Police Bhavan Kalaburagi

Police Bhavan Kalaburagi

Monday, March 11, 2019

BIDAR DISTRICT DAILY CRIMME UPDATE 11-03-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-03-2019

ºÉÆPÁæuÁ ¥Éưøï oÁuÉ AiÀÄÄ.r.Dgï ¸ÀA.01/2019, PÀ®A. 174 ¹.Dgï.¦.¹ :-
ಫಿರ್ಯಾದಿ ಅಂಜಲಿ ಗಂಡ ವಿಧ್ಯಾಸಾಗರ ಕಾಂಬಳೆ ಸಾ: ಭಂಡರಕುಮಟಾ, ತಾ: ಔರಾದ(ಬಿ) ರವರ ಗಂಡನಾದ ವಿಧ್ಯಾಸಾಗರ ತಂದೆ ಮೊಹನರಾವ ಕಾಂಬಳೆ ಸಾ: ಭಂಡರಕುಮಟಾ, ತಾ: ಔರಾದ(ಬಿ) ಇತನು ದಿನಾಲು ಸಾರಾಯಿ ಕುಡಿಯುವ ಚಟವುಳ್ಳವನಿದ್ದು, ಈಗ ಎರಡು ವರ್ಷಗಳ ಹಿಂದೆ ಗಂಡನಿಗೆ ದಮ್ಮು ಮತ್ತು ಹೋಟ್ಟೆ ಉಬ್ಬುತ್ತಿದ್ದಾಗ ಚಂಬುಲೆ ಆಸ್ಪತ್ರೆ ಉದಗಿರಕ್ಕೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿನ ವೈದ್ಯರು ವಿದ್ಯಾಸಾಗರ ಇತನ ಲೀವರ ಕೆಲಸ ಮಾಡುತ್ತಿಲ್ಲಾ ಅಂತ ತಿಳಿಸಿರುತ್ತಾರೆ, ಆದರೂ ಸಹ ಗಂಡ ಸರಾಯಿ ಕುಡಿಯುವುದು ಬಿಟ್ಟಿರುವುದಿಲ್ಲಾ, ಹೀಗಿರುವಾಗ ದಿನಾಂಕ 04-03-2019 ರಂದು ಗಂಡನಿಗೆ ದಮ್ಮು ಮತ್ತು ಹೊಟ್ಟೆ ಉಬ್ಬುವುದು ಹೆಚ್ಚಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಚೆಂಬುಲೆ ಆಸ್ಪತ್ರೆ ಉದಗೀರಕ್ಕೆ ತೆಗೆದುಕೊಂಡ ಹೋದಾಗ ವೈದ್ಯಾಧಿಕಾರಿಯವರು ನೋಡಿ ಇವರು ಉಳಿಯುವುದಿಲ್ಲಾ ಮನೆಗೆ ತೆಗೆದುಕೊಂಡು ಹೋಗಿ ಅಂತ ತಿಳಿಸಿದಕ್ಕೆ ಫಿರ್ಯಾದಿಯು ತನ್ನ ಗಂಡನಿಗೆ ಉದಗೀರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕುರಿತು ದಾಖಲು ಮಾಡಿದಾಗ ದಿನಾಂಕ 05-03-2019 ರಂದು ಗಂಡ ಗುಣಮುಖನಾಗದೇ ಉದಗೀರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-03-2019 ರಂದು ಪ್ರಕರಣ ದಾಖಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: