Police Bhavan Kalaburagi

Police Bhavan Kalaburagi

Monday, August 19, 2019

BIDAR DISTRICT DAILY CRIME UPDATE 19-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-08-2019

©ÃzÀgÀ £ÀÆvÀ£À £ÀUÀgÀ oÁuÉ C¥ÀgÁzsÀ ¸ÀA. 117/2019, PÀ®A. 457, 380 L¦¹ :-
¢£ÁAPÀ 08-05-2019  gÀAzÀÄ ¦üAiÀiÁ𢠣ÁUÉÃAzÀæ vÀAzÉ ¸ÀħâgÁAiÀÄÄØ ªÀAiÀÄ: 38 ªÀµÀð, eÁw: G¥ÁgÀ, ¸Á: ¨sÀzÉéð, f¯Áè: ªÉÊ.J¸ï.Dgï. PÀqÀ¥À DAzsÀæ¥ÀæzÉñÀ, ¸ÀzÀå: ²ªÀ£ÀUÀgÀ zÀQët ©ÃzÀgÀ gÀªÀgÀÄ wgÀÄ¥Àw zÉêÀ¸ÁÜ£ÀPÉÌ vÀ£Àß PÀÄlÄA§zÀ eÉÆvÉUÉ ºÉÆÃzÁUÀ ¢£ÁAPÀ 09-05-2019 gÀAzÀÄ gÁwæ ªÉüÉAiÀÄ°è ¦üAiÀiÁð¢AiÀĪÀgÀ ªÀÄ£ÉAiÀÄ ¨ÁV°£À PÉÆAr ªÀÄvÀÄÛ QðAiÀÄ£ÀÄß AiÀiÁgÉÆà C¥ÀjavÀ PÀ¼ÀîgÀÄ ªÀÄÄjzÀÄ ªÀÄ£ÉAiÀÄ C®ªÀiÁgÁzÀ°ènÖzÀÝ 1) 15 UÁæA §AUÁgÀzÀ ¨Áæ¸À¯Él C.Q 45,000/- gÀÆ., 2) 15 UÁæA §AUÁgÀzÀ PÉÆgÀ¼À°è£À ZÉÊ£À C.Q 45,000/- gÀÆ., 3) 20 UÁæA §AUÁgÀzÀ §¼ÉUÀ¼ÀÄ C.Q 60,000/- gÀÆ. ºÁUÀÄ 30,000/- gÀÆ. £ÀUÀzÀÄ ºÀt »ÃUÉ MlÄÖ CAzÁdÄ 01,80,000/- gÀÆ. ªÀiË®åzÀ §AUÁgÀzÀ D¨sÀgÀt ªÀÄvÀÄÛ £ÀUÀzÀÄ ºÀt PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 18-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 44/2019, PÀ®A. 79, 80 PÉ.¦ PÁAiÉÄÝ :-
ದಿನಾಂಕ 18-08-2019 ರಂದು ಕಪಲಾಪೂರ (ಎ) ಶಿವಾರದಲ್ಲಿನ ಶಿವರಾಜ ತಂದೆ ಸಂಗಪ್ಪಾ ಖೇಮಶೇಟ್ಟಿ ಸಾ: ಕಪಾಲಾಪೂರ (ಎ) ರವರ ಹೊಲ ಸರ್ವೆ ನಂ. 123/2 ನೇದ್ದರಲ್ಲಿ ಹೊಲದ ಕೊಣೆಯಲ್ಲಿ ಕೆಲವು ಜನರು ಇಸ್ಪೀಟ ಎಲೆಗಳ ಮೇಲೆ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಶ್ರಿಕಾಂತ ಪಿ.ಐ ಡಿ.ಸಿ.ಐ.ಬಿ ಘಟಕ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಪಲಾಪೂರ (ಎ) ಗ್ರಾಮದ ಶಿವರಾಜ ಖೇಮಶೇಟ್ಟಿ ರವರ ಹೊಲದಲ್ಲಿನ ಒಂದು ಕೊಣೆಯಲ್ಲಿ ಜೂಜಾಟ ಆಡುತ್ತಿದ್ದ ಆರೋಒಪಿತರಾದ 1) ದತ್ತಾತ್ರಿ ತಂದೆ ಶಂಕರ ಕೊಳಾರೆ, ವಯ: 40 ವರ್ಷ, ಜಾತಿ: ಲಿಂಗಾಯತ, 2) ಶರಣಪ್ಪಾ ತಂದೆ ಭೀಮಣ್ಣಾ ಖೇಮಶೇಟ್ಟಿ ವಯ: 60 ವರ್ಷ, ಜಾತಿ: ಲಿಂಗಾಯತ, 3) ಹಣಮಂತ ತಂದೆ ಗುಂಡಪ್ಪಾ ಚಾಂಬೋಳೆ, ವಯ: 49 ವರ್ಷ, ಜಾತಿ: ಲಿಂಗಾಯತ, 4) ರಮೇಶಕುಮಾರ ತಂದೆ ವೈಜಿನಾಥ ಪಾಟೀಲ, ವಯ: 42 ವರ್ಷ, ಜಾತಿ: ಲಿಂಗಾಯತ, 5) ಮಾರುತಿ ತಂದೆ ಬಸಪ್ಪಾ ಸಿಕೆನಪೂರೆ, ವಯ: 48 ವರ್ಷ, ಜಾತಿ: ಎಸ್.ಟಿ ಗೊಂಡಾ, 6) ಪ್ರಕಾಶ ತಂದೆ ಮಾಣಿಕರಾವ ಬಿರಾದಾರ, ವಯ: 49 ವರ್ಷ, ಜಾತಿ: ಲಿಂಗಾಯತ, 6 ಜನ ಎಲ್ಲರೂ ಸಾ: ಕಪಲಾಪೂರ (ಎ) ಗ್ರಾಮ, 7) ಧನರಾಜ ತಂದೆ ಸಂಗನ ಬಸಪ್ಪಾ ಪಾಟೀಲ, ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ ಗ್ರಾಮ ಹಾಗೂ 8) ಶಂಕರ ತಂದೆ ವೀರಭದ್ರಪ್ಪಾ ಮಾಶೇಟ್ಟೆ, ವಯ: 61 ವರ್ಷ, ಜಾತಿ: ಲಿಂಗಾಯತ, ಸಾ: ಅತಿವಾಳ ಗ್ರಾಮ ಇವರೆಲ್ಲರ ಮೇಲೆ ದಾಖಲಿ 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಒಟ್ಟು ಹಣ 43,680/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳು ಮತ್ತು ಒಂದು ಚಾಪಿ ಮತ್ತು 09 ಮೋಬೈಲಗನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 36/2019, ಕಲಂ. 279, 338, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-08-2019  ರಂದು ಫಿರ್ಯಾದಿ ಡಾಲಿ @ ಮಾರುತಿ ತಂದೆ ಭಾವರಾವ ಮೊರೆ ವಯ: 35 ವರ್ಷ, ಜಾತಿ: ಮರಾಠಾ, ಸಾ: ಗಣೇಶಪೂರ ವಾಡಿ, ತಾ: ಭಾಲ್ಕಿ ರವರು ತನ್ನ ಗಳೆಯರಾದ 1)ಕಾಜಲ @ ಸಂಜೀಕುಮಾರ ತಂದೆ ಪಂಢರಿನಾಥ ವಯ: 29 ವರ್ಷ, ಜಾತಿ: ಮರಾಠಾ, ಸಾ: ಭಾಲ್ಕಿ, 2) ಅನಿತಾ @ ಅಣ್ಣರಾವ ತಂದೆ ಶ್ರೀರಂಗ  ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಾಯಗಾಂವ, 3) ಪದ್ಮಾವತಿ @ ಪ್ರಭು ತಂದೆ ವಿಠಲರಾವ ವಠಾಳೆ ವಯ: 35  ವರ್ಷ, ಸಾ: ಭಾಲ್ಕಿ ಎಲ್ಲರೂ ಕೂಡಿಕೊಂಡು ದೇವರ ದರ್ಶನಕ್ಕೆಂದು ತಮ್ಮ ಗ್ರಾಮದಿಂದ ಹೋಗಿದ್ದು ಸವದತ್ತಿ ಎಲ್ಲಮ್ಮಾ ಗಣಗಾಪೂರ ದಲ್ಲಿ ದರ್ಶನ ಮುಗಿಸಿಕೊಂಡು ಮರಳಿ ಬರುವಾಗ ದಿನಾಂಕ 17-08-2019 ರಂದು ರಾತ್ರಿ ಮಿನಕೇರಾ ಕ್ರಾಸ ಹತ್ತಿರ ಬಂದಾಗ ಬೀದರ ಕಡೆಗೆ ಹೋಗುವ ಯಾವುದೇ ವಾಹನಗಳು ಸಿಗದೆ ಇರುವುದರಿಂದ ಎಲ್ಲರೂ ಮೊಗದಾಳ ಗ್ರಾಮದ ಹತ್ತಿರ ಮಹಾದೇವ ಮಂದಿರದಲ್ಲಿ ವಿಶ್ರಾಂತಿ ಪಡೆದುಕೊಳ್ಳಬೇಕೆಂದು ಮಿನಕೇರಾ ಕ್ರಾಸದಿಂದ ಮೊಗದಾಳ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೊಗದಾಳ  ಗ್ರಾಮದ ಮಾಂಜಾರ ಧಾಭಾದ ಎದುರಿಗೆ ರಾ.ಹೆ ನಂ. 65 ರೋಡಿನ ಬದಿಯಿಂದ ಹೋಗುವಾಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಲಾರಿ ನಂ. ಎಪಿ-27/ಟಿ.ಝಡ್-2977 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಎಲ್ಲರಿಗೂ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲ ಮೊಳಕಾಲಿಗೆ ಗುಪ್ತಗಾಯ, ಕಾಜಲ @ ಸಂಜೀವಕುಮಾರ ಎಡಗೈಗೆ  ರಕ್ತಗಾಯ, ಬೆನ್ನಿನಲ್ಲಿ ಗುಪ್ತಗಾಯ, ಗಿದ್ದು ಅನಿತಾ ಅಣ್ಣರಾವ ಇತನಿಗೆ ಎದೆಯಲ್ಲಿ ಭಾರಿ ಗುಪ್ತಗಾಯ ಮತ್ತು ತಲೆಯಲ್ಲಿ ರಕ್ತಗಾಯ ಮತ್ತು ಪದ್ಮಾವತಿ @ ಪ್ರಭು  ಇತನಿಗೆ ತಲೆಯಲ್ಲಿ ಭಾರಿ ರಕ್ತಗಾಯ ಹಾಗೂ ಎಡಗೈಗೆ ಗುಪ್ತಗಾಯವಾಗಿದ್ದು ಇರುತ್ತದೆ, ನಂತರ ಡಿಕ್ಕಿ ಮಾಡಿದ ಆರೋಪಿಯು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆದೆ, ಯಾರೋ 108 ಅಂಬುಲೆನ್ಸಗೆ ಕರೆ ಮಾಡಿ ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ದಿನಾಂಕ 18-08-2019 ರಂದು ಪದ್ಮಾವತಿ @ ಪ್ರಭು ಇತನು ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: