Police Bhavan Kalaburagi

Police Bhavan Kalaburagi

Saturday, August 2, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
     ದಿ-31-07-2014 ರಂದು ಬೇಳಿಗ್ಗೆ: 05-55 ಗಂಟೆಗೆ ನಗರದ ಹಳೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂದೆ ರಸ್ತೆಯಲ್ಲಿ ನಡೆದು ಕೊಂಡು ಹೊರಟ ಮಾನಸಿಕ ಅಸ್ವಸ್ಥ ಹೊಂದಿದ ಅಪರಿಚಿತ ಗಂಗಮ್ಮ 30-ವರ್ಷ ಈಕೆಗೆ ನಂಬರ ವಗೈರಾ, ಹೆಸರು ವಿಳಾಸ ಗೊತ್ತಿ ಲ್ಲದ ಬಸ್ ಚಾಲಕ ಬಸ್ಸನ್ನು ಅತೀವೇಗ, ಅಲಕ್ಷ್ಯತನದಿಂದ ಚಲಾಯಿಸಿ ಟಕ್ಕರಕೊಟ್ಟು ಅಪಘಾತಪಡಿಸಿದ್ದ ಸದರಿ ಹೆಣ್ಣು ಮಗಳಿಗೆ ಭಾರಿ ರಕ್ತಗಾಯ, ತೆರೆಚಿದ ಗಾಯಾಗಳಾಗಿದ್ದು  ಅಂತಾ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ನಗರ ಸಂಚಾರ ಠಾಣೆ ಗುನ್ನೆ ನಂ.63/2014 ಕಲಂ. 279, 338 IPC & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡಿದೆ.                                                                                                                   ಮಾನಸಿಕ ಅಸ್ವಸ್ಥ ಹೊಂದಿದ ಅಪರಿಚಿತ ಗಂಗಮ್ಮ ಸುಮಾರು 30-ವರ್ಷ    ZÀºÀgÉ ¥ÀnÖ
ಪೊಲೀಸ್ ಠಾಣೆ :- ನಗರ ಸಂಚಾರ ಠಾಣೆ ರಾಯಚೂರು
ಗುನ್ನೆ ನಂಬರ 63/2014ಕಲಂ.279,338IPC, 187 IMV ACT
ಘಟನೆ ದಿನಾಂಕ & ವೇಳೆ: ದಿ: 31-07-2014 ರಂದು ಬೇಳಿಗ್ಗೆ 05-55 ಗಂಟೆಗೆ
ವರದಿ ದಿನಾಂಕ & ವೇಳೆ: ದಿ: 31-07-14 ರಂದು  15-30 ಗಂಟೆಗೆ
ಘಟನೆ ಸ್ಥಳ & ದೂರ ದಿಕ್ಕು: ರಾಯಚೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂದೆ ಠಾಣೆಯಿಂದ -3 ಕಿ.ಮೀ
ಫಿರ್ಯಾದಿ ಹೆಸರು & ವಿಳಾಸ: ರಾಜಪ್ಪ ಸಿಪಿಸಿ-365 ರಾಯಚೂರು ಗ್ರಾಮೀಣ ಠಾಣೆ- 9886138420
ಆರೋಪಿ ಹೆಸರು & ವಿಳಾಸ: ಹೆಸರು, ವಿಳಾಸ ಗೊತ್ತಿ ಲ್ಲದ ಬಸ್ ಚಾಲಕ  
ಗಾಯಾಳು/ಮೃತ ಹೆಸರು & ವಿಳಾಸ: ಮಾನಸಿಕ ಅಸ್ವಸ್ಥ ಹೊಂದಿದ ಅಪರಿಚಿತ ಗಂಗಮ್ಮ 30 ವರ್ಷ,
ಅಪಘಾತಕ್ಕೆ ಕಾರಣವಾದ ವಾಹನ: ಯಾವುದೋ ಒಂದು ನಂಬರ ವಗೈರಾ ಗೊತ್ತಿಲ್ಲದ ಬಸ್
ತನಿಖಾಧಿಕಾರಿಗಳು: ಕೀರಲಿಂಗಪ್ಪ  ಸಿಹೆಚ್ ಸಿ 261 ನಗರ  ಸಂಚಾರ ಪೊಲೀಸ್ ಠಾಣೆ ರಾಯ ಚೂರು.
ZÀºÀgÉ ¥ÀnÖ
ಸಾಧಾರಣ ತೆಳ್ಳನೆ ಮೈಕಟ್ಟು
5 ಫಿಟ್ 6 ಇಂಚು ಎತ್ತರ
ಬೆಬಿ ಕಟ್ಟಿಂಗ್
ಕಪ್ಪು ಬಣ್ಣ
ಉದ್ದನೆ ಮುಖ
ಕೆಂಪು ಬಣ್ಣದ ನೈಟಿ
ಕನ್ನಡ ಮಾತನಾಡುವಳು



UÁAiÀÄzÀ ¥ÀæPÀgÀtzÀ ªÀiÁ»w:-
               ಫಿರ್ಯಾದಿ ±ÁAvÀªÀÄä UÀAqÀ ºÀ£ÀĪÀÄAvÀ UÀqÀØzÀÆgÀ ªÀAiÀiÁ-25 eÁw-PÀ¨ÉâÃgÀ G-ºÉÆ®ªÀÄ£ÉUÉ®¸À ¸Á|| ªÀiÁ«£À¨Á« FPÉAiÀÄ  ಗಂಡನು ಆರೋಪಿ ರಾಮಣ್ಣನ ಹೆಂಡತಿ ರೇಣೂಕಮ್ಮಳೊಂದಿಗೆ ಅನೈತಿಕ ಸಂಭಂದ ಹೊಂದಿದ್ದು ಈ ಬಗ್ಗೆ  ಗ್ರಾಮದಲ್ಲಿ ಫಿರ್ಯಾದಿಗೂ ಹಾಗೂ ಇತರರಿಗೂ ಗೊತ್ತಿದ್ದು ಸದರಿ ರೇಣುಕಮ್ಮಳು ಈಗ್ಗೆ  ಮೂರು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು ತವರು ಮನೆಗೆ ಹೊಗಿದ್ದು ಫಿರ್ಯಾದಿ ಗಂಡನು ಮಾವಿನಬಾವಿ ಗ್ರಾಮಕ್ಕೆ ಬರುತ್ತಿರುವಾಗ ¢:01-08-2014 gÀAzÀÄ gÁwæ 8.319.30 UÀAmÉUÉ ªÀiÁ«£À¨Á« UÁæªÀÄzÀ DUÀ¹ ºÀwÛgÀ ) gÁªÀÄtÚ vÀAzÉ AiÀĪÀÄÄ£À¥Àà ºÁUÀÆ EvÀgÀgÀÄ  J¯ÁègÀÆ PÀ¨ÉâÃgÀ ¸Á|| ªÀiÁ«£À¨Á«  EªÀgÀÄUÀ¼ÀÄ ಕೂಡಿಕೊಂಡು ತಡೆದು ನಿಲ್ಲಿಸಿ  ಏನಲೇ ಸೂಳೆ ಮಗನೇ ನನ್ನ ಹೆಂಡತಿಯನ್ನು ಎಲ್ಲಿ ಕರೆದುಕೊಂಡು ಹೋಗಿ ಇಟ್ಟಿರುವಿ ಅಂತಾ ಮುಂತಾಗಿ ಬೈದು ಕಲ್ಲಿನಿಂದ ಹಣೆಗೆ, ಬಾಯಿಗೆ, ಮೂಗಿಗೆ, ಬಲವಾಗಿ ಹೊಡೆದು ರಕ್ತಗಾಯ ಮತ್ತು ಮೂಕ ಪೆಟ್ಟುಗೊಳಿಸಿ ಅವನನ್ನು ಊರ ಮುಂದಿನ ಆಗಸಿ ಹತ್ತಿರ ತಂದು ಹಾಕಿದ್ದು ಹೋಗಿ ನೋಡಿ ಮೈದುನನಿಂದ ತಿಳಿದು ನಂತರ ಇಲಾಜು ಕುರಿತು ತಾನು ಹಾಗೂ ಇತರರು ಕೂಡಿಕೊಂಡು ಒಂದು ಆಟೋದಲ್ಲಿ ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 233/14 PÀ®A 341, 504, 326, ¸À»vÀ 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
           ¦üAiÀiÁ𢠲æÃzsÀgï vÀAzÉ §¸ÀªÀgÁd¥Àà ¨Éë£ÀÆgï, ªÀAiÀÄ: 32 ªÀµÀð, eÁ: °AUÁAiÀÄvï gÉrØ, G: ºÁ°£À ªÁå¥ÁgÀ ¸Á: DzÀ±Àð PÁ¯ÉÆÃ¤ ¹AzsÀ£ÀÆgÀÄ FvÀ£À CtÚ£ÁzÀ dAiÀÄzÉêÀgÉrØ vÀAzÉ §¸ÀªÀgÁd¥Àà ¨Éë£ÀÆgÀ, ªÀAiÀÄ: 34 ªÀµÀð, eÁ: °AUÁAiÀÄvï gÉrØ, G: ºÁ°£À ªÁå¥ÁgÀ ¸Á: ªÀĺɧƨï PÁ¯ÉÆÃ¤ ¹AzsÀ£ÀÆgÀÄ FvÀ£ÀÄ  ¢£ÁAPÀ:09-06-2014 gÀAzÀÄ ¨É½UÉÎ 11-30 UÀAmÉ ¸ÀĪÀiÁjUÉ ¹AzsÀ£ÀÆgÀ £ÀUÀgÀzÀ DzÀ±Àð PÁ¯ÉÆÃ¤AiÀİèzÀÝ ºÁ°£À CAUÀr¬ÄAzÀ ºÉÆgÀUÉ ºÉÆÃV ªÀÄgÀ½ ªÀÄ£ÉUÉ ¨ÁgÀzÉÃ, CAUÀrUÉ ¨ÁgÀzÉà PÁuÉAiÀiÁVgÀÄvÁÛ£É E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀ¢®è ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA.179/2014, PÀ®A. ªÀÄ£ÀĵÀå PÁuÉ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.08.2014 gÀAzÀÄ    124 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   25,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 02-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 02-08-2014

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 101/2014, PÀ®A 419, 420, 465, 469, 471, 464, 468 L¦¹ :-
¦üರ್ಯಾದಿ ಹಣಮಂತಪ್ಪಾ ತಂದೆ ಮಾಣಿಕಪ್ಪಾ ಸಾ: ಖಟಕಚಿಂಚೋಳಿ, ತಾ: ಭಾಲ್ಕಿ gÀªÀgÀÄ 1981 ನೇ ಸಾಲಿನಲ್ಲಿ ಹಣಕುಣಿ ಗ್ರಾಮದ ಚಂದ್ರಮ್ಮಾ @ ಚಂದ್ರಕಲಾ ತಂದೆ ಮಾಣಿಕಪ್ಪಾ ಮುಸ್ತರಿ ಇವಳ ಜೊತೆ ಮದುವೆ ಆಗಿರುತ್ತಾರೆ, ಮದುವೆಯಾದ ಎರಡು ವರ್ಷಗಳ ವರೆಗೆ ಚಂದ್ರಮ್ಮಾ @ ಚಂದ್ರಕಲಾ ಇವಳು ಫಿರ್ಯಾದಿಯ ಜೊತೆ ಒಳ್ಳೆ ರೀತಿಯಿಂದ ಸಂಸಾರ ನಡೆಯಿಸಿ ನಂತರ ವಿ£ÁB ಕಾರಣ ಫಿರ್ಯಾ¢ಯ ಜೊತೆ ಜಗಳ ತೆಗೆದು ಸದರಿಯವಳು 1985 ನೇ ಸಾಲಿನಲ್ಲಿ ಫಿರ್ಯಾ¢ಯ ಮನೆ ತೊರೆದು ಬಿಟ್ಟು ತನ್ನ ತವರು ಮನೆಗೆ ಹೋಗಿರುತ್ತಾಳೆ, ಸದರಿಯವಳು ತನ್ನ ತವರು ಮನೆಯಲಿಯೇ ಇದ್ದು ಫಿರ್ಯಾದಿಯ ವಿರುzÀÞ ನ್ಯಾಯಾಲಯದಲ್ಲಿ ಹಾUÀÆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಲ್ಲಿ ಸುಳ್ಳು ಅರ್ಜಿಗಳು ಸಲ್ಲಿಸಿ ಫಿರ್ಯಾದಿಗೆ ಬಹಳಷ್ಟು ತೊಂದರೆ ಕೊಟ್ಟಿರುತ್ತಾಳೆ, DgÉÆÃ¦vÀ¼ÁzÀ 1) ZÀAzÀæªÀiÁä  @ ZÀAzÀæPÀ¯Á ªÀAiÀÄ: 42 ªÀµÀð, ¸Á: ºÀtPÀÄt ಇವಳಿಗೆ DgÉÆÃ¦ dUÀ¢ü±ï vÀAzÉ ºÀ£ÀĪÀÄAvÀ ªÀAiÀÄ: 28 ªÀµÀð, ¸Á: ºÀtPÀÄtÂ, CavÀ ಒಬ್ಬ ಗಂಡು ಮಗನಿದ್ದು ಫಿರ್ಯಾದಿಗೆ ಗೊತ್ತಾಗದಂತೆ ಸರಕಾರದ ಹಳೆ ಪrತರ ಚೀಟಿಗಳ ಬದಲಾಗಿ ಹೊಸ ಪಡಿತರ ಚೀಟಿಗಳು ನೀಡುವ ಯೋಜನೆ ಅಡಿಯಲ್ಲಿ ಸದರಿ ಚಂದ್ರಮ್ಮಾ @ ಚಂದ್ರಕಲಾ ಇವಳು ತನ್ನ ಮಗ ಜಗದೀಶನೊಂದಿಗೆ ಸೇರಿ ಬಿ.ಪಿ.ಎಲ್. ಪಡಿತರ ಚೀಟಿ ಸಂಖ್ಯೆ ºÉZï.N.JªÀiï.Dgï.00130865 ನೇದು ಪಡೆದುಕೊಳ್ಳುವಾಗ ಹಣಮಂತಪ್ಪಾ ಎಂಬ ಫಿರ್ಯಾದಿಯ ಹೆಸರಿನ ಸ್ಥಳದಲ್ಲಿ ಬೇರೋಬ್ಬ ವ್ಯಕ್ತಿಯ£ÀÄß ಕುಡಿಸಿ ಭಾವಚಿತ್ರ ತೆಗೆಸಿಕೊಂಡು ಇತನೇ ನನ್ನ ಗಂಡನಿರುತ್ತಾನೆ ಎಂದು ಸುಳ್ಳು ಸೃಷ್ಟನೆ ಮಾಡಿ, ಸುಳ್ಳು ದಾಖಲೆ£ÀÄß ನೈಜ್ಯ ಎನ್ನುವ ರೀತಿಯಲ್ಲಿ ಬಿ.ಪಿ.ಎಲ್ ಕಾರ್ಡ ಪಡೆದು ನ್ಯಾAiÀÄ ಬೆಲೆ ಅಂಗಡಿಯಿಂದ ರಿಯಾಯತಿ ದರದಲ್ಲಿ ಅಹಾರ ಧಾನ್ಯ ಪಡೆಯುತ್ತಿದ್ದಾ¼É, ಸದರಿ ಬಿ.ಪಿ.ಎಲ್ ಕಾರ್ಡ ಹುಮನಾಬಾ ತಹಸೀಲ ಕಛೇರಿಯಿಂದ ಪಡೆದಿರುತ್ತಾ¼É, ಚಂದ್ರಮ್ಮಾ @ ಚಂದ್ರಕಲಾ ಮತ್ತು ಆಕೆಯ ಮಗನಾದ ಜಗದೀಶ ಹಾಗು ಇತರರು ಕೂಡಿಕೊಂಡು ಸರಕಾರದ ಲಾಭ ಪಡೆಯುವ ಉದ್ದೇಶದಿಂದ ಬಿ.ಪಿ.ಎ¯ï ಕಾರ್ಡ ಸುಳ್ಳು ದಾಖಲೆ ಸೃಷ್ಟಿಸಿ ¥ÀrvÀgÀ PÁqÀð£ÀÄß ¥ÀqÉzÀÄPÉÆArgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 01-08-2014 gÀAzÀÄ UÀtPÀAiÀÄAvÀæzÀ°è mÉÊ¥ï ªÀiÁrzÀ Cfð ¸À°è¹zÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Gulbarga District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಅರಣಕಲ ಗ್ರಾಮದ ಸಿಮಾಂತರದಲ್ಲಿ ಹಣಮಂತರಾವ ಕಲ್ಲಾ ಇವರ ಮತ್ತು ಸಿದ್ದಪ್ಪ ಕಲ್ಲಾ ಇವರ ಹೋಲದ ನಡುವಿನ ಬಾಂದಾರಿಯ ವಿಷಯದಲ್ಲಿ 2-3 ವರ್ಷಗಳಿಂದ ತಕರಾರು ಇದ್ದು ಈ ವಿಷಯದಲ್ಲಿ 15 ದಿವಸಗಳ ಹಿಂದೆ ನಮ್ಮ ತಂದೆ ಹಾಗೂ ದೊಡ್ಡಪ್ಪನ ಮಗನಾದ ಶಶಿಕಾಂತ ಕಲ್ಲಾ ಇವರು ಶಿವಕುಮಾರ ಬ್ಯಾಲಹಳ್ಳಿ ಇವರ ಹತ್ತಿರ ಹೋಗಿ ಸಿದ್ದಪ್ಪನ ಬಗ್ಗೆ ತಿಳಿಸಿದ್ದು ಶಿವಕುಮಾರ ಬ್ಯಾಲಹಳ್ಳಿ ಇವರು ಸಿದ್ದಪ್ಪನಿಗೆ ಕರೆಯಿಸಿ ತಿಳುವಳಿಕೆ ನೀಡಿದ್ದು ಇರುತ್ತದೆ. ಆದರೂ ದಿನಾಂಕ 01-08-14 ರಂದು 7-00 ಎ.ಎಂ ಸುಮಾರಿಗೆ ಅರವಿಬ್ಬರ ನಮ್ಮಿಬ್ಬರ ಹೋಲದ ನಡುವಿನ ಬಾಂದಾರಿಯನ್ನು ಕೆದರುತ್ತಿದ್ದಾಗ ಹಣಮಂತರಾವ. ಶಶಿಕಾಂತ ಕಲ್ಲಾ ಮತ್ತು ಶಿವಮಕುಮಾರ ಬ್ಯಾಲಹಳ್ಳಿ ಕೂಡಿ ನಮ್ಮ ಹೋಲಕ್ಕೆ ಹೋಗಿ ಸಿದ್ದಪ್ಪನಿಗೆ ಬಾಂದರಿ ಕೆದರುವುದು ಸರಿಯಲ್ಲ ನಿನಗೆ ಅನುಮಾನ ಇದ್ದರೆ ಅಳತೆ ಮಾಡಿಸಿಕೊ ಅಂತಾ ಹೇಳಿದ್ದೆವು. ಅದಕ್ಕೆ ಸಿದ್ದಪ್ಪ ನಾನ್ಯಾಕೆ ಮಾಡಿಸಿಕೊಳ್ಳಲಿ ನೀವೆ ಮಾಡಿಸಿ ಕೊಡಿರಿ ಅಂತಾ ಹೇಳಿ ಬಾಂದಾರಿ ಕೆದರ ಹತ್ತಿದ್ದನು ಆಗ ಅವರು ಕಾಂಪ್ಲೆಂಟ ಕೊಟ್ಟು ಬರುತ್ತೆವೆ ಅಂತಾ ಹೇಳಿ ರೇವಗ್ಗಿ ಪೊಲೀಸ ಠಾಣೆಗೆ ನಮ್ಮ ಪ್ಯಾಷನ ಪ್ರೋ ಸೈಕಲ ಮೋಟರ ನಂ ಕೆ.ಎ 32 ಯು-5021 ನೇದ್ದರ ಮೇಲೆ ಹೋಗಿ ಇಬ್ಬರು ಮರಳಿ ರೇವಗ್ಗಿಯಿಂದ ಅರಣಕಲಗೆ ಬರುತ್ತಿದ್ದಾಗ ಆರೋಪಿತರು ಗ್ರಾಮದ ಸಮೀಪ  ಬೆಡಗು ಮತ್ತು ಕಲ್ಲಿನಿಂದ ತಲೆಗೆ ಹೊಡೆದು ಭಾರಿ ಗಾಯ ಪಡಿಸಿದ್ದರಿಂದ ಹಣಮಂತರಾವನು ಸ್ಥಳದಲ್ಲೆ ಮೃತ ಪಟ್ಟು ಶಶಿಕಾಂತನು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀ ಸಿದ್ದಣ್ಣ ತಂದೆ ಹಣಮಂತರಾವ ಕಲ್ಲಾ ಸಾ: ಅರಣಕಲ ತಾ:ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ದಿನಾಂಕ:30-07-2014 ರಂದು ರಾತ್ರಿ 10 ಗಂಟೆಗೆ ಶ್ರೀ ಮಹ್ಮದ ನಿಜಾಮೊದ್ದಿನ್ ತಂದೆ ಸಲಾವುದ್ದಿನ್ ಯಾದಗಿರಿ ಸಾ:ಆಳಂದ ಇವರ ಹೊ ಸರ್ವೆ ನಂ 619/1 ರ ಜಮೀನಿಗೆ ಹತ್ತಿ ಬಂದಾರಿಯ ಇರುವ ಬೇವಿನ ಗೀಡಕ್ಕೆ  ಯಾರೋ ಒಬ್ಬ ಅಪರಿಚಿತ ಗಂಡಸು ಊರಲು ಬಿದ್ದು ಹೆಣ ಜೋತಾಡುತ್ತಿದ್ದು ನೋಡಲಾಗಿ ಸುಮಾರು 30-35 ವರ್ಷದ ಅಪರಿಚಿತ ಗಂಡಸು ಸತ್ತಿದ್ದು ಹೆಣವು ಕೊಳೆತು ಸೋರುತ್ತಿದ್ದು  ನೋಡಿದರೆ ಗುರುತು ಸಿಗುವಂತೆ ಇರುವುದಿಲ್ಲಾ . ಸದರಿ ಘಟನೆಯು ದಿನಾಂಕ 25,26/07/2014 ಮದ್ಯದ ಅವದಿಯಲ್ಲಿ ಆಗಿರಬಹುದು  ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ. ಈತನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಂಜುಳ ಗಂಡ ಶರಣಪ್ಪ ದಿನಾಂಕ: 01/08/2014 ರಂದು ಸಾಯಂಕಾಲ 5=40 ಗಂಟೆಗೆ ಫಿರ್ಯಾದಿಯು ತನ್ನ ಗಂಡನು ಚಲಾಯಿಸುತ್ತಿರುವ ಮೋ/ಸೈಕಲ್ ನಂ: ಕೆಎ 32 ಜೆ 3450 ನೆದ್ದರ  ಮೇಲೆ ಹಿಂದುಗಡೆ ಕುಳಿತು ಲಾಲಗೇರಿ ಕ್ರಾಸ್ ದಿಂದ ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಅಗ್ನಿ ಶಾಮಕ ಠಾಣಾ ಎದುರಿನ ರೋಡ ಮೇಲೆ ಹಿಂದಿನಿಂದ ಕಾರ ನಂ: ಕೆಎ 32 ಎನ್ ಅಥವಾ ಎಮ್ 3801 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋ/ಸೈಕಲ್ ಹಿಂದೆ ಕುಳಿತಿದ ಫಿರ್ಯಾದಿಗೆ ಸಾದಾಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ದೂರನಾಗಮ್ಮ ಗಂಡ ರಾಜಕುಮಾರ ದುರ್ಗೆ ಮು:ಅಂಬಲಗಾ ತಾ:ಆಳಂದ ಇವರನ್ನು ದಿನಾಂಕ 20/05/2009 ರಂದು ನಮ್ಮ ಗ್ರಾಮದ ರಾಜಕುಮಾರ ತಂದೆ ಚಂದ್ರಕಾಂತ ದುರ್ಗೆ ಇವರೊಂದಿಗೆ ಸಾಂಪ್ರಾದಾಯಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ.  ನನಗೆ ಈಗ ಒಬ್ಬ ಗಂಡು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ ನಮ್ಮ ತಂದೆ ತಾಯಿಗೆ ಕೇವಲ 3 ಜನ ಹೆಣ್ಣು ಮಕ್ಕಳು ಮಾತ್ರ ಇದ್ದು 3 ಜನರಲ್ಲಿ ಹಿರಿಯ ಅಕ್ಕಳಾದ ಸುನೀತಾ ಇವರು ಸುಮಾರು 7 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾಳೆ  ಅಲ್ಲದೆ ನಮ್ಮ ತಂದೆಯು ಸಹ ಮೃತ ಪಟ್ಟಿರುತ್ತಾರೆ ನನ್ನ ಮದುವೆಯದ ಸುಮಾರು 2-3 ವರ್ಷಗಳವರೆಗೆ ನನಗೆ ನನ್ನ ಗಂಡ ಹಾಗೂ ಅತ್ತೆ ಮಾವಂದಿರರು ನನ್ನನ್ನು ಚನ್ನಾಗಿ ನೋಡಿಕೊಂಡು ಇತ್ತಿತಲಾಗಿ ಸುಮಾರು 2 ವರ್ಷ ಗಳಿಂದ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ ಹಾಗೂ ಅತ್ತೆಯಾದ ಸರಸ್ವತಿ ಇವರುಗಳೂ ಸೇರಿ ನನ್ನ ತಂದೆ ತಾಯಿಯ ಆಸ್ತಿಯನ್ನು ನನ್ನ ಗಂಡನ ಹೆಸರಿಗೆ ನೊಂದಾಯಿಸಬೇಕು ಮತ್ತು ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಎಂದು ನನ್ನನ್ನು ಪೀಡಿಸುತ್ತಾ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ದಿನಾಂಕ 31/07/2014 ರಂದು ಸಂಜೆ 6-00 ಗಂಟೆಗೆ ಸುಮಾರಿಗೆ ನಾನು ನನ್ನ ತಾಯಿಯದ ರಾಚಮ್ಮ ಗಂಡ ಕಲ್ಲಪ್ಪಾ ಗುತ್ತಿ ಹಾಗೂ ಅಕ್ಕಳಾದ ಅನೀತಾ ಗಂಡ ಶೆಶಿಕಾಂತ ಜಮಖಂಡೆ ಮೂರು ಜನ ಕೂಡಿ ಮನೆಯಮುಂದೆ ಮಾತನಾಡುತ್ತಾ ಕುಳಿತ್ತಿರುವಾಗ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ ದುರ್ಗೆ ಹಾಗು ಅತ್ತೆಯಾದ ಸರಸ್ವತಿ ಇವರುಗಳು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ಏ ಬೋಸಡಿ ಹಾದರಕ್ಕೆ ಹುಟ್ಟಿದವಳು ನಾವು ತವರು ಮನೆಯಿಂದ ಹುಂಡಾ/ ಬಂಗಾರ ತೆಎದುಕೊಂಡು ಬಾ ಎಂದರೆ ನೀನು ತರದೆ ಇಲ್ಲೆ ಇದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ನನ್ನ ತಾಯಿಗೆ ಹಾಗು ನಮ್ಮ ಅಕ್ಕಳಿಗೆ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಗುಪ್ಪಗಾಯ ಪಡಿಸಿರುತ್ತಾರೆ ಅಂತಾ ಶ್ರೀಮತಿ ನಾಗಮ್ಮ ಗಂಡ ರಾಜಕುಮಾರ ದುರ್ಗೆ ಸಾ: ಅಂಬಲಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಮಾನ ಮಾಡಿದ ಪ್ರಕರಣ
ಅಫಜಲಪೂರ ಠಾಣೆ : ದಿನಾಂಕ 03-02-2014 ರಂದು 5.30 ಪಿಎಮ್ ಕ್ಕೆ ಗೌರ(ಕೆ) ಗ್ರಾಮದ ಹೊಲ ಸರ್ವೇ ನಂ 140 ನೇದ್ದರ ಹೊಲದ ವಿಷಯದ ಸಂಬಂಧ  ಸಂದಿಯಾ ಸುತ್ತಾನ ಎಕ್ಸ ಚೀಫ ಎನಕ್ಯೂಯರಿ ಆಫೀಸರ ಬೆಂಗಳೂರ ಸಂಗಡ 12 ಜನರು  ಕುಡಿಕೊಂಡು ಸರಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ  ಶ್ರೀ ಶಾಹಾನಾಜ ಬೇಗಂ ಗಂಡ ಖಾಜಾ ಮೈನೊದ್ದೀನ ಇವರಿಗೆ ಅವಮಾನ ಮಾಡಿದ ಬಗ್ಗೆ ದೂರು ಸಲ್ಲಿಸಿದ ಸದರಿ ದುರಿನ ಸಾರಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಂತೋಷ ತಂದೆ ವೀರಣ್ಣ ಮಾನ್ವಿಕರ್ ಸಾ : ಹೆರೂರ್ (ಕೆ) ತಾಃ ಚಿತಾಪೂರ್ ಸಾಃ ಸಂತೋಷ್ ಮಲಕರ್ ಮನೆ ಗುಬ್ಬಿ ಕಾಲೋನಿ, ಹನುಮಾನ್ ಮಂದಿರ್ ಹಿಂದುಗಡೆ ಗುಲಬರ್ಗಾ ಇವರು ದಿನಾಂಕಃ 01-08-2014 ರಂದು ಸಾಯಂಕಾಲ 07.00 ಪಿ.ಎಂ. ಕ್ಕೆ ತನ್ನ ಮನೆಯಿಂದ ನಡೆದುಕೊಂಡು ಹನುಮಾನ ಮಂದಿರ ಪಕ್ಕದ ರಸ್ತೆಯ ಮೇಲೆ ಹೋಗುತ್ತಿರುವಾಗ, ಫಿರ್ಯದಿದಾರನನ್ನು ನೋಡಿ ಕಾಯುತ್ತಾ ನಿಂತ ತನ್ನ ಹೆಂಡತಿ ಶೈಲಜಾ, ಅತ್ತೆಯಾದ ಭಾರತೀಬಾಯಿ, ಹಾಗೂ ಭಾರತೀಬಾಯಿ ಇವರ ಮಕ್ಕಳಾದ ಶರಣಪ್ಪ, ಮಲ್ಲಿನಾಥ ಇವರೆಲ್ಲರು ಕೂಡಿ ಬಂದವರೆ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆಲ್ಟಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು, ಮುಖದ ಮೇಲೆ ಗುಪ್ತ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.