Police Bhavan Kalaburagi

Police Bhavan Kalaburagi

Monday, August 17, 2015

Raichur District Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
                 ದಿನಾಂಕ: 16-08-2015 ರಂದು 19.30 ಗಂಟೆಗೆ ಫಿರ್ಯಾದಿ ¦.gÁªÀĪÀÄÆwð Dgï ¦ J¥sï E£ïì¥ÉPÀÖgï gÁAiÀÄZÀÆgÀÄ Dgï¦J¥sï gÁAiÀÄZÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಕಂಪ್ಯೂಟರ್ ನಲ್ಲಿ ಇಂಗ್ಲೀಷ್ ನಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ದಿನಾಂಕ: 16-08-2015 ರಂದು ರಾತ್ರಿ 00.30 ಗಂಟೆಯಿಂದ ಬೆಳಗಿನಜಾವ 05.30 ಗಂಟೆಯ ಮಧ್ಯದ ಅವದಿಯಲ್ಲಿ ಯಾರೋ ಕಳ್ಳರು ರೈಲ್ವೆ ಸ್ಟೇಶನ್ ಹತ್ತಿರ ಇರುವ ಆರ್ ಪಿ ಎಫ್ ಬ್ಯಾರೆಕ್ಸ್ ದಲ್ಲಿ ಆರ್ ಪಿ ಎಫ್ ಸಿಬ್ಬಂದಿಯವರು ಇಟ್ಟಿದ್ದ ವಿವಿದ ಕಂಪನಿಯ 6 ಮೊಬೈಲಗಳು .ಕಿ 30000=00 ರೂಗಳ ಬೆಲೆಬಾಳುವವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 198/2015 ಕಲಂ 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                  ¦üAiÀiÁ𢠲æÃªÀÄw ©°Í¸ï ¥sÁwªÀiÁ UÀAqÀ gÀ¦ü 21 ªÀµÀð eÁw ªÀÄĹèA ¸Á: ºÀnÖ vÁ: °AUÀ¸ÀUÀÆgÀÄ ºÁ°ªÀ¹Û CAzÀÆæ£ï Q¯Áè gÁAiÀÄZÀÆgÀÄ. gÀªÀjUÉ  ªÀÄzÀÄªÉ J-1 gÀ¦ü vÀAzÉ ZÁAzÀ¥ÁµÀ ºÀnÖ UÉÆÃ¯ïØ ªÉÄÊ£ïì £ËPÀgÀ ¸Á: ºÀnÖ FvÀ£ÉÆA¢UÉ ¢£ÁAPÀ 25/8/2013 gÀAzÀÄ DVzÀÄÝ, D ¸ÀªÀÄAiÀÄzÀ°è ªÀgÀzÀQëuÉ PÉÆnÖzÀÄÝ, £ÀAvÀgÀ DPÉAiÀÄ UÀAqÀ, UÀAqÀ£À vÁ¬Ä gÁ©AiÀiÁ ¨ÉÃUÀA, UÀAqÀ£À CPÀÌ gÉÆÃµÀ£ï, gÉÆÃµÀ£ï¼À UÀAqÀ E¸Áä¬Ä¯ï EªÀgÀÄ vÀªÀgÀÄ ªÀģɬÄAzÀ E£ÀÆß 4 ®PÀë gÀÆ¥Á¬Ä ªÀgÀzÀQëuÉ vÉUÉzÀÄPÉÆAqÀÄ §gÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃqÀÄwÛzÀÄÝ, J-1 vÁ£ÀÄ 2£Éà ªÀÄzÀĪÉAiÀiÁzÀgÉ ºÉaÑ£À ªÀgÀzÀQëuÉ PÉÆqÀÄvÁÛgÉAzÀÄ ºÉzÀj¸ÀÄwÛzÀÝjAzÀ ¦üAiÀiÁð¢zÁgÀ¼ÀÄ ºÀnÖ PÁåA¦ £À CAdĪÀÄ£ï ¨ÉÊvÀÄ¯ï ªÀiÁ¯ï ¸ÀA¸ÉÜ AiÀÄ°è ªÀÄvÀÄÛ EArAiÀÄ£ï ºÀÆåªÀÄ£ï gÉÊmïì CAqï PÀ£ÀÆìªÀÄgï gÉÊmïì ¥ÉÆæÃmÉÃPÀë£ï CUÀð£Àå¸ÉõÀ£ï (j) gÀªÀgÀ°è zÀÆgÀÄ ¤ÃrzÀÄÝ, DgÉÆÃ¦vÀgÀ QgÀÄPÀļÀ vÁ¼ÀzÉà vÀªÀgÀÄ ªÀÄ£ÉAiÀÄ°è §A¢gÀĪÀÅ zÁV ¤ÃrzÀ ¦AiÀiÁ𢠪ÉÄðAzÀ ¸ÀzÀgï §eÁgï  oÁuÉ UÀÄ£Éß £ÀA. 177/15 PÀ®A 498(J)  ¸À»vÀ 34 L¦¹ & 3, 4 r.¦.PÁAiÉÄÝ UÀÄ£Éß zÁR°¹PÉÆAqÀÄ vÀ¤SÉ PÉÊ PÉÆ¼Àî¯ÁVzÉ.
¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 17-08-2015 ರಂದು 00-45 ಎ.ಎಂಗೆ ಭೀಮರಾಜ ಕ್ಯಾಂಪಿನಲ್ಲಿ ಶ್ರೀಧರ್ ಈತನ ಹೊಲದ ಹತ್ತಿರ ರಸ್ತೆಯ ಬಾಜು ಸಾರ್ವಜನಿಕ ಸ್ಥಳದಲ್ಲಿ 1) ¸ÁgÀ¢ü vÀAzÉ ¸ÀĨÁâgÁªï ªÀAiÀÄ 50 ªÀµÀð eÁ: PÀªÀiÁä MPÀÌ®ÄvÀ£À ¸Á : ©üêÀÄgÁd PÁåA¥ï ºÁUÀÆ EvÀgÉ 7 d£ÀgÀÄ PÀÆr  ಗ್ಯಾಸ್ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ಹಣವನ್ನು ಪಣಕ್ಕೆ ಇಟ್ಟು ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ. ಸಿಂಧನೂರು ಮತ್ತು ಸಿ.ಪಿ.ಐ. ಸಿಂಧನೂರುರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 71,100/-, 52 ಇಸ್ಪೀಟು ಎಲೆಗಳು, ಗ್ಯಾಸ್ ಲೈಟ್ ಅ.ಕಿ.ರೂ. 300/-, ಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 241/2015 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                     ದಿನಾಂಕ:16-08-2015 ರಂದು ಮಧ್ಯಾಹ್ನ 1300 ಗಂಟೆಗೆ ಶ್ರೀ.ಅಮರಪ್ಪ ಎಸ್.ಶಿವಬಲ್ ಪಿಎಸ್.ಐ(ಕಾಸು) gÀªÀgÀÄ ¹§âA¢AiÉÆA¢UÉ  ಪಂಚರ ¸ÀªÀÄPÀëªÀÄ gÀªÀgÀÄ PÀÆr ರಾಯಚೂರು ಹಬೀಬಿಯಾ ಮಸೀದ ಎಲ್.ಬಿ.ಎಸ್ ನಗರದ ಆರೋಪಿತಳಾದ ಪದ್ಮಮ್ಮ @ ಪದ್ಮಾವತಿ ಗಂಡ ಈರಣ್ಣ, 50 ವರ್ಷ, ಈಳಿಗೇರಮನೆಕೆಲಸ, ಸಾ|| ಹಮೀಬಿಯಾ ಮಸೀದಿಯ ಎದುರುಗಡೆ ಎಲ್.ಬಿ.ಎಸ್ ನಗರ ರಾಯಚೂರು ಈಕೆಯು ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾನವ ಜೀವಕ್ಕೆ ಅಪಾಯಕಾರಿ ಸೇಂದಿ ತಯಾರಿಸುವ ಸಿ.ಹೆಚ್ ಪೌಡರ ಮಾರಾಟ ಮಾಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಿ ಸದರಿಯವಳ ವಶದಿಂದ ಸುಮಾರು 2 ಕೆ.ಜಿ ಸಿ.ಹೆಚ್. ಪೌಡರ ಅ.ಕಿ ರೂ 2000/-, ನಗದು ಹಣ 100/- ರೂ ಳನ್ನು ಜಪ್ತಿ ಮಾಡಿಕೊಂಡು ಶಾಂಪಲ್ ಕುರಿತು 100 ಗ್ರಾಂ ಸಿಹೆಚ್. ಪೌಡರನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದು ಬಿಳಿ ಬಟ್ಟೆಯಲ್ಲಿ ಹೊಲಿದು ಸೀಲ್ ಮಾಡಿ ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 1415 ಗಂಟೆಗೆ ಠಾಣೆಗೆ ಬಂದು ತಮ್ಮ ಜ್ಞಾಪನ ಪತ್ರದೊಂದಿಗೆ, ದಾಳಿ ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲನ್ನು ಹಾಜರಪಡಿಸಿದ್ದರ ಮೇಲಿಂದ ಮಾರ್ಕೆಟಯಾರ್ಡ ಠಾಣೆ ಪೊಲೀಸ್ ಠಾಣೆ  ಗುನ್ನೆ ನಂ:96/2015 ಕಲಂ:273. 284 ಐಪಿಸಿ & 32.34 ಕೆ.ಇ.ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


                ದಿನಾಂಕ 16-08-2015 ರಂದು ಬಾಪೂರ ಸೀಮಾಂತರದಲ್ಲಿರುವ ಬಾಪೂರ ಕ್ರಾಸ ಮುಖಾಂತರ ಕಲಬೆರೆಕೆ ಸೇಂದಿ ಮಾರಾಟ ಮಾಡುವ ಕುರಿತು ಅಂದ್ರಾದ ಸುಲ್ತಾನಪೂರ ಕಡೆಯಿಂದ ತೆಗೆದುಕೊಂಡು ಹೋಗುವ  ಬಗ್ಗೆ ಬಾತ್ಮೀ ಬಂದಿದ್ದು, ಶ್ರೀ ಈಶ್ವರಪ್ಪ ..ಎ.ಎಸ್.ಐ. ಸಾಹೇಬರು ಮತ್ತು ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ.ಕೆಎ.36 ಜಿ.178 ನೇದ್ದರಲ್ಲಿ ಬಾಪೂರ ಕ್ರಾಸ ಹತ್ತಿರ ಹೋಗಿ ಅಂದ್ರಾದ ಸುಲ್ತಾನಪೂರ ಕಡೆಯಿಂದ ಮೋಟಾರ ಸೈಕಲಗಳ ಮೇಲೆ ಬರುತ್ತಿದ್ದವರ ಮೇಲೆ ದಾಳಿ ಮಾಡಿ »rzÀÄ ಉಂಡೇಕಾರ ಚಂದ್ರಶೇಖರ ತಂದೆ ರಾಯಪ್ಪ ವಯಾ 55 ವರ್ಷ ಜಾತಿ ಕಬ್ಬೇರ  ಗುಮಾಸ್ತ ಸಾ: ಗದ್ವಾಲರೋಡ ಮಡ್ಡಿಪೇಟ ರಾಯಚೂರು,
ಅಂಜನೇಯ್ಯ ತಂದೆ ಬುಡ್ಡತಿಮ್ಮಪ್ಪ ವಯಾ 40 ವರ್ಷ ಜಾತಿ ಮಾದಿಗ : ಕೂಲಿಕೆಲಸ ಸಾ: ಕುರುಬದೊಡ್ಡಿ ತಾ:ಜಿ: ರಾಯಚೂರು EªÀgÀÄUÀ¼ÀÄ ¹QÌ©¢zÀÄÝ   ಅವರಿಂದ 1) ಹಿರೋಹೊಂಡಾ ಮೋಟಾರ ಸೈಕಲ ಇದ್ದು ಅದರ ನಂ ಕೆ.ಎ 36 ವೈ 3568 ಕಿಮ್ಮತ್ತು     20,000/- ರೂ ಬೆಲೆಬಾಳುವದು2) ಹಿರೋಹೊಂಡಾ ಮೋಟಾರ ಸೈಕಲ ಇದ್ದು ಅದರ ನಂ ಕೆ.ಎ 36 ಕೆ  2445    ಕಿಮ್ಮತ್ತು 20,000/- ರೂ ಬೆಲೆಬಾಳುವದು3)) 10 ಲೀಟರ್ ಕಲಬೆರಕೆ ಸೇಂದಿ .ಕಿ.ರೂ.50/-     ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಹಾಗೂ 02 ಜನರ ಆರೋಪಿತರನ್ನು ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಹಾಗೂ ಈ ಜ್ಞಾಪನ ಪತ್ರದ ಆಧಾರದ ಮೇಲೆ ಮೇಲಿನಂತೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.08.2015 gÀAzÀÄ 204 ¥ÀææPÀgÀtUÀ¼À£ÀÄß ¥ÀvÉÛ ªÀiÁr  17500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 17-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-08-2015        

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 85/2015, PÀ®A 302 eÉÆvÉ 34 L¦¹ ªÀÄvÀÄÛ 3(2)(5) J¸ï.¹/J¸ï.n PÁAiÉÄÝ :-        
ಫಿರ್ಯಾದಿ ¥ÀzÁäªÀw UÀAqÀ ±ÀgÀt¥Áà UÉÆqÉ£ÀªÀgÀ ªÀAiÀÄ: 40 ªÀµÀð, ¸Á: ¸ÉÆgÀ½î ರವರ ಗಂಡ ಶರಣಪ್ಪಾ ಇತನು ಫಿರ್ಯಾದಿಗೆ ಹಾಗೂ ತನ್ನ ಎರಡನೇ ಹೆಂಡತಿಯನ್ನು ಬಿಟ್ಟು ಒಬ್ಬನೆ ಸೊರಳ್ಳಿ ಗ್ರಾಮದಲ್ಲಿ ಝೊಪಡಿ ಮನೆಯಲ್ಲಿ ವಾಸವಿರುತ್ತಾನೆ, ದಿನಾಂಕ 16-08-2015 ರಂದು ಫಿರ್ಯಾದಿಯವರ ಭಾವನ ಮಗ ಸಂದೀಪ ಇತನು ಕರೆ ಮಾಡಿ ಝೋಪಡಿಯಲ್ಲಿ ನನ್ನ ಗಂಡ ಮೃತ ಹೊಂದಿದ್ದಾನೆ  ಅಂತ ತಿಳಿಸಿದ್ದನು, ಫಿರ್ಯಾದಿ ಮತ್ತು ಫಿರ್ಯಾದಿಯವರ ತಮ್ಮ ಮಲ್ಲಪ್ಪಾ ತಮ್ಮ ತಾಯಿ ಲಕ್ಷ್ಮೀಬಾಯಿ ಹಾಗೂ ಮಕ್ಕಳು ಕೂಡಿಕೊಂಡು  ಸೊರಳ್ಳಿ ಗ್ರಾಮಕ್ಕೆ ಬಂದು ನೋಡಲಾಗಿ ಗಂಡ ಮೃತ ಹೊಂದಿ ಅಂಗಾತಾಗಿ ಮಲಗಿದ್ದು, ಗಂಡನ ಮೈಮಲೆ ತಮ್ಮನ ಸಹಾಯದಿಂದ  ಹೆಣವನ್ನು  ಪರಿಶೀಲಿಸಿ ಯಾವುದೇ ಗಾಯ ಕಂಡು ಬರುವುದಿಲ್ಲ, ಇಲ್ಲಿ ಬಂದ ಮೇಲೆ ತಮ್ಮನಿಗೆ ಮಾಹಿತಿ  ಗೊತ್ತಾಗಿದ್ದೆನೆಂದರೆ ದಿನಾಂಕ 15-08-2015 ರಂದು  ರಫಿಕಮಿಯ್ಯಾ ಅತಿವಾಳ  ಮತ್ತು ಅವನ ಜೋತೆ ಒಬ್ಬ ಹೆಣ್ಣು ಮಗಳು ಹೊನ್ನಿಕೇರಿ ಥಾಂಡಾ ದವರು  ಬಂದಿದ್ದರು ರಾತ್ರಿಯಲ್ಲಾ ಇದ್ದು ಅವರು ರಾತ್ರಿ 1 ಗಂಟೆ ಸುಮಾರಿಗೆ ಹೊಗಿದ್ದರು ಅಂತ ತಿಳಿಯಿತು, ತಮ್ಮ ಮನೆಯಲ್ಲಿ ಪರಿಶೀಲಿಸಿ ನೋಡಿದಾಗ ರಪೀಕಮಿಯ್ಯಾನ ಡೈರಿ ಮತ್ತು ಒಡೆದ ಹೆಣ್ಣು ಮಕ್ಕಳ ಬಳೆಗೆಳೆ ಮತ್ತು ಒಂದು ಪರ್ಸ ಬಿದಿದ್ದು ಇತ್ತು, ಮೂಗಿನಲ್ಲಿ ಇಡುವ ಬಂಗಾರದ ನಮೂನೆಯ ಕಡ್ಡಿ ಕೂಡ ಇತ್ತು ಅಂತ ತಮ್ಮ ತಿಳಿಸಿದ, ಇದನ್ನು ನೋಡಿದರೆ ಆ ಹೆಣ್ಣು ಮಗಳ ಸಂಭಂದ ಗಂಡನಿಗೂ  ರಫಿಕಮಿ್ಯಾನಿಗೂ  ತಕರಾರು ಆಗಿರಬಹುದು ಮತ್ತು  ಗಂಡನನ್ನು  ಆ ಹೆಣ್ಣು ಮಗಳು  ಮತ್ತು ರಫೀಕಮಿಯ್ಯಾ ಇಬ್ಬರೂ ಕೂಡಿ ಕೊಲೆ ಮಾಡಿದ  ಬಗ್ಗೆ ಸಂಶಯ ಇದೆ ಆದ್ದರಿಂದ  ಗಂಡನ  ಸಾವಿನಲ್ಲಿ ಆರೋಪಿತರಾದ 1) gÀ¦üPÀ«ÄAiÀiÁå ¸Á: CwªÁ¼À, 2)  ಒಬ್ಬ ºÉtÄÚ ªÀÄUÀ¼ÀÄ ¸Á: ºÉÆ£ÉßPÉj vÁAqÁ ಇವರಿಬ್ಬರ ಕೈವಾಡವಿರುವುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 133/2015, PÀ®A 87 PÉ.¦ PÁAiÉÄÝ :-
ದಿನಾಂಕ 16-08-2015 ರಂದು ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ gÀ«PÀĪÀiÁgÀ J¸À.J£À ¦.J¸ï.L d£ÀªÁqÁ ¥Éưøï oÁuÉ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯೊಂದಿಗೆ ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಇಸ್ಪೀಟ್ ಎಂಬ ನಸೀಬಿನ ಜೂಜಾಟ ಆಡುತ್ತಿದ್ದ ಆರೋಪಿತರಾದ 1) eÉÊ¥Á® vÀAzÉ ªÀÄ£ÉÆÃºÀgÀ ºÀ®UɣɯÃgÀ, 2) ªÀÄ£ÉÆÃºÀgÀ vÀAzÉ ªÀÄgÉ¥Áà ªÉÄÃvÉæ, 3) ¥ÀAqÀj vÀAzÉ £ÁUÀ¥Áà FqÀUÁgÀ, 4) avÁ£ÀAzÀ vÀAzÉ ªÀiÁtÂPÀ ¸ÁUÀgÀ J®èರು ¸Á: aîèVð ಇವರೆಲ್ಲರ ಮೇಲೆ ದಾಳಿ ಮಾಡಿ, ಸದರಿಯವರಿಗೆ ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸುತ್ತಿದ್ದ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 600/- ರೂಪಾಯಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes.

 ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ: 16/08/2015 ರಂದು ಅರ್ಜಿದಾರರು 11-30 ಪಿ.ಎಮ್ ಕ್ಕೆ ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ಇಂದು ರಾತ್ರಿ 10-00 ಗಂಟೆ ಸುಮಾರಿಗೆ ಅರ್ಜಿದಾರನು ತನ್ನ ಮಾವನಿಗೆ ಊಟ ಕೊಡುವ ಸಂಬಂಧ ಮನೆಯಿಂದ ಹೊರಟು ರಾಮನಗರ ಕ್ರಾಸಗೆ ಬಂದು ಆದರ್ಶ ನಗರಕ್ಕೆ ಹೋಗುವ ಸಂಬಂಧ ಆಟೋದಲ್ಲಿ ಹೋಗುವಾಗ ಆಟೋದಲ್ಲಿದ್ದ 4 ಜನ ಅಪರಿಚಿತ 22 ರಿಂದ 28 ವಯಸ್ಸಿನವರು ಆದರ್ಶನಗರಕ್ಕೆ ತೆಗೆದುಕೊಂಡು ಹೋಗದೇ ಕಪನೂರದ ಮಾಸಪ್ತಿ ದರ್ಗಾದ ಯೂಟರ್ನದಲ್ಲಿ 10-15 ಪಿಎಮ್ ಕ್ಕೆ ಒಯ್ದು ಅವನ ಹತ್ತಿರ ಇದ್ದ 2000/-ರೂ ನಗದು ಹಣ ಹಾಗೂ ಒಂದು ವಾಯ್ ಎಕ್ಸಟೆಲ್ ಮೋಬೈಲ್ ಅ.ಕಿ= 1800/-ರೂ ಹೀಗೆ ಒಟ್ಟು 3800/-ರೂ ಕಿಮ್ಮತ್ತಿನದ್ದನ್ನು ಚಾಕು ತೋರಿಸಿ ಕೈಯಿಂದ ಹೊಡೆದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆಂತ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 323/15 ಕಲಂ 392ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಚೌಕ ಪೊಲೀಸ್ ಠಾಣೆ : ದಿನಾಂಕ 16/08/2015 ರಂದು 19-45 ಪಿ.ಎಂ.ಕ್ಕೆ ಮಾನ್ಯ ಪಿ.ಐ ಚೌಕ ರವರು ಜ್ಞಾಪನಾ ಪತ್ರದ ಮೂಲಕ 4 ಜನ ಇಸ್ಟೇಟ ಜೂಜಾಟ ನಿರತ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ ಮುದ್ದೆ ಮಾಲು ಹಾಜರ ಪಡಿಸಿದ್ದು  ಸಂಕ್ಷಿಪ್ರ ಸಾರಾಂಶವೆನೆಂದರೆ ದಿನಾಂಕ 16.08.2015 ರಂದು ಸಾಯಂಕಾಲ 17-30 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಉಭಯ  ಪಂಚರಾದ 1) ಅಜರ್ುನ ತಂದೆ ಮಾಣಿಕಪ್ಪ ಮಕ್ಕಳಕರ ವ: 32 ಉ: ಗುತ್ತೆದಾರ ಜಾತಿ: ವಡ್ಡರ ಸಾ: ಪ್ಲಾಟ ನಂ. 222 ಗಾರ್ಡನ ಖುಲ್ಲಾ ಜಾಗೆಯ ಹತ್ತಿರ ಜಿಡಿಎ ಕಾಲೋನಿ ಶಹಾಬಜಾರ ಕಲಬುರಗಿ 2) ಬಲರಾಜ ತಂದೆ ಕರಣಪ್ರಸಾದ ತಿವಾರಿ ವ: 42 ಉ: ವ್ಯಾಪಾರ ಜಾತಿ: ಮರಾಠ ಸಾ: ಮನೆ ನಂ. 9-284 ನಿಯರ ಪಂಚಮುಖಿ ಹನುಮಾನ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ರವರನ್ನು ಬರಮಾಡಿಕೊಂಡು ಅವರು ಬಂದ ನಂತರ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಸಿಕೊಡಲು ವಿನಂತಿಸಿಕೊಂಡು ಅವರು ಒಪ್ಪಿಕೊಂಡಿದ್ದು ನಂತರ ಪಂಚರು ನಾನು ಮತ್ತು ಸಿಬ್ಬಂದಿ ಜನರಾದ ಬಂದೇನವಾಜ ಪಿಸಿ 429, ಕರಣಸಿಂಗ ಪಿಸಿ 422, ಪ್ರಕಾಶ ಪಿಸಿ 1132, ಕೂಡಿಕೊಂಡು ಠಾಣೆಗೆ ಒದಗಿಸಿ ಜೀಪ ನಂ ಕೆಎ-32-ಜಿ-639 ನೇದ್ದರಲ್ಲಿ ಕುಳಿತು 17-45 ಪಿ.ಎಂ.ಕ್ಕೆ ಠಾಣೆಯಿಂದ ಹೊರೆಟ್ಟು ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಸಾಯಂಕಾಲ 18-15 ಪಿ.ಎಂ.ಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಈರಣ್ಣಾ ತಂದೆ ಮಲ್ಲೇಶಿ ಪೂಜಾರಿ ವ ಯಃ 45 ವರ್ಷ ಉಃ ಟೇಲರ ಕೆಲಸ ಜಾಃ ಕುರಬ ಸಾಃ ಶಿವಲಿಂಗೇಶ್ವರ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ  ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2300 ರೂ. ನಗದು ಹಣ, 20 ಇಸ್ಪೇಟ ಎಲೆಗಳು ದೊರೆತಿದ್ದು 2) ರವಿ ತಂದೆ ದೇವಿಂದ್ರಪ್ಪ ಬೂಸನೂರ ವಯಃ 38 ವರ್ಷ ಉಃ ಅಟೋ ಚಾಲಕ ಜಾಃ ಲಿಂಗಾಯಿತ ಉಃ ಲಕ್ಷ್ಮೀ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1100 ರೂ. ನಗದು ಹಣ, 25 ಇಸ್ಪೇಟ ಎಲೆಗಳು ದೊರೆತಿದ್ದು 3) ಸಂತೋಷ ತಂದೆ ರಾಮಚಂದ್ರ ಜಿಂಗಾಡೆ  ವ: 34 ಉ: ಅಟೋ ಚಾಲಕ  ಜಾತಿ: ಕ್ಷತ್ರೀಯ  ಸಾ: ಶಿವಲಿಂಗೇಶ್ವರ ಗುಡಿ ಹತ್ತಿರ ಶಿವಾಜಿ ನಗರ  ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1500 ರೂ. ನಗದು ಹಣ ದೊರೆತಿದ್ದು 4) ಶರಣಪ್ಪ ತಂದೆ ಕಾಶಿರಾಯ ಟೆಂಗಳಿ ವಯಃ 40 ವರ್ಷ ಉಃ ವ್ಯಾಪರ ಜಾಃ ಲಿಂಗಾಯಿತ ಸಃ ಓಂ ನಗರ ಸೇಡಂ ರೋಡ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1200 ರೂ. ನಗದು ಹಣ ದೊರೆತಿದ್ದು ಸ್ಥಳದಲ್ಲಿ ನಗದು ಹಣ 950 ರೂಪಾಯಿ, 7 ಎಲೆಗಳು ಹೀಗೆ ಒಟ್ಟು ಹಣ 7,050 ರೂ. ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ 18-15 ಪಿ.ಎಂ.ದಿಂದ 19-15 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೇಮಾಲಿಗೆ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಕೇಸಿನ ಸಾಕ್ಷಿ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ 19-45 ಪಿ.ಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು ಸದರಿಯವರ ವಿರುಧ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಆದೇಶದಂತೆ ಠಾಣೆ ಗುನ್ನೆ ನಂ. 133/2015 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 16.08.2015 ರಂದು  ರಂದು 2.30 ಪಿ.ಎಮ್. ಕ್ಕೆ ಫಿರ್ಯಾದಿದಾರ ಶ್ರೀ ಸಂದೀಪ ತಂದೆ  ಬಾಲಕೃಷ್ನಾ  ಸಾಃ ಚಾಂದಬಡಾ  ಶಹಾಬಾದ ರವರು  ಠಾಣೆಗೆ ಹಾಜರಾಗಿ  ಒಂದು  ಕಂಪ್ಯೂಟರ ಮಾಡಿಸಿದ  ಅರ್ಜಿ ಹಾಜರುಪಡಿಸಿದ್ದು ಸಾರಂಶವೆನೆಂದರೆ, ನನ್ನದ್ದು ಶಹಾಬಾದ ಪಟ್ಟಣದ ಮಜ್ಜಿದ ಚೌಕ ಹತ್ತಿರ ಬೆಂಗಳೂರ ಅಯ್ಯಂಗಾರ ಬೇಕರಿ ಇದ್ದು ನನ್ನ ಹತ್ತಿರ ಲಕ್ಷ್ಮಿ ಗಂಡ ಚಂದ್ರಕಾಂತ ಸನಾದಿ ವಯಾ: 35 ವರ್ಷ ಜಾ: ಹೊಲೇಯ ಸಾ: ಮಿಲತ ನಗರ ಶಹಾಬಾದ ಇವರು  ಸುಮಾರು ಎರಡು ವರ್ಷಗಳಿಂದ ನನ್ನ ಬೇಕರೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಅವರಂತೆ ಬೇಕರಿಯಲ್ಲಿ ರಾಹುಲ ಇತನು ಕೆಲಸ ಮಾಡಿಕೊಂಡು ಇರುತ್ತಾನೆ.  ಹೀಗಿದ್ದು ದಿನಾಂಕ: 15/08/2015 ರಂದು ಪ್ರತಿ ದಿನದಂತೆ ಮುಂಜಾನೆ ಬೇಕರಿ ಅಂಗಡಿಯನ್ನು ನಾನು ತೆಗೆದಿದ್ದು ಕೆಲಸಕ್ಕಾಗಿ ಪ್ರತಿದಿನದಂತೆ ಶ್ರೀಮತಿ ಲಕ್ಷ್ಮಿ ಹಾಗೂ ರಾಹುಲು ಇವರುಗಳು ಕೆಲಸಕ್ಕೆ ಬಂದು ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ ನಾನು ಊಟಕ್ಕೆ ಮನೆಗೆ ಹೋಗಿದಾಗ ಲಕ್ಷ್ಮಿ ಮತ್ತು ರಾಹುಲ ಇಬ್ಬರು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದರು. ನಾನು ಮರಳಿ ಮದ್ಯಾಹ್ನ 3-30 ಗಂಟೆಗೆ ನಾನು ಅಂಗಡಿಗೆ ಬಂದಾಗ ಅಂಗಡಿಯ ಮುಂದೆ ಸುಮಾರು ಜನರು ಸೇರಿದ್ದು ನೋಡಿ ಲಕ್ಷ್ಮಿ ಕೈಗೆ ರಕ್ತಗಾಯಾವಾಗಿದ್ದು ನೋಡಿ ವಿಚಾರಿಸಲಾಗಿ.  ಅವಳು ತಿಳಿಸಿದ್ದೇನೆಂದರೆ  ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ  ಮದ್ಯಾಹ್ನ 3-00 ಗಂಟೆಗೆಯ ಸುಮಾರಿಗೆ ಬೇಕರಿ ಅಂಗಡಿಯ ಎದುರುಗಡೆ ಇದ್ದ ಚಹಾ ಹೊಟೇಲದಲ್ಲಿ ಕೆಲಸ ಮಾಡುವ ಮಹ್ಮದ ಗೌಸ  ಇತನು ಬೇಕರಿ ಅಂಗಡಿಗೆ ಬಂದು ಒಂದು ತತ್ತಿ ಸಮೋಸ (Egg Pops )  ಕೇಳಿದ್ದು ನಾನು ಅವನಿಗೆ ಒಂದು ತತ್ತಿ ಸಮೋಸ ಕೊಟ್ಟಿದ್ದು ಅವನು ಅದಕ್ಕೆ ಸಾಸ ಕೊಡು ಅಂತಾ ಕೇಳಿದನು ನಾನು ಸಾಸ ಕೂಡ ಕೊಟ್ಟಿದ್ದು ನಂತರ ಅವನು ನನಗೆ ಸಮೋಸ ಕೈಯಿಂದ ಬಾಯಿಯಲ್ಲಿ ಇಡು ಅಂತಾ ಅಂದಿದಕ್ಕೆ ನಾನು ನಾನೇಕೆ ಇಡಲಿ ಬೇಕಾದರೆ ತಿನ್ನು ಇಲ್ಲದಿದ್ದರೆ ಹೋಗು ಅಂತಾ ಅಂದಿದಕ್ಕೆ ಅವನು ಒಮ್ಮೇಲೆ ಸಿಟ್ಟಿಗೆ ಬಂದು ನನ್ನಗೆ ನಿನಗೆ ಸೊಕ್ಕು ಬಂದಿದೆ ನನಗೆ ಸಮೋಸ ಬಾಯಿಯಲ್ಲಿ ಇಡು ಅಂದರೆ ಇಡುವುದಿಲ್ಲಾ ಅಂತಾ ಅಂದವನೆ ಕೌಂಟರ ಮೇಲೆ ಇದ್ದ ಚಾಕು ತೆಗೆದುಕೊಂಡು ನನ್ನ ಬಲ ಕೈಗೆ ಹಸ್ತದ ಹತ್ತಿರ ಹೊಡೆದು ರಕ್ತಗಾಯಾ ಮಾಡಿದನು ನಂತರ ನಾನು ಕೌಂಟರದಿಂದ ಹೊರಗೆ ಬಂದು ಯಾಕೆ ಹೊಡೆಯುತ್ತಿ ಅಂತಾ ಕೇಳಿದಕ್ಕೆ ಅವನು ನನಗೆ ಧೇಡ್ ರಾಂಡ ಮೇರೆಕೊ ಉಲ್ಟಾ ಬಾತ್ ಕರೆತೆ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯಾ ಪಡಿಸಿರುತ್ತಾನೆ. ಆಗ ಅಲ್ಲೆ ಅಂಗಡಿಯ ಒಳಗಡೆ ಇದ್ದ ರಾಹುಲ ಮತ್ತ ಅಲ್ಲಿಯೇ ಇದ್ದ ವಿಠಲ ಚೌದರಿ ರವರು ಜಗಳ  ನೋಡಿ ನನಗೆ ಹೊಡೆಯುದನ್ನು ಬಿಡಿಸಿರುತ್ತಾರೆ. ಸದರಿ ಮಹ್ಮದ ಗೌಸ ಇತನು ನನಗೆ ಸಮೋಸ ತ್ತಿನ್ನುವ ವಿಷಯದಲ್ಲಿ ವಿನಾ: ಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನ  ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾರೆ.  ನಾನು ಜಗಳದ ವಿಷಯವನ್ನು ಲಕ್ಷ್ಮಿ ಇವರ ಸಂಬಂಧಿಕರಿಗೆ ವಿಚಾರಿಸಿಕೊಂಡು ಪಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಲಕ್ಷ್ಮಿ ಗಂಡ ಚಂದ್ರಕಾತ ಸನಾದಿ ಜಾ:ಹೊಲೇಯ ಸಾ: ಮಿಲತ ನಗರ ಶಹಾಬಾದ ಇವರಿಗೆ ಸಮೋಸ ತಿನ್ನುವ ವಿಷಯದಲ್ಲಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಮಹ್ಮದ ಗೌಸ ಇತನ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಿ   ಲಕ್ಷ್ಮಿ ಇವರಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಿ ಕೊಡಬೇಕು  ಅಂತಾ ವಿನಂತಿ ಇರುತ್ತದೆ. ಅಂತಾ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ 120/2015 ಕಲಂ 323, 324, 504, 354, 307, ಐಪಿಸಿ ಮತ್ತು  ಕಲಂ 3( I )( X ), 3( 2 )(V), 3(XI) ಎಸ್.ಸಿ/ಎಸ್.ಸಿ. ಪಿ.ಎ  ಯಾಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮಹಾಗಾಂವ ಪೊಲೀಸ ಠಾಣೆ : ಇಂದು ದಿನಾಂಕ:16/08/2015 ರಂದು ಮದ್ಯಾಹ್ನ 03-00 ಗಂಟೆಗೆ ಬಸವೇಶ್ವರ ಆಸ್ಪತ್ರೆಯಿಂದ ಲಲೀತಾಬಾಯಿ ಗಂಡ ಲಕ್ಷ್ಮಣ ಸಾ:ಮಹಾಗಾಂವ ತಾಂಡಾ ಎಂಬುವವರು ವಾಹನ ಅಪಘಾತದಿಂದ ದು:ಖಪತ ಹೊಂದಿ ಉಪಚಾರ ಕುರಿತು ಸೇರಿಕೆಯಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿರುತ್ತದೆ ಅಂತಾ ತಿಳಿಸಿದ ಕೂಡಲೇ ಸಿಬ್ಬಂದಿಯವರೊಂದಿಗೆ ಕೂಡಲೇ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫೀರ್ಯಾದಿ ಶ್ರೀಮತಿ ಲಲೀತಾಬಾಯಿ ಗಂಡ ಲಕ್ಷ್ಮಣ ರಾಠೋಡ ವಯ-35 ವರ್ಷ ಜಾ-ಲಂಬಾಣಿ ಸಾ:ಮಹಾಗಾಂವ ತಾಂಡಾ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸದರಿಯವರು ತಮ್ಮ ಹೇಳಿಕೆಯಲ್ಲಿ ಇಂದು ದಿನಾಮಕ:16/08/2015 ರಂದು ಮದ್ಯಾಹ್ನ 01-15 ಗಂಟೆ ಸುಮಾರಿಗೆ ತಾನು ಮನೆ ಸಾಮಾನುಗಳನ್ನು ಖರೀದಿ ಮಾಡುವಗೊಸ್ಕರ ಕಮಲಾಪೂರಕ್ಕೆ ಹೋಗುವ ಕುರಿತು ಅಳಂದ ತಾಲೂಕಿನ ಮುರಡಿಯಿಂದ ಮಹಾಗಾಂವ ಕ್ರಾಸ್ ಕಡೆಗೆ ಹೊರಟ ಕಮಾಂಡರ್ ಜೀಪ್ ನಂ:ಕೆಎ-32-ಎಮ್-7786 ನೇದ್ದರಲ್ಲಿ ಕುಳಿತು ಹೋರಟಾಗ ತಹಶಿಲ್ದಾರ ತೋಟದ ಎದುರಿನ ರಸ್ತೆಯಲ್ಲಿ ಬರುತ್ತಿರುವಾಗ ಸದರಿ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಒಮ್ಮೇಲ್ಲೇ ಬ್ರೇಕ್ ಹೊಡೆದಿದ್ದರಿಂದ ವಾಹನ ನಿಯಂತ್ರಣ ತಪ್ಪಿ ವಾಹನವು ರಸ್ತೆಯಿಂದ ಕೆಳಗಿಳಿದು ಅಂದುಜು 30-40 ಮೀಟರ್ ಚಲಿಸಿ ಮುಂದೆ ಪಲ್ಟಿಯಾಗಿದ್ದರಿಂದ ಜೀಪಿನಲ್ಲಿದ್ದ ಒಬ್ಬ ಮಹಿಳೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ನನಗು ಎಡಗೈ ಮೊಳಕೈ ಹತ್ತಿರ ರಕ್ತ ಗಾಯ, ಬಲಗೈ, ಹೊಟ್ಟೆ ಹತ್ತಿರ, ಎರಡು ಮೋಳಕೈ ಹತ್ತಿರ ತರಚಿದ ಗಾಯಗಳಾಗಿದ್ದು ಇನ್ನುಳಿದ ಪ್ರಯಾಣಿಕರಿಗು ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಉಪಚಾರ ಕುರಿತು ತನಗೆ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆ ಹೆಸರು ಜೈನಾಬಿ ಗಂಡ ಖಾಜಾ ಪಟೇಲ್ ಮುಲ್ಲಾ ಸಾ:ಇಲ್ಲಾಳ ಹಾ.ವ:ಮುರಡಿ ಅಂತಾ ಗೊತ್ತಾಗಿದ್ದು ಚಾಲಕನ ಹೆಸರು ಫತ್ರು ಪಟೇಲ ಅಂತಾ ಗೊತ್ತಾಗಿರುತ್ತದೆ. ವಾಹನ ಚಾಲಕನು ವಾಹನ ಪಲ್ಟಿಯಾದ ಕೂಡಲೇ ಸ್ಥಳದಲ್ಲಿ ವಾಹ ಬಿಟ್ಟು ಓಡಿ ಹೋಗಿರುತ್ತಾನೆ. ಘಟನೆ ಜರುಗಿದಾಗ ಅಂದಾಜು 01-30 ಪಿ.ಎಮ್ ಆಗಿದ್ದು ಈ ಘಟನೆಗೆ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗು ನಿರ್ಲಷ್ಯತನದಿಂದ ನಡೆಸಿದ್ದರಿಂದ ಸಂಭವಿಸಿದ್ದು ಈ ಬಗ್ಗೆ ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆ ನೀಡಿ ಹೇಳಿಕೆ ಫೀರ್ಯಾದಿ ಸಾರಾಂಶ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:108/2015 ಕಲಂ:279,337,338,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.