Police Bhavan Kalaburagi

Police Bhavan Kalaburagi

Sunday, June 14, 2015

Raichur District Reported Crimes

                                                                    
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ 13-06-2015 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಮೃತ ಸವಾರಪ್ಪ ತಂದೆ ಗೋವಿಂದ 25 ವರ್ಷ ಸಾ,ಹಳೆ ಮಲಿಯಾಬಾದ FvÀನು ಹೆಂಡತಿಯನ್ನು ಕರೆಯಲು ಹೊಗಿದ್ದು ತವರು ಮನೆಯವರು ಹೆಂಡತಿಯನ್ನು ಕಳುಹಿಸದೆ ಇದ್ದದ್ದರಿಂದ  ದಿನಾಂಕ 13-06-2015 ರಂದು ಬೆಳಿಗ್ಗೆ 8-30 ಗಂಟೆಯ ಸಮಯದಲ್ಲಿ ಹಳೆ ಮಲಿಯಾಬಾದ ಗ್ರಾಮದ  ವಾಸದ ಮನೆಯಲ್ಲಿ ಸರ(ಭೀಮ)ಕ್ಕೆ ನೇಣು ಹಾಕಿಕೊಂಡಿದ್ದು ಉಪಚಾರ ಕುರಿತು ಆಟೋದಲ್ಲಿ ಹಾಕಿಕೊಂಡು ನವೋದಯ ಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ವೈದ್ಯರು ಮೃತ ಪಟ್ಟಿದ್ದು ಅಂತಾ ತಿಳಿಸಿದ್ದು ಯಾರ ಮೇಲೆ ಯಾವುದೆ ಸಂಶಯವಿರುವದಿಲ್ಲ  ಅಂತಾ ಲಿಖಿತ ಫೀರ್ಯಾದಿ ಮೇಲಿಂದ AiÀÄgÀUÉÃgÁ oÁuÉ. ಯು,ಡಿ,ಆರ ನಂ09/2015 ಕಲಂ174 ಸಿ,ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
        ದಿನಾಂಕ 12-06-2015 ರಂದು ಬೇಳಿಗ್ಗೆ 11-00 ಗಂಟೆಯ ಸಮಯದಲ್ಲಿ  ಫೀರ್ಯಾದಿ ರಮೇಶ ತಂದೆ ಚಂದಪ್ಪ  ವಯಾ28  ವರ್ಷ ಜಾತಿ ಕುರಬರು  ಉ: ಒಕ್ಕಲುತನ  ಸಾ: ಮೂಡಲದಿನ್ನಿ  ತಾ:ಜಿ: ರಾಯಚೂರು FvÀ£ÀÄ ಮತ್ತು ಅವರ ಮಾವ ಭೀಮಣ್ಣ  ತುರಕನಡೋಣ ಗ್ರಾಮದಿಂದ ವಾಪಾಸು  ಮೂಡಲದಿನ್ನಿ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ಬೇಳಿಗ್ಗೆ 12-00 ಗಂಟೆಯ ಸಮಯದಲ್ಲಿ ಸಾದ ಹನುಮಂತಪ್ಪ ಇವರ ಹೊಲದ ಹತ್ತಿರ ರೋಡಿನಲ್ಲಿ ಬರುತ್ತಿರವಾಗ ಎದುರಗಡೆಯಿಂದ  ಬಜಾರಪ್ಪ ಹೆಂಡತಿ ಚಂದ್ರಮ್ಮ,ಅವರ ತಾಯಿ  ನರಸಮ್ಮ ಮತ್ತು ಅಣ್ಣ ದಿರಾದ ತಾಯಣ್ಣ ,ಬಸರಡ್ಡಿ ಹಾಗೂ ಚಂದ್ರಮ್ಮನ  ಅಕ್ಕನ ಗಂಡ  ನಾಗಪ್ಪ ಎನ್ ಹನುಮಾಪೂರು ಹಾಗೂ ಸಣ್ಣಪ್ಪನಾದ ವೀರನಾಗಪ್ಪ ಎಲ್ಲಾರೂ ಗುಂಪಾಗಿ ಬಂದು ಫೀರ್ಯಾದಿದಾರರನ್ನು  ತಡೆದು ನಿಲ್ಲಿಸಿ ಅವರಲ್ಲಿ  ಚಂದ್ರಮ್ಮ ಇವರು ನಾವು ನ್ಯಾಯ ಪಂಚಾಯಿತಿಗೆ ಬಂದಿವಿ ಅಂತಾ ಹೇಳಿದಳು ಅದಕ್ಕೆ ಭೀಮಣ್ಣ ಊರಲ್ಲಿ ಹಿರಿಯು ಇಲ್ಲ  ನಾಳೆ  ಮಾತನಾಡೋಣ ಅಂತಾ ಹೇಳಿದ್ದಕ್ಕೆ, ತಾಯಣ್ಣ  ಇವರು ಚಿಲ್ಲರ ಸೂಳೆ ಮಗನ ಮಾತು  ಎನ್  ಕೇಳುತ್ತಿರಿ  ಅಂತಾ ಅಲ್ಲಿಯೆ ಬಿದ್ದಿದ್ದ ಕಲ್ಲಿನಿಂದ ಬಲಕಣ್ಣಿಗೆ ಹೊಡೆದಿದ್ದು, ಇದರಿಂದ ರಕ್ತಾಗಾಯವಾಗಿದ್ದು,,ಬಸರಡ್ಡಿ ಮತ್ತು ನಾಗಪ್ಪ ಮತ್ತು ವೀರನಾಗಪ್ಪ ಹಾಗೂ ಚಂದ್ರಮ್ಮ, ನರಸಮ್ಮ ಇವರು ಕೈಗಳಿಂದ ಬಿಮಣ್ಣನ ಮೈಕೈಯಿಗೆ ಹೊಡೆಯುತ್ತಿರುವಾಗ, ಆಗ ಫೀರ್ಯಾದಿದಾರರು  ಮತ್ತು ಹೊಲದ ಹತ್ತಿರ ಇದ್ದ ಸಾಕ್ಷೀದಾರರು ಬಂದು ಬಿಡಿಸಿದ್ದು  ಆರೋಪಿತರು ಹೊಡೆಯುವದನ್ನು ಬಿಟ್ಟು ಇಂದು ಉಳಿದಿಯಲ್ಲೆ ಲಂಗಾ ಸೂಳೆ ಮಗನೆ ಇನ್ನೂಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ  ಜೀವದ ಬೇದರಿಕೆ ಹಾಕಿ ಕಲ್ಲನ್ನು ಅಲ್ಲಿಯೆ ಹೊಗೆದು ಹೊಗಿದ್ದು, ಫೀರ್ಯಾದಿದಾರರು ಬಿಮಣ್ಣ ಇವರನ್ನು ಒಂದು  ಆಟೋದಲ್ಲಿ ಹಾಕಿಕೊಂಡು ರಾಯಚೂರಿನ ರೀಮ್ಸ ಅಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ, ನಂತರ ಹಿರಿಯರನ್ನು ವಿಚಾರಿಸಿಕೊಂಡು  ಇಂದು ತಡವಾಗಿ ಠಾಣೆಗೆ ಬಂದು ಲಿಖಿತ  ದೂರು ನಿಡಿದ್ದು ಅದರ ಸಾರಾಂಶದ ಮೇಲಿಂದ AiÀÄgÀUÉÃgÁ ¥Éưøï oÁuÉ. UÀÄನ್ನೆ ನಂ131/2015 ಕಲಂ 143.147.148.341.324.323.504.506.ರೆ/ವಿ 149 ,ಪಿ,ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
            ದಿನಾಂಕ 12-06-2015 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ,  ಸಿ.ಪಿ.AiÀÄgÀUÉÃgÁ gÀªÀjUÉ ಬಂದ  ಬಾತ್ಮಿ ಪ್ರಕಾರ, ಸಿ§âAದಿ  ಹಾಗೂ  ಪಂಚರೊಂದಿಗೆ  ಮಟಮಾರಿ ಗ್ರಾಮದ ವೀರಭದ್ರೇಶ್ವರ ಗುಡಿ ಹತ್ತಿರ ರೋಡಿನ ªÉÄÃಲೆ ನಿಂತುಕೊಂಡಿದ್ದಾಗ, ರಾಜೋಳ್ಳಿ  ರೋಡಿನ ಕಡೆಯಿಂದ ಒಂದು  ಟ್ರ್ಯಾಕ್ಟರ ನಂ ಕೆ.36 ಟಿ.ಸಿ 1060 ಟ್ರ್ಯಾಲಿ ನಂ ಕೆ, 36 ಟಿ.ಬಿ-6152 ನೇದ್ದು  ಬಂದಿದ್ದು ನಂತರ ಚಾಲಕನು ವಾಹನವನ್ನು ಅಲ್ಲಿಯೆ ಬಿಟ್ಟು ಓಡಿ ಹೊಗಿದ್ದು,  ಸದರಿ ಚಾಲಕನು ಮಾಲೀಕರ ಅದೇಶದಂತೆ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ  ಮರಳನ್ನು ತುಂಬಿಕೊಂಡು ಅನದಿಕೃತವಾಗಿ  ಸರ್ಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೆ ನೈಸರ್ಗಿಕ ಸಂಪತ್ತಾದ ಮರಳನ್ನು ತುಂಗಬದ್ರ ನದಿಯಿಂದ ಕಳ್ಳತನದಿಂದ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ ಟ್ರ್ಯಾಲಿ ,ಕಿ 1,30,000/-,ಹಾಗೂ 2 ಕ್ಯೂಬಿಕ ಮೀಟರ ಮರಳು ಕಿಮ್ಮತ್ತು 1400/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ವರಯೊಂದಿಗೆ ಹಾಜರಪಡಿಸಿದ್ದರಿಂದ, ಅದರ ಸಾರಾಂಶದ ಮೇಲಿಂದಾ ಯರಗೇರಾ  ¥Éưøï oÁuÉ. ಗುನ್ನೆ ನಂ-130/2015 ಕಲಂ379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21  ನೆದ್ದರಲ್ಲಿ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ
ದಿನಾಂಕ : 14/06/15 ರಂದು ಬೆಳಿಗ್ಗೆ 0445 ಗಂಟೆಗೆ ಮಾನ್ಯ ಪಿ.ಎಸ್.ಐ ªÀiÁ£À« ¥ÉưøÀ oÁuÉ gÀªÀgÀÄ, ಸಿಬ್ಬಂದಿಯವರು  ಅಕ್ರಮ ಮರಳು ದಾಳಿ ಕುರಿತು ಹೋಗಿ ವಾಪಾಸ ಬೆಳಿಗ್ಗೆ 0630 ಗಂಟೆಗೆ 3 ಟ್ರ್ಯಾಕ್ಟರ ಹಾಗೂ 3 ಟ್ರಾಲಿಗಳು ಮತ್ತು ಮೂರು ಜನ ಆರೋಪಿ ಚಾಲಕರುಗಳೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಒಂದು ಅಕ್ರಮ ಮರಳು ಜಪ್ತು ಪಂಚನಾಮೆಯನ್ನು  ಹಾಜರಪಡಿಸಿ ಆರೋಪಿತರ ವಿರುಧ್ಧ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಅದರಲ್ಲಿ 1] ಖಾಜಾ ತಂದೆ ಮಹಿಬೂಬಸಾಬ್, 25 ವರ್ಷ, ಮುಸ್ಲಿಂ, ಸಾ: ಬುರಾನಪೂರ  ಮೆಸ್ಸಿ ಫರ್ಗ್ಯೂಸನ್  ಟ್ರ್ಯಾಕ್ಟರ ನಂ.ಕೆಎ-36/ಟಿ.ಬಿ 8798  & ನಂಬರ್ ಇಲ್ಲದ ಟ್ರಾಲಿ ಚಾಲಕ / ಮಾಲಿಕ ಸಾ: ಬುರಾನಪೂರ2] ಮೈನುದ್ದೀನ್ ತಂದೆ ಕರೀಂಸಾಬ್, 25 ವರ್ಷ, ಮುಸ್ಲಿಂ, ಮಹಿಂದ್ರ ಕಂಪನಿ ಟ್ರ್ಯಾಕ್ಟರ ನಂ  ಕೆ.ಎ.36/ಟಿ.ಬಿ 1249 ಹಾಗೂ ನಂಬರ್ ಇಲ್ಲದ ಟ್ರಾಲಿಯ ಚಾಲಕ / ಮಾಲಿಕ ಸಾ: ಸಾ: ಬುರಾನಪೂರ3] ಜಿಲಾನಿ ತಂದೆ ಮಹಿಬೂಬಸಾಬ್, 30 ವರ್ಷ, ಮುಸ್ಲಿಂ, ಮಹಿಂದ್ರಾ ಕಂಪನಿಯ ನಂಬರ್ ಇಲ್ಲದ ಹೊಸ ಟ್ರ್ಯಾಕ್ಟರ್ / ಟ್ರಾಲಿ ಯ ಚಾಲಕ ಸಾ: ಬುರಾನ್ ಪೂರ EªÀgÀÄUÀ¼ÀÄ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಮತ್ತು ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ತಮ್ಮ ಟ್ರ್ಯಾಕ್ಟರಗಳಲ್ಲಿ ತಲಾ 2.5 ಘನ ಮೀಟರಿನಂತೆ ಒಟ್ಟು 7.5 ಘನ ಮೀಟರ ಮರಳು ಅಂದಾಜು ಕಿಮ್ಮತ್ತು ರೂ 5250 /- ರೂ  ಬೆಲೆ ಬಾಳುವ ಮರಳನ್ನು ತುಂಗಾಭದ್ರಾ ನದಿಯಲ್ಲಿ ತುಂಬಿಕೊಂಡು ಚಿಕಲಪರ್ವಿ ಯಿಂದ ಮಾನವಿ ರಸ್ತೆಯಲ್ಲಿ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ  ಅವರ ಮೇಲೆ ದಾಳಿ ಮಾಡಿ 3 ಟ್ರ್ಯಾಕ್ಟರ ಹಾಗೂ ಟ್ರಾಲಿಗಳನ್ನು ಮತ್ತು ಅದರಲ್ಲಿ ತುಂಬಿದ ಮರಳನ್ನು ಜಪ್ತು ಮಾಡಿಕೊಂಡು ಬಂದಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 174/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀ£ÀzÀ ªÀiÁ»w:-
            ದಿನಾಂಕ 13-06-2015 ರಂದು ಸಾಯಂಕಾಲ 4-30 ಗಂಟೆಯ ಸಮಯದಲ್ಲಿ  ಮೃತ ಗೋವಿಂದ ತಂದೆ ಕೊತಿ ನರಸಯ್ಯ 35 ವರ್ಷ ಜಾ, ನಾಯಕ ಉ- ಒಕ್ಕಲುತನ  ಸಾ, ಮುಡಲದಿನ್ನಿ   FvÀ£ÀÄ ತನ್ನ ಹಿರೋ ಮೋಟಾರ್ ಸೈಕಲ್ ನಂ ಕೆ,-53 ಇಬಿ -3363 ನೆದ್ದರ ಮೇಲೆ  ವಡಗೇರಿ ಬಸವಣ್ಣ ಗುಡಿ ದಾಟಿ ಕೆರೆಯ ಕಟ್ಟೆಯ ಹತ್ತಿರ  ಯರಗೇರಾದ ಕಡೆಗೆ ನಿದಾನವಾಗಿ  ಹೊಗುತ್ತಿರುವಾಗ  ಎದುರುಗಡೆಯಿಂದ ಒಂದು ಲಾರಿ ನಂ ಎಂ.ಎಚ್, 10 ಝಡ್ -641  ನೇದ್ದರ ಚಾಲಕ  ಶಾಲಂ  ತಂದೆ ನಭಿಸಾಬಾ  25 ವರ್ಷ ಮುಸ್ಲಿಂ  ಸಾ ತಲಮಾರಿ ಈತನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡಸಿಕೊಂಡು ಬಂದು ಸೈಕಲ್ ಮೋಟಾರ್ಗೆ ಟಕ್ಕೆರ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರ  ಗೋವಿಂದ ತಂದೆ ಕೊತಿ ನರಸಯ್ಯ  35 ವರ್ಷ ಸಾ,ಮೂಡಲದಿನ್ನಿಇವರಿಗೆ  ತಲೆಯ ಹಿಂದೆ ಗಂಬಿರ ಸ್ವರೂಪದ ರಕ್ತ ಸೋರಿ  ಎಡಮೋಣಕಾಲ ಮುರಿದು, ಸ್ತಳದಲ್ಲಿ ಮೃತಪಟ್ಟಿದ್ದು  ಸುದ್ದಿ ತೀಳಿದು ಫೀರ್ಯಾದಿದಾರರು ಮತ್ತು ಸಾಕ್ಷೀದಾರರು ಸ್ಥಳಕ್ಕೆ ಬಂದು  ಒಂದು ಆಟೋದಲ್ಲಿ ಹಾಕಿಕೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಗಾರ ಕೋಣೆಗೆ  ಹಾಕಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ   ವಿರುದ್ದ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪೀರ್ಯಾದಿಯ ಮೇಲಿಂದ ಯರಗೇರಾ  ¥Éưøï oÁuÉ ಗುನ್ನೆ ನಂ 132/2015 ಕಲಂ279.304(),ಪಿ,ಸಿ & 187  ಎಂ,ವಿ ,ಐ ಕಾಯ್ದೆ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

              ದಿನಾಂಕ:-13-06-2015 ರಂದು 19-30 ಗಂಟೆಗೆ ಫಿರ್ಯಾದಿ ನರಸಿಂಹಲು ತಂದೆ ಡೆಪ್ಪಿ ನರಸಪ್ಪ 22-ವರ್ಷ,ಜಾ:ನಾಯಕ,:ಪ್ಲಂಬರ್ ಕೆಲಸ,ಸಾ: ಹೊಸ ಮಲಿಯಬಾದ್ ಕ್ಯಾಂಪ್ ತಾ:ಜಿ:ರಾಯಚೂರು FvÀನು vÀ£Àß ಮೋ ಸೈಕಲ್ ನಂ.KA-36/ED-9099 ನೇದ್ದರ ಹಿಂದೆ ತನ್ನ ಹೆಂಡತಿ ಶ್ರೀಮತಿ ಲಕ್ಷ್ಮೀಳವಳನ್ನು ಕೂಡಿಸಿಕೊಂಡು ಮಲಿಯಬಾದ ಕಡೆಯಿಂದ ರಾಯಚೂರು ರಸ್ತೆ ಕಡೆ ನಗರದ ನವೋದಯಾ ಆಸ್ಪತ್ರೆಯ SBI ATM ಮುಂದಿರುವ ರಸ್ತೆಯ ಮೇಲೆ ಮೋ ಸೈಕಲನ್ನು ಚಲಾಯಿಸಿಕೊಂಡು ಹೊಗುವಾಗ ನಗರದ RTO ವೃತ್ತದ ಕಡೆಯಿಂದ ಟಿಪ್ಪರ್ ಲಾರಿ ನಂ.GA-01/T-7138 ನೇದ್ದರ ಚಾಲಕನು ಟಿಪ್ಪರ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋ ಸೈಕಲಿನ ಬಲಗಡೆ ಹ್ಯಾಂಡಲಿಗೆ ಟಕ್ಕರಕೊಟ್ಟಿದ್ದರಿಂದ ಫಿರ್ಯಾದಿಯ ಹೆಂಡತಿ ಜೋಲಿಯಾಗಿ ರಸ್ತೆಯ ಮೇಲೆ ಬಿದ್ದಾಗ ಟಿಪ್ಪರ ಲಾರಿಯ ಬಲಗಡೆಯ ಹಿಂದಿನ ಗಾಲಿ ತಲೆಯ ಮೇಲೆ ಹಾಯ್ದು ಹೋಗಿದ್ದರಿಂದ ಬಲಗಡೆ ತಲೆ ಹೊಡೆದು ಮೆದುಳು ಹೊರಬಂದು ತಲೆ ಚಪ್ಪಟೆಯಾಗಿ ಸ್ತಳದಲ್ಲಿಯೇ ಮೃತಪಟ್ಟಿದ್ದು ಟಿಪ್ಪರ ಲಾರಿ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ.UÀÄ£Éß £ÀA: 48/2015 ಕಲಂ. 279, 304[A] IPC & 187 IMV ACT CrAiÀÄ°è  ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡೆನು.
              13-06-2015 ರಂದು ಫಿರ್ಯಾದಿ ±ÀAPÀæ¥Àà vÀAzÉ PÀ£ÀPÀ¥Àà ªÀAiÀÄ 38 ªÀµÀð eÁ : ªÀiÁ¢UÀ G : PÀư PÉ®¸À/§eÁeï r¸À̪Àj ªÉÆÃlgï ¸ÉÊPÀ¯ï £ÀA. PÉJ-36 «-0262 £ÉÃzÀÝgÀ ¸ÀªÁgÀ ¸Á : UÉÆÃgɨÁ¼À vÁ: ¹AzsÀ£ÀÆgÀÄ FvÀ£ÀÄ  ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ವಿ-0262 ನೇದ್ದರ ಹಿಂದುಗಡೆ ತನ್ನ ಹೆಂಡತಿಯಾದ ಮೃತ ಧರಣೆಮ್ಮ ಈಕೆಯನ್ನು ಕೂಡಿಸಿಕೊಂಡು ಸಿರುಗುಪ್ಪ-ಸಿಂಧನೂರು ಮುಖ್ಯ ರಸ್ತೆಯಲ್ಲಿ ದಡೇಸೂಗೂರು ಗ್ರಾಮದ ಮುಂದೆ ಇರುವ ಹಾಲಿನ ಡೈರಿ ಮುಂದೆ ಮೋಟರ್ ಸೈಕಲ್ ನ್ನು ರಸ್ತೆಯ ಎಡಬಾಜು ನಡೆಸಿಕೊಂಡು ತನ್ನ ಊರಾದ ಗೋರೆಬಾಳ ಗ್ರಾಮಕ್ಕೆ ಹೊರಟಾಗ ಸಂಜೆ 6-50 ಪಿ.ಎಂ. ಸುಮಾರಿಗೆ ಸಿಂಧನೂರು ಕಡೆಯಿಂದ ºÁf C° vÀAzÉ ¸À°ÃA¸Á§ ¯Áj £ÀA. J¦-21 JPïì-2836 £ÉÃzÀÝgÀ ZÁ®PÀ ¸Á : ¹AzsÀ£ÀÆgÀÄ.FvÀ£ÀÄ  ತನ್ನ ಲಾರಿ ನಂ. ಎಪಿ-21 ಎಕ್ಸ್-2836 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಬಲಬಾಜು ರಾಂಗ್ ಸೈಡಿಗೆ ಬಂದು ಫಿರ್ಯಾದಿಯ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ ಮತ್ತು ಹಿಂದೆ ಕುಳಿತ ಫಿರ್ಯಾದಿಯ ಹೆಂಡತಿಯಾದ ಧರಣೆಮ್ಮ ಇಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುದ್ದರಿಂದ ಧರಣೆಮ್ಮಳ ಗದ್ದಕ್ಕೆ ಗಾಯವಾಗಿ, ಎಡಭುಜದ ಎಲುಬು ಮತ್ತು ಎಡಮುಂಗೈ ಎಲುಬು ಮುರಿದು ಬಲಭಾಗದ ಚಪ್ಪೆ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಫಿರ್ಯಾದಿಗೆ ಬಲಗಾಲ ಹಿಂಬಡಕ್ಕೆ ಮತ್ತು ಎಡಗಾಲು ಪಾದಕ್ಕೆ ಭಾರಿಗಾಯ ವಾಗಿರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 164/2015 ಕಲಂ 279, 338, 304() ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 ªÉÆÃ¸À zÀ ¥ÀæPÀgÀtzÀ ªÀiÁ»w:-  
              ¸ÀĪÀiÁgÀÄ d£ÉêÀj 2014 jAzÀ ªÉÄà 2015 gÀªÀgÉV£À CªÀ¢üAiÀİè DgÉÆÃ¦  £ÀA.1 ¹zÀÝ¥Àà  vÀAzÉ ªÀÄjAiÀÄ¥Àà QjAiÀÄ ¸ÀºÁAiÀÄPÀgÀÄ.EªÀgÀÄ UÁæºÀPÀjAzÀ ¥ÀqÉzÀÄPÉÆAqÀ ¥ÁªÀw ªÀiÁrgÀĪÀ PÀAzÁAiÀÄzÀ ºÀtªÀ£ÀÄß ¥ÀqÉzÀÄPÉÆAqÀÄ ¸ÀA±ÀAiÀÄ ¨ÁgÀzÀ ºÁUÉ £ÀUÀzÀÄ ºÀtPÉÌ ZÀPï ªÀÄÄSÁAvÀgÀ ºÀtªÀ£ÀÄß J¸ï © ºÉZï ¨ÁåAPï ±ÁSÉ zÉêÀzÀÄUÀð SÁvÉ ¸ÀASÉå 0052171050186 £ÉÃzÀÝPÉÌ ¨ÉÆÃUÀ¸ï ZÀPï £ÀªÀÄÆ¢¹ SÁvÉUÉ dªÀiÁ ªÀiÁqÀzÉ ¸ÀĪÀiÁgÀÄ CAzÀdÄ gÀÆ 90,72,725 gÀÆUÀ¼À£ÀÄß vÀªÀÄä ¸ÀéAvÀPÉÌ §¼À¹PÉÆAqÀÄ £ÀA©PÉAiÀÄ zÉÆæÃºÀ J¸ÉVgÀĪÀÅzÀ®èzÉ, ZÀPÀÄÌUÀ¼À §UÉÎ PÉÆnÖ zÁR¯ÁwUÀ¼À£ÀÄß ¸Àȶֹ ¤dªÉAzÀÄ £ÀA©¹ DgÉÆÃ¦ £ÀA. 1 £ÉÃzÀݪÀgÀÄ ¨ÁåAQ£À°è ºÀt dªÀiÁ ªÀiÁrgÀĪɣÉAzÀÄ ¨ÁåAQ£ÀªÀgÀ PÀtÄÚ vÀ¦à¹ ªÉÆÃ¸ÀvÀ£À¢AzÀ  ¨ÁåAQ£À ¹Ã®£ÀÄß vÁ£É G¥ÀAiÉÆÃV¹PÉÆArgÀÄvÁÛ£É. C®èzÉ ªÀÄÄRå ºÀtPÁ¹£À dªÁ¨ÁÝjAiÀÄÄvÀ PÀvÀðªÀå ¤ªÀð»¸ÀÄwÛ¸ÀÄwÛzÀÝ DgÉÆÃ¦ £ÀA. 2 ²æÃ zÀAqÀ¥Àà ¥Àæ¨sÁj »jAiÀÄ ¸ÀºÁAiÀÄPÀgÀÄ ºÁUÀÆ £ÀUÀzÀÄ C¢üPÁj PÁAiÀiÁð ªÀÄvÀÄÛ ¥Á®£É E§âgÀÆ UÀÄ.«.¸À.PÀA.¤. PÁAiÀiÁð®AiÀÄ zÉêÀzÀÄUÀð£ÉÃzÀݪÀgÀÄ DgÉÆÃ¦ £ÀA.1 £ÉÃzÀݪÀjUÉ ¸ÀºÁAiÀÄ ªÀÄqÀĪÀ GzÉÝñÀ¢ªÀÄzÀ AiÀiÁªÀÅzÉà ¯ÉPÀÌ ¥ÀvÀæªÀ£ÀÄß ¥Àj²Ã°¸ÀzÉ EgÀĪÀÅzÀÄ. ªÀÄvÀÄÛ E§âgÀÆ M¼À ¸ÀAZÀÄ ªÀiÁr vÀªÀÄä dªÁ¨ÁÝj PÀvÀðªÀåªÀ£ÀÄß ¤ªÀð»¸ÀzÉ PÀA¥À¤UÉ £ÀµÀÖ ºÁUÀÆ £ÀA©PÉAiÀÄ zÉÆæÃºÀ ºÁUÀÆ ªÀAZÀ£É ªÉ¸ÀVgÀÄvÁÛgÉ CAvÁ ¦üAiÀiÁð¢ EzÀÝ ªÉÄÃgÉUÉ zÉêÀzÀÄUÀð  ¥ÉÆ°Ã¸ï oÁuÉ.UÀÄ£Éß £ÀA: 143/2015. PÀ®A- 465, 409,  420, 120(©) ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
      ದಿ.13-06-2015 ರಂದು ರಾತ್ರಿ 03-39 ಗಂಟೆ ಸುಮಾರಿಗೆ ಸಿರವಾರದಲ್ಲಿರುವ ವಿಶ್ವ ಲಾಡ್ಜಿನಲ್ಲಿದ್ದ ಕೌಂಟರ್ ಟೇಬಲಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಕೌಂಟರ ಟೇಬಲ ಸಮೇತವಾಗಿ ಟೆಬಲ ಡ್ರಾದಲ್ಲಿಟ್ಟಿದ್ದ ಲಾಡ್ಜಿನ ರಜಿಸ್ಟರ್ ಮತ್ತು ಬಿಲ್ಲು ಪುಸ್ತಕ ಮತ್ತು ಕೆಲವು ಉಡುವ ಬಟ್ಟೆಗಳು ಸುಟ್ಟು ಬೂದಿಯಾಗಿ ಸುಮಾರು 10,000=00 ರೂಪಾಯಿಗಳಷ್ಟು ಲುಕ್ಸಾನಾಗಿದ್ದು ಈ ಘಟನೆಯು ಆಕಸ್ಮಿಕವಾಗಿ ಜರುಗಿರುತ್ತದೆ ಈ ಘಟನೆಯಲ್ಲಿ ಯಾವುದೆ ಪ್ರಾಣ,ಪ್ರಾಣಿ ಹಾನಿಯಾಗಿರು ವುದಿಲ್ಲ ಯಾರ ಮೇಲೆ ಯಾವ ಸಂಶಯ ವಿರುವುದಿಲ್ಲ ಅಂತಾ ²æÃ ಹನುಮೇಶ ತಂದೆ ಬಸವರಾಜ ಜಾತಿ:ನಾಯಕ ವಯ-27ವರ್ಷ, :ಸಿರವಾರ ವಿಶ್ವ ಲಾಡ್ಜ್ ಮ್ಯಾನೇಜರ ಕೆಲಸ   ಸಾ:ಮಲ್ಲಟ ಹಾಲಿವಸ್ತಿ:ಸಿರವಾರ gÀªÀgÀÄ ನೀಡಿದ ದೂರಿನ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾತ £ÀA: 08/2015 gÀ°è ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಕೈಕೊಂಡಿದೆ.
 J¸ï.¹./J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ:13-06-2015 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ²æÃªÀÄw ¥ÀzÀäªÀÄä @ ®Qëöä UÀAqÀ ªÀiÁgÉ¥Àà ªÀAiÀÄ: 40 ªÀµÀð eÁ: J¸ï.¹(ªÀiÁ¯Á) G: ªÀÄ£ÉPÉ®¸À ¸Á: ¸ÀwðUÉÃj UÀzÁé¯ïgÉÆÃqï gÁAiÀÄZÀÆgÀÄ FPÉAiÀÄÄ ಮತ್ತು ತನ್ನ ಇಬ್ಬರು ಸೊಸೆಯಂದಿರಾದ ಸುಜಾತ ಮತ್ತು ಅಚ್ಚಮ್ಮ ಇವರೊಂದಿಗೆ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಮನೆಯ ಪಕ್ಕದಲ್ಲಿರುವ ಮುನ್ನೂರು ರೆಡ್ಡಿ ಜಾತಿಯವರಾದ 1) ಕುಂಪಟಿ ಚಂದ್ರಮ್ಮ 2) ಕುಂಪಟಿ ಅಂಜನಮ್ಮ, 3) ಕುಂಪಟಿ ವಸಂತಮ್ಮ, 4) ನಾಗಮ್ಮ5) ಕುಂಪಟಿ ಜಂಪಾರೆಡ್ಡಿ, ಮತ್ತು 6) ಕುಂಪಟಿ ವೀರೇಶ ಇವರು ಅಕ್ರಮಕೂಟ ರಚಿಸಿಕೊಂಡು ಕೈಗಳಲ್ಲಿ ಕೊಡ್ಲಿ, ಬೆತ್ತಗಳನ್ನು ಹಿಡಿದುಕೊಂಡು ತಮ್ಮ ಮನೆ ಮುಂದೆ ಬಂದು “” ಏನಲೇ ಸೂಳೆ ನಿನ್ನ ಗಂಡ ಮತ್ತು ಮಕ್ಕಳೆಲ್ಲಿದ್ದಾರೆ ತೋರಿಸು ನಿಮ್ಮ ಮನೆಯ ಮುಂದೆ ಕಸ ಹಾಕಿದರೆ ಮತ್ತು ಚರಂಡಿ ನೀರು ಹರಿದರೆ ನಿಮಗೇನು ತೊಂದರೆ, ನಾವು ಮುನ್ನೂರು ರೆಡ್ಡಿಯವರು ನಾವು ನಿಮ್ಮ ಮನೆಯ ಮುಂದೆ ಚರಂಡಿ ನೀರು, ಕಸ ಹಾಕುತ್ತೇವೆ ಏನು ಮಾಡುತ್ತೀರಿ ನಾವು ನಿಮ್ಮನ್ನು ಕೊಡಲಿಯಿಂದ ಕಡಿದು ಹಾಕುತ್ತೇವೆ ಅಂತಾ ಕುಂಪಟಿ ಜಂಪಾರೆಡ್ಡಿ ಮತ್ತು ಕುಂಪಟಿ ವಿರೇಶ ಇವರು ಕಡಿಯಲು ಬಂದರು ಆಗ ತನ್ನ ಸೊಸೆಯಂದಿರು ಕೊಡಲಿಯನ್ನು ಹಿಡಿದುಕೊಂಡರು ಇದರಿಂದಾಗಿ ತನ್ನ ಪ್ರಾಣ ಉಳಿದಿರುತ್ತದೆ.ಅಷ್ಟರಲ್ಲಿ 1) ಕುಂಪಟಿ ಚಂದ್ರಮ್ಮ 2) ಕುಂಪಟಿ ಅಂಜನಮ್ಮ, 3) ಕುಂಪಟಿ ವಸಂತಮ್ಮ ಹಾಗು ಇನ್ನಿತರರು ತಮ್ಮ ಕೈಗಳಲ್ಲಿದ್ದ ಬೆತ್ತಗಳಿಂದ ತನಗೆ ಮತ್ತು ತನ್ನ ಸೊಸೆಯಂದಿರರಿಗೆ ಮನಬಂದತೆ ಹೊಡೆದರು.ಕುಂಪಟಿ ವಿರೇಶ ಮತ್ತು ಕುಂಪಟಿ ಜಂಪಾರೆಡ್ಡಿ ಇವರು ತನ್ನ ಮೈ ಮೇಲೆ ಬಿದ್ದು ತನ್ನ ಕುಪ್ಪಸವನ್ನು ಹರಿದು ಹಾಕಿ ನೀಚ ಜಾತಿಯ ಮಾಲಾ ಸೂಳೆಯರೆ ನಿಮ್ಮ ಮನೆಯ ಮುಂದೆ ಏನು ಬೇಕಾದರೂ ಮಾಡುತ್ತೇವೆ ನಿಮ್ಮನ್ನು ಓಡಾಡಿಸಿ ಕೊಲೆ ಮಾಡುತ್ತೇವೆ ಯಾರು ನಿಮಗೆ ಸಹಾಯ ಮಾಡುತ್ತಾರೆ ನೋಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ತಾನು ಮತ್ತು ತನ್ನ ಸೊಸೆಯಂದಿರು ತೋರಿಸಿಕೊಳ್ಳಲು ರಿಮ್ಸ್ ಆಸ್ಪತ್ರೆ ಬಂದಿದ್ದು ಕಾರಣ ತಮ್ಮ ಮೇಲೆ ಕೊಲೆ ಯತ್ನ ಮಾಡಿ ಬೆತ್ತಗಳಿಂದ ಹೊಡೆದು ಜಾತಿ ನಿಂದನೆ ಮಾಡಿದವರ ವಿರುದ್ದ ಫಿರ್ಯಾದಿಯನ್ನು ದಾಖಲಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡು ಮಧ್ಯಾಹ್ನ 3.00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ªÀiÁPÉðmï AiÀiÁqïð ¥Éưøï oÁuÉ gÁAiÀÄZÀÆgÀ. ಗುನ್ನೆ ನಂ:58/2015 ಕಲಂ 143, 147, 148, 324, 354, 307, 506 ಸಹಿತ 149 ಐಪಿಸಿ ಹಾಗು 3(1)(XI) ಎಸ್.ಸಿ/ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

PÉÆ¯É ¥ÀæPÀgÀtzÀ  ªÀiÁ»w:-        
            ಫಿರ್ಯಾದಿ ನಂಜಮ್ಮ ಗಂಡ ಶರಣಪ್ಪ ಕಗ್ಗಲ್, ವಯಾ:70 ವರ್ಷ, ಜಾ:ಲಿಂಗಾಯತ, ಉ:ಮನೆಗೆಲಸ ಸಾ:ಬೂದಿವಾಳ ತಾ:ಸಿಂಧನೂರು FPÉಗೆ 3 ಜನ ಹೆಣ್ಣು ಮಕ್ಕಳು ಇದ್ದು ಗಂಡು ಮಕ್ಕಳು ಇರುವುದಿಲ್ಲಾ. ಒಂದು ಎಕರೆ ಜಮೀನು ಇದ್ದು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು ಹಿರಿಯ ಮಗಳಾದ ರಾಮಲಿಂಗಮ್ಮ, ಕಿರಿಯ ಮಗಳಾದ ದ್ರಾಕ್ಷಾಯಣಮ್ಮಳ ಗಂಡಂದಿರು ತೀರಿಕೊಂಡ ಮೇಲೆ ಇಬ್ಬರೂ ತವರೂರು ಸೇರಿದ್ದು ರಾಮಲಿಂಗಮ್ಮ ಮತ್ತು ದ್ರಾಕ್ಷಾಯಣಮ್ಮಳ ಮಧ್ಯೆ ಒಂದು ಎಕರೆ ಜಮೀನಿನ ವಿಷಯದಲ್ಲಿ ಜಗಳಾ ಮಾಡಿಕೊಂಡಿದ್ದು ಇದೇ ಆಸ್ತಿಯ ವಿಷಯದಲ್ಲಿ ದಿನಾಂಕ 28-05-2015 ರಂದು ರಾತ್ರಿ 8.30 ಗಂಟೆಯ ನಂತರ ಫಿರ್ಯಾದಿಯ ಹಿರಿಯ ಮಗಳಾದ ರಾಮಲಿಂಗಮ್ಮ ಈಕೆಯು ತನ್ನ ಮಕ್ಕಳಾದ ಶರಣಪ್ಪ, ಶಿವರಾಜ, ನಾಗರಾಜ ಇವರಿಂದ ಫಿರ್ಯಾದಿಯ ಕಿರಿಯ ಮಗಳಾದ ಜರಾಕ್ಸ್ ಮಾಡಿಕೊಂಡು ಬರುವಾಕೆಯನ್ನು ಆಸ್ತಿ ವಿಷಯದಲ್ಲಿ ದ್ರಾಕ್ಷಾಯಣಮ್ಮಳನ್ನು ಕೊಲೆ ಮಾಡಿ ಸಾಲುಗುಂದಾ ಸೀಮಾದಲ್ಲಿ ಕುರುಬರ ಹೊಸಗೇರಪ್ಪನ ಹೊಲದ ಬದುವಿನ ಹತ್ತಿರ ಕೇಡು ಕಾಲುವೆಯಲ್ಲಿ ಹಾಕಿ ಮರೆಮಾಚಿದ್ದು ಸದರಿ ಕೊಲೆಯನ್ನು ರಾಮಲಿಂಗಮ್ಮ ಈಕೆಯು ತನ್ನ ಮಕ್ಕಳಾದ ಶರಣಪ್ಪ, ಶಿವರಾಜ, ನಾಗರಾಜ ಇವರಿಂದ ಕೊಲೆ ಮಾಡಿಸಿರುವುದಾಗಿ ಅನುಮಾನ ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 165/2015 ಕಲಂ 302, 201 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.06.2015 gÀAzÀÄ  71 ¥ÀææPÀgÀtUÀ¼À£ÀÄß ¥ÀvÉÛ ªÀiÁr  9,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                             






Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 160/2015 PÀ®A. 457, 380 L¦¹:- ¢£ÁAPÀ14-06-2015 gÀAzÀÄ 8-30 J,JªÀiï PÉÌ ¦AiÀiÁð¢zÁgÀgÁzÀ ²Ã. «ªÉÃPÀPÀĪÀiÁgï vÀAzÉ «dAiÀÄPÀĪÀiÁgÀ eÉÊ£ï ªÀAiÀÄ ,32 G.§AUÁgÀ CAUÀr ¸Á.±ÁºÁ¥ÉÆgÀ ºÁ, ªÀ, ¸Áé«Ä «ªÉÃPÀ£ÀAzÀ £ÀUÀgÀ AiÀiÁzÀVj. gÀªÀgÀÄ oÁuÉUÉ ºÁdgÁV PÉÆlÖ °TvÀ ¦AiÀiÁ𢠸ÁgÀA±ÀªÉãÉAzÀgÉ, ¤£Éß ¢£ÁAPÀ 13-06-2015 gÀAzÀÄ ¨É¼ÉUÉÎ 10 UÀAmÉUÉ £ÁªÀÅ ªÉÄãÉAiÀİè d£ÀgÀÄAiÀÄ®ÄègÀÄ PÉ®¸ÀzÀ ¤«ÄvÀå ±ÁºÁ¥ÉÆgÀPÉÌ  ºÉÆVzÉݪÀÅ  EAzÀÄ ¢£ÁAPÀ 14-06-2015 gÀAzÀÄ ¨É¼ÉUÉÎ 5-45 PÉÌ J ªÀiï ¸ÀĪÀiÁjUÉ ªÀÄ£ÉÃAiÀÄ ªÀiÁ°PÁgÁzÀ ²æÃ gÀWÀÆ£ÁxÀgÀrØ  EªÀgÀÄ £À£ÉßUÉ ¥ÉÆ£À ªÀiÁr  ¤ªÀÅ ªÁ¸ÀªÁVzÀÝ ªÉÄÃ£É ¨ÁV®Ä PÉÆAr ªÀÄÄjzÀÄ  ¨ÁV®Ä vÉUÉzÀÄ AiÀiÁgÉÆ PÀ¼ÀîgÀÄ  ªÉÄãÉAiÀÄ°è ºÉÆV PÀ¼ÀîvÀ£À ªÀiÁrPÉÆAqÀÄ ºÉÆzÀ §UÉÎ PÀAqÀÄ §gÀÄvÀÛzÉ  PÁgÀt vÀªÀÅ PÉÆqÀ¯É AiÀiÁzÀVjUÉ §jæ CAvÀ «µÀAiÀÄ w½Ã¹zÀgÀÄ DUÁ £Á£ÀÄ UÁ§jAiÀiÁV  F ¸ÀAUÀwAiÀÄ£ÀÄß  £À£Àß vÀAzÉ AiÀĪÀjUÉ w½¹ PÉÆqÀ¯É £Á£ÀÄ £À£Àß vÀAzÉ £À£Àß ºÉÃAqÀw PÉÆr PÉÆAqÀÄ PÁj £À°è 6-30 J ªÀiï PÉÌ §AzÀÄ £ÉÆqÀ¯ÁV  ªÉÄãÉAiÀÄ vÀ®¨ÁV°£À Qð ºÁQzÀ PÉÆArAiÀÄ£ÀÄß ªÀÄÄj¢zÀÝ£ÀÄß  £ÉÆÃqÉzÉ£ÀÄ DUÀ ªÉÄãÉAiÀÄ°è ºÉÆV £ÉÆqÀ®Ä ¨ÉÃqï gÉÆÃªÀÄzÀݰ£À wæfÃj PÉüÀUÉ ©¢zÀÄÝ CzÀgÀ Q° ªÀÄÄj¢zÀÄÝ vÉgÉ¢zÀÄÝ EvÀÄÛ  C®zÉ ªÉÄÃAiÀİè J¯Áè ¸ÁªÀiÁ£ÀÄUÀ¼ÀÄ ZɯÁè ¦°èAiÀiÁV ªÀiÁrzÀÄ £ÉÆqÉzÉ£ÀÄ EzÀjAzÀ £Á£ÀÄ ¨sÀAiÀÄ ¥ÀlÄÖ £Á£ÀÄ £ÀªÀÄä §AUÁgÀzÀ  ªÁå¥ÀgÀ ¸ÀA¨sÀAzÀ ¸ÀzsÀj D¯ÁªÀiÁjAiÀÄ°è §AUÁgÀzÀ ¸ÁªÀiÁ£ÀÄUÀ¼ÀÆ ElÄÖ ºÉÆVÎzÉÝ£ÀÄ  £ÉÆÃqÁ¯ÁV CzÀgÀ°è ¯ÁPÀgÀzÀݰ FnÖzÀ §AUÁgÀzÀ ¸ÁªÀiÁ£ÀÄUÀ¼À£ÀÄß Qð ªÀÄÄjzÀÄ vÉUÉzÀÄPÉÆArzÀÄÝ ºÉÆÃVzÀÄÝ ªÀÄ£À¹ìUÉ  RavÁªÁ¬ÄvÀÄÛ PÀ¼ÀîvÀ£ÀªÁzÀ §AUÁgÀzÀ ¸ÁªÀiÁ£ÀÄUÀ¼À «ªÀgÀ F PɼÀV£ÀAvÉ EgÀÄvÀÛzÉ. 1)50,UÁæªÀiï £ï,2 §AUÁgÀzÀ §¼É, 2)60,UÁæªÀiï £ï,4, §AUÁgÀzÀ §¼É 3)25,UÁæªÀiï 1,qÉʪÀÄAqï qÁ®gï ¸Àmï 4)30,UÁæªÀiï §AUÁgÀ ¸Émï 5)40.UÁæªÀiï 9.GAUÀÄgÀUÀ¼ÀÄ »ÃUÉ MlÄÖ 20 ,vÉÆÃ° 5. UÁæªÀiï §AUÁgÀzÀ ¸ÁªÀiÁ£ÀÄUÀ¼ÀÄ C ,Q 5.12000/gÉÆ ¨É¯É ¨Á¼ÀĪÀ ªÀ¸ÀÄÛUÀ¼À£ÀÄ  AiÉÆÃgÉÆ PÀ¼ÀîgÀÄ  £ÁªÀÅ ¨ÁV®Ä ºÁQPÉÆAqÀÄ ¤£Éß ±ÁºÁ ¥ÉÆgÀPÉÌ  ºÉÆzÀ ¸ÀªÀÄAiÀÄzÀ°è £ÉÆÃr PÉÆAqÀÄ ¢£ÁAPÀ 13.14.06.2015 gÀAzÀÄ gÁwÛ ªÉüÉAiÀÄ°è £ÁªÀÅ ªÁ¸ÀªÁUÀzÀÝ ¨ÁrUÉ ªÉÄãÉAiÀİè Q°PÉÆAr ªÀÄÄjzÀÄ ªÉÄãɬÄè PÀ¼ÀîgÀÄ ¥ÀæªÉñÀªÀÄr C¯ÁªÀiï & ¯ÁPÀgï ªÀÄÄjzÀÄ E ªÉÄîÌAqÀ §AUÁgÀzÀ ¸ÁªÀiÁ£ÀÄUÀ¼À£ÀÄß  PÀ¼ÀîvÀ£ÀªÀiÁrPÉÆAqÀÄ ºÉÆVgÀÄvÁÛgÉ PÁgÀt  £ÀªÀÄä ªÉÄÃ£É PÀ¼ÀîvÀ£À ªÀiÁrzÀ PÀ¼ÀîgÀ£ÀÄß ¥ÉvÉÛ ºÀZÉÑ CªÀgÀ «gÀÄzÀÝ ¸ÉÆÃPÀÛ PÁ£ÀÄ£ÀÆ PÀæªÀÄ dgÀÄV¸À¨ÉÃPÀÄ CAvÀ ¦AiÀiÁð¢ PÉÆlÖ ºÉýPÉAiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.160/2015 PÀ®A ,457.380 L¦¹ £ÉÃzÀÝgÀ°è ¥ÀæPÀgÀt zÁR¹PÉÆAqÀÄ vÀ¤PÉ PÉÊUÉÆAqÉ£ÀÄ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 161/2015 PÀ®A. 457, 380 L¦¹:- ¢£ÁAPÀ:13/06/2015 gÀAzÀÄ ¦ügÁåzÀÄzÁgÀgÁzÀ ²æÃ.ªÀi˯Á°Ã vÀAzÉ C§ÄÝ¯ï ¸Á¨ï ªÀAiÀiÁ: 38 ªÀµÀð eÁw: ªÀÄĹèA G: ºÀwÛ ªÁå¥ÁgÀ ¸Á||zÉÆÃgÀ£À½î, ºÁ° ªÀ¹Û: ¯ÁqÉÃeï UÀ°è AiÀiÁzÀVj. gÀªÀgÀÄ oÁuÉUÉ ºÁdgÁV PÉÆlÖ ¦ügÁåzÀÄ ¸ÁgÁA±ÀªÉãÉAzÀgÉ, ¢£ÁAPÀ: 13/06/2015 gÀAzÀÄ 12-30 ¦.JªÀiï PÉÌ £À£Àß ºÉAqÀw ªÀÄPÀ̼ÀÄ PÉ®¸ÀzÀ ¤«ÄvÉå ¸ÉÆÃ¯Á¥ÀÆgÀPÉÌ ºÉÆÃVgÀÄvÁÛgÉ. £ÀAvÀgÀ £Á£ÀÄ £À£Àß ºÀwÛ ªÁå¥ÁgÀzÀ ¸ÀA§AzsÀªÁV ªÀÄ£ÀUÀ£Á¼À UÁæªÀÄPÉÌ ºÉÆÃV gÁwæ C¯Éè G½¢gÀÄvÉÛãÉ.  »ÃVzÀÄÝ ¢£ÁAPÀ: 14/06/2015 gÀAzÀÄ ¨É½UÉÎ 8-00 PÉÌ £ÀªÀÄä ªÀÄ£ÉAiÀÄ ªÉÄîÎqÉ ¨ÁrUÉUÁV ªÁ¸À«gÀĪÀ ZÁAzÀ ¸ËzÁUÁgÀ EªÀgÀÄ £À£ÀUÀgÀ ¥ÉÆÃ£ï ªÀiÁr w½¹zÉÝãÉAzÀgÉ, ¤ªÀÄä ªÀÄ£ÉAiÀÄ Qð ªÀÄÄjzÀÄ ªÀÄÄj¢zÉ PÀ¼ÀîvÀ£À ªÁVgÀĪÀ ¸ÀA±À«gÀÄvÀÛzÉ CAvÁ w½¹zÀ ªÉÄÃgÉUÉ £Á£ÀÄ AiÀiÁzÀVjUÉ 8-30 JJªÀiï PÉÌ §AzÀÄ ªÀÄ£ÀUÉ ºÉÆÃV £ÉÆÃqÀ¯ÁV ªÀÄ£ÉAiÀÄ ¨Éqï gÀƪÀiï Qð ªÀÄÄjzÀÄ M¼ÀUÀqÉ C®ªÀiÁj Qð ªÀÄÄj¢zÀÝ£ÀÄß £ÉÆÃrzÉ£ÀÄ. DUÀ £Á£ÀÄ £ÉÆÃqÀ¯ÁV C®ªÀiÁjAiÀÄ ¯ÁPÀgï £À°ènÖzÀÝ  1) MAzÀÄ vÉÆ¯ÉAiÀÄ §AUÁgÀzÀ (08) GAUÀÄgÀUÀ¼ÀÄ C.PÀ- 200000/- 2) MAzÀÄ §AUÁgÀzÀ £ÉPÉèøï 3 vÉÆ¯ÉAiÀÄzÀÄ C.Q 75, 000/ gÀÆ 3) £Á®ÄÌ §AUÁgÀzÀ §¼ÉUÀ¼ÀÄ 1 ªÀÄvÀÄÛ CzsÀð vÉÆ¯ÉAiÀÄ C.Q- 37, 500/- gÀÆ 4) MAzÀÄ §AUÁgÀzÀ ¯ÁPÉÃmï 2 vÉÆ¯ÉAiÀÄ C.Q 50000/- 5) £ÀUÀzÀÄ ºÀt 47, 000/- gÀÆ »ÃUÉ MlÄÖ 4,09,500/-gÀÆ ªÀiË®åzÀ §AUÁgÀ ªÀÄvÀÄÛ £ÀUÀzÀ£ÀÄß AiÀiÁgÉÆÃ PÀ¼ÀîgÀÄ ¢£ÁAPÀ: 13/06/2015 gÀAzÀÄ 12-30 ¦.JªÀiï ¢AzÀ ¢£ÁAPÀ: 14/06/2015 gÀAzÀÄ ¨É½UÉÎ 8-30 J.JªÀiï zÀ CªÀ¢üAiÀÄ gÁwæ ªÉüÉAiÀÄ°è £À£Àß ªÀÄ£ÉAiÀÄ Qð PÉÆAr ªÀÄÄjzÀÄ ªÀÄ£É M¼ÀUÉ ¥ÀæªÉñÀªÀiÁr PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. PÁgÀt £À£Àß ªÀÄ£É PÀ¼ÀîvÀ£À ªÀiÁrzÀªÀgÀ£ÀÄß ¥ÀvÉÛªÀiÁr PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¦ügÁåzÀÄzÁgÀgÀÄ PÉÆlÖ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.161/2015 PÀ®A. 457,380 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

BIDAR DISTRICT DAILY CRIME UPDATE 14-06-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-06-2015

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 141/2015, PÀ®A ªÀÄ»¼É PÁuÉ :-
¦üAiÀiÁ𢠱À¦üèÉÃUÀA UÀAqÀ ¸ÉÃR ZÁAzÀ¥Á±Á ªÀAiÀÄ: 40 ªÀµÀð, eÁw: ªÀÄĹèA, ¸Á: ¨sÀªÁ¤ ªÀÄA¢gÀzÀ ºÀwÛgÀ ²ªÀ¥ÀÆgÀUÀ°è ºÀĪÀÄ£Á¨ÁzÀ gÀªÀgÀ UÀAqÀ£ÀÄ PÀư PÉ®¸À ªÀiÁrPÉÆArzÀÄÝ, CªÀjUÉ 4 d£À ºÉtÄÚ ªÀÄPÀ̼ÀÄ ªÀÄvÀÄÛ E§âgÀÄ UÀAqÀÄ ªÀÄPÀ̼ÀÄ EzÀÄÝ 1) ¸ÉÃR C¯ÁèªÀŢݣÀ,  2) U˹ÃAiÀiÁ¨ÉÃUÀA, 3) D¥sÀjãÀ¨ÉÃUÀA, 4) vÀ§â¸ÀĪÀiï, 5) ¸À¨Á¨ÉÃUÀA, 6) ¸ÉÃR ¸À«ÄÃgÀ CAvÀ EªÀgÀÄ ²ªÀ¥ÀÆgÀUÀ°èAiÀÄ ªÀÄwãÀ JA§ÄªÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¹¸ÀÄwÛgÀÄvÁÛgÉ, ªÀÄÆgÀ£Éà ªÀÄUÀ¼ÁzÀ C¥sÀjãÀ¨ÉÃUÀA ºÀvÀÛ£Éà vÀgÀUÀwAiÀÄ°è ¥Á¸ÁV ªÀÄ£ÉAiÀİè EgÀÄwÛzÀݼÀÄ, »ÃVgÀĪÀ°è ¢£ÁAPÀ 10-06-2015 gÀAzÀÄ vÀ§â¸ÀĪÀĨÉÃUÀA EªÀ½UÉ DgÁªÀÄ EgÀ¯ÁgÀzÀ PÁgÀt C¥sÀjãÀ¨ÉÃUÀA EªÀ¼ÀÄ vÀ§â¸ÀĪÀĨÉÃUÀA½UÉ ºÀĪÀÄ£Á¨ÁzÀ ¸ÀgÀPÁj D¸ÀàvÉæAiÀİè vÉÆÃj¹PÉÆAqÀÄ §gÀĪÀzÀPÁÌV 1330 UÀAmÉUÉ ªÀģɬÄAzÀ §AzÀÄ 1700 UÀAmÉUÉ vÀ§â¸ÀĪÀĨÉÃUÀA EªÀ¼ÀÄ M§â¼É ªÀÄ£ÉUÉ §AzÀÄ ºÉýzÉãÉAzÀgÉ “CPÀÌ D¥sÀjãÀ¨ÉÃUÀA EªÀ¼ÀÄ £À£ÀUÉ ¸ÀgÀPÁj D¸ÀàvÉæAiÀİè qÁPÀÖgï ºÀwÛgÀ vÉÆÃj¹ EAdPÀë£ï gÀÆ«ÄUÉ PÀgÉvÀAzÀÄ PÀÆr¹ 3 UÀAmÉUÉ D¸ÀàvÉæ ºÉÆgÀUÉ ºÉÆÃzÀ¼ÀÄ £Á£ÀÄ EAdPÀë£À vÉUɹPÉÆAqÀÄ ºÉÆgÀ §AzÀÄ £ÉÆÃqÀ®Ä C¥sÀjãÀ¨ÉÃUÀA PÁt¸À°®è, UÀĽUÉ vÀgÀ®Ä ªÉÄÃrPÀ¯ïUÉ ºÉÆÃVgÀ§ºÀÄzÉAzÀÄ CªÀ¼À zÁj PÁAiÀÄÄvÁÛ D¸ÀàvÉæAiÀİè PÀĽwzÉÝ JgÀqÀÄ UÀAmÉAiÀiÁzÀgÀÄ CªÀ¼ÀÄ §gÀ¯ÁgÀzÀ PÁgÀt £Á£ÀÄ ªÀÄgÀ½ ªÀÄ£ÉUÉ §A¢gÀÄvÉÛãɔ JAzÀÄ ºÉýzÀ¼ÀÄ, £ÀAvÀgÀ ¦üAiÀiÁð¢ C¥sÀjãÀ¨ÉÃUÀA½UÉ ºÀÄqÀÄPÀÄvÁÛ D¸ÀàvÉæUÉ §AzÀÄ £ÉÆÃqÀ®Ä PÁt¸À°®è C°èAzÀ §¸ï ¤¯ÁÝtzÀ°è ºÀÄqÀÄPÁr ªÀÄ£ÉUÉ ºÉÆÃVzÀÄÝ, ¢£ÁAPÀ 10-06-2015 jAzÀ E°èAiÀĪÀgÉUÉ ¸ÀA¨sÀA¢üPÀgÀ ªÀÄ£ÉUÀ½UÉ PÀgÉ ªÀiÁr «ZÁj¹zÀÄÝ, AiÀiÁªÀÅzÉà «µÀAiÀÄ UÉÆvÁÛVgÀĪÀÅ¢¯Áè, ¸ÀzÀjAiÀĪÀ¼À ZÀºÀgÉ ¥ÀnÖ EAwgÀÄvÀÛzÉ ªÀAiÀĸÀÄì: 18 ªÀµÀð ªÉÄîàlÄÖ, JvÀÛgÀ 4 ¦üÃl 8 EAZï, zÀÄAqÀÄ ªÀÄR, £ÉÃgÀ ªÀÄÆUÀÄ, vɼÀî£ÉAiÀÄ ªÉÄÊPÀlÄÖ, PÉAZÀÄÑ ªÉÄʧtÚ, »A¢, PÀ£ÀßqÀ ¨sÁµÉ ªÀiÁvÀ£ÁqÀÄvÁÛ¼É, ªÉÄʪÉÄ¯É MAzÀÄ PÀ¥ÀÄà §tÚzÀ ¨sÀÄgÀPÁ, ªÉĺÉA¢ §tÚzÀ ¸ÀÌlð, ZÁPÀ¯ÉÃl §tÚzÀ ±À¯Áégï zsÀj¹gÀÄvÁÛ¼É, C¥sÀjãÀ¨ÉÃUÀA EªÀ¼ÀÄ ¢£ÁAPÀ 10/06/2015 gÀAzÀÄ 1500 UÀAmÉUÉ ºÀĪÀÄ£Á¨ÁzÀ ¸ÀgÀPÁj D¸ÀàvÉæAiÀÄ ºÀwÛgÀ¢AzÀ PÁuÉAiÀiÁVgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-06-2015 gÀAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 140/2015, PÀ®A 379 L¦¹ :-
¦üAiÀiÁð¢ JªÀiï.Q±ÉÆÃgÀ PÀĪÀiÁgÀ vÀAzÉ ¥ÀæPÁ±ÀgÁªÀ ªÀĺÉÃAzÀæPÀgï ªÀAiÀÄ: 26 ªÀµÀð, eÁw: ¨sÁªÀ¸ÁgÀ PÀëwæAiÀÄ, ¸Á: J¸ï©ºÉZï ¨ÁåAPÀ ¹ÖçÃl £ÁgÁAiÀÄtSÉÃqÀ, f: ªÉÄÃzÀPï (vÉ®AUÁuÁ), ¸ÀzÀå: UÁzÁ ¥ÉæmÉÆÃ® ¥ÀA¥À JzÀÄjUÉ ²ªÀZÀAzÀæ PÁ¯ÉÆÃ¤ ºÀĪÀÄ£Á¨ÁzÀ gÀªÀgÀÄ 2 1/2 ªÀµÀðUÀ½AzÀ ºÀĪÀÄ£Á¨ÁzÀ J¸ï.©.L ±ÁSÉAiÀİè PÀ¸ÀÖªÀÄgï C¹¸ÉÖAl CAvÀ PÀvÀðªÀå ¤ªÀð»¸ÀÄwÛzÀÄÝ, 2011£Éà ¸Á°£À°è §eÁd ¥À®ìgÀ ªÉÆÃmÁgÀ ¸ÉÊPÀ¯ï £ÀA J¦-23/Jr-1228 £ÉÃzÀ£ÀÄß Rjâ ªÀiÁrzÀÄÝ, ¦üAiÀiÁ𢠪ÀÄvÀÄÛ CªÀgÀ ¥Àwß ºÀĪÀÄ£Á¨ÁzÀ£À gÁªÀÄZÀAzÀægÁªÀ ªÉÄÃvÀæ¸ÀÌgï gÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¸ÀªÁVzÀÄÝ, ¢£Á®Ä ¨ÁåAQ£À°è PÀvÀðªÀå ¤ªÀð»¸À®Ä ¨ÁrUÉ ªÀģɬÄAzÀ ªÉÆÃmÁgÀ ¸ÉÊPÀ¯ï ªÉÄÃ¯É ºÉÆÃV §gÀÄwÛzÀÄÝ, »ÃVgÀĪÀ°è ¢£ÁAPÀ 11-06-2015 gÀAzÀÄ ¦üAiÀiÁð¢AiÀĪÀgÀÄ vÀ£Àß ªÉÆÃmÁgÀ ¸ÉÊPÀ¯ï vÉUÉzÀÄPÉÆAqÀÄ PÉÆAqÀÄ ¨ÁåAQUÉ ºÉÆÃV ¨ÁåAQ£À°è PÀvÀðªÀå ¤ªÀ𻹠ªÀÄ£ÉUÉ §AzÀÄ ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ¯ï ¤°è¹ ªÀÄ£ÉAiÀİè Hl ªÀiÁrPÉÆAqÀÄ n.« £ÉÆÃr ªÀÄ®VPÉÆArgÀÄvÁÛgÉ, ¢£ÁAPÀ 12-06-2015 gÀAzÀÄ 0700 UÀAmÉUÉ JzÀÄÝ ªÀÄ£ÉAiÀÄ ºÉÆgÀUÉ §AzÁUÀ ªÀÄ£ÉAiÀÄ ªÀÄÄAzÉ ¤°è¹zÀ ªÉÆÃmÁgÀ ¸ÉÊPÀ¯ï EgÀĪÀÅ¢¯Áè, ¦üAiÀiÁð¢AiÀĪÀgÀÄ ªÀÄ£ÉAiÀÄ ªÀiÁ°PÀjUÉ «ZÁj¸À®Ä CªÀgÀÄ w½¹zÉ£ÉAzÀgÉ £À¸ÀÄQ£À 0500 UÀAmÉAiÀÄ ¸ÀĪÀiÁjUÉ ªÀÄ£ÉAiÀÄ ªÀÄÄA¢£À CAUÀ¼ÀzÀ°è PÀ¸À ºÉÆrAiÀÄĪÁUÀ ¤ªÀÄä ªÉÆÃmÁgÀ ¸ÉÊPÀ¯ï PÁtÂgÀĪÀÅ¢¯Áè ¤ÃªÀÅ vÉUÉzÀÄPÉÆAqÀÄ J°èUÁzÀÀgÀÆ ºÉÆÃVgÀ¨ÉÃPÉAzÀÄ w½zÀÄ PÉÆArgÀÄvÉÛêɒ CAvÀ w½¹zÀgÀÆ, ¦üAiÀiÁð¢AiÀĪÀgÀÄ vÀ£Àß ªÉÆÃmÁgÀ ¸ÉÊPÀ¯ï J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢¯Áè, ªÉÆÃmÁgÀ ¸ÉÊPÀ°£À «ªÀgÀ J¦-23/Jr-1228, PÀ¥ÀÄà §tÚ, ZÉ¹ì £ÀA. JªÀiïr2rºÉZïrºÉZïgÀhÄqïgÀhÄqïAiÀÄĹr35797 ªÀÄvÀÄÛ EAfãÀ £ÀA. rºÉZïf©AiÀÄÄr14097, C.Q 30,000/- gÀÆ. EgÀÄvÀÛzÉ, ¸ÀzÀj ªÉÆÃmÁgÀ ¸ÉÊPÀ¯ï ¢£ÁAPÀ 11-06-2015 gÀAzÀÄ gÁwæ 1200 UÀAmɬÄAzÀ ¢£ÁAPÀ 12-06-2015 gÀAzÀÄ £À¸ÀÄQ£À 0500 UÀAmÉAiÀÄ ªÀÄzÀå CªÀ¢üAiÀİè AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-06-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 06/2015, PÀ®A 174 ¹.Dgï.¦.¹ :-
¢£ÁAPÀ 13-06-2015 gÀAzÀÄ ¦üAiÀiÁ𢠺ÉêÀiÁªÀw UÀAqÀ zÀAiÀiÁ£ÀAzÀ UÀÄ¥ÁÛ ªÀAiÀÄ: 25 ªÀµÀð, eÁw: J¸ï.¹ ºÉưAiÀÄ, ¸Á: £ÁªÀÄzÁ¥ÀÆgÀ ªÁr gÀªÀgÀÄ vÀ£Àß vÀªÀgÀÄ ªÀÄ£ÉAiÀİèzÁÝUÀ £ÁªÀÄzÁ¥ÀÆgÀ ªÁr¬ÄAzÀ ¦üAiÀiÁð¢AiÀĪÀgÀ ¨sÁªÀ «oÀ® EªÀgÀÄ PÀgÉ ªÀiÁr w½¹zÉÝãÉAzÀgÉ UÀAqÀ zÀAiÀiÁ£ÀAzÀ EªÀgÀÄ ªÀÄ£ÉAiÀÄ°è £ÉÃtÄ ºÁQPÉÆArgÀÄvÁÛgÉ CªÀgÀ£ÀÄß £ÉÃt¤AzÀ PɼÀUÉ E½¹ ºÀ½îSÉÃqÀ (©) ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §gÀÄwÛgÀĪÀÅzÁV w½¹zÀ ªÉÄÃgÉUÉ ¦üAiÀiÁð¢AiÀĪÀgÀÄ vÀ£Àß vÀªÀgÀÄ ªÀģɬÄAzÀ ºÀ½îSÉÃqÀ (©) ¸ÀgÀPÁj D¸ÀàvÉæUÉ §AzÀÄ £ÉÆÃqÀ®Ä vÀ£Àß UÀAqÀ£ÀÄ ªÀÄÈvÀ¥ÀnÖzÀÄÝ EgÀÄvÀÛzÉ, vÀ£Àß UÀAqÀ¤UÉ F ªÉÆzÀ®Ä C¥ÀWÁvÀªÁzÁUÀ JzÉUÉ ªÀÄvÀÄÛ ºÉÆmÉÖUÉ ºÀwÛ UÀÄ¥ÀÛUÁAiÀĪÁV¢ÝjAzÀ CA¢¤AzÀ CªÀjUÉ DªÁUÀ DªÁUÀ §ºÀ¼À ºÉÆmÉÖ ªÀÄvÀÄÛ JzÉ ¨ÉÃ£É DUÀÄwÛvÀÄÛ JµÉÆÖà ¸Áj vÉÆAzÀgÉ vÁ¼À¯ÁgÀzÉà vÁ£ÀÄ K£ÁzÀgÀÄ ªÀiÁrPÉÆAqÀÄ ¸ÁAiÀÄÄvÉÛÃ£É CAvÀ ºÉüÀÄwÛzÀÝgÀÄ, »ÃVgÀĪÁUÀ ¢£ÁAPÀ 13-06-2015 gÀAzÀÄ 1630 ¦üAiÀiÁð¢AiÀĪÀgÀ UÀAqÀ zÀAiÀiÁ£ÀAzÀ vÀAzÉ PÀ®è¥Áá UÀÄ¥ÀÛ ªÀAiÀÄ: 29 ªÀµÀð, eÁw: J¸ï.¹ zÀ°vÀ, G: PÉ.J¸ï.Cgï.n.¹ ZÁ®PÀ, ¸Á: £ÁªÀÄzÁ¥ÀÆgÀ UÁæªÀÄ gÀªÀgÀÄ ºÉÆmÉÖ ªÀÄvÀÄÛ JzÉ ¨ÉÃ£É vÁ¼À¯ÁgÀzÉ £ÁªÀiÁzÀ¥ÀÆgÀ ªÁr UÁæªÀÄzÀ vÀªÀÄä ªÀÄ£ÉAiÀÄ°è ªÀÄ£ÉAiÀÄ vÀUÀqÀzÀ zÀAlPÉÌ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, CªÀgÀ ¸Á«£À §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ ¸ÀA±ÀAiÀÄ EgÀĪÀÅ¢¯Áè CAvÀ ¤ÃrzÀ ºÉýPÉAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 137/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 13-06-2015 gÀAzÀÄ ¦üAiÀiÁð¢ zsÀ£ÀgÁd vÀAzÉ ±ÀgÀt¥Áà ªÀiÁ¼ÀUÉ ªÀAiÀÄ: 27 ªÀµÀð, eÁw: J¸ï.¹ ºÉưAiÀiÁ, ¸Á: Z˪À½, ¸ÀzÀå: ±ÁºÀ¥ÀgÀÄ UÉÃmï ©ÃzÀgï gÀªÀgÀ CuÁÚzÀ ¥ÀæPÁ±À vÀAzÉ ±ÀgÀt¥Áà ªÀiÁ¼ÀUÉ ªÀAiÀÄ: 28 ªÀµÀð, eÁw: J¸ï.¹. ºÉưAiÀiÁ, ¸Á: Z˪À½, ¸ÀzÀå: ±ÁºÀ¥ÀgÀÄ UÉÃmï ©ÃzÀgï gÀªÀgÀÄ vÀ£Àß UɼÉAiÀÄgÁzÀ £ÀlgÁd ¯ÁqÉ JA§ÄªÀgÀ »ÃgÉÆ ºÉÆAqÁ ¥sÁå±À£À ªÉÆmÁgÀ ¸ÉÊPÀ¯ï £ÀA. PÉJ-38/eÉ-4679 £ÉÃzÀ£ÀÄß  vÉUÉzÀÄPÉÆAqÀÄ ±ÁºÀ¥ÀÄgÀ UÉÃl¤AzÀ ©ÃzÀgÀPÉÌ §AzÀÄ gÁwæ CzÉà ªÉÆmÁgÀ ¸ÉÊPÀ¯ï ªÉÄÃ¯É ªÁ¥À¸ÀÄì ±ÁºÀ¥ÀÄgÀ UÉÃl PÀqÉUÉ ºÉÆUÀĪÁUÀ ¦üAiÀiÁð¢AiÀĪÀgÀÄ PÀÆqÀ vÀ£Àß DmÉÆÃ vÉUÉzÀÄPÉÆAqÀÄ ±ÁºÀ¥ÀÄgÀ UÉÃl PÀqÉUÉ ºÉÆUÀÄwÛzÁÝUÀ ±ÁgÀ ºÀ£ÀĪÀiÁ£À ªÀÄA¢gÀ ºÀwÛgÀ ¥ÀæPÁ±À gÀªÀgÀÄ ¦üAiÀiÁð¢UÉ ¨sÉÃnÖAiÀiÁV ¦üAiÀiÁð¢AiÀĪÀjVAUÀ ¸Àé®à ªÀÄÄAzÉ ©zÀgÀ-ºÉÊzÁæ¨ÁzÀ gÉÆÃqÀ ªÀÄÄSÁAvÀgÀ ºÁnðPÀ®ÑgÀ §¸Àì ¤¯ÁÝtzÀ ºÀwÛgÀ ºÉÆUÀÄwÛzÁÝUÀ ±ÁºÀ¥ÀÄgÀ UÉÃl PÀqɬÄAzÀ ©ÃzÀgÀ PÀqÉUÉ MAzÀÄ LZÀgÀ PÀAmÉãÁgÀ UÀÆqÀì ªÁºÀ£À ¸ÀASÉå J¦-29/n.¹-0540 £ÉÃzÀgÀ ZÁ®PÀ£ÁzsÀ DgÉÆÃ¦AiÀÄÄ vÀ£Àß ªÁºÀ£À gÉÆÃr£À ªÉÄÃ¯É CwêÉÃUÀ ºÁUÀÄ ¤¸Á̼ÀfvÀ¤zÀAzÀ Nr¸ÀPÉÆAqÀÄ §AzÀÄ ¦üAiÀiÁð¢AiÀĪÀgÀ CtÚ £ÀqɹPÉÆAqÀÄ ºÉÆUÀÄwÛzÀÝ ªÉÆÃmÁgÀ ¸ÉÊPÀ®UÉ rQÌ ªÀiÁr ¸ÀzÀj UÀÆqÀì ªÁºÀ£À gÉÆÃr£À §¢AiÀÄ°è ©lÄÖ PÀvÀÛ®°è Nr ºÉÆÃVgÀÄvÁÛ£É, vÀPÀët ¦üAiÀiÁð¢AiÀĪÀgÀÄ vÀ£Àß DmÉÆÃ gÉÆÃr£À §¢AiÀÄ°è ¤°è¹ ¥ÀæPÁ±À gÀªÀgÀÄ ©zÀÝ ¸ÀܼÀzÀ ºÀwÛgÀ ºÉÆÃV £ÉÆÃqÀ®Ä ¸ÀzÀj ªÁºÀ£À C¥ÀWÁvÀzÀ°è ¥ÀæPÁ±ÀgÀªÀjUÉ §®UÀqÉ vÀ¯ÉAiÀÄ°è ¨sÁj gÀPÀÛUÁAiÀĪÁVzÀÄÝ ºÁUÀÄ §®UÉÊ ªÀÄÄjzÀÄ ¨sÁj gÀPÀÛUÁAiÀÄ, §®UÁ® vÉÆqÉ ºÀwÛgÀ ªÀÄÄjzÀÄ ¸ÀzÀjAiÀĪÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 140/2015, PÀ®A 32, 34 PÉ.E PÁAiÉÄÝ :-
¢£ÁAPÀ 13-06-2015 gÀAzÀÄ ¨ÉüÀPÀÄtÂ(©) UÁæªÀÄzÀ PÀªÀÄ®£ÀUÀgÀ-OgÁzÀ gÀ¸ÉÛAiÀÄ §¢AiÀÄ°è ¨sÉÆ¥À¼ÀUÀqÀÀ PÁæ¸À ºÀwÛgÀ §¸ï ¤¯ÁÝtzÀ JzÀÄjUÉ ¸ÁªÀðd¤PÀ ¸ÀܼÀzÀ°è M§â ªÀåQÛ vÀ£Àß ªÀ±ÀzÀ°è AiÀiÁªÀÅzÉ ¥ÀgÀªÁ¤UÉ E®èzÉ C£À¢üPÀÈvÀªÁV ªÀÄzÀåzÀ ¨Ál°UÀ¼ÀÄ ElÄÖPÉÆAqÀÄ ªÀiÁgÁl ªÀiÁqÀÄwÛzÁÝ£É CAvÀ §¸ÀªÀgÁd J.J¸ï.L PÀªÀÄ®£ÀUÀgÀ ¥Éư¸À oÁuÉ gÀªÀjUÉ RavÀ ªÀiÁ»w ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ¨ÉüÀPÀÄtÂ(©) UÁæªÀÄzÀ ¸ÀgÀPÁj ±Á¯ÉAiÀÄ ºÀwÛgÀ ºÉÆÃV ²ªÁf ZËPÀ ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä PÀªÀÄ®£ÀUÀgÀ-OgÁzÀ gÀ¸ÉÛAiÀÄ §£À¢AiÀÄ°è ¨sÉÆÃ¥À¼ÀUÀqÀ PÁæ¸À ºÀwÛgÀ §¸ï ¤¯ÁÝtzÀ JzÀÄjUÉ DgÉÆÃ¦ §¸ÀªÀgÁd vÀAzÉ «±Àé£ÁxÀ ¨ÉêÀļÀUÉ, ªÀAiÀÄ: 45 ªÀµÀð,   eÁw: °AUÁAiÀÄvÀ, ¸Á: ¨ÉüÀPÀÄtÂ(©) EvÀ£ÀÄ vÀ£Àß ªÀ±ÀzÀ°è MAzÀÄ PÉÊaî »rzÀÄPÉÆAqÀÄ ¤AvÀÄ ªÀÄzsÀåzÀ ¨Ál°UÀ¼À£ÀÄß d£ÀjUÉ ªÀiÁgÁl ªÀiÁqÀÄwÛzÀÝ §UÉÎ RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ ¸ÀzÀjAiÀĪÀ£À ªÉÄÃ¯É MªÉÄä¯É zÁ½ ªÀiÁr »rzÀÄ ¸ÀzÀjAiÀĪÀ¤UÉ PÉÊaîzÀ°è K¤zÉ vÉUÉ CAvÀ CAzÁUÀ CªÀ£ÀÄ vÀ£Àß PÉÊaîzÀ°èzÀÝ ªÀÄzsÀåzÀ ¨Ál°UÀ¼ÀÄ vÉUÉzÀÄ ºÁdgÀ ¥Àr¹zÁUÀ ¥Àj²°¹ £ÉÆÃqÀ®Ä CªÀ£À ºÀwÛgÀ Njf£À¯ï ZÁ¬Ä¸ï «¹Ì  90 JªÀiï.J¯ï ªÀżÀ 86 ¥ÉÃ¥ÀgÀ PÀªÀgÀUÀ½zÀÄÝ MlÄÖ C.Q 2153/- gÀÆ. ªÀÄzÀåzÀ ¥ÉÃ¥ÀgÀ PÀªÀgÀUÀ½zÀÄÝ ¸ÀzÀj ªÀÄzsÀåzÀ ¥ÉÃ¥ÀgÀ PÀªÀgÀUÀ¼À£ÀÄß vÀ£Àß ªÀ±ÀzÀ°è ElÄÖPÉÆArzÀÝ §UÉÎ ¸ÀA§AzsÀ¥ÀlÖ E¯ÁSɬÄAzÀ AiÀiÁªÀÅzÁzÀgÀÆ ¥ÀgÀªÀ¤UÉ CxÀªÁ PÁUÀzÀ ¥ÀvÀæUÀ¼ÀÄ EzÀÝgÉ ºÁdgÀ ¥Àr¸ÀĪÀAvÉ w½¹zÁUÀ CªÀ£ÀÄ vÀ£Àß ºÀwÛgÀ AiÀiÁªÀzÉ ¥ÀgÀªÁ¤UÉ ªÀUÉÊgÉ EgÀĪÀ¢¯Áè CAvÀ w½¹zÀÝjAzÀ ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄ §gÉzÀÄPÉÆAqÀÄ ¸ÀzÀj ¸ÀzÀj ªÀÄÄzÉÝ ªÀiÁ®£ÀÄß d¦Û ªÀiÁrPÉÆAqÀÄ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಖಾನಾಬಾಯಿ ಗಂಡ ಅಮೋಗಿ ಸಾಲುಟಗಿ ಸಾ : ಹಿಂಚಗೇರಾ ತಾ : ಅಫಜಲಪೂರ  ರವರು ಹೊಲ ಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತಿರುತ್ತೇನೆ. ನನ್ನ ಅತ್ತೆ ಮಾವಂದಿರರಿಗೆ 4 ಜನ ಗಂಡು ಮಕ್ಕಳಿದ್ದು  1) ಮಾಳಪ್ಪ, 2) ನನ್ನ ಗಂಡ ಅಮೋಗಿ, 3) ಭೀರಪ್ಪ, 4) ಕಾಮಣ್ಣ ಅಂತ ಹೀಗೆ 4 ಜನ ಅಣ್ಣತಮ್ಮಂದಿರರು ಇರುತ್ತಾರೆ. ಮಾಳಪ್ಪ ಮತ್ತು ಬೀರಪ್ಪ ರವರು ಪ್ರತ್ಯಕ ಮನೆ ಮಾಡಿಕೊಂಡಿದ್ದು, ನನ್ನ ಗಂಡ ಮತ್ತು ಮೈದುನ ಕಾಮಣ್ಣ ಒಟ್ಟಿಗೆ ಇರುತ್ತಾರೆ. ಹಿಂಚಗೇರಿ ಗ್ರಾಮದಲ್ಲಿ ನಮ್ಮ ಹಿರಿಯರ ಮನೆ ಇದ್ದು, ನಮ್ಮೊಂದಿಗೆ ನಮ್ಮ ಭಾವ ಮಾಳಪ್ಪ ಮತ್ತು ಆತನ ಮಕ್ಕಳಾದ ಹಿರಗೆಪ್ಪ, ನಾಗಪ್ಪ, ಮಹಾಂತಪ್ಪ ರವರು ಜಗಳ ಮಾಡಿದ್ದರಿಂದ ನಾನು ಮತ್ತು ನನ್ನ ಗಂಡ ಮಕ್ಕಳು ಹಾಗು ನಮ್ಮ ಮೈದುನ ಕಾಮಣ್ಣ ರವರೆಲ್ಲರು ನಮ್ಮ ಹೊಲದಲ್ಲಿರುವ ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮ ಮೈದುನ ಕಾಮಣ್ಣನಿಗೆ ಇಬ್ಬರು ಹೆಂಡಂದಿರರಿದ್ದು, ಮೊದಲನೆ ಹೆಂಡತಿ ನನ್ನ ಗಂಡನ ಅಕ್ಕನ ಮಗಳಾದ ಶೀಲವಂತಿ ಇದ್ದು, ಎರಡನೆಯವಳು ಲಕ್ಷ್ಮೀಬಾಯಿ ಅಂತಾ ಇರುತ್ತಾಳೆ. ಶೀಲವಂತಿ ತವರು ಮನೆ ಹಿಂಚಗೇರಿ ಗ್ರಾಮವೆ ಇರುತ್ತದೆ, ಸದರಿಯವಳು ತನ್ನ ಗಂಡನಿಗೆ ನಮ್ಮಿಂದ ಬೇರೆಯಾಗಿ ಪ್ರತ್ಯೇಕ ಮನೆ ಮಾಡಿಕೊಂಡು ಇರುವಂತೆ ಹೇಳಿದ್ದು ಅದಕ್ಕೆ ನಮ್ಮ ಮೈದುನನು ಒಪ್ಪದಿದ್ದರಿಂದ ಶೀಲವಂತಿ ಇವಳು ಈಗ ಸುಮಾರು 4 ವರ್ಷಗಳ ಹಿಂದೆ ನಮ್ಮ ಮೈದುನನೊಂದಿಗೆ ಜಗಳ ಮಾಡಿಕೊಂಡು ಹೋಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ನಮ್ಮ ಮೈದುನನ ಎರಡನೆ ಹೆಂಡತಿಯಾದ ಲಕ್ಷ್ಮೀಬಾಯಿಯು ತನ್ನ ತಾಯಿಯ ಕಣ್ಣಿನ ಆಪರೇಷನ್ ಆಗಿದ್ದರಿಂದ ತನ್ನ ತಾಯಿಗೆ ನೋಡಿಕೊಳ್ಳುವರು ಯಾರು ಇರದ ಕಾರಣ ತನ್ನ ತಾಯಿಯನ್ನು ನೋಡಿಕೊಳ್ಳಲು ಸುಮಾರು 2 ತಿಂಗಳ ಹಿಂದೆ ತನ್ನ ತವರೂರಾದ ದೇಸಾಯಿ ಕಲ್ಲೂರ ಗ್ರಾಮಕ್ಕೆ ಹೋಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ಕಳೆದ ವರ್ಷ ಏಪ್ರೀಲ್ ತಿಂಗಳಲ್ಲಿ ನಮ್ಮ ಭಾವ ಮಾಳಪ್ಪನು ಊರಲ್ಲಿರುವ ನಮ್ಮ ಹಿರಿಯರ ಮನೆ ಮಾರಾಟ ಮಾಡಲು ನಿರ್ಧರಿಸಿದಾಗ ನನ್ನ ಗಂಡ ಮತ್ತು ನನ್ನ ಮೈದುನ ಕಾಮಣ್ಣ ರವರು ಮನೆ ಮಾರಾಟ ಮಾಡದಂತೆ ನಮ್ಮ ಭಾವನೊಂದಿಗೆ ತಕರಾರು ಮಾಡಿದ್ದರಿಂದ ನನ್ನ ಭಾವ ಮಾಳಪ್ಪ ಮತ್ತು ಆತನ ಮಕ್ಕಳು ನನ್ನ ಗಂಡನೊಂದಿಗೆ ಜಗಳಾ ಮಾಡಿ ಕೊಡ್ಲಿಯಿಂದ ಹೊಡೆದಿದ್ದರು. ಆ ಸಮಯದಲ್ಲಿ ನಾವು ಅವರ ಮೆಲೆ ಕೇಸು ಮಾಡಿಸಿರುತ್ತೇವೆ. ಊರಲ್ಲಿಯ ಮನೆ ಮಾರಾಟ ಮಾಡದಂತೆಯ ತಕರಾರು ಮಾಡಿದ್ದರಿಂದ ಮತ್ತು ಶೀಲವಂತಿಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡಿದ್ದರಿಂದ ನನ್ನ ಭಾವ ಮತ್ತು ಆತನ ಮಕ್ಕಳು ಹಾಗು ನಮ್ಮ ಮೈದುನನ ಮೊದಲನೆಯ ಹೆಂಡತಿ ಶೀಲವಂತಿ ಮತ್ತು ಆಕೆಯ ತಮ್ಮ ಶರಣಪ್ಪ ಜಿಡ್ಡಿಮನಿ ಇವರು ನಮ್ಮ ಮತ್ತು ನಮ್ಮ ಮೈದುನನ ಮೇಲೆ ವೈಮನಸ್ಸು ಹೊಂದಿದ್ದರು. ದಿನಾಂಕ 13-06-2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಮೈದುನ ಕಾಮಣ್ಣ ಇಬ್ಬರು ಹೊಲದಲ್ಲಿನ ಮನೆಯಿಂದ ರೇಷನ ತೆಗೆದುಕೊಂಡು ಹೋಗಲು ಹಿಂಚಗೇರಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ, 1] ನಮ್ಮ ಭಾವ ಮಾಳಪ್ಪ, 2] ಹಿರಗೆಪ್ಪ, 3] ನಾಗಪ್ಪ, 4] ಮಹಾಂತಪ್ಪ, 5] ನಮ್ಮ ಅಣ್ಣತಮ್ಮಕಿಯ ಯಲ್ಲಪ್ಪ ತಂದೆ ಬೀಮಶಾ ಸಾಲುಟಗಿ, 6] ಶರಣಪ್ಪ ತಂದೆ ಭೀಮಶಾ ಜಿಡ್ಡಿಮನಿ ಇವರೆಲ್ಲರು ಮನೆ ಮಾರಾಟದ ತಕರಾರಿನ ಹಾಗು ಶೀಲವಂತಿಗೆ ಬಿಟ್ಟು ಬೇರೆ ಮದುವೆ ಮಾಡಿಕೊಂಡಿರುವ ವೈಮನಸ್ಸಿನಿಂದ ಹಾಗು ಶೀಲವಂತಿ ರವರ ಒಳಸಂಚಿನಿಂದ ಸದರಿಯವರೆಲ್ಲರು ಒಟ್ಟುಗೂಡಿ ನನ್ನ ಮೈದುನನೊಂದಿಗೆ ಜಗಳ ತೆಗೆದು ಅಲ್ಲೆ ಬಾಜು ಗಟರನಲ್ಲಿ ಹಾಕಿ ಹೊಡೆಯುತ್ತಿದ್ದಾಗ ಆಜು ಬಾಜು ಅಂಗಡಿಯವರು ಬಿಡಿಸಲು ಹೋದಾಗ ಅವರನ್ನು ಕೇಳದೆ ಹಾಗೆ ಹೊಡೆಯುತ್ತಿದ್ದರು, ಹಿರಗೆಪ್ಪನು ತನ್ನಲ್ಲಿದ್ದ ಚಾಕುವಿನಿಂದ ಕಾಮಣ್ಣನ ಹೊಟ್ಟೆಗೆ 4-5 ಸಲ ಹೊಡೆದನು. ಜಗಳ ಬಿಡಿಸಲು ಹೋದ ಆಜು ಬಾಜು ಅಂಗಡಿಯವರು ನಾವು ಜಗಳ ಬಿಡಿಸಿದರು ಬಿಡಲಿಲ್ಲಾ, ಕಾಮಣ್ಣನಿಗೆ ಚಾಕುವಿನಿಂದ ಹೊಡೆದು ಖಲಾಸ ಮಾಡಿದರು ಅಂತಾ ಅನ್ನುತ್ತಿದ್ದರು. ನಂತರ ಕಾಮಣ್ಣನಿಗೆ ಹೊಡೆದವರು ಅಲ್ಲಿಂದ ಹೋದಾಗ ಕಾಮಣ್ಣನ ಮಗ ತ್ರೀಮೂರ್ತಿ ಮತ್ತು ನಮ್ಮ ಅಣ್ಣತಮ್ಮಕಿಯ ಶಿವರಾಯ ಸಾಲುಟಗಿ ರವರು ಬಂದು ಕಾಮಣ್ಣನಿಗೆ ಉಪಚಾರ ಸಲುವಾಗಿ ಗಟರದಿಂದ ಹೊರಗೆ ತೆಗೆದು ರಸ್ತೆಯಲ್ಲಿರುವ ಬಸವೇಶ್ವರ ಚೌಕ ಹತ್ತಿರ ಇಟ್ಟಾಗ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಮಹ್ಮದ ಅಬ್ದುಲ ಕರೀಮ ತಂದೆ ಅಬ್ದುಲ ಗಫಾರ ಸಾ: ಟಿಪ್ಪೂಸೂಲ್ತಾನ ಚೌಕ ಎದರುಗಡೆ ಆಯುಶ ಮಜೀದ ರಿಂಗ ರೋಡ ಕಲಬುರಗಿ ಇವರು ದಿನಾಂಕ: 13-06-2015 ರಂದು ಬೆಳಗ್ಗೆ ಹೈದರಾಬಾದ ದಿಂದ ಕಲಬುರಗಿಗೆ ತಾನು ಹಾಗು ತನ್ನ ಸಂಬಂದಿಕರಾದ  ಏಜಾಜ ಅಹೇಮದ್ ಹಾಗು ಅವರ ಹೆಂಡತಿ ಅತುಫಾ ಹಾಗು ಇಬ್ಬರು ಮಕ್ಕಳು ಕೂಡಿ ಕಾರ ನಂ ಎಪಿ/09-ಎಟಿ-5335 ನೇದ್ದರಲ್ಲಿ ಕುಳಿತು ಬ ರುತ್ತಿದ್ದಾಗ ಮುಧೋಳ ಗೇಟ ದಾಟಿ ಮುಂದೆ ಸುಮಾರು 1 ½ ಕಿಮಿ ದೂರದಲ್ಲಿ ಸೇಡಂ ಕಡೆಗೆ ಹೋಗುತ್ತಿದ್ದಾಗ ಬೆಳಗ್ಗೆ 11:45 ಗಂಟೆಯ ಸುಮಾರಿಗೆ ಎದರುಗಡೆ ಸೇಡಂ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗು ನಿಷ್ಕಾಳಜೀತನದಿಂದ ನಡೆಯಿಸುತ್ತಾ ಬಂದು ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ನಮ್ಮ ಕಾರು ಲಾರಿಯ ಕೆಳಗೆ ಸಿಕ್ಕಿಬಿದ್ದು, ನಮಗೇಲ್ಲರೀಗು ಭಾರಿಗಾಯವಾಗಿದ್ದು, ಆಗ ರಸ್ತೆಯಿಂದ ಹೊಗಿ ಬರುವ ಸಾರ್ವಜನಿಕರು ಬಂದು ನಮಗೆ ಕಾರಿನಿಂದ ಹೊರೆಗೆ ತೆಗೆದಿದ್ದು, ಕಾರ ನಡೆಯಿಸುತ್ತಿದ್ದ ಎಜಾಜ ಅಹೇಮದ್ ತಂದೆ ಮಹ್ಮದ ಪಾಶಾ ಖಾದರಿ ಸಾ: ಶಂಕರಪಲ್ಲಿ ಹಾ:ವ : ಹೈದರಾಬಾದ ಈತನು ಎದೆಗೆ ಹಾಗು ಇತರೆ ಕಡೆ ಭಾರಿಗಾಯಹೊಂದಿ ಸ್ಥಳದಲ್ಲಿಯ ಮೃತ ಪಟ್ಟಿದ್ದು ನನಗೆ ಹಾಗು ಎಜಾಜನ ಹೆಂಡತಿಯಾದ ಅತುಫಾ ಹಾಗು ಈತನ ಮಕ್ಕಳಾದ ಅಲೀದಾ ಸೀದಾ ಹಾಗು ಅಲಿಖಾ ಇವರಿಬ್ಬರಿಗೆ ಭಾರಿಗಾಯವಾಗಿದ್ದು, ನಮಗೆ ಒಂದು ಖಾಸಗಿ ಜೀಪನಲ್ಲಿ ತಂದು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ನಮಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೆನ್ಸನಲ್ಲಿ ಯುನೈಡೈಟ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಎಜಾಜ ಅಹೇಮದನ ಹೆಂಡತಿಯಾದ ಅತುಫಾ ಇವಳು ಉಪಚಾರ ಹೊಂದುತ್ತಾ ಗುಣಮುಖವಾಗದೆ ಮೃತ ಪಟ್ಟಿದ್ದು, ನಾವು ಉಪಚಾರ ಹೊಂದುತ್ತಿದ್ದು ಸದರಿ ಅಪಘಾತ ಪಡಿಸಿದ ಲಾರಿ ನಂ ಕೆಎ/28-1441 ನೇದ್ದು ಇದ್ದು. ಇದರ ಚಾಲಕ ಹೆಸರು ಆನಂದ ತಂದೆ ಅಂಬು ಪವಾರ ಸಾ: ಸೇಡಂ ಅಂತಾ ತಿಳಿದು ಬಂದಿದ್ದು ಈತನಿಗು ಸಹ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಈತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಯಾದ ಬಗ್ಗೆ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ  13-06-2015 ರಂದು  ಠಾಣಾ ವ್ಯಾಪ್ತಿಯಲ್ಲಿಯ ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ಸುರಭಿ ಲಾಡ್ಜ ಹತ್ತೀರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂವರು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸುರಭೀ ಲಾಡ್ಜ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಮೂವರು ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸುತ್ತುವರೆದು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಗಂಗಾಧರ ತಂದೆ ಹಣಮಂತ್ರಾಯ ಹುಳಗೇರಿ ಸಾಃ ಬೋಳೆವಾಡ ತಾ.ಜಿಃ ಕಲಬುರಗಿ 2. ರೇವಣಸಿದ್ದಪ್ಪ ತಂದೆ ಶಿವಲಿಂಗಪ್ಪಾ ನೆಲ್ಲೂರ ಸಾಃ ಹಡಲಗಿ ತಾಃ ಆಳಂದ ಜಿಲ್ಲಾಃ ಕಲಬುರಗಿ 3.  ರಾಮು ತಂದೆ ಲಕ್ಷ್ಮಣ ಕಾವೇರಿ ಸಾಃ ಸೊನ್ನ ತಾಃ ಜೇವರ್ಗಿ ಜಿಲ್ಲಾಃ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಮಟಕಾ ಜೂಜಾಟಕ್ಕೆ ಬಳಸಿದ  ನಗದು ಹಣ 1440/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಎರಡು ಮಟಕಾ ಬರೆದ ಚೀಟಿ ಜಪ್ತಿಮಾಡಿಕೊಂಡು  ಆರೋಪಿ ಮತ್ತು ಮುದ್ದೆ ಮಾಲು ಸಮೇತ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.