Police Bhavan Kalaburagi

Police Bhavan Kalaburagi

Monday, August 29, 2016

BIDAR DISTRICT DAILY CRIME UPDATE 29-08-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-08-2016

ªÀÄ£ÁßJSÉÃ½î ¥ÉÆ°Ã¸ï oÁuÉ AiÀÄÄ.r.Dgï £ÀA. 11/2016, PÀ®A 174 ¹.Dgï.¦.¹ :-
¢£ÁAPÀ 28-08-2016 gÀAzÀÄ ¦üAiÀiÁ𢠢°Ã¥À vÀAzÉ £ÁUÀ£ÁxÀ ªÀAiÀÄ: 26 ªÀµÀð, eÁw: PÀÄA¨ÁgÀ, ¸Á: ªÀÄ£ÁßJSÉýî, vÁ: ºÀĪÀÄ£Á¨ÁzÀ gÀªÀgÀ vÀAzÉAiÀĪÀgÀÄ ªÀÄ£ÉAiÀİè Hl ªÀiÁrPÉÆAqÀÄ ªÀÄ£ÉAiÀİèzÀÝ MAzÀÄ JªÉÄäAiÀÄ£ÀÄß ªÉÄìĸÀ°PÉÌAzÀÄ ªÀģɬÄAzÀ ©lÄÖPÉÆAqÀÄ ºÉÆÃV ªÀÄ£ÁßJSÉýî UÁæªÀÄzÀ SÁeÁ ªÀÄfÃzï PÀ¯ÉÆÃ¤AiÀÄ £ÁåªÀÄvÀÄ §A§¼ÀV EªÀgÀ ªÀÄ£ÉAiÀÄ ¥ÀPÀÌzÀ°èzÀÝ RįÁè eÁUÉAiÀİè JªÉÄäAiÀÄ£ÀÄß ªÉÄìĸÀÄwÛgÀĪÁUÀ vÀAzÉAiÀĪÀgÀÄ C®ÄUÁr ©¢ÝgÀĪÀÅzÀ£ÀÄß PÀAqÀÄ ¦üAiÀiÁð¢AiÀÄÄ PÀÆqÀ¯Éà ºÉÆÃV £ÉÆÃqÀ®Ä vÀAzÉAiÀĪÀjUÉ D eÁUÉAiÀÄ°è £ÁåªÀÄvÀÄ §A§¼ÀV gÀªÀgÀ ªÀÄ£ÉUÉ «zÀÄåvï ¸ÀgÀ§gÁdÄ ªÀiÁrzÀ fAiÀĪÉÊgïzÀ°è (vÀAw) DPÀ¹äPÀªÁV «zÀÄåvï ºÀgÀr «zÀÄåvï ±ÁPï¢AzÀ vÀAzÉAiÀĪÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

OgÁzÀ(©) ¥ÉÆÃ°¸À oÁuÉ UÀÄ£Éß £ÀA. 150/2016, PÀ®A 457, 380 L¦¹ :-
ಫಿರ್ಯಾದಿ ಶೋಭಾ ಗಂಡ ಬಸವರಾಜ ದೇಶಮುಖ ಸಾ: ಬೊರಾಳ ರವರ ತಾಯಿ ಪಾರ್ವತಿ, ತಮ್ಮ ರಾಜು, ತಂಗಿ ಸಿದ್ದಮ್ಮಾ, ಗಂಡ ಬಸವರಾಜ ರವರು ಹೈದ್ರಾಬಾದನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯು ಬೊರಾಳ ಗ್ರಾಮದಲ್ಲಿ ವಾಸವಾಗಿದ್ದುಮ ದಿನಾಂಕ 27-08-2016 ರಂದು ಫಿರ್ಯಾದಿಯವರ ಮಗ ಯಲ್ಲೇಶ ಹಾಗೂ ತಂಗಿ ಸೋನಿಕಾ ರವರು ಬೀದರನಲ್ಲಿ ಮನೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದು ಅವರ ಹತ್ತಿರ ಹೊಗಿ ಮಾತಾಡಿ ಬರೋಣ ಎಂದು ಫಿರ್ಯಾದಿಯು ಬೀದರಗೆ ಹೋಗುವಾಗ ಫಿರ್ಯಾದಿಯ ಹಾಗೂ ಫಿರ್ಯಾದಿಯ ತಾಯಿಯ ಮನೆಗಳು ಕೀಲಿಹಾಕಿಕೊಂಡು ಹೊದಾಗ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯ ತಾಯಿಯವರ ಮನೆಯ ಬಾಗಿಲಿ ಕಿಲಿ ಮುರಿದು ಒಳಗಡೆ ಅಲಮಾರಿಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಯಾಗಿ ಮಾಡಿ ಅಲಮಾರಿಯಲ್ಲಿದ್ದ  1) ಬಂಗಾರದ 2 ತೊಲೆಯ ನೆಕಲೇಶ ಅ.ಕಿ 50,000/-ರೂ., 2) ಬಂಗಾರದ 6 ಗ್ರಾಂ ನ  ಉಂಗರು ಅ.ಕಿ 12,000/- ರೂ., 3) ಬಂಗಾರದ 15 ಗ್ರಾಂ ನ ಲ್ಯಾಕೇಟ ಅ.ಕಿ 35,000/- ರೂ., 4) ಬಂಗಾರದ 1 ತೊಲೆ ಒಂದು ಗುಂಡು ಸರ ಅ.ಕಿ 25,000/- ರೂ., 5) £ÀUÀzÀÄ ºÀt 7000/- gÀÆ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-08-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 123/2016, PÀ®A 32, 34 PÉ.E PÁAiÉÄÝ :-
ದಿನಾಂಕ 28-08-2016 ರಂದು ಕೊಟಗ್ಯಾಳ ಗ್ರಾಮದ ತೋರಣಾ ಹೋಗುವ ರಸ್ತೆ ಬದಿಯಲ್ಲಿ ಶಿವರಾಜ ಪಾಟೀಲ್ ರವರ ಕಿರಾಣಾ ಅಂಗಡಿ ಮುಂದೆ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮಧ್ಯದ ಬಾಟಲಿಗಳು ಅನಧೀಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿ ಟಿ.ಈರಣ್ಣಾ ಪಿ.ಎಸ.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆನ ಕೊಟಗ್ಯಾಳ ಗ್ರಾಮದ ತೋರಣಾ ಕ್ರಾಸ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ತೋರಣಾ ರಸ್ತೆಯ ಶಿವರಾಜ ಪಾಟೀಲ್ ರವರ ಕಿರಾಣಿ ಅಂಗಡಿಯ ಮುಂದೆ ಆರೋಪಿ ಮಹಾದೇವ ತಂದೆ ಶಿವರಾಜ ಪಾಟೀಲ್, ಸಾ: ಕೊಟಗ್ಯಾಳ, ತಾ: ಔರಾದ(ಬಿ) ಇತನು ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮದ್ಯದ ಬಾಟಲಿಗಳು ಜನರಿಗೆ ಮಾರಾಟ ಮಾಡಲು ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ಸದರಿಯವನ ಹತ್ತಿರ ಇದ್ದ ಕೈಚೀಲದ ಬಗ್ಗೆ ವಿಚಾರಿಸಿ ಪರಿಶಿಲಿಸಿದಾಗ 30 ಯುಎಸ್ ವಿಸ್ಕಿ 90 ಎಮ್.ಎಲ್ ಪ್ಲಾಸ್ಟಿಕ್ ಬಾಟಲಗಳು ಅ.ಕಿ 796/- ರೂ. ಮದ್ಯದ ಮುದ್ದೆ ಮಾಲು ದೋರೆತಿದ್ದು, ಸದರಿ ಮದ್ಯದ ಬಗ್ಗೆ ಪರವಾನಿಗೆ ಅಥವಾ ಕಾಗದ ಪತ್ರಗಳು ವಿಚಾರಿಸಿದಾಗ ಆರೋಪಿತನು ತನ್ನ ಹತ್ತಿರ ಯಾವುದೆ ಪರವಾನಿಗೆ ವಗೈರೆ ಇರುವುದ್ದಿಲ್ಲ ಅಂತ ತಿಳಿಸಿದನು, ಸದರಿ ಮದ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 273/2016, PÀ®A PÉ.E PÁAiÉÄÝ :-
ದಿನಾಂಕ 28-08-2016 ರಂದು 2 ಜನ ವ್ಯಕ್ತಿಗಳು ಮೊಟಾರ ಸೈಕಲ್  ಮೇಲೆ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದಾರೆಂದು ವಿಜಯಕುಮಾರ ಎನ್. ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಗ್ರಾಮದ ಮಾಣಿಕ ಕಂಡಕ್ಟರ ರವರ ಹೊಲದ ಹತ್ತಿರ ಗಿಡದ ಮರೆಯಲ್ಲಿ ನೋಡಲಾಗಿ ಆರೋಪಿತರಾದ 1) ಉದಯ ತಂದೆ ಶಂಕರ ಮಸಲರ ವಯ: 22 ವರ್ಷ, ಜಾತಿ: ಎಸ್.ಸಿ ದಲಿತ, 2) ಪ್ರಭು ತಂದೆ ರವಿಪಂಡರಗೇರೆ ವಯ: 22 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಇಬ್ಬರೂ ಕಣಜಿ, ತಾ: ಭಾಲ್ಕಿ, ಜಿ: ಬೀದರ ಇವರಿಬ್ಬರು ಮೊಟಾರ ಸೈಕಲ್ ಮೇಲೆ ಗೊಬ್ಬರ ಚೀಲದಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಬರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಮೊಟಾರ ಸೈಕಲ್ ನಿಲ್ಲಿಸಿ ಗೊಬ್ಬರ ಚೀಲದಲ್ಲಿ ಏನಿದೆ ಎಂದು ವಿಚಾರಿಸಿದಾಗ ಇದರಲ್ಲಿ ಸರಾಯಿ ಬಾಟಲಗಳು ಇವೆ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು, ಅಕ್ರಮ ಸರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಸರಕಾರದಿಂದ ಅನುಮತಿ ಪಡೆಯಲಾಗಿದೆಯೇ ಅಂತಾ ವಿಚಾರಿಸಲು ಅವನು ಸರಾಯಿ ಬಾಟಲಗಳನ್ನು ಮಾರಾಟ ಮಾಡಲು ಸರಕಾರದ ಯಾವುದೇ ಪರವಾನಿಗೆ ಇರುವುದಿಲ್ಲಾ ತಿಳಿಸಿದನು, ನಂತರ ಸದರಿ ಬಿಳಿ ಗೊಬ್ಬರ ಚೀಲ ಪರಿಶೀಲಿಸಿ ನೋಡಲು ಅದರಲ್ಲಿ  1) 180 ಎಮ್.ಎಲ್ ನ ಓ.ಟಿ ವಿಸ್ಕಿಯ 48 ಸಾರಾಯಿ ಬಾಟಲಗಳು ಅ.ಕಿ 2985/- gÀÆ 12 ಪೈಸೆ., 2) 180 ಎಮ್.ಎಲ್  ನ 10 ಐ.ಬಿ ಸರಾಯಿ ಬಾಟಲಗಳು ಅ.ಕಿ 1327/- ರೂಪಾಯಿ 4 ಪೈಸೆ., 3) 90 ಎಮ್.ಎಲ್ ನ 20 ಯು.ಎಸ್.ವಿಸ್ಕಿ ಪ್ಲಾಸ್ಟಿಕ್ ಸರಾಯಿ ಬಾಟಲಗಳು ಅ.ಕಿ 530/- ರೂ 8 ಪೈಸೆ ದಷ್ಟು ಇರುತ್ತವೆ, ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Sunday, August 28, 2016

BIDAR DISTRICT DAILY CRIME UPDATE : 28/08/2016

zsÀ£ÀÆßgÀ ¥Éưøï oÁuÉ UÀÄ£Éß ¸ÀA.21/2016, PÀ®A 174 ¹Dg惡;-
ದಿನಾಂಕ : 25/08/2016 ರಂದು ಮುಂಜಾನೆ 1000 ಗಂಟೆಯಿಂದ ದಿನಾಂಕ: 26/08/2016 ರ ಮದ್ಯಾಹ್ನ 1400 ಗಂಟೆಯ ಅವಧಿಯ ಒಳಗೆ ¦üAiÀiÁð¢ ಚಿನ್ನಮ್ಮಾ ಗಂಡ ಬಾಬುರಾವ ಮೇತ್ರೆ ಸಾ:ರುದನೂರ EªÀgÀ ªÀÄUÀ ಸಂತೋಷ ತಂದೆ ಬಾಬುರಾವ ಮೇತ್ರೆ ವಯ:22 ವರ್ಷ, ಜಾತಿ: ಕುರಬುರ, ಸಾ: ರುದನೂರ ಈತನು ಮಾನಸಿಕ ಅಸ್ವಸ್ಥನಾಗಿದ್ದು, ಗ್ರಾಮದ ಬಾಬುರಾವ ಹಲಗೆ ರವರ ಹೊಲದಲ್ಲಿದ್ದ ತಗ್ಗು ಕೆದರಿದ ಹೊಂಡಾದಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ¦üAiÀiÁð¢ ಚಿನ್ನಮ್ಮಾ gÀªÀgÀ ªÀÄUÀ ಮಾನಸಿಕ ಅಸ್ವಸ್ಥನಾಗಿದ್ದಲೇ ಹೊಂಡಾದಲ್ಲಿ ಮುಳುಗಿ ಸತ್ತಿರುತ್ತಾನೆ. ¦üAiÀiÁð¢UÉ AiÀiÁgÀ ªÉÄÃ®Ä ಯಾವುದೇ ಸಂಶಯ ವಗೈರೆ ಇರುವುದಿಲ್ಲಾ JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß ¸ÀA.04/2016, PÀ®A 174 ¹.Dgï.¦.¹. :-
¢£ÁAPÀ 27/08/2016 gÀAzÀÄ 1200 UÀAmÉUÉ ¦üAiÀiÁ𢠱ÀgÀtªÀiÁä UÀAqÀ CdÄð£À ªÀiÁgÀ§¯É ªÀAiÀÄ: 40 ªÀµÀð, eÁw: J¸ï.¹., G: PÀư PÉ®¸À ¸Á: ¨ÉîÆgÀ, vÁ: §¸ÀªÀPÀ¯Áåt EªÀgÀÄ ¸ÀĪÀiÁgÀÄ 20 ªÀµÀðUÀ½AzÀ ¨ÉîÆgÀ UÁæªÀÄzÀ vÀ£Àß UÀAqÀ ªÀÄÈvÀ CdÄð£À vÀAzÉ PÁ²£ÁxÀ ªÀiÁ§ð¯É ªÀAiÀĸÀÄì: 45 eÁw: J¸ï.¹. ºÉÆÃ°AiÀÄ G: MPÀÌ®ÄvÀ£À ¸Á: ¨ÉîÆgÀ vÁ: §¸ÀªÀPÀ¯Áåt FvÀ£À eÉÆvÉAiÀÄ°è ¸ÀA¸ÁgÀ ªÀiÁqÀÄwÛzÀÄÝ, ¦üAiÀiÁð¢UÉ JgÀqÀÄ UÀAqÀÄ, M§â¼ÀÄ ºÉtÚªÀÄUÀ½zÀÄÝ, ¦üAiÀiÁð¢AiÀÄ PÀÄlÄA§UÀPÉÌ ¨ÉîÆgÀ ²ªÁgÀzÀ°è ºÉÆ® ¸ÀªÉð £ÀA. 461 gÀ°è £ÀªÀÄä ªÀiÁªÀ£ÁzÀ PÁ²£ÁxÀ gÀªÀgÀ ºÉøÀj£À°è 3 JPÀgÉ d«ÄãÀÄ EzÀÄÝ, CzÀgÀ ¸ÁUÀĪÀ½ DUÀÄ ºÉÆÃUÀÄUÀ¼À£ÀÄß ªÀÄÈvÀ CdÄð£ï £ÉÆÃr PÉÆ¼ÀÄîwÛzÀÝgÀÄ ªÀÄvÀÄÛ UÀrUËAqÀUÁAªÀ ¦.PÉ.¦.J¸ï(¸ÉƸÁ¬Än) §åAPï£À°è ¸Á® EzÉ  F ªÀµÀð PÀÆqÀ ªÀÄ¼É ZÀ£ÁßV DV®è ¨É¼É ZÀ£ÁßV ¨É¼É¢®è. ¨ÁåAPÀ ¸Á® ºÉÃUÉ wÃj¸À¨ÉÃPÀÄ CAvÀ DUÁUÀ ªÀÄ£ÉAiÀÄ°è ªÀÄÈvÀ£ÀÄ ºÉüÀÄwÛzÀÝgÀÄ. »ÃVgÀĪÀ°è ¢£ÁAPÀ 26/08/2016 gÀAzÀÄ gÁwæ 10-00 UÀAmÉ ¸ÀĪÀiÁjUÉ ºÉÆ®zÀ PÀqɬÄAzÀ §AzÀÄ ªÀÄÈvÀ CdÄð£ï EvÀ£ÀÄ Hl ªÀiÁqÀzÉ ªÀÄ®V PÉÆAqÀgÀÄ. ªÀÄgÀÄ ¢ªÀ¸À ¨É¼ÀUÉÎ 0800 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ UÀAqÀ CdÄð£À EªÀgÀÄ ªÁAw ¨Éâ ªÀiÁrPÉÆ¼ÀÄîwÛgÀĪÀzÀjAzÀ «ZÁj¸À®Ä ºÉÆ®zÀ°è ¨É¼ÉUÉ ¹A¥Àr¸ÀĪÀ QÃl £Á±ÀPÀªÀ£ÀÄß PÀÄr¢gÀĪÁV w½¹zÀÄÝ, PÀÆqÀ¯É SÁ¸ÀV ªÁºÀ£ÀzÀ°è §¸ÀªÀPÀ¯Áåt ¸ÀgÀPÁj D¸ÀàvÉæAiÀİè zÁR®Ä ªÀiÁrzÀÄÝ, aQvÉì ¥sÀ®PÁjAiÀiÁUÀzÉ ¢£ÁAPÀ 27/08/2016 gÀAzÀÄ 1130 UÀAmÉUÉ ªÀÄÈvÀ ¥ÀnÖgÀÄvÁÛ£É. ¦üAiÀiÁð¢AiÀÄ UÀAqÀ ¨ÁåAPÀ ¸Á® ºÉÃUÉ wÃj¸À¨ÉÃPÉAzÀÄ vÀ£Àß  ªÀÄ£À¹ì£À ªÉÄÃ¯É ¥ÀjuÁªÀÄ ªÀiÁqÀPÉÆAqÀÄ «µÀ ¸Éë¹ ªÀÄÈvÀ ¥ÀnÖzÀÄÝ EgÀÄvÁÛgÉ. ªÀÄÈvÀ CdÄð£À ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀ¢®è JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß ¸ÀA.177/2016, PÀ®A 454, 457, 380 L¦¹ :-
¢£ÁAPÀ: 27-08-2016 gÀAzÀÄ 1700 UÀAmÉUÉ ¦AiÀiÁð¢ DPÁ±À vÀAzÉ ²ªÀgÁeï ¥Ánïï, ªÀAiÀĸÀÄì: 36 ªÀµÀð, eÁw: °AUÁAiÀÄvÀ, G: ªÁå¥ÁgÀ, ¸Á: gÁWÀªÉÃAzÀæ PÁ¯ÉÆÃ¤, ©ÃzÀgÀ gÀªÀgÀÄ ±ÁæªÀt ªÀiÁ¸ÀzÀ ¤«ÄvÀå ZÁUÀA¯ÉÃgÁ «ÃgÀ¨sÀzÉæÃ±ÀégÀ zÉêÀ¸ÁÜ£ÀPÉÌ ºÉÆÃUÀĪÀ PÀÄjvÀÄ ªÀÄ£ÉUÉ ©ÃUÀ ºÁQPÉÆAqÀÄ ºÉÆÃVgÀÄvÁÛgÉ. ªÀÄgÀ½ ªÀÄ£ÉUÉ §AzÀÄ ªÀÄ£ÉAiÀÄ ©ÃUÀ vÉUÉAiÀÄ®Ä £ÉÆÃqÀ¯ÁV ªÀÄ£ÉUÉ ºÁQzÀ ©ÃUÀ EgÀ°®è ¨ÁV°£À PÉÆAr ªÀÄÄjzÀÄ ©¢zÀÝ£ÀÄß £ÉÆÃr ªÀÄ£ÉAiÀÄ M¼ÀUÉ ºÉÆÃV £ÉÆÃqÀ¯ÁV ªÀÄ£ÉAiÀİè£À J¯Áè ¸ÁªÀiÁ£ÀÄUÀ¼ÀÄ a¯Á覮èAiÀiÁV ©¢zÀÄÝ C¯ÉäÃgÁ ¯ÁPÀgÀzÀ°ènÖzÀÝ 1) §AUÁgÀzÀ 1 eÉÆvÉ ¥Ál°UÀ¼ÀÄ vÀÆPÀ 40 UÁæA, 2) §AUÁgÀzÀ ZÉÊ£ï vÀÆPÀ 20 UÁæA, 3) §AUÁgÀzÀ UÀAl£ï ZÉÊ£ï 20 UÁæA, 4) §AUÁgÀzÀ 4 GAUÀÄgÀUÀ¼ÀÄ vÀÆPÀ 20 UÁæA, 5) ¨É½îAiÀÄ DgÀw ¸ÉÃmï vÀÆPÀ 250 UÁæA, 6) ¨É½îAiÀÄ ¸ÀªÀĬÄUÀ¼ÀÄ vÀÆPÀ 200 UÁæA, 7) ¨É½îAiÀÄ ®Qëöäà ¢Ã¥ÀUÀ¼ÀÄ vÀÆPÀ 200 UÁæA, 8)  ¨É½îAiÀÄ UÁè¸ÀUÀ¼ÀÄ vÀÆPÀ 200 UÁæA, ¨É½îAiÀÄ ¥ÉèÃmï vÀÆPÀ 50 UÁæA, 9) gÁåqÉÆÃ, ¥Éưøï, CgÁä¤, gÉÆÃ¯ÉÃPïì ªÀÄvÀÄÛ PÁå¹AiÉÆÃ PÀA¥À¤AiÀÄ 9 PÉÊUÀrAiÀiÁgÀUÀ¼ÀÄ 10) 3 PÀ£ÀßPÀUÀ¼ÀÄ ºÁUÀÆ £ÀUÀzÀÄ ºÀt 1,30,000/-gÀÆ. »ÃUÉ MlÄÖ C.Q.- 5,74,000/-gÀÆ gÀÆ ¨É¯É ¨Á¼ÀĪÀÅzÀ£ÀÄß C¥ÀjavÀ PÀ¼ÀîgÀÄ ªÀÄ£ÉAiÀÄ ¨ÁV°UÉ ºÁQzÀ ©ÃUÀ ªÀÄÄjzÀÄ ªÀÄ£ÉAiÀÄ M¼ÀUÉ ¥ÀæªÉò¹ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


£ÀÆvÀ£À £ÀUÀgÀ ¥Éưøï oÁuÉ UÀÄ£Éß ¸ÀA.176/2016, PÀ®A 317 L¦¹ :-
¢£ÁAPÀ: 31-07-2016 gÀAzÀÄ ©ÃzÀgÀ f¯Áè ¸ÀgÀPÁj D¸ÀàvÉæ ©ÃzÀgÀ£À°è MAzÀÄ ¢£ÀzÀ UÀAqÀÄ ªÀÄUÀÄ«£À ¸ÀļÀÄî ªÀiÁ»w ¤Ãr zÁR°¹gÀÄvÁÛgÉ. f¯Áè ¸ÀgÀPÁj D¸ÀàvÉæAiÀĪÀgÀÄ ¸ÀzÀj ªÀÄUÀÄ«UÉ aQvÉì ¤Ãr DgÉÆÃUÀå UÀÄt ªÀÄÄRªÁVgÀĪÀÅzÀjAzÀ «µÀAiÀĪÀ£ÀÄß zÀÆgÀªÁt PÀgÉ ªÀÄÄSÁAvÀgÀ w½¹gÀÄvÁÛgÉ. DzÀÝjAzÀ ¸ÀzÀj ªÀÄUÀÄ«UÉ ¥Á®PÀgÀ£ÀÄß ¥ÀvÉÛ ºÀZÀÑ®Ä ¸ÀÆPÀÛ PÀæªÀÄ PÉÊUÉÆ¼Àî¨ÉPÉAzÀÄ PÉÆlÖ ¦üAiÀiÁ𢠸ÀAdAiÀÄPÀĪÀiÁgÀ qÁPÀļÀV CzsÀåPÀëgÀÄ ªÀÄPÀ̼À PÀ¯Áåt ¸À«Äw ªÉÄÊ®ÆgÀÄ ©ÃzÀgÀ gÀªÀgÀ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß ¸ÀA.183/2016, PÀ®A 279, 304[J]L¦¹ eÉÆvÉ 187 L,JªÀiï,« DåPÀÖ :-
¢£ÁAPÀ;27/08/2016 gÀAzÀÄ ªÀÄÄAeÁ£É CAzÁdÄ 1030 UÀAmÉUÉ ¦üAiÀiÁð¢ KPÀ£ÁxÀ vÀAzÉ vÀÄPÁgÁªÀÄ ªÀiÁ£ÀPÁj ªÀAiÀÄ 20 ªÀµÀð eÁ; ªÀÄgÁoÀ G; qÉæöʪÀgÀ ¸Á; ªÀ¼À¸ÀAUÀ EvÀ£ÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É ºÁUÀÆ EvÀ£À ¸ÀA§A¢AiÀiÁzÀ ªÀÄÈvÀ PÀȵÀ vÀAzÉ ²ªÁf ªÀiÁ£ÀPÁj ªÀAiÀÄ 26 ªÀµÀð eÁ; ªÀÄgÁoÀ G; PÀư PÉ®¸À ¸Á; ªÀ¼À¸ÀAUÀ EvÀ£ÀÄ vÀ£Àß ¥ÁåµÀ£À ¥ÉÆæÃ ªÉÆÃmÁgÀ ¸ÉÊPÀ® £ÀA PÉ,J 39 PÉ 1818 £ÉÃzÀÝgÀ ªÉÄÃ¯É PÀĽvÀÄ ¨sÁ°Ì PÀqÉUÉ ºÉÆÃUÀÄwÛgÀĪÁUÀ ¨sÁ°Ì PÀqɬÄAzÀ §AzÀ MAzÀÄ C¥ÀjavÀ nÖ¥Ààgï £ÉÃzÀÝgÀ ZÁ®PÀ£ÀÄ vÀ£Àß n¥Ààgï £ÉÃzÀÝ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀİè ZÀ¯Á¬Ä¹PÉÆAqÀÄ §AzÀÄ PÀȵÀÚ EªÀ£À ªÉÆÃmÁgÀ ¸ÉÊPÀ® £ÀA PÉ,J 39 PÉ 1818 £ÉÃzÀÝPÉÌ eÉÆÃgÁV rQÌ ªÀiÁrzÀÝjAzÀ PÀȵÀÚ EªÀ£ÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À §¢UÉ ©¢ÝgÀÄvÁÛ£É. DUÀ »AzÉ §gÀÄwÛzÀÝ ¦üAiÀiÁð¢ vÀ£Àß ªÉÆÃmÁgÀ ¸ÉÊPÀ® ¤°è¹ PÀȵÀÚ EªÀ¤UÉ £ÉÆÃqÀ®Ä n¥Ààgï rQ̬ÄAzÀ PÀȵÀÚ EªÀ£À vÀ¯ÉUÉ ¨sÁj gÀPÀÛUÁAiÀÄ, ªÀÄvÀÄÛ ¨sÁj UÀÄ¥ÀÛUÁAiÀÄ DVgÀÄvÀÛzÉ, n¥Ààgï ZÁ®PÀ£ÀÄ vÀ£Àß nÖ¥ÀàgÀ£ÀÄß WÀl£Á ¸ÀܼÀzÀ°èAiÉÄ ©lÄÖ Nr ºÉÆÃVgÀÄvÁÛ£É, ¸ÀzÀj n¥Ààgï £ÀA§gÀ PÉ,J 39 – 8533 EgÀÄvÀÛzÉ. UÁAiÀÄUÉÆAqÀ PÀȵÀÚ EªÀ¤UÉ CA§Ä¯É£Àì §AzÀ ªÉÄÃ¯É CA§Ä¯É£Àì£À°è ºÁQPÉÆAqÀÄ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ, aQvÉì ¥sÀ®PÁj AiÀiÁUÀzÉ ¢£ÁAPÀ 27/08/2016 gÀAzÀÄ ªÀÄzsÁåºÀß 02 UÀAmÉUÉÀ PÀȵÀÚ EªÀ£ÀÄ ªÀÄÈvÀ ¥ÀnÖgÀÄvÁÛ£É. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß ¸ÀA.199/2016, PÀ®A 15(J), 32 PÉ.F JPïÖ :-
¢£ÁAPÀ 27/08/2016 gÀAzÀÄ fJªÀiï ¥Ánî ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀgÀÄ oÁuÉAiÀİzÁÝUÀ RavÀ ¨Áwä §AzÀ ªÉÄÃgÉUÉ E§âgÀÄ ¥ÀAZÀgÀÄUÀ¼À£ÀÄß ¥Éưøï oÁuÉUÉ §gÀªÀiÁrPÉÆAqÀÄ ¦üAiÀiÁð¢, ¥ÀAZÀgÀÄ ºÁUÀÄ ¹§âA¢ d£ÀgÁzÀ ªÉÊf£ÁxÀ ¹¦¹ 1657, C±ÉÆÃPÀ ¹ºÉZï¹ 545 gÀªÀjUÉ eÉÆvÉ PÀgÉzÀÄPÉÆAqÀÄ ¥ÉưøÀ fÃ¥ï £ÀABPÉJ38f205 £ÉÃzÀÝgÀ°è ºÉÆÃV £ÉÆÃqÀ®Ä DgÉÆÃ¦ ªÀĺÀäzÀ E¸Áä¬Ä¯ï vÀAzÉ ªÀĺÀäzÀ ¹¢ÝPï zÀfð ªÀAiÀÄB22, eÁwBªÀÄĹèA, GBªÁå¥ÁgÀ, ¸ÁBºÀ½îSÉÃqÀ(©) EvÀ£ÀÄ ²æÃ ºÀ£ÀĪÀiÁ£À zÉêÀ¸ÁÜ£ÀzÀ JzÀÄjUÉ ¸ÁªÀðd¤PÀ ¸ÀܼÀzÀ°è M§â ªÀåQÛ vÀ£Àß ºÀwÛgÀ ¸ÁgÁ¬Ä ¨Ál°UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛzÀÄÝ DgÉÆÃ¦AiÀÄ ªÉÄÃ¯É zÁ½ ªÀiÁr »rzÀÄPÉÆAqÀÄ DvÀ¤UÉ «ZÁj¸À®Ä ¸ÀzÀgÀÄ DgÉÆÃ¦ ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀÅ¢®è CAvÀ w½¹zÀ ªÉÄÃgÉUÉ CªÀ£À ºÀwÛgÀ EzÀÝ ¸ÁgÁ¬Ä ¨Ál°UÀ¼À£ÀÄß ¥Àj²Ã°¹ £ÉÆÃqÀ®Ä 01) 90 JªÀiïJ¯ï£À 21 AiÀÄÄJ¸ï «¹Ì ¸ÁgÁ¬Ä ¨Ál°UÀ½zÀÄÝ CA.QB 557=34/- ¨É¯É ¨Á¼ÀĪÀÅzÀÄ ºÁUÀÄ C¯Éè ©zÀÝ 02) 06 SÁ° 90 JªÀiïJ¯ï£À AiÀÄÄJ¸ï «¹Ì ¸ÁgÁ¬Ä ¨Ál°UÀ¼ÀÄ ºÁUÀÄ 03) 04 ¥Áè¹ÖPï UÁè¸ïUÀ¼ÀÄ 04) 180 gÀÆ. £ÀUÀzÀÄ ºÀt EzÀÄÝ. 21 vÀÄA©zÀ ¸ÁgÁ¬Ä ¨Ál°UÀ¼À£ÀÄß d¦Û ªÀiÁr ªÀÄgÀ½ ¥Éưøï oÁuÉUÉ §AzÀÄ DgÉÆÃ¦vÀ£À «gÀzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ UÀÄ£Éß ¸ÀA.120/2016, PÀ®A 279,336 L¦¹ eÉÆvÉ. 187 L.JªÀÄ.« JPÀÖ  :-
¢£ÁAPÀ. 28-08-2016 gÀAzÀÄ 1330 UÀAmÉUÉ ¦üAiÀiÁð¢ PÀ.gÁ ¥ÉÆ ¥ÀgÀªÁV ²æÃ «ÃgÀtÚ ªÀÄV ¦.J¸À.L (PÁ.¸ÀÄ) UÁA¢üUÀAd oÁuÉ ©ÃzÀgÀ ¥ÉÃmÉÆæÃ°AUÀ PÀvÀðªÀå PÀÄjvÀÄ ¹§âA¢AiÀĪÀgÁzÀ ¦¹. 1411, 916 gÀªÀgÉÆA¢UÉ ªÉÄÊ®ÆgÀ PÁæ¸À¢AzÀ UÀÄA¥Á PÀqÉUÉ ºÉÆÃUÀĪÁUÀ 1245 UÀAmÉUÉ ¨É¯ÁÝ¼É ¥ÉmÉÆæÃ® ¥ÀA¥À JzÀÄgÀUÀqÉ £Á®ÄÌ mÁæPÀÖgÀUÀ¼ÀÄ PÉA¥ÀÄ PÀ®Äè vÀÄA©PÉÆAqÀÄ ©ÃzÀgÀ £ÀUÀgÀzÀ PÀqÉUÉ CwêÉUÀ ºÁUÀÆ ¤¸Á̼ÀfvÀ£À¢AzÀ ªÀiÁ£ÀfêÀPÉÌ C¥ÀAiÀĪÁUÀĪÀ jÃwAiÀİè ZÀ¯Á¬Ä¹PÉÆAqÀÄ §gÀÄwÛzÀÄÝ. CªÀÅUÀ½UÉ »A¨Á°¹ ¤°è¹zÀÄÝ. ¸ÀzÀj mÁæPÀÖgÀUÀ¼À ZÁ®PÀgÀÄ ªÀÄvÀÄÛ ªÀiÁ°PÀgÀÄ mÁæPÀÖgÀUÀ¼ÀÄ ¸ÀܼÀzÀ°è ©lÄÖ Nr ºÉÆÃVgÀÄvÁÛgÉ. ¸ÀzÀj mÁæPÀÖgÀUÀ¼À £ÀA§gÀ ¥Àj²Ã°¹ £ÉÆÃqÀ¯ÁV. 1) PÉJ- 38 n-1336 mÁæ° £ÀA. PÉJ- 38 n. 2451  2) PÉJ- 38 n-3299 mÁæ° ¤Ã° §tÚzÀÄ 3) J¦. 01 J¯ï- 5557 mÁæ° £ÀA. PÉJ- 38 n-7086 4) ªÀÄ»AzÀæ CdÄð£À 445 r.L- EAf£À £ÀA, AiÀÄÄJ¦174eÉ1 mÁæ° Zɹ £ÀA. JªÀÄJ¸ÀLJ5n16 £ÉÃzÀªÀÅUÀ¼À£ÀÄß ªÀ±ÀPÉÌ ¥ÀqÉzÀÄPÉÆAqÀÄ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß ¸ÀA.102/2016, PÀ®A 32, 34 PÉ.F DPïÖ :-
¢£ÁAPÀ 28/08/2016 gÀAzÀÄ ªÀÄÄAeÁ£É 1050 UÀAmÉUÉ ¦üAiÀiÁð¢ PÀ.gÁ.¥ÉÆÃ ªÀw¬ÄA¸À ²æÃ ¸ÀAUÀªÉÄñÀ ¦.J¸ï.L ºÀ½îSÉÃqÀ (©) ¥ÉưøÀ oÁuÉ EªÀgÀÄ UÁæªÀÄ ¥ÀAZÁAiÀÄvÀ G¥À ZÀÄ£ÁªÀuÉ ¸ÀA§AzsÀ ºÀ½îSÉÃqÀ (©) UÁæªÀÄzÀ DAiÀÄð ¸ÀªÀiÁdzÀ ºÀwÛgÀ ¥ÉmÉÆæ°AUÀ PÀvÀðªÀåzÀ°è EzÁÝUÀ ªÀiÁ»w §A¢zÉÝãÉAzÀgÉ ºÀ½îSÉÃqÀ (©) UÁæªÀÄzÀ ºÉƸÀ §¸Àì ¤¯ÁÝtzÀ ºÀwÛgÀ M§â ªÀåQÛ C£À¢üPÀÈvÀªÁV MAzÀÄ aîzÀ°è ¸ÀgÁ¬Ä ElÄÖPÉÆAqÀÄ ªÀiÁgÁl ªÀiÁqÀÄwÛzÁÝ£É CAvÀ RavÀ ¨sÁwä §AzÀ ªÉÄÃgÉUÉ E§âgÀÄ ¥ÀAZÀgÁzÀ 1] ²ªÀ£ÀAzÀ vÀAzÉ vÀÄPÀgÁªÀÄ ¨sÉÆÃ§½PÀgÀ ªÀÄvÀÄÛ 2] «dAiÀÄPÀĪÀiÁgÀ vÀAzÉ §¸ÀªÀtÚ¥Áà ¸ÀAUÉÆÃ¼ÀUÉ E§âgÀÄ ¸Á: ºÀ½îSÉÃqÀ (©) gÀªÀgÀ£ÀÄß 1100 UÀAmÉUÉ DAiÀÄð ¸ÀªÀiÁdzÀ ºÀwÛgÀ §gÀªÀiÁrPÉÆAqÀÄ eÉÆÃvÉUÉ EzÀÝ  ¹§âA¢AiÀĪÀgÁzÀ UËvÀªÀÄ ¹¦¹-1067 ªÀÄvÀÄÛ fÃ¥À ZÁ®PÀ gÀªÉÄñÀ J¦¹-314 gÀªÀjUÉ ºÁUÀÆ ¥ÀAZÀjUÉ ªÀiÁ»w w½¹ J®ègÀÄ ¸ÉÃj ºÀ½îSÉÃqÀ (©) UÁæªÀÄzÀ ºÉƸÀ §¸Àì ¤¯ÁÝtzÀ ºÀwÛgÀ ºÉÆÃV £ÉÆÃqÀ®Ä DgÉÆÃ¦ ¸ÀĤî vÀAzÉ ªÉAPÀ¥Áà ªÀqÀØgÀ ªÀAiÀÄ: 20 ªÀµÀð eÁ: ªÀqÀØgÀ G: PÀư PÉ®¸À  ¸Á: ºÀ½îSÉqÀ (©) EvÀ£ÀÄ MAzÀÄ aîzÀ°è ¸ÀgÁ¬Ä ElÄÖPÉÆAqÀÄ ªÀiÁgÁl ªÀiÁqÀÄwÛzÀÄÝ, ¸ÀzÀj ªÀåQÛAiÀÄ ªÉÄÃ¯É zÁ½ ªÀiÁr CªÀ£À£ÀÄß »rzÀÄPÉÆAqÀÄ CªÀ£À ºÀwÛgÀ EzÀÝ aî ZÉPï ªÀiÁr £ÉÆÃqÀ®Ä CzÀgÀ°è MlÄÖ 90 JA.J¯ï G¼Àî 28 AiÀÄÄ.J¸ï «¹Ì ¸ÀgÁ¬Ä vÀÄA©zÀ ¨Ál®UÀ¼ÀÄ EzÀÄÝ, MAzÀÄ ¨Ál°£À C.Q 25.04 gÀÆ »ÃUÉ 28 ¨Ál®UÀ¼À C.Q 701.12 gÀÆ ¨É¯É¨Á¼ÀĪÀ ¸ÀgÁ¬Ä ¨Ál®UÀ¼ÀÄ EgÀÄvÀÛªÉ. ¸ÀzÀj DgÉÆÃ¦vÀ£À ºÀwÛgÀ ¸ÀgÁ¬Ä ªÀiÁgÁl ¸À®ÄªÁV ¸ÀgÀPÁgÀzÀ AiÀiÁªÀÅzÁzÀgÀÄ ¥ÀgÀªÁ¤UÉ EgÀĪÀÅ¢®è. DzÀÝjAzÀ ¸ÀzÀj DgÉÆÃ¦vÀ¤UÉ oÁuÉUÉ vÀAzÀÄ DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶ್ರೀಕಾಂತ ತಂದೆ ಶಂಕರ ಕಟ್ಟಿಮನಿ ಸಾ:ದೇವಿನಗರ ಕಲಬುರಗಿ ಇವರು ದಿನಾಂಕ: 23-08-2016  ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಇಂದು ದಿನಾಂಕ: 27-06-2016 ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಮ್ಮ ಮನೆಯ ಮೊದಲನೆ ಮಹಡಿ ಮೇಲೆ ಹೋಗಿ ನೋಡಲು ನನ್ನ ಬೇಡರೂಮೀನ ಬೀಗ ಮುರಿದು ಬಾಗಿಲು ತೆರೆದಿದ್ದು ಇದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಅಲಮಾರ ತೆಗೆದಿದ್ದು ನಾನು ನೋಡಲು ಅಲಮಾರದಲ್ಲಿ ಇದ್ದ ತಲಾ ಒಂದು ತೊಲಿಯ ಎರಡು ಲಾಕೇಟಗಳು ಮತ್ತು ನಗದು ಹಣ 1.50,000/-ರೂ ಇರಲಿಲ್ಲ ಯಾರೋ ಕಳ್ಳರು ನಮ್ಮ ಮನೆಯ ಬೇಡ ರೂಮೀನ ಒಳಗೆ ಪ್ರವೇಶ ಮಾಡಿ 10 ಗ್ರಾಂ ಬಂಗಾರದ 2 ಲಾಕೇಟಗಳು ಅಂದಾಜು 60000/-ರೂ ನಗದು ಹಣ ಒಟ್ಟು ಸೇರಿ 2,10,000/-ರೂ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೆಂಕಟೇಶ ತಂದೆ ಬಾಲಾಜಿ ಠಾಕೂರ ಸಾ: ಅಶೋಕ  ನಗರ ಕಾಲೋನಿ ಶಾಹಾಬಾದ ತಾ: ಚಿತ್ತಾಪುರ ಜಿ: ಕಲಬುರಗಿ ಇವರು ದಿನಾಂಕ: 14/02/2014 ರಂದು ಸಾಯಾಂಕಾಲ 4-00 ಗಂಟೆ ಸೂಮಾರಿಗೆ ಸೇವು ತಂದೆ ಶಂಕರು ಪವಾರ ಮತ್ತು ರಾಜು ತಂದೆ ಮಾರುತಿ ಪೊಲೀಸ್ ಇವರು ನನಗೆ ತಿಳಿಸಿದ್ದೆನೆಂದರೆ, ನಿನಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀನು ಕಲಬುರಗಿ ನಗರದ  ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಬೇಕು ಅಂತ ಹೇಳಿದಾಗ  ನಾನು ಮತ್ತು ನನ್ನ ಗೇಳೆಯರಾದ ಸಂತೋಷ PÀÄ®PÀtÂÃð, ಜೆತೇಂದ್ರ ರಾಠೋಡ, ಎಲ್ಲರು ಅಲ್ಲಿಗೆ ಹೊಗಿದೇವು ಅಲ್ಲಿ ಅವರು ಹಾಜರಿದ್ದು  ನಮಗೆ ಹೇಳಿದನೆಂದರೆ. ನಿಮಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀವು ನಮಗೆ ಹಣ ಕೊಡಬೆಕು ಅಂತಾ ಹೇಳಿದಾಗ ನಾನು  1 ಲಕ್ಷ 10 ಸಾವಿರ ರೂ ಮತ್ತು 2) ಸಂತೋಷ ಬಿ ಹೂಗಹಾರ ಯಡ್ರಾಮಿ ಇವರು 90 ಸಾವಿರ ರೂ. 3) ಜಿತೆಂದ್ರ ತಂದೆ ನೂರಸಿಂಗ ರಾಠೋಡ ಸಾ.ಕಾಳಗಿ ಕಿಂಡಿ ತಾಂಡಾ ಇವರು  80 ಸಾವಿರ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ 80 ಸಾವಿರ ರೂಪಾಯಿ ಕೊಟ್ಟಿರುತ್ತವೆ. ಮತ್ತೆ 12-13 ತಿಂಗಳ ನಂತರ ಅಂದರೆ 2015 ಸಾಲಿನಲ್ಲಿ ನಮಗೆ ದಿನಾಂಕ ಮತ್ತು ತಿಂಗಳು ನೆನೆಪು ಇರುವದಿಲ್ಲಾ  ಆಗ ಇವರಿಬ್ಬರೂ ನೀವು ಇನ್ನೂ ಹಣ ತೆಗೆದುಕೊಂಡು ನಮ್ಮ ಜೊತೆಯಲ್ಲಿ ಬೆಂಗಳೂರಿಗೆ ಬರಬೇಕು ಅಲ್ಲಿ ನಮ್ಮ ಗೆಳೆಯ ಅಮುಲ ಮದನಕರ ಇವರು ಇರುತ್ತಾರೆ ಅವರಿಗೆ ಕೂಡಾ ಹಣ ಕೊಡಬೇಕು ಆಗ ನಿಮಗೆ ನೌಕರಿ ಆಗುತ್ತದೆ ಅಂತಾ ಹೇಳಿದಾಗ ನಾವು 3 ಜನರು ಅವರ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದು ಅಲ್ಲಿ ಒಬ್ಬ ವ್ಯಕ್ತಿ ಇದ್ದು ಇವರೆ ಅಮುಲ ಮದನಕರ ಇರುತ್ತಾನೆ ಅಂತಾ ನಮಗೆ ಹೇಳಿ ಆತನ ಪರಿಚಯ ಮಾಡಿಸಿದರು ಆಗ ನಾವು ಅಲ್ಲಿ ಎಲ್ಲರೂ ಕೂಡಿ ನಾನು 1 ಲಕ್ಷ 20 ಸಾವಿರ ರೂಪಾಯಿ ಸಂತೋಷ ಕುಲಕರ್ಣಿೇ ಇವರು 1 ಲಕ್ಷ 15 ಸಾವರಿ ರೂಪಾಯಿ ಮತ್ತು ಜಿತೇಂದ್ರ ರಾಠೋಡ 1 ಲಕ್ಷ 20 ಸಾವಿರ ರೂಪಾಯಿ ಅಂತಾ ಅಲ್ಲಿ ಒಟ್ಟು 3 ಲಕ್ಷ 55 ಸಾವಿರ ರೂಪಾಯಿ ಕೊಟ್ಟಿರುತ್ತೇವೆ. ಅವರು ನಮಗೆ ನೌಕರಿ ಕೊಡಿಸುತ್ತೆವೆ ಅಂತ ಅಂದಿನಿಂದ ಇಲ್ಲಿಯವರಗೆ ಕಲ್ಕತ್ತಾ ದೇಹಲಿ  ಮತ್ತು ಇನ್ನಿತರ ಕಡೆಗಳಲ್ಲಿ ತಿರುಗಾಡಿಸಿ  ನೌಕರಿ ಕೊಡಿಸದೆ  ನಮಗೆ ಮೊಸ ಮಾಡಿರುತ್ತಾರೆ ಅಲ್ಲದೆ ನಮ್ಮಂತೆ 1 ) ಭೀಮಣ್ಣ ಜಿಗರಿ ಸಾ. ಯಡ್ರಾಮಿ 2) ಸೇವು ರಾಠೋಡ ಸಾ. ಯಡ್ರಾಮಿ 3) ಪರಶುರಾಮ ಖಾಚಾಪುರ 4) ದೆವಿದ್ರಪ್ಪ ಸೂರಪುರ 5) ಮಾಂತೇಶ ರಾಠೋಡ ಸಾ.ಅಲ್ಲಾಪೂರ ತಾಂಡಾ 6) ಗೋವಿಂದ ಚೌಹಾಣ ಅಲ್ಲಾಪೂರ ತಾಂಡಾ 7) ಪಿಂಟು ರಾಠೋಡ ಸಾ. ಅಲ್ಲಾಪೂರ ತಾಂಡಾ 8) ಭೀಮು ತಂದೆ ನಾಗಪ್ಪ ಚೌದರಿ 9) ಆನಂದ ತಂದೆ ಮಲ್ಲಿಕಾಜರ್ಿನ ಸಾ.ಶಾಹಾಬಾದ 10)   ಮಲ್ಲಿನಾಥ ತಂದೆ ಗುಂಡೆರಾವ ಬೀರಾದರ ಸಾ.ಬನ್ನುರ ತಾ.ಜಿ. ಕಲಬುರಗಿ 11) ನಿಂಗಣ್ಣ ತಂದೆ ಶರಣ ಬಸ್ಸಪ್ಪ ಶಂಕರವಾಡಿ ಸಾ. ಕಡಣಿ 12) ಅರುಣ ಕೊಗಟನೂರ ತಾ: ಸಿಂದಗಿ ಜಿಲ್ಲಾ ವಿಜಯಪೂರ 13) ವಿಲಾಶ ವಚ್ಹಾಣ ಮಹಾರಾಷ್ಟ್ರ 14) ಬಸವರಾಜ ಜೇವಗಿ 15) ಗುರುನಾಥ ಯಡ್ರಾಮಿ ಇವರೆಲ್ಲರ  ಹತ್ತಿರ ಕೂಡ ನಿಮಗೆ ನೌಕರಿ ಕೊಡಿಸುತ್ತೆವೆ ಅಂತ ಸುಳ್ಳು ಹೇಳಿ ಹಣ ಪಡೆದು ಮೊಸ ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಅಲ್ಲದೆ ಅವರ ಹತ್ತಿರ ಕೂಡಾ  ಹಂತ ಹಂತವಾಗಿ ಹಣ ಪಡೆದುಕೊಂಡು ನಿಮಗೆ ನೌಕರಿ ಕೊಡಿಸುತ್ತೆವೆ ಅಂತಾ ಅವರಿಗೆ ಮತ್ತು ನಮಗೆ ಕಲ್ಕತ್ತಾ. ಮತ್ತು  ದೇಹಲಿಯ ವರೆಗೆ ಕರೆದುಕೊಂಡು ಹೋಗಿ ತಿರುಗಾಡಿಸಿ ನಮಗೆ ನೌಕರಿ ಕೊಡಿಸದೆ ಮೋಸ ಮಾಡಿದಾಗ ನಾವು ನೌಕರಿ ಸಲುವಾಗಿ ನಿಮಗೆ ಕೊಟ್ಟಿರುವ ಹಣವನ್ನು ಮರಳಿ ನಮಗೆ ಕೊಡಿರಿ ಅಂತಾ ಕೇಳಿದಾಗ ಅವರು ಇಂದು ಕೊಡುತ್ತೇವೆ. ನಾಳೆ ಕೊಡುತ್ತೇವೆ ಅಂತಾ ಸತಾಯಿಸುತ್ತಾ ಇಲ್ಲಿಯವರೆಗೆ  ಹಣ ಕೊಡದೆ ಸುಳ್ಳು ಹೇಳುತ್ತಾ ದಿನ ದೂಡುತ್ತಿದ್ದಾರೆ. ಅವರು ನನಗೆ ಮೋಸ ಮಾಡಿದ್ದರಿಂದ ಇಂದು ದಿನಾಂಕ:25/08/2016 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :  ದಿನಾಂಕ 26.08.2016 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ನನ್ನ ಗ್ಯಾರೆಜಕ್ಕೆ ಬಂದಿದ್ದು ತಮ್ಮ ಖಾಸಗಿ ಕೇಲಸ ಸಂಬಂದ ಕಾರ ತೆಗೆದುಕೊಂಡು ಹೈದ್ರಾಬಾದಕ್ಕೆ ಹೊಗಬೇಕಾಗಿದೆ ಕಾರಿನ ಆಯಿಲ್ ಚೆಕ್ಕ ಮಾಡಲು ಹೇಳಿದ್ದು ಅದರಂತೆ ನಾನು ಅವರ ಕಾರನ್ನು ಆಯಿಲ್ ಚೆಕ್ಕ ಮಾಡಿ ಸರಿ ಮಾಡಿದ್ದು ನಂತರ ಸದರಿಯವರು ನನಗೆ ತಿಳಿಸಿದ್ದೆನೆಂದರೆ ಹೈದ್ರಾಬಾದಕ್ಕೆ ನಾನು ಒಬ್ಬನೆ ಹೊಗುತ್ತಿದ್ದೆನೆ ಗ್ಯಾರೇಜ ಸಾಮಾನು ಖರಿದಿ ಮಾಡುವದಿದ್ದರೆ ತನ್ನ ಸಂಗಡ ಬರಲು ನನಗೆ ಹೇಳಿದ್ದು. ನನಗು ಗ್ಯಾರೆಜ ಸಮಾನುಗಳು ತರುವದು ಇದ್ದು ಅವರ ಸಂಗಡ ಹೈದ್ರಾಬಾದಕ್ಕೆ ಹೋಗಲು ನಾನು ಒಪ್ಪಿಕೊಂಡಿದ್ದು ಅದರಂತೆ ನಿನ್ನೆ ದಿನಾಂಕ 26.08.2016 ರಂದು ರಾತ್ರಿ 11 ಗಂಟೆಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಅವರ ಟಾಟಾ ಇಂಡಿಕಾ ಕಾರ ನಂ ಕೆಎ 48 ಎಮ್ 0518 ನೇದ್ದು ತೆಗೆದುಕೊಂಡು ನನ್ನಲ್ಲಿಗೆ ಬಂದಿದ್ದು ನಾನು ಸದರಿಯವರ ಸಂಗಡ ಕಾರಿನಲ್ಲಿ ಕುಳಿತು ಕಲಬುರಗಿ ಹುಮನಾಬಾದ ರಿಂಗ್ ರೋಡಿಗೆ ಬಂದು ನಂತರ ಹೈದ್ರಾಬಾದಕ್ಕೆ ಹೋಗುವ ಕುರಿತು ಕಲಬುರಗಿ- ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ನೇದ್ದರ ಮುಲಕ ಕಲಬುರಗಿಯಿಂದ ಹೈದ್ರಾಬಾದಕ್ಕೆ ಹೊಗುತ್ತಿದ್ದು. ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೋಗುತ್ತಿದ್ದು ಆಗ ನಾನು ಸದರಿಯವರಿಗೆ ಕಾರನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವರು ನನ್ನ ಮಾತನ್ನು ಕೇಳದೆ ಅದೆ ವೇಗದಲ್ಲಿ ಕಾರನ್ನು ನಡೆಯಿಸಿಕೊಂಡು ಹೋಗುತ್ತಿದ್ದು. ಕಮಲಾಪೂರ ದಾಟಿದ ನಂತರ ಕುದುರೆ ಮುಖ ಏರಿನಲ್ಲಿ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸುತ್ತಾ ಒಮ್ಮಲೆ ರಸ್ತೆಯ ಎಡಬಾಗಕ್ಕೆ ಕಾರ ತೆಗೆದುಕೊಂಡಿದ್ದು ಆಗ ಕಾರ ರಸ್ತೆಯಿಂದ ಕೇಳಗೆ ಇಳಿದು ಸ್ವಲ್ಪ ಮುಂದೆ ಹೊಗಿ ತೆಗ್ಗಿನಲ್ಲಿ ಬಿದ್ದಿದ್ದು ಕಾರಿನಲ್ಲಿ ಕುಳಿತ ನನಗೆ ಮತ್ತು ಕಾರ ಚಾಲಕ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಕಾರ ಸಂಪೂರ್ಣ ಡ್ಯಾಮೇಜ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
ಫರತಾಬಾದ ಠಾಣೆ : ಶ್ರೀ ದತ್ತಪ್ಪ ತಂದೆ ಪದಮಣ್ಣ  ಇವರು ದಿನಾಂಕ 26-08-2016 ರಂದು 7 ಪಿಎಮ್  ಸುಮಾರಿಗೆ ನಾನು ನಮ್ಮೂರ ಸಿದ್ದು ತಳವಾರ ಇವರ ಹೋಟೆಲದಲ್ಲಿ ಚಹಾ ಕುಡಿದು ಹೊರಗೆ ಬಂದು ನಿಂತಾಗ ಈ ಮೊದಲೆ ನಮ್ಮ ಮೇಲೆ ವೈಮನಸ್ಸು ಹೊಂದಿದ 1) ವಿದ್ಯಾಸಾಗ ತಂದೆ ಈರಣ್ಣ ಕಲಬುರಗಿ 2) ನಾಗಣ್ಣ ತಂದೆ ಸಿನಗಪ್ಪ ಮಳ್ಳಿ 3) ಶಿವಾ ತಂದೆ ಬಸಣ್ನ ಮಡ್ಡಿ 4) ಮಂಜು ತಂದೆ ಬಸಣ್ಣ ಕೊಳ್ಳೂರ 5) ಸಂಗು ತಂದೆ ಬಸಣ್ಣ ಮಡ್ಡಿ  ಸಾ: ಎಲ್ಲರೂ ಮೇಳಕುಂದಾ (ಬಿ) ರವರು ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ನೋಡಿ ಟಾವಲ ಹಾರಿಸುತ್ತಿ ರಂಡಿ ಮಗನೆ  ಅಂತಾ ಅವಾಚ್ಯವಾಗಿ ಬೈಯುವಾಗ ನನಗೆ ಯಾಕೆ ಬೈಯುತ್ತಿರಿ  ಅಂತಾ ಕೇಳಿದಕ್ಕೆ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ಎಂದು ನಾಗಣ್ಣ ಮಳ್ಳಿ, ಶಿವಾ ಮಡ್ಡಿ ನನಗೆ ಒತ್ತಿ ಹಿಡಿದಾಗ ವಿದ್ಯಾಸಾಗರ ಕಲಬುರಗಿ ಈತನು ಒಂದು ಚಾಕುವಿನಿಂದ ಬಲಗೈ , ಎಡಗೈಗೆ ಹೊಡೆದು ತರಚಿದಗಾಯಗೊಳಿಸಿದ್ದು  ಅಲ್ಲದೆ ಮಂಜು ಕೊಳ್ಳೂರ, ಸಂಗು ಮಡ್ಡಿ ಕೂಡಿ ನನಗೆ ಮುಷ್ಥಿ ಮಾಡಿ ಮುಖಕ್ಕೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಗೊಳಿಸಿರುತ್ತಾರೆ. ಅವರು ನನಗೆ ಹೊಡೆಯುದನ್ನು ನೋಡಿ ಬಸಣ್ಣ ತಂದೆ ಶರಣಪ್ಪ ಪೂಜಾರಿ, ಮಲ್ಲು ಕೋಟೆನವರ, ಮೈನು ನದಾಫ ಕೂಡಿ ಬಿಡಿಸುವಾಗ ಇನ್ನು ಮುಂದೆ ನಮಗೆ ನೋಡಿ ಅಂಕಡೊಂಕ ಮಾತಾಡಿ ಟಾವೆಲ್ ಹಾರಿಸುವದು ಮಾಡಿದರೆ ನಿನ್ನ ಜೀವ ಸಹೀತ ಇಡುವದಿಲ್ಲ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, August 27, 2016

BIDAR DISTRICT DAILY CRIME UPDATE 27-08-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-08-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 175/2016, PÀ®A 304(J) eÉÆvÉ 34 L¦¹ :-
¢£ÁAPÀ 18-08-2016 gÀAzÀÄ ¦üAiÀiÁ𢠧ÄzÉÆÝÃf vÀAzÉ §AqÉÃ¥Áà ªÁUÀªÀiÁgÉ, ªÀAiÀÄ: 32 ªÀµÀð, eÁw: J¸À.¹. (zÀ°vÀ), ¸Á: ¸ÀÄAmÁ£À, vÁ: §¸ÀªÀPÀ¯Áåt, f: ©ÃzÀgÀ gÀªÀgÀ ºÉAqÀw ¸ÀĤÃvÁ UÀAqÀ §ÄzÉÆÝÃf ªÁUÀªÀiÁgÉ ªÀAiÀÄ: 28 ªÀµÀð, ¸Á: ¸ÀÄAmÁ£À, vÁ: §¸ÀªÀPÀ¯Áåt, f: ©ÃzÀgÀ EªÀgÀÄ vÀ£ÀUÉ ºÉÆmÉÖ ¨ÉÃ£É ±ÀÄgÀĪÁVzÉ CAvÁ w½¹zÀPÉÌ ¦üAiÀiÁð¢AiÀÄ vÀªÀÄä ©üêÀÄgÁªÀ, vÁ¬Ä »gÀPÀ£Á¨Á¬Ä E§âgÀÄ PÀÆr ªÀÄÄqÀ© ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ ªÀÄÄqÀ© ªÉÊzÁå¢üPÁjAiÀĪÀgÀÄ ¦üAiÀiÁð¢AiÀÄ ºÉAqÀwUÉ ¥Àjò®£É ªÀiÁr §¸ÀªÀPÀ¯Áåt D¸ÀàvÉæUÉ vÉUÉzÀÄPÉÆAqÀÄ ºÉÆÃV CAvÁ w½¹zÁUÀ PÀÆqÀ¯Éà §¸ÀªÀPÀ¯Áåt D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ C°è£À ªÉÊzÀågÀÄ £ÉÆr ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃVj CAvÁ w½¹zÀgÀÄ, £ÀAvÀgÀ ¦üAiÀiÁð¢AiÀÄ ºÉAqÀwUÉ §¸ÀªÀPÀ¯Áåt¢AzÀ ©ÃzÀgÀ ¸ÀgÀPÁj D¸ÀàvÉæUÉ ¢£ÁAPÀ 19-08-2016 gÀAzÀÄ vÉUÉzÀÄPÉÆAqÀÄ ºÉÆÃzÁUÀ C°è ºÉAqÀw ¸ÀĤÃvÁ EªÀgÀ£ÀÄß £ÉÆÃqÀ®Ä CªÀ¼À ºÉÃjUÉ ±À¸ÀÛçaQvÉì ªÀÄÆ®PÀ DV MAzÀÄ UÀAqÀÄ ªÀÄUÀÄ d¤¹gÀÄvÁÛ£É, ±À¸ÀÛçaQvÉì ªÀiÁqÀĪÁUÀ C°è E§âgÀÄ ªÉÊzÁå¢üPÁjUÀ¼ÀÄ M§â¼ÀÄ ºÉtÄÚ ªÀÄUÀ¼ÀÄ, M§â ¥ÀÄgÀĵÀ ªÉÊzÁå¢üPÁjAiÀĪÀgÀÄ EzÀÝgÀÄ, ¦üAiÀiÁð¢AiÀÄ ºÉAqÀwAiÀÄ ±À¸ÀÛç aQvÉì ªÀiÁqÀĪÁUÀ ªÀÄUÀÄ ºÉÆgÀUÉ vÉUÉzÀÄ ºÉÆmÉÖ M¼ÀV¤AzÀ PÉlÄÖ ºÉÆÃzÀ gÀPÀÛ ªÀÄvÀÄÛ ºÉÆmÉÖAiÀÄ M¼ÀUÉ QèÃ£ï ªÀiÁqÀzÉà ºÁUÉAiÉÄà ºÉÆmÉÖAiÀİèAiÉÄà ElÄÖ ºÉưUÉ ºÁQzÀÝPÉÌ ¸ÀzÀjAiÀĪÀgÀÄ ¤µÁ̼Àfà ªÀiÁrzÀPÉÌ ¦üAiÀiÁð¢AiÀÄ ºÉAqÀw ¸ÀĤvÁ EPÉAiÀÄ ºÉÆmÉÖ G©âgÀÄvÀÛzÉ, ©ÃzÀgÀ ¸ÀgÀPÁj D¸ÀàvÉæAiÀÄ°è ¢£ÁAPÀ 21-08-2016 gÀªÀgÉUÉ ªÉÊzÁå¢üÃPÁjUÀ¼ÀÄ PÁ®ºÀgÀt ªÀiÁr aQvÉì ªÀiÁqÀzÉà PÀÆqÀ¯Éà ¤ÃªÀÅ ºÉaÑ£À aQvÉì PÀÄjvÀÄ ¨ÉÃgÉ D¸ÀàvÉæUÉ vÉUÉzÀÄPÉÆAqÀÄ ºÉÆÃVj CAvÁ ©qÀÄUÀqÉ ªÀiÁr PÀ¼ÀÄ»¹zÀÝPÉÌ, ¦üAiÀiÁð¢AiÀĪÀgÀÄ PÀÆqÀ¯Éà ¸ÉÆÃ¯Á¥ÀÆgÀ C²é¤ D¸ÀàvÉæUÉ ºÉÆÃV zÁR°¹zÀÄÝ, C°è ¢£ÁAPÀ 25-08-2016 gÀ ªÀgÉUÉ aQvÉì ¥ÀqÉzÀÄ UÀÄtªÁUÀzÉà EgÀĪÀÅzÀjAzÀ ¦üAiÀiÁð¢AiÀÄ ºÉAqÀwUÉ PÀ®§ÄgÀV ¸ÀgÀPÁj D¸ÀàvÉæAiÀİè zÁR°¹zÀÄÝ, E°è£À ªÉÊzÀågÀÄ ¥Àj²Ã®£É ªÀiÁr F ªÉÆzÀ®Ä ©ÃzÀgÀ ¸ÀgÀPÁj D¸ÀàvÉæAiÀİè aPÀvÉì ªÀiÁqÀĪÁUÀ £ÀgÀUÀ¼ÀÄ PÀmï DVgÀÄvÀÛªÉ CAvÁ ¥ÀÄ£ÀB ±À¸ÀÛçaQvÉì ªÀiÁrgÀÄvÁÛgÉ, PÀ®§ÄgÀV ¸ÀgÀPÁj D¸ÀàvÉæAiÀÄ°è ºÉAqÀw ¸ÀĤÃvÁ EªÀ¼ÀÄ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀÄð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 120/2016, PÀ®A 32, 34 PÉ.E PÁAiÉÄÝ :-
ದಿನಾಂಕ 26-08-2016 ರಂದು ಫಿರ್ಯಾದಿ ಟಿ.ಈರಣ್ಣಾ ಪಿ.ಎಸ.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಕಮಲನಗರ ಗ್ರಾಮದ ಅಪ್ಪಾರಾವ ಮಿರ್ಚೆರವರ ಅಂಗಡಿ ಹತ್ತಿರದ ಓಣಿಯಲ್ಲಿ ಹೋಗುವ ರಸ್ತೆ ಬದಿಯಲ್ಲಿ ಚಂದ್ರಕಾಂತ ಕಾಕನಾಳೆರವರ ಚಹಾ ಅಂಗಡಿ ಮುಂದೆ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮಧ್ಯದ ಬಾಟಲಿಗಳು ಅನಧೀಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಮಡು, ಠಾಣೆಯ ಸಿಬ್ಬಂದಿಯವರೊಡನೆ ಗ್ರಾಮದ ಅಲ್ಲಂ ಪ್ರಭು ವೃತ್ತದ ಹತ್ತಿರ ಹೋಗಿ ನಂತರ ಅಪ್ಪಾರಾವ ಮಿರ್ಚೆ ರವರ ಹಾರ್ಡವೇರ ಅಂಗಡಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಓಣಿಯಲ್ಲಿಯ ಚಿಕ್ಕ ರಸ್ತೆಯ ಮೇಲೆ ಚಂದ್ರಕಾಂತ ಕಾಕನಾಳೆರವರ ಚಹಾ ಅಂಗಡಿ ಎದುರಿಗೆ ಆರೋಪಿ ಸುರೇಶ ತಂದೆ ಚಂದ್ರಕಾಂತ ಕಾಕನಾಳೆ ವಯ: 25 ವರ್ಷ, ಜಾತಿ: ಮರಾಠಾ, ಸಾ: ಕಮಲನಗರ ಇತನು ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮದ್ಯದ ಬಾಟಲಿಗಳು ಜನರಿಗೆ ಮಾರಾಟ ಮಾಡಲು ಇಟ್ಟುಕೊಂಡು ನಿಂತಿರುವುದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದು ಸದರಿಯವನಿಗೆ ಸದರಿಯವನ ಹತ್ತಿರ ಇದ್ದ ಕೈಚೀಲದ ಬಗ್ಗೆ ವಿಚಾರಿಸಿ ಪರಿಶಿಲಿಸಿದಾಗ 16 ಓಲ್ಡ್ ಟವೆರನ್ ವಿಸ್ಕಿ ಎಂಬ ಹೆಸರಿನ 180 ಎಮ್.ಎಲ್ ವುಳ್ಳ ಪೇಪರ ಪೌಚಗಳು ಅ.ಕಿ 995/- ರೂ. ದಷ್ಟು ದೋರೆತಿದ್ದು, ಸದರಿ ಮಧ್ಯದ ಬಗ್ಗೆ ಪರವಾನಿಗೆ ಅಥವಾ ಕಾಗದ ಪತ್ರಗಳು ವಿಚಾರಿಸಿದಾಗ ಆರೋಪಿತನು ತನ್ನ ಹತ್ತಿರ ಯಾವುದೆ ಪರವಾನಿಗೆ ವಗೈರೆ ಇರುವುದದಿಲ್ಲ ಅಂತ ತಿಳಿಸಿದನು, ನಂತರ ಪಂಚರ ಸಮಕ್ಷಮ ಸದರಿ ಸರಾಯಿ ಪೌಚಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 138/2016, PÀ®A 32, 34 PÉ.E PÁAiÉÄÝ :-
¢£ÁAPÀ 26-08-2016 gÀAzÀÄ ¦üAiÀiÁð¢ gÀ¦üÃAiÉÆ¢Ý£À ¦.J¸À.L PÀıÀ£ÀÆgÀ ¥Éưøï oÁuÉ gÀªÀjUÉ ¸ÀAUÀªÀÄ UÁæªÀÄzÀ°è M§â ªÀåQÛ C£À¢üÃPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÀÝ §UÉÎ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀAUÀªÀÄ UÁæªÀÄzÀ ¤Ãj£À mÁåAQ£À ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä ¸ÀAUÀªÀÄ UÁæªÀÄzÀ ªÀÄ®è¥Àà UÉÆÃR¯É gÀªÀgÀ ªÀÄ£ÉAiÀÄ ªÀÄÄAzÉ gÉÆÃr£À DZÉ EgÀĪÀ MAzÀÄ QgÁuÁ CAUÀrAiÀÄ ªÀÄÄAzÉ ¯ÉÊn£À ¨É¼ÀQ£À°è DgÉÆÃ¦ UËvÀªÀÄ vÀAzÉ zsÀ£ÀgÁd UÉÆÃR¯É ªÀAiÀÄ: 25 ªÀµÀð, eÁw: J¸ï¹, ¸Á: ¸ÀAUÀªÀÄ UÁæªÀÄ, vÁ: OgÁzÀ(©) EvÀ£ÀÄ MAzÀÄ PÉÊ aîzÀ°è CPÀæªÀĪÁV ¸ÀgÁ¬Ä ElÄÖPÉÆAqÀÄ ªÀiÁgÁl ªÀiÁqÀ®Ä PÀĽwgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¸ÀzÀjAiÀĪÀ£À ªÉÄÃ¯É ºÀoÁvÀÛ£É zÁ½ ªÀiÁrzÀÄÝ ¸ÀzÀj DgÉÆÃ¦UÉ »rzÀÄ ¸ÀzÀj DgÉÆÃ¦UÉ vÀ£Àß ºÀwÛgÀ EzÀÝ PÉÊaîzÀ°è K¤zÉ JAzÀÄ «ZÁj¸À®Ä EzÀgÀ°è ¸ÀgÁ¬Ä ¨Ál®ÄUÀ½zÀÄÝ  ªÀiÁgÁl ªÀiÁqÀ®Ä ElÄÖPÉÆArgÀĪÀÅzÁV w½¹zÀ£ÀÄ, ¸ÀzÀj ¸ÀgÁ¬Ä ªÀiÁgÁl ªÀiÁqÀ®Ä ¤£Àß ºÀwÛgÀ ¸ÀgÀPÁgÀzÀ ªÀw¬ÄAzÀ AiÀiÁªÀÅzÁzÀgÀÆ ¯ÉʸÀ£Àì/C£ÀĪÀÄw EzÉÃAiÉÄà JAzÀÄ «ZÁj¸À®Ä vÀ£Àß ºÀwÛgÀ AiÀiÁªÀÅzÉà ¯ÉʸÀ£ïì/C£ÀĪÀÄw EgÀĪÀÅ¢®è, CPÀæªÀĪÁV ¸ÀAUÀ滹PÉÆAqÀÄ §AzÀÄ C£À¢üÃPÀÈvÀªÁV ªÀiÁgÁl ªÀÄqÀÄwÛgÀĪÀÅzÁV  w½¹zÀ£ÀÄ, £ÀAvÀgÀ ¸ÀzÀj aîªÀ£ÀÄß vÉgÉzÀÄ ¥Àj²Ã°¹ £ÉÆÃqÀ®Ä CzÀgÀ°è 90 JªÀiï.J¯ï£À 45 AiÀÄÄ. J¸ï. «¹Ì ¨Ál®ÄUÀ¼ÀÄ C.Q 1215/- gÀÆ. £ÀAvÀgÀ ¸ÀzÀj ¸ÀgÁ¬Ä ¨Ál®UÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄAiÀÄ ªÀÄÆ®PÀ d¦Û ªÀiÁrPÉÆAqÀÄ, ¸ÀzÀj d¦Û ¥ÀAZÀ£ÁªÉÄAiÀÄ DzsÁgÀzÀ ªÉÄÃgÉUÉ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 181/2016, PÀ®A 32, 34 PÉ.E PÁAiÉÄÝ :-
¢£ÁAPÀ 26-08-2016 gÀAzÀÄ ¸ÀĤî PÀĪÀiÁgÀ ¦J¸ïL ¨sÁ°Ì UÁæ«ÄÃt ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É zÁ½ ªÀiÁqÀĪÀ PÀÄjvÀÄ ªÀt UÁæªÀÄzÀ CA¨ÉÃqÀÌgï ZËPÀ ºÀwÛgÀ ºÉÆÃV ¸ÀéÀ®à zÀÆjA¢ £ÉÆÃqÀ¯ÁV DgÉÆÃ¦ ¸ÀÆAiÀÄðPÁAvÀ vÀAzÉ ¸ÀAUÀ¥Áà ¸ÀvÀå¥Áà ªÀAiÀÄ: 60 ªÀµÀð, eÁw: °AUÁAiÀÄvÀ, ¸Á: ²ªÀt EvÀ£ÀÄ MAzÀÄ PÁl£ÀzÀ°è ¸ÁgÁ¬ÄAiÀÄ£ÀÄß ªÀiÁgÁl ªÀÄvÀÄÛ ¸ÁUÁtÂPÉ ªÀiÁqÀĪÀ ¸À®ÄªÁV C£À¢üÃPÀÈvÀªÁV ElÄÖPÉÆAqÀÄ ¤AwgÀĪÀÅzÀÀ£ÀÄß £ÉÆÃr RavÀ ¥Àr¹PÉÆAqÀÄ DvÀ£À ªÉÄÃ¯É zÁ½ ªÀiÁr »rzÀÄ «ZÁj¸À®Ä DvÀ£ÀÄ vÀ£Àß ºÀwÛgÀ ¸ÁgÁ¬Ä ªÀiÁgÁl ªÀiÁqÀ®Ä AiÀiÁªÀÅzÉà ¸ÀgÀPÁgÀzÀ ¥ÀgÀªÁ¤UÉ E¯Áè CAvÁ w½¹gÀÄvÁÛ£É, £ÀAvÀgÀ ¦J¸ïL gÀªÀgÀÄ ¥ÀAZÀgÀ ¸ÀªÀÄPÀëªÀÄzÀ°è ¸ÀzÀj DgÉÆÃ¦vÀ£À ªÀ±ÀzÀ°èzÀÝ MAzÀÄ PÁl£À ¥Àj²Ã°¹ £ÉÆÃqÀ¯ÁV CzÀgÀ°è 1) N.n «¹Ì 180 JªÀÄ.J¯ï £À 13 ¸ÁgÁ¬Ä ¥ËZïUÀ¼ÀÄ C.Q 806/-  gÀÆ., 2) AiÀÄÄ.J¸ï «¹Ì 90 JªÀÄ.J¯ï £À 32 ¥ËZïUÀ¼ÀÄ C.Q 832/- gÀÆ., »ÃUÉ MlÄÖ ¸ÁgÁ¬Ä ¨É¯É 1,638/- gÀÆ. EzÀÄÝ, ¸ÀzÀj ¸ÀgÁ¬Ä ¥ËZïUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁr ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 183/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 27-08-2016 gÀAzÀÄ ¦üAiÀiÁð¢ KPÀ£ÁxÀ vÀAzÉ vÀÄPÁgÁªÀÄ ªÀiÁ£ÀPÁj ªÀAiÀÄ: 20 ªÀµÀð, eÁw:  ªÀÄgÁoÀ, ¸Á; ªÀ¼À¸ÀAUÀ, vÁ: ¨sÁ°Ì gÀªÀgÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É ºÁUÀÆ ¦üAiÀiÁð¢AiÀÄ ¸ÀA§A¢AiÀiÁzÀ PÀȵÀÚ vÀAzÉ ²ªÁf ªÀiÁ£ÀPÁj ªÀAiÀÄ: 26 ªÀµÀð EªÀ£ÀÄ vÀ£Àß ¥ÁåµÀ£À ¥ÉÆæÃ ªÉÆÃmÁgÀ ¸ÉÊPÀ® £ÀA. PÉJ-39/PÉ-1818 £ÉÃzÀgÀ ªÉÄÃ¯É vÀªÀÄÆäj¤AzÀ ©lÄÖ CA¨É¸ÁAVé PÁæ¸ï PÉÆÃlUÁå¼ÀªÁr ¨sÁ°Ì gÉÆÃqÀ ªÀÄÄSÁAvÀgÀ ¨sÁ°Ì PÀqÉUÉ §gÀÄwÛgÀĪÁUÀ PÀȵÀÚ EªÀ£ÀÄ vÀ£Àß ªÉÆÃmÁgÀ ¸ÉÊPÀ® ZÀ¯Á¬Ä¸ÀÄvÁÛ ªÀÄÄAzÉ ºÉÆÃUÀÄwÛzÀÄÝ ¦üAiÀÄð¢AiÀÄÄ vÀ£Àß ªÉÆÃmÁgÀ ¸ÉÊPÀ® ZÀ¯Á¬Ä¸ÀÄvÁÛ PÀȵÀÚ£À »AzÉ ¨sÁ°Ì PÉÆÃlUÁå¼ÀªÁr gÉÆÃqÀ UÀÄA¥Á ºÀwÛgÀ §gÀÄwÛgÀĪÁUÀ ¨sÁ°Ì PÀqɬÄAzÀ nÖ¥Ààgï £ÀA. PÉJ-39/8533 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß n¥Ààgï £ÉÃzÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ PÀȵÀÚ EªÀ£À ªÉÆÃmÁgÀ ¸ÉÊPÀ®UÉ eÉÆÃgÁV rQÌ ªÀiÁrzÀÝjAzÀ PÀȵÀÚ EªÀ£ÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À §¢UÉ ©¢ÝgÀÄvÁÛ£É, DUÀ ¦üAiÀiÁð¢AiÀÄÄ PÀȵÀÚ EªÀ¤UÉ £ÉÆÃqÀ®Ä n¥Ààgï rQ̬ÄAzÀ PÀȵÀÚ EªÀ£À vÀ¯ÉUÉ gÀPÀÛUÁAiÀÄ ªÀÄvÀÄÛ §®PÁ®Ä vÉÆqÉ ºÀwÛgÀ ¨sÁj UÀÄ¥ÀÛUÁAiÀÄ DVgÀÄvÀÛzÉ, n¥Ààgï ZÁ®PÀ£ÀÄ vÀ£Àß nÖ¥ÀàgÀ£ÀÄß WÀl£Á ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, £ÀAvÀgÀ UÁAiÀÄUÉÆAqÀ PÀȵÀÚ EªÀ¤UÉ CA§Ä¯É£Àì §AzÀ ªÉÄÃ¯É CA§Ä¯É£ÀìzÀ°è ºÁQPÉÆAqÀÄ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವಳಿಗೆ ಮದುವೆಯಾಗಿ 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದುದ್ದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೇ ಇರುವುದರಿಂದ ಅವಳ  ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಗ್ರಾಶಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಶ್ರೀಮತಿ ಸುನಿತಾ ಇವಳು ದಿನಾಂಕ 22/08/16 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸುಟ್ಟಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ದಿನಾಂಕ 26/08/16 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಸಿದ್ಧಪ್ಪ ತಂದೆ ಮಸ್ತಾನಪ್ಪ ವಾಗದಳ್ಳಿ ಸಾ: ಮಾಹಾಗಾಂವ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಠೋಬ ತಂದೆ ಲಕ್ಷ್ಮಣ ಜಮಾದಾರ ಅಂಕಲಗಾ ಶಾಖೆಯ ಪ್ರಭಾರಿ ಶಾಖಾಧಿಕಾರಿ ಆಗಿದ್ದು, ನಮ್ಮ ಶಾಖೆಯಲ್ಲಿ ಬರುವ ಅಂಕಲಗಾ ಗ್ರಾಮದಿಂದ ಬೋಸಗಾ[ಕೆ] ಹಾದು ಹೋಗಿರುವ 11 ಕೆ ವಿ ಎ ಲೈನ್ ವಾಯರ್ ಸುಮಾರು 5 ಕಂಬಗಳ ವಾಯರ್ ಮತ್ತು ಎರಡು ಕಂಬಗಳು ಮುರಿದು ನೆಲಕ್ಕೆ ಉರಳಿಸಿ ವಾಯರ್ ಕಟ್ಟು ಮಾಡಿಕೊಂಡು ಹೋಗಿದ್ದು, ನಾನು ದಿನಾಂಕ: 10/08/2016 ರಂದು ನಾನು ಕೆಲಸದ ನಿಮಿತ್ಯವಾಗಿ ಇಟಗಾ ಗ್ರಾಮಕ್ಕೆ ಹೋಗುವ ನಾನು ಖುದ್ದಾಗಿ ನೋಡಿದಾಗ ನನಗೆ ಸಂಶಯ ಬಂದು ನೋಡಿದಾಗ ಅಲ್ಲಿ 5[ಕಂಬಗಳ] ವಾಯರ ಮತ್ತು 2 ಕಲಂಬಗಳು ಮುರಿದಿರುವದು ಕಂಡು ಬಂದು ನಾನು ನಮ್ಮ ಸಿಬ್ಬಂದಿಗಳಿಗೆ ಹೇಳಿದಾಗ ಅವರು ನಾವು ಕೂಡಿಕೊಂಡು ನೋಡಿದಾಗ ಅಲ್ಲಿ ನಮ್ಮ ಕಂಪನಿಯ ವಾಯರ್ ಕಂಬಗಳು ವಾಯರ್ ಮುರಿದು ತೆಗೆದುಕೊಂಡು ಹೋಗಿದ್ದು ಅದರ ಅಂದಾಜು ಮೊತ್ತ 35000/- ರೂಪಾಯಿ ಆಗಿರುತ್ತದೆ. ದಿನಾಂಕ: 10/08/2016 ರ ಹಿಂದಿನ ಎರಡು ದಿನಗಳಲ್ಲಿ ಕಳ್ಳತನ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.