Police Bhavan Kalaburagi

Police Bhavan Kalaburagi

Monday, October 9, 2017

BIDAR DISTRICT DAILY CRIME UPDATE 09-10-2017

                                                                                                                                                                                                                                
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-10-2017

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 104/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 08-10-2017 ರಂದು ಫಿರ್ಯಾದಿ ಜೆ.ಪಿ ಉಡಗಾಟಾ ತಂದೆ ಲೇಟ ನಾರಾಯಣ, ವಯ: 63 ವರ್ಷ, ಉ: ಅದ್ಯಕ್ಷರು ಜಿಲ್ಲಾ ಕಂಜೂಮರ್ ಫೋರಂ ನೌಬಾದ ಬೀದರ ರವರು ಸಾಯಂಕಾಲ ವಾಯುವಿಹಾರ ಮುಗಿಸಿಕೊಂಡು ಬೀದರ ಮೋಹನ್ ಮಾರ್ಕೇಟ್ (ಹಳೆ ಸಾಯಿ ಫ್ಯಾಬ್ರೀಕ್ಸ) ಕಡೆಯಿಂದ ಹರಳಯ್ಯ ವೃತ್ತದ ಕಡೆಗೆ ನಡೆದುಕೊಂಡು ಮೋಹನ ಮಾರ್ಕೇಟ್ ಶಾಂತಿ ಲಾಡ್ಜ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮೋಹನ ಮಾರ್ಕೇಟ್ (ಹಳೆ ಸಾಯಿ ಫ್ಯಾಬ್ರೀಕ್ಸ) ಕಡೆಯಿಂದ ಒಂದು ಕಾರ ನಂ. ಕೆಎ-32/ಎನ್-4254 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಕಾರ ಸಮೇತ ಹರಳಯ್ಯ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲು ಮೊಳಕಾಲ ಕೆಳಗೆ ಭಾರಿ ಗುಪ್ತಗಾಯ ಹಾಗೂ ಬಲಗೈ ಮೊಳಕೈ ಹತ್ತಿರ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಸಾಗರ ತಂದೆ ಕಲ್ಯಾಣರಾವ ಸಾ: ಶಿವನಗರ ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 105/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-10-2017 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶಿವರಾಜ ಪಾಟೀಲ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಶಿವ ನಗರ ಬೀದರ ರವರು ತನ್ನ ಗೆಳೆಯನಾದ ಸೋಮಶೇಖರ ತಂದೆ ಶಿವಾನಂದ ಮಡಕಿ ಸಾ: ಅಮಲಾಪೂರ ಇಬ್ಬರೂ ಶಿವನಗರ (ಉತ್ತರ) ಪ್ರಕಾಶ ಕಿರಾಣ ಅಂಗಡಿ ಹತ್ತಿರ ರೋಡಿನ ಪಕ್ಕಕ್ಕೆ ಮಾತನಾಡುತ್ತಾ ನಿಂತಿರುವಾಗ ನೌಬಾದ ಕಡೆಯಿಂದ ಬೀದರ ಕಡೆಗೆ ಒಂದು ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಕೆಎ-38/ಎಲ್-9931 ನೇದರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸೋಮಶೇಖರ ಈತನಿಗೆ ಡಿಕ್ಕಿ ಮಾಡಿ ತಾನೂ ಸಹ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಸೋಮಶೇಖರ ಈತನಿಗೆ ತಲೆಯ ಹಿಂಭಾಗ ಭಾರಿ ರಕ್ತ ಹಾಗು ಗುಪ್ತಗಾಯ ಹಾಗೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ, ಆಗ ಡಿಕ್ಕಿ ಮಾಡಿದ ಆರೋಪಿಯು ಜನರು ಸೇರುವದನ್ನು ಕಂಡು ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಆಗ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆ ಮಾಡಿ ಕರೆಯಿಸಿ ಗಾಯಗೊಂಡ ಸೋಮಶೇಖರನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ವೈದ್ಯಾಧಿಕಾರಿಗಳ ಸಲಹೇಯ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಯಶೋಧಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ ¥ÀæPÀgÀt ¸ÀA. 181/2017, PÀ®A. 279, 337, 338 L¦¹ :-
¢£ÁAPÀ 08-10-2017 gÀAzÀÄ ¦üAiÀiÁð¢ gÀ« vÀAzÉ zÀ±ÀgÀxï ±ÉÃjPÁgÀ ªÀAiÀÄ: 19 ªÀµÀð, eÁw: PÀÄgÀħgÀÄ, ¸Á: ¸ÀįÁÛ£À¨Ázï ªÁr, vÁ: ¨sÁ°Ì gÀªÀgÀÄ vÀ£Àß ¸ÀA§A¢AiÀiÁzÀ gÁduÁÚ vÀAzÉ ¨sÀgÀvÀuÁÚ ±ÉÃjPÁgÀ ¸Á: ¸ÀįÁÛ£Á¨Ázï ªÁr E§âgÀÄ PÀÆrPÉÆAqÀÄ ¨sÁvÀA¨Áæ UÁæªÀÄzÀ°è gÁduÁÚ EªÀgÀ SÁ¸ÀV PÉ®¸ÀzÀ ¤«ÄvÁå §Ä¯ÉÃmï £ÀA. PÉJ-39/J¯ï-8787 £ÉÃzÀÝgÀ ªÉÄÃ¯É ¨sÁ°Ì¬ÄAzÀ ºÉÆÃgÀlÄ ¨sÁvÀA¨Áæ UÁæªÀÄPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ ¨sÁ°ÌUÉ ¨sÁvÀA¨Áæ ¨sÁ°Ì gÉÆÃqÀ ªÀÄÄSÁAvÀgÀ ¨sÁvÀA¨Áæ UÁæªÀÄzÀ ¤Ãj£À mÁQ ºÀwÛgÀ DgÉÆÃ¦ £ÀA. 1) gÁduÁÚ EªÀgÀÄ §Ä¯ÉÃmï ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ºÉÆÃUÀÄwÛgÀĪÁUÀ ¨sÁ°Ì PÀqɬÄAzÀ MAzÀÄ ªÉÆÃmÁgÀ ¸ÉÊPÀ® £ÉÃzÀÝgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀİè ZÀ¯Á¬Ä¸ÀÄvÁÛ gÁduÁÚ EªÀgÀÄ §Ä¯ÉÃmï £ÉÃzÀÝ£ÀÄß ªÀÄvÀÄÛ ¨sÁ°Ì PÀqɬÄAzÀ §gÀÄwÛzÀÝ »ÃgÉÆÃ ºÉÆÃAqÁ ¥ÁåµÀ£ï ªÉÆÃmÁgÀ ¸ÉÊPÀ® £ÀA. JªÀiï.ºÉZï-24/PÉ-1873 £ÉÃzÀgÀ ZÁ®PÀ£ÁzÀ DgÉÆÃ¦ £ÀA. 2) £ÁUÀ£ÁxÀ ¸Á: ¸ÀtÚ zÉêÀtÂ, f: ¯ÁvÀÆgÀ EvÀ£ÀÄ vÀ£Àß ªÉÆÃmÁgÀ ¸ÉÊPÀ®¢AzÀ M§âjUÉÆ§âgÀÄ ªÀÄÄSÁ ªÀÄÄT rQÌ ªÀiÁrzÀÝjAzÀ §Ä¯ÉÃmï ªÉÄÃ¯É EzÀÝ ¦üAiÀiÁ𢠪ÀÄvÀÄÛ gÁduÁÚ E§âgÀÄ gÉÆÃr£À ªÉÄÃ¯É ©¢ÝzÀÄÝ ªÀÄvÀÄÛ ¨sÁ°Ì PÀqɬÄAzÀ §gÀÄwÛzÀÝ ªÉÆÃmÁgÀ ¸ÉÊPÀ® ZÁ®PÀ ªÀÄvÀÄÛ CzÀgÀ »AzÉ PÀĽvÀ E§âgÀÄ gÉÆÃr£À ªÉÄÃ¯É ©¢ÝgÀÄvÁÛgÉ, ªÀÄÄSÁ ªÀÄÄT rQ̬ÄAzÀ ¦üAiÀiÁð¢AiÀÄ JqÀUÁ®Ä ¥ÁzÀzÀ ªÀÄvÀÄÛ JqÀUÁ®Ä ¨ÉgÀ¼ÀÄUÀ¼À ºÀwÛgÀ ¨sÁj gÀPÀÛUÁAiÀĪÁVgÀÄvÀÛzÉ ªÀÄvÀÄÛ JqÀUÉÊ ªÀÄÄAUÉÊUÉ gÀPÀÛUÁAiÀÄ, JqÀ ¸ÉÆAlPÉÌ UÀÄ¥ÀÛUÁAiÀĪÁVgÀÄvÀÛzÉ, DgÉÆÃ¦ £ÀA. 2 EvÀ£À JqÀUÉÊ ªÀÄÄAUÉÊ ºÀwÛgÀ gÀPÀÛUÁAiÀÄ, JqÀUÁ®Ä ªÉÆÃ¼ÀPÁ®Ä ºÀwÛgÀ ¨sÁj gÀPÀÛUÁAiÀÄ ªÀÄvÀÄÛ ¨É£Àß »AzÉ UÀÄ¥ÀÛUÁAiÀĪÁVgÀÄvÀÛzÉ, DgÉÆÃ¦AiÀÄ »AzÉ PÀĽvÀ ¥ÁAqÀÄgÀAUÀ vÀAzÉ ¨Á§ÄgÁªÀ ¨ÉÆÃgÉÆÃ¼É ªÀAiÀÄ: 32 ªÀµÀð, eÁw: ªÀÄgÁoÀ, ¸Á: UÉÆÃgÀ£Á¼À, vÁ: zÉêÀt EvÀ£À JzÉUÉ UÀÄ¥ÀÛUÁAiÀÄ, JqÀUÁ®Ä ªÉƼÀPÁ®Ä ªÀÄvÀÄÛ ¥ÁzÀzÀ ºÀwÛgÀ ¨sÁj gÀPÀÛUÁAiÀĪÁVgÀÄvÀÛzÉ, UÁAiÀÄUÉÆAqÀ J®ègÀÄ SÁ¸ÀV ªÁºÀ£ÀzÀ°è ¨sÁ°Ì ¸ÀgÀPÁj D¸ÀàvÉæUÉ §AzÀÄ aQvÉì PÀÄjvÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಪೊಲೀಸ್ ಠಾಣೆ  ಪ್ರಕರಣ ಸಂ. 252/2017, ಕಲಂ. 279, 337, 338  ಐಪಿಸಿ :-
ದಿನಾಂಕ 08-10-2017 ರಂದು ಫಿರ್ಯಾದಿ ಅನೀಲ ತಂದೆ ತುಳಸಿರಾಮ ಬರೂರೆ ವಯ: 40 ವರ್ಷ, ಜಾತಿ: ಎಲ್ಲಂರೆಡ್ಡಿ, ಸಾ: ಕಲ್ಲುರ, ತಾ:  ಉದಗೀರ, ಜಿಲ್ಲಾ: ಲಾತೂರ, ಸದ್ಯ: ಹೈರೈಜಾ ಅಪಾರ್ಟಮೆಂಟ ಪ್ಲಾಟ ನಂ. 314 ಬಾಚಿಪಲ್ಲಿ ಹೈದ್ರಾಬಾದ ರವರು ತನ್ನ ಹೆಂಡತಿ ಮಕ್ಕಳೊಂದಿಗೆ ತನ್ನ ಸ್ವಗ್ರಾಮವಾದ ಮಹಾರಾಷ್ಟ್ರದ ಉದಗೀರ ತಾಲೂಕಿನ ಕಲ್ಲುರ ಗ್ರಾಮಕ್ಕೆ ಹೋಗಿ ಎಲ್ಲರೂ ಸ್ವಿಫ್ಟ ಕಾರ ನಂ. ಎಮ್.ಹೆಚ್-24/ಎ.ಎಫ್-0599 ನೇದರಲ್ಲಿ ಕಲ್ಲುರದಿಂದ ಹೈದ್ರಾಬಾದಕ್ಕೆ ಭಾಲ್ಕಿ-ಬೀದರ ಮಾರ್ಗವಾಗಿ ಹೊಗುವಾಗ ಭಾಲ್ಕಿ ತಾಲೂಕಿನ ಸೇವಾ ನಗರ ತಾಂಡದ ಸೇವಾಲಾಲ ಮಹಾರಾಜ ಮಂದಿರದ ಹತ್ತಿರ ರಸ್ತೆಯಲ್ಲಿ ಬಂದಾಗ ಎದರುಗಡೆಯಿಂದ ಲಾರಿ ನಂ. ಕೆಎ-36/2598 ನೇದರ ಚಾಲಕನಾದ ಆರೋಪಿ ಶಿವಕುಮಾರ ತಂದೆ ನಾಗಶೇಟ್ಟಿ ಐನಾಪುರೆ ಸಾ: ಮಾಳಚಾಪುರ ಇತನು ತನ್ನ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಕಾರಿಗೆ ಎದರುಗಡೆಯಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಬಲಗೈ ಮೊಳಕೈ ಹತ್ತಿರ ಮತ್ತು ಮುಂಗೈ ಹತ್ತಿರ ತರಚಿದ ರಕ್ತಗಾಯ, ಕೆಳ ತುಟಿಗೆ ಗಾಯವಾಗಿರುತ್ತದೆ ಮತ್ತು ಕಾರಿನಲ್ಲಿದ್ದ ಫಿರ್ಯಾದಿಹೆಂಡತಿ ಗೀತಾ ಇವರಿಗೆ ಎಡಗೈ ಭುಜದ ಮೆಲೆ, ಮೊಳಗೈ ಮಲೆ ಮತ್ತು ಮುಂಗೈ ಹತ್ತಿರ ಭಾರಿ ರಕ್ತಗಾಯ ಹಾಗು ಬಲಗಣ್ಣಿನ ಹತ್ತಿರ ಗುಪ್ತಗಾಯವಾಗಿರುತ್ತದೆ, ಮಗಳಾದ ಐಯುಷ್ಕಾ ಇವಳಿಗೆ ಎಡಗೈ ತೊರು ಬೇರಳಿಗೆ ರಕ್ತಗಾಯವಾಗಿರುತ್ತದೆ, ಮಗನಾದ ಆಶುತೊಷ ಈತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ ಅಂತ ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 177/2017, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ದತ್ತಾತ್ರೆಯ ತಂದೆ ಬಸಪ್ಪಾ ಕಡಿಮನಿ ವಯ: 33 ವರ್ಷ, ಜಾತಿ: ಮಾದಿಗ, ಸಾ: ಮುದ್ನಾಳ ಗ್ರಾಮ ರವರು 2009 ನೇ ಸಾಲಿನಲ್ಲಿ ಮ್ಮೂರ ಲಲಿತಾ ಅವಳೊಂದಿಗೆ ಪ್ರಿತಿ ಮಾಡಿ ಲಗ್ನ ಮಾಡಿಕೊಂಡಿದ್ದು, ದುವೆಯಾದಾಗಿನಿಂದ ಫಿರ್ಯಾದಿಯ ಹೆಂಡತಿ ಲಲಿತಾ ವಳು ಈ ಮೂದಲು ನಾಲ್ಕು ಸಲ ಹೇಳದೆ ಕೇಳದೆ ತನ್ನ ಸಂಬಂಧಿಕರ ಮನೆಗೆ ಮುಂಬೈ, ಬೆಂಗಳೂರ, ಗಾರಂಪಳ್ಳಿ ಮತ್ತು ಭೋತಪೂರಕ್ಕೆ ಹೋಗಿ ಸುಮಾರು 10-15 ದಿವಸಗಳು ಉಳಿದುಕೊಂಡು ಬಂದಿರುತ್ತಾಳೆ, ಹೀಗಿರುವಾಗ ದಿನಾಂಕ 27-09-2017 ರಂದು ಫಿರ್ಯಾದಿಯು ತನ್ನ ಖಾಸಗಿ ಕೆಲಸದ ಪ್ರಯುಕ್ತ ಬೀದರಕ್ಕೆ ಹೋಗಿ ಮನೆಗೆ ಬಂದಾಗ ತಾಯಿಯಾದ ಅಲಿಸಬಾಯಿ ಮತ್ತು ಮಕ್ಕಳು ತಿಳಿಸಿದ್ದೆನೆಂದರೆ ಲಲಿತಾ ಅವಳು ಮಗಳಾದ ಸ್ನೇಹಾ ಅವಳಿಗೆ ಆರಾಮ ಇಲ್ಲದ ಕಾರಣ ಆಸ್ಪತ್ರೆಗೆ ತೊರಿಸಿಕೊಂಡು ಬರುತ್ತೇನೆ ಅಂತಾ ಹೇಳಿ 1130 ಗಂಟೆಗೆ ಮನೆಯಿಂದ ಸ್ನೇಹಾ ಅವಳಿಗೆ ಕರೆದುಕೊಂಡು ಹೋಗಿರುತ್ತಾಳೆ, ನಂತರ ಅವಳು ಸಾಯಂಕಾಲವಾದರು ಮನೆಗೆ ಬರದ ಕಾರಣ ಫಿರ್ಯಾದಿಯು ತನ್ನ ತಾಯಿ ಅಲಿಸಬಾಯಿ ಇಬ್ಬರು ನ್ನ ಹೆಂಡತಿ ಮಗಳನ್ನು ಕರೆದುಕೊಂಡು ಎಲ್ಲಿಗೆ ಹೋಗಿರುತ್ತಾಳೆ ಅಂತ ಚಿಟಗುಪ್ಪಾ ಪಟ್ಟಣಕ್ಕೆ ಬಂದು ಎಲ್ಲಾ ಹುಡುಕಾಡಿ ತಿಳಿದುಕೊಳ್ಳಲು ಹೆಂಡತಿ ಮತ್ತು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಎಲ್ಲಾ ಕಡೆ ಹುಡುಕಾಡಿ ಮ್ಮ ಸಂಬಂಧಿಕರ ಮತ್ತು ಅಕ್ಕ-ತಂಗಿಯರ ಮನೆಗೆ ಕರೆ ಮಾಡಿ ತಿಳಿದುಕೊಳ್ಳಲು ಹೆಂಡತಿ ಮತ್ತು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಹೆಂಡತಿ ಅವಳು ನ್ನ ಮಗಳನ್ನು ಕರೆದುಕೊಂಡು ದಿನಾಂಕ 27-09-2017 ರಂದು 1130 ಗಂಟೆಗೆ ಮನೆಯಿಂದ ಚಿಟಗುಪ್ಪಾ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಕಾಣೆಯಾದ ಹೆಂಡತಿ ಚಹರೆ ಪಟ್ಟಿ ವಿವರ :- 1) ಹೆಸರು: ಲಲಿತಾ, 2) ಗಂಡನ ಹೆಸರು : ದತ್ತಾತ್ರೆಯ ಕಡಿಮನೆ 3) ವಯ: 27 ವರ್ಷ, 4) ಜಾತಿ: ಮಾದಿಗ, 5) ವಿಳಾಸ: ಮುದ್ನಾಳ ಗ್ರಾಮ, ತಾ: ಹುಮನಾಬಾದ, ಜಿಲ್ಲಾ ಬೀದರ, 6) ಚಹರೆ ಪಟ್ಟಿ : ತೆಳುವಾದ ಮೈಕಟ್ಟು, ಕಪ್ಪು ಬಣ್ಣ ನೇರವಾದ ಮೂಗು,  5.1 ಅಡಿ ಎತ್ತರ, 7) ಧರಿಸಿರುವ ಬಟ್ಟೆಗಳು : ಹಳದಿ ಬಣ್ಣದ ಚೀಟವುಳ್ಳ ಒಂದು ಸೀರೆ, 8) ಮಾತನಾಡುವ ಭಾಷೆ : ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ ವಿವರ :- 1) ಹೆಸರು: ಸ್ನೇಹಾ, 2) ತಂದೆಯ ಹೆಸರು: ದತ್ತಾತ್ರೆಯ ಕಡಿಮನೆ, 3) ವಯ: 2 ವರ್ಷ, 4) ಜಾತಿ: ಮಾದಿಗ, 5) ವಿಳಾಸ ಮುದ್ನಾಳ, 6) ಚಹರೆ ಪಟ್ಟಿ : ತೆಳುವಾದ ಮೈಕಟ್ಟು, ಬಿಳ್ಳಿ ಬಣ್ಣ ದಪ್ಪವಾದ ಮೂಗು,  2.6 ಅಡಿ ಎತ್ತರ, 7) ಧರಿಸಿರುವ ಬಟ್ಟೆಗಳು :  ನೀಲಿ ಬಣ್ಣದ ಒಂದು ಫ್ರಾಕ್, 8) ಮಾತನಾಡುವ ಭಾಷೆ : ಕನ್ನಡ ಭಾಷೆ ಮಾತನಾಡುತ್ತಾಳೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 09-10-2017


Yadgir District Reported Crimes

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 139/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ;- ದಿನಾಂಕ: 08/10/2017 ರಂದು 12-30 ಪಿಎಮ್ ಕ್ಕೆ ಶ್ರೀ ಮೌನೇಶ್ವರ ಮಾಲಿಪಾಟಿಲ್ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಈ ದಿನ ನಾನು ಪೆಟ್ರೋಲಿಂಗ ಹಾಗೂ ಬೀಟ ಕಮೀಟಿ ಸದಸ್ಯರ ಸಭೆ ಕುರಿತು ಹಾಲಗೇರಾ ಗ್ರಾಮಕ್ಕೆ ಹೋಗಿದ್ದು, ಅಲ್ಲಿ ಬಾತ್ಮಿದಾರರಿಂದ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಸಿಕ್ಕಿದ್ದು, ನಂತರ ನಾನು ಅಲ್ಲಿ ಹೋಗಿ ನೋಡಲಾಗಿ ಸಾಬಣ್ಣ ಭಾಗಪ್ಪ ನಾಯ್ಕೋಡಿ ಇವರ ಜಮೀನದಲ್ಲಿ ಸುಮಾರು 10-12 ಟ್ರ್ಯಾಕ್ಟರ ಟ್ರ್ಯಾಲಿಗಳಷ್ಟು ಮರಳು ಕಂಡು ಬಂದಿದ್ದು, ನಾನು ಅಲ್ಲಿ ಭೇಟಿ ನೀಡಿದಾಗ ಸುಮಾರು 11:00 ಎಎಮ್ ಆಗಿದ್ದು, ಅಲ್ಲಿದ್ದ ಮರಳನ್ನು ಸದರಿ ಮಾಲಿಕರು ಎಲ್ಲಿಂದಲೋ ಅಕ್ರಮವಾಗಿ ಸಾಗಿಸಿ, ಸಂಗ್ರಹಿಸಿಕೊಂಡಿದ್ದು, ಸದರಿ ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಜರುಗಿಸುವುದು ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 504,341,324,323,506 ಸಂ 34 ಐಪಿಸಿ;- ದಿನಾಂಕ: 08/10/2017 ರಂದು 4-30 ಪಿಎಮ್ ಕ್ಕೆ ಶ್ರೀ ಮೌಲಾನಾ ಮಹಿಬೂಬ ಆಲಂ ತಂದೆ ಮಹ್ಮದ ಖಾಜಾ ನಾಯಕ ಪೇಶ ಇಮಾಮ ಜಾಮಾ ಮಸ್ಜಿದ ತುಮಕೂರ, ವ:64, ಜಾ:ಮುಸ್ಲಿಂ, ಉ: ಮುಖ್ಯ ಗುರುಗಳಾದ ರಜಾ ಜಾಮಾ ಮಸ್ಜೀದ ಪೇಶ ಇಮಾಮ ಸಾ:ತುಮಕೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಮ್ಮೂರಿನ ರಜಾ ಜಾಮಾ ಮಸ್ಜಿದ ಮುಖ್ಯಗುರುಗಳು ಪೇಶ ಇಮಾಮ ಎಂದು ಸದರಿ ಗ್ರಾಮದ ಇಸ್ಲಾಮಿಕ ಧರ್ಮದ ಪ್ರಕಾರ ಎಲ್ಲಾ ಕಾರ್ಯಕ್ರಮಗಳನ್ನು ಕೈಕೊಂಡು ಇಮಾವತ ಕಾರ್ಯ ನಿರ್ವಹಿಸುತ್ತಿದ್ದೇನೆ. ಸದರಿ ಮಸೀದಿ ಮತ್ತು ಸಂಬಂಧಪಟ್ಟ ಆಸ್ತಿಗಳು ಫೈಜಾನೆ ಎ ಇಮಾಮ ಅಹ್ಮದ ರಜಾ ನೂರಿ ಟ್ರಸ್ಟ್ ತುಮಕೂರಿಗೆ ಸಂಬಂಧಪಟ್ಟಿದ್ದು ಇರುತ್ತದೆ. ಆದರೆ ಗ್ರಾಮದಲ್ಲಿಯ ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ ಹಾಗೂ ಸಂಗಡಿಗರು ಜಾಮಾ ಮಸೀದಿಯಲ್ಲಿ ತಮಗೂ ಮುಲ್ಲಾಗಿರಿ ಮಾಡುವುದು ಪಾಲುದಾರಿಕೆ ಇದೆ ನಮಗೆ ಕೊಡು ಎಂದು ಆಗಾಗ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದು, ದಿನಾಂಕ: 04/07/2017 ರಂದು ನಮಾಜ ಮಾಡಿಸುವ ಸಂಬಂದ ಅಕ್ರಮಕೂಟ ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಈಗಾಗಲೇ ಅವರ ಮೇಲೆ ದಿನಾಂಕ: 06/07/2017 ರಂದು ಪ್ರಕರಣ ದಾಖಲಾಗಿರುತ್ತದೆ. ಸದರಿಯವರು ನಮ್ಮ ಗ್ರಾಮದಲ್ಲಿ ಎರಡು ಗುಂಪುಗಳನ್ನು ಮಾಡಿ ತಮ್ಮ ಬೆಂಬಲಿಗರೊಂದಿಗೆ ತಾವು ಪ್ರತ್ಯೆಕವಾಗಿ ಪೀರಲ ದೇವರು ಕೂಡಿಸುವ ಅಸರಖಾನಾದಲ್ಲಿ ಪತ್ರಾಸ ಹಾಕಿಕೊಂಡು ಅದರಲ್ಲಿ ನಮಾಜ ಮಾಡುತ್ತಾ ಬರುತ್ತಿದ್ದಾರೆ. ಸದರಿ ಮಸೀದಿಯಲ್ಲಿ ನಮಾಜ ಮಾಡಿಸಲು ಪಶ್ಚಿಮ ಬಂಗಾಲದಿಂದ ಈ ಹಿಂದೆ ನಾವು ನಮ್ಮ ಮಸೀದಿಗೆ ಕರೆಸಿದ್ದ ಮಹ್ಮದ ಕಾಸಿಂ ಈತನಿಗೆ ಕರೆಸಿ, ನಮಾಜ ಮಾಡಿಸುತ್ತಿದ್ದಾರೆ. ಆದ್ದರಿಂದ ನಾನು ನಮ್ಮ ಜನರಿಗೆ ಈ ಹಿಂದೆ ನಮ್ಮ ಮಸೀದಿಗೆ ನಮಾಜ ಮಾಡಿಸಲು ಬಂದಿದ್ದ ಪಶ್ಚಿಮ ಬಂಗಾಲದ ಮಹ್ಮದ ಕಾಸಿಂನು ಆಗ ಊರಲ್ಲಿ ನಮ್ಮ ನಮ್ಮಲ್ಲಿಯೇ ಜಗಳ ಹಚ್ಚಿ ಎರಡು ಗುಂಪು ಮಾಡಿ ಹೋಗಿರುತ್ತಾನೆ. ಈಗ ಅವರ ಮಸೀದಿಯಲ್ಲಿ ನಮಾಜ ಮಾಡಿಸಲು ಬಂದಿರುತ್ತಾನೆ ಅವನಿಂದ ಹುಷಾರಾಗಿ ಇರ್ರಿ ಅವನು ಮತ್ತೆ ಊರಲ್ಲಿ ಜಗಳ ಹಚ್ಚುತ್ತಾನೆ ಎಂದು ಹೇಳಿದ್ದೇನು. ಹೀಗಿದ್ದು ಇಂದು ದಿನಾಂಕ: 08/10/2017 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಮನೆಯಿಂದ ಬಂದು ಹೊರಗೆ ಹೋಗಬೇಕೆನ್ನುವಷ್ಟರಲ್ಲಿ ನಮ್ಮೂರಿನವರಾದ 1) ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ, 2) ಬಾಷಾ ತಂದೆ ಮಹಿಮೂದ ಮುಲ್ಲಾ, 3) ದಾವಲಸಾಬ ತಂದೆ ಇಮಾಮಸಾಬ ಮಳ್ಡಿ, 4) ಮಹ್ಮದ ಕಾಸಿಂ ಪಶ್ಚಿಮ ಬಂಗಾಲ ಹಾ:ವ: ತುಮಕೂರ ಇವರೆಲ್ಲರೂ ಸೇರಿ ಬಂದವರೆ ಏ ಮಗನೆ ಮೌಲಾನಾ ಎಲ್ಲಿಗೆ ಹೋಗುತ್ತಿ ನಿಲ್ಲು ಮಗನೆ ಎಂದು ಅವಾಚ್ಯ ಬೈದು ನನಗೆ ತಡೆದು ನಿಲ್ಲಿಸಿ, ಮಗನೆ ನಮ್ಮ ಮಸೀದಿಯಲ್ಲಿ ನಮಾಜ ಮಾಡಿಸುವ ಮಹ್ಮದ ಕಾಸಿಂಸಾಬನಿಗೆ ಬೈದಿರುವಿಯಂತ ಏನು ನಿನ್ನ ಸುದ್ದಿ ಎಂದು ಇಬ್ರಾಹಿಂ ಈತನು ಅಲ್ಲೆ ಬಿದ್ದ ಕಟ್ಟಿಗೆ ತೆಗದುಕೊಂಡು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಇನ್ನುಳಿದ ಬಾಷಾ ಮತ್ತು ದಾವಲಸಾಬ ಇವರು ಕೈಯಿಂದ ಮೈ ಕೈಗೆ ಹೊಡೆದರು, ಮಹ್ಮದ ಕಾಸಿಂ ಪಶ್ಚಿಮ ಬಂಗಾಲ ಈತನು ನನಗೆ ಬೈದಿರುತ್ತಾನೆ ಇವನಿಗೆ ಬಿಡಬೇಡಿರಿ ಎಂದಾಗ ಅವರೆಲ್ಲರೂ ಈ ಸೂಳೆ ಮಗನ ಸೊಕ್ಕು ಬಹಳ ಆಗಿದೆ ನಮಗೆ ನಮಾಜ ಓದಿಸುವವನಿಗೆ ಬೈಯುತ್ತಾನೆ ಇವನಿಗೆೆ ಖಲಾಸ ಮಾಡಿ ಬಿಡೋಣ ಎಂದು ಜೀವದ ಬೆದರಿಕೆ ಹಾಕಿದರು. ಆಗ ಮನೆಯಲ್ಲಿ ಇದ್ದ ನನ್ನ ಮಗ ಅಬ್ದುಲ್ ಖದೀರ ತಂದೆ ಮೌಲಾನ ಮೆಹಬೂಬ ಆಲಂ ಮತ್ತು ಆಜುಬಾಜುದವರಾದ ನಜೀರಸಾಬ ತಂದೆ ಬಾಷುಮಿಯಾ, ರಹಿಂಸಾಬ ತಂದೆ ಮಹ್ಮದ ಹುಸೇನ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ವಿನಾಕಾರಣ ಬಂದು ನಮಾಜ ಮಾಡಿಸುವವನಿಗೆ ಬೈದಿರುತ್ತೆನೆ ಎಂದು ಎಲ್ಲರೂ ಸೇರಿ ಬಂದು ಜಗಳ ತೆಗೆದು ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 140/2017 ಕಲಂ: 504,341,324,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ: 143, 147, 148, 323,324,307,504,506 ಸಂಗಡ 149 ಐಪಿಸಿ ;-
ದಿ: 08/10/17 ರಂದು 12.45 ಪಿಎಮ್‌ಕ್ಕೆ ಪಿರ್ಯಾದಿ ಅರ್ಜಿದಾರರಾದ ಶ್ರೀ ಲಾಳೆಮಶಾಕ ತಂದೆ ಮಕ್ತುಮಸಾಬ ವಡಕೇರಿ ಸಾ|| ಎಸ್‌ಬಿಸಿ ಕೆಂಭಾವಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿ: 05/10/17 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಮಗನಾದ ಶಮೀರ ವಯ|| 16 ವರ್ಷ ಈತನಿಗೆ ನಾಶಿರ ತಂದೆ ಉಸ್ಮಾನಸಾಬ ಪೇಶಮಾಮ ಸಂಗಡ ಇತರ 7 ಜನ ಕೂಡಿ ಕೊಲೆ ಮಾಡುವ ಉದ್ದೇಶದಿಂದ ಪೀರಾಪುರ ರೋಡಿನ ಜಾಕವೆಲ್‌ಗೆ ಕರೆದುಕೊಂಡು ಹೋಗಿ ಕೊಡಲಿ ಕಾವು, ಕಬ್ಬಿಣದ ರಾಡು ಹಾಗೂ ಸೈಕಲ್ ಚೈನ್‌ಗಳಿಂದ ಬೆನ್ನಿಗೆ ಬಲವಾಗಿ ಹೊಡೆದು ರಕ್ತ ಕಂಡುಗಟ್ಟಿದ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೆಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 173/17 ಕಲಂ: 147, 147, 148, 323, 324, 307, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 143, 147, 323, 504, 506  ಸಂಗಡ 149 ಐಪಿಸಿ ಮತ್ತು 8 ಪೋಕ್ಸೋ ಕಾಯಿದೆ 2012 ;- ದಿನಾಂಕ 08/10/17 ರಂದು 09-30 ಪಿ.ಎಂಕ್ಕೆ ಪಿಯರ್ಾದಿ ಶ್ರೀ ಶಿರಾಜುದ್ದೀನ ತಂದೆ ಉಸ್ಮಾನಸಾಬ ಪೇಶಮಾಮ್ ಸಾ|| ಸಂಜೀವ ನಗರ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಏನೆಂದರೆ, ತನ್ನ ಅಣ್ಣನ ಮಗಳಾದ ಕುಮಾರಿ ರುಷಿನಾಬೇಗಂ ತಂದೆ ನಾಶಿರ ಅಹ್ಮದ ವಯಾ|| 15 ಇವಳು ಶಾಲೆಗೆ ಹೋಗುವಾಗ ಆರೋಪಿ ಶಮೀರ ಈತನು ಅವಳಿಗೆ ತಡೆದು ಕೈಹಿಡಿದು ಜಗ್ಗಾಡುವದು ಮತ್ತು ಚುಡಾಯಿಸುವದು ಮಾಡಿದ್ದಕ್ಕೆ ಪಿರ್ಯಾದಿದಾರರು ಆರೋಪಿ ಶಮೀರ ಹಾಗೂ ಆತನ ತಂದೆಗೆ ತಿಳಿ ಹೇಳಿದ್ದರ ವಿಷಯವಾಗಿ ಆರೋಪಿತರು ದಿನಾಂಕ: 05/10/17 ರಂದು 11.00 ಪಿಎಮ್ಕ್ಕೆ ಪಿರ್ಯಾದಿಯ ಅಂಗಡಿಗೆ ಹೋಗಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಅಂತ ಅಜರ್ಿಯನ್ನು ನೀಡಿದ ಮೇರೆಗೆ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 174/2017 ಕಲಂ. 143, 147, 323, 504, 506  ಸಂಗಡ 149 ಐಪಿಸಿ ಮತ್ತು 8 ಪೋಕ್ಸೋ ಕಾಯಿದೆ 2012  ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.   
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 284/2017 ಕಲಂ: 279, 338 .304(ಎ) ಐಪಿಸಿ ;- ದಿನಾಂಕ: 08-10-2017 ರಂದು 5:15 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ಶರಣಪ್ಪ ತಂದೆ ಗಾಳೆಪ್ಪ  ವಯ: 40 ವರ್ಷ ಜಾ: ಎಸ್.ಸಿ. ಉ: ಒಕ್ಕಲುತನ ಸಾ: ಪರತಪುರ ತಾ: ದೇವದುರ್ಗ ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಅದರ ಸಾರಾಂಶ ವೇನಂದರೆ ಇಂದು ದಿನಾಂಕ: 08-10-2017 ರಂದು ನಾನು ಮತ್ತು ನಮ್ಮ ಸಂಭಂದಿಕರಾದ ಯಮನಪ್ಪ ತಂದೆ ನಾಗಪ್ಪ ಬಂಢಾರಿ ವಯ: 30 ವರ್ಷ ಜಾ: ಎಸ್.ಸಿ. ಉ: ಟ್ರ್ಯಾಕ್ಟರ ಚಾಲಕ ಸಾ: ಕೋನಾಳ ತಾ:ಸುರಪೂರ ಇಬ್ಬರೂ ಕೂಡಿ ಮೊಟಾರ ಸೈಕಲ್ ಮೇಲೆ ಕೋನಾಳ ಗ್ರಾಮದಿಂದ ನಮ್ಮೂರಿನಿಂದ ಶಹಾಪೂರಕ್ಕೆ ಹೊರಟಿದ್ದೆವು ಹೀಗೆ ಹೊರಟಾಗ 2:00 ಪಿ.ಎಮ್. ಸುಮಾರಿಗೆ ಕುಂಬಾರಪೇಟದಿಂದ  ಹಸನಾಪೂರಕ್ಕೆ ಹೊಗುವ ಬೈಪಾಸ ರಸ್ತೆಯ ಎತ್ತಿನ ಮನಿ ಐಲ್ಮಿಲ್ ಹತ್ತಿರ ರುಕ್ಮಾಪುರ ಕ್ರಾಸದಲ್ಲಿ ಹೊರಟಾಗ ನಮ್ಮ ಅಳಿಯನಾದ ಕರಿಯಪ್ಪ ತಂದೆ ಬಸಪ್ಪ ಸಾ: ಪರತಪುರ ಈತನು ತನ್ನ ಮೊಟಾರ ಸೈಕಲ್ ನಂ. ಕೆ.ಎ.33 ವಿ./2836 ನೇದ್ದರ ಮೇಲೆ ಹೊರಟಿದ್ದನು. ನಾವು ಆತನಿಗೆ ನಿಲ್ಲಿಸಿ ಮಾತನಾಡಿಸಲಾಗಿ ಆತನು ಹುಣಸಗಿ ಗ್ರಾಮಕ್ಕೆ ಮೊಟಾರ ಸೈಕಲ ಸವರ್ಿಸಿಂಗ ಮಾಡಿಸಲು ಹೊರಟಿದ್ದೇನೆ ಅಂತ ತಿಳಿಸಿದನು. ನಂತರ ಆತನು ಹೋದನು ನಾವು ಕುಡಾ ಮುಂದೆ ಹೊರಟೆವು ಒಂದೆರಡು ನಿಮಿಷದಲ್ಲಿ  ಹಿಂದೆ ಶಬ್ದಕೇಳಿದಾಗ ಮರಳಿ ನೋಡಲಾಗಿ ಐಲ್ ಮಿಲ್ ಮುಂದಿನ ರಸ್ತೆಯ ಮೇಲೆ ಕರಿಯಪ್ಪನಿಗೆ ಎದುರಿನಿಂದ ಒಂದು ದೊಡ್ಲಾ ಹಾಲಿನ ಲಾರಿಯ ಚಾಲಕನು ನಿರ್ಲಕ್ಷತನದಿಂದ ವಾಹನ ನಡೆಸಿಕೊಂಡು ಬಂದು ಡಿಕ್ಕಿಪಡಿಸಿತ್ತು. ನಾವು ಓಡಿ ಹೋಗಿ ನೋಡಲಾಗಿ ಕರಿಯಪ್ಪನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದನು. ಕರಿಯಪ್ಪನಿಗೆ ಮುಖಕ್ಕೆ ಭಾರಿ ರಕ್ತಗಾಯ , ತಲೆಗೆ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬರುತಿದ್ದು ಆತನಿಗೆ ಉಪಚಾರಕ್ಕಾಗಿ ಆರಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಲಾರಿಯ ನಂಬರ ನೋಡಲಾಗಿ ಎ.ಪಿ.27/ಟಿ.ವೈ-0864 ಇದ್ದು ಅದರ ಚಾಲಕನ ಹೆಸರು ಜಿ.ಭೋಗಿರಾಜ ತಂದೆ ಜಗ್ಗಾರಾವ ಗೇದಲೆ ಸಾ:ಮೆಟ್ಟಾವೀಧಿಗಲ್ಲಿ ರಂಗೋಯಿ ಪಾಲಸಾ ಜಿ: ಶ್ರೀಕುಲಂ ಆಂದ್ರಪ್ರದೇಶ ಅಂತಾ ಗೊತ್ತಾಗಿದೆ. ಕರಿಯಪ್ಪನನ್ನು ಆಸ್ಪತ್ರೆಗೆ ಸೇರಿಸಿದಾಗ ಉಪಚಾರ ಪಡೆಯುತ್ತಾ 3:00 ಪಿ.ಎಮ್.ಕ್ಕೆ ಮೃತಪಟ್ಟಿರುತ್ತಾನೆ.  ನಾನು ಸದರಿ ಕರಿಯಪ್ಪನ ತಾಯಿ ಮತ್ತು ಹೆಂಡತಿಗೆ ವಿಷಯವನ್ನು ಪೋನ ಮಾಡಿ ತಿಳಿಸಿದ್ದು ದೂರುಕೊಡಲು ಬಂದಿದ್ದೇನೆ. ಅಫಘಾತಕ್ಕೀಡಾದ ವಾಹನಗಳು ಸ್ಥಳದಲ್ಲೇ ಇರುತ್ತವೆ.
       ಸದರಿ ಲಾರಿ ನಂ. ಎ.ಪಿ.27/ಟಿ.ವೈ.0864 ನೇದ್ದರ ಚಾಲಕನಾದ ಜಿ.ಭೋಗಿರಾಜ ತಂದೆ ಜಗ್ಗಾರಾವ ಗೇದಲೆ ಸಾ:ಮೆಟ್ಟಾವೀಧಿ ಗಲ್ಲಿ ರಂಗೋಯಿ ಪಾಲಸಾ ಜಿ: ಶ್ರೀಕುಲಂ ಆಂದ್ರಪ್ರದೇಶ ಈತನು 2:15 ಪಿ.ಎಮ್.ಸುಮಾರಿಗೆ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಎದುರಗೆ ಹೊರಟಿದ್ದ ನಮ್ಮ ಅಳಿಯನಾದ ಕರಿಯಪ್ಪ ತಂದೆ ಬಸಪ್ಪ ಈತನಿಗೆ ಡಿಕ್ಕಿಪಡಿಸಿ ಭಾರೀ ಗಾಯಪಡಿಸಿದ್ದು ಅದರಿಂದ ಉಪಚಾರಕ್ಕಾಗಿ ಆತನನ್ನು ಆಸ್ಪತ್ರೆಗೆ ಸೇರಿಸಿದಾಗ ಉಪಚಾರ ಫಲಿಸದೇ ಮೃತಪಟ್ಟಿರುತ್ತಾನೆ ಆದ್ದರಿಂದ ಸದರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಫಿಯರ್ಾದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.284/2017 ಕಲಂ.279, 338, 304 (ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ: 457, 380, ಐ ಪಿ ಸಿ;- ದಿನಾಂಕ 08/10/2017 ರಂದು ಮದ್ಯಾಹ್ನ 1:30 ಗಂಟೆಗೆ ಪಿಯರ್ಾದಿ ಶ್ರೀ ರಮೇಶ ತಂದೆ ಮಲ್ಲಾರರಾವ ಕುಲಕಣರ್ಿ ವ:36 ವರ್ಷ ಜಾ:ಬ್ರಾಹ್ಮಣ ಉ:ಅಜಿಂ ಪ್ರೇಮಜಿ ಪೌಂಡೇಶನದಲ್ಲಿ ಟಿ ಎಲ್ ಸಿ ಸಂಯೋಜಕ ಸಾ:ಬೀರನೂರ ತಾ:ಶಹಾಪೂರ ಹಾ:ವ: ಕಕ್ಕೇರಾ ತಾ:ಸುರಪೂರ ಇದ್ದು ಕಕ್ಕೇರಾ ಶಿಕ್ಷಕಕರ ಕಲಿಕಾ  ಕೇಂದ್ರದಲ್ಲಿ 5 ವರ್ಷಗಳಿಂದ ಮಾರ್ಗದರ್ಶಕರು ಅಂತಾ ಕೆಲಸ ಮಾಡುತ್ತಿದ್ದು ನಾನು ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ದಿನಾಲು ರಾತ್ರಿ 8-30 ಗಂಟೆಯ ವರೆಗೆ ಇದ್ದು ನಂತರ ಕಿಲಿಕಾ  ಕೇಂದ್ರಕ್ಕೆ ಕೀಲಿ ಹಾಕಿಕೊಂಡು ಮನೆಗೆ ಹೋಗುತ್ತೆನೆ ಹಿಗೀರುವಾಗ ಇಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಕಲಿಕಾ ಕೇಂದ್ರದ ಹತ್ತಿರ ಶಟಲ್ ಕಾಕ ಹಾಡಲು ಹೋಗಿದ್ದ ಶಿಕ್ಷಕರಾದ ಶ್ರೀ ಗುರುಮೂತರ್ಿ ಶಿಕ್ಷಕರು ಹೆಚ್.ಪಿ ಎಸ್ ಬನದೊಡ್ಡಿ ಇವರು ನನ್ನ ಪೋನಗೆ ಕರೆಮಾಡಿ ಕಲಿಕಾ ಕೇಂದ್ರದ ಬಾಗೀಲು ಮುರಿದ ಬಗ್ಗೆ ತಿಳಿಸಿದ್ದು ಕೂಡಲೇ ನಾನು ಶಿಕ್ಷಕರ ಕಲಿಕಾ ಕೇಂದ್ರಕ್ಕೆ ಹೋಗಿ ನೋಡಲಾಗಿ ಶಿಕ್ಷಕರ ಕಲಿಕಾ ಕೇಂದ್ರದ ಬಾಗಿಲ ಕೊಂಡಿ ಮುರಿದಿದ್ದು ಕಂಡುಬಂದಿದ್ದು ನಾನು ಮತ್ತು ಗುರುಮೂತರ್ಿ ಶಿಕ್ಷಕರು ಒಳಗೆ ಹೋಗಿ ನೋಡಲಾಗಿ ಕಲಿಕಾ ಕೇಂದ್ರಕ್ಕೆ ಅಜಿಂ ಪ್ರೇಮಜಿ ಪೌಂಡಶೇನ್ ರವರಿಂದ ವಿತರಿಸಿದ ಂಅಇಖ ಕಂಪನಿಯ ಕಂಪ್ಯುಟರ ಸಿಸ್ಟಮ್ ಹಾಗೂ ಅದಕ್ಕೆ ಜೋಡಿಸಿದ ಹೋಮ್ ಥೆಟರ ಹಾಗೂ ಒಂದು ಕ್ರಿಡಾ ಟ್ರೋಪಿಯನ್ನು ಕಳವುಮಾಡಿಕೊಂಡು ಹೋಗಿದ್ದು ಕಂಡುಬಂದಿದ್ದು ಇವುಗಳ ಅಂದಾಜು ಕಿಮ್ಮತ್ತು 23500/- ರೂ ಆಗುತ್ತಿದ್ದು ನಮ್ಮ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಇಟ್ಟಿದ್ದ ಕಂಪ್ಯುಟರ ಸಿಸ್ಟಮ್ ಅದಕ್ಕೆ ಜೋಡಿಸಿದ್ದ ಹೊಮ್ ಥೆಟರ ಹಾಗೂ ಕ್ರಿಡಾ ಟ್ರೋಪಿಯನ್ನು ಯಾರೋ ಕಳ್ಳರು ಕಲಿಕಾ ಕೇಂದ್ರದ ಬಾಗಿಲ ಕೊಂಡಿಯನ್ನು ದಿನಾಂಕ 7,8/10/2017 ರ ರಾತ್ರಿ ವೇಳೆಯಲ್ಲಿ ಮುರಿದು ಒಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವಾದ ಕಲಿಕಾ ಕೇಂದ್ರದ ಸಾಮಾನುಗಳನ್ನು ನಾನು ನೋಡದಲ್ಲಿ ಗುತರ್ಿಸುತ್ತಿದ್ದು ಕಳವುಮಾಡಿದ ಕಳ್ಳರನ್ನು ಹಾಗೂ ಕಳವುಆದ ಸಾಮಾನುಗಳನ್ನು ಪತ್ತೆಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿಲು ವಿನಂತಿ  ನಾನು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ಈಗ ತಡವಾಗಿ ಬಂದು ದೂರು ಕೊಡುತ್ತಿರುವೇನು ದಿನಾಂಕ 7/10/2017 ರಂದು ರಾತ್ರಿ 8-30 ಪಿ ಎಂ ದಿಂದ ದಿನಾಂಕ 08/10/2017 ರ ಬೇಳಗಿನ 5-30 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 105/2017 ಕಲಂ: 457, 380, ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ, 87 ಕೆ.ಪಿ.ಆ್ಯಕ್ಟ್ ;- ದಿನಾಂಕ: 08/10/2017 ರಂದು 6-30 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 05 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 08/10/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 04-00 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದರಿಯಾಪೂರ ಗ್ರಾಮದ ಹನುಮಾನ ದೇವರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 04-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 05 ಜನ ಆರೋಪಿತರು ಮತ್ತು ಒಟ್ಟು 1560=00 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 04-45 ಪಿಎಮ್ ದಿಂದ 05-45 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-30 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 158/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 390/2017. ಕಲಂ 279, 304(ಎ) ಐ.ಪಿ.ಸಿ.;- ದಿನಾಂಕ: 08/10/2017 ರಂದು 8.00 ಪಿ.ಎಂ.ಕ್ಕೆ ಶ್ರೀ.  ಗುರಭೀಮರಾಯ ತಂದೆ ಹಣಮಂತ್ರಾಯ ಹೊಸಮನಿ ವ|| 25 ಜಾ|| ಹೋಲೆಯ ಉ|| ಒಕ್ಕಲುತನ ಸಾ|| ಮುನಮುಟಗಿ ತಾ|| ಶಹಾಪೂರ ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ನೀಡಿದ್ದರ ಸಾರಾಂಶವೇನೆಂದರೆ, ಇಂದು ರಜಾವಿದ್ದಕಾರಣ ನಮ್ಮ ತಮ್ಮ ಗಿರಿಮಲ್ಲಣ್ಣ ಈತನು ನನ್ನ ಜೋತೆ ನಮ್ಮ ಹತ್ತಿಹೊಲಕ್ಕೆ ಕ್ರಿಮಿನಾಶಕ ಔಷದ ಹೋಡೆಯಲು ಹೊಲಕ್ಕೆ ಬಂದಿದ್ದು ಔಷದಿ ಹೊಡೆದು 04:00 ಪಿಎಂ ಸುಮಾರಿಗೆ ನಮ್ಮ ತಮ್ಮನು ತನಗೆ ತಲೆ ಸುತ್ತುತಿದೆ ಅಂತಾ ತಿಳಿಸಿ ಮನೆಗೆ ಹೋಗಿ ಮರಳಿ ನಮ್ಮ ತಾಯಿ ಯಲ್ಲಮ್ಮ ಮತ್ತು ನಮ್ಮ ತಮ್ಮ ಇಬ್ಬರು ಕೂಡಿ ಹತ್ತಿಗುಡುರ ಸರಕಾರಿ ಆಸ್ಪತ್ರೆಗೆ ಹೋಗುವಾಗ ಸುಮಾರು 06:00 ಸುಮಾರಿಗೆ ಹತ್ತಿಗುಡುರ-ಹಯ್ಯಾಳ(ಬಿ) ಮುಖ್ಖೆ ರಸ್ತೆಯ ಸೊಲಾರ ಪ್ಲಾಂಟ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸ್ಕೀಡ್ಡಾಗಿ ರೋಡಿನ ಮೇಲೆ ರೋಡಿನ ಮೇಲೆ ಎಡಗಡೆ ಬಿದ್ದದರಿಂದ ನಮ್ಮ ತಮ್ಮ ಗಿರಿಮಲ್ಲಣ್ಣ ಈತನಿಗೆ ಮೂಗಿನ ಕೇಳಗೆ, ಗದ್ದಕ್ಕೆ ತರಚಿದ ಗಾಯ ಮತ್ತು ಎದೆಗೆ ಬಾರಿ ಗುಪ್ತಾಯ ಹೋಂದಿ ಮತ್ತು ನಮ್ಮ ತಾಯಿ ಯಲ್ಲಮ್ಮ ಇವಳಿಗೆ ಎಡಗೈ ಮೋಳಕೈ ಹತ್ತಿರ ತರಚಿದ ಗಾಯ, ಗಾಯಾಳುದಾರರಿಗೆ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿದ್ದು ವೈದ್ಯಾದಿಕಾರಿಗಳು ಮಾರ್ಗ ಮದ್ಯದಲ್ಲಿಯೇ ಮೃತ ಪಟ್ಟಿರುತಾನೆ ಅಂತ ತಿಳಿಸಿದ್ದು ಅಪಘಾತಕ್ಕಿಡಾದ ಮೋಟರ ಸೈಕಲ್ ನಂ. ಕೆಎ-33 ಹೆಚ್-7082 ಅಂತ ಪಿಯರ್ಾದಿ ಸಾರಂಶ ಇರುತ್ತದೆ. ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 390/2017 ಕಲಂ 279. 304(ಎ) ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
 

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದತ್ತಪ್ಪಾ ತಂದೆ ನಾಗಪ್ಪ ಅತನುರೇ ಸಾ:ಯಳಸಂಗಿ ತಾ:ಆಳಂದ ಜಿ:ಕಲಬುರಗಿ ಹಾ:ವ: ಖಾದ್ರಿ ಚೌಕ ಹತ್ತಿರ ಸಂತೋಷ ಕಾಲೋನಿ ಕ್ರಾಸ ಕಲಬುರಗಿ ರವರ ತಮ್ಮನಾದ ದಾನಪ್ಪಾ ತಂದೆ ನಾಗಪ್ಪ ಅತನೂರೇ ಇತನು ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ಈಗ 8 ತಿಂಗಳ ಹಿಂದೆ ನನ್ನ ತಮ್ಮನಾದ ದಾನಪ್ಪ ಇತನು ಪೊಲೀಸ ಸಿ.ಇ.ಟಿ ಪರೀಕ್ಷೆ ಕೊಚಿಂಗ ಕ್ಲಾಸಗೆ ಹೋಗುವ ಕುರಿತು ಕಲಬುರಗಿ ನಗರದ ಶಾಹಾ ಬಜಾರದಲ್ಲಿ ಇರುವ ಆರಾಧನಾ ಕಾಲೇಜ ಹತ್ತಿರ ಒಂದು ಬಾಡಿಗೆ ಕೋಣೆ ಮಾಡಿಕೊಂಡು ಇದ್ದನು ಆ ಕೋಣೆಯಲ್ಲಿ ನನ್ನ ತಮ್ಮ ಹಾಗು ನಮ್ಮ ಗ್ರಾಮದ ಸಿದ್ದಲಿಂಗಯ್ಯಾ ತಂದೆ ಸಿದ್ರಾಮಯ್ಯಾ ಮಠಪತಿ, ಮತ್ತು ಸಂದೀಫ ತಂದೆ ಗುಂಡು ಚವ್ಹಾಣ ಮು:ಮಾಡ್ಯಾಳ ತಾಂಡಾ 03 ಜನ ಇರುತ್ತಾರೆ. ನನ್ನ ತಮ್ಮ ಕಲಬುರಗಿ ನಗರದ ರಾಜ ಕೊಚಿಂಗ ಸೆಂಟರಕ್ಕೆ ದಿನಾಲು ಹೋಗಿ ಬರುವುದು ಮಾಡುತ್ತಿದ್ದನು. ಊಟಕ್ಕೆ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು.ಈಗ 8 ದಿವಸಗಳ ಹಿಂದೆ ನಮ್ಮೂರಿನ ಪ್ರದೀಪ ತಂದೆ ಬಸವರಾಜ ಕಲಶೆಟ್ಟಿ ಇತನು ನಮ್ಮೂರಿನಿಂದ ಬಂದು ನಮ್ಮ ತಮ್ಮನ ರೂಮಿನಲ್ಲಿಯೇ ಇದ್ದನು. ದಿನಾಂಕ 05/10/2017 ರಂದು ಬೆಳಿಗ್ಗೆ ನಮ್ಮೂರ ಪ್ರದೀಪ ಕಲಶೆಟ್ಟಿ ಇತನು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿನ್ನೆ ದಿನಾಂಕ 04/10/2017 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ನಿಮ್ಮ ತಮ್ಮನಾದ ದಾನಪ್ಪ ಇತನು ರಾಜ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ರೂಮಿಗೆ ಬಂದಿರುವುದಿಲ್ಲಾ. ನಿಮ್ಮ ಮನೆಗೆ ಅಥವಾ ಊರಿಗೆ ಬಂದಿದ್ದಾನೆ ಅಂತಾ ಕೇಳಿದನು ಆಗ ನಾನು ನಮ್ಮ ಮನೆಗೆ ಮತ್ತು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತೇನೆ ನಂತರ ನಮ್ಮ ತಮ್ಮನ ಮೋಬೈಲಿಗೆ ಪೋನ ಮಾಡಲಾಗಿ ಸ್ವೀಚ್ ಆಪ್ ಅಂತಾ ಬಂದಿರುತ್ತದೆ ದಿನಾಂಕ:- 05/10/2017 ರಿಂದ ನಿನ್ನೆ ದಿನಾಂಕ: 07/10/2017 ರವರೆಗೆ ನಮ್ಮ ಸಂಬಂದಿಕರ ಮನೆಗಳಲ್ಲಿ ಇತರೇ ಕಡೆಗಳಲ್ಲಿ ಹಾಗು ಆತನ ಗೆಳಯರಿಗೆ ಪೋನ ಮಾಡಿ ವಿಚಾರಿಸಲಾಗಿ ನಮ್ಮ ತಮ್ಮ ಎಲ್ಲಿಯೂ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ನಂತರ ದಿನಾಂಕ:- 07/10/2017 ರಂದು ಮದ್ಯಾಹ್ನ ನಾನು ಮತ್ತು ನನ್ನ ತಮ್ಮನಾದ ಈರಣ್ಣಾ ಕೂಡಿಕೊಂಡು ಕಲಬುರಗಿ ನಗರದ ಚೌಕ ಪೊಲೀಸ ಠಾಣೆಗೆ ಹೋಗಿ ನನ್ನ ತಮ್ಮ ದಾನಪ್ಪ ಅತನೂರೆ ಇತನು ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಗೆ ಶಹಾ ಬಜಾರದಲ್ಲಿರುವ ತನ್ನ ರೂಮಿನಿಂದ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೋದವನು  ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ ಅಂತಾ ಈ ಬಗ್ಗೆ ಕೇಸು ದಾಖಲು ಮಾಡಲು ಹೇಳಿರುತ್ತೇವೆ. ಚೌಕ ಪೊಲೀಸ ಠಾಣೆ ಪೊಲೀಸರು ನಿಮ್ಮ ತಮ್ಮನ ಭಾವಚಿತ್ರಗಳನ್ನು ತೆಗೆದುಕೊಂಡು ಬನ್ನಿರಿ ಅಂತಾ ಹೇಳಿದ್ದರಿಂದ್ದ ನಾವು ಮರಳಿ ಬಂದಿದ್ದು  ದಿನಾಂಕ:- 08/10/2017 ರಂದು ಮದ್ಯಾಹ್ನ ಚೌಕ ಪೊಲೀಸ ಠಾಣೆಗೆ ಹೋಗಬೇಕು ಅಂತಾ ಮನೆಯಲ್ಲಿದ್ದಾಗ ಯಾರೋ ಜನರು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಅಪರಿಚಿತ ಶವ ಬಿದ್ದಿರುತ್ತದೆ ಅಂತಾ ಮಾತನಾಡುತ್ತಿರುವುದು ಕೇಳಿ ನಾನು ಮತ್ತು ನಮ್ಮಗೆ ಪರಿಚಿಯದ ಶ್ರೀಶೈಲ್ ಮೇಲಶೆಟ್ಟಿ ಇಬ್ಬರು ಕೂಡಿಕೊಂಡು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಬಂದು ತೊಗರಿ ಹೋಲದಲ್ಲಿ ನೋಡಲಾಗಿ ಕೊಳೆತ ಸ್ಥಿತಿಯಲ್ಲಿ ಶವ ಬಿದಿದ್ದು ಸದರಿ ಶವದ ಮೈಮೇಲೆ ಇರುವ ಶರ್ಟ ಮತ್ತು ಬೆಲ್ಟ್ ಹಾಗು ಶವ ನೋಡಲಾಗಿ ಸದರಿ ಶವ ನಮ್ಮ ತಮ್ಮ ದಾನಪ್ಪ ಇತನೆದೇ ಇರುತ್ತದೆ ಅಂತಾ ಗುರ್ತಿಸಿರುತ್ತೇನೆ. ಆತನ ಹೊಟ್ಟೆಯ ಮೇಲಭಾಗದಲ್ಲಿ ಹಾಗು ತಲೆಗೆ ಇತರೇ ಕಡೆಗಳಲ್ಲಿ ಯಾವುದೋ ಹರಿತವಾದ ವಸ್ತುವಿನಿಂದ ಅಥವಾ ಭಾರವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ.          ನನ್ನ ತಮ್ಮನಾದ ದಾನಪ್ಪ ಇತನಿಗೆ ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಯಿಂದ ದಿನಾಂಕ:- 08/10/2017 ರಂದು ಮದ್ಯಾಹ್ನ 04:00 ಗಂಟೆಯ ಮದ್ಯದ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಯಾವುದೋ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವು ತೊಗರಿ ಹೋಲದಲ್ಲಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರಣಾಂತಿಕ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿದ ರೌಟಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 08-10-2017 ರಂದು ಬೆಳಿಗ್ಗೆ 04:00 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣಾ ಗುನ್ನೆ ನಂ:162/2016 ಕಲಂ 363, 323,506, 392 ಸಂಗಡ 34 ಐಪಿಸಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ 143,147,323,504, 307 ಸಂಗಡ 149 ಐಪಿಸಿ, ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ ನಂ 82/2017 ಕಲಂ 143, 147, 148, 323, 324, 307, 504, 506 ಸಂ/ 149 ಐಪಿಸಿ ಮತ್ತು ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ: 55/2017 ಕಲಂ 143, 147, 148, 307, 324 ಐಪಿಸಿ ಹಾಗೂ ಈ ಪ್ರಸ್ತುತ ಅಶೋಕ ನಗರ ಗುನ್ನೆ ನಂ; 181/2017 ಕಲಂ 143,147,148,323,324, 307 ಸಂಗಡ 149 ಐಪಿಸಿ  ಮತ್ತು ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ 394 ಐಪಿಸಿ, 44/2017 ಕಲಂ 394 ಐಪಿಸಿ ನೆದ್ದರ ಪ್ರಕರಣದ ಆರೋಪಿತರಾದ 1]ಚೇತನ ತಂದೆ ಚಂದ್ರಕಾಂತ ಹೈಬತ್ತಿ 2] ಡೂಗ ಶಿವ್ಯಾ @ ಶಿವಕುಮಾರ ತಂದೆ ರಾಜು ಹೈಬತ್ತಿ ಇವರು ಕಲಬುರಗಿ ನಗರದ ರಿಂಗ್ ರೋಡ ಹತ್ತಿರ ಇರುವ ಡಬ್ರಾಬಾದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮೇಲಿನ ಆರೋಪಿತರು ಅರ್ಧ ಮರ್ಧ ಕಟ್ಟಿದ ಮನೆಯಲ್ಲಿ ವಾಸವಾಗಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಪ್ರಯುಕ್ತ ಪಿಐ ಅಶೋಕ ನಗರವರು ನನಗೆ ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬರುವಂತೆ ನಿರ್ದೇಶನದ ನೀಡಿದ ಪ್ರಯುಕ್ತ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಪಿಐ ಅಶೋಕ ನಗರ ಮತ್ತು ಅವರ ಸಿಬ್ಬಂದಿಯವರು ಹಾಜರಿದ್ದು ಆರೋಪಿತರು ಇರುವಿಕೆಯ ಬಗ್ಗೆ ಪಿಐ ಅಶೋಕ ನಗರ ಠಾಣೆರವರು ನಮಗೆ ಮನವರಿಕೆ ಮಾಡಿಕೊಟ್ಟು ಬೆಳಿಗ್ಗೆ 05:00 ಗಂಟೆಗೆ ಠಾಣೆಯಿಂದ ಹೊರಟು 5:30 ಎಎಂಕ್ಕೆ ಡಬ್ರಾಬಾದ ಕ್ರಾಸಕ್ಕೆ ಹೋಗಿ ಎರಡು ತಂಡಗಳಾಗಿ ವಿಂಗಡಿಸಿ ಒಂದು ಮಾರ್ಗದಿಂದ ನಾನು ಮತ್ತು ಇನ್ನೊಂದು ಮಾರ್ಗದಿಂದ ಪಿಐ ಅಶೋಕ ನಗರರವರು ಹೋರಟೇವು, ನಾನು ಮತ್ತು ನಮ್ಮ ಸಿಬ್ಬಂದಿ ಆಶ್ರಯ ಕಾಲೋನಿಯಲ್ಲಿ ಆರೋಪಿತರ ಬಗ್ಗೆ ಹುಡುಕಾಡಲಾಗಿ ಸುಮಾರು 7 ಎಎಂಕ್ಕೆ ನಮ್ಮ ಜೀಪು ರೈಲ್ವೆ ಟ್ರ್ಯಾಕ ಬಳಿ ಇರುವ ಆಶ್ರಯ ಕಾಲೋನಿಯ ಒಂದು ಮನೆಯ ಹತ್ತಿರ ನಿಂತಾಗ ಶಿವುಕುಮಾರ @ ಡೂಗಶಿವ್ಯಾ@ಸೈಂಟಿಸ್ಟ್ ತಂದೆ ರಾಜು ಹೈಬತ್ತಿ ಈತನು ಮನೆಯ ಬಲಕ್ಕೆ ಇರುವ ರಸ್ತೆಯಿಂದ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಕುರಿತು ತನ್ನ ಕೈಯಲ್ಲಿರುವ ಮಚ್ಚಿನಿಂದ ನಾನು ಕುಳಿತಿರುವ ಭಾಗದ ಕಡೆಗೆ ಜೀಪಿನ ಮುಂಭಾಗದ ಗ್ಲಾಸಿಗೆ ಬಿಸಿ ಹೊಡೆದಿದ್ದರಿಂದ ಅದರ ರಭಸಕ್ಕೆ ಗ್ಲಾಸ್ ಒಡೆದು ಮಚ್ಚಿನ ಏಟು ನನ್ನ ಎಡಗೈಗೆ ಬಡೆದು ಗಾಯವಾಗಿದ್ದರಿಂದ ನಾನು ಜೀಪಿನ ಬಾಗೀಲು ತೆಗೆದು ಸರ್ವಿಸ ಪಿಸ್ತೂಲದೊಂದಿಗೆ ಕೆಳಗೆ ಇಳಿದು ಅವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ಜೋರಾಗಿ ತಿಳಿಸಿದರು ಸಹ ಅವನು ನನಗೆ ನೂಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಆಗ ನಾನು ಅವನಿಗೆ ಶರಣಾಗು ಎಂದು ಎಚ್ಚರಿಕೆ ನೀಡಿದರೂ ಸಹ ಅವನು ನಿಲ್ಲದಿದ್ದಾಗ ನನ್ನ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದೆನು. ಆದರೂ ಅವನು ನಿಲ್ಲದೆ ಓಡಿ ಹೋಗಲು ಪ್ರಯತ್ನಿಸಿದ ಆಗ ನಾನು ಅವನನ್ನು ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಅವನ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ಅವನನ್ನು ವಶಕ್ಕೆ ಪಡೆದುಕೊಂಡಿರುತ್ತೇನೆ, ಅದೇ ಕಾಲಕ್ಕೆ ಆಶ್ರಯ ಕಾಲೋನಿಯ ಎಡಗಡೆ ರಸ್ತೆಯಿಂದ ಪಿಐ ಅಶೋಕ ನಗರ ಮತ್ತು ಅವರ ತಂಡ ಬಂದಿದ್ದು ಅವರು ಬರುವಾಗ ಚೇತನ ಈತನು ಮನೆಯಿಂದ ಹೊರಬಂದು ಸಿಪಿಸಿ ಪ್ರಹ್ಲಾದ ಕುಲಕರ್ಣಿ ಅವರ ಮೇಲೆ ಲಾಂಗ್(ತಲವಾರ) ಬಿಸಿ ಆತನ ಎಡಗೈಗೆ ಹೊಡೆದು ಮಾರಣಾಂತಿಕವಾಗಿ ಭಾರಿ ರಕ್ತಗಾಯ ಪಡಿಸಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪಿಐ ಅಶೋಕ ನಗರರವರು ಸದರಿಯವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ತಿಳಿಸಿದರೂ ಸಹ ಕಿಮ್ಮತ್ತು ಕೊಡದೇ ಆರೋಪಿತನು ತಪ್ಪಿಸಿಕೊಳ್ಳಲು ಮುಂದಾದಾಗ ಅವನ ಮೇಲೆ ತಮ್ಮ ಸರ್ವಿಸ ಪಿಸ್ತೂಲದಿಂದ ಚೇತನ ಇತನ ಬಲಗಾಲಿಗೆ ಎರಡು ಗುಂಡು ಹೊಡೆದು ವಶಕ್ಕೆ ಪಡೆದುಕೊಂಡು  ನಾವು ಸಕರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ಪ್ರಹ್ಲಾದ ಕುಲಕರ್ಣಿ ಪಿಸಿ ಮೇಲೆ ಹಲ್ಲೆ ಮಾಡಿದ ಆರೋಪಿತರಾದ ಶಿವುಕುಮಾರ@ ಡೂಗಶಿವ್ಯಾ@ಸೈಂಟಿಸ್ಟ್ ಹೈಬತ್ತಿ ಮತ್ತು ಚೇತನ ಹೈಬತ್ತಿ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಶ್ರೀಮತಿ ಅಕ್ಕಮಾಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಮ ಪ್ರಭು ತಂದೆ ಕರಿಘೋಳೆಪ್ಪ ಸಾ: ತೊನಸನಳ್ಳಿ (ಎಸ್ ) ಇವರು ತೊನಸನಹಳ್ಳಿ ಗ್ರಾಮದಲ್ಲಿ ಈಗ್ಗೆ ಸುಮಾರು 6-7 ವರ್ಷಗಳಿಂದ ಶ್ರೀ  ಸಾಯಿ ಎಂಬ ಹೆಸರಿನ ಮೇಲೆ ಫೈನಾನ್ಸ ನಡೆಸಿಕೊಂಡು ಬಂದಿದ್ದು ಅದಕ್ಕೆ ಮ್ಯಾನೆಜರ ಅಂತಾ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ರಾಮಶೆಟ್ಟಿ ಇವರು ನಿರ್ವಹಿಸಿಕೊಂಡು ಬಂದಿರುತ್ತಾರೆ.  ದಿನಾಂಕ 06/10/2017 ರಂದು ಎಂದಿನಂತೆ ಬೆಳಗ್ಗೆ  10.00 ಗಂಟೆಗೆ ಶ್ರೀಶೈಲ ಇತನು ಫೈನಾನ್ಸಕೆ ಹೋಗಿ ಹಣ ಸಂಗ್ರಹ ಮಾಡಿಕೊಂಡು ರಾತ್ರಿ 8.30 ಪಿ ಎಂ ಕ್ಕೆ ಫೈನಾನ್ಸ ಲೆಕ್ಕ ಪತ್ರಗಳನ್ನು ಮುಗಿಸಿ ಫೈನಾನ್ಸದ ಅಲಮಾರದಲ್ಲಿ ನಗದು ಹಣ-75,000/- ರೂ, ಇಟ್ಟು  ಬಾಗಿಲು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದರು. ದಿನಾಂಕ 07/10/2017 ರಂದು ಬೆಳಗ್ಗೆ 10.00 ಗಂಟೆಗೆ ಎಂದಿನಂತೆ ಶ್ರೀಶೈಲ ಇವರು ಫೈನಾನ್ಸಗೆ ಬಂದು ನೋಡಿದಾಗ ರಾತ್ರಿ ವೇಳೆ ಯಾರೋ ಕಳ್ಳರು ಫೈನಾನ್ಸದ ಬಾಗಿಲ ಕೀಲಿ ಮುರಿದು  ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಪೋನಮಾಡಿ ತಿಳಿಸಿದರಿಂದ ನಾನು & ಶಿವಕುಮಾರ ತಂದೆ ಶಂಕ್ರೆಪ್ಪಾ ಕಟ್ಟಿಮನಿ , ಸಿದ್ದಪ್ಪಾ ತಂ ಬರಗಾಲ ಸಿದ್ದ ಪೂಜಾರಿ ಹಾಗೂ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಕೂಡಿ ಎಲ್ಲರೂ ಕೂಡಿ ಫೈನಾನ್ಸಗೆ ಬಂದು ನೋಡಲಾಗಿ ಅಲ್ಲಿಯೇ ಇದ್ದ ಶ್ರೀಶೈಲ ತಿಳಿಸಿದ್ದೇನೆಂದರೆ, ನಾನು ನಿನ್ನೆ ಹಣ ಸಂಗ್ರಹ ಮಾಡಿದ 75,000/- ರೂ ಅಲಮಾರದಲ್ಲಿ ಇಟ್ಟಿರುತ್ತೇನೆ ಅಂತಾ ತಿಳಿಸಿದ್ದು, ಎಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಫೈನಾನ್ಸದಲ್ಲಿದ್ದ ಅಲಮಾರಿ ಮುರಿದು ಅದರಲ್ಲಿದ್ದ ನಗದು ಹಣ 75,000/- ರೂ ಹಾಗೂ ರೂಮಿನಲ್ಲಿದ್ದ 1] ಒಂದು ಮಾನಿಟರ ಮತ್ತು ಹಾರ್ಡ ಡಿಸ್ಕ (ಸಿ.ಸಿ. ಟಿ.ವಿಗೆ ಸಂಬಂಧಿಸಿದ್ದು) ಅ.ಕಿ 5000/-ಒಂದು 2] ಇನ್ವಟರ ಅ.ಕಿ 1000/-, 3] ಇನ ಕೇಬಲ ಸೆಟ್ ಆಫ್ ಬಾಕ್ಸ ಅ.ಕಿ 600/- ಹಾಗೂ 4] ಫೈನಾನ್ಸದಲ್ಲಿ ಅಳವಡಿಸಿದ 3 ಸಿಸಿ ಕ್ಯಾಮೆರಾಗಳು ಅ ಕಿ 5,000 / ಹಾಗೂ ಸಿಸಿ ಟಿ.ವಿ ಅಳವಡಿಸಿದ ಎಲ್ಲಾ ಕೇಬಲ ವೈರಗಳನ್ನು ಕತ್ತರಿಸಿ ಲುಕ್ಸಾನ ಮಾಡಿರುತ್ತಾರೆ.  ಹೀಗೆ ಒಟ್ಟು 86,600/- ರೂ. ವಸ್ತಗಳು ಹಾಗೂ ನಗದು  ಹಣ ರಾತ್ರಿ ವೇಳೆ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, October 8, 2017

BIDAR DISTRICT DAILY CRIME UPDATE 08-10-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-10-2017

ºÉÆÃPÁæuÁ ¥ÉÆÃ°¸À oÁuÉ AiÀÄÄ.r.Dgï £ÀA. 09/2017, PÀ®A. 174 ¹.Dgï.¦.¹ :-
¢£ÁAPÀ 30-09-2017 gÀAzÀÄ ¦üAiÀiÁð¢ C£ÀĸÀAiÀiÁ¨Á¬Ä UÀAqÀ UÀt¥Àw ªÉÄvÉæ ªÀAiÀÄ: 32 ªÀµÀð, eÁw: PÀÄgÀħ, ¸Á: CPÀ£Á¥ÀÆgÀ gÀªÀgÀ UÀAqÀ ¸ÀAqÁ¸ÀPÉÌ ºÉÆÃUÀÄvÉÛ£É CAvÀ w½¹ ºÉÆÃzÀªÀgÀÄ £ÀAvÀgÀ PÀgÉ ªÀiÁr w½¹zÀÄÝ £À£ÀUÉ vÀ¯É wgÀÄUÀÄwÛzÉ VqÀzÀ PɼÀUÉ ªÀÄ®VgÀÄvÉÛ£É CAvÀ w½¸ÀzÀ vÀPÀët ¦üAiÀiÁð¢AiÀÄÄ vÀ£Àß CvÉÛ ºÁUÀÆ ªÀÄUÀ¼ÀÄ ºÉÆÃV £ÉÆÃqÀ®Ä ªÀÄgÀzÀ PÉüÀUÉ UÀAqÀ ªÁAw ªÀiÁrzÀÄÝ AiÀiÁPÉ CAvÀ PÉüÀ®Ä CªÀgÀÄ £À£ÀUÉ DgÁªÀÄ E¯Áè ºÁUÀÆ ªÀÄUÀ¼À ªÀÄzÀÄªÉ ªÀiÁrzÀÄÝ ªÀÄvÀÄÛ JgÀqÀÄ ªÀµÀð¢AzÀ ºÉÆÃ®zÀ°è ¨ÉÃ¼É ¨É¼ÉAiÀÄÄwÛ¯Áè, ªÀÄUÀ¼À ªÀÄzÀĪÉUÉ ªÀiÁrzÀ SÁ¸ÀV ¸Á®ªÀ£ÀÄß ºÉÃUÉ wj¸À° CAvÀ ºÀİèUÉ ºÉÆÃqÉAiÀÄĪÀ OµÀ¢üAiÀÄ£ÀÄß PÀÄr¢gÀÄvÉÛ£É CAvÀ w½¹zÁUÀ CªÀjUÉ ªÀÄ£ÉUÉ vÀAzÀÄ C°èAzÀ GzÀVÃgÀ ¸ÀgÀPÁj D¸ÀàvÉæUÀ vÀAzÀÄ C°èAzÀ ºÉaÑ£À aQvÉìUÁV ®vÀÆgÀ ¸ÀgÀPÁj D¸ÀàvÉæAiÀİè vÉÆÃj¹zÁUÀ PÀrªÉÄ DzÀ £ÀAvÀgÀ ªÀÄ£ÉUÉ vÀA¢zÀÄÝ, ¢£ÁAPÀ 05-10-2017 gÀAzÀÄ ªÀÄvÉÛ ¨ÉÃ£É ºÉZÁÑVzÀÝjAzÀ aQvÉì PÀÄjvÀÄ OgÁzÀ(©) ¸ÀgÀPÁj D¸ÀàvÉæAiÀİè vÀAzÀÄ zÁR®Ä ªÀiÁr C°èAzÀ ºÉaÑ£À aQvÉì PÀÄjvÀÄ ©ÃzÀgÀUÉ vÀAzÀÄ zÁR®Ä ªÀiÁrzÁUÀ UÀÄtªÀÄÄRªÁUÀzÉ ¢£ÁAPÀ 07-10-2017 gÀAzÀÄ ¦üAiÀiÁð¢AiÀĪÀgÀ UÀAqÀ UÀt¥Àw vÀAzÉ ²æÃ¥ÀwgÁªÀ ªÉÄÃvÉæ ¸Á: CPÀ£Á¥ÀÄgÀ ªÀÄÈvÀ¥ÀnÖgÀÄvÁÛgÉ, vÀ£Àß UÀAqÀ¤UÉ AiÀiÁªÀÅzÉ ºÉÆÃ®zÀ ªÀåªÀ¸ÁAiÀÄzÀ §UÉΠ ¸ÀgÀPÁj ¸Á® ºÁUÀÆ SÁ¸ÀV ¸Á® EgÀÄ¢¯Áè ªÀÄUÀ¼À ªÀÄzÀÄªÉ ªÀiÁrzÀ SÁ¸ÀV ¸Á® EzÀÄÝ ªÀÄvÀÄÛ £Á®ÄÌ wAUÀ½AzÀ DgÁªÀÄ E¯ÁèzÀ PÁgÀt ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄÈvÀ¥ÀnÖgÀÄvÁÛgÉ, EzÀgÀ §UÉÎ AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢¯Áè CAvÀ PÉÆÃlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ»¼Á ¥ÉưøÀ oÁuÉ ©ÃzÀgÀ ¥ÀæPÀgÀt ¸ÀA. 32/2017, PÀ®A. 498 (J), 324, 506 eÉÆvÉ 149 L¦¹ :-  
¦üAiÀiÁð¢ C«ÄæÃ£ï UÀAqÀ D¹¥sï ºÀĸÉãï, ªÀAiÀÄ: 25 ªÀµÀð, eÁw: ªÀÄĹèA, ¸Á: ªÀÄ£É £ÀA. 2-1-138, ±ÉÃ¥ÀÆgÀ gÉÆÃqï vÁAqÀÆgÀ, ¸ÀzÀå: vÀ®ªÁr gÀªÀgÀ ªÀÄzÀÄªÉ ¦üAiÀiÁð¢AiÀĪÀgÀ vÀAzÉÉ-vÁ¬Ä ªÀÄĹèA ¸ÀA¥ÀæzÁAiÀÄzÀ ¥ÀæPÁgÀ ©ÃzÀgÀ£À ªÀĪÀiÁÛeï ¥sÀAPÀë£ï ºÁ®£À°è ¢£ÁAPÀ 07-01-2008 gÀAzÀÄ ªÀÄzÀÄªÉ ªÀiÁrgÀÄvÁÛgÉ, ªÀÄzÀÄªÉ PÁ®PÉÌ UÀAqÀ¤UÉ 12 vÉÆ¯ÉÉ §AUÁgÀ 2 ®PÀë gÀÆ¥Á¬Ä ¥sÀ¤ðZÀgï ¸ÁªÀiÁVæUÀ¼À£ÀÄß PÉÆlÄÖ ªÀÄzÀĪÉUÉ 3 ®PÀë gÀÆ¥Á¬Ä ºÀt RZÀÄð ªÀiÁr ªÀÄzÀÄªÉ ªÀiÁrPÉÆnÖgÀÄvÁÛgÉ, CzÀgÀAvÉ UÀAqÀ£À ªÀÄ£ÉAiÀÄ°è ªÀÄzÀĪÉAiÀiÁzÀ £ÀAvÀgÀ PÉêÀ® 2 wAUÀ¼ÀÄ ªÀiÁvÀæ ZÉ£ÁßV £ÉÆÃrPÉÆArgÀÄvÁÛgÉ, £ÀAvÀgÀ «£ÁB PÁgÀt UÀAqÀ CvÉÛ, ªÀiÁªÀ EªÀgÀ ¦üAiÀiÁð¢UÉ CªÁZÀå ±À§ÝUÀ½AzÀ ºÀªÀiÁj WÀgÀPÉÆ ZÀĦZï D¬Ä, ¤£ÀUÉ CqÀÄUÉ ªÀiÁqÀ®Ä ¸ÀjAiÀiÁV §gÀĪÀÅ¢®è, ¤Ã£ÀÄ £ÀªÀÄä ªÀÄ£ÉAiÀÄ°è ¸ÀjAiÀiÁV PÉ®¸À ªÀiÁqÀĪÀÅ¢®è JAzÀÄ ¦Ãr¸ÀÄwÛzÀÝgÀÄ, ¦üAiÀiÁð¢AiÀÄÄ F «µÀAiÀĪÀ£ÀÄß vÀªÀÄä vÀAzÉ vÁ¬ÄUÉ PÀgÉ ªÀÄÄSÁAvÀgÀ w½¹zÀÄÝ, CzÀPÉÌ CªÀgÀÄ ºÁUÉà C£ÀÄßvÁÛgÉ ¸Àé®à ¢ªÀ¸À ºÉÆÃzÀ £ÀAvÀgÀ J¯Áè ¸Àj ºÉÆÃUÀÄvÀÛzÉ £Á£ÀÄ CªÀjUÉ ¸ÀªÀÄeÁ¬Ä¸ÀÄvÉÛÃ£É JAzÀÄ ºÉýgÀÄvÁÛgÉ, CzÀgÀAvÉ DgÉÆÃ¦vÀgÁzÀ 1) D¹¥sï ºÀĸÉãï vÀAzÉ JA.J. ºÀĸÉÃ£ï ¨ÁqÉ (UÀAqÀ), 2) JA.J. ºÀĸÉãï vÀAzÉ C§Äݯï PÀjÃA (ªÀiÁªÀ), 3) ±ÀºÀeÁ¢ ¨ÉÃUÀA UÀAqÀ JA.J ºÀĸÉãï (CvÉÛ), 4) JA.r. C±ÁáPï vÀAzÉ C§ÄÝ¯ï ¨Á§Ä«ÄAiÀiÁå, 5) ±ÀgÁ ¨ÉÃUÀA UÀAqÀ JA.r. C±ÁáPï, 6) µÉÃPÀ £Á²Ãgï vÀAzÉ µÉÃPï C§Äݯï, 7) £À¹æÃ£ï ¨ÉÃUÀA UÀAqÀ ±ÉÃPÀ £Á²Ãgï, 8) £ÀfÃgï CºÀäzï, 9) ªÀĪÀiÁÛeï UÀAqÀ £Á²Ãgï CºÀäzï J®ègÀÆ ¸Á: ªÀÄ£É £ÀA. 2-1-138, ±ÁºÁ¥ÀÆgÀ gÉÆÃqÀ, vÁAqÉÆÃgÀ (vÉ®AUÁt)  EªÀgÉ®ègÀÆ UÀAqÀ£À ¸ÀA§A¢üPÀgÁVzÀÄÝ CªÀgÀÄ C¯Éèà UÀAqÀ£À ªÀÄ£ÉAiÀÄ ¸À«ÄÃ¥ÀzÀ°è vÁAqÀÆj£À°è ªÁ¸ÀªÁVgÀÄvÁÛgÉ, CªÀgÀÄUÀ¼ÀÄ ¦üAiÀiÁð¢AiÀÄ ªÀÄ£ÉUÉ CªÁUÀªÁUÀ §AzÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ ºÉÆÃUÀÄwÛzÀÝgÀÄ, ªÀÄzÀĪÉAiÀiÁzÀ 6 wAUÀ¼À £ÀAvÀgÀ UÀAqÀ£À ªÀÄ£ÉAiÀĪÀgÀÄ ºÁUÀÆ ¸ÀA§A¢üPÀgÀÄ «£ÁB PÁgÀt ¦üAiÀiÁð¢UÉ ¤Ã£ÀÄ ZÉ£ÁßV®è, £ÀªÀÄä ºÀÄqÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃ£É E®è¢zÀÝgÉ ¤ªÀÄä vÀAzÉAiÀÄ ºÀwÛgÀ ºÉÆÃV gÀÆ. 1,00,000/- UÀ¼À£ÀÄß vÉUÉzÀÄPÉÆqÀÄ ¨Á JAzÀÄ ¨Á¬ÄUÉ §AzÀAvÉ ¨ÉÊzÀÄ PÉʬÄAzÀ ºÉÆqÉ¢gÀÄvÁÛgÉ, ¦üAiÀiÁð¢AiÀÄÄ F «µÀAiÀĪÀ£ÀÄß vÀ£Àß vÀAzÉ vÁ¬ÄUÉ w½¹zÀ PÀÆqÀ¯Éà vÀAzÉ vÁ¬Ä EªÀgÀÄ UÀAqÀ£À ªÀÄ£ÉUÉ PÀgÉ ªÀÄÄSÁAvÀgÀ ªÀiÁvÀ£Ár £ÀªÀÄä ªÀÄUÀ½UÉ K£ÀÆ ªÀiÁqÀ¨ÉÃr £À£Àß ºÀwÛgÀ ¸ÀzÀå ºÀt«®è PÉ®ªÀÅ ¢£ÀUÀ¼À £ÀAvÀgÀ PÉÆqÀÄvÉÛÃ£É CAvÁ ºÉýgÀÄvÁÛgÉ, CzÀgÀAvÉ vÀAzÉAiÀĪÀgÀÄ PÉ®ªÀÅ ¢£ÀUÀ¼À £ÀAvÀgÀ vÀAzÉ vÁ¬Ä ¥ÀAZÁAiÀÄw ºÁQ gÀÆ. 1,00,000/- PÉÆlÄÖ ¸ÀzÀj DgÉÆÃ¦vÀjUÉ ºÉý ¸ÀªÀÄeÁ¬Ä¹ ºÉÆÃVgÀÄvÁÛgÉ, PÉ®ªÀÅ ¢£ÀUÀ¼ÀÄ ¸ÀjAiÀiÁV EzÀÄÝ ªÀÄvÉÛ ¦üAiÀiÁð¢UÉ E£ÀÆß ºÉaÑ£À ºÀt vÉUÉzÀÄPÉÆAqÀÄ ¨Á CAvÁ E®è¢zÀÝgÉ ¤£Àß vÀªÀgÀÄ ªÀÄ£ÉUÉ ºÉÆÃUÀÄ JAzÀÄ ¦Ãr¹ UÀAqÀ vÀ£Àß PÁ°¤AzÀ ºÉÆmÉÖAiÀİè M¢ÝzÀÝjAzÀ ¦üAiÀiÁð¢AiÀÄ UÀ¨sÀð¥ÁvÀªÁVgÀÄvÀÛzÉ, CzÀgÀAvÉ ¦üAiÀiÁð¢AiÀÄÄ 2008 jAzÀ E°èAiÀĪÀgÉUÉ 3 ¸Áj UÀ©üðtÂAiÀiÁVzÀÄÝ, 3 ¸ÁjAiÀÄÆ UÀ¨sÀð¥ÁvÀªÁVgÀÄvÀÛzÉ, ¦üAiÀiÁð¢AiÀÄÄ F J¯Áè £ÉÆÃªÀ£ÀÄß ¸À»¹PÉÆAqÀÄ ¸ÀĪÀiÁgÀÄ 8 ªÀµÀðzÀ PÁ® CªÀjAzÀ fêÀ£À ªÀiÁrPÉÆAqÀÄ §A¢gÀÄvÉÛãÉ, DzÀgÉ ¦üAiÀiÁð¢UÉ ªÀiÁZÀð wAUÀ¼À 2017 gÀ°è ¸ÀzÀj DgÉÆÃ¦vÀgÀÄ ¤Ã£ÀÄ E£ÀÆß ºÉaÑ£À gÀÆ¥Á¬Ä 1,00,000/- ªÀgÀzÀQëuÉ vÉUÉzÀÄPÉÆAqÀÄ ¨Á ¤£ÀUÉ E°èAiÀĪÀgÉUÉ ªÀÄPÀ̼ÀÄ DVgÀĪÀÅ¢®è, £ÀªÀÄä ªÀÄ£ÉAiÀİè EgÀ¨ÉÃqÀ JAzÀÄ CªÁZÀå ±À§ÝUÀ½AzÀ ¨ÉÊzÁUÀ ¦üAiÀiÁð¢AiÀÄÄ CªÀjUÉ J°èAzÀ ºÀt vÀgÀ¨ÉÃPÀÄ £ÀªÀÄä vÀAzÉAiÀĪÀgÀÄ wÃjPÉÆArzÁÝgÉ £ÀªÀÄä vÁ¬ÄUÉ DgÁªÀÄ«®è F jÃw ¦Ãr¸ÀÄwÛgÀĪÀÅzÀÄ ¸ÀjAiÀÄ®è JAzÀÄ ºÉýzÀPÉÌ CvÉÛ ªÀiÁªÀ ºÁUÀÆ ¸ÀA§A¢üPÀgÀÄ £ÀªÀÄUÉ G¯ÁÖ ªÀiÁvÁqÀÄwÛ, ¤£ÀUÉ fêÀ ¸À»vÀ ©qÀĪÀÅ¢®è JAzÀÄ ¦üAiÀiÁð¢AiÀÄ PÀÆzÀ®Ä »rzÀÄ fAeÁªÀÄÄ¶× ªÀiÁr UÀAqÀ §®UÁ°¤AzÀ ºÉÆmÉÖAiÀİè MzÀÄÝ UÀÄ¥ÀÛUÁAiÀÄ ¥Àr¹gÀÄvÁÛ£É, J¯Áè DgÉÆÃ¦vÀgÀÄ ¦üAiÀiÁð¢UÉ PÉÆ¯É ªÀiÁqÀÄvÉÛÃ£É ¤£ÀߣÀÄß EªÉÇvÀÄÛ fêÀ ¸À»vÀ ©qÀĪÀÅ¢®è JAzÀÄ ¨ÉzÀjPÉ ºÁQgÀÄvÁÛgÉ, ¦üAiÀiÁð¢AiÀÄÄ F «µÀAiÀĪÀ£ÀÄß £À£Àß vÁ¬ÄUÉ ºÁUÀÆ vÀ£Àß ¸ÀA§A¢üPÀjUÉ PÀgÉ ªÀÄÄSÁAvÀgÀ w½¹zÁUÀ CzÀgÀAvÉ CªÀgÀÄ dUÀ¼ÀªÁzÀ ªÀÄgÀÄ ¢ªÀ¸ÀzÀ £ÀAvÀgÀ §AzÀÄ ¦üAiÀiÁð¢UÉ vÀ£Àß vÀªÀgÀÄ ªÀÄ£ÉUÉ PÀgÉzÀÄPÉÆAqÀÄ ºÉÆÃVgÀÄvÁÛgÉ, ¸ÀzÀj DgÉÆÃ¦vÀgÀÄ ¦üAiÀiÁð¢AiÀÄ vÀªÀgÀÄ ªÀÄ£ÉUÉ PÀgÉ ªÀiÁqÀ®Ä ¦üAiÀiÁð¢AiÀÄ vÁ¬Ä ºÁUÀÆ ¸ÀA§A¢üPÀgÀÄ CªÀjUÉ £Á£ÀÄ £ÀªÀÄä ªÀÄUÀ¼À£ÀÄß PÀ¼ÀÄ»¸ÀĪÀÅ¢®è ¤«ÄäAzÀ £À£Àß ªÀÄUÀ½UÉ fêÀPÉÌ C¥ÁAiÀÄ«gÀÄvÀÛzÉ JAzÀÄ w½¹gÀÄvÁÛgÉ CªÀgÀÄ ¨Á¬ÄUÉ §AzÀAvÉ CªÁZÀå ±À§ÝUÀ½AzÀ ¨ÉÊzÀÄ PÀgÉ PÀmï ªÀiÁrgÀÄvÁÛgÉ, CzÉà jÃw ¢£Á®Æ PÀgÉ ªÀiÁr ºÉzÀj¸ÀĪÀÅzÀÄ, ¨ÉÊAiÀÄĪÀÅzÀÄ fêÀzÀ ¨ÉzÀjPÉ ºÁPÀĪÀÅzÀÄ ªÀiÁrgÀÄvÁÛgÉ, DzÀÝjAzÀ UÀAqÀ, CvÉÛ, ªÀiÁªÀ CªÀgÀ ¸ÀA§A¢üPÀgÀÄ «£ÁB PÁgÀt vÀªÀgÀÄ ªÀÄ£É ©ÃzÀgÀPÉÌ §AzÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ PÉÆ¯É ªÀiÁqÀĪÀ GzÉÝñÀ¢AzÀ §AzÀÄ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 07-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ ¥ÀæPÀgÀt ¸ÀA. 198/2017, PÀ®A. 295(J)L¦¹ eÉÆvÉ 66 L.n PÁAiÉÄÝ :-
¢£ÁAPÀ 07-10-2017 gÀAzÀÄ ªÀÄÄAeÁ£É¬ÄAzÀ ªÉƨÉÊ® ªÁlì¥ïzÀ°è ªÉƨÉÊ® £ÀA. 8106113449 £ÉÃzÀgÀ £ÀA§gÀ¢AzÀ ¤gÀAvÀgÀªÁV ¤PÉñÀ L±ÀégÀ JAzÀÄ £ÀªÀÄÆ¢¹gÀĪÀ ªÁlì¥ï ¥sÉÆÃmÉÆ ºÀjzÁqÀÄwÛzÀÄÝ, CzÀgÀ°è M§â C¥ÀjavÀ ªÀåQÛAiÀÄ PÁ°UÉ ºÀ£ÀĪÀiÁ£À zÉêÀgÀÄ £ÀªÀĸÀÌj¸ÀÄwÛgÀĪÀÅzÀÄ ¸ÁªÀiÁfPÀ eÁ®vÁtªÁzÀ ªÁlì¥ïzÀ°è ¤gÀAvÀgÀªÁV ºÀjzÀÄ ©nÖgÀÄvÁÛgÉ, MAzÀÄ zsÀªÀÄðzÀ £ÁUÀjPÀ ªÀUÀðzÀ ªÀÄwÃAiÀÄ ¨sÁªÀ£ÉUÀ½UÉ §Ä¢Ý¥ÀƪÀðPÀªÁV ªÀÄvÀÄÛ zÉéõÀ ¨sÁªÀ£É¬ÄAzÀ DWÁvÀ GAlÄ ªÀiÁqÀĪÀ ¥sÉÆÃmÉÆªÀ£ÀÄß ºÀjzÀÄ ©lÄÖ CªÀªÀiÁ£À ªÀiÁrgÀÄvÁÛgÉ, F «µÀAiÀÄ £À£Àß UÀªÀÄ£ÀPÉÌ §A¢zÀÄÝ PÁgÀt F §UÉÎ ¸ÀzÀj C¥ÀjavÀ ªÀåQÛAiÀÄ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä PÉÆÃjPÉ CAvÁ C±ÉÆÃPÀ PÀĪÀiÁgÀ, J.J¸À.L. £ÀÆvÀ£À £ÀUÀgÀ ¥Éưøï oÁuÉ ©ÃzÀgï gÀªÀgÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÉÄúÀPÀgÀ ¥Éưøï oÁuÉ ¥ÀæPÀgÀt ¸ÀA. 94/2017, PÀ®A. 379 L¦¹ :-
ದಿನಾಂಕ 23-09-2017 ರಂದು ಫಿರ್ಯಾದಿ ವಿಷ್ಣುಕಾಂತ ತಂದೆ ರಾಜಾರಾಮ ಹಿಲಾಲಪೂರೆ ವಯ: 34 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮೇಹಕರ ರವರು ಶಹಜಾನಿ ಔರಾದ ಜಾನುವಾರುಗಳ ಅಂಗಡಿಯಿಂದ ಒಂದು ಎಮ್ಮೆ ಖರಿದೀಸಿ ತಂದಿದ್ದು, ಅದನ್ನು ತಾವು ಕಡಿತ ಮಾಡಿದ ಸತೀಷ ತಂದೆ ರಾಮರಾವ ಸಾ: ಮೇಹಕರ ರವರ ಹೊಲ ಸರ್ವೇ ನಂ. 49 ನೇದರ ಹೊಲದಲ್ಲಿರುವ ಶೆಡ್ಡಿನ ಮುಂದೆ ಕಟ್ಟುತ್ತಾ ಬಂದಿದ್ದು, ಅದೇ ಪ್ರಕಾರ ದಿನಾಂಕ 27-09-2017 ರಂದು ಸಾಯಂಕಾಲದವರೆಗೆ ಮೇಯಿಸಿ 1900 ಗಂಟೆಗೆ ಹೊಲದಲ್ಲಿ ಕಟ್ಟಿ ಮನೆಗೆ ಬಂದಿರುತ್ತಾರೆ, ದಿನಾಂಕ 28-09-2017 ರಂದು ಬೆಳಿಗ್ಗೆ 0600 ಗಂಟೆಗೆ ಹೊಲಕ್ಕೆ ಹೋಗಿ ನೋಡಲು ಹೊಲದಲ್ಲಿ ಎಮ್ಮೆ ಇದ್ದಿರುವದಿಲ್ಲ, ಸದರಿ ಎಮ್ಮೆಯನ್ನು ದಿನಾಂಕ 27-09-2017 ರಂದು 1900 ಗಂಟೆಯಿಂದ ದಿನಾಂಕ 28-09-2017 0600 ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಎಮ್ಮ ವಯಸ್ಸು 4 ವರ್ಷ ಅ.ಕಿ 40,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 07-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.