Police Bhavan Kalaburagi

Police Bhavan Kalaburagi

Sunday, September 17, 2017

BIDAR DISTRICT DAILY CRIME UPDATE 17-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-09-2017

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 23/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಿವರಾಜ ತಂದೆ ನರಸಪ್ಪಾ ಖಾಶೇಂಪೂರೆ ವಯ: 64 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಹಾಲಹಳ್ಳಿ(ಕೆ) ರವರಿಗೆ ಸ್ವಂತ ಜಮೀನು ಇರುವುದಿಲ್ಲ, ಕಳೆದ 8 ವರ್ಷಗಳಿಂದ ತಮ್ಮೂರ ಅಮೃತರಾವ ತಂದೆ ಶಂಕರರಾವ ಮತ್ತು ಅವರ ಅಣ್ಣನಾದ ನೀಲಕಂಠರಾವ ಇವರ ಸುಮಾರು 14 ಎಕರೆ ಹೋಲವನ್ನು ಎಕರೆಗೆ 10 ಸಾವಿರ ರೂಪಾಯಿಯಂತೆ ಒಟ್ಟು 14 ಎಕರೆಗೆ 1,40,000/- ರೂಪಾಯಿಗೆ ಕಡಿದು ವ್ಯವಸಾಯ ಮಾಡುತ್ತಾರೆ, ಹೋಲದಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಚಂದ್ರಕಾಂತ ವಯ: 30 ವರ್ಷ ಹಾಗೂ ಇನ್ನೊಬ್ಬ ಮಗ ಮಕಪ್ಪಾ ಕೂಡಿಕೊಂಡು ಸಾಗುವಳಿ ಮಾಡುತ್ತಾರೆ, ಕಳೆದ ಎರಡು ಮೂರು ವರ್ಷಗಳಿಂದ ಮಳೆ ಬಾರದೆ ತುಂಬ ಕಷ್ಟವಾಗಿದ್ದು, ತಮ್ಮ ಸಂಬಂಧಿಕರ ಹತ್ತಿರ ಮತ್ತು ಇನ್ನೀತರ ಹತ್ತಿರ, ತಮಗೆ ಬೇಕಾದವರ ಹತ್ತಿರ ಫಿರ್ಯಾದಿಯವರ ಮಗ ಚಂದ್ರಕಾಂತ ಈತ ಒಕ್ಕಲುತನ ಕೆಲಸಕ್ಕಾಗಿ ಐದು ಆರು ಲಕ್ಷ ಸಾಲ ಮಾಡಿಕೊಂಡಿದ್ದರಿಂದ ಕಳೆದ ಒಂದು ವರ್ಷದಿಂದ ಚಂದ್ರಕಾಂತ ಈತ ಹೋಲದಲ್ಲಿ ಬೆಳೆ ಬೆಳೆಯಲಾರದೆ ಕೋಡುವವರಿಗೆ ಸಾಲ ಹೇಗೆ ತೀರಿಸುವುದು ಅಂತ ಖಿನ್ನತೆಯಿಂದ ಬಳಲುತ್ತಿದ್ದ ಫಿರ್ಯಾದಿಯು ಸಾಕಷ್ಟು ಸಲ ಧೈರ್ಯ ಹೇಳಿರುತ್ತಾರೆ, ಹೀಗಿರುವಲ್ಲಿ ದಿನಾಂಕ 15-09-2017 ರಂದು ಫಿರ್ಯಾದಿಯವರ ಮಗ ಚಂದ್ರಕಾಂತ ತಂದೆ ಶಿವರಾಜ ಖಾಸೆಂಪೂರೆ ವಯ: 30 ವರ್ಷ, ಜಾತಿ: ಟೋಕರಿ ಕೊಳಿ, ಸಾ: ಹಾಲಹಳ್ಳಿ (ಕೆ), ತಾ: ಭಾಲ್ಕಿ ಇತನಿಗೆ ಹೋಲದಲ್ಲಿ ಬೆಳೆ ಬೆಳೆಯದೆ ಕೃಷಿ ಸಾಲ ಹೇಚ್ಚಾಗಿದ್ದರಿಂದ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ಜೀವನದಲ್ಲಿ ಬೆಸತ್ತು ಹಾಲಹಳ್ಳಿ(ಕೆ) ಶಿವಾರದ ಕಾಶಿನಾಥ ಬುಕಿಗಾರ್ ಇವರ ಹೋಲದಲ್ಲಿ ಒಂದು ಗೀಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಫಿರ್ಯಾದಿಯವರು ನೀಡಿದ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥ÉÆ°Ã¸ï oÁuÉ UÀÄ£Éß £ÀA. 97/2017, PÀ®A. 279, 338 L¦¹eÉÆvÉ 187 LJA« PÁAiÉÄÝ :-
¢£ÁAPÀ 16-09-2017 gÀAzÀÄ ¦üAiÀiÁ𢠥Àæ¸À£Àß PÀĪÀiÁgÀ vÀAzÉ ¥ÀArÃvÀ £ÁnÃPÀgÀ ¸Á: a¢æ ©ÃzÀgÀ gÀªÀgÀÄ ¨ÉªÀļÀSÉÃqÁ UÁæªÀÄzÀ°è vÀ£Àß CfÓAiÀÄ£ÀÄß ¨sÉÃnÖAiÀiÁV AiÉÆÃUÀ PÀëªÀÄ £ÉÆÃrPÉÆAqÀÄ ªÀÄgÀ½ ¨ÉªÀļÀSÉÃqÁ UÁæªÀÄ¢AzÀ vÀªÀÄä ªÀiÁªÀgÁzÀ UÉÆ«AzÀ gÀªÀgÀ ºÉƸÀ ªÉÆmÁgÀ ¸ÉÊPÀ® £ÀA n.Dgï £ÀA. PÉJ-38/nF-004034 £ÉÃzÀgÀ ªÉÄÃ¯É ©ÃzÀgÀUÉ §gÀĪÁUÀ ¨sÀAUÀÆgÀ ©ÃzÀgÀ gÀ¸ÉÛAiÀÄ ªÉÄÃ¯É ¹AzÉÆÃ® UÁæªÀÄzÀ ©æqÀÓ ºÀwÛgÀ JzÀÄj¤AzÀ MAzÀÄ mÁæPÀÖgÀ ZÁ®PÀ vÀ£Àß mÁæPÀÖgÀ CwêÉÃUÀ ªÀÄvÀÄÛ ¤µÀ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀÄÝ, ¸ÀzÀj WÀl£É¬ÄAzÀ ¦üAiÀiÁð¢AiÀÄ §® ªÉƼÀPÁ°UÉ ¨sÁj UÀÄ¥ÀÛUÁAiÀĪÁV PÁ®Ä ªÀÄÄj¢gÀÄvÀÛzÉ ªÀÄvÀÄÛ JqÀ ¨sÀÄdzÀ ªÉÄÃ¯É vÀgÀazÀ gÀPÀÛUÁAiÀĪÁVgÀÄvÀÛzÉ, £ÀAvÀgÀ mÁæPÀÖgÀ ZÁ®PÀ£ÀÄ vÀ£Àß mÁæPÀÖgÀ ¤°è¸ÀzÉ Nr ºÉÆVgÀÄvÁÛ£É, F WÀl£ÉAiÀÄ£ÀÄß £ÉÆÃr C¯Éè »AzÉ §gÀÄwÛgÀĪÀ vÀÄPÁgÁªÀÄ vÀAzÉ ºÀtªÀAvÀ ¸Á: ¨ÉªÀļÀSÉÃqÁ ªÀÄvÀÄÛ ºÀjQæµÁÚ vÀAzÉ ªÉÊf£ÁxÀ ¸Á: a¢æ gÀªÀgÀÄ £ÉÆÃr MAzÀÄ SÁ¸ÀV DmÉÆÃzÀ°è aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 102/2017, ಕಲಂ. 279, 337, 338 ಐಪಿಸಿ :-
ದಿನಾಂಕ 16-09-2017 ರಂದು ಫಿರ್ಯಾದಿ ಅಖೀಲ್ ಅಹ್ಮದ ತಂದೆ ಜಮೀಲ್ ಅಹ್ಮದ ಶಮ್ಮನ ಸಾ: ಹುಡಗಿ, ತಾ: ಹುಮನಾಬಾದ ರವರು ತನ್ನ ಗೇಳೆಯ ಎಮ್.ಡಿ ಅಯುಬ ತಂದೆ ವಜೀರ ಸಾಬ ವಯ: 50 ವರ್ಷ, ಸಾ: ಹುಡಗಿ ಇಬ್ಬರು ಕೂಡಿ ತನ್ನ ಮೋಟಾರ ಸೈಕಲ್ ನಂ ಕೆಎ-39/ಹೆಚ್-1916 ನೇದ್ದರ ಮೇಲೆ ಖಾಸಗಿ ಕೆಲಸದ ನಿಮಿತ್ಯ ಜನತಾ ನಗರ ಹುಡಗಿ ಗ್ರಾಮಕ್ಕೆ ಹೋಗಿ ಮರಳಿ ಹುಡಗಿ ಗ್ರಾಮಕ್ಕೆ ಬರುತ್ತಿರುವಾಗ ಹಿಂದಿನಿಂದ ಹುಮನಾಬಾದ ಕಡೆಯಿಂದ ಬಂದ ಒಂದು ಮೋಟಾರ ಸೈಕಲ್ ನಂ. ಕೆಎ-39/ಕೆ-4430 ನೇದ್ದರ ಚಾಲಕನಾದ ಆರೋಪಿ ಶಂಕರ ತಂದೆ ಸೈಬಣ್ಣಾ ಹಳ್ಳಿಖೇಡ ಸಾ: ಮಲ್ಕಾಪೂರ ವಾಡಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರಾ.ಹೆ.-65 ನೇದ್ದರ ಪಕ್ಕದಲ್ಲಿರುವ ಕಾಶಪ್ಪಾ ಇವರ ಕೋಳಿ ಫಾರ್ಮ ಹತ್ತಿರ ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಮೋಟಾರ ಸೈಕಲ್  ಹಿಂದೆ ಕುಳಿತ ಎಮ್.ಡಿ ಅಯುಬ ಇತನ ಬಲಗಾಲು ಮೊಳಕಾಲಿಗೆ, ಎಡಗಾಲಿನ ಪಾದದ ಮೇಲೆ, ಹಣೆಯ ಮೇಲೆ ರಕ್ತಗಾಯ ಮತ್ತು ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಎರಡೂ ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ಆರೋಪಿಗೆ ನೋಡಲಾಗಿ ಅವನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಎಡಗೈಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗುತ್ತಿತ್ತು, ನಂತರ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಗಾಯಗೊಂಡ ಎಮ್.ಡಿ ಅಯುಬ ಮತ್ತು ಶಂಕರ ಇಬ್ಬರನ್ನು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 178/2017, PÀ®A. 279, 337, 338 L¦¹ ªÀÄvÀÄÛ 187 LJA« PÁAiÉÄÝ :-
¢£ÁAPÀ 16-09-2017 gÀAzÀÄ ¦üAiÀiÁ𢠱ÉÃR £ÀªÁ§«ÄÃAiÀiÁå vÀAzÉ ±ÉÃR C§ÄÝ® gÀ»ÃªÀÄ ªÀAiÀÄ: 55 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆÃ¤ ©ÃzÀgÀ gÀªÀgÀ ¨sÁªÀ£ÁzÀ WÉÆÃqÀĸÁ§ vÀAzÉ ®wÃ¥sÀ¸Á§ ¸Á: aÃmÁÖªÁr EªÀgÀ ªÀÄ£ÉAiÀİè PÁAiÀÄðPÀæªÀÄ EzÀÝ ¥ÀæAiÀÄÄPÀÛ ¢£ÁAPÀ 15-09-2017 gÀAzÀÄ ¦üAiÀiÁð¢AiÀĪÀgÀÄ vÀ£Àß ºÉAqÀwAiÀiÁzÀ ºÁ¥sÉÃeÁ¨ÉÃUÀA E§âgÀÄ PÀÆrPÉÆAqÀÄ vÀÀªÀÄä ªÉÆÃmÁgÀ ¸ÉÊPÀ® ªÉÄÃ¯É aÃmÁÖªÁr UÁæªÀÄPÉÌ §AzÀÄ gÁwæ PÁAiÀÄðPÀæªÀÄ ªÀÄÄV¹PÉÆAqÀÄ ¢£ÁAPÀ 16-09-2017 gÀAzÀÄ vÀ£Àß ºÉArwAiÀÄ£ÀÄß PÀgÉzÀÄPÉÆAqÀÄ vÀ£Àß »ÃgÉÆ ºÉÆAqÁ ¸Éà÷èAqÀgÀ ªÉÆÃmÁgÀ ¸ÉÊPÀ® £ÀA. PÉJ-38/eÉ-3023 £ÉÃzÀgÀ ªÉÄÃ¯É ©ÃzÀgÀ PÀqÉUÉ ºÉÆÃgÀmÁUÀ amÁÖªÁr UÁæªÀÄzÀ ¨sÀªÁ¤ ªÀÄA¢gÀ JzÀÄgÀUÀqÉ ©ÃzÀgÀ PÀqɬÄAzÀ ¹.r r®PÀì ªÉÆÃmÁgÀ ¸ÉÊPÀ® £ÀA. PÉJ-38/J¯ï-8283 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß ªÉÆÃmÁgÀ ¸ÉÊPÀ®ªÀ£ÀÄß CwêÉÃUÀ ªÀÄvÀÄÛ ¤Ã¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ ¦üAiÀiÁð¢AiÀÄ ºÀwÛgÀ JzÀÄj¤AzÀ §AzÀÄ MªÉÄä¯É ¦üAiÀiÁð¢AiÀÄ PÀqÉ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ®PÉÌ rQÌ ºÉÆqÉzÀÄ ªÀÄÄAzÉ ºÉÆÃV ©¢ÝgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ºÉAqÀwAiÀÄ £ÀqÀÄ vÀ¯ÉAiÀÄ°è ºÀwÛgÀ gÀPÀÛUÁAiÀĪÁVzÀÄÝ ªÀÄvÀÄÛ ªÉÄÊAiÀİè UÀÄ¥ÁÛUÁAiÀĪÁVgÀÄvÀÛzÉ, CµÀÖgÀ°è ¦üAiÀiÁð¢AiÀÄ ¸ÀA§A¢üPÀgÁzÀ ±ÉÃRC° ªÀÄvÀÄÛ SÁ°ÃzÀ E§âgÀÄ §AzÀÄ ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀwUÉ MAzÀÄ DmÉÆÃjPÁëzÀ°è ºÁQPÉÆAqÀÄ ©ÃzÀgÀ ªÁ¸ÀÄ D¸ÀàvÀæUÉ aQvÉì PÀÄjvÀÄ vÀAzÀÄ zÁR®Ä ªÀiÁrgÀÄvÁÛgÉ, rQÌ ªÀiÁrzÀ £ÀAvÀgÀ DgÉÆÃ¦AiÀÄÄ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.   

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 219/2017, PÀ®A. 420, 506 L¦¹ :-
¦üAiÀiÁ𢠥ÁªÀðw UÀAqÀ zÀvÁÛwæ UÀAzÀUÉ ¸Á: ¨sÁ°Ì gÀªÀgÀÄ mÉ®jAUÀ PÉ®¸À ªÀiÁrPÉÆArgÀÄvÁÛgÉ C®èzÉ ¦üAiÀiÁð¢UÉ ªÁºÀ£À ZÀ¯Á¬Ä¸À®Ä PÀÆqÁ §gÀÄvÀÛzÉ, ¦üAiÀiÁð¢AiÀÄÄ ªÁºÀ£À ZÁ®£É ªÀiÁqÀĪÀÅzÀjAzÀ DgÉÆÃ¦ UÉÆÃ«AzÀ vÀAzÉ gÀªÀiÁPÁAvÀ ªÀĺÁgÁd ¸Á: ¨sÀªÁ¤ zÁ§PÁ, vÁ: OgÁzÀ FvÀ£ÀÄ ¦üAiÀiÁð¢UÉ ZÁ®PÀ PÀA ¤ªÁðºÀPÀ JAzÀÄ ¸ÀgÀPÁj £ËPÀj ºÀZÀÄÑvÉÛ£É CAvÁ ºÉý 2014  £Éà ¸Á°£À°è ¦üAiÀiÁð¢¬ÄAzÀ 2,50,000/- gÀÆ ºÁUÀÆ 1 vÉÆ¯É §AUÁgÀ vÉUÉzÀÄPÉÆAqÀÄ ºÉÆV £ËPÀj ºÀZÀÑzÉ ªÉÆÃ¸À ªÀiÁrgÀÄvÁÛ£É, ºÀt PÉÆqÀÄ CAvÁ PÉüÀ®Ä ºÉÆzÁUÀ ¦üAiÀiÁð¢UÉ fêÀzÀ ¨ÉÃzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 16-09-2017 gÀAzÀÄ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Saturday, September 16, 2017

BIDAR DISTRICT DAILY CRIME UPDATE 16-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-09-2017

PÀıÀ£ÀÆgÀ ¥Éưøï oÁuÉ UÀÄ£Éß £ÀA. 222/2017, PÀ®A. 435 L¦¹ :-
ದಿನಾಂಕ 14-09-2017 ರಂದು ಫಿರ್ಯಾದಿ ಕಲ್ಲಪ್ಪಾ ತಂದೆ ವಿಠಲ ಕಾಂಬ್ಳೆ ವಯ 52 ವರ್ಷ, ಸಾ: ನಿಡೋದಾ ರವರು ಘತ್ತರಗಿ ಭಾಗಮ್ಮಾ ದೇವಸ್ಥಾನಕ್ಕೆ ಹೋಗಲು ಮನೆಯವರು ತಯ್ಯಾರಾಗಿದ್ದು, ಮಹಾರಾಷ್ಟ್ರದ ಮಲ್ಲಾಪುರ ಗ್ರಾಮದ ಭಾವ ಪ್ರೀತಮ್ ತಂದೆ ಲಕ್ಷ್ಮಣ ವಾಘಮಾರೆ ಇವರು ತಮ್ಮ ಗ್ರಾಮದಿಂದ ತನ್ನ ಮೋಟಾರ ಸೈಕಲ ನಂ. ಎಮ್.ಹೆಚ್-24/ಎಎ-6398 ನೇದರ ಮೇಲೆ ನಿಡೋದಾ ಗ್ರಾಮಕ್ಕೆ ಬಂದಾಗ ಫಿರ್ಯಾದಿಯು ತನ್ನ ಹೀರೋ ಹೊಂಡಾ ಸ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-38/ಆರ್-0341 ನೇದ್ದನ್ನು ಮತ್ತು ಭಾವನ ಮೋಟಾರ ಸೈಕಲ ಎರಡು ವಾಹನಗಳು ಮ್ಮ ಮನೆಯ ಪಕ್ಕದ ತಗಡದ ಶೆಡ್ಡಿನಲ್ಲಿ ನಿಲ್ಲಿಸಿ ಎಲ್ಲರೂ ತಮ್ಮ ಗ್ರಾಮದಿಂದ ಘತ್ತರಗಿ ಗ್ರಾಮಕ್ಕೆ ಹೋದಾಗ ದಿನಾಂಕ 15-09-2017 ರಂದು ಯಾರೋ ಕಿಡಿಗೇಡಿಗಳು ಮನೆಯ ಪಕ್ಕದಲ್ಲಿ ತಗಡದ ಶೆಡ್ಡಿನಲ್ಲಿಟ್ಟ ಎರಡು ಮೋಟಾರ ಸೈಕಲಗಳಿಗೆ ಯಾವುದೋ ದುರುದ್ದೇಶದಿಂದ ಬೆಂಕಿ ಹಚ್ಚಿ ಸುಟ್ಟುಹಾಕಿ ಅಂದಾಜು 80,000/- ರೂ ದಷ್ಟು ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 226/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 13-09-2017 ರಂದು ಫಿರ್ಯಾದಿ ಕರುಣಾ ಗಂಡ ಅರ್ಜುನ ಸಸ್ತಾಪೂರೆ ವಯ: 25 ವರ್ಷ, ಜಾತಿ: ಕುರುಬ, ಸಾ: ಕಿಟ್ಟಾ, ಸದ್ಯ: ಬಸವಕಲ್ಯಾಣ ರವರ ಗಂಡ ಅರ್ಜುನ ರವರು ಮೋಟಾರ ಸೈಕಲ ನಂ. ಕೆಎ-39/ಜೆ-5522 ನೇದರ ಮೇಲೆ ತನ್ನ ಮಗ ಆದರ್ಶ ಇವನಿಗೆ ಕೂಡಿಸಿಕೊಂಡು ಕಿಟ್ಟಾ ಕಡೆಯಿಂದ ಬಸವಕಲ್ಯಾಣ ಕಡೆಗೆ ನಾರಾಯಣಪೂರ ಕ್ರಾಸ್ ಹತ್ತಿರ ಸದರಿ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿ ಇರುವ ಬ್ರಿಜಗೆ ಡಿಕ್ಕಿ ಹೊಡೆದ ಪರಿಣಾಮ ಆದರ್ಶ ಇತನ ಎರಡು ಕಾಲಿನ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಮುಖದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಅವನು ಸದರಿ ಗಾಯಗಳಿಂದ ಬೆಹೋಶ ಆಗಿರುತ್ತಾನೆ, ಗಂಡನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ, ನಂತರ ಆದರ್ಶ ಇವನಿಗೆ ಚಿಕಿತ್ಸೆ ಕುರಿತು ಕಲ್ಬುರ್ಗಿ ಎ.ಎಸ್.ಎಮ್ ಖಾಸಗಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥ÉÆ°Ã¸ï oÁuÉ UÀÄ£Éß £ÀA. 163/2017, PÀ®A. 32, 34 PÉ.E PÁAiÉÄÝ :-
¢£ÁAPÀ 15-09-2017 gÀAzÀÄ ªÀÄAUÀ®V UÁæªÀÄzÀ ±ÀQÛ ¥ÉmÉÆæÃ® §APÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ AiÀiÁªÀÅzÉà ¥ÀgÀªÁ¤UÉ E®èzÉ C£À¢üPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ gÀ«PÀĪÀiÁgÀ ¦.J¸ï.L ªÀÄ£ÁßJSÉÃ½î ¥ÉÆ°Ã¸ï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É gÁ. ºÉ £ÀA. 09 gÀ ªÀiÁUÀðªÁV ªÀÄAUÀ®V UÁæªÀÄPÉÌ vÀ®Ä¦ ¨sÀªÁ¤ zÁ¨ÁzÀ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä ±ÀQÛ ¥ÉmÉÆæÃ® §APÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è DgÉÆÃ¦ ¥ÉæÃªÀĹAuï vÀAzÉ ºÉêÀįÁ gÁoÉÆÃqÀ ªÀaiÀÄ 35 ªÀµÀð, ¸Á: zsÀjvÁAqÁ,, ¥ÉƸïÖ ¨É£ÀQ¥À½î, vÁ: aAZÉÆ½ EvÀ£ÀÄ MAzÀÄ PÉÊ aîzÀ°è ¸ÁgÁ¬Ä ¨Ál®UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ zÁ½ ªÀiÁqÀĪÀµÀÖgÀ°è CªÀ£ÀÄ C°èAzÀ Nr ºÉÆÃUÀĪÀ ¸ÁzsÀåvÉUÀ¼ÀÄ EgÀĪÀzÀjAzÀ ¸ÀzÀjAiÀĪÀ£À ªÉÄÃ¯É zÁ½ ªÀiÁr gÉÆÃr£À ªÉÄÃ¯É ElÖ PÉÊaîªÀ£ÀÄß ¥Àj²°¹ £ÉÆÃqÀ¯ÁV 1) 90 JªÀiïJ¯ï £À 32 AiÀÄÄ.J¸ï «¹Ì ¸ÁgÁ¬Ä vÀÄA©zÀ ¨Ál®UÀ¼ÀÄ C.Q 900=16 EzÀÄÝ, ¸ÀzÀj ¸ÀgÁ¬ÄªÀżÀî ¨Ál®UÀ¼À£ÀÄß ªÀiÁgÁl ªÀiÁqÀ®Ä ¸ÀA§AzsÀ¥ÀlÖ E¯ÁSɬÄAzÀ C£ÀĪÀÄw ¥ÀqÉzÀÄPÉÆÃAqÀ §UÉÎ «ZÁj¸À®Ä AiÀiÁªÀÅzÉ jÃwAiÀÄ C£ÀĪÀÄw ªÀUÉÊgÉ ¥ÀqÉzÀÄPÉÆArgÀĪÀÅ¢¯ÁèªÉAzÀÄ £ÀÄr¢zÀÄÝ, £ÀavÀgÀ ¸ÀzÀj ¸ÀgÁ¬Ä ¨Ál®UÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉÃ½î ¥ÉÆ°Ã¸ï oÁuÉ UÀÄ£Éß £ÀA. 162/2017, PÀ®A. 323, 504, 506, 498(J), 34 L¦¹ eÉÆvÉ 4 r.¦ PÁAiÉÄÝ :-
ದಿನಾಂಕ 13-09-2017 ರಂದು ಫಿರ್ಯಾದಿ ಅಶ್ವಿನಿ ಗಂಡ ಸಂತೋಷ ದೆವಣಿ ಸಾ: ಕಂದಗೂಳ, ತಾ: ಹುಮನಾಬಾದ ರವರ ಗಂಡನಾದ ಆರೋಪಿ ಸಂತೋಷ ತಂದೆ ಬಸವರಾಜ ವಯ 34 ವರ್ಷ, ಸಾ: ಕಂದಗೂಳ ಇತನು ಫಿರ್ಯಾದಿಗೆ ನಿನ್ನ ಮೈಮೇಲೆ ಇದ್ದ 5 ತೊಲೆ ಬಂಗಾರ ಕೊಡು ಮತ್ತು ನೀನು ತವರು ಮನೆಯಿಂದ 50,000/- ರೂ. ಮತ್ತು ಒಂದು ತೊಲೆ ಬಂಗಾರ ತೆಗೆದುಕೊಂಡು ಬಾ ಇಲ್ಲಾವಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅನ್ನುತ್ತಾ ತನ್ನ ಹತ್ತಿರ ಇದ್ದ ಬೆಲ್ಟದಿಂದ ಫಿರ್ಯಾದಿಯ ಮೈಮೇಲೆ ಹೊಡೆದು ಗುಪ್ತಾಗಾಯ ಪಡಿಸಿ ದೈಹಿಕ ಕಿರುಕುಳ ನೀಡಿರುತ್ತಾನೆ ಮತ್ತು ಅತ್ತೆಯಾದ ಶೋಭಾವತಿ ಇವಳು ನಿನಗೆ ಸರಿಯಾಗಿ ಮನೆ ಕೆಲಸ, ಅಡುಗೆ ಕೆಲಸ, ಮನೆ ಸ್ವಚ್ಛತೆ ಕಾಪಾಡುವ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದರು ಇದಕ್ಕೆ ಮೈದುನನಾದ ಮಹೇಶ ಇವರು ಅದಕ್ಕೆ ಪ್ರಚೋದನೆ ನೀಡುತ್ತಿದ್ದರು, ಕಾರಣ ಫಿರ್ಯಾದಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಗಂಡನಾದ ಸಂತೋಷ, ಅತ್ತೆಯಾದ ಶೋಭಾವತಿ ಹಾಗೂ ಮೈದುನನಾದ ಮಹೇಶ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿಕೆ ನೀಡಿದ ದೂರಿನ ಮೇರೆಗೆ ದಿನಾಂಕ 15-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ದಿನಾಂಕ 07/09/2017 ರಂದು ರಾಜಶೇಖರ ತಂದೆ ರೇವಣಸಿದ್ದಪ್ಪ ಹುಲಿ ರವರು ತನ್ನ ಮೋಟಾರ ಸೈಕಲ ನಂ: ಕೆಎ 32 ಇಹೆಚ 4633 ನೇದ್ದರಲ್ಲಿ  ತಾಜಸುಲ್ತಾನಪೂರ ರಿಂಗ ರೋಡ ಕಡೆಯಿಂದ ಫೀಲ್ಟರ್ ಬೇಡ್ ರೋಡ ಕಡೆಗೆ ಹೋಗುವಾಗ ವಾಹನವನ್ನು ಅತಿವೇಗ  & ಅಲಕ್ಷತನದಿಂದ ಚಲಾಯಿಸುತ್ತಾ  ಅಂಬಾಭವಾನಿ ಗುಡಿ ಹತ್ತಿರ ರೋಡಿನ ಜಂಪನಲ್ಲಿ ಒಮ್ಮೇಲೆ ಮೋ ಸೈಕಲ ಬ್ರೇಕ ಹಿಡಿದು ತನ್ನಿಂದ ತಾನೆ ಮೋ/ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆ ಫಲಕಾರಿಯಾಗದೆ  ರಾಜಶೇಖರ ಮೃತ ಪಟ್ಟಿದ್ದು ಈ ಬಗ್ಗೆ ಮೃತನ ಪತ್ನಿ ಸಾವಿತ್ರಿ ಗಂ ರಾಜಶೇಃರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ15-09-2017 ರಂದು ಸಂಧೀಪ ತಂದೆ ಧರೇಪ್ಪ ಸಾ: ಉಡಚಾಣ ಇವರು ಕಮಾಂಡರ ಜೀಪ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ 14-09-2017  ರಂದು ಅಕ್ಕಲಕೋಟ ದಿಂದ ಮರಳಿ ಕಮಾಂಡರ ಜೀಪ ನಂಬರ ಎಮ್.ಹೆಚ್.13ಎನ್1608 ನೇದ್ದನ್ನು ತೆಗೆದುಕೊಂಡು ಜೋಗುರ ಮಾರ್ಗದ ಮೂಲಕ ಕರಜಗಿಗೆ ಬರುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ಜೀಪ ಹಿಂಬಾಲಿಸುತ್ತಾ ಬಂದು ನಂತರ ಅಳ್ಳಗಿ ತಾಂಡಾದ ಹತ್ತಿರ ನನಗೆ ಸೈಡು ಹೋಡೆದಾಗ ಸದರಿ ಜೀಪಿನ ನಂಬರ ನೋಡಲಾಗಿ ಎಮ್.ಹೆಚ್ 25 - 4337 ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸದರ ಕ್ರೂಜರದಲ್ಲಿದ್ದ 5-6 ಜನರು ಕೇಳಗೆ ಇಳಿದು ನನಗೆ ಏನು ಹೇಳದೆ ಕೇಳದೆ ಏಕಾ ಏಕಿ ಎಲ್ಲರೂ ಕೂಡಿಕೊಂಡು ಬಂದು ಕೈಯಿಂದ ಮತ್ತು ಕಾಲಿನಿಂದ ಹೋಡೆಯಲು ಪ್ರಾರಂಭಿಸಿದ್ದು ಅವರರಲ್ಲಿ 3 ಜನರನ್ನು ನಾನು ಗುರುತಿಸಿದ್ದು 1) ಪಂಕಜ ಚವ್ಹಾಣ 2) ಆಂಬಾದಾಸ ರಾಠೋಡ ಸಾ|| ಎಲ್ಲರೂ ಶಿವಾಝಿ ನಗರ ತಾಂಡಾ ಅಕ್ಕಲಕೋಟ ಇದ್ದು ಉಳಿದ ಮೂರುಜನರ ಹೆಸರು ವಿಳಾಸ ಗೊತ್ತಿರುವುದಿಲ್ಲಾ ನನ್ನನ್ನು ಏಕೆ ಹೊಡೆಯುತ್ತಿದ್ದಿರಿ ಬಿಡಿ ಎಂದರು ಕೇಳದೆ ನನಗೆ ವಿನಾಃ ಕಾರಣ ಹೋಡೆ ಬಡೆ ಮಾಡಿದ್ದು. ನನಗೆ ಹೋಡೆಬಡೆಮಾಡಿದ ಸದರಿ 6ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾಶರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವಾಹನ ಕಳವು ಪ್ರಕರಣ:

ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ 15/09/2017 ರಂದು ಶ್ರೀ  ಸಿದ್ದಲಿಂಗಯ್ಯಾ ತಂದೆ ಗುರುಲಿಂಗಯ್ಯಾ ಮಾಡ್ಯಾಳ ಸಾ: ಅಂಬಾಭವಾನಿ ಗುಡಿಯ ಹತ್ತಿರ ಹಿರಾಪೂರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ. 24/08/2017  ರಂದು ರೇಲ್ವೆ ಸ್ಟೇಷನ ಹತ್ತಿರ ಓರಿಯನಟಲ್ ಲಾಡ್ಜ ಎದುರುಗಡೆ ರೋಡಿನ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EF- 9355 ಚೆಸ್ಸಿನಂ. MBLHA10AMEHO29598, ಇ.ನಂ. HA10EJEHD16940 ಅ,ಕಿ|| 30,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ 

Friday, September 15, 2017

BIDAR DISTRICT DAILY CRIME UPDATE 15-09-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 15-09-2017

¨sÁ°Ì UÁæ«ÄÃt ¥ÉưøÀ oÁuÉ. UÀÄ£Éß £ÀA. 176/17 PÀ®A 279, 338 L¦¹ eÉÆvÉ 187 LJªÀiï« PÁAiÉÄÝ :-

¢£ÁAPÀ: 14/09/2017 gÀAzÀÄ 1925 UÀAmÉUÉ ¨sÁ°Ì ¸ÀgÀPÁj D¸ÀàvÉæ¬ÄAzÀ 1 JªÀiï,J¯ï,¹ ¥ÀvÀæ §A¢zÀÄÝ, ¹éÃPÀj¹PÉÆAqÀÄ D¸ÀàvÉæUÉ  ¨sÉÃn ¤Ãr gÀ¸ÉÛ C¥ÀWÁvÀzÀ°è aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ²æÃ £ÀgÀ¹AUï vÀAzÉ ¥Àæ¨sÀÆgÁªÀ ¥sÀÆ¯É ªÀAiÀÄ 44 eÁ; J¸ï,¹ [ºÉƯÉAiÀÄ] G; QgÁt CAUÀr  ¸Á; EAZÀÆgÀ gÀªÀgÀÄ ¤ÃrzÀ  ºÉýPÉ ¸ÁgÁA±ÀªÉãÉAzÀgÉ,  ¢£ÁAPÀ;14/09/2017 gÀAzÀÄ ¸ÁAiÀiÁAPÁ® 4 UÀAmÉUÉ QgÁt ¸ÁªÀiÁ£ÀÄUÀ¼À£ÀÄß vÀgÀ®Ä ¦üAiÀiÁð¢AiÀÄÄ vÀ£Àß Hj¤AzÀ  n,«,J¸ï ªÉÆÃmÁgÀ ¸ÉÊPÀ¯ï £ÀA PÉJ-39-eÉ-9624 £ÉÃzÀÝgÀ ªÉÄÃ¯É PÀĽvÀÄ ¨sÁvÀA¨Áæ UÁæªÀÄPÉÌ ºÉÆÃV ¨sÁvÀA¨Áæ UÁæªÀÄzÀ°è QgÁt ¸ÁªÀiÁ£ÀÄUÀ¼À£ÀÄß vÉUÉzÀÄPÉÆAqÀÄ ªÀÄgÀ½ ¸ÁAiÀiÁAPÁ® 1830  UÀAmÉ ¸ÀĪÀiÁjUÉ ¨sÁvÀA¨Áæ  ºÀÄ®¸ÀÆgÀÄ  gÉÆÃr£À ªÀÄÆSÁAvÀgÀ EAZÀÆgï UÁæªÀÄPÉÌ §gÀÄwÛgÀĪÁUÀ ¨sÁvÀA¨Áæ UÁæªÀÄzÀ F ªÉÆÃzÀ®Ä EzÀÝ dAUÀ° zsÁ¨ÁzÀ¢AzÀ ¸Àé®à »AzÉ EgÀĪÀ ©æÃeï ºÀwÛgÀ ºÉÆÃUÀÄwÛzÁÝUÀ ºÀÄ®¸ÀÆgÀÄ PÀqɬÄAzÀ M§â ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀİè ZÀ¯Á¬Ä¹PÉÆAqÀÄ §AzÀÄ   ªÉÆÃmÁgÀ ¸ÉÊPÀ¯ï UÉ eÉÆÃgÁV rQ̪ÀiÁrzÀÝjAzÀ  ¦üAiÀiÁð¢UÉ ªÉÄÃ¯É ¨sÁj gÀPÀÛUÁAiÀÄ DVgÀÄvÀÛzÉ. rQÌ ªÀiÁrzÀ ªÁºÀ£À £ÉÆÃrzÀÄÝ, CzÀÄ PÁé°¸ï ªÁºÀ£À EzÀÄÝ, CzÀgÀ £ÀA JªÀiï.JZï.-24-6520 EgÀÄvÀÛzÉ. ªÁºÀ£ÀzÀ ZÁ®PÀ£ÀÄ WÀl£É £ÀAvÀgÀ vÀ£Àß ªÁºÀ£ÀªÀ£ÀÄß Nr¹PÉÆAqÀÄ ºÉÆÃVgÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

§¸ÀªÀPÀ¯Áåt £ÀUÀgÀ ¥Éư¸ï oÁuÉ UÀÄ£Éß £ÀA. 366/17 PÀ®A ªÀÄ£ÀĵÀå PÁuÉ :-


¢£ÁAPÀ 14/09/2017 gÀAzÀÄ gÁwæ 20:30 UÀAmÉUÉ ¦üAiÀiÁ𢠲æÃªÀÄw PÁªÉÃj UÀAqÀ ²æÃ¸ÉÊ® ªÉÄÃwæ ªÀAiÀĸÀÄì 30 ªÀµÀð GzÉÆåÃUÀ ªÀÄ£ÉUÉ®¸À eÁ;°AUÁAiÀÄvÀ ºÀlUÁgÀ ¸Á//ªÀiÁzÀ£À »¥ÀàgÀUÁ vÁ// D¼ÀAzÀ f//PÀ®§ÄgÀV ¸ÀzÀå ©gÁzÁgÀ PÁ¯ÉÆÃ¤ §¸ÀªÀPÀ¯Áåt gÀªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ EªÀgÀ ¥ÀwAiÀiÁzÀ ²æÃ±ÉÊ® vÀAzÉ §¸ÀªÀtÚ¥Àà  ªÉÄÃwæ ¥ÀæzÀ¸À vÀºÀ¹Ã® PÀZÉÃj §¸ÀªÀPÀ¯Áåt ªÀAiÀĸÀÄì 38 ªÀµÀð eÁw °AUÁAiÀÄvÀ £ÉÃPÁgÀ  EªÀgÀÄ ¢£ÁAPÀ 13-09-2017 gÀAzÀÄ ¨É½UÉÎ 9-00 UÀAmÉUÉ ©ÃzÀgÀ £ÀUÀgÀPÉÌ ºÉÆÃV §gÀĪÀzÁV w½¹ ªÀģɬÄAzÀ ºÉÆÃVgÀÄvÁÛgÉ. £ÀAvÀgÀ E°èAiÀĪÀgÉUÀÆ ªÀÄ£ÉUÉ §A¢gÀĪÀ¢®è. CªÀgÀ ºÀwÛgÀ ¸ÁåªÀĸÀAUÀ ªÉƧå¯ï £ÀA 9449430449 EzÀÄÝ PÀgÉ ªÀiÁrzÀgÀÆ ªÉÆÃ§å¯ï ¹éZï D¥ï JAzÀÄ §gÀÄwÛzÉ. PÁgÀt £ÀªÀÄä ¥ÀwAiÀÄ£ÀÄß ºÀÄqÀÄQPÉÆqÀ®Ä ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.  

KALABURAGI DISTRICT PRESS NOTE

ಪೊಲೀಸ ಪ್ರಕಟಣೆ
         ಕಲಬುರಗಿ ನಗರದ ವಿವಿದ ಸಂಘಗಳ ಸದಸ್ಯರಿಗೆ, ಕೆ.ಎಸ್.ಆರ್.ಟಿ.ಸಿ ಚಾಲಕರು,ಅಟೋರಿಕ್ಷಾ ಚಾಲಕರನ್ನು ಮತ್ತು ಬೀದಿ ವ್ಯಾಪಾರಿಗಳನ್ನು ದಿನಾಂಕ; 13/09/2017 ರಂದು ಸಾಯಂಕಾಲ 5-00 ಗಂಟೆಗೆ ಜಿಲ್ಲಾ ಪೊಲೀಸ ಭವನದಲ್ಲಿ ಕರೆಯಿಸಿ ಮಾನ್ಯ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಕಲಬುರಗಿ ರವರ ನೇತ್ರತ್ವದಲ್ಲಿ ನಾನು ಮತ್ತು ಅಪರ್ ಎಸ್.ಪಿ ಕಲಬುರಗಿ, ಡಿ.ಎಸ್.ಪಿ. (ಬಿ) ಉಪವಿಭಾಗ ಕಲಬುರಗಿ , ಪಿ.ಐ ಸಂಚಾರಿ ಪೊಲೀಸ ಠಾಣೆ ಕಲಬುರಗಿ ರವರೊಂದಿಗೆ ರಸ್ತೆ ಸುರಕ್ಷತಾ ಸಭೆಯನ್ನು ಕೈಕೊಂಡು ಸದರಿ ಸಭೆಯಲ್ಲಿ ರಸ್ತೆ ಸುರಕ್ಷತಾ ಹಾಗೂ ಸುಗಮ ಸಂಚಾರ ಬಗ್ಗೆ ಸಮಾಲೋಚನೆ ನಡೆಯಿಸಿ ನಗರದಲ್ಲಿ ಶೀಘ್ರವಾಗಿ ಟ್ರಾಫೀಕ ಡ್ರೈವ ಕೈಕೊಳ್ಳಲಿದ್ದು ಈ ಸಮಯದಲ್ಲಿ ಎಲ್ಲಾ ಸಂಘದ ಸದಸ್ಯರು ಮತ್ತು ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ನಗರದಲ್ಲಿ ದಿನದಿಂದ ದಿನಕ್ಕೆ ಜನರು ಮತ್ತು ವಾಹನಗಳು ಅತಿವೇಗದಲ್ಲಿ ಬೆಳೆಯುತ್ತಿದ್ದು ರಸ್ತೆಗಳ ಅಪಘಾತಗಳು, ವಾಹನ ದಟ್ಟಣೆ, ಜನ ದಟ್ಟಣೆ, ಆಗುತ್ತಿದ್ದು ಹೀಗಾಗಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರ ಮಾಡಲು ಕಂಟಕವಾಗುತ್ತಿದೆ. ಆದ್ದರಿಂದ ಸುವ್ಯವಸ್ಥಿತವಾಗಿ ಸಮ ಮತ್ತು ಬೇಸ ಸಂಖ್ಯೆ ಪಾರ್ಕಿಂಗ ವ್ಯವಸ್ಥೆಯನ್ನು ಮಾಡಿ ಸುಗಮ ಸಂಚಾರ ನೋಡಿಕೊಳ್ಳಲು ಸಾರ್ವಜನಿಕರು ಸಹಕರಿಸುವಂತೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು ಕೋರಲಾಗಿದೆ.
                                                                             ಸಹಿ/-
                                                                    ಪೊಲೀಸ ಅಧೀಕ್ಷಕರು
                                                                       ಕಲಬುರಗಿ ಜಿಲ್ಲೆ

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ತಾನಾಬಾಯಿ ಗಂಡ ಖೇಮು ಚವ್ಹಾಣ ಸಾ: ಬಡದಾಳ ತಾಂಡಾ  ರವರು  ದಿನಾಂಕ 14-09-2017 ರಂದು  ಬೆಳಿಗ್ಗೆ ಮನೆಯಲ್ಲಿದ್ದಾಗ ನನ್ನ ಮೊಮ್ಮಗಳಾದ ಮಿಟಾಲಿ ಇವಳು ಜಳಕ ಮಾಡದೆ ಹಾಗೆ ತಿರುಗಾಡುತ್ತಿದ್ದಳು, ಆಗ ನಾನು ನನ್ನ ಮೊಮ್ಮಗಳಿಗೆ ಜಳಕ ಮಾಡು ಇನ್ನು ಏಕೆ ಜಳಕ ಮಾಡಿಲ್ಲ ಎಂದು ಕೇಳಿದಕ್ಕೆ, ಮಿಟಾಲಿ ಇವಳು ತನ್ನ ತಂದೆ ಅಂದರೆ ನನ್ನ ಮಗನಾದ ಸಂಜು ಈತನಿಗೆ ಹೋಗಿ ನನಗೆ ಆಯಿ ಬೈಯುತ್ತಿದ್ದಾಳೆ ಎಂದು ಹೇಳಿದ್ದರಿಂದ, ನಾನು ನಮ್ಮ ಮನೆಯ ಮುಂದೆ ನಿಂತಿದ್ದಾಗ ಸಂಜು ಇವನು ತನ್ನ ಕೈಯಲ್ಲಿ ರಾಡ ಹಿಡಿದುಕೊಂಡು ಬಂದವನೆ ಏಕಾಏಕಿ ನನಗೆ ಏನನ್ನು ಕೇಳದೆ ರಾಡಿನಿಂದ ನನ್ನ ಮೈ ಕೈಗೆ ಹೊಡೆದನು, ಆಗ ನಾನು ಚಿರಾಡಿದಾಗ ರಾಡಿನಿಂದ ಪುನ ನನ್ನ ತಲೆಗೆ ಹೊಡೆದನು, ಆಗ ನಾನು ಚಿರಾಡುವುದನ್ನು ಕೇಳಿ ನಮ್ಮ ಅಕ್ಕ ಪಕ್ಕದ ಮನೆಯವರಾದ ಗಂಗಾಬಾಯಿ ಗಂಡ ಬಾಬು ಚವ್ಹಾಣ, ಶಂಕರ ತಂದೆ ಗೇಮು ಚವ್ಹಾಣ, ದೇನು ತಂದೆ ಮಾದು ಚವ್ಹಾಣ ಇವರೆಲ್ಲರೂ ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ನನ್ನ ಮಗ ನನಗೆ ಹೊಡೆದರಿಂದ ತಲೆಗೆ ಬಾರಿ ರಕ್ತಗಾಯ ಹಾಗೂ ಮೈ ಕೈಗೆ ಒಳ ಪೆಟ್ಟುಗಳು ಆಗಿರುತ್ತವೆ. ನಂತರ ನನ್ನನ್ನು ನನ್ನ ಗಂಡ ಹಾಗೂ ನನ್ನ ಮಗನಾದ ಶ್ರೀಮಂತ ಹಾಗು ಧೇನು ಚವ್ಹಾಣ ಮೂರು ಜನರು ಕೂಡಿ ನನ್ನನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆನೋವು ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಮಹಾದೇವಿ ಇವರ ಮಗಳಾದ ಭಾಗ್ಯಶ್ರೀ ವಯಾಃ 13 ವರ್ಷ ಇವಳು ನಂದಿಕೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 07 ನೇ ತರಗತಿಯಲ್ಲಿ  ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಸದರಿಯವಳಿಗೆ ಮೊದಲಿನಿಂದಲೂ ಹೊಟ್ಟೆ ನೋವು ಇದಿದ್ದು, ಎಲ್ಲಾ ಕಡೆ ಆಸ್ಪತ್ರೆಗೆ ತೋರಿಸಿದ್ದರು ಕಡಿಮೆಯಾಗಿರಲಿಲ್ಲಿ. ದಿನಾಂಕ 13/09/2017 ರಂದು ಎಂದಿನಂತೆ ತನ್ನ ಶಾಲೆಯ ಸಮವಸ್ತ್ರ ಹಾಕಿಕೊಂಡು ಶಾಲೆಗೆ 9.30 ಎ.ಎಮಕ್ಕೆ ಮನೆಯಿಂದ ಹೊಗಿದ್ದು, ಸಾಯಂಕಾಲ 4.30 ಪಿ.ಎಮಕ್ಕೆ ಶಾಲೆ ಬಿಟ್ಟ ನಂತರ ಮನೆಗೆ ಮರಳಿ ಬರಬೇಕಾಗಿದ್ದು, ಮನೆಗೆ ಬರದ ಕಾರಣ ಶಾಲೆಗೆ ಹೋಗಿ ವಿಚಾರಿಸಲಾಗಿ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದು, ಎಲ್ಲಾ ಕಡೆ ಹುಡಕಾಡಿ ಕೇಳಲಾಗಿ ಕಾಣಿಸಿರುವುದಿಲ್ಲ ಅಂತಾ ತಿಳಿಸಿದ್ದು, ನಾವು ಹುಡುಕುತ್ತಾ ನಮ್ಮೂರಿನ ಬುದ್ದಿವಂತರಾವ ಪೊಲೀಸ ಪಾಟೀಲ ಇವರ ಹೊಲದಲ್ಲಿರುವ ಬಾವಿಯ ಹತ್ತಿರ ಹೊದಾಗ ಬಾವಿಯ ದಡದಲ್ಲಿ ಭಾಗ್ಯಶ್ರೀ ಇವಳು ಶಾಲೆಗೆ ಹಾಕಿಕೊಂಡು ಹೊಗುವ ಬೂಟಗಳು ಇದಿದ್ದು, ಸಂಶಯ ಬಂದು ಊರಿನವರ ಸಹಾಯದಿಂದ ಬಾವಿಯಲ್ಲಿ ಇಳಿಸಿ ನೋಡಲಾಗಿ ಭಾಗ್ಯಶ್ರೀ ಇವಳ ಶವ ದೊರೆತ್ತಿದ್ದು, ಭಾಗ್ಯಶ್ರೀ ಇವಳು ಹೊಟ್ಟೆ ಬೇನೆ ಇರುವುದ್ದರಿಂದ ಆಸ್ಪತ್ರೆಗೆ ತೋರಿಸಿದ್ದರೂ ಕಡಿಮೆಯಾಗದಿದ್ದಕ್ಕೆ ಜೀವನದಲ್ಲಿ ಜಿಗುಪ್ಸಗೊಂಡು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಸದರಿ ಭಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ.ದೇವಿಬಾಯಿ ಗಂಡ ರಮೇಶ ರಾಠೋಡ ಸಾ: ನಾಮಾ ನಾಯಕ ತಾಂಡಾ ಇವರ ಮಗಳಾದ ಪಿಂಕು ಇವಳಿಗೆ ಕಲ್ಮೂಡ ಮೋನಾ ನಾಯಕ ತಾಂಡಾದ ಅರವಿಂದ ಎಂಬುವವರಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಅವಳು ತನ್ನ ಗಂಡನ ಮನೆಯಲ್ಲಿ ಇರುತ್ತಾಳೆ. ನನ್ನ ಎರಡನೇಯ ಮಗ ರಾಹುಲ ಈತನು ಕಲ್ಮೂಡ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದಿಕೊಂಡಿರುತ್ತಾನೆ. ನನ್ನ ಕೊನೆಯ ಮಗನಾದ ಸಚೀನ ಈತನು ಮೂಕನಾಗಿದ್ದು, ಅಮ್ಮ,ಆಯಿ,ಬಾಬಾ ಅಂತಾ ಅನ್ನುತ್ತಾ ಇದ್ದು ಆತನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮೂಡದಲ್ಲಿ 7 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಮಗನಿಗೆ ಶಿಕ್ಷಕರು ಬರೆದುಕೊಟ್ಟಿದ್ದನ್ನು ಅದನು ನೋಡಿ ಬರೆಯುತ್ತಾನೆ ಅವನೇನು ಓದುವುದಿಲ್ಲಾ. ಹೀಗಿದ್ದು, ದಿನಾಂಕ:03-09-2017 ರಂದು ಬೆಳಗ್ಗೆ ನನ್ನ ಮಗನು ಮನೆಯಿಂದ ಹೋದವನು  ಮನೆಗೆ ಬರಲಿಲ್ಲಾ ನಾನು ಮತ್ತು ನನ್ನ ತಮ್ಮ ಅರವಿಂದ ತಂದೆ ಪ್ರೇಮಸಿಂಗ ಚವ್ಹಾಣ ಇಬ್ಬರು ಅಂದಿನಿಂದ ಇಂದಿನವರೆಗೂ ಕಲಬುರಗಿ, ಹರಸೂರ, ಕಮಲಾಪೂರ ಹಾಗೂ ನಮ್ಮ ಬಿಗರು ನೆಂಟರಲ್ಲಿ ಹುಡುಕಾಡಿದರು ನನ್ನ ಮಗನು ಪತ್ತೆಯಾಗಿರುವುದಿಲ್ಲಾ. ನನ್ನ ಅಪ್ರಾಪ್ತ ಮಗನಾದ ಸಚೀನ ಈತನಿಗೆ ಯಾರೋ ಅಪರಿಚಿತರು  ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.