Police Bhavan Kalaburagi

Police Bhavan Kalaburagi

Wednesday, January 18, 2017

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಗಂಗೂಬಾಯಿ ಗಂಡ ಭೀಮಾಶಂಕರ ಮಾನೆ ಮು:ಬೋರಗಾಂವ ತಾ:ಅಕ್ಕಲಕೋಟ ಹಾ:ವ: ಸದ್ಯ ಉಮರ್ಗಾ ತಾ: ಜಿ:ಉಸ್ಮಾನಾಬಾದ ರವರ ಮಕ್ಕಳಾದ ರಾಜೇಂದ್ರ, ಅನೀಲ ಇವರೊಂದಿಗೆ ನನ್ನ ತವರು ಮನೆಯಾದ ಗುಲಬರ್ಗಾದ ಶಹಾಬಜಾರಕ್ಕೆ ಹೋಗಿ ಸುಮಾರು 10 ವರ್ಷಗಳ ಕಾಲ ಕೂಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದು ಜೋಗುರ ಗ್ರಾಮದಲ್ಲಿ ನನ್ನ ಸಂಬಂದಿಕರು ಇದ್ದು ಅವರ ಪೈಕಿ ಕಿಟ್ಟು ತಂದೆ ಶಾಂತಾಪ್ಪ ಮಾನೆ ಇತನಿಗೆ ಸುಮಾರು 03 ವರ್ಷಗಳ ಹಿಂದೆ ನನ್ನ ಮಗ ರಾಜೇಂದ್ರ ಮತ್ತು ಇತರರು ಕೂಡಿಕೊಂಡು ಕೊಲೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದರಿಂದ ನನ್ನ ಮಗ ಸುಮಾರು ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದನು. ಕಿಟ್ಟು ಮಾನೆ ಇತನಿಗೆ ನನ್ನ ಮಗ ರಾಜೇಂದ್ರ ಇತನು ಕೊಲೆ ಮಾಡಿದ್ದರಿಂದ ಆತನ ಅಣ್ಣತಮ್ಮಂದಿರಾದ 1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ರವರು ನನ್ನ ಮಗನ ಮೇಲೆ ದ್ವೇಷ ಭಾವನೆ ಹೊಂದಿ ನನ್ನ ಮಗನಿಗೆ ಕೊಲೆ ಮಾಡಬೇಕೆಂದು ಹೆದರಿಸುತ್ತಾ ಬಂದಿರುತ್ತಾರೆ. ನನ್ನ ಮಗ ರಾಜೇಂದ್ರ ಇತನು ಬ್ಯಾಂಜೊ ಬಾರಿಸುವ ಕೆಲಸಕ್ಕೆಂದು ಹೈದ್ರಾಬಾದಕ್ಕೆ ಹೋದಾಗ ನನ್ನ ಮಗ ಹೈದ್ರಾಬಾದಕ್ಕೆ ಹೋದ ಬಗ್ಗೆ ಮಾಹಿತಿ ತಿಳಿದುಕೊಂಡು ಆತನಿಗೆ ಕೋಲೆ ಮಾಡಬೇಕೆಂದು ಹೊಂಚುಹಾಕಿ ಹೊಡೆಯಲು ಪ್ರಯತ್ನಿಸಿದಾಗ ನನ್ನ ಮಗನು ಅವರಿಂದ ತಪ್ಪಿಸಿಕೊಂಡು ಉಳಿದು ಬಂದಿರುತ್ತಾನೆ. ನಂತರ ನನ್ನ ಮಗನಿಗೆ ಇವರು ಒಂದು ದಿನ ಕೊಲೆ ಮಾಡಿಯೇ ಬಿಡುತ್ತಾರೆ ಎಂದು ತಿಳಿದು ಆರು ತಿಂಗಳಗಳ ಹಿಂದೆ ನನ್ನ ಗಂಡನ ಸಂಬಂದಿಕರು ಉಮರ್ಗಾದಲ್ಲಿ ಇರುವುದರಿಂದ ನನ್ನ ಎರಡು ಮಕ್ಕಳೊಂದಿಗೆ ಉಮರ್ಗಾಕ್ಕೆ ಬಂದಿರುತ್ತೇನೆ. ನನ್ನ ಮಕ್ಕಳಿಬ್ಬರು ಉಮರ್ಗಾದಲ್ಲಿ ಒಂದು ಬ್ಯಾಂಡ ಕಂಪನಿ ಮಾಡಿಕೊಂಡು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬ್ಯಾಂಡ ಬಾರಿಸಿ ಬರುತ್ತಿದ್ದರು. ದಿನಾಂಕ 17/01/2017 ರಂದು ನನ್ನ ಗಂಡನ  ಅಣ್ಣತಮ್ಮಕೀಯ ಕಿಶೋರ  ಮಾನೆ ರವರೊಂದಿಗೆ ಬ್ಯಾಂಡ ಬಾರಿಸಲು  ನನ್ನ ಮಕ್ಕಳಿಬ್ಬರು ಮತ್ತು ಇತರೆ 10 ಜನ ಕೂಡಿಕೊಂಡು ಆಳಂದಕ್ಕೆ ಹೋಗಿ ಬರುತ್ತೇನೆ ಅಂತಾ ಬೆಳಿಗ್ಗೆ ಉಮರ್ಗಾದಿಂದ ಹೋಗಿರುತ್ತಾರೆ. ನಂತರ ರಾತ್ರಿ 10:30 ಗಂಟೆಗೆ ನನ್ನ ಸಣ್ಣ ಮಗ ಅನೀಲ ಇತನು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನಾನು ಮತ್ತು ನನ್ನ ಅಣ್ಣ ರಾಜೇಂದ್ರ ಹಾಗು ಇತರರು ಕೂಡಿಕೊಂಡು ಯಲ್ಲಮ್ಮದೇವಿಯ ಗುಡಿಯ ಮೇರವಣಿಗೆಯ ಮುಂದುಗಡೆ ಬ್ಯಾಂಡ ಬಾರಿಸುತ್ತಾ ಬಂದಿದ್ದು ಆ ಸಮಯದಲ್ಲಿ ನನ್ನ ಅಣ್ಣನೊಂದಿಗೆ ಒಬ್ಬ ಬಿಳಿ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಇಡಿ ಮೇರವಣಿಗೆ ಮುಗಿಯವವರೆಗೆ ಆತನೊಂದಿಗೆ ಇದ್ದು ರಾತ್ರಿ 9:00 ಗಂಟೆಗೆ ಮೇರವಣಿಗೆ ಮುಗಿದ ನಂತರ ಯಲ್ಲಮ್ಮ ಗುಡಿ ಹತ್ತಿರದಿಂದ ನನ್ನ ಅಣ್ಣನಿಗೆ ಕರೆದುಕೊಂಡು ಹೋಗಿದ್ದು ನಂತರ ರಾತ್ರಿ 10:15 ಗಂಟೆಗೆ ನಮ್ಮೊಂದಿಗೆ ಇದ್ದ ಕಿಶೋರ ಇವರಿಗೆ ಯಾರೋ ತಿಳಿಸಿದೆನೆಂದರೆ ನಿಮ್ಮೊಂದಿಗೆ ಇದ್ದ ಒಬ್ಬ ವ್ಯಕ್ತಿಯನ್ನು ಆಳಂದ ಉಮರ್ಗಾ ರಸ್ತೆಯ ಸಿದ್ದಾರ್ಥ ಚೌಕ ಹತ್ತಿರ ಹೊಡೆದು ಹಾಕಿರುತ್ತಾರೆ ಅಂತಾ ಹೇಳಿದಾಗ ನಾನು ಮತ್ತು ಕಿಶೋರ ಇಬ್ಬರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನ ಶವವು ರೋಡಿನ ಪಕ್ಕದಲ್ಲಿ ಬಿದಿದ್ದು ಅವನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ನನ್ನ ಮಗ ಅನೀಲ ತಿಳಿಸಿದಾಗ ಸ್ಥಳಕ್ಕೆ ನಾನು ಮತ್ತು ನನ್ನ ಮಗಳಾದ ಮಹಾದೇವಿ ಬಂದು ನೋಡಲು ನನ್ನ ಮಗನಿಗೆ ಹಿಂದಿನ ಹಳೆಯ ದ್ವೇಷ ಮನಸ್ಸಿನಲ್ಲಿ ಇಟ್ಟುಕೊಂಡ  1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ಹಾಗು ಇತರರು ಕೂಡಿಕೊಂಡು ಒಬ್ಬ ಬಿಳಿ ಬಟ್ಟೆಯ ವ್ಯಕ್ತಿಯ ಸಹಾಯ ಪಡೆದು ನನ್ನ ಮಗನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹೊಡೆದು ಕೊಲೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಕಳ್ಳತನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮೀಕಾಂತ ಮಿತ್ರಾ  ಸಹಾಯಕ ಭಿಯಂತರರು ಲೋಕೋಪಯೋಗಿ ಬಂದರು & ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ ಅಫಜಲಪೂರ ರವರು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ಮೌಖಿಕ ಆದೇಶದ ಮೇರೆಗೆ ದೂರು ಕೊಡುವುದೆನೆಂದರೆ, ಅಫಜಲಪೂರ ತಾಲೂಕಿನ ಶಿವಪೂರ ಗ್ರಾಮದಲ್ಲಿ ಜಪ್ತಿ ಮಾಡಲಾದ ಮರಳನ್ನು ಅನದಿಕೃತವಾಗಿ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ಮೂಲಕ ದಿನಾಂಕ 16-01-2017 ರಂದು ರಾತ್ರಿ 23-51 ಮತ್ತು ದಿನಾಂಕ 17-01-2017 ರಂದು ಮದ್ಯ ರಾತ್ರಿ 01-11 ಎರಡು ಬಾರಿ ಸಾಗಾಣಿಕೆ ಮಾಡಲಾಗಿದೆ. ಅನದಿಕೃತ ಸಾಗಾಣೆ ಕುರಿತು, CEMEC INFOTECH ರವರ ವರದಿಯಲ್ಲಿ GEO FENCING ನಲ್ಲಿ ದಾಖಲಾಗಿರುವಂತೆ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ನೇದ್ದರ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನಿಸನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ  ದಿನಾಂಕ 17/01/2017 ರಂದು ಬೆಳಿಗ್ಗೆ ಫರಹತಾಬಾದ  ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಪರಸಪ್ಪ .ಎಸ್ .ವನಂಜಕರ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಎಮ್.ಬಿ ನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಬತ್ಮೀ ಬಂದ ಸ್ಥಳಕ್ಕೆ ಬಂದು  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ  ಕೂಡಿ ಬಿಲ್ಡಿಂಗ  ಮುಂದಿನ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು  ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದುಕೊಂಡಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಸದರಿ ವ್ಯಕ್ತಿಯನ್ನು  ವಿಚಾರಿಸಿ ಚೆಕ್ಕ ಮಾಡಲಾಗಿ ತನ್ನ ಹೆಸರು ಸಾಹೇಬಗೌಡ   ತಂದೆ ಭೀಮರಾಯ ರಾಸಣಗಿ ಸಾ : ಫರಹತಾಬಾದ ಅಂತಾ ತಿಳಿಸಿದ್ದು  ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ  ಒಂದು  ಮಟಕಾ ಚೀಟಿ , ಒಂದು ಬಾಲ್‌ ಪೆನ್‌, ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 860 /- ರೂ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ:16/01/2017 ರಂದು ಠಾಣಾ ರಾಣಾ ವ್ಯಾಪ್ತಿಯ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿದ್ದ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ, ಪಿ.ಎಸ್‌‌. ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಬಾತ್ಮಿ ಸ್ಥಳಕ್ಕೆ ಹೋಗಿ  ಮಕ್ಕಾ ಜಮೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಮ್ಜದ  ತಂದೆ ಸರ್ದಾರ ಖಾನ್ ಶೇಖ  ಸಾ|| ಮೊಹ್ಮದಿ ಚೌಕ್ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1280=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ರಾಘವೇಂದ್ರ ತಂದೆ ನಾರಾಯಣರಾವ ಸುರಪುರಕರ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ:15-01-2017 ರಂದು ರಾತ್ರಿ ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಕಾನ ಬಾರಗೆ ನಾನು ಮತ್ತು ನನ್ನ ಗೆಳೆಯ ಸಂತೋಷ ಮತ್ತು ಪ್ರಮೋದ, ಬಸವರಾಜ ನಾಲ್ಕು ಜನರು ಕೂಡಿ ಹೋಗಿ ಅಲ್ಲಿ ಬಾರಿನಲ್ಲಿ ಬ್ರಾಂಡಿ ಕುಡಿಯುತ್ತಾ ಕುಳಿತಿದ್ದು ಬಾರಿನಲ್ಲಿ ಟಿ.ವಿ ಯಲ್ಲಿ ಕ್ರಿಕೇಟ ನಡೆದಿದ್ದು ನಾವು ನೋಡುತ್ತಿದ್ದೆವು. ಆಗ ನನ್ನ ಗೆಳೆಯ ಸಂತೋಷ ಕ್ರಿಕೇಟ ನೋಡಿ ಶೀಟಿ ಹೊಡೆದನು. ಆಗ ಬಾರಿನ ಅಕೌಂಟಟೆಂಟ ಮ್ಯಾನೇಜರ ಸಂತೋಷ ಮತ್ತು ಸೂಪರವೈಜರ ಪ್ರವೀಣ ಇಬ್ಬರೂ ಬಂದು ಏಕೆ ಸೀಟಿ ಹೊಡೆಯುತ್ತಿದ್ದಿರಿ ಅಂತಾ ಕೇಳಿದಾಗ ನಾನು ಅವರಿಗೆ ಸೀಟಿ ಹೊಡೆದರೆ ಏನು ಆಗುತ್ತದೆ ಅಂತಾ ಹೇಳಿದ್ದಕ್ಕೆ ಸಂತೋಷ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಗನೆ ಭೋಸಡಿ ಮಗನೆ ಅಂತಾ ಬೈದು ಒಂದು ಪ್ಲಾಸ್ಟೀಕ್‌ ಪೈಪದಿಂದ ನನ್ನ ಬೆನ್ನಿನ ಮೇಲೆ ಮತ್ತು ಎಡಗಡೆ ಪಕ್ಕೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಪ್ರವೀಣ ಈತನು ಏ ಭೋಸಡಿ ಮಗನೆ ನೀನು ನಮ್ಮ ಬಾರಿಗೆ ಬಂದು ನಮಗೆ ಅಂಜಿಸುತ್ತಿ ಏನು ಅಂತಾ ಕೈಯಿಂದ ಹೊಟ್ಟೆಯ ಮೇಲೆ ಎದೆಯ ಮೇಲೆ ಹೊಡೆದಿರುತ್ತಾನೆ ಇದನ್ನು ನೋಡಿ ನನ್ನ ಜೊತೆಯಿದ್ದ ಸಂತೋಷ ಮತ್ತು ಪ್ರಮೋದ ಜಗಳ ಬಿಡಿಸಿರುತ್ತಾರೆ ಅಲ್ಲಿಂದ ನಾನು ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗ್ಗೆ ಬೇನೆಯಾಗುತ್ತಿರುವದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ತಂದೆ ಚಿತ್ರಶೇಖರ ಹಡಪದ ಸಾ|| ಕಾವೇರಿ ನಗರ ಶಹಾಬಜಾರ ಕಲಬುರಗಿ ಇವರು ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಖಾನ ಬಾರಿನಲ್ಲಿ ಕಳೆದ 12-13 ವರ್ಷಗಳಿಂದ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ  ನಿನ್ನೆ ದಿನಾಂಕ 15-01-2017 ರಂದು ರಾತ್ರಿ ನಮ್ಮ ಬಾರಿನಲ್ಲಿರುವ ಎಲ್ಲಾ ಗ್ರಾಹಕರಿಗೆ ನಾನು ಮತ್ತು ನಮ್ಮ ಬಾರಿನಲ್ಲಿ ಕೆಲಸ ಮಾಡುವ ಸುಭಾಶ ಮತ್ತು ಅಶೋಕ ಎಲ್ಲರೂ ಕೂಡಿಕೊಂಡು ಬಾರ ಬಂದು ಮಾಡುತ್ತೇವೆ ರಾತ್ರಿಯಾಗಿರುತ್ತದೆ ಅಂತಾ ಎಲ್ಲರಿಗೆ ಹೋರಗೆ ಹಾಕುತ್ತಿರುವಾಗ ಬಾರಿನಲ್ಲಿದ್ದ ಗ್ರಾಹಕರಾದ 1) ರಾಘು ಭಾಗ್ಯಶ್ರೀ ಮೇಡಿಕಲ್, 2) ಸಂತೋಷ ಮತ್ತು 3) ಇನ್ನೊಬ್ಬ ಅವರ ಗೆಳೆಯ ಇವರು 3 ಜನರು ನಮ್ಮ ಜೋತೆಯಲ್ಲಿ ಜಗಳ ತೆಗೆದು ನಾವು ಇನ್ನೂ ಒಂದು ಗಂಟೆ ಬಾರಿನಲ್ಲಿ ಕುಳಿತುಕೊಳ್ಳುತ್ತೆವೆ ಏಕೆ ನಮಗೆ ಹೊರೆಗೆ ಹಾಕುತ್ತಿದ್ದಿರಿ ಅಂತಾ ರಾಘು ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಂಡಿ ಮಗನೆ ಭೋಸಡಿ ಮಗನೆ ಅಂತಾ ಅಲ್ಲೆ ಮೂಲೆಯಲ್ಲಿ ಬಿದ್ದಿದ ಒಂದು ಪ್ಲಾಸ್ಟಿಕ ಪೈಪದಿಂದ ನನ್ನ ಬೆನ್ನಿನ ಮೇಲೆ ಎದೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಸಂತೋಷ ಇತನು ಒಂದು ಕಲ್ಲಿನಿಂದ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿ ಮತ್ತೆ ಕೈಮುಷ್ಠಿ ಮಾಡಿ ಎಡಕೀವಿಯ ಮೇಲೆ ಹೋಡೆದಿರುತ್ತಾನೆ ಇನ್ನೊಬ್ಬ ವ್ಯಕ್ತಿ ಏ ರಂಡಿ ಮಗನೆ ಸೂಳ್ಯಾ ಮಗನೆ ನಮಗೆ ಬಾರಿನಿಂದ ಹೋರಗೆ ಹಾಕುವದು ನಿಮಗೆಷ್ಟು ಏನೂ ಧೈರ್ಯ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ ಅವನ ಹೆಸರು ವಿಳಾಸ ಗೊತ್ತಿಲ್ಲಾ ನೋಡಿದರೆ ಗುರುತ್ತಿಸುತ್ತೇನೆ ನನಗೆ ಹೊಡೆಬಡೆ ಮಾಡುತ್ತಿರುವಾಗ ನಮ್ಮ ಜೋತೆಯಿದ್ದ ಸುಭಾಶ ಮತ್ತು ಅಶೋಕ ಇವರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, January 17, 2017

BIDAR DISTRICT DAILY CRIME UPDATE 17-01-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-01-2017

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 9/2017 PÀ®A 279, 338 L¦¹ eÉÆvÉ 187 L.JA.«í PÁAiÉÄÝ :-
ದಿನಾಂಕ:16/01/2017 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಧನಾಜಿ ತಂದೆ ಗಣಪತರಾವ ನಾಗನಪಲ್ಲೆ ವ:45 ವರ್ಷ ಜಾ: ಮರಾಠಾ ಉ: ಕೂಲಿ ಕೆಲಸ ಸಾ: ಸಾವಳಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:4/01/2017 ರಂದು ರಾತ್ರಿ 7:15 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮಗನಾದ ಬಳಿರಾಮ ವ:20 ವರ್ಷ  ಇಬ್ಬರೂ ಉದಗೀರದಿಂದ ಮ್ಯಾಕ್ಸಿಕ್ಯಾಬ ವಾಹನ ಸಂ:ಕೆಎ-38/2383 ನೇದ್ದರಲ್ಲಿ ಬರುವಾಗ ಸದರಿ ವಾಹನ ಚಾಲಕ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಅಂದಾಜ ರಾತ್ರಿ 8:15 ಗಂಟೆಯ ಸುಮಾರಿಗೆ ಕಮಲನಗರದ ಶನಿದೇವರ ಮಂದಿರ ಮುಂದೆ ಬೀದರ- ಉದಗೀರ ಎನ.ಹೆಚ್-50 ರೋಡಿನ ಮೇಲೆ ಸದರಿ ವಾಹನ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದಾಗ ಮ್ಯಾಕ್ಷಿಕ್ಯಾಬ ಬಾಗಿಲ ಹತ್ತಿರ ನಿಂತ ಫಿರ್ಯಾದಿಯ ಮಗ ಒಮ್ಮೆಲೆ ಕೆಳಗೆ ಬಿದ್ದಿರುವದರಿಂದ ಸದರಿಯವನ ಎಡಕಾಲಿನ ಮೊಣಕಾಲ ಕೆಳಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ. ಫಿರ್ಯಾದಿಯು ಮ್ಯಾಕ್ಷಿಕ್ಯಾಬದಿಂದ ಕೆಳಗೆ ಇಳಿದ ಕೂಡಲೇ ಮ್ಯಾಕ್ಷಿಕ್ಯಾಬ ಚಾಲಕ ವಾಹನ ನಿಲ್ಲಿಸದೇ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀÄ£Àß½î ¥ÉÆ°Ã¸À oÁuÉ UÀÄ£Éß £ÀA. 08/2017 PÀ®A 279, 337,338 L¦¹ eÉÆÃvÉ 187 LJªÀÄ« JPÀÖ :-
¢£ÁAPÀ 15/01/2017 gÀAzÀÄ ¸ÁAiÀiÁAPÁ® 7:30 UÀAmÉ ¸ÀĪÀiÁjUÉ  ¦üAiÀiÁ𢠲æÃ gÀhÄgÀt¥Áà  vÀAzÉ ±ÀgÀt¥Áà gÁAiÀÄUÉÆAqÀ ªÀAiÀÄ|| 50 ªÀµÀð eÁ|| J¸À.n UÉÆAqÀ  G||MPÀÌ®ÄvÀ£À ¸Á|| ¥ÁvÀgÀ¥À½î ºÉÆÃ®¢AzÀ ªÀÄ£ÉUÉ £ÀqÉzÀÄPÉÆAqÀÄ §gÀÄwzÁÝUÀ ¥ÁvÀg¥À½î ²ÃªÁgÀzÀ  ZÀAzÀæPÁAvÀ PÁgÀPÀ¥À½î gÀªÀgÀ ºÉÆÃ®zÀ ºÀwÛgÀ ±ÉÃSÁ¥ÀÄgÀ gÀ¸ÉÛAiÀÄ ªÉÄÃ¯É JzÀÄj¤AzÀ DgÉÆÃ¦ gÀ« vÀAzÉ JAPÀ¥Áà ªÀqÀØgÀ ¸Á|| ¥ÁvÀgÀ¥À½î EvÀ£ÀÄ UÁæªÀÄzÀ ²ªÀ¥Áà vÀAzÉ ¨Á§Ä ªÀÄvÀÄÛ £ÁUÀ¥Áà vÀAzÉ £ÀgÀ¸À¥Áà gÀªÀgÀ£ÀÄß vÀ£Àß ªÉÆÃmÁgÀ ¸ÉÊPÀ® £ÀA PÉ.J38 J® 9808 £ÉÃzsÀgÀ ªÉÄÃ¯É PÀÆr¹PÉÆAqÀÄ vÀ£Àß  ªÉÆÃmÁgÀ ¸ÉÊPÀ®  Cwà ªÉÃUÀ ªÀÄvÀÄÛ ¤±Á̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ C¥ÀWÁvÀ¥Àr¹zÀjAzÀ J®ègÀÄ PÉüÀUÉ ©zÀÝzÀÄÝ C¥ÀWÁvÀ¢AzÀ ¦üAiÀiÁð¢ gÀhÄgÀt¥Áà gÀªÀjUÉ §®UÁ® ªÉÆÃ¼ÀPÁ°UÉ, §®UÁ® ªÉÆÃ¼ÀPÁ® PÉüÉUÉ ºÀwÛ ¨sÁj UÁAiÀÄ DV PÁ®Ä ªÀÄÄj¢zÀÄÝ ªÀÄvÀÄÛ JgÀqÀÄ PÉʨÉgÀ¼ÀÄUÀ½ÃUÉ ªÀÄvÀÄÛ §® ¨sÀÄdPÉÌ ºÀwÛ gÀPÀÛUÁAiÀÄUÀ¼ÀÄ DVgÀÄvÀÛªÉ ªÀÄvÀÄÛ ªÉÆmÁgÀ ¸ÉÊPÀ® ªÉÄÃ¯É EzÀÝ gÀ«,²ªÀ¥Áà, ªÀÄvÀÄÛ £ÁUÀ¥Áà gÀªÀjUÀÆ ¸ÀºÀ C°è°è ºÀwÛ vÀgÀazÀ UÁAiÀÄUÀ¼ÀÄ DVgÀÄvÀÛªÉ,WÀl£É £ÀAvÀgÀ gÀ« C°èAzÀ Nr ºÉÆÃVgÀÄvÁÛgÉ. WÀl£É £ÉÆÃrzÀ UÁæªÀÄzÀ ¥ÀæPÁ±À UÉÆqÀA¥À¼Éî, gÁeÉ¥Áà PÀÄA¨ÁgÀ gÀªÀgÀÄ ©ÃzÀgÀzÀ°èzÀ ¦üAiÀiÁð¢AiÀÄ  ªÀÄUÀ£ÁzÀ NAPÁgÀ gÀªÀjUÉ ¥sÉÆ£À ªÀiÁr PÀgɬĹzÀÄÝ ªÀÄUÀ NAPÁgÀ gÀªÀgÀÄ §AzÀÄ  108 CA§Ä¯É£ÀìUÉ PÀgɬĹ  aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÀæUÉ  vÀAzÀÄ zÁR°¹gÀÄvÁۣɠ CAvÁ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 03/2017 PÀ®A 498(J) 323, 504, 506, 109 eÉÆvÉ 34 L¦¹ :-
¢£ÁAPÀ 16-01-2017 gÀAzÀÄ 1900 UÀAmÉUÉ ¦üAiÀiÁð¢AiÀiÁzÀ ¸ÉÆÃ¤ UÀAqÀ gÁªÀÄzÁ¸À UÉÆlPÀgï ªÀAiÀÄ 26 ªÀµÀð eÁ: eÉÆ² G: ªÀÄ£É PÉ®¸À ¸Á: nÃZÀgÀ PÁ¯ÉÆÃ¤ ºÀ½îSÉqÀ(©). ¸ÀzÀå WÉÆÃqÉR§gï ºÉÊzÁæ¨ÁzÀ EªÀgÀÄ oÁuÉUÉ ºÁdgÁV ºÉýPÉ ¤ÃrzÀ ¸ÁgÁA±ÀªÉ£ÉAzÀgÉ, ¦üAiÀiÁð¢AiÀÄ ªÀÄzÀĪÉAiÀÄÄ EA¢UÉ ¸ÀƪÀiÁgÀÄ 9 ªÀµÀðUÀ¼À »AzÉ ºÀ½îSÉÃqÀ(©) UÁæªÀÄzÀ £ÁUÀ£ÁxÀgÁªÀ gÀªÀgÀ ªÀÄUÀ£ÁzÀ gÁªÀÄzÁ¸À£À eÉÆvÉAiÀÄ°è ®UÀß DVgÀÄvÀÛzÉ. £À£ÀUÉ ªÀÄÆgÀÄ d£À ªÀÄPÀ̽zÀÄÝ, 1) ¥Àæyé 8 ªÀµÀð 2) ¢Ã¥Á 6 ªÀµÀð 3) ¨sÀgÀvÀ 4 ªÀµÀð »ÃUÉ £À£ÀUÉ ªÀÄÆgÀÄ d£À ªÀÄPÀ̽gÀÄvÁÛgÉ. £À£Àß UÀAqÀ gÁªÀÄzÁ¸À gÀªÀgÀÄ ºÀ½îSÉÃqÀ (©) AiÀÄ°è ¨sÁAqÁå ªÁå¥ÁgÀ ªÀiÁqÀÄvÁÛgÉ. ºÀ½îSÉqÀzÀ°ègÀĪÀ £ÀªÀÄä ªÀÄ£ÉAiÀÄ°è £À£Àß UÀAqÀ gÁªÀÄzÁ¸À ºÁUÀÆ £À£Àß ªÀÄPÀ̼ÀÄ, £À£Àß ªÀiÁªÀ £ÁUÀ£ÁxÀgÁªÀ, CvÉÛAiÀiÁzÀ ±ÁAvÁ¨Á¬Ä, £À£Àß ªÉÄÊzÀÄ£À£ÁzÀ ¨Á¯Áf »ÃUÉ £ÁªÉ®ègÀÆ MnÖUÉ EgÀÄvÉÛêÉ. »ÃVgÀĪÁUÀ £À£Àß UÀAqÀ£ÁzÀ gÁªÀÄzÁ¸À EªÀ£ÀÄ ¤£ÀUÉ £Á£ÀÄ ElÄÖPÉÆ¼ÀĪÀ¢®è, ¤Ã£ÀÄ ¸ÀjAiÀiÁV®è, ¤Ã£ÀUÉ AiÀiÁgÀÄ «ÄAqïUÁgÀ EzÁÝgÉ ºÉüÀÄ CAvÀ CªÁZÀå ±À§ÝUÀ½AzÀ ¨ÉÊAiÀÄÄÝ PÉʬÄAzÀ ºÉÆqÉAiÀÄÄvÁÛ §AzÀÄ £Á£ÀÄ E£ÉÆßAzÀÄ ªÀÄzÀÄªÉ ªÀiÁrPÉÆ¼ÀÄîvÉÛÃ£É CAvÀ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛ£É. C®èzÉ £À£Àß CvÉÛAiÀiÁzÀ ±ÁAvÁ¨Á¬Ä, £À£Àß ªÀiÁªÀ£ÁzÀ £ÁUÀ£ÁxÀgÁªÀ EªÀgÀÄ ¸ÀºÀ £À£ÀUÉ CªÁZÀå ±À§ÝUÀ½AzÀ ¨ÉÊAiÀÄÄÝ £À£Àß ªÀÄUÀ¤UÉ ¨ÉÃgÉ ªÀÄzÀÄªÉ ªÀiÁqÀÄvÉÛãÉ, ¤Ã£ÀÄ ªÀģɬÄAzÀ ºÉÆÃUÀÄ CAvÀ dUÀ¼À vÉUÉzÀÄ £À£ÀUÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛgÉ. £À£Àß ªÉÄÊzÀÄ£À£ÁzÀ ¨Á¯Áf £ÀªÀÄä UÀAqÀ£À ¸ÀA§A¢PÀgÁzÀ ¸ÀzÀÄ vÀAzÉ £ÁgÁAiÀÄtgÁªÀ ºÀ½îSÉÃqÀ(©), ±ÀAPÀgÀ vÀAzÉ ¨Á§ÄgÁªÀ ªÁPÉÆqÉ ºÀ½îSÉÃqÀ (©), »ªÀÄävÀÛ vÀAzÉ CA¨ÁzÁ¸À ªÁPÉÆqÉ eÉÆ² £ÀUÀgÀ ¨sÁ°Ì, d£ÁzsÀð£ï vÀAzÉ CA¨ÁzÁ¸À ªÁPÉÆqÉ eÉÆ² £ÀUÀgÀ ¨sÁ°Ì EªÀgÉ®ègÀÆ £ÀªÀÄä ªÀÄ£ÉUÉ §AzÀÄ £À£Àß UÀAqÀ¤UÉ ªÀÄvÉÆÛAzÀÄ ªÀÄzÀÄªÉ ªÀiÁr¸ÀÄvÉÛÃªÉ CAvÀ £À£Àß UÀAqÀ£À ªÀÄ£ÉAiÀĪÀjUÉ ¥ÉÆæÃvÁìºÀ ¤ÃqÀÄvÁÛ §AzÀÄ £À£ÀUÉ J®ègÀÆ ºÉzÀjPÉ ºÁQzÀ®èzÉ £À£Àß eÉÆvÉAiÀİè dUÀ¼À ªÀiÁr CªÁZÀå ±À§ÝUÀ½AzÀ ¨ÉʬÄÝgÀÄvÁÛgÉ. £À£ÀUÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃrzÀ §UÉÎ £ÀªÀÄä vÁ¬Ä ªÀÄvÀÄÛ ¸ÀA§A¢üPÀgÀÄ EªÀgÉ®ègÀÆ 1-2 ¸À® £À£Àß UÀAqÀ£À ªÀÄ£ÉUÉ §AzÀÄ £À£Àß UÀAqÀ£À ªÀÄ£ÉAiÀĪÀjUÉ §Ä¢ÝªÁzÀ ºÉýgÀÄvÁÛgÉ. DzÀgÀÆ PÀÆqÀ £À£Àß UÀAqÀ£À ªÀÄ£ÉAiÀĪÀgÀÄ CªÀgÀ ªÀiÁvÀÄ PÉüÀzÉ £À£ÀUÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ. £À£Àß UÀAqÀ ºÁUÀÆ £À£Àß UÀAqÀ£À ªÀÄ£ÉAiÀĪÀgÉ®ègÀÆ £À£ÀUÉ ¸ÀƪÀiÁgÀÄ 8 ªÀµÀðUÀ½AzÀ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄvÁÛ §AzÀÄ £À£ÀUÉ fêÀzÀ ¨ÉzÀjPÉ ºÁQ EA¢UÉ ¸ÀƪÀiÁgÀÄ 2 wAUÀ¼À »AzÉ £À£Àß UÀAqÀ ºÁUÀÆ £À£Àß CvÉÛ, ªÀiÁªÀ, ªÉÄÊzÀÄ£À gÀªÀgÉ®ègÀÆ PÀÆr £À£Àß eÉÆvÉ dUÀ¼À ªÀiÁr £À£ÀUÉ £À£Àß vÁ¬ÄAiÀÄ ªÀÄ£ÉUÉ PÀ½¹gÀÄvÁÛgÉ. CªÀgÀÄUÀ¼À «gÀÄzÀÝ PÁ£ÀÆ£ÀÄ PÀgÀªÀÄ dgÀÄV¸À¨ÉÃPÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 10/2017 ಕಲಂ 279, 338 ಐಪಿಸಿ :-
ದಿನಾಂಕ:16/01/2017 ರಮದು 0145 ಗಂಟೆಗೆ  ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಕೂಡಲೆ ಠಾಣೆಯಿಂದ ಹೊರಟು 0200 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ.ಸಿ ಪತ್ರ ಸ್ವೀಕರಿಸಿಕೊಂಡು ಚಿಕಿತ್ಸೆ ಪಡೆಯುತಿದ್ದ ಗಾಯಾಳು ಅನಿರುಧ್ದ ತಂದೆ ದೇವಾನಂದ ಪಾಟೀಲ ವಯ:22 ವರ್ಷ ಜಾ:ಮರಾಠ ಉ:ವಿಧ್ಯಾರ್ಥಿ ಸಾ:ನೆಹೆರು ಸ್ಟೇಡಿಯಂ ಹತ್ತಿರ ಬೀದರ ರವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಾನು ಫಿರ್ಯಾದಿಯ ಗೆಳಯರಾದ  1). ಎಂ ಡಿ ಮಲಿಕ  2). ಸೈಯದ  ಮಜರ್  ಅಲಿ  3). ಎಂ ಡಿ ಎಲ್ತಾಫ್  ಹುಸೇನ  4). ರಿತೀಪ್  ಎಲ್ಲರೂ ಕೂಡಿಕೊಂಡು  ವಾಹನ ನಂ ಎಪಿ  01 ಜಿ 6999 ನೇದರಲ್ಲಿ ಕೂಡಿಕೊಂಡು ವಾಹನದ ಚಾಲಕ ಬಾಲಾಜಿ ತಂದೆ ವಿಠಲರಾವ ಕುಸಾಳೆ ಸಾ: ಜನವಾಡ ಈತನಿಗೆ ಕರೆದುಕೊಂಡು ಸದರಿ ವಾಹನ ಬಾಲಾಜಿ ತಂದೆ ವಿಠಲರಾವ ಚಲಾಯಿಸುತ್ತಿದ್ದನು. ನಾವೆಲ್ಲರೂ ಕೂಡಿಕೊಂಡು ಗುಲಬರ್ಗಾದ ಖಾಜಾ ಬಂದೇನವಾಜ ದರ್ಗಾಕ್ಕೆ ಮುಂಜಾನೆ 0900 ಗಂಟೆಗೆ ಹೋಗಿ ದರ್ಶನ ಮುಗಿಸಿಕೊಂಡು ಮರಳಿ ರಾತ್ರಿ ಸುಮಾರು 0015 ಗಂಟೆಗೆ ಬರುತಿರುವಾಗ ಬೀದರ  ಹುಮನಾಬಾದ ರೋಡ ಬ್ಯಾಲಹಳ್ಳಿ ಪಿ.ಜಿ ಸೆಂಟರ್ ಹತ್ತಿರ ಚಾಲಕ ಬಾಲಾಜಿ ಈತನು ವಾಹನವನ್ನು ತನ್ನ ಹಿಡಿತದಲ್ಲಿ ಇಟ್ಟಿಕೊಳದ್ದೆ ಅತಿವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಕೊಂಡು ಬಂದು ಒಮ್ಮೆಲೆ ವಾಹನ ಪಲ್ಟಿ ಮಾಡಿರುತ್ತಾನೆ. ಸದರಿ  ಅಪಘಾತದಿಂದ  ನಾನು ಫೀರ್ಯಾದಿ ಮತ್ತು ಎಂ.ಡಿ ಮಲಿಕ ತಂದೆ ಎಂ.ಡಿ ತಾಜೋದ್ದಿನ ಸಾ:ಬೀದರ ಈತನಿಗೆ ಭಾರಿ ರಕ್ತಗಾಯವಾಗಿತ್ತದೆ. ವಾಹನ ಚಲಾಯಿಸುತ್ತಿದ್ದ ಚಾಲಕ ಬಾಲಾಜ ಈತನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದ್ದು  ಕೊಟ್ಟ ದೂರಿನ ಮೇರೆಗೆ  ಪ್ರಕ್ರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 06/2017 PÀ®A 279,337,338 L¦¹ eÉÆÃvÉ 187 L.JA.« JPÀÖ :-
¢£ÁAPÀ: 16/01/2017 gÀAzÀÄ ¦üAiÀiÁ𢠺ÁUÀÄ CzÉ NtÂAiÀÄ gÀ¬Ä¸À vÀAzÉ fïÁ¤ ºÁUÀÆ §£À±ÉüÀQ NtÂAiÀÄ EªÀiÁæ£À vÀAzÉ ºÁf¥Á±Á ªÀÄvÀÄÛ C£ÀÄß vÀAzÉ f¯Á¤ gÀªÀgÀÄ PÀÆr EªÀiÁæ£À gÀªÀgÀ CmÉÆÃ £ÀA JA.JZï 24 E 6272 £ÉÃzÀgÀ°è PÀĽvÀÄ GzÀVÃgÀ¢AzÀ ©lÄÖ ¨sÁ°Ì vÁ®ÆQ£À ªÀÄgÀÆgÀ UÁæªÀÄzÀ ªÀi˯Á ¨Á¨Á zÀUÁðPÉÌ ºÉÆÃUÀĪÁUÀ ¸ÁAiÀÄAPÁ® 6:45 UÀAmÉUÉ ¨sÁ°Ì ºÀĪÀÄ£Á¨ÁzÀ gÉÆÃqÀ ªÀÄÄSÁAvÀgÀ ¨sÁ°Ì zÁn ¸Àé®à ªÀÄÄAzÉ CªÀÄgÀ ºÁ¸ÉÖî ºÀwÛÃgÀ ºÉÆÃzÁUÀ JzÀÄj¤AzÀ MAzÀÄ C¥ÀjaÃvÀ mÁæPÀÖgÀ ZÁ®PÀ vÀ£Àß mÁæPÀÖgÀ CwªÉÃUÀ ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ £ÀªÀÄä CmÉÆÃUÉ rQÌ ªÀiÁr vÀ£Àß mÁæPÀÖgÀ ¤°è¸ÀzÉ Nr¹PÉÆAqÀÄ ºÉÆÃzÀ£ÀÄ ¸ÀzÀj WÀl£ÉAiÀİè vÀ£ÀUÉ §®Q«UÉ ºÁUÀÆ §®UÉÊ ªÀÄÄAUÉÊUÉ gÀPÀÛUÁAiÀÄ DVzÀÄÝ gÀ¬Ä¸À EªÀ¤UÉ §®PÀtÂÚ£À ºÀÄ©âUÉ gÀPÀÛUÁAiÀÄ DVzÀÄÝ EªÀiÁæ£À EªÀ¤UÉ §®UÁ® vÉÆÃqÉAiÀÄ°è ¨sÁjUÁAiÀĪÁV PÁ®Ä ªÀÄÄj¢zÀÄÝ ºÁUÀÆ §®UÁ® ¥ÁzÀPÉÌ ¨sÁj gÀPÀÛUÁAiÀÄ DVzÀÄÝ C£ÀÄß EªÀ¤UÉ ªÀÄÆVUÉ gÀPÀÛUÁAiÀÄ JzÉAiÀİè UÀÄ¥ÀÛUÁAiÀÄ DVgÀÄvÀÛªÉ CAvÁ EzÀÝ ºÉýPÉ ¸ÁgÁA±ÀzÀ ªÉÄÃgÀUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 07/2017 PÀ®A 120(©), 417, 420, 423, 465, 467, 468, 471, 473, 474 L¦¹ :-
¢£ÁAPÀ 16-01-2017 gÀAzÀÄ ¸ÁAiÀÄAPÁ¯ï 1830 UÀAmÉUÉ ªÀiÁPÉðl ¥ÉưøÀ oÁuÉAiÀÄ £ÁåAiÀiÁ®AiÀÄzÀ PÀvÀðªÀå ¹¦¹ 1565 JA,r eÁºÉÃzÀ C° gÀªÀgÀÄ oÁuÉUÉ §AzÀÄ ¦ügÁå¢ ²æÃ £À¹ÃªÀÄ ¥sÁwªÀiÁ UÀAqÀ ¢, ªÉÄÃgÁeÉÆ¢Ý£À ¥ÀmÉî ªÀAiÀÄ 53 ªÀµÀð eÁw ªÀÄĹèA G: ¥ÀmÉî CPÁé «Ä¤gÀ¯ï PÀA¥À¤ ¸Á: ªÀÄ£É £ÀA 21/406 ºË¹AUÀ PÁ¯ÉÆÃ¤ »AqÀÄUÀqÉ ºÀĪÀÄ£Á¨ÁzÀ §¸Àì ¤¯ÁÝt EªÀgÀÄ ªÀiÁ£Àå £ÁåAiÀiÁ®AiÀÄzÀ°è ¸À°è¹zÀ zÀÆgÀÄ ºÁUÀÆ ªÀiÁ£Àå £ÁåAiÀiÁ®AiÀÄzÀ ¥ÀvÀæ ¸ÀA 224/2017 ¢£ÁAPÀ 13-01-2017 ¦¹Dgï £ÀA 10/2017 £ÉÃzÀ£ÀÄß ºÁdgÀ¥Àr¹zÀÄÝ ¸ÀzÀj zÀÆj£À ¸ÁgÁA±ÀªÉ£ÉAzÀgÉ DgÉÆÃ¦ £À¹ÃªÉÆÃ¢Ý£À J£ï.¥ÀmÉïï vÀAzÉ JA.r ¤eÁªÉÆÃ¢Ý£À ¥ÀmÉî ¸Á: ºÀÄZÀPÀ£À½î UÁæªÀÄ vÁ:f ©ÃzÀgÀ EªÀgÀÄ ¥ÀmÉî CPÁé «Ä¤gÀ¯ï PÀA¥À¤ vÀ£ÀßzÉà EzÉ JAzÀÄ ºÁR¯Áw ¸Àȶֹ ¥ÀAeÁ§ & £ÁåµÀ£À¯ï ¨ÁåAPÀ ©ÃzÀgÀ¢AzÀ ¯ÉÆÃ£À CPËAl SÁvÉ ¸ÀA 5000000888888 £ÉÃzÀÝjAzÀ 40,00,000=00 gÀÆ¥Á¬Ä ¯ÉÆÃ£À ºÀtªÀ£ÀÄß ªÉÄÃ-2014 £Éà ¸Á°£À°è ¥ÀqÉ¢gÀÄvÁÛgÉ ¦üAiÀiÁ𢠲æÃªÀÄw £À¹ÃªÀÄ ¥sÁwêÀiÁ UÀAqÀ ¢, ªÉÄÃgÁeÉÆ¢Ý£À ¥ÀmÉî ªÀAiÀÄ 53 ªÀµÀð eÁw ªÀÄĹèA G: ªÁå¥ÁgÀ ¸Á:ªÀÄ£É £ÀA 21/406 ºË¹AUÀ PÁ¯ÉÆÃ¤ »AzÀÄUÀqÉ §¸Àì ¤¯ÁÝt ºÀĪÀÄ£Á¨ÁzÀ EªÀjUÉ ¥ÀAeÁ§ & £ÁåµÀ£À¯ï ¨ÁåAPÀ¢AzÀ ¯ÉÆÃ¤£À ºÀt eÁªÀÄ ªÀiÁqÀĪÀ ¸ÀA§AzsÀ £ÉÆÃn£À eÁjAiÀiÁzÀ £ÀAvÀgÀ ¢£ÁAPÀ 09-12-2016 gÀAzÀÄ UÉÆvÁÛVgÀÄvÀÛzÉ ¸ÀzÀj DgÉÆÃ¦vÀgÀÄ zÁR¯ÁwUÀ¼À£ÀÄß ¸Àȶֹ ¨ÁåAPÀ ¢AzÀ ¦üAiÀiÁð¢AiÀÄ CPÁé «Ä¤gÀ¯ï PÀA¥À¤AiÀÄ ºÉ¸Àj£À ªÉÄÃ¯É ¯ÉÆÃ£À ¥ÀqÉzÀÄPÉÆAqÀÄ ¦üAiÀiÁð¢zÁgÀjUÉ ªÉƸÀ ªÀiÁrgÀÄvÁÛgÉ JAzÀÄ EgÀĪÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆAqÉ£ÀÄ.

£ÀÆvÀ£À £ÀUÀgÀ ¥Éưøï oÁuÉ ©ÃzÀgï UÀÄ£Éß £ÀA. 14/2017 PÀ®A 302, 364 eÉÆvÉ 34 L.¦.¹ :-
¢£ÁAPÀ 16-01-2017 gÀAzÀÄ 2330 UÀAmÉUÉ ¦üAiÀiÁ𢠲æÃ ±ÀAPÀgÀ vÀAzÉ E¸Áä¬Ä¯ï JSÉÍüÉî£ÉÆÃgÀ ªÀAiÀĸÀÄì: 68ªÀµÀð eÁw: J¸ï¹ (ªÀiÁ¢UÀ) GzÉÆåÃUÀ: PÀư PÉ®¸À ¸Á: ¸ÉÆgÀ½î vÁ: OgÁzÀ(©) ¸ÀzÀå ¤eÁA¥ÀÆgÀ UÁæªÀÄ vÁ: ©ÃzÀgÀ EªÀgÀ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉãÉAzÀgÉ, ¦üAiÀiÁð¢UÉ 3 d£À UÀAqÀÄ ªÀÄPÀ̼ÀÄ ªÀÄvÀÄÛ 4 d£À ºÉtÄÚ ªÀÄPÀ̼ÀÄ EgÀÄvÁÛgÉ. £ÁªÀÅ UÀAqÀ ºÉAqÀw ¤eÁA¥ÀÄgÀzÀ £À£Àß ªÀÄUÀ¼ÁzÀ ¨sÁgÀw EªÀ¼À ªÀÄ£ÉAiÀÄ°è ªÁ¸À«gÀÄvÉÛêÉ. ¨sÁgÀw EªÀ¼À UÀAqÀ zÉêÀ¥Áà ¨sÁUÉÆÃqÉ FvÀ PÉÆ¯É ¥ÀæPÀgÀtzÀ°è eÉʰ£À°è EzÀÄÝzÀÝjAzÀ £ÁªÀÅ ªÀÄUÀ¼À eÉÆÃvÉAiÀİè EzÉÝêÉ. £À£Àß ªÀÄUÀ ¸ÀwñÀ FvÀ vÀ£Àß ºÉAqÀw ªÀÄPÀÌ¼ÉÆA¢UÉ ©ÃzÀgÀ vÁ®ÆQ£À ºÀdÓgÀV UÁæªÀÄzÀ°è ¨ÁrUÉ ªÀÄ£ÉAiÀÄ°è ªÁ¸ÀªÁVgÀÄvÁÛgÉ. ©ÃzÀgÀ £ÁªÀzÀUÉÃjAiÀÄ eÁ£À¸À£À vÀAzÉ §¸ÀªÀgÁd WÉÆÃqÉ FvÀ ªÀÄvÀÄÛ DvÀ£À PÀÄlÄA§zÀªÀgÀÄ ºÁUÀÆ PÉÆ¯ÉAiÀiÁzÀ ºÀtªÀÄAvÀ ¯ÁzÁ FvÀ£À ªÉÆzÀ®£É ºÉAqÀwAiÀÄ ªÀÄPÀ̼ÀÄ ºÀtªÀÄAvÀ ¯ÁzÁ FvÀ¤UÉ zÉêÀ¥Áà FvÀ£É PÉÆ¯É ªÀiÁrgÀÄvÁÛ£É CAvÀ®Æ ªÀÄvÀÄÛ zÉêÀ¥Áà FvÀ¤UÉ £À£Àß ªÀÄUÀ ¸ÀwñÀ eÁ«Ää£À ªÉÄïɠ ©r¸ÀĪÀ°è ¥ÀæAiÀÄw߸ÀÄwÛzÁÝ£É CAvÀ zÉéõÀ »r¢gÀĪÀ «µÀAiÀÄ £À£ÀUÉ w½¢gÀÄvÀÛzÉ. ¢£ÁAPÀ: 16-01-2017 gÀAzÀÄ £Á£ÀÄ ªÀÄvÀÄÛ £À£Àß ªÀÄUÀ¼ÀÄ ¨sÁgÀw ºÁUÀÆ £À£Àß ¸ÉÆÃ¸É £ÀgÀ¸ÀªÀiÁä ºÁUÀÆ ªÀÄPÀ̼ÀÄ ¤eÁA¥ÀÆgÀzÀ°è EzÁÝUÀ gÁwæ 9-00 UÀAmÉ ¸ÀĪÀiÁjUÉ ©ÃzÀgÀ £ÀÆvÀ£À £ÀUÀgÀ oÁuÉAiÀÄ ¥ÉưøÀgÀÄ ¥sÉÆÃ£À ªÀiÁr w½¹zÉãÉAzÀgÉ, ©ÃzÀgÀ £ÁªÀzÀUÉÃj ZÀZÀð ºÀwÛgÀ ¤ªÀÄä ªÀÄUÀ ¸ÀwñÀ FvÀ£À PÉÆ¯ÉAiÀiÁVzÉ §¤ß CAvÀ w½¹zÀ PÀÆqÀ¯É £ÁªÉîègÀÆ £ÁªÀzÀUÉÃjAiÀÄ ZÀZÀð ºÀwÛgÀ §AzÀÄ £À£Àß ªÀÄUÀ£À PÉÆ¯ÉAiÀiÁzÀ ¸ÀܼÀ £ÉÆÃrzÉêÀÅ. £ÀAvÀgÀ £À£Àß ªÀÄUÀ£À ªÀÄÈvÀ zÉúÀ ©ÃzÀgÀ ¸ÀPÁðj D¸ÀàvÉæAiÀÄ ±ÀªÀUÁgÀ PÉÆÃuÉAiÀİè EnÖgÀĪÀÅzÀ£ÀÄß w½zÀÄ D¸ÀàvÉæUÉ ºÉÆÃV £À£Àß ªÀÄUÀ£À ±ÀªÀªÀ£ÀÄß £ÉÆÃr UÀÄgÀÄw¹zÉêÀÅ ªÀÄvÀÄÛ DvÀ£À ªÉÄʪÉÄÃ¯É EzÀÝ UÁAiÀÄUÀ¼À£ÀÄß £ÉÆÃrzÉêÀÅ. £ÀAvÀgÀ £ÀªÀÄUÉ w½¢zÉãÉAzÀgÉ, ¢£ÁAPÀ: 16-01-2017 gÀAzÀÄ CAzÁdÄ ¸ÀAeÉ 8-30 UÀAmÉ ¸ÀĪÀiÁjUÉ ©ÃzÀgÀ ¹.JªÀiï.¹ PÀbÉÃj JzÀÄgÀÄUÀqÉ ¦üAiÀiÁ𢠱ÀAPÀgÀ vÀAzÉ E¸Áä¬Ä¯ï JSÉÍüÉî£ÉÆÃgÀ ªÀAiÀĸÀÄì: 68ªÀµÀð eÁw: J¸ï¹ (ªÀiÁ¢UÀ) GzÉÆåÃUÀ: PÀư PÉ®¸À ¸Á: ¸ÉÆgÀ½î vÁ: OgÁzÀ(©) ¸ÀzÀå ¤eÁA¥ÀÆgÀ UÁæªÀÄ vÁ: ©ÃzÀgÀ EªÀgÀ ªÀÄUÀ ¸ÀwñÀ ¤AwzÁUÀ DvÀ¤UÉ PÉÆ¯É ªÀiÁqÀĪÀ GzÉÝñÀ¢AzÀ eÁ£À¸À£ï vÀAzÉ §¸ÀªÀgÁd WÉÆÃqÉ ªÀÄvÀÄÛ DvÀ£À CtÚ ¹ªÀÄ£ï vÀAzÉ §¸ÀªÀgÁd WÉÆÃqÉ ºÁUÀÆ eÁdð vÀAzÉ §¸ÀªÀgÁd WÉÆÃqÉ ªÀÄvÀÄÛ ºÀtªÀÄAvÀ ¯ÁzÁ FvÀ£À ªÀÄUÀ C¨ÁæºÀªÀiï gÀªÀgÉ®ègÀÆ PÀÆrPÉÆAqÀÄ MAzÀÄ ©½AiÀÄ §tÚzÀ mÁmÁ EArPÁ PÁgÀ £ÀA: PÉJ-38-5680 £ÉÃzÀÝgÀ°è ¸ÀwñÀ FvÀ¤UÉ C¥ÀºÀj¹PÉÆAqÀÄ §AzÀÄ ©ÃzÀgÀ £ÁªÀzÀUÉÃjAiÀÄ ZÀZÀð ºÀwÛgÀ EgÀĪÀ ¸ÀPÁðj ¥ÁæxÀ«ÄPÀ ±Á¯É ¥ÀPÀÌzÀ gÉÆÃr£À ©ÃzÀgÀ d£ÀªÁqÁ gÀ¸ÉÛAiÀÄ ªÉÄÃ¯É PÁj¤AzÀ ºÉÆgÀUÉ J¼ÉzÀÄ J®ègÀÆ PÀÆrPÉÆAqÀÄ ªÀÄZÀÄÑ gÁqÀÄUÀ¼À£ÀÄß vÉUÉzÀÄPÉÆAqÀÄ ¦üAiÀiÁð¢AiÀÄ ªÀÄUÀ£À vÀ¯ÉAiÀİè, ºÀuÉAiÀÄ ªÉÄïÉ, UÀzÀÝzÀ ªÉÄÃ¯É ªÀÄvÀÄÛ §®¨sÀÄdzÀ ªÉÄÃ¯É ªÀÄgÁuÁAwPÀ ºÀ¯Éè ªÀiÁr PÉÆ¯É ªÀiÁrgÀÄvÁÛgÉ CAvÀ w½¬ÄvÀÄ. ¸ÀzÀj £Á®ÄÌ d£ÀgÀÄ £À£Àß C½AiÀÄ zÉêÀ¥Áà ¨sÁUÉÆÃqÉ FvÀ CªÀgÀ ¸ÀA§A¢ü ºÀtªÀÄAvÀ ¯ÁzÁ FvÀ¤UÉ PÉÆ¯É ªÀiÁrgÀÄvÁÛ£É CAvÀ zÉéõÀ ElÄÖPÉÆAqÀÄ ¸ÀªÀÄAiÀÄ ¸Á¢ü¹ ¹.JªÀiï.¹ PÀbÉÃjAiÀÄ JzÀÄgÀÄUÀqɬÄAzÀ C¥ÀºÀj¹PÉÆAqÀÄ £ÁªÀzÀUÉÃj ZÀZÀð ºÀwÛgÀ vÀAzÀÄ ªÀÄZÀÄÑ ªÀÄvÀÄÛ gÁqÀUÀ½AzÀ ºÉÆqÉzÀÄ PÉÆ¯É ªÀiÁrgÀÄvÁÛgÉ. ¸ÀzÀjAiÀĪÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ CAvÁ ¦üAiÀiÁð¢ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 04/2017 PÀ®A  3, 4, 6 ¦.L.n JPÀÖ :-
¢£ÁAPÀ 16-01-2017 gÀAzÀÄ ©. CªÀÄgÉñÀ ¹¦L ªÀiÁPÉðl ªÀÈvÀÛ ©ÃzÀgÀ gÀªÀjUÉ ©ÃzÀgÀ UÀÄ£Àß½î gÉÆÃqÀ ±Á»Ã£À PÁ¯ÉÃd »AzÀÄUÀqÉ ±ÀÄPÀÆgÀ «ÄAiÀiÁ gÀªÀgÀ ªÀÄ£ÉAiÀİè M§â ºÉtÄÚ ªÀÄUÀ¼ÀÄ (WÀgÀªÁ°) EªÀ¼ÀÄ MAzÀÄ ªÀÄ£É ¨ÁrUÉ ¥ÀqÉzÀÄPÉÆAqÀÄ D ªÀÄ£ÉAiÀÄ°è ªÉʱÁåªÁnPÉ £ÀqÉAiÀÄÄwÛgÀĪÀ §UÉÎ RavÀ ¨Áwä §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ UÀÄ£Àß½î gÉÆÃrUÉ EgÀĪÀ ±Á»Ã£À PÁ¯ÉÃd »AzÀÄUÀqÉ ±ÀÄPÀÆgÀ «ÄAiÀiÁ gÀªÀgÀ ªÀÄ£ÉUÉ ºÉÆÃV ªÀÄ£ÉAiÀÄ ¨ÁV®Ä §qÉzÀÄ vÉUÉzÀÄ £ÉÆÃr ¥ÀAZÀgÀÄ ªÀÄvÀÄÛ ¹§âA¢AiÀĪÀgÀ eÉÆvÉAiÀİè zÁ½ ªÀiÁrzÁUÀ C°è WÀgÀªÁ° JA§ ºÉtÄÚ ªÀÄUÀ¼ÁzÀ DgÉÆÃ¦ 1) ±É©£Á UÀAqÀ E¸Áä® ªÀAiÀÄ: 35 ªÀµÀð, eÁw: ªÀÄĹäA, ¸Á: ºÀPÀÌ PÁ¯ÉÆÃ¤, ¸ÀzÀå: UÀÄ£Àß½î gÉÆÃrUÉ ±Á»Ã£À PÁ¯ÉÃd »AzÀÄUÀqÉ ©ÃzÀgÀ EªÀ¼ÀÄ ºÁdjzÀÄÝ CªÀ½UÉ «ZÁj¹zÁUÀ CªÀ¼ÀÄ FUÀ 15 ¢ªÀ¸ÀUÀ »AzÉ ±ÀÄPÀÆgÀ«ÄÃAiÀiÁå JA§ÄªÀgÀ ªÀÄ£ÉAiÀÄ£ÀÄß ¨ÁrUɬÄAzÀ ¥ÀqÉzÀÄPÉÆAqÀÄ ªÉʱÁåªÁnUÉ £ÀqɸÀÄwÛzÉÝ£É CAvÀ w½¹zÀ¼ÀÄ C°è EgÀĪÀ gÀƫģÀ°è vÉUÉzÀÄ £ÉÆÃqÀ¯ÁV CzÀgÀ°è M§â ºÉtÄÚ ªÀÄUÀ¼ÀÄ ªÀÄvÀÄÛ M§â UÀAqÀ ªÀÄUÀ£ÀÄ CgÉ ¨ÉvÀÛ¯É EzÀÄÝ ºÉtÄÚ ªÀÄUÀ¼À ºÉ¸ÀgÀÄ «ZÁj¹zÁUÀ CªÀgÀÄ vÀ£Àß ºÉ¸ÀgÀÄ DAiÀÄĵÀå UÀAqÀ ªÀÄÄQÛAiÀÄgÀ ªÀAiÀÄ: 30 ªÀµÀð, ¸Á: ªÉÄÊ®ÆgÀ ©ÃzÀgÀ CAvÀ w½¹zÀ¼ÀÄ ªÀÄvÀÄÛ CªÀ¼À eÉÆvÉAiÀİèzÀÝ 2) R¢gÀ vÀAzÉ ªÉĺɪÀÄÆzÀ ªÀAiÀÄ: 40 ªÀµÀð, eÁw: ªÀÄĹèA, ¸Á: ºÀPÀÌ PÁ¯ÉÆÃ¤ ©ÃzÀgÀ CAvÀ w½¹zÀ£ÀÄ E£ÉÆßAzÀÄ gÀƫģÀ°è ºÉÆÃV £ÉÆÃqÀ¯ÁV C°è ¹AzsÀÄ UÀAqÀ gÁdÄ eÁw: ªÀÄgÁoÀ, ªÀAiÀÄ: 27 ªÀµÀð, ¸Á: SÁnzsÀ£À ºÉÊzÁæ¨ÁzÀ EªÀ¼ÀÄ EzÀÄÝ CªÀ¼À eÉÆvÉAiÀİè 3) ªÀĺÀäzÀ E¸ÁPÀ C° vÀAzÉ ªÀĸÁÛ£À C° ªÀAiÀÄ: 30 ªÀµÀð, ¸Á: §UÀzÀ®, vÁ: ©ÃzÀgÀ E£ÉÆßAzÀÄ gÀƫģÀ°è ºÉÆÃV £ÉÆÃrzÁUÀ C°è E£ÀÄß 3 DgÉÆÃ¦ ºÉtÄÚ ªÀÄPÀ̼ÀÄ EzÀÝgÀÄ CªÀgÀ ºÉ¸ÀgÀÄ «ZÁj¹zÁUÀ 1) D¶ð£À vÀAzÉ E¸Áä¬Ä® ªÀAiÀÄ: 19 ªÀµÀð, eÁw: ªÀÄĹèA, ¸Á: ºÀ¼É ªÉÄÊ®ÆgÀ ©ÃzÀgÀ, 2) ¸Á«wæ UÀAqÀ gÁd¥Á® ®ªÀiÁt ªÀAiÀÄ: 30 ªÀµÀð, ¸Á: SÁmÉzsÀ£À ºÉÊzÁæ¨ÁzÀ, 3) C¥Àð£Á vÀAzÉ dUÀ¢Ã±À ªÀAiÀÄ: 23 ªÀµÀð, eÁw: gÁd¥ÀÆvÀ, ¸Á: ¨ÉUÀA §eÁgÀ ºÉÊzÁæ¨ÁzÀ CAvÀ w½¹zÀgÀÄ, ±É©£Á EªÀ½UÉ «ZÁgÀuÉ ªÀiÁrzÁUÀ F 5 d£ÀgÀ ºÉtÄÚ ªÀÄPÀ̽UÉ ºÉÊzÁæ¨ÁzÀ ªÀÄvÀÄÛ E¤ßvÀgÀ PÀqɬÄAzÀ PÀgɬĹPÉÆAqÀÄ §AzÀÄ E°è ªÉʱÁåªÁnAiÀÄ£ÀÄß £ÀqɸÀÄwÛzÉÝÃ£É CAvÀ w½¹zÀ¼ÀÄ C°èUÉ §AzÀÄ E§âgÀÄ UÀAqÀÄ ªÀÄPÀ̼ÀÄ CªÀgÀ £ÀªÀÄä VgÁQUÀ¼ÀÄ EgÀÄvÁÛgÉ CAvÀ w½¹zÀ¼ÀÄ, CªÀgÀ CAUÀ drÛ ªÀiÁrzÁUÀ ±É©£Á EªÀgÀ ºÀwÛgÀ 14000/-gÀÆ ªÀÄvÀÄÛ R¢gÀ EªÀ¤UÉ ZÉPï ªÀiÁrzÁUÀ 9000/- gÀÆ., E¸ÁPÀ C° EªÀ¤UÉ ZÉPï ªÀiÁrzÁUÀ 4000/-gÀÆ., CAiÀÄÆµÁå EªÀ½UÉ ZÉPï ªÀiÁrzÁUÀ 1950/- gÀÆ., ªÀÄvÀÄÛ C¶ð£À vÀAzÉ E¸Áä® EªÀ¼À ºÀwÛgÀ 2000/- gÀÆ., ¸Á«wæ UÀAqÀ gÁd¥Á® EªÀ¼À ºÀwÛgÀ 2100/- gÀÆ., ¹AzsÀÄ UÀAqÀ gÁdÄ EªÀ¼À ºÀwÛgÀ 2200/- gÀÆ., C¥Àð£Á vÀAzÉ dUÀ¢Ã±À EªÀ¼À ºÀwÛgÀ 2000/- gÀÆ., »ÃUÉ MlÄÖ 37250/- gÀÆ EªÀgÀ ºÀwÛgÀ EgÀĪÀ ºÀtªÀ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ 3 d£À DgÉÆÃ¦vÀgÀ£ÀÄß vÀªÀÄä ªÀ±ÀPÉÌ ¥ÀqÉzÀÄPÉÆAqÀÄ ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Monday, January 16, 2017

BIDAR DISTRICT DAILY CRIME UPDATE 16-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-01-2017

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 07/2017, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¦üAiÀiÁ𢠸ÀAdÄ vÀAzÉ ¥ÀAqsÀj£ÁxÀ PÁ¥ÀqÉ ªÀAiÀÄ: 45 ªÀµÀð, eÁw: ªÀÄrªÁ¼À, ¸Á: ¸ÁªÀgÀUÁAªÀ, vÁ: GzÀVÃgï, f: ¯ÁvÀÆgï (JªÀiï.J¸ï) gÀªÀjUÉ ºÀÄtf(J) UÁæªÀÄzÀ°è£À UÀt¥Àw vÀAzÉ ±ÀAPÀgï ªÉÄÃvÉæ EªÀgÀ ºÀwÛgÀ zÀ£ÀUÀ¼À ªÁå¥ÁgÀ ªÀiÁrzÀ ºÀt §gÀ¨ÉÃPÁVzÀÝjAzÀ ¦üAiÀiÁð¢AiÀÄÄ vÀªÀÄä UÁæªÀÄ¢AzÀ SÁ¸ÀV ªÁºÀ£ÀzÀ°è ¢£ÁAPÀ 12-01-2017 gÀAzÀÄ ºÀÄtf (J) UÁæªÀÄPÉÌ UÀt¥Àw vÀAzÉ ±ÀAPÀgÀ ªÉÄÃvÉæ EªÀ£À ºÀwÛgÀ §AzÀÄ UÀt¥Àw EªÀ¤UÉ £À£ÀUÉ PÉÆÃqÀ¨ÉÃPÁzÀ ºÀt PÉÆÃqÀÄ CAvÁ CAzÁUÀ UÀt¥Àw EªÀ£ÀÄ £À£ÀUÉ PÉÃgÀÆgÀÄ UÁæªÀÄzÀ°è M§âgÀ ºÀwÛgÀ ºÀt §gÀĪÀÅzÀÄ EzÉ PÉÃgÀÆgÀÄ UÁæªÀÄPÉÌ ºÉÆÃV ºÀt ¥ÀqÉzÀÄPÉÆAqÀÄ ¤ªÀÄUÉ PÉÆÃqÀÄvÉÛÃ£É E§âgÀÄ £À£Àß ªÉÆÃmÁgÀ ¸ÉÊPÀ¯ï ªÉÄÃ¯É PÉÃgÀÆjUÉ ºÉÆÃV §gÉÆÃt CAvÁ CAzÁUÀ E§âgÀÄ §eÁeï PÀªÁ¸ÁQ ¨ÁPÀìgï ªÉÆÃmÁgï ¸ÉÊPÀ¯ï £ÀA. JªÀiï.ºÉZï-15/J.Dgï-8748 £ÉÃzÀgÀ ªÉÄÃ¯É UÀt¥Àw EªÀ£ÀÄ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwzÀÄÝ ¦üAiÀiÁð¢AiÀÄÄ ªÉÆÃmÁgÀ ¸ÉÊPÀ® »AzÉ PÀĽvÀÄPÉÆAqÀÄ CªÀÄzÁ¨Ázï PÉÃgÀÆgÀÄ gÉÆÃqÀ ªÀÄÄSÁAvÀgÀ PÉÃgÀÆgÀÄ UÁæªÀÄPÉÌ ºÉÆÃUÀÄwÛgÀĪÁUÀ DgÉÆÃ¦ UÀt¥Àw vÀAzÉ ±ÀAPÀgï ªÉÄÃvÉæ ¸Á: ºÀÄtf(J) UÁæªÀÄ EvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ PÉÃgÀÆgÀÄ UÁæªÀÄzÀ ºÀwÛgÀ MªÉÄä¯É ªÉÆÃmÁgÀ ¸ÉÊPÀ®£ÀÄß ¥À°Ö ªÀiÁrzÀÝjAzÀ ¦üAiÀiÁð¢AiÀÄ §®UÀqÉ ¨É¤ßUÉ ¨sÁj gÀÛPÀUÁAiÀÄ ªÀÄvÀÄÛ JqÀ ªÉÆÃ¼ÀPÁ°UÉ, vÀ¯ÉAiÀÄ »AzÉ UÀÄ¥ÀÛUÁAiÀĪÁVgÀÄvÀÛzÉ, WÀl£É £ÀAvÀgÀ UÀt¥Àw EªÀ£ÀÄ ªÉÆÃmÁgÀ ¸ÉÊPÀ¯ï ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 08/2017, PÀ®A 279, 337, 338 L¦¹ :-
ದಿನಾಂಕ 15-01-2017 ರಂದು ಫಿರ್ಯಾದಿ ಶ್ರೀಮಂತ ತಂದೆ ವಿಶ್ವನಾಥ ಕಾಂದಳಗೆ, ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮ, ತಾ: ಔರಾದ(ಬಿ) ರವರು ತಮ್ಮೂರಿನ ರಾಮಚಂದ್ರ ತಂದೆ ಮಾಣಿಕರಾವ ಕಾರಾಗಿರೆ ರವರೊಂದಿಗೆ ಅವರ ಮೊಟಾರ ಸೈಕಲ ನಂ. ಕೆಎ-39/ಕೆ-6585 ನೇದರ ಮೇಲೆ ಬೀದರ-ಉದಗೀರ ರಸ್ತೆ ಮುಖಾಂತರ ಕಮಲನಗರದಿಂದ ತಮ್ಮೂರಿಗೆ ಹೋಗುವಾಗ ಕಮಲನಗರ ದಾಟಿ ಬ್ರೀಜ್ ಹತ್ತಿರ ಹೋದಾಗ ರಾಮಚಂದ್ರ ಈತನು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗುವಾಗ ಮುಂದೆ ಹೋಗುತ್ತಿದ್ದ ಒಂದು ಕರ್ನಾಟಕ ಬಸ್ಸಿಗೆ ಕಟ್ ಹೊಡೆದು ಮುಂದೆ ಹೋಗಲು ಪ್ರಯತ್ನಿಸಿದಾಗ ಬೀದರ ಕಡೆಯಿಂದ ಎದುರಿಗೆ ಎಪಿ-29/ಝಡ್-3531 ಬಸ್ಸ ಬಂದಿದ್ದು ಆ ಬಸ್ಸಿಗೆ ಕಟ್ ಹೊಡೆದಾಗ ಮೊಟಾರ ಸೈಕಲ್ ನಿಯಂತ್ರಣ ತಪ್ಪಿ ರೋಡಿನ ಮೇಲೆ ಬಿದ್ದಿದರಿಂದ ರಾಮಚಂದ್ರನ ಬಲಗಾಲಿನ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು ಸದರಿಯವನ ಬಲ ಮೆಲಕಿಗೆ ತರಚಿದ ಗಾಯವಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 13/2017, PÀ®A 457, 380 L¦¹ :-
¦üAiÀiÁð¢ D£ÀAzï vÀAzÉ ªÀiÁtAiÀiÁå PÀlPÀªÀiï, ªÀAiÀÄ: 45 ªÀµÀð, ¸Á: ªÀÄ£É £ÀA. 8-10-65, £ÀÆå ºË¹AUï PÁ¯ÉÆÃ¤, gÉʯÉé ¸ÉÖõÀ£ï gÀ¸ÉÛ, ©ÃzÀgï gÀªÀgÀ ªÀÄ£ÉUÉ ºÉÆA¢PÉÆAqÀÄ ªÀÄÄA¨sÁUÀzÀ°è PÀlPÀªÀiï eÉêÀ¯ïìð ºÉ¸Àj£À §AUÁgÀzÀ CAUÀr ElÄÖPÉÆAqÀÄ ªÁå¥ÁgÀ ªÀiÁrPÉÆArzÀÄÝ, ¢£Á®Ä 1030 UÀAmÉUÉ CAUÀr vÉgÉzÀÄ 2130 UÀAmÉUÉ CAUÀr ªÀÄÄZÀÄÑvÁÛgÉ, »ÃVgÀĪÀ°è ¢£ÁAPÀ 13-01-2017 gÀAzÀÄ gÁwæ JA¢£ÀAvÉ ªÁå¥ÁgÀ ªÀÄÄV¹PÉÆAqÀÄ 2130 UÀAmÉUÉ vÀªÀÄä CAUÀr ªÀÄÄaÑzÀÄÝ ªÀÄvÀÄÛ gÁwæ ªÁZÀªÉÄãï CAvÁ U˸ï JA¨ÁvÀ¤UÉ EnÖgÀÄvÁÛgÉ, DvÀ gÁwæAiÉįÁè UÉÃn£À ºÉÆgÀUÉ PÁAiÀÄÄvÁÛ EgÀÄvÁÛ£É, ¢£ÁAPÀ 14-01-2017 gÀAzÀÄ 0700 UÀAmÉUÉ ªÁZÀªÉÄÃ£ï ¦üAiÀiÁð¢AiÀÄ ªÀÄ£ÉUÉ §AzÀÄ eÉêÀ¯ïìð CAUÀrAiÀÄ ©ÃUÀ ªÀÄÄj¢zÀÄÝ PÀAqÀÄ §A¢zÉ CAvÁ w½¹zÀ PÀÆqÀ¯É ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ §AzÀÄ £ÉÆÃqÀ¯ÁV AiÀiÁgÉÆÃ PÀ¼ÀîgÀÄ CAUÀrAiÀÄ VæÃ¯UÉ ºÁQzÀ ©ÃUÀ ªÀÄÄj¢zÀÄÝ, zÉÆqÀØ ¸ÉlgÀ£ÀÄß PÀ©âtzÀ gÁr¤AzÀ JvÀÛ®Ä ¥ÀæAiÀÄwß¹zÀÄÝ, CzÀÄ ¸ÁzÀåªÁUÀzÀ PÁgÀt ¸ÀtÚ ¸ÉlgÀUÉ ºÁQzÀ ©ÃUÀ ªÀÄÄjzÀÄ ¸ÉÃlgï£ÀÄß gÁr¤AzÀ JwÛ CAUÀrAiÀÄ ¦üPÀìqï ±ÉÆÃ UÁè¸ï MqÉzÀÄ M¼ÀUÉ ¥ÀæªÉñÀ ªÀiÁr PËAlgï UÁè¸ï£À ©ÃUÀ ªÀÄvÀÄÛ PÁå¸ï qÁæAiÀÄgï ©ÃUÀ ªÀÄÄjzÀÄ CzÀgÀ°èzÀÝ §AUÁgÀzÀ D¨sÀgÀtUÀ¼ÀÄ, ¨É½îAiÀÄ D¨sÀgÀtUÀ¼ÀÄ ªÀÄvÀÄÛ qÉʪÀÄAqï D¨sÀgÀtUÀ¼ÀÄ CAzÁdÄ 50,00,000/- gÀÆ¥Á¬ÄQÌAvÀ ºÉZÀÄÑ ªÀiË®åzÀ D¨sÀgÀtUÀ¼ÀÄ PÀ¼ÀªÀÅ ªÀiÁrgÀÄvÁÛgÉ ªÀÄvÀÄÛ PÁåµï qÁæAiÀÄgÀ£À°èzÀÝ ¸ÀĪÀiÁgÀÄ 25,000/- gÀÆ. £ÀUÀzÀÄ ºÀt PÀ¼ÀªÀÅ DVzÀÄÝ EgÀÄvÀÛzÉ, AiÀiÁgÉÆÃ PÀ¼ÀîgÀÄ ¢£ÁAPÀ: 13/14-01-2017 gÀAzÀÄ gÁwæ ªÉüÉAiÀÄ°è ¦üAiÀiÁð¢AiÀĪÀgÀ CAUÀrAiÀİè£À ªÉÄîÌAqÀ D¨sÀgÀtUÀ¼À£ÀÄß ºÁUÀÆ £ÀUÀzÀÄ ºÀtªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 10/2017, PÀ®A 318 L¦¹ :-
¢£ÁAPÀ 15-01-2017 gÀAzÀÄ 1700 UÀAmÉAiÀÄ ¸ÀĪÀiÁjUÉ ªÀÄPÀ̼À PÀbÉÃjAiÀÄ ¥sÉÆÃ£À £ÀA. 1098 £ÉÃzÀPÉÌ PÀgÉ §A¢zÉãÉAzÀgÉ ©ÃzÀgÀ CªÀįÁ¥ÀÆgÀ UÁæªÀÄzÀ ºÀwÛgÀ gÉÆÃr£À §¢AiÀÄ ºÉÆ®zÀ°è MAzÀÄ ªÀÄUÀĪÀ£ÀÄß AiÀiÁgÉÆÃ C¥ÀjavÀgÀÄ ©¸ÁrgÀÄvÁÛgÉ CAvÀ w½¹zÀ ªÉÄÃgÉUÉ ¦üAiÀiÁ𢠱Á°¤ ªÀÄPÀ̼À ¸ÀºÁAiÀĪÁt PÉÃAzÀæ ©ÃzÀgÀ ªÀÄvÀÄÛ ¤zÉÃð±ÀPÀgÁzÀ ¥sÁzÀgÀ ªÀgÀVøï qÁ£À¨ÉÆÃ¸ÀÆÌ, ¸Á®ªÀiÁ£À ºÁUÀÆ £É¯ï¸À£ï J®ègÀÄ PÀÆr 1730 UÀAmÉUÉ CªÀįÁ¥ÀÆgÀ UÁæªÀÄzÀ ºÀwÛgÀ ºÉÆÃV £ÉÆÃrzÁUÀ C°è ªÀÄUÀÄ«UÉ ªÉÄÊvÀÄA§ §mÉÖ ¸ÀÄwÛzÀÄÝ EvÀÄÛ PÉʬÄUÉ MAzÀÄ ¥ÀnÖ PÀnÖzÀÄÝ ªÀÄvÀÄÛ ¨Á¬ÄAiÀİè MAzÀÄ lƧ ºÁQzÀÄ EgÀÄvÀÛzÉ, ¸ÀzÀj ªÀÄUÀÄ ªÀÄÈvÀ¥ÀnÖzÀÄÝ, ¸ÀzÀj C¥ÀjavÀ ªÀÄUÀĪÀÅ ºÉtÄÚ ªÀÄUÀÄ EzÀÄÝ CAzÁdÄ 3-4 ¢ªÀ¸ÀzÀ »AzÉ d¤¹zÀ ªÀÄUÀÄ EgÀÄvÀÛzÉ, ¸ÀzÀj C¥ÀjavÀ ºÉtÄÚ ªÀÄUÀĪÀ£ÀÄß 3-4 ¢ªÀ¸ÀzÀ »AzÉ C¥Àja ºÉtÄÚUÀ¼ÀÄ d¤¹ ©Ã¢UÉ ©¸Ár ºÉÆÃVgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 09/2017, PÀ®A 379 L¦¹ :-
¦üAiÀiÁð¢ gÀeÁPÀ vÀAzÉ ºÀQêÀĸÁ§ CvÁÛgÀ ªÀAiÀÄ: 30 ªÀµÀð, eÁw: ªÀÄĹèA, ¸Á: ªÀÄAoÁ¼À, vÁ: §¸ÀªÀPÀ¯Áåt, f: ©ÃzÀgÀ gÀªÀgÀÄ FUÀ ¸ÀĪÀiÁgÀÄ 5 ªÀµÀðUÀ¼À »AzÉ ¯Áj £ÀA. PÉJ-56/0486 £ÉÃzÀ£ÀÄß Rj¢¹ CzÀgÀ ªÉÄÃ¯É gÀºÀªÀiÁ£À¸Á§ QèãÀgÀ CAvÀ ªÀÄvÀÄÛ E¥sÁæ£À ZËzÀj EªÀgÀ£ÀÄß ZÁ®PÀ CAvÀ PÉ®¸ÀPÉÌ ElÄÖPÉÆArzÀÄÝ EgÀÄvÀÛzÉ, ¯ÁjAiÀÄ°è ¨ÁrUɬÄAzÀ ¸ÁªÀiÁ£ÀÄUÀ¼À£ÀÄß vÀgÀĪÀÅzÀÄ ªÉÊAiÀÄĪÀÅzÀÄ ªÀiÁqÀÄvÁÛ §A¢zÀÄÝ, »ÃVgÀĪÁUÀ ¢£ÁAPÀ 10-01-2017 gÀAzÀÄ a¥ÀÆgÀÄ¥À°è «±ÁSÁ¥ÀlßA DAzÀæ ¥ÀæzÉñÀzÀ°èAiÀÄ ªÉÃAPÀmÉñÀégÀ mÉæÃqÀ¸Àð «ÄîzÀ°èAiÀÄ eÉÆÃ¼ÀzÀ 50 PÉf vÀÆPÀzÀ 437 ¨ÁåUÀUÀ¼À£ÀÄß ¨ÁrUɬÄAzÀ ¸ÀzÀj ¯ÁjAiÀİè vÀÄA©PÉÆAqÀÄ ºÉƸÀ ªÀÄÄA¨ÉÊUÉ ºÉÆÃV C°è ©.n.J¯ï ºÁ§ð¸À ¸ÉàöÊ¸ï ¦.J¯ï.n zÀ°è SÁ° ªÀiÁqÀĪÀ ¸À®ÄªÁV §¸ÀªÀPÀ¯Áåt ªÀiÁUÀðªÁV ªÀÄÄA¨ÉÊUÉ ºÉÆÃUÀĪÁUÀ ¢£ÁAPÀ 12-01-2017 gÀAzÀÄ 0530 UÀAmÉUÉ §¸ÀªÀPÀ¯ÁåtPÉÌ §AzÀÄ vÀ£Àß ¯ÁjAiÀÄ j¥ÉÃj PÉ®¸À EzÀÝjAzÀ j¥ÉÃj PÀÄjvÀÄ ¸À¸ÁÛ¥ÀÆgÀ §AUÁè CmÉÆÃ £ÀUÀgÀzÀ°ègÀĪÀ CªÀÄdzÀ ªÉÄÃPÁå¤PÀ gÀªÀgÀ UÁågÉÃd JzÀÄjUÉ ¤°è¹ ¯Áj j¥ÉÃjAiÀÄ PÉ®¸À ªÀiÁr¹ E£ÀÆß jÃ¥ÉÃjAiÀÄ PÉ®¸À EzÀÝjAzÀ ¯ÁjAiÀÄ£ÀÄß ¸À¸ÁÛ¥ÀÆgÀ §AUÁè DmÉÆÃ £ÀUÀgÀzÀ°èAiÀÄ CªÀÄdzÀ ªÉÄÃPÁå¤PÀ gÀªÀgÀ UÁågÉÃd ªÀÄÄAzÉ ¤°è¹ vÀªÀÄÆägÁzÀ ªÀÄAoÁ¼ÀPÉÌ ºÉÆÃVzÀÄÝ, £ÀAvÀgÀ ¢£ÁAPÀ 13-01-2017 gÀAzÀÄ 0900 UÀAmÉUÉ CªÀÄdzÀ ªÉÄÃPÁå¤PÀ gÀªÀgÀÄ ¦üAiÀiÁð¢UÉ PÀgɪÀiÁr w½¹zÉÝãÉAzÀgÉ ¤ªÀÅ £À£Àß UÁågÉÃd ºÀwÛgÀ j¥ÉÃj PÀÄjvÀÄ ¤°è¹zÀ ¯Áj PÉJ-56/0486 £ÉÃzÀÄÝ PÁtÄw¯Áè CAvÀ w½¹zÁUÀ ¦üAiÀiÁð¢AiÀÄÄ UÁ§jUÉÆAqÀÄ ¸À¸ÁÛ¥ÀÆgÀ §AUÁè DmÉÆÃ £ÀUÀgÀzÀ°ègÀĪÀ CªÀÄdzÀ ªÉÄÃPÁå¤PÀ gÀªÀgÀ UÁågÉÃd ºÀwÛgÀ §AzÀÄ £ÉÆÃrzÁUÀ eÉÆÃ¼ÀzÀ ¯ÉÆÃqÀ ¸ÀªÉÄÃvÀ ¯Áj ¤°è¹zÀ ¸ÀܼÀzÀ°è EgÀ°®è, ¦üAiÀiÁð¢AiÀÄÄ DmÉÆÃ£ÀUÀgÀ, ¸À¸ÁÛ¥ÀÆgÀ §AUÁè ªÀÄvÀÄÛ §¸ÀªÀPÀ¯Áåt £ÀUÀgÀzÀ°è ºÀÄqÀÄPÁrzÀgÀÆ ¸ÀºÀ ¸ÀzÀj ¯Áj ªÀÄvÀÄÛ CzÀgÀ°èzÀÝ eÉÆÃ¼ÀzÀ aîUÀ¼À §UÉÎ AiÀiÁªÀÅzÉ ªÀiÁ»w ¹QÌgÀĪÀÅ¢®è, PÁgÀt ¢£ÁAPÀ 13-01-2017 gÀAzÀÄ ¸À¸ÁÛ¥ÀÆgÀ §AUÁè DmÉÆÃ£ÀUÀgÀzÀ°ègÀĪÀ CªÀÄdzÀ ªÉÄÃPÁå¤PÀgÀªÀgÀ UÁågÉÃd JzÀÄjUÉ ¤°è¹zÀ ¯Áj £ÀA. PÉJ-56/0486 C.Q 15,90,000/- gÀÆ., ªÀÄvÀÄÛ CzÀgÀ°èzÀÝ 50 PÉ.f vÀÆPÀzÀ 437 eÉÆÃ¼ÀzÀ ¨ÁåUÀUÀ¼ÀÄ C.Q 4,73,144/- gÀÆ QªÀÄäwÛ£À MlÄÖ 20,63,144/- gÀÆ. ¨É¯É ¨Á¼ÀĪÀÅzÀ£ÀÄß ¢£ÁAPÀ 12-01-2017 gÀAzÀÄ 2130 UÀAmɬÄAzÀ ¢£ÁAPÀ 13-01-2017 gÀAzÀÄ 0900 UÀAmÉAiÀÄ ªÀÄzÀåzÀ CªÀ¢üAiÀİè AiÀiÁgÉÆÃ C¥ÀjavÀ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

IGP NER PRESS NOTE

ಶ್ರೀ ಆಲೋಕ ಕುಮಾರ ಐ.ಪಿ.ಎಸ್. ಆರಕ್ಷಕ ಮಹಾನಿರೀಕ್ಷರು. ರವರು ದಿನಾಂಕ 16-01-2017 ರಂದು  ಆರಕ್ಷಕ ಮಹಾನಿರೀಕ್ಷರು ಈಶಾನ್ಯ ವಲಯ ಕಲಬುರಗಿಯ ಅಧಿಕಾರ  ವಹಿಸಿಕೊಂಡಿರುತ್ತಾರೆ .

Kalaburagi District Reported Crimes

ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ವೆಂಕಣ್ಣಾಚಾರ್ಯ ತಂದೆ ರಾಮಚಾರ್ಯ ಜೋಶಿ ಸಾ: ಪ್ಲಾಟ ನಂ. 29  ಬಿದ್ದಾಪೂರ ಕಾಲೋನಿ ಕಲಬುರಗಿ ಇವರ ಮಗಳಾದ ಪರಿಮಳಾ ವ:25 ವರ್ಷ ಇವಳು ದಿನಾಂಕ 27/12/16 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ತಾನು ಕೆಲಸ ಮಾಡುತ್ತಿರುವ ಡಾ: ರವೀಂದ್ರ ಪಾಟೀಲ ಆಸ್ಪತ್ರೆಯಿಂದ ಸಂಬಳ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲಾ. ಕಲಬುರಗಿ ನಗರದಲ್ಲಿ  ಮತ್ತು ನಮ್ಮ ಸಂಬಂಧಿಕರ ಮನೆಯಲ್ಲಿ  ಮತ್ತು ಸ್ನೇಹಿತರಿಗೆ  ಹಾಗೂ ನಮಗೆ ಗೊತ್ತಿರುವ ಎಲ್ಲಾ ಕಡೆಗಳಲ್ಲಿ ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪರಮೇಶ್ವರ ತಂದೆ ಶ್ರೀಮಂತ ಭಾವೆ ಸಾ|| ಬೋರಬಾಯಿ ನಗರ ಕಲಬುರಗಿ ಇವರು ದಿನಾಂಕ 14-01-2017 ರಂದು ಮದ್ಯಾನ ತಮ್ಮ ಮನೆಯ ಮುಂದೆ ನಿಂತ್ತಾಗ ಹತ್ತಿ ಅಂಬ್ರಾ ಇತನು ಬಂದು ಏ ಪ್ರಮೇಶ್ವರ ನೀನು 10000 ಸಾವೀರ ರೂಪಾಯಿ ಕೊಡಬೇಕು ಅಂತಾ ಡಬ್ರಾ ಶಾಣಾ ಹೇಳಿರುತ್ತಾನೆ ನೀನು 10000 ಸಾವೀರ ಕೊಡದೆ ಇದ್ದಲ್ಲಿ ನಿನಗೆ ಹೊಡೆ ಬಡೆ ಮಾಡಿ ಹಣ ಪಡೆದುಕೊಳ್ಳುತ್ತೇನೆ ಅಂತಾ ಹೇಳಿದ್ದಾಗ ನನ್ನ ಹತ್ತಿರ ಹಣ ಇಲ್ಲಾ ನಿನಗೆ ಏಕೆ ಕೊಡಬೇಕು ನಾನು ಯಾರಿಂದ ಬಾಕಿ ತೆಗೆದುಕೊಂಡಿಲ್ಲಾ ಅಂತಾ ಹೇಳಿದ್ದಾಗ ಅವನು ನನಗೆ ಖರ್ಚಿನ ಸಲುವಾಗಿ ಹಣ ಕೋಡಬೇಕು ಅಂತಾ ಹೇಳಿ ಸೂಳ್ಯಾ ಮಗನೆ ಅಂತಾ ಬೈದು ನನ್ನ ಎಡ ರೆಟ್ಟೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ಬೆನ್ನಿನ ಮೇಲೆ , ಎರಡು ಕಾಲುಗಳ ಮೇಲೆ ಹೋಡದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಕೈ ಮುಷ್ಠಿಮಾಡಿ ಬಾಯಿಯ ಮೇಲೆ ಹೊಡೆದಾಗ ಕೆಳಗಿನ ತುಟಿ ಒಡೆದು ರಕ್ತಗಾಯವಾಗಿರುತ್ತದೆ ನನಗೆ ಹೊಡೆಯುತ್ತಿರುವಾಗ ಶರಣಬಸವ ಮತ್ತು ಡಿಶೋಜ ಇವರು ಬಿಡಿಸಿರುತ್ತಾರೆ ನನಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:14/01/2017 ರಂದು ಮಧ್ಯಾನ ನಾನು ನಮ್ಮ ಮಾಲಿಕನ ಮನೆಯ ಹಿಂದೆ ಖುಲ್ಲಾ ಜಾಗೆಯಲ್ಲಿ ಜನರು ನೇರೆದಿದ್ದು ಏನಾಗಿದೆ ಅಂತಾ ನಾನು ಅಲ್ಲಿಗೆ ಹೋಗಿ ನೋಡಲು ಎಂ.ಎಸ್‌‌.ಕೆ ಮೀಲ್‌ ಕಂಪೌಂಡ ಪಕ್ಕದಲ್ಲಿರುವ  ಮಹಾನಗರ ಪಾಲಿಕೆ ಚರಂಡಿಯಲ್ಲಿ ಒಂದು ಹೆಣ್ಣುಮಗಳ ಶವ ಇದ್ದು ಆಗ ನಾನು ಈ ವಿಷಯ ರಾಘವೇಂದ್ರ ನಗರ ಪೊಲೀಸ ಠಾಣೆಗೆ ತಿಳಿಸಿದ್ದರಿಂದ ಘಟನಾ ಸ್ಥಳಕ್ಕೆ ರಾಘವೇಂದ್ರ ನಗರ ಪೊಲೀಸ ಠಾಣೆಯ ಪೊಲೀಸರು ಬಂದು ಸ್ಥಳೀಯರ ಸಹಾಯದಿಂದ ಶವವನ್ನು ಚರಂಡಿಯಿಂದ ಹೊರಗೆ ತೆಗೆದು ನೋಡಿದ್ದು ಸದರಿ ಹೆಣ್ಣುಮಗಳು ಅಂದಾಜು 55-65 ವರ್ಷ ವಯಸ್ಸಿನವಳು ಇದ್ದು ಸಾಧಾರಣ ಮೈಕಟ್ಟು, ಕೆಂಪುಗೋಧಿ ಬಣ್ಣ, ಎರಡು ಕೈಗಳ ಮೇಲೆ ಹಣಚಿಬಟ್ಟು ಇರುತ್ತದೆ. ಮತ್ತು ಗುಲಾಬಿ ಬಣ್ಣದ ನೀಲಿ ಧಡಿವುಳ್ಳ ಸೀರೆ, ಚಾಕಲೇಟ್‌ ಬಣ್ಣದ ಬ್ಲೋಸ್‌, ಹಳದಿ ಬಣ್ಣದ ಲಂಗಾ ಮೈಮೇಲೆ ಇರುತ್ತದೆ ಅವಳು ಯಾವದೋ ಉದ್ದೇಶದಿಂದ ಅಲ್ಲಿಗೆ ಹೋಗಿ ಚರಂಡಿಯನ್ನು ದಾಟುವಾಗ ಆಕಸ್ಮಿಕವಾಗಿ ಜೋಲಿ ಹೋಗಿ ಒಳಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಸತ್ತಿದಂತೆ ಕಂಡು ಬರುತ್ತಿದೆ. ಆದರೆ ಅವಳ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅಂತಾ ಶ್ರೀ ಮಹ್ಮದ ಖಾಲೀದ ಅಹ್ಮದ ತಂದೆ ಅಸರಾರ ಅಹ್ಮದ  ಸಾ:ಇಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಕೈಕೊಳ್ಳಲು ವಿನಂತಿ ಅಂತಾ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಯು.ಡಿ.ಆರ್‌ ನಂ.01/2017 ಕಲಂ:174 (ಸಿ) ಸಿ.ಆರ್‌‌.ಪಿ.ಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Sunday, January 15, 2017

BIDAR DISTRICT DAILY CRIME UPDATE 15-01-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-01-2017


ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
ಈ ವರ್ಷ ಹೊಲದಲ್ಲಿ ಹಾಕಿದ ಬೆಳೆ ಸರಿಯಾಗಿ ಬೆಳೆದಿರುವುದಿಲ್ಲ, ಹೋದ ವರ್ಷ ಹೊಲದ ಲಾಗೋಡಿ ಸಲುವಾಗಿ ಮತ್ತು ಮನೆಯ ಖರ್ಚಿಗಾಗಿ ದುಬಲಗುಂಡಿ ಗ್ರಾಮದ ಡಿಸಿಸಿ ಬ್ಯಾಂಕನಲ್ಲಿ ಮತ್ತು ಇತರೆ ಕಡೆ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬೆಳೆಯದ ಕಾರಣ ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಫಿರ್ಯಾದಿ ರಾಜಪ್ಪಾ ತಂದೆ ಮಾಣಿಕಪ್ಪಾ ಬಮ್ಮಣಿ ವಯ: 37 ವರ್ಷ, ಜಾತಿ: ಕೋಳಿ, ಸಾ: ದುಬುಲಗುಂಡಿ ಗ್ರಾಮ ರವರ ತಮ್ಮನಾದ ZÀAzÀæPÁAvÀ vÀAzÉ ªÀiÁtÂPÀ¥Áà ¨ÉÆªÀÄät ªÀAiÀÄ: 30 ªÀµÀð, ತಿ: PÉÆÃ½, ¸Á: zÀħ®UÀÄAr ಇತನು ಆವಾಗ ಆವಾಗ ತಂದೆ ಮತ್ತು ಫಿರ್ಯಾದಿಯ ಮುಂದೆ ಬಹಳ ನೊಂದುಕೊಂಡು ಹೇಳುತ್ತಿದ್ದನು ಮತ್ತು ಒಂದೊಂದು ಸಾರಿ ನನಗೆ ಜೀವನವೆ ಸಾಕಾಗಿದೆ ಹಾಗೆ ಹೀಗೆ ಅಂತ ಹೇಳುತ್ತಿದ್ದನು, ಹೀಗಿರಲು ದಿನಾಂಕ 14-01-2017 ರಂದು ತಮ್ಮನು ಎಂದಿನಂತೆ ಹೊಲಕ್ಕೆ ಹೋಗಿ ಮನೆಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷಧ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಮತ್ತು ಮನೆಯ ಅಕ್ಕ ಪಕ್ಕದ ಜನರು ಹೊಲಕ್ಕೆ ಹೋಗಿ ನೋಡಲು ತಮ್ಮನು ಹೊಲದಲ್ಲಿ ಮಲಗಿಕೊಂಡಿದ್ದು ಅವನ ಹತ್ತಿರ ಹೋಗಿ ನೋಡಲು ಬಾಯಿಯಿಂದ ವಾಸನೆ ಬರುತ್ತಿದ್ದು ಅವನು ಸ್ವಲ್ಪ ಪ್ರಜ್ಞೆ ತಪ್ಪಿದಂತಾಗಿದ್ದು, ನಂತರ ಅವನಿಗೆ ಚಿಕಿತ್ಸೆ ಕುರಿತು ದುಬಲಗುಂಡಿ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಹುಮನಾಬಾದ ಸಮೀಪ ದಾರಿಯಲ್ಲಿ ಮ್ರತಪಟ್ಟಿರುತ್ತಾನೆ, ಫಿರ್ಯಾದಿಯ ತಮ್ಮ ಚಂದ್ರಕಾಂತ ಇವನು ಹೊಲದ ಲಾಗೋಡಿ ಸಲುವಾಗಿ ಮತ್ತು ಮನೆ ಖರ್ಚಿಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಮನಸ್ಸಿನ ಮೆಲೆ ಪರಿಣಾಮ ಮಾಡಿಕೊಂಡು ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿ ಮ್ರತಪಟ್ಟಿರುತ್ತಾನೆ, ತಮ್ಮನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 09/2017, ಕಲಂ 279, 338 ಐಪಿಸಿ :-
ದಿನಾಂಕ 14-01-2017 ರಂದು ಫಿರ್ಯಾದಿ ಸಿದ್ದಲಿಂಗ ತಂದೆ ನರಸಿಂಗ ಜಮಾದರ್ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ ರವರು ಮತ್ತು ತಮ್ಮೂರಿನ ಅಜಯಕುಮಾರ ಬೆಲ್ದಾಳೆ ಇಬ್ಬರೂ ತಮ್ಮ ಖಾಸಗಿ ಕೆಲಸದ ನಿಮಿತ್ಯ ಬೀದರಗೆ ಬಂದಿದ್ದು ಬೀದರದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿರುವಾಗ ನೌಬಾದ ಗ್ರಾಮದಲ್ಲಿ ಚಹಾ ಕುಡಿಯುತ್ತಿರುವಾಗ ಶ್ರೀಮಂತ ತಂದೆ ಪಂಡರಿನಾಥ ಬೆಲ್ದಾಳೆ ವಯ: 36 ವರ್ಷ, ಜಾತಿ: ಮರಾಠ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ  ಇವನು ಭೇಟಿಯಾಗಿದ್ದು ಮೂವರು ಚಹಾ ಕುಡಿದು ನಂತರ ಶ್ರೀಮಂತ ಬೆಲ್ದಾಳೆ ಇವನು ತನ್ನ ಮೋಟಾರ್ ಸೈಕಲ ನಂ. ಕೆಎ-39/ಎಲ್-9608 ನೇದರ ಮೇಲೆ ತಮ್ಮ ಗ್ರಾಮಕ್ಕೆ ಹೊರಟಿದ್ದು ಫಿರ್ಯಾದಿಮತ್ತು ಅಜಯಕುಮಾರ ಇಬ್ಬರು ತಮ್ಮ ಮೋಟಾರ್ ಸೈಕಲ ಮೇಲೆ ಆತನೊಂದಿಗೆ ತಮ್ಮೂರಿಗೆ ಹೊಗುತ್ತಿರುವಾಗ ಬೀದರ ಭಾಲ್ಕಿ ರೋಡ ಹಲಬರ್ಗಾ ಶಿವಾರದಲ್ಲಿ ಸಿದ್ದೇಶ್ವರ ಪೆಟ್ರೋಲ ಪಂಪ ಹತ್ತಿರ ರೋಡಿನ ಮೇಲೆ ಹಲಬರ್ಗಾ ಗ್ರಾಮದ ಕಡೆಯಿಂದ ಟೆಂಪೊ ವಾಹನ ಸಂ. ಎಮ್.ಹೆಚ್-17/ಟಿ.3476 ನೇದರ ಚಾಲಕನಾದ ಆರೋಪಿ ನಿಸಾರ್  ತಂದೆ ಜಲೀಲ ಪಠಾಣ್ ಸಾ: ದೇವಣಿ (ಎಮ್.ಎಚ್) ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ಶ್ರೀಮಂತ ಬಲ್ದಾಳೆ ಇವನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಾಘತದಿಂದ ಶ್ರೀಮಂತ ಬೆಲ್ಲಾಳೆ ಇತನ ಬಲಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯ, ಎಡಕಾಲು ಮತ್ತು ಬಲಕಾಲು ಪಾದಕ್ಕೆ ರಕ್ತಗಾಯ, ಗಟಾಯಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಶ್ರೀಮಂತ ಬೆಲ್ಲಾಳೆ  ಈತನಿಗೆ ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲಿಸಿದ್ದು ಇರುತ್ತದೆ ಅಂತ ನಿಡಿದ ಫಿರ್ಯಾದಿಯವರ ಮೌಖಿಕ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರೋಜಾ ಠಾಣೆ :ದಿನಾಂಕ: 14-01-2017 ರಂದು ಕಲಬುರಗಿ ನಗರದ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಎ.ಎಸ್.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ನನ್ನದು ರಾಣಿಗೆ ಅಂದರ 50 ರೂಪಾಯಿ , ಬಾಹರ 50 ರೂಪಾಯಿ ಅನ್ನುತ್ತಾ ಒಬ್ಬರ ಮೇಲೆ ಒಬ್ಬರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಆಟದಲ್ಲಿ ತೊಡಗಿರುವದನ್ನು ಖಚಿತಪಡೆಸಿಕೊಂಡು ದಾಳಿಮಾಡಿ 07 ಜನ ಜೂಜುಕೋರರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು  1] ಬಸವರಾಜ ತಂದೆ ನಾಗೇಂದ್ರಪ್ಪ ಅಣಕಲ್ 2] ವಿಶಾಲ ತಂದೆ ರಾಜಶೇಖರ ಪಾಟಿಲ 3] ರಾಕೇಶ ತಂದೆ ನೇಮಚಂದ್ ಮೇತ್ರೆ 4] ವಿಜಯಸಿಂಗ್ ತಂದೆ ಜಯಸಿಂಗ್ ಹಜಾರೆ  5] ಸೌರಭ ತಂದೆ ಸುಧೀರ ಹೆಬ್ಬಾಳಕರ್ 6] ಶಿವಶರಣಪ್ಪ ತಂದೆ ಶರಣಪ್ಪ ಭಾಗೋಡಿ 7] ಚಂದ್ರಶೇಖರ ತಂದೆ ಮಲ್ಲಣ್ಣ ಕೋಟನೂರ ಸಾ || ಎಲ್ಲರು ಬ್ಯಾಂಕ ಕಾಲೋನಿ  ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 4320/-ರೂಪಾಯಿ ಮತ್ತು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ್ ಎಲೆಗಳನ್ನು ಪಂಚರ ಸಮಕ್ಷಮ  ವಶಪಡಿಸಿಕೊಂಡು ಸದರಿಯವರೊಂದಿಗೆ ರೋಜಾ ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ.
ಪಡಿತರ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಖಾಜಾಬಾಯಿ ತಂದೆ ನಭಿಲಾಲ ಚೌಧರಿ ಸಾ: ಕರಜಗಿ ಮಾಲಿಕರು ಎಸ್.ಎಚ್.ಎಲ್ ಕಮುನಿಕೇಶನ ಕರಜಗಿ ಇವರು ಒಟ್ಟು 18 ಪಡಿತರಚೀಟಿಗಳಿಗೆ ಮತ್ತು ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗ ಮರಾಠಾ ಸಾ: ಕರಜಗಿ ಮಾಲಿಕರು ಜೈ ಮಲಹಾರ ಕಂಪ್ಯೂಟರ ಸೆಂಟರ ಕರಜಗಿ  ಇವರು ಒಟ್ಟು 12 ಪಡಿತರ ಚೀಟಿಗಳಿಗೆ ಭೋಗಸ್ ಕೊಪನ್ ನೀಡಿ ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಿರುವ ಪಡಿತರ ಪದಾರ್ಥಗಳನ್ನು ದುರುಪಯೋಗಪಡೆಸಿಕೊಂಡಿರುವುದು ಸಾಭೀತಾಗಿರುವು ದರಿಂದ ಸದರಿ ಸೇವಾ ಕೇಂದ್ರಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಶಶೀಕಲಾ ಪಾದಗಟ್ಟಿ ತಹಶೀಲ್ದಾರರು ಮತ್ತು ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
ರಾಘವೇಂದ್ರ ನಗರ ಠಾಣೆ : ಶ್ರೀ ಗೋವಿಂದ ತಂದೆ ಹಣಮಂತ ಮೇಳಕುಂದಿ ಸಾ:ಕೃಷ್ಣಾನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ: 13-01-2017 ರಂದು ಸಾಯಂಕಾಲ ಬಸವರಾಜ ಗುತ್ತೇದಾರ ಈತನ ರೋಡಿನ ಕೆಲಸ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯ ಮಹಿಳಾ ಮಂಡಳ ಮುಂದುಗಡೆ ರೋಡಿನ ಕೆಲಸಗೋಸ್ಕರ ಕಂಕ್ರೇಟ್‌‌ ಮತ್ತು ಉಸುಕು ಹಾಕಿ ನಾನು ರೋಡಿನ ಕೆಲಸ ಮಾಡುತ್ತಿರುವಾಗ ಸಾಯಂಕಾಲ ಬಸವನಗರ ಕಾಲೋನಿಯ ಹತ್ತಿ ಅಂಬ್ರ್ಯಾ ಈತನು ತನ್ನ ಮೋಟಾರ ಸೈಕಲ ವೇಗವಾಗಿ ತಂದು ನಾವು ಕೆಲಸ ಮಾಡುತ್ತಿರುವ ರೋಡಿನ ಮೇಲೆ  ಒಮ್ಮೆಲೆ ಬಿದ್ದು ಎದ್ದು ಏ ಭೋಸಡಿ ಮಕ್ಕಳೆ ಇಲ್ಲಿ ಏಕೆ ಉಸುಕು ಕಂಕ್ರೇಟ್‌ ಹಾಕಿದ್ದಿರಿ ಅಂತಾ ಬೈಯುತ್ತಾ ನಾನು ಕೆಲಸಗೋಸ್ಕರ ಇಟ್ಟಿದ್ದ ಸಲಕೆಯನ್ನು ತೆಗೆದುಕೊಂಡು ಅದರಿಂದ ನನ್ನ ಬಲಗಡೆ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ಹೊಡೆಯಲು ಬಂದಾಗ ನನ್ನ ಜೊತೆ ಕೆಲಸ ಮಾಡುತ್ತಿರುವ ಜಯರಾಮ ಮತ್ತು ನಮ್ಮ ಗುತ್ತೇದಾರ ಬಸವರಾಜ ಇವರು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ಇನ್ನೂ ಬಹಳ ಹೊಡೆಬಡೆ ಮಾಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಾವುದ್ದಿನ ತಂದೆ ಯುಸುಫ ಜಜ್ಜಲಬಾರ ಸಾಃ ಮರತೂರ  ಇವರು ದಿನಾಂಕಃ 12.01.17 ರಂದು  ರಾತ್ರಿ ತನ್ನ  ಮನೆಗೆ ನಡೆದುಕೊಂಡು  ಹೋಗುವಾಗ ರುಕ್ಮೋದ್ದಿನ ಇತನಿಗೆ  ಮುಂಡಿ ಹತ್ತಿದ್ದರಿಂದ  ದಿನಾಂಕ 13-01-2017 ರಂದು ಬೆಳಿಗ್ಗೆ 6.30 ಎ.ಎಮ್.ಕ್ಕೆ  ಮನೆ ಹೊರೆಗೆ  ಫಿರ್ಯಾದಿ ನಡೆದಾಗ ಆರೋಪಿತರು  ಜಗಳ ತೆಗೆದು ಅವಾಚ್ಯ  ಬೈಯ್ದು  ತಡೆದುನಿಲ್ಲಿಸಿ  ಕಟ್ಟಿಗೆಯಿಂದ  ಹೊಡೆದು  ರಕ್ತಗಾಯ ,  ಕೈಯಿಂದ ಹೊಡೆದು  ಗುಪ್ತಗಾಯ ಮಾಡಿ  ಜೀವ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.