Police Bhavan Kalaburagi

Police Bhavan Kalaburagi

Tuesday, November 28, 2017

BIDAR DISTRICT DAILY CRIME UPDATE 28-11-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-11-2017

OgÁzÀ(©) ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174(¹) ¹.Dgï.¦.¹ :-
¢£ÁAPÀ 27-11-2017 gÀAzÀÄ ¦üAiÀiÁ𢠥ÀæPÁ±À vÀAzÉ ¨Á¥ÀÆgÁªÀ ¥ÁnÃ¯ï ¸Á: JPÀA¨Á gÀªÀgÀ CtÚ£À ªÀÄUÀ£ÁzÀ ¥ÀæyéÃgÁd EvÀ£ÀÄ PÀgÉ ªÀiÁr ¥Àæw¢£ÀzÀAvÉ EAzÀÄ 0500 UÀAmÉUÉ £ÀªÀÄä vÀAzÉAiÀĪÀgÀÄ ªÁAiÀÄÄ «ºÁgÀPÉÌ ºÉÆÃVzÀÄÝ EµÀÄÖ ¸ÀªÀÄAiÀĪÁzÀgÀÆ ªÀÄ£ÉUÉ §A¢®è ¥Àæw ¢£À 0600 UÀAmÉ ¸ÀĪÀiÁjUÉ ªÀÄ£ÉUÉ §gÀÄwÛzÀÄÝ DzÀgÉ 0800 UÀAmÉAiÀiÁzÀgÀÄ E°èAiÀĪÀgÉUÉ §A¢®è J°è ºÉÆÃVgÀÄvÁÛgÉ UÉÆwÛ®è JAzÀÄ w½¹zÀÝjAzÀ ¦üAiÀiÁ𢠺ÁUÀÆ CtÚ CgÀÄt ¥ÁnÃ¯ï ºÁUÀÆ vÀªÀÄÆägÀ «oÀ¯ï vÀAzÉ ±ÀAPÀgÀ PÉÆ½ J®ègÀÆ GzÀVÃgÀ ¥ÀltÚPÉÌ ºÉÆÃV vÀªÀÄä CwÛUÉ C£ÀÄgÁzsÁ ºÁUÀÆ ¥ÀæyéÃgÁd E§âjUÀÆ «ZÁj¹ £ÀAvÀgÀ vÀªÀÄä ¸ÀA¨sÀA¢PÀjUÉ ¸ÉßúÀ ¸ÀA¨sÀA¢PÀjUÉ PÀgÉ ªÀÄÄSÁAvÀgÀ «ZÁj¹zÀÄÝ J°èAiÀÄÆ ¥ÀvÉÛAiÀiÁUÀzÀ PÁgÀt J®ègÀÆ PÀÆr GzÀVÃgÀ ¥ÉưøÀ oÁuÉUÉ ºÉÆÃV PÁuÉAiÀiÁzÀ §UÉÎ ¥ÀæPÀgÀt zÁR°¹zÀÄÝ, CµÀÖgÀ¯Éè vÀªÀÄÆägÀ «oÀ¯ï vÀAzÉ ±ÀAPÀgÀ PÉÆ½ gÀªÀjUÉ Hj£À UÉÆ«AzÀ vÀAzÉ Q±À£À ¹AzsÉ gÀªÀgÀÄ PÀgÉ ªÀiÁr £Á£ÀÄ ¢£ÁAPÀ 27-11-2017 gÀAzÀÄ ºÀįÁå¼À mÁåAPÀ ºÀwÛgÀ EzÁÝUÀ CAzÁdÄ 1400 UÀAmÉ ¸ÀĪÀiÁjUÉ GzÀVÃgÀ PÀqɬÄAzÀ §gÀĪÀ PÉJ¸ïDgïn¹ §¹ì¤AzÀ C±ÉÆÃPÀ ¥Ánïï gÀªÀgÀÄ PɼÀUÉ E½zÀÄ CªÀgÀ ºÉÆ®zÀ PÀqÉUÉ £ÀqÉzÀÄPÉÆAqÀÄ ºÉÆÃUÀÄwÛzÀÝ£ÀÄß £Á£ÀÄ £ÉÆÃrzÀÄÝ C±ÉÆPÀ ¥Ánïï gÀªÀgÀÄ PÁuÉAiÀiÁVgÀÄvÁÛgÉAzÀÄ £Á£ÀÄ JPÀA¨Á UÁæªÀÄPÉÌ §AzÁUÀ d£ÀjAzÀ UÉÆvÁÛVgÀĪÀÅzÀjAzÀ £Á£ÀÄ ¤ªÀÄUÉ PÀgÉ ªÀiÁr w½¸ÀÄwÛzÉÝãÉAzÀÄ ºÉýzÀÝjAzÀ ¦üAiÀiÁð¢AiÀÄÄ vÀªÀÄä ºÉÆ®zÀ°è PÀư PÉ®¸À ªÀiÁqÀÄwÛzÀÝ J¯Áè d£ÀjUÀÆ PÀgÉ ªÀiÁr C±ÉÆÃPÀ ¥Ánïï gÀªÀgÀÄ ºÉÆ®PÉÌ §A¢gÀÄvÁÛgÉAiÉÄÃ? ºÀÄqÀÄQj JAzÀÄ ºÉýzÀÝjAzÀ ºÉÆ®zÀ°èzÀÝ ¥Àæ¨sÁPÀgÀ vÀAzÉ ªÉÆwgÁªÀÄ gÁoÉÆÃqÀ ªÀÄvÀÄÛ eÉÊ¥Á® vÀAzÉ UÉÆ¥Á¼À DqÉ gÀªÀgÀÄ vÀªÀÄä J¯Áè ºÉÆ®UÀ¼À°è ºÀÄqÀÄPÁr PÉÆ£ÉUÉ PÉgÉAiÀÄ PÀqÉUÉ ºÉÆÃzÁUÀ PÉgÉAiÀÄ ¤jãÀ°è C±ÉÆÃPÀ ¥Án¯ï gÀªÀgÀÄ vɯÁqÀÄwÛzÀÝAvÉ PÀAqÀÄ §A¢gÀĪÀÅzÀjAzÀ ¸ÀzÀjAiÀĪÀgÀÄ ¤Ãj¤AzÀ C±ÉÆPÀ gÀªÀjUÉ ºÉÆgÀUÉ vÉUÉzÀÄ fêÀAvÀ EgÀ§ºÀÄzÀÄ JAzÀÄ w½zÀÄ gÀªÉÄñÀ vÀAzÉ «±Àé£ÁxÀ gÁªÀ G¥Á¸É gÀªÀgÀ PÁj£À°è ¥Àæ¨sÁPÀgÀ ªÀÄvÀÄÛ eÉÊ¥Á® gÀªÀgÀÄ aQvÉì PÀÄjvÀÄ OgÁzÀ(©) ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀÄwÛzÉÝÃªÉ CAvÀ PÀgÉ ªÀiÁr w½¹ CªÀgÀÄ OgÁzÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV zÁR°¹zÁUÀ CtÚ C±ÉÆÃPÀ gÀªÀgÀÄ DUÀ¯É ªÀÄÈvÀ¥ÀnÖgÀÄvÁÛgÉ JAzÀÄ ªÉÊzÁå¢üÃPÁjAiÀĪÀjAzÀ w½zÀÄ §A¢gÀÄvÀÛzÉ JAzÀÄ £ÀAvÀgÀ ¥ÀÄ£ÀB ¦üAiÀiÁð¢UÉ PÀgÉ ªÀiÁr w½¹gÀÄvÁÛgÉ £ÀAvÀgÀ J®ègÀÆ OgÁzÀ ¸ÀgÀPÁj D¸ÀàvÉæAiÀÄ°è §AzÀÄ £ÉÆÃrzÀÄÝ C£ÀÚ C±ÉÆPÀ EvÀ£À ªÀÄÈvÀ zÉúÀ«zÀÄÝ CtÚ C±ÉÆÃPÀ gÀªÀgÀÄ C£ÀĪÀiÁ£Á¸ÀàzÀªÁV PÀgÉAiÀÄ°è ©zÀÄÝ ¤jãÀ°è ªÀÄļÀV ªÀÄÈvÀ¥ÀngÀÄvÁÛgÉAzÀÄ ¤ÃrzÀ Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

aAvÁQ ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174 ¹.Dgï.¦.¹ :-
ದಿನಾಂಕ 25-11-2017 ಫಿರ್ಯಾದಿ ನೀಲಮ್ಮಾ ಗಂಡ ಹಾಸಗೊಂಡ  ಸಾ: ಸೊರಳ್ಳಿ ರವರು ತನ್ನ ಗಂಡ  ಹಾಸಗೊಂಡಾ  ರವರ ಜೊತೆಯಲ್ಲಿ ಇಬ್ಬರು ಕೂಡಿ ಸೊರಳ್ಳಿ ಗ್ರಾಮದಿಂದ ಕರಂಜಿ (ಕೆ)  ಗ್ರಾಮಕ್ಕೆ ಹೋಗಿದ್ದು, ಅಲ್ಲಿ ಫಿರ್ಯಾದಿಯ ತಮ್ಮನಾದ ರಾಜಕುಮಾರ ಇತನು ತನ್ನ ಹೊಲದಲ್ಲಿ ಬೆಳ್ಳೆಗೆಯಿಂದ ಒಬ್ಬನೆ ಮದ್ದು ಹೊಡೆಯುತ್ತಿದ್ದಾನೆ ಅಂತಾ ತಿಳಿದುಕೊಂಡು  ಫಿರ್ಯಾದಿ ಮತ್ತು ಗಂಡ ಹಾಸಗೊಂಡಾ, ತಾಯಿ ಲಕ್ಷ್ಮಿಬಾಯಿ  ಮೂವರು ಕೂಡಿ ತಮ್ಮ ತವರು ಮನೆಯ ಹೊಲಕ್ಕೆ ಹೋಗಿ ಅಲ್ಲಿ ಫಿರ್ಯಾದಿಯವರ ಗಂಡ ಇವರು ನಾನೆ ಮದ್ದು ಹೊಡೆಯುತ್ತೆನೆ ಎಂದು  ಗಟರ್ ತೆಗೆದುಕೊಂಡು ಮದ್ದು ಹೊಡೆಯುವಾಗ ಗಂಡನಿಗೆ ಆಕಸ್ಮಿಕವಾಗಿ ಎಡಗಾಲಿನ ಹಿಮ್ಮಡಿಯ ಮೇಲಿನ  ಭಾಗಕ್ಕೆ ಹಾವು ಕಚ್ಚಿ ರಕ್ತಗಾಯವಾಗಿರುತ್ತದೆ, ಕೂಡಲೆ ಅವರು ಫಿರ್ಯಾದಿಯ ಹತ್ತಿರ ಬಂದು ಹಾವು ಕಚ್ಚಿದೆ ಸದರಿ ಹಾವು ಹುಲ್ಲಿನಲ್ಲಿ ಓಡಿ ಹೋಗಿರುತ್ತದೆ ಅಂತಾ  ತಿಳಿಸಿದಕ್ಕೆ ಫಿರ್ಯಾದಿ ಮತ್ತು ತಾಯಿ ಲಕ್ಷ್ಮಿಬಾಯಿ  ತಂದೆ ವಿಠಲಗೊಂಡಾ  ರವರೆಲ್ಲರು ಕೂಡಿಕೊಂಡು  ಒಂದು ಖಾಸಗಿ ಜೀಪ ತೆಗೆದುಕೊಂಡು  ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ನೀಲಿಮಾ ಆಸ್ಪತ್ರೆ ಸನತಗರದಲ್ಲಿ  ದಾಖಲು ಮಾಡಿದ್ದು, ಚಿಕಿತ್ಸೆಯಲ್ಲಿರುವಾಗ ದಿನಾಂಕ 27-11-2017 ರಂದು ಹೈದ್ರಬಾದ ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ  ಫಿರ್ಯಾದಿಯವರ ಗಂಡ ಹಾಸಗೊಂಡಾ ತಂದೆ ಮಾಳಗೊಂಡಾ ಮೇತ್ರೆ ವಯ: 35 ವರ್ಷ, ಸಾ: ಸೊರಳ್ಳಿ ರವರು ಮೃತಪಟ್ಟಿರುತ್ತಾರೆ, ಅವರು ಮೃತಪಟ್ಟ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 126/2017, PÀ®A. 279, 304(J) L¦¹ eÉÆvÉ 185 LJA« PÁAiÉÄÝ :-
ದಿನಾಂಕ 27-11-2017 ರಂದು ಫಿರ್ಯಾದಿ ಸಂತೋಷಕುಮಾರ  ತಂದೆ ವಿರಯ್ಯಾ ಸ್ವಾಮಿ ವಯ: 33 ವರ್ಷ, ಜಾತಿ: ಸ್ವಾಮಿ, ಸಾ: ಚಿಟ್ಟಾ, ತಾ: ಬೀದರ, ಸದ್ಯ: ಗುಂಪಾ ಹತ್ತಿರ ಬೀದರ ರವರ ಮಗನಾದ ಸೋಮನಾಥ ವಯ: 25 ವರ್ಷ, ಈತನು ತನ್ನ ಮೋಟಾರ ಸೈಕಲ್ ನಂ. ಕೆಎ-35/ವೈ-2227 ನೇದನ್ನು ಚಲಾಯಿಸಿಕೊಂಡು ಬೀದರ ಮಹಾವೀರ ವೃತ್ತದ ಕಡೆಯಿಂದ ಕರ್ನಾಟಕ ಕಾಲೇಜ ಕಡೆಗೆ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ ಹತೋಟಿಯಲ್ಲಿಟ್ಟುಕೊಳ್ಳದೇ ಬಾಬುಮಿಯ್ಯ ಫೀಶ್ ಮರ್ಚಂಟ್ ಅಂಗಡಿ ಎದುರಿನ ಡಿವೈಡರಗೆ ಡಿಕ್ಕಿ ಮಾಡಿ ಬಿದ್ದ ಪರಿಣಾಮ ಸೋಮನಾಥ ಈತನ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಎದೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಬಲ ಮೆಲಕಿನ ಹತ್ತಿರ ತರಚಿದ ರಕ್ತಗಾಯ, ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಬಲಗಣ್ಣಿನ ಮೇಲೆ ಕಂದುಗಟ್ಟಿದ ಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಸಂತೋಷಕುಮಾರ ತಂದೆ ವೀರಯ್ಯ ಸ್ವಾಮಿ ಹಾಗೂ ವಿರೇಶ ಪಂಚಯ್ಯ ಸ್ವಾಮಿ ಕೂಡಿ ಗಾಯಗೊಂಡ ಸೋಮನಾಗನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿದಾಗ ಸೋಮನಾಥನಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಿಕಿಂದ್ರಾಬಾದ ಗಾಂಧಿ ಆಸ್ಪತ್ರಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ಫಿರ್ಯಾದಿಯವರ ಮಗ ಸೋಮನಾಥ ಈತನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 128/2017, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 27-11-2017 ರಂದು ಹುಮನಾಬಾದ ಶಾಸಕರ ಹತ್ತಿರ ಫಿರ್ಯಾದಿ ತುಕಾರಾಮ ತಂದೆ ಶರಣಪ್ಪಾ ಭಜನಿ ಸಾ: ಬೆಳಕೇರಾ, ತಾ: ಹುಮನಾಬಾದ ರವರ ಕೆಲಸ ಇದ್ದ ಕಾರಣ ಫಿರ್ಯಾದಿಯು ಬೆಳಕೇರಾ ಗ್ರಾಮದಿಂದ ಚಿಟಗುಪ್ಪಾ ಗ್ರಾಮಕ್ಕೆ ಹೋಗಿ ಶರಣಪ್ಪಾ ತಂದೆ ಹಣಮಂತಪ್ಪಾ ಹಡಪದ ಸಾ: ಚಿಟಗುಪ್ಪಾ ಇಬ್ಬರೂ ಕೂಡಿಕೊಂಡು ಮೋಟಾರ್ ಸೈಕಲ್ ನಂ. ಕೆಎ-39/ಕೆ-3209 ನೇದರ ಮೇಲೆ ಹುಮನಾಬಾದ ಪಟ್ಟಣಕ್ಕೆ ಬಂದು ಶಾಸಕರಿಗೆ ಭೇಟಿ ಮಾಡಿ ಕೆಲಸ ಮುಗಿಸಿಕೊಂಡು ಹುಮನಾಬಾದನಿಂದ ಮರಳಿ ಚಿಟಗುಪ್ಪಾಕ್ಕೆ ಹೋಗುತ್ತಿದ್ದಾಗ ಶರಣಪ್ಪಾ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಿಧಾನವಾಗಿ ಚಲಾಯಿಸಿಕೊಂಡು ಹೋಗಿ ಚಿಟಗುಪ್ಪಾಕ್ಕೆ ಕ್ರಾಸ್ ಹತ್ತಿರ ನಿಂತು ಎರಡು ಕಡೆ ನೋಡಿಕೊಂಡು ಚಿಟಗುಪ್ಪಾಕ್ಕೆ ಹೋಗಲು ರೋಡ ಕ್ರಾಸ್ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ - 65 ಹೈದ್ರಾಬಾದ - ಸೋಲ್ಲಾಪುರ ರೋಡಿನ ಮೇಲೆ ಹೈದ್ರಾಬಾದ ಕಡೆಯಿಂದ ಕಾರ್ ನಂ. ಎಪಿ-09/ಬಿಜೆಡ್-4571 ನೇದರ ಚಾಲಕನಾದ ಆರೋಪಿ ದಿಪೇಶ ತಂದೆ ದಿಲೀಪ ಸಾ: ಹೈದ್ರಾಬಾದ ಇತನು ತಾನು ಚಲಾಯಿಸುತ್ತಿದ್ದ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡ ಕ್ರಾಸ್ ಮಾಡುತ್ತಿದ್ದ ಶರಣಪ್ಪಾ ಇವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆಯ ಮೇಲೆ, ಬಲಗಡೆ ಗಲ್ಲಕ್ಕೆ, ಗಟಾಯಿಗೆ ಸಾದಾ ರಕ್ತಗಾಯಗಳಾಗಿರುತ್ತವೆ ಮತ್ತು ಶರಣಪ್ಪಾ ತಂದೆ ಹಣಮಂತಪ್ಪಾ ಹಡಪದ ಇವನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಮುಖಕ್ಕೆ ತರಚಿದ ಗಾಯ ಮತ್ತು ಬಲ ಹಿಮಡಿಗೆ ಸಾದಾ ರಕ್ತಗಾಯವಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ, ನಂತರ ಹೈವೆ ಪೆಟ್ರೋಲ್ ಪೊಲೀಸರು ಫಿರ್ಯಾದಿ ಮತ್ತು ಶರಣಪ್ಪಾ ಇಬ್ಬರಿಗೂ ಹೈವೆ ಪೆಟ್ರೋಲ್ ಪೊಲೀಸ ವಾಹನದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ಶರಣಪ್ಪಾ ಇವರಿಗೆ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಕೂಡಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬೀದರಗೆ ತೆಗೆದುಕೊಂಡು ಹೋಗುವಾಗ ದಾರಿಯ ಮಧ್ಯ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 195/2017, PÀ®A. 279, 337, 338, 304(J) L.¦.¹ eÉÆvÉ 187 L.JªÀiï.« PÁAiÉÄÝ :-
¦üAiÀiÁ𢠥ÀæºÀ¯ÁèzÀ vÀAzÉ ªÉÊfãÁxÀ PÀ®ªÁqÉ ªÀAiÀÄ: 22 ªÀµÀð, eÁw: Qæ²ÑAiÀÄ£ï, ¸Á: PÀªÀÄ®£ÀUÀgÀ gÀªÀjUÉ ¥ÀjZÀAiÀÄ EgÀĪÀ CAPÀıï vÀAzÉ vÁ£Áf NqÀ¥À°è ¸Á: PÀªÀÄ®£ÀUÀgÀ EªÀ£ÀÄ UËAr PÉ®¸À ªÀiÁqÀÄvÁÛ£É, E§âgÀÄ PÀÆrPÉÆAqÀÄ ¸ÀĪÀiÁgÀÄ 10 ¢ªÀ¸ÀUÀ¼À »AzÉ ©ÃzÀgï £À gÁA¥ÀÆgÉ PÁ¯ÉÆÃ¤AiÀİè PÉ®¸À ªÀiÁqÀ®Ä CAPÀıï FvÀ£À ¥ÁåµÀ£À ªÉÆÃmÁgÀ ¸ÉÊPÀ¯ï £ÀA. JªÀiï.JZï-12/r.gÀhÄqï-6755 £ÉÃzÀÝgÀ ªÉÄÃ¯É E§âgÀÄ ©ÃzÀgÀUÉ ºÉÆÃV ©ÃzÀgÀ£À¯Éè G½zÀÄPÉÆArzÀÄÝ, »ÃVgÀĪÁUÀ ¢£ÁAPÀ 27-11-2017 gÀAzÀÄ E§âgÀÄ ©ÃzÀgï zÀ°è PÉ®¸À ªÀÄÄV¹PÉÆAqÀÄ ªÁ¥À¸ÀÄì PÀªÀÄ®£ÀUÀgÀPÉÌ ©ÃzÀgÀ GzÀVÃgï gÉÆÃqÀ ªÀÄÄSÁAvÀgÀ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É §gÀÄwÛgÀĪÁUÀ ªÉÆÃmÁgÀ ¸ÉÊPÀ®£ÀÄß ¦üAiÀiÁð¢ ZÀ¯Á¬Ä¹PÉÆAqÀÄ JªÀiï.f.J¸ï.J¸ï.PÉ PÁSÁð£É ºÀwÛgÀ ºÉÆÃUÀÄwÛzÁÝUÀ M§â AiÀiÁªÀÅzÉÆÃ MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ §AzÀÄ ¦üAiÀiÁð¢AiÀÄÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ¯ï UÉ »AzÀ¤AzÀ §AzÀÄ eÉÆÃgÁV rQÌ ªÀiÁr vÀ£Àß ªÁºÀ£ÀªÀ£ÀÄß ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, C¥ÀjavÀ ªÁºÀ£À rQ̬ÄAzÀ ¦üAiÀiÁð¢AiÀÄ §®UÉÊ ªÉÆÃ¼ÀPÉÊUÉ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ, CAPÀıï FvÀ¤UÉ £ÉÆÃqÀ¯ÁV CAPÀıÀ FvÀ£À JqÀUÁ®Ä ªÉÆÃ¼ÀPÁ°£À ºÀwÛgÀ ¨sÁj gÀPÀÛUÁAiÀÄ, §® ¥ÁzÀzÀ ºÀwÛgÀ ¨sÁj gÀPÀÛUÁAiÀÄ, §® Q« ºÀwÛgÀ ¨sÁj gÀPÀÛUÁAiÀĪÁV gÀPÀÛ¸ÁæªÀ DVgÀÄvÀÛzÉ, E§âgÀÄ UÁAiÀÄUÉÆAqÀÄ gÉÆÃr£À ºÀwÛgÀ ©zÁÝUÀ AiÀiÁgÉÆÃ 108 CA§Ä¯É£ÀìUÉ PÀgÉ ªÀiÁr CA§Ä¯É£Àì E§âjUÉ ºÁQPÉÆAqÀÄ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉ,           £ÀAvÀgÀ ¢£ÁAPÀ 28-11-2017 gÀAzÀÄ ªÉÊzÀågÀ ¸À®ºÉ ªÉÄÃgÉUÉ UÁAiÀiÁ¼ÀÄUÀ¼ÁzÀ CAPÀÄ±ï ªÀÄvÀÄÛ ¦üAiÀiÁð¢UÉ ºÉaÑ£À aQvÉì PÀÄjvÀÄ CA§Ä¯É£ÀìzÀ°è GzÀVÃgï D¸ÀàvÉæUÉ MAiÀÄÄåwÛgÀĪÁUÀ CAPÀıï FvÀ£ÀÄ GzÀVÃgï ºÀwÛgÀ vÀ£ÀUÁzÀ ¨sÁj gÀPÀÛUÁAiÀÄ UÀÄ¥ÀÛUÁAiÀÄUÀ½AzÀ ªÀÄÈvÀ¥ÀnÖgÀÄvÁÛ£É ºÁUÀÆ ¦üAiÀiÁð¢UÉ GzÀVÃgÀ ¯ÉÊ¥sï PÉÃgï D¸ÀàvÉæAiÀİè zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 264/2017, PÀ®A. 436 L¦¹ :-
¦üAiÀiÁð¢ ±ÉÆÃ¨sÁ UÀAqÀ gÀªÉÄñÀ ©gÁzÁgÀ ¸Á: PÀ®ªÁr, vÁ: ¨sÁ°Ì gÀªÀgÀÄ FUÀ 15 ªÀµÀðUÀ½AzÀ vÀ£Àß ªÀÄPÀ̼ÁzÀ 1) ZÉÊvÀ£Àå, 2) ¥ÀÆtðZÀAzÀæ, 3) «ZÉÃAzÀæ, 4) PÁæAw gÀªÀgÉÆA¢UÉ ¸ÀéAvÀ eÁUÀzÀ°è MAzÀÄ vÀUÀqÀzÀ ±ÉqÀÄØ ºÉÆqÉzÀÄPÉÆAqÀÄ ªÁ¸ÀªÁVzÀÄÝ, C®èzÉ CzÉ ªÀÄ£ÉAiÀİè QgÁuÁ CAUÀr ElÄÖPÉÆArzÀÄÝ, ¢£ÁAPÀ 26-11-2017 gÀAzÀÄ ¦üAiÀiÁð¢AiÀÄÄ QgÁt CAUÀr §AzÀ ªÀiÁr ªÀÄ®UÀĪÁUÀ ºÉÆAqÁ DQÖªÁ ¸ÀÆÌn ªÀÄ£ÉAiÀÄ ºÉÆgÀUÀqÉ ¤°è¹ ªÀÄ®VPÉÆArzÀÄÝ, £ÀAvÀgÀ 27-11-2017 gÀAzÀÄ 0145 UÀAmÉUÉ vÀ£Àß ªÀÄUÀ¼ÁzÀ ZÉÊvÀ£Àå FªÀ¼ÀÄ ajzÁUÀ JzÀÄÝ £ÉÆÃqÀ®Ä ªÀÄ£ÉUÉ ¨ÉAQ ºÀwÛ GjAiÀÄÄwÛzÀÄÝ, ¨ÁV°UÉ ¤ÃgÀÄ ºÉÆqÉzÀÄ ¨ÉAQ Dj¹ ºÉÆgÀUÉ §AzÀÄ £ÉÆÃqÀ®Ä ºÉÆAqÁ DQÖªÁ ¸ÀÆÌnUÉ ¨ÉAQ ºÀwÛ ¥ÀÆwð ¸ÀÄlÄÖ ºÉÆÃVvÀÄÛ, ¦üAiÀiÁð¢AiÀĪÀgÀÄ ªÀÄ®VzÀ £ÀAvÀgÀ AiÀiÁgÉÆÃ zÀÄgÀÄzÉÝñÀ¢AzÀ ¸ÀÆÌnUÉ ¨ÉAQ ºÀaÑzÀjAzÀ ¸ÀzÀj ¨ÉAQ ªÀÄ£ÉAiÀÄ ºÉÆgÀVãÀ ±ÉrØUÉ ªÀÄvÀÄÛ ªÀÄ£ÉUÉ vÀUÀ° ªÀÄ£ÉAiÀİènÖzÀÝ §mÉÖ §gÉUÀ¼ÀÄ PÀÆqÁ ¸ÀÄlÄÖ 65,000/- gÀÆ zÀµÀÄÖ ºÁ¤AiÀiÁVgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 252/2017, PÀ®A. 323, 324, 498(J) L¦¹ :-
ಫಿರ್ಯಾದಿ ಜಗದೇವಿ ಗಂಡ ವಿಜಯಕುಮಾರ ಮೇತ್ರೆ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮೊರಖಂಡಿ ಗ್ರಾಮ ರವರ ಮದುವೆ 2006 ನೇ ಸಾಲಿನಲ್ಲಿ ವಿಜಯಕುಮಾರ ತಂದ ಹಣಮಂತ ಮತ್ರೆ ಸಾ: ಮೊರಖಂಡಿ ಗ್ರಾಮ ಇವನೊಂದಿಗೆ ಆಗಿದ್ದು ಇರುತ್ತದೆ, ಫಿರ್ಯಾದಿಗೆ ಇಬ್ಬರು ಮಕ್ಕಳು ಇರುತ್ತಾರೆ, ಮನೆಯಲ್ಲಿ ಫಿರ್ಯಾದಿ ಮತ್ತು ಗಂಡ ವಿಜಯಕುಮಾರ, ಅತ್ತೆ ಪರೇದಾ, ಮಾವ ಹಣಮಂತ ಎಲ್ಲರೂ ವಾಸವಾಗಿದ್ದು, ಗಂಡ ಪುಣೆ ಮತ್ತು ಮುಂಬೈಯಿಯಲ್ಲಿ ಖಾಸಗಿ ಕೆಲಸ ಮಾಡಿ 6 ತಿಂಗಳಿಗೆ ಒಂದು ಸಾರಿ ಗ್ರಾಮಕ್ಕೆ ಅಥವಾ ಆಗಾಗ ಬಂದು ಹೋಗುತ್ತಾನೆ, ಗಂಡ ವಿಜಯಕುಮಾರ ಇವನು ಮದುವೆ ಅದಾಗಿನಿಂದ ಫಿರ್ಯಾದಿಗೆ ಹೊಡೆ ಬಡೆ ಮಾಡುವದು ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಫಿರ್ಯಾದಿಯವರ ತವರು ಮನೆ ಮೊರಖಂಡಿ ಗ್ರಾಮ ಇದ್ದು, ಫಿರ್ಯಾದಿಯು ಆಗಾಗ ತನ್ನ ತವರು ಮನೆಗೆ ಹೋದಾಗ ಸದರಿ ವಿಷಯ ತನ್ನ ತಾಯಿ ಶಾಂತಾಬಾಯಿ ತಂದೆ ಬಾಬುರಾವ ರವರಿಗೆ ತಿಳಿಸಿದಾಗ ಇಬ್ಬರು ಫಿರ್ಯಾದಿಯ ಮನೆಗೆ ಬಂದು ಗಂಡನಿಗೆ ನೀನು ನಮ್ಮ ಮಗಳು ಜಗದೇವಿ ಇವಳ ಜೊತೆ ಸರಿಯಾಗಿ ಜೀವನ ಮಾಡು ಅಂತಾ ಬುದ್ದಿ ಹೇಳಿದರೂ ಸಹ ಗಂಡ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಫಿರ್ಯಾದಿಯು ತನ್ನ ಗಂಡನ ಕಿರುಕುಳ ತಾಳಲಾರದೆ 5 ವರ್ಷಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ತವರು ಮನೆಯಲ್ಲಿಯೇ ವಾಸವಾಗಿದ್ದು, ಈಗ ಸುಮಾರು 20 ದಿವಸಗಳ ಹಿಂದೆ ಗಂಡ ವಿಜಯಕುಮಾರ ಇವನು ತವರು ಮನೆಗೆ ಬಂದು ಫಿರ್ಯಾದಿಯ ತಂದೆ ತಾಯಿಗೆ ಮತ್ತು ಫಿರ್ಯಾದಿಗೆ ಇನ್ನು ಮುಂದ ಸರಿಯಾಗಿ ಜೀವನ ಮಾಡುತ್ತೇನೆ, ಯಾವುದೇ ತರಹದ ಕಿರುಕುಳ ನೀಡುವದಿಲ್ಲಾ ಅಂತಾ ಅಂದಿದಕ್ಕೆ ಫಿರ್ಯಾದಿಯು ತನ್ನ ಗಂಡನ ಮನೆಗೆ ಬಂದು ವಾಸವಾಗಿದ್ದು, ಹೀಗಿರುವಾಗ ದಿನಾಂಕ 27-11-2017 ರಂದು ಗಂಡ ವಿಜಯಕುಮಾರ ಇವನು ಫಿರ್ಯಾದಿಗೆ ನಿನ್ನ ನಡತೆ ಸರಿ ಇಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಬಲಗಡೆ ಹಣೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅದೇ ಕಲ್ಲಿನಿಂದ ಎರಡು ಕೈಗಳ ರಟ್ಟೆಯ ಮೇಲೆ ಹೊಡೆದಿರುತ್ತಾನೆದು ನೀಡಿದ ಹೇಳಿಕೆ ಫಿರ್ಯಾದು ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 28-11-2017


                                                 Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 338/2017 ಕಲಂ: 279, 338 ಐಪಿಸಿ ;- ದಿನಾಂಕಃ 27/11/2017 ರಂದು 2-40 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಾಜೇಂದ್ರ ತಂದೆ ಯಶವಂತ ಸುರವಸೆ ಸಾಃ ನಿರಗುಡಿ ಹಾ.ವಃ ರಂಗಂಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕಃ 27/11/2017 ರಂದು ಮುಂಜಾನೆ ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಕ್ಯೂ 5426 ನೇದ್ದರ ಮೇಲೆ ಜಾಲಿಬೆಂಚಿ ಗ್ರಾಮಕ್ಕೆ ಹೋಗಿ ಶಾಲೆಯಲ್ಲಿ ನನ್ನ ಕರ್ತವ್ಯ ನಿರ್ವಹಿಸಿ ಮದ್ಯಾಹ್ನ ಸುರಪೂರ ತಾಲೂಕಾ ಪಂಚಾಯತ ಕಾಯರ್ಾಲಯಕ್ಕೆ ಆಫೀಸ ಕೆಲಸದ ನಿಮಿತ್ಯ ಹೋಗುವದಕ್ಕಾಗಿ ಮರಳಿ ಜಾಲಿಬೆಂಚಿ ಗ್ರಾಮದಿಂದ ವಾಗಣಗೇರಾ, ತಳವಾರಗೇರಾ  ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 1-50 ಪಿ.ಎಮ್ ಸುಮಾರಿಗೆ ತಳವಾರಗೇರಾ ಸಿಮಾಂತರದಲ್ಲಿ ಬರುವ ಬಸವಣ್ಣ ದೇವರ ಗುಡಿಯ ಸಮೀಪ ಎದರುನಿಂದ ಒಬ್ಬ ಟಿಪ್ಪರ ನಂಬರ ಕೆ.ಎ 33 ಎ 2181 ನೇದ್ದರ ಚಾಲಕನು ತನ್ನ ಟಿಪ್ಪರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಒಮ್ಮೆಲೆ ಬಲಕ್ಕೆ ಕಟ್ ಮಾಡಿ ರಸ್ತೆಯ ಎಡಭಾಗದಲ್ಲಿ ನಿಧಾನವಾಗಿ ಹೊರಟಿದ್ದ ನನ್ನ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟರ ಸೈಕಲ್ ಸಮೇತ ಡಾಂಬರ ರಸ್ತೆಯ ಮೇಲೆ ಬಿದ್ದ ಪರಿಣಾಮ ನನ್ನ ಬಲಗಡೆ ಹಣೆಯ ಮೇಲೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿ, ಬಲಮೊಣಕಾಲಿಗೆ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಹಿಂದುಗಡೆ ತನ್ನ ಮೋಟರ ಸೈಕಲ್ ಮೇಲೆ ಬಂದ ಶರಣಪ್ಪ ಪಾಕರೆಡ್ಡಿ ಹಾಗು ಅಪಘಾತ ಪಡಿಸಿದ ಟಿಪ್ಪರ ಚಾಲಕ ನಾಗಪ್ಪ ಪೂಜಾರಿ ಇಬ್ಬರೂ ನನಗೆ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿ ಬಳಿಕ ಶರಣಪ್ಪ ಪಾಕರೆಡ್ಡಿ ಇವರು ನನಗೆ ತನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 338/2017 ಕಲಂಃ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 237/2017 ಕಲಂ 454, 380 ಐಪಿಸಿ ;- ಸಂದೀಪ ತಂದೆ ಶಾಮಸುಂದರ ವ್ಯಾಸ ವಯಾ 31 ವರ್ಷ, ಜಾ|| ಬ್ರಾಹ್ಮಣ ಉ|| ಡಿಸ್ ಕೇಬಲ್ ಆಪರೇಟರ್ ಹಾಗೂ ಬಾಲಾಜಿ ಗುಡಿಯ ಕಮಿಟಿಯ ಸದಸ್ಯ ಸಾ|| ಬಾಲಾಜಿ ಗುಡಿ ಹತ್ತಿರ ಯಾದಗಿರಿ ಇದ್ದು, ಈ ಮೂಲಕ ದೂರು ನೀಡುವುದೇನೆಂದರೆ, ನಾನು ಯಾದಗಿರಿ ನಗರದಲ್ಲಿ ಇರುವ ಬಾಲಾಜಿ ಟೆಂಪಲ್ದ ಸದಸ್ಯನಿದ್ದು, ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ವ್ಯಾಸ ತಂದೆ ರಾಮಜೀವನಜಿ ವ್ಯಾಸ ರವರು ನಮ್ಮ ಗುಡಿ ಸಮಿತಿಯ ಅಧ್ಯಕ್ಷರಿರುತ್ತಾರೆ. ನಾನು ಬಾಲಾಜಿ ಗುಡಿಯ ಆಗು ಹೋಗುಗಳನ್ನು ನೋಡಿಕೊಂಡು ಹೋಗುತ್ತೇನೆ. ಶಿವಂ ಇವರು ಸುಮಾರು 2 ವರ್ಷಗಳಿಂದ ಗುಡಿಯ ಪೂಜಾರಿಯಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಅವರು ದಿನಾಲು ಬಾಲಾಜಿ ಗುಡಿಯನ್ನು ಬೆಳಿಗ್ಗೆ 6-00 ಗಂಟೆಗೆ ತೆಗೆದು ಪೂಜೆ ಪುನಸ್ಕಾರ ಮುಗಿಸಿದ ನಂತರ ಮಧ್ಯಾಹ್ನದ ಹೊತ್ತಿಗೆ ಗೇಟ್ ಕೀಲಿ ಹಾಕಿ ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮತ್ತೆ ಗುಡಿಯ ಗೇಟನ್ನು ತೆಗೆದು ರಾತ್ರಿ 09-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿ ಮುಚ್ಚುತ್ತಾ ಬರುತ್ತಿರುತ್ತಾರೆ. ಹೀಗಿದ್ದು, ದಿನಾಂಕ 23/11/2017 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ಗುಡಿಯ ಪೂಜಾರಿಯಾದ ಶಿವಂ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ 06-00 ಗಂಟೆಗೆ ನಾನು ಪ್ರತಿ ನಿತ್ಯದಂತೆ ಗುಡಿಯ ಗೇಟ್ ತೆಗೆದು ಪೂಜೆ ಪುನಸ್ಕಾರ ಮಾಡಿ ಮಧ್ಯಾಹ್ನ 12-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿಕೊಂಡು ಊಟಕ್ಕೆ ಹೋದೆನು. ನಂತರ ಮರಳಿ ಸಾಯಂಕಾಲ 04-30 ಗಂಟೆಯ ಸುಮಾರಿಗೆ ಗುಡಿಯ ಗೇಟ್ ತೆಗೆದು ಒಳಗೆ ಹೋಗಿ ನೋಡಿದಾಗ ಗುಡಿಯ ಮುಂದೆ ಇದ್ದ ಹುಂಡಿಗೆ (ಗಲ್ಲೆ) ಹಾಕಿದ ಕೀಲಿ ಹುಂಡಿಯ ಮೇಲೆ ಇದ್ದದ್ದನ್ನು ನೋಡಿ ಹುಂಡಿಯ ಮೇಲೆ ಕೀಲಿ ಯಾಕೆ ಇದೆ ಅಂತಾ ನೋಡಿದಾಗ ಹುಂಡಿಯ ಬಾಗಿಲು ತೆಗೆದಿದ್ದು, ಹುಂಡಿಯಲ್ಲಿ ಇದ್ದ ಹಣ ಕಳ್ಳತನವಾದದ್ದು ಕಂಡು ಬಂದಿದ್ದು, ಯಾರೋ ಅಪರಿಚಿತ ಕಳ್ಳರು ಗುಡಿಯ ಒಳಗೆ ಪ್ರವೇಶ ಮಾಡಿ ಹುಂಡಿಗೆ ಹಾಕಿದ ಕೀಲಿ ಮುರಿದು ಅದರಲ್ಲಿ ಇದ್ದ ಅಂದಾಜು 200=00 ರಿಂದ 300=00  ರೂ|| ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ಅಣ್ಣ ತಮ್ಮಕ್ಕಿಯ ಗೌತಮ ತಂದೆ ಕೈಲಾಸ ಚಂದ್ರ, ಮತ್ತು ನಮ್ಮ ಚಿಕ್ಕಪ್ಪ ಶ್ರೀನಿವಾಸ ವ್ಯಾಸ ಎಲ್ಲರು ಬಂದು ನೋಡಲು ಗುಡಿಯ ಹುಂಡಿ ಕೀಲಿ ಮುರಿದು ಕಳ್ಳತನವಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 237/2017 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 279, 338, 304 (ಎ) ಐಪಿಸಿ;- ದಿನಾಂಕ 27/11/2017 ರಂದು ಬೆಳಿಗ್ಗೆ 11 ಗಂಟೆಗೆ ಫಿಯರ್ಾದಿಯವರು ತಮ್ಮದೊಂದು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು  ಇರುತ್ತದೆ. ಫಿಯರ್ಾದಿಯವರು ಮರಳಿ ಇಂದು ದಿನಾಂಕ 27/11/2017 ರಂದು 2-15 ಪಿ.ಎಂ.ಕ್ಕೆ ಠಾಣೆಗೆ ಬಂದು ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದೇನೆಂದರೆ ತನ್ನ ಗಂಡನಿಗೆ ಇಂದು ಬೆಳಿಗ್ಗೆ ಹೆಚ್ಚಿನ ಉಪಚಾರಕ್ಕಾಗಿ ಬೆಂಗಳೂರಿನಿಂದ ವೈದ್ಯರ ಸಲಹೆಯ ಮೇರೆಗೆ ಹೈದ್ರಾಬಾದಕ್ಕೆ ಕರೆದುಕೊಂಡು ಹೋಗುವಾಗ ಯಾದಗಿರಿಗೆ ಬಂದು ಹಣವನ್ನು ಹೊಂದಿಸಿಕೊಂಡು ಹೈದ್ರಾಬಾದಕ್ಕೆ ಹೋಗುವಾಗ ಮಾರ್ಗ ಮದ್ಯೆ ಮುಂಡರಗಿ ಹತ್ತಿರ ತನ್ನ ಗಂಡನು ಅಪಘಾತದಲ್ಲಾದ ಗಾಯದ ಬಾದೆಯಿಂದ ಮೃತಪಟ್ಟಿದ್ದು  ಇರುತ್ತದೆ ಅಂತಾ ಪುರವಣಿ ಹೇಳಿಕೆ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 366 (ಎ) ಐಪಿಸಿ ;- ದಿನಾಂಕ: 27/11/2017 ರಂದು 6-30 ಪಿಎಮ್ ಕ್ಕೆ ಶ್ರೀ ದೇವಿಂದ್ರಪ್ಪ ತಂದೆ ಶಿರಸಪ್ಪ ವಿಶ್ವಕರ್ಮ, ವ:45, ಜಾ:ವಿಶ್ವಕರ್ಮ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನನಗೆ 1) ಭವಾನಿ ವ:15, 2) ರೇಖಾ ವ:12, 3) ಪೂಣರ್ಿಮಾ ವ:9, 4) ಮೋನಿಕಾ ವ:6 ಹೀಗೆ 4 ಜನ ಹೆಣ್ಣುಮಕ್ಕಳಿರುತ್ತಾರೆ. ಹಿರಿಮಗಳಾದ ಭವಾನಿಯು ಜ್ಞಾನಾಮೃತ ಹಿರಿಯ ಪ್ರಾಥಮಿಕ ಶಾಲೆ ಉಳ್ಳೆಸೂಗೂರುದಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಲು ನಮ್ಮ ಮನೆಯಿಂದ ಶಾಲೆಗೆ ಹೋಗಿ ಬರುವುದು ಮಾಡುತ್ತಿರುತ್ತಾಳೆ. ನಮ್ಮೂರಿನ ರವಿ ತಂದೆ ಅಮರಪ್ಪ ಕುಂಬಾರ ಈತನು ಆಗಾಗ ನನ್ನ ಮಗಳಿಗೆ ಚುಡಾಯಿಸುವುದು, ನಗೆ ಚಾಟಿಗೆ ಮಾಡುವುದು ಮಾಡುತ್ತಿದ್ದನು. ನಮ್ಮ ಮನೆ ಮುಂದೆ ಮೋಹರಂ ಹಬ್ಬದ ಮಸಿದಿ ಗುಡಿ ಕಟ್ಟೆ ಇದ್ದು, ಆಗಾಗ ಅಲ್ಲಿ ಬಂದು ಕುಳಿತುಕೊಂಡು ನನ್ನ ಮಗಳಿಗೆ ಚುಡಾಯಿಸುವುದು ಮಾಡುತ್ತಿದ್ದನು. ಆಗ ನಾನು ಅವನಿಗೆ ಈ ರೀತಿ ಮಾಡುವುದು ಸರಿ ಅಲ್ಲಾ ಅಂತಾ ಒಂದೆಟು ಹೊಡೆದು ಬುದ್ದಿ ಮಾತು ಹೇಳಿ ಕಳುಹಿಸಿದ್ದೇನು. ಹೀಗಿದ್ದು ದಿನಾಂಕ: 21/11/2017 ರಂದು ನಮ್ಮ ಮಗಳು ಕು:ಭವಾನಿ ಎಂದಿನಂತೆ ಶಾಲೆಗೆ ಹೋಗಿ ಸಾಯಂಕಾಲ ಮರಳಿ ಬಂದು ಮನೆಯಲ್ಲಿದ್ದಳು. ನನ್ನ ಹೆಂಡತಿ ದೇವಿಂದ್ರಮ್ಮ ಚೆಟಿಗೇರಾ ಗ್ರಾಮಕ್ಕೆ ದೇವರ ಕಾರ್ಯಕ್ರಮಕ್ಕೆ ಹೋಗಿದ್ದಳು. ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳು ಮನೆಯಲ್ಲಿದ್ದಳು. ನಾನು ನಮ್ಮ ಎತ್ತಿನ ಮನೆ ಕಡೆ ಹೋಗಿ ಸ್ವಲ್ಪ ಹೊತ್ತು ಆದ ನಂತರ ಮನೆಗೆ ಬಂದಾಗ ಭವಾನಿ ಮನೆಯಲ್ಲಿ ಇರಲಿಲ್ಲ. ಆಗ ನಾನು ಹೊರಗಡೆ ಎಲ್ಲಿಯಾದರು ಹೋಗಿರಬಹದು ಎಂದು ತಿಳಿದು ಸ್ವಲ್ಪ ಹೊತ್ತು ಸುಮ್ಮನಿದ್ದೇನು. ಬಹಳ ಹೊತ್ತಾದರು ನನ್ನ ಮಗಳು ಮನೆಗೆ ಬರಲಿಲ್ಲ. ಆಗ ನಾನು ನಮ್ಮ ಮನೆ ಆಜು ಬಾಜು, ಊರಲ್ಲಿಯ ಬೀಗರ ಮನೆಗಳಲ್ಲಿ ಮತ್ತು ಊರಿನ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಬಂದರು. ನನ್ನ ಮಗಳು ಸಿಗಲಿಲ್ಲ. ಆಗ ನನಗೆ ರವಿ ತಂದೆ ಅಮರಪ್ಪ ಕುಂಬಾರ ಈತನ ಮೇಲೆ ಅನುಮಾನ ಬಂದು ಅವರ ಮನೆಗೆ ಹೋಗಿ ವಿಚಾರಿಸಿದರೆ ಅವನು ಕೂಡಾ ಮನೆಯಲ್ಲಿ ಇರಲಿಲ್ಲ. ನನ್ನ ಮಗಳು ಹೋಗಿರುವ ವಿಷಯವನ್ನು ನನ್ನ ಹೆಂಡತಿಗೆ ಫೋನ ಮೂಲಕ ತಿಳಿಸಿ ಭವಾನಿ ಅಲ್ಲಿ ಬಂದಿದ್ದಾಳೇನು ನೋಡು ಎಂದು ಹೇಳಿದೆನು ಮತ್ತು ನಡೆದ ಸಂಗತಿಯನ್ನು ನಮ್ಮ ಅಳಿಯ ಮನೋಹರ ತಂದೆ ಶಿವಣ್ಣ ಮತ್ತು ನಮ್ಮೂರ ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಇವರಿಗೆ ತಿಳಿಸಿ, ನಾವು 3 ಜನ ಕೂಡಿ ನನ್ನ ಮಗಳಿಗೆ ನಮ್ಮ ಸಂಬಂಧಿಕರ ಗ್ರಾಮಗಳಾದ ರೋಟ್ನಡಗಿ, ನಾಯ್ಕಲ್, ಬಸವಂತಪೂರ ಮುಂತಾದ ಕಡೆ ಹುಡುಕಾಡಿ ಬಂದರು ಎಲ್ಲಿಯು ಸಿಗಲಿಲ್ಲ. ನನ್ನ ಮಗಳ ಜನ್ಮ ದಿನಾಂಕ: 02/02/2002 ಇರುತ್ತದೆ. ಚಹರೆಪಟ್ಟಿ ಈ ಕೆಳಗಿನಂತೆ ಇರುತ್ತದೆ. ಎತ್ತರ 4'-6, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖ, ಬಲಗಡೆ ಮೂಗಿನ ಮೇಲೆ ಕಪ್ಪು ಚುಕ್ಕೆ ಇರುತ್ತದೆ. ಕಾರಣ ಅಪ್ರಾಪ್ತ ವಯಸ್ಕಳಾದ ನನ್ನ ಮಗಳು ಭವಾನಿ ಇವಳಿಗೆ ನಮ್ಮೂರ ರವಿ ತಂದೆ ಅಮರಪ್ಪ ಕುಂಬಾರ ಈತನು ಪುಸಲಾಯಿಸಿ, ಅಪಹರಿಸಿಕೊಂಡು ಹೋಗಿರುತ್ತಾನೆ ಎಂದು ಅವನ ಮೇಲೆ ನಮಗೆ ಬಲವಾದ ಅನುಮಾನ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಇರುತ್ತದೆ. ನಮ್ಮ ಮಗಳಿಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 171/2017 ಕಲಂ: 366(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 173-2017 ಕಲಂ 3 & 7 ಇಸಿ ಯಾಕ್ಟ ;- 26/11/2017 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಯಾವುದೇ ದಾಖಲೆಯಿಲ್ಲದೇ ಸೀಮೆ ಎಣ್ಣಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಮಾಹಿತಿ ಬಂದ ಮೇರೆಗೆ ಪಿಯರ್ಾದಿ ಸಂಗಡ ಪಂಚರಿಗೆ ಬರಮಾಡಿಕೊಂಡು ದಾಳಿ ಮಾಡಿ ಹಿಡಿದಿದ್ದು ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.     
 

Monday, November 27, 2017

Yadgir District Reported Crimes Updated on 27-11-2017


                                            Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 282/2017 ಕಲಂ: 376 ಐಪಿಸಿ ಮತ್ತು 4 ಪೋಕ್ಸೋ ಎಕ್ಟ;- ಆರೋಪಿ ಮತ್ತು ಫಿರ್ಯಾಧಿ ಈಗ ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರೂ ಪ್ರೀತಿಸುತ್ತಾ ಬಂದಿದ್ದು, 2016 ನೇ ಸಾಲಿನ ಅಕ್ಟೋಬರ ತಿಂಗಳ 25 ನೇ ತಾರೀಖಿನಂದು ಅಜೀದಾರಳು ಅಪ್ರಾಪ್ತ ವಯಸ್ಕಳು ಅಂತಾ ಗೋತ್ತಿದ್ದರು ಕೂಡಾ ಆರೋಪಿತನು ಆಕೆಗೆ ಪುಸಲಾಯಿಸಿ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಆಕೆಗೆ ಲೈಂಗಿಕ ಸಂಭೋಗ ಮಾಡಿದ್ದು ಇರುತ್ತದೆ, ಮುಂದೆ ಅಜರ್ಿದಾರಳು ಗಭರ್ೀಣಿಯಾಗಿ ಮೊಹರಂ ಹಬ್ಬದ ಸಮಯದಲ್ಲಿ ಆಕೆಗೆ ಹೆಣ್ಣು ಮಗು ಹುಟ್ಟಿದ್ದು, ಅವಳು ತಮ್ಮ ಮಾನ ಮಯರ್ಾದೆಗೆ ಅಂಜಿ ಆ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುವ ಕವಿತಾ ಎಂಬುವವಳಿಗೆ ಕೊಟ್ಟಿದ್ದು, ಕವಿತಾಳು ಆ ಹಸುಗೂಸಿಗೆ ಮಂಗಳೂರಿನ ತನ್ನ ತಮ್ಮನಿಗೆ ಕೊಟ್ಟಿದ್ದಾಗಿ ತಿಳಿಸಿದ್ದು ಇರುತ್ತದೆ, ತದ ನಂತರ ಅಜರ್ಿದಾರಳ ತಂದೆ-ತಾಯಿ ಮತ್ತು ಊರಿನ ಪ್ರಮೂಖರು ಕೂಡಿ ಆರೋಪಿ ಶರಣಪ್ಪನಿಗೆ ಆಗಿದ್ದು ಆಗಿ ಹೋಯಿತು, ನೀನು ಅಜರ್ಿದಾರಳಿಗೆ ಮದುವೆ ಮಾಡಿಕೋ ಅಂತಾ ತಿಳಿಸಿ ಹೇಳಿದರು ಕೂಡಾ ಆರೋಪಿತನು ಮದುವೆ ಮಾಡಿಕೊಳ್ಳಲು ನಿರಾಕರಿಸಿರುತ್ತಾನೆ, ಅಜರ್ಿದಾರಳು ಅಪ್ರಾಪ್ತ ವಯಸ್ಕಳು ಅಮಥಾ ಗೋತ್ತಿದ್ದರು, ಆರೋಪಿತನು ಅವಳಿಗೆ ಮದುವೆ ಮಾಡಿಕೊಳ್ಳುವದಾಗಿ ನಂಬಿಸಿ ಅವಳೊಂದಿಗೆ ಲೈಂಗಿಕ ಸಂಭೋಗ ಮಾಡಿ ಗಭರ್ೀಣಿ ಮಾಡಿದ್ದು ಇರುತ್ತದೆ, ಈ ವಿಷಯದ ಬಗ್ಗೆ ತನ್ನ ತಂದೆ-ತಾಯಿ ಮತ್ತು ಹಿರಿಯರು ಆರೋಪಿತನೊಂದಿಗೆ ತನಗೆ ಮದುವೆ ಮಾಡಿಕೊಡುವ ಸಂಬಂಧ ಆರೋಪಿತನೊಂದಿಗೆ ವಿಚಾರಣೆ ಮಾಡಿ ಠಾಣೆಗೆ ತಡವಾಗಿ ಬಂದು ಅಜರ್ಿ ಕೊಟ್ಟಿದ್ದ ಸಾರಾಂಶದ ಮೇಲಿಂದ ಇಂದು ದಿನಾಂಕ 26/11/2017 ರಂದು ಮದ್ಯಾಹ್ನ 3-30 ಗಂಟೆಗೆ ಗುನ್ನೆ ನಂ 282/2017 ಕಲಂ 376 ಐಪಿಸಿ ಮತ್ತು 4 ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 283/2017 ಕಲಂ 379 ಐಪಿಸಿ ;- ದಿನಾಂಕ 26-11-2017 ರಂದು 3-30 ಪಿ.ಎಂ.ಕ್ಕೆ ಯಡ್ಡಳ್ಳಿ ಗ್ರಾಮದ ಹತ್ತಿರ ಆರೋಪಿತನು ತನ್ನ ಸ್ವರಾಜ್ ಕಂಪನೀಯ ನಂಬರ ಇಲ್ಲದ ಟ್ರಾಕ್ಟರದಲ್ಲಿ ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ  ಅನಧಿಕೃತವಾಗಿ ಮರಳನ್ನು ಕದ್ದು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಿಬ್ಬಂದಿಯವಯಾದ ಸುಭಾಸ ಎ.ಪಿಸಿ-108 ಮತ್ತು ಹಣಮೇಗೌಡ ಎಪಿಸಿ-71 ಇವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದಾಗ ಅಪರಿಚಿತ ಆರೋಪಿ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಉಸುಕು ತುಂಬಿದ ಟ್ರ್ಯಾಕ್ಟರನ್ನು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿದಾರರು ತಮ್ಮ ವರದಿಯೊಂದಿಗೆ 4-30 ಪಿ.ಎಮ್ ಕ್ಕೆ ಹಾಜರಾಗಿದ್ದು ಸದರಿ ವರದಿಯ  ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 283/2017 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.   

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ 279, 337, 338 ಐಪಿಸಿ ;- ದಿನಾಂಕ 26/11/2017 ರಂದು 12-15 ಪಿ.ಎಂ. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇಬ್ಬರು ಕೂಡಿಕೊಂಡು ಯಾದಗಿರಿ ನಗರದ ಕನಕನಗರದ ಹತ್ತಿರ ಇರುವ ಪೊಲೀಸ್ ಕ್ವಾಟರ್ಸ ಮುಂದಿನ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ಹೊರಟಿದ್ದಾಗ ಆರೋಪಿತ ತನ್ನ ಮೊಟಾರು ಸೈಕಲ್ ಬಜಾಜ್ ಪಲ್ಸ್ರ ಮೋ.ಸೈಕಲ್ ನಂ.ಕೆಎ-33, ಕೆ-5297 ಹಾಗೂ ಅದರ ಇಂಜಿನ್ ನಂ.ಆಏಉಃಖಿಊ95520 ಮತ್ತು ಚೆಸ್ಸಿ ನಂ.ಒಆ2ಆಊಆಏಚಚಖಿಅಊ8997 ನೇದ್ದನ್ನು ತನ್ನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಗಂಡನಿಗೆ ನೇರವಾಗಿ  ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಗಾಯಾಳು ಮಲಕರೆಡ್ಡಿ ಇವರಿಗೆ ಅಪಘಾತದಲ್ಲಿ ಬಲಗಾಲು ಮೊಣಕಾಲು ಕೆಳಗೆ ಮುರಿದಿದ್ದು ಮತ್ತು ತಲೆಗೆ ಬಾರೀ ರಕ್ತಗಾಯವಾಗಿದ್ದು, ಬಲಕಿವಿಗೆ ರಕ್ತಗಾಯವಾಗಿದ್ದು ಸೊಂಟಕ್ಕೆ, ಬೆನ್ನಿಗೆ, ಹೊಟ್ಟೆಗೆ ಗುಪ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಆರೋಪಿತನಿಗೆ ಕೂಡ ಹಲ್ಲುಗಳು ಮುರಿದಿದ್ದು ಹಿಂಬದಿ ಕುಳಿತಿದ್ದ ಎಮ್.ಡಿ.ಸುಫಿಯಾನ್ ಈತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ, ಮೋಟಾರು ಸೈಕಲ್ ಸವಾರ ಹಸನೇಮ್ ತಂದೆ ಸಲೀಂ ಮುಜಾವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಅದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ: 279,337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ;- ದಿನಾಂಕ 26/11/2017 ರಮದು 12-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಸವಿತಾ ಗಂಡ ಮಲ್ಲಪ್ಪ ದೊಡಮನಿ ವಯಾ|| 24 ವರ್ಷ ಉ|| ಕೂಲಿಕೆಲಸ ಜಾ|| ಹಿಂದೂ ಹೊಲೆಯರ ಸಾ|| ಅಗತೀರ್ಥ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ದಿನಾಂಕ 21/11/2017 ರಂದು ಸಾಯಂಕಾಲ 06-30 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ಮಾವ ನಂದಪ್ಪ ತಂದೆ ಭೀಮಪ್ಪ ದೊಡಮನಿ ನಾವಿಬ್ಬರೂ ಹೊಲದಿಂದ ಮನೆಗೆ ಬರುವ ಕುರಿತು ನಮ್ಮೂರ ಸ್ಮಶಾನದ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ನನ್ನ ಗಂಡ ಮಲ್ಲಪ್ಪ ತಂದೆ ನಂದಪ್ಪ ದೊಡಮನಿ ಈತನು ಸಹ ತನ್ನ ನಂಬರ ಇಲ್ಲದ ಹೋಂಡಾ ಶೈನ್ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಮುಂದೆ ಹಾದು ಹೊಲಕ್ಕೆ ಹೋಗುವ ಕುರಿತು ಅಗತೀರ್ಥ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅಗತೀರ್ಥ ಕ್ರಾಸ ಕಡೆಯಿಂದ ಬರುತ್ತಿದ್ದ ಒಂದು ಟ್ರ್ಯಾಕ್ಟರ ಇಂಜನ ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಬಲವಾಗಿ ನನ್ನ ಗಂಡನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದನು. ಆಗ ನನ್ನ ಗಂಡನು ತನ್ನ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಆಗ ನಾವು ಓಡಿಹೋಗಿ ನೋಡಲು ನನ್ನ ಗಂಡನಿಗೆ ತಲೆಗೆ, ಎದೆಗೆ ಹಾಗು ಹೊಟ್ಟೆಗೆ ಭಾರೀ ಒಳಪೆಟ್ಟಾಗಿ  ಮಾತನಾಡುತ್ತಿರಲಿಲ್ಲ ನಂತರ ಸದರಿ ನನ್ನ ಗಂಡನಿಗೆ ಅಪಘಾತಪಡಿಸಿದ ಟ್ರ್ಯಾಕ್ಟರ ಇಂಜನ ನಂಬರ ನೋಡಲಾಗಿ  ಕೆಎ-33 ಟಿ-9662 ಅಂತ ಇದ್ದು ಸದರಿ ಟ್ರ್ಯಾಕ್ಟರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ. ಸದರಿಯವನನ್ನು ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ವಾತ್ಸಲ್ಯ ಆಸ್ಪತೆಗ್ರೆ ಕರೆದುಕೊಂಡು ಹೋಗಿ ಅಲ್ಲಿಂದ ಸೊಲ್ಲಾಪೂರದ ಎಸ್ ಪಿ ಯುನ್ಸ್ಟೂಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ನನ್ನ ಗಂಡನೂ ಇಲ್ಲಯವರೆಗೂ ಇನ್ನೂ ಮಾತನಾಡುವ ಸ್ಥಿತಯಲ್ಲಿರದ ಕಾರಣ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಸದರಿ ಚಾಲಕನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 203/2017 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 337/2017 ಕಲಂ: 279, 304(ಎ) ಐಪಿಸಿ;- ದಿನಾಂಕಃ 26/11/2017 ರಂದು 7-30 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಟಿ ಮೃತಳ ಗಂಡನಾದ ಹಯ್ಯಾಳಪ್ಪ ತಂದೆ ಹಯ್ಯಾಳಪ್ಪ ಐಕೂರ ಸಾಃ ಕುಂಬಾರಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನನ್ನ ಹೆಂಡತಿಯಾದ ಅಯ್ಯಮ್ಮ ಹಾಗು ನನ್ನ ತಮ್ಮನ ಹೆಂಡತಿಯಾದ ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಹತ್ತಿರ ಮಲ್ಲಣ್ಣ ಸುರಪೂರ ಇವರ ಹೊಲದಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೋಗಿದ್ದರು. ನಾನು ಮನೆಯಲ್ಲಿದ್ದಾಗ ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕವಡಿಮಟ್ಟಿ ಗ್ರಾಮದ ನಮ್ಮ ಸಂಬಂಧಿಕರಾದ ಹೈಯ್ಯಾಳಪ್ಪ ತಂದೆ ನಿಂಗಪ್ಪ ಕೆಂಗೂರಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ,  ಈಗ್ಗೆ 6-30 ಗಂಟೆಯ ಸುಮಾರಿಗೆ ನಿನ್ನ ಹೆಂಡತಿ ಅಯ್ಯಮ್ಮ ಹಾಗು ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಕಡೆಯಿಂದ ಕುಂಬಾರಪೇಟ ಕಡೆಗೆ ಅಟೋರಿಕ್ಷಾದಲ್ಲಿ ಬರುವಾಗ ಕವಡಿಮಟ್ಟಿ ಗ್ರಾಮದ ಕನಕದಾಸ ಕಟ್ಟೆಯ ಸಮೀಪ ಮುಖ್ಯರಸ್ತೆಯ ಮೇಲೆ ಸುರಪೂರ ಕಡೆಯಿಂದ ವಿ.ಆರ್.ಎಲ್ ಗೂಡ್ಸ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಬಲಕ್ಕೆ ಕಟ್ ಮಾಡಿ ಎದುರಿನಿಂದ ಹೊರಟಿದ್ದ ಟಂ ಟಂ ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ್ದರಿಂದ ಅಟೋರಿಕ್ಷಾದ ಮದ್ಯದ ಸೀಟಿನ ಕೊನೆಯಲ್ಲಿ ಕುಳಿತಿದ್ದ ನಿನ್ನ ಹೆಂಡತಿ ಅಯ್ಯಮ್ಮಳ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ತಿಳಿಸಿದನು. ಆಗ ನಾನು ಗಾಬರಿಯಾಗಿ ಕವಡಿಮಟ್ಟಿ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆ, ಮುಖದ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೆದಳು, ರಕ್ತ ರಸ್ತೆಯ ಮೇಲೆ ಚೆಲ್ಲಿ ಮೃತಪಟ್ಟು ಬಿದ್ದಿದ್ದಳು. ಆಗ ಅಲ್ಲೆ ರಸ್ತೆಯ ಪಕ್ಕದಲ್ಲಿ ನನ್ನ ಹೆಂಡತಿ ಕುಳಿತುಕೊಂಡು ಬರುತ್ತಿದ್ದ ಅಟೋರಿಕ್ಷಾ ನಿಂತಿದ್ದು ಅದರ ನಂಬರ ಕೆ.ಎ 33 - 7293 ಇದ್ದು, ಅಟೋ ಚಾಲಕನ ಹೆಸರು ಮಹಾದೇವಪ್ಪ ಮಾಲಗತ್ತಿ ಅಂತಾ ತಿಳಿಸಿದನು. ಅಪಘಾತ ಪಡಿಸಿದ ವಿ.ಆರ್.ಎಲ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದು ಸಹ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ನಾಗಲಿಂಗ ತಂದೆ ಶಿರಸಪ್ಪ ಕಮ್ಮಾರ ಸಾ: ಬನ್ನಿಗೋಳ್ ತಾ: ಲಿಂಗಸೂಗೂರ ಅಂತಾ ತಿಳಿಸಿರುತ್ತಾನೆ. ಬಳಿಕ ನಾವು ಅಂಬ್ಯೂಲೇನ್ಸ್ ಕರೆಯಿಸಿ ನನ್ನ ಹೆಂಡತಿ ಶವವನ್ನು ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ಸದರಿ ವಿ.ಆರ್.ಎಲ್ ಗೂಡ್ಸ್ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 337/2017 ಕಲಂಃ 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 462/2017.ಕಲಂ 87 ಆ್ಯಕ್ಟ ;- ದಿನಾಂಕ 26/11/2017 ರಂದು ಸಾಯಂಕಾಲ 18-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 4 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 26/11/2016  ರಂದು ಸಾಯಂಕಾಲ 16-00 ಗಂಟೆಗೆ ಸುಮಾರಿಗೆ  ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳಿಸಗರದ ಮರೇಮ್ಮನ ಗುಡಿಯ ಮುಂದೆ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ  ಸಿಬ್ಬಂಧಿಯವರಾದ ಹೋನ್ನಪ್ಪ ಹೆಚ್.ಸಿ 101. ಗಜೆಂದ್ರ ಪಿ.ಸಿ 313, ಶಿವನಗೌಡ ಸಿ.ಪಿ.ಸಿ. 141, ಗೋಕುಲ ಹುಸೇನಿ ಪಿ.ಸಿ.172. ಆಂಜನೆಯ ಪಿ.ಸಿ.257. ದೇವರಾಜ ಪಿ.ಸಿ.282, ಜಡಿಯಪ್ಪ ಪಿ.ಸಿ.350, ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿಕುರಿತು ಠಾಣೆಯ ವಾಹನದಲ್ಲಿ  ಠಾಣೆಯಿಂದ 16-15 ಗಂಟೆಗೆ ಹೊರಟು ಶಹಾಪೂರ ನಗರದ ಹಳೀಸಗರದ ಮರೇಮ್ಮನ ಗುಡಿಹತ್ತಿರ 16-20 ಗಂಟೆಗೆ ಹೋಗಿ  ಜೀಪಿನಿಂದ ಕೆಳಗಡೆ ಇಳಿದು ಅವರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 20 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 20-ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು  ಜೂಜಾಟ  ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, ಸಾಯಂಕಾಲ 16-25 ಗಂಟೆಗೆ  ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಿದಾಗ 04 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ  ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಶರಣಪ್ಪ ತಂದೆ ಹಣಮಂತ ದೋಡ್ಮನಿ ವ|| 45 ಜಾ|| 45 ಉ|| ಮಾದಿಗ ಉ|| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನ  ಅಂಗಶೋಧನೆ ಮಾಡಿದಾಗ  ನಗದು ಹಣ 210/- ರೂಪಾಯಿ ಸಿಕ್ಕವು 2] ಹಣಮಂತ ತಂದೆ ರಾಯಪ್ಪ ತಿಪ್ಪನಟಿಗಿ ವ|| 30 ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು ಹಣ 190/- ರೂಪಾಯಿ ಸಿಕ್ಕವು 3] ರಾಮಣ್ಣ ತಂದೆ ಯಂಕಪ್ಪ ಹಳಿಸಗರ ವ| 47 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು  ಹಣ 180/- ರೂಪಾಯಿ ಸಿಕ್ಕವು 4] ಸಾಯಬಣ್ಣ ತಂದೆ ಭೀಂಣ್ಣ ಟಣಕೆದಾರ ವ|| 35 ಜಾ|| ಬೇಡರ ಉ| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನಿಂದ ನಗದು ಹಣ 160/- ರೂಪಾಯಿ ಸಿಕ್ಕವು. ಕಣದಲ್ಲಿ ಪಣಕ್ಕೆ ಇಟ್ಟ ಹಣ 70 ಸಿಕ್ಕವು ಹೀಗೆ ಒಟ್ಟು 810/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಸಾಯಂಕಾಲ 16-30  ಗಂಟೆಯಿಂದ 17-30 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 04 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 17-40 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 18-00 ಗಂಟೆಗೆ 04 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 87 ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 462/2017 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 27-11-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-11-2017

©ÃzÀgÀ £ÀÆvÀ£À £ÀUÀgÀ oÁuÉ ¥ÀæPÀgÀt ¸ÀASÉå 223/17 PÀ®A ªÀÄ£ÀĵÀå PÁuÉ :-

¢: 26-11-2017 gÀAzÀÄ ¦üAiÀiÁð¢ü «±Àé£ÁxÀ vÀAzÉ ©üêÀÄtÚ ¥sÀįÉÃPÀgÀ ªÀAiÀÄ-71 ªÀµÀð eÁ|| PÀÄgÀħ G|| ¤ªÀÈwÛ fêÀ£À ªÀÄÄ|| J¯ï.L.f 124 PÉ.JZÀ.© PÁ¯ÉÆÃ¤ ©æÃªÀÄì ªÉÄÃrPÀ® D¸ÀàvÉæ »A¨sÁUÀ ©ÃzÀgÀgÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢üAiÀÄgÀªÀjUÉ gÀ«, gÉÃSÁ, ¸ÀAvÉÆÃµÀ ªÀÄvÀÄÛ gÁeÉøÀ ªÀAiÀÄ-32ªÀµÀð ªÀÄPÀ̽îzÀÄÝ »VgÀĪÀ°è ªÀÄUÀ gÁeÉñÀ EvÀ£ÀÄ PÀ£ÁðlPÀ ¸ÉÖÃl N¥À£ï AiÀÄĤªÀ¹ðn¬ÄAzÀ «.JZï.E. ¸ÉÆÃ¸ÉÊn «±Àé»AzÀÄ PÁ¯ÉÃeï £ÀA.1-111/1¦¦J EAf¤AiÀÄgï gÉÆÃqï LªÁ£À ±Á» UÀÄ®§UÁðzÀ°è JªÀiï.JJ¹ì. EAf¤ÃAiÀÄjAUÀ NzÀÄwzÁÝ£É. ¥ÀjÃPÉë PÀÄjvÀÄ UÀÄ®§UÁðPÉÌ ºÉÆÃV §gÀÄwzÀÝ£ÀÄß. ¢£ÁAPÀ 24/11/2017 gÀAzÀÄ gÁwæ   ªÀÄ£ÉAiÀİè Hl ªÀiÁr ¨ÉÃgÉ ¨ÉÃgÉ PÉÆÃuÉAiÀÄ°è ªÀÄ®VzÀÄÝ £ÀAvÀgÀ ¢£ÁAPÀ 25/11/2017 gÀAzÀÄ ªÀÄÄAeÁ£É 10 UÀAmÉUÉ ¦AiÀiÁð¢gÀªÀgÀÄ vÀ£Àß ªÀÄUÀ gÁeÉñÀ EvÀ¤UÉ HlPÉÌ PÀgÉAiÀÄ®Ä CªÀ£À PÉÆÃuÉUÉ ºÉÆÃzÁUÀ EgÀ°¯Áè. PÀÄqÀ¯Éà   ¸ÀÄvÁÛªÀÄÄvÁÛ ºÀÄqÀÄPÁr ªÀÄvÀÄÛ DdÄ ¨ÁdÄzÀªÀjUÉ «ZÁgÀuÉ ªÀiÁrzÀÄÝ AiÀiÁªÀÅzsÉ ªÀiÁ»w ¹UÀ°¯Áè.  ¸ÀA§A¢PÀjUÉ ¥sÉÆÃ£À ªÀiÁr «ZÁgÀuÉ ªÀiÁrzÀÄÝ, £À£Àß ªÀÄUÀ£ÁzÀ gÁeÉñÀ  EvÀ£À EgÀÄ«PÉ §UÉÎ AiÀiÁªÀÅzsÉ ¸ÀĽêÀÅ ¹QÌgÀĪÀÅ¢¯Áè.  ¢£ÁAPÀ 24,25/11/17 gÀ gÁwæ ªÉüÉAiÀÄ°è ªÀģɬÄAzÀ gÁeÉñÀ EvÀ£ÀÄ PÁuÉAiÀiÁVgÀÄvÁÛ£É. CAvÁ ¦üÃAiÀiÁð¢AiÀÄ  

ಚಿಂತಾಕಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 100/17 ಕಲಂ 87 ಕೆಪಿ ಕಾಯ್ದೆ ಜೊತೆ 143 ಐಪಿಸಿ :-

 ಉಜನಿ ಗ್ರಾಮದ  ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನರು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಸೂರ್ಯಕಾಂತ ಎಎಸ್ಐ ರವರು ಸಿಬ್ಬಂದಿಯೊಂದಿಗೆ  ಉಜನಿ ಗ್ರಾಮದ ಚರ್ಚ ಹತ್ತಿರ ಹೊಗಿ    ಅಹಮ್ಮದ್ ತಂದೆ ಮದಿನಸಾಬ ರವರ ಹೊಟೇಲ್ ಎದುರಿನ  ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನರು ಅಕ್ರಮ ಕೂಟ ರಚಿಸಿಕೊಂಡು  ಗೊಲಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸುಬಿನ ಜೂಜಾಟ ಆಡುತ್ತಿದ್ದನ್ನು ಖಚಿತಪಡಿಸಿಕೊಂಡು 1445 ಗಂಟೆಗೆ ಒಮ್ಮೆಲೆ ಪಂಚರೊಂದಿಗೆ ಸದರಿಯವರ ಮೇಲೆ   ದಾಳಿ ಮಾಡಿದಾಗ ಇಬ್ಬರು ಒಡಿ ಹೊಗಿರುತ್ತಾರೆ ಹಾಜರಿದ್ದವರನ್ನು  ಹಿಡಿದು ಒಬ್ಬೊಬ್ಬರನ್ನು ವಿಚಾರಿಲು ಅವರ ಹೆಸರು 1)  ಮೊಗಲಪ್ಪಾ ತಂದೆ ಪಿರಪ್ಪಾ ಕಾಂಬಳೆ  ವಯ 50 ವರ್ಷ  ಜ್ಯಾತಿ ಎಸ್ ಸಿ ದಲಿತ ಉ.  ಕೂಲಿ ಕೇಲಸ ಸಾ.ಜನಿ  ಇವನಿಂದ ಮೂರು ಇಸ್ಪೀಟ್ ಎಲೆಗಳು 200/- ರೂ ನಗದು ಹಣ 2) ಭೀಮಾ ತಂದೆ ಮಾಣೀಕಪ್ಪಾ ಶರ್ಮಾ   ವಯ 35 ವರ್ಷ ಜ್ಯಾತಿ ಎಸ್ ಸಿ ದಲಿತ ಉ.ಕೂಲಿ ಕೇಲಸ  ಸಾ.ಜನಿ ಇವನಿಂದ  ಮೂರು ಇಸ್ಪೀಟ್ ಎಲೆಗಳು ನಗದು ಹಣ 150/- ರೂ 3) ಅಹಮ್ಮದ್  ತಂದೆ ಮದಿನ್ ಸಾಬ  ವಯ 40 ವರ್ಷ ಜ್ಯಾತಿ ಮುಸ್ಲಿಂ   ಉ.ಹೊಟೇಲ್  ಕೇಲಸ ಸಾ. ಉಜನಿ  ಇವಿನಿಂದ ಮೂರು ಇಸ್ಪೀಟ್ ಎಲೆಗಳು ನಗದು ಹಣ 150/- ರೂ 4) ರಜಾಕ್ ತಂದೆ ಮೌಲಾನಸಾಬ  ವಯ 50 ವರ್ಷ ಜ್ಯಾತಿ ಮುಸ್ಲಿಂ  ಉ.ಕೂಲಿ ಕೇಲಸ ಸಾ.ಉಜನಿ  ಇವನಿಂಧ ಮೂರು ಇಸ್ಪೀಟ್ ಎಲೆಗಳು ನಗದು ಹಣ 250/- ರೂ ಇರುತ್ತವೆ ಒಡಿಹೊದವರ ಹೇಸರು ವಿಚಾರಿಸಲಾಗಿ  5) ರಾಜು  ತಂದೆ ಭೂಮಾ  ವಯ 30 ವರ್ಷ ಜ್ಯಾತಿ ಕುಂಬಾರ   ಉ. ಕೂಲಿ ಕೇಲಸ ಸಾ.ಉಜನಿ  6) ಹಣಮಂತ  ತಂದೆ ಪೆಂಟಪ್ಪಾ  ವಯ 40 ವರ್ಷ ಜ್ಯಾ.ಕುಂಬಾರ ಉ.ಕೂಲಿ ಕೇಲಸ  ಸಾ. ಉಜನಿ  ಅಂತಾ ಇರುತ್ತದೆ ಅಂತಾ ತಿಳಿಸಿರುತ್ತಾರೆ. ಹಿಗೆ ಎಲ್ಲರ ಮದ್ಯೆ  ಆಟದಲ್ಲಿ ಇಟ್ಟಿರುವ 850 ರೂ ಹಾಗು ನಾಲ್ಕು ಜನ ಆರೋಪಿತರ ವಶದಿಂದ 750 ಹಿಗೆ ಇಲ್ಲಾ ಸೇರಿ 1600/- ರೂ  ನಗದು ಹಣ ಮತ್ತು 52 ಇಸ್ಪೀಟ್ ಏಲೆಗಳು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ ¥ÀæPÀgÀt ¸ÀASÉå 261/17 PÀ®A 379 L¦¹:-

¢£ÁAPÀ 26/11/2017 gÀAzÀÄ 1015 UÀAmÉUÉ ¦üAiÀiÁ𢠲æÃ gÀ«ÃAzÀægÀrØ vÀAzÉ £ÁUÀgÀrØ ¸Á: ±ÉqÉÆÃ¼À vÁ: ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢AiÀĪÀgÀÄ ¢£ÁAPÀ 25/11/2017 gÀAzÀÄ ¨sÁ°ÌAiÀÄ CµÀÆÖgÉ PÀ¯Áåt ªÀÄAl¥ÀzÀ°è EgÀĪÀ ªÀÄzÀÄªÉ PÁAiÀÄðPÀæªÀÄPÉÌ §AzÀÄ PÁAiÀÄðPÀæªÀÄzÀ°è ¨sÁUÀ ªÀ»¹ ªÀÄzsÁåºÀß 13:45 UÀAmÉUÉ ªÀzsÀÄ ªÀgÀjUÉ ¨sÉÃnÖAiÀiÁUÀ®Ä ºÉÆÃUÀĪÁUÀ ªÉÄnÖ®Ä ºÀvÀÄÛªÀ ¸ÀªÀÄAiÀÄzÀ°è AiÀiÁgÉÆÃ M§âgÀÄ rQÌ ºÉÆÃqÉzÁUÀ  AiÀiÁgÉÆÃ C¥ÀjavÀ PÀ¼ÀîgÀÄ ¦üAiÀiÁ𢠥ÁåAn£À eÉé£À°èzÀÝ 1,60,000 gÀÆ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ªÀÄ£ÁßJSÉýîî ¥ÉÆ°Ã¸ï oÁuÉ ¥ÀæPÀgÀt ¸ÀASÉå 188/17 PÀ®A 392, 341 L¦¹ :-                               

¢£ÁAPÀ 26/11/2017 gÀAzÀÄ gÁwæ 22:00 UÀAmÉUÉ ¦ügÁå¢ ²æÃ ©üêÀÄgÁªÀ vÀAzÉ ¹zÀݰAUÀ¥Áà PÀÄA¨ÁgÀ ªÀAiÀÄB 40 ªÀµÀð eÁwBPÀÄA¨ÁgÀ GBQgÁuÁ CAUÀr ¸ÁB vÁ¼ÀªÀÄqÀV EªÀgÀÄ oÁuÉUÉ ºÁdgÁV ªÀiËTPÀ ºÉýPÉ ¤ÃrzÀgÀ ¸ÁgÁA±ÀªÉ£ÉAzÀgÉ ¢£ÁAPÀB 26/11/2017 gÀAzÀÄ ¨É¼ÀUÉÎ 0800 UÀAmÉUÉ QgÁuÁ CAUÀr vÉgÉzÀÄ ªÁå¥ÁgÀ ªÀiÁrPÉÆAqÀÄ HlzÀ PÀÄjvÀÄ ªÀÄzsÁåºÀß 1400 UÀAmÉAiÀÄ ¸ÀĪÀiÁjUÉ £Á£ÀÄ £À£Àß QgÁuÁ CAUÀrAiÀÄ ¨ÁV®Ä ªÀÄÄaÑPÉÆAqÀÄ Hl ªÀiÁqÀ®Ä £ÀªÀÄä ªÀÄ£ÉAiÀÄ PÀqÉUÉ ºÉÆÃUÀÄwÛgÀĪÁUÀ  PÀAzÀUÀƼÀ gÉÆÃr£À ªÉÄÃ¯É E§âgÀÄ C¥ÀjavÀ ªÉåQÛUÀ¼ÀÄ MAzÀÄ PÀ¥ÀÄà §tÚzÀ ºÉÆÃAqÁ AiÀiÁåQÖªÀ £ÉÃzÀgÀ ªÉÄÃ¯É PÀĽvÀÄPÉÆAqÀÄ §AzÀÄ ¦üÃAiÀiÁð¢UÉ CPÀæªÀĪÁV vÀqÉzÀÄ ZÁPÀÄ vÉÆÃj¹ ºÉzÀj¹ ZÁPÀĪÀ£ÀÄß JzÉAiÀÄ ªÉÄÃ¯É ºÀaÑzÁUÀ CªÀ£À eÉÆvÉAiÀİèzÀÝ E£ÉÆß§â ªÉåQÛAiÀÄÄ ¦üAiÀiÁ𢠥ÁåAn£À »A¢£À eÉé£À°èzÀÝ  ªÁå¥ÁgÀzÀ  £ÀUÀzÀÄ ºÀt gÀÆ 5000/ gÀÆ¥Á¬ÄUÀ¼À£ÀÄß  eÉé¤AzÀ PÀ¹zÀÄ ¸ÀİUÉ ªÀiÁrPÉÆAqÀÄ CzÉà ºÉÆÃAqÁ AiÀiÁåQÖªÀ £ÉÃzÀgÀ ªÉÄÃ¯É PÀĽvÀÄPÉÆAqÀÄ gÁºÉ £ÀA 9gÀ PÀqÉUÉ Nr ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


ªÀÄ»¼Á ¥ÉưøÀ oÁuÉ ¥ÀæPÀgÀt ¸ÀASÉå 44/17 PÀ®A 498(J), 302  eÉÆvÉ 34 L¦¹:-

¢£ÁAPÀ 26-11-2017 gÀAzÀÄ 1800 UÀAmÉUÉ ©ÃzÀgÀ ¸ÀPÁðj D¸ÀàvÉæAiÀÄ°è ¦üAiÀiÁð¢ jAiÀiÁeÉÆÃ¢Ý£À vÀAzÉ £ÀfgÉÆÃ¢Ý£À ¸ËzÁWÀgï ªÀAiÀÄ 60 ªÀµÀð G: qÀ§â®gÉÆnÖ CAUÀr ¸Á: OgÁzÀ (©).  ºÉýPÉAiÀÄ£ÀÄß ¥ÀqÉAiÀįÁV ¸ÁgÁA±ÀªÉ£ÉAzÀgÉ, ¦üAiÀiÁð¢üAiÀÄÄ ¨ÉPÀj CAUÀr ElÄÖPÉÆAqÀÄ G¥Àf«¸ÀÄwÛzÀÄÝ »ÃVgÀĪÁUÀ Àß ªÀÄUÀ¼ÁzÀ gÀÄ©£Á ¨ÉUÀA EªÀ½UÉ ºÀPï PÁ¯ÉÆÃ¤AiÀÄ ±ÀjÃ¥sÀ«ÄAiÀiÁå gÀªÀgÀ ªÀÄUÀ£ÁzÀ DjÃ¥sÀ£À eÉÆvÉAiÀİè 10-12 ªÀµÀðUÀ¼À »AzÉ   ªÀÄĹèA zsÀªÀÄðzÀ ¥ÀæPÁgÀ ®UÀß DVgÀÄvÀÛzÉ.   ªÀÄUÀ½UÉ ªÀÄÆgÀÄ ªÀÄPÀ̽zÀÄÝ, 1) CºÀäzÀ 8 ªÀµÀð 2) DwÃ¥sÀ 6 ªÀµÀð 3) D¦üÃAiÀiÁ 1 ªÀµÀð »ÃUÉ ªÀÄÆgÀÄ d£À ªÀÄPÀ̽gÀÄvÁÛgÉ.   ªÀÄUÀ¼À ªÀÄ£ÉAiÀİèAiÉÄà   C½AiÀÄ DjÃ¥sÀ ºÁUÀÆ CªÀ¼À CvÉÛAiÀiÁzÀ ¸Á¨ÉÃgÁ ¨ÉUÀA, ªÀiÁªÀ£ÁzÀ ±ÀjÃ¥sÀ«ÄAiÀiÁå gÀªÀgÉ®ègÀÆ MAzÉ ªÀÄ£ÉAiÀÄ°è ªÁ¸ÀªÁVgÀÄvÁÛgÉ.   C½AiÀÄ ºÁUÀÆ CvÉÛªÀiÁªÀ£ÀªÀgÀÄ  ªÀÄUÀ½UÉ CªÁZÀåªÁV ¨ÉÊAiÀÄĪÀÅzÀÄ ¤A¢¸ÀĪÀÅzÀÄ  ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤ÃqÀÄvÁÛ ºÉÆqÉ §qÉ ªÀiÁqÀÄvÁÛ §A¢gÀÄvÁÛgÉ. C®èzÉ ©ÃzÀgÀzÀ°è EzÀÝ CªÀgÀ ªÀÄPÀ̼ÁzÀ 1) ±À¨Á£Á 2) ¸À«ÄãÁ 3) jeÁé£Á @ UÀÄqÀÄØ EªÀgÀÄ ªÉÄðAzÀ ªÉÄÃ¯É vÀ£Àß UÀAqÀ£À ªÀģɬÄAzÀ vÀ£Àß vÁ¬ÄAiÀÄ ªÀÄ£ÉUÉ §AzÀÄ E®è C®èzÀ ªÀiÁvÀÄUÀ¼À£ÀÄß vÀ£Àß vÀAzÉ vÁ¬ÄAiÀĪÀjUÉ ºÁUÀÆ DjÃ¥sÀ¤UÉ ¸ÀºÀ vÀ£Àß ºÉAqÀwAiÀÄ UÀÄt ºÁUÀÆ £ÀqÀvÉAiÀÄ §UÉÎ Q« vÀÄA© C®èzÉ gÀÄ©£ÁUÉ  QgÀÄPÀļÀ ¤ÃqÀÄvÁÛ §A¢gÀÄvÁÛgÉ.  ¸ÀĪÀiÁgÀÄ ¸À® w¼ÀĪÀ½PÉ ¤ÃrzÀgÀÄ ¸ÀºÀ CªÀgÀ ºÁUÉ QgÀÄPÀļÀ ¤qÀÄwÛzÀÝgÀÄ. ªÀÄUÀ¼À PÀÄwÛUÉ ¨É¯ïÖ ¢AzÀ ¸ÀÄwÛ PÉÆ¯É ªÀiÁrgÀÄvÁÛgÉ. £À£Àß ªÀÄUÀ¼À PÀÄwÛUÉ ¸ÀÄvÀÛ®Ä PÀAzÀÄ UÀnÖzÀ UÁAiÀÄ DVgÀÄvÀÛzÉ.   ªÀÄUÀ½UÉ CªÀ¼À UÀAqÀ, CvÉÛ, ªÀiÁªÀ £ÀªÀgÀÄ ºÁUÀÆ £ÁzÀtÂAiÀĪÀgÁzÀ 1) ±À¨Á£Á 2) ¸À«ÄãÁ 3) jeÁé£Á @ UÀÄqÀÄØ gÀªÀgÉ®ègÀÆ PÀÆr CªÀ½UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr  ¢£ÁAPÀ 26-11-2017 gÀAzÀÄ 1130 UÀAmÉAiÀÄ ¸ÀĪÀiÁjUÉ PÉÆ¯É ªÀiÁr £ÉÃtÄ ºÁQgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಗಿಡ ಬೆಳದವನ ಬಂಧನ :
ಜೇವರಗಿ ಠಾಣೆ : ದಿನಾಂಕ; 25/11/2017 ರಂದು ಸಾಯಂಕಾಲ ಗಂವಾರ ಗ್ರಾಮದ ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಈತನು ತನ್ನ ಮನೆಯ ಎದುರಿಗೆ ಕಟ್ಟೆಯ ಮೇಲೆ ಅನಧಿಕೃತವಾಗಿ ಗಾಂಜಾ ಗಿಡ ಬೆಳೆಸಿದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮಂಜುನಾಥ ಜಿ ಹೂಗಾರ ಪಿಎಸ್‌ಐ ಜೇವರ್ಗಿ ಠಾಣೆ ರವರು ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿರವರ ಪರವಾನಗೆ ಪಡೆದುಕೊಂಡು ಠಾಣೆಯ ಸಿಬ್ಬಂದಿಯವರಾದ 01) ಶ್ರೀ ಗುರುಬಸಪ್ಪಾ ಸಿಹೆಚ್‌ಸಿ 65 02) ಶ್ರೀ ಭಾಗಣ್ಣ ಸಿಪಿಸಿ 701 03) ಶ್ರೀ ಸಿದ್ದಲಿಂಗ ರೆಡ್ಡಿ ಸಿಪಿಸಿ 158 04) ಶ್ರೀ ರಾಜಶೇಖರ ಸಿಪಿಸಿ 931 05) ಶ್ರೀ ಗುರುಲಿಂಗಪ್ಪ ಸಿಪಿಸಿ 923 ಮತ್ತು ಶರಣರಾಜ ಪಿಸಿ 1043 ರವರೊಂದಿಗೆ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಸಿಪಿಐ ಸಾಹೇಬ ಜೇವರ್ಗಿ ರವರ ಮಾರ್ಗದರ್ಶನದಲ್ಲಿ ನಾವೆಲ್ಲರು ನಮ್ಮ ಠಾಣೆಯ ಸರಕಾರಿ ಜೀಪ್‌ ನಂ: ಕೆ.ಎ-32-ಜಿ;-671 ನೇದ್ದರಲ್ಲಿ ಕುಳಿತು ರಾತ್ರಿ 7-30 ಘಂಟೆಗೆ ಠಾಣೆಯಿಂದ ಬಾತ್ಮಿ ಬಂದ ಗಂವಾರ ಗ್ರಾಮದ ಕಡೆಗೆ ಸ್ಥಳಕ್ಕೆ ಹೊರಟೇವು. ಗಂವಾರ ಗ್ರಾಮಕ್ಕೆ ಹೋಗಿ ಜೀಪನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ಸೈಯದ್‌ ಮಕ್ತಾಪೂರ ಈತನ ಮನೆಯ ಮುಂದೆ ಕಟ್ಟೆಯ ಮೇಲೆ ಗಾಂಜಾ ಗಿಡ ಬೆಳೆದಿರುವದನ್ನು ಚಾರ್ಜರ ಲೈಟಿನ ಬೆಳಕಿನಲ್ಲಿ ನೋಡಲು ಗಾಂಜಾ ಗಿಡ ಬೆಳೆಸಿರುವದು ಖಚಿತ ಪಡಿಸಿಕೊಂಡು ನಾನು ಮತ್ತು  ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಸಾ: ಗಂವಾರ ಗ್ರಾಮ ಎಂದು ತಿಳಿಸಿದನು. ನಂತರ ಗಾಂಜಾ ಗಿಡದ ಬಗ್ಗೆ ಕೇಳಲಾಗಿ ಅವನು ಗಾಂಜಾವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಸಲುವಾಗಿ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಯಾರಿಗೂ ಗೊತ್ತಾಗಬಾರದು ಎಂದು ಅವರೆ ಬೆಳ್ಳಿಯ ಪಕ್ಕದಲ್ಲಿ ಗಾಂಜಾ ಗಿಡ ನೆಟ್ಟು ಬೆಳೆಸಿರುತ್ತೇನೆ. ಗಾಂಜಾ ಗಿಡ ಬೆಳೆಸಲು ನಾನು ಯಾವುದೆ ಸರಕಾರದ ಪರವಾನಿಗೆ ಪಡೆದಿರುವದಿಲ್ಲ ಅನಧಿಕೃತವಾಗಿ ಬೆಳೆಯಿಸಿರುತ್ತೇನೆ. ಎಂದು ತಿಳಿಸಿದನು. ನಂತರ ಸದರಿಯವನು ಗಾಂಜಾ ಗಿಡವನ್ನು ಅನಧಿಕೃತವಾಗಿ ಕಾನೂನು ಬಾಹಿರವಾಗಿ ಬೆಳೆಯಿಸಿರುವದು ಖಚಿತ ಪಡಿಸಿಕೊಂಡ ನಂತರ ನಾನು ನಮ್ಮ ಜೊತೆಗೆ ಬಂದ ಬಸವರಾಜ ನೈಕೋಡಿ ಈತನಿಗೆ ಗಾಂಜಾ ಗಿಡವನ್ನು ಕಟ್ ಮಾಡಿ ತೂಕ ಮಾಡಲು ತಿಳಿಸಿದೇನು.  ಅದರಂತೆ ಬಸವರಾಜ ಈತನು ಸದರಿ ಗಾಂಜಾ ಗಿಡವನ್ನು ಒಂದು ಕುಡುಗೋಲಿನಿಂದ ಕಟ್ ಮಾಡಿ ಗಾಂಜಾ ಗಿಡಿದ ಎಲೆಗಳು ಮತ್ತು ಟೊಂಗೆಗಳನ್ನು ತೆಗೆದೆ ಮನೆಯ ಮುಂದಿನ ಕಟ್ಟೆಯ ಮೇಲೆ ಹಾಕಿ ತಕ್ಕಡಿಯಲ್ಲಿ ತೂಕ ಮಾಡಲಾಗಿ ಅದು 1050/- ಗ್ರಾಂ. ಹಸಿಯಾಗಿದ್ದ ಗಾಂಜಾ ಇದ್ದು, ಅದರ ಅಕಿ:6000/- ರೂ ಆಗುತ್ತದೆ. ಅದನ್ನು ಕೇಸಿನ ತನಿಖೆ ಕುರಿತು ಜೆಪ್ತಿಪಡಿಸಿ ಕೊಂಡು ಅದರಲ್ಲಿ 100 ಗ್ರಾಂ ದಷ್ಟು ಹಸಿಯಾಗಿದ್ದ ಗಾಂಜಾವನ್ನು ರಸಾಯನಿಕ ಪರೀಕ್ಷೆ ಕುರಿತು ಸ್ಯಾಂಪಲ್‌ ತೆಗೆದು ಪ್ರತ್ಯೇಕವಾಗಿ ಒಂದು ಬಿಳಿ ಅರಿವೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಅದರ ಮೇಲೆ ಅರಗಿನಿಂದ ಸೀಲ್‌ ಮಾಡಿ ಎಂಬ ಕನ್ನಡ ಅಕ್ಷರದ ಮುದ್ರೆ ಒತ್ತಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬಕ್ಕೆ ತೆಗೆದುಕೊಳ್ಳಾಲಾಯಿತು. ಸದರ ಜೆಪ್ತಿ ಪಂಚನಾಮೆಯನ್ನು ನಮ್ಮ ಹತ್ತಿರ ಇದ್ದ ಚಾರ್ಜರ ಬ್ಯಾಟರಿಯ ಬೆಳಕಿನಲ್ಲಿ ರಾತ್ರಿ 08-00 ಪಿಎಮ್‌ ದಿಂದ 09-30 ಪಿಎಮ್‌ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮ ಬರೆದು ಮುಗಿಸಿ ನಂತರ ಆರೋಪಿತನನ್ನು ಮತ್ತು ಮುದ್ದೆಮಾಲಿ ನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/11/2017  ರಂದು   ಹೊನಗುಂಟಾ ಗ್ರಾಮದ ಹತ್ತಿರ ಇರುವ  ಕಾಗಿಣಾ ನದಿಯಿಂದ  ಮರಳು ಕಳ್ಳತನ ಮಾಡಿ ಟಿಪ್ಪರ್ ನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಹೊನಗುಂಟಾ  ಗ್ರಾಮಕ್ಕೆ ಹೊಗುವಾಗ ವಡ್ಡರವಾಡಿ ಹತ್ತಿರ ಹೋದಾಗ ಹೊನಗುಂಟಾ ಕಡೆಯಿಂದ ಒಂದು ಟಿಪ್ಪರ್ ಬರುತ್ತಿರುವದನ್ನು  ನೋಡಿ ತಡೆದು ನಿಲ್ಲಿಸಿದಾಗ ಅದರ ಚಾಲಕನಿಗೆ ವಿಚಾರಿಸಲು ಆತನ ಹೆಸರು ರಜಾಕ್ ಪಟೇಲ್ ತಂದೆ ಅಜ್ ಮೀರ್ ಪಟೇಲ್ ಸಾ: ಎಮ್ ಎಸ್ ಕೆ ಮಿಲ್ ಕಲಬುರಗಿ ಅಂತಾ ಹೇಳಿ ಮರಳಿನ ಬಗ್ಗೆ ವಿಚಾರಿಸಲು ಯಾವುದೇ ದಾಖಲಾತಿ ಇರುವುದಿಲ್ಲಾ ಅಂತಾ ಹೇಳಿದನು   ಸದರಿ ಟಿಪ್ಪರ್  ಪರಿಶೀಲಿಸಿ ನೋಡಲಾಗಿ ಅದರ ನಂ  ಎ ಪಿ 21 ಡಬ್ಲ್ಯೂ 8573  ಅ.ಕಿ 300000-00 ರೂ ಅದರಲ್ಲಿ ಮರಳು  ಅ.ಕಿ. 5000/- ರೂ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ  ಬಂದು  ಸದರಿ ಟಿಪ್ಪರ್  ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಣೆಕೆ ಮಾಡುತ್ತಿದ್ದು ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ  25/11/2017 ರಂದು ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಹಾಗು ಟ್ರ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೊನಗುಂಟಾ  ಗ್ರಾಮಕ್ಕೆ ಹೋಗುತ್ತಿದ್ದಾಗ  ಹೊನಗುಂಟಾ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರೋಡಿನಲ್ಲಿ ಹೊನಗುಂಟಾ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ  ಬರುತ್ತಿದ್ದು, ಸದರಿ ಟಿಪ್ಪರ ಚಾಲಕನು ಪೊಲೀಸ ಜೀಪ ನೋಡಿ ತನ್ನ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಟಿಪ್ಪರನಲ್ಲಿ ಇನ್ನೋಬ್ಬ ವ್ಯಕ್ತಿ ಇದ್ದು ಅವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಪ್ರವೀಣ ತಂದೆ ಮಹಾದೇವಪ್ಪ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ ಅಂತಾ ತಿಳಿಸಿದನು ಸದರಿವನಿಗೆ ಮರಳಿನ ಬಗ್ಗೆ ವಿಚಾರಿಸಲು ಯಾವುದೆ ಉತ್ತರ ನೀಡಲಿಲ್ಲಾ ನಂತರ ಓಡಿ ಹೋದ ಚಾಲಕನ ಬಗ್ಗೆ ವಿಚಾರಿಸಲು ಹಸನ ತಂದೆ ಹನ್ನುಸಾಬ ಸಾ: ಕಲಬುರಗಿ ಅಂತಾ ತಿಳಿಸಿದನು ಸದರಿ ಟಿಪ್ಪರ  ಪರಿಶೀಲಿಸಿ ನೋಡಲಾಗಿ ಟಿಪ್ಪರ  ನಂಬರ ಕೆಎ 32  ಸಿ 8391  ಅಕಿ 500000-00  ರೂ. ಇದ್ದು ಸದರಿ  ಟಿಪ್ಪರನಲ್ಲಿಯ  ಮರಳು  ಅ.ಕಿ 5000-00 ರೂ ಸದರಿ ಮರಳು ತುಂಬಿದ ಟಿಪ್ಪರ  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆ ಕೈಗೊಂಡ ಮರಳಿ ಬಂದು ಟಿಪ್ಪರ ಮಾಲಿಕ ಮತ್ತು  ಚಾಲಕ ಹಸನ ಮತ್ತು ಪ್ರವೀಣ ಇವರು  ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪ್ರಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಆಳಂದ ಠಾಣೆ : ಶ್ರೀ ರವರರ ಮಗಳಾದ ಕುಮಾರಿ ಇವಳು ಪರಿಚಯದ ವಿಶಾಲ ತಂದೆ ಬಲಭೀಮ ಜಮಾದಾರ ಇತನು ಆಗಾಗ ಅವಳೊಂದಿಗೆ ಮಾತನಾಡುತ್ತಿದ್ದನು. ಸದರಿಯವನು ನನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಪ್ರೀತಿಸಿದಂತೆ ನಟನೆ ಮಾಡುವದು ಮಾಡುತ್ತಿದ್ದರಿಂದ ನಾವು ಸದರಿಯವನಿಗೆ ಸುಮಾರು ಭಾರಿ ಈ ರೀತಿ ಮಾಡಬೇಡೆಂದು ತಿಳಿಸಿರುತ್ತೇವೆ. ದಿನಾಂಕ: 13/06/2017 ರಂದು ಮದ್ಯಾಹ್ನ 03:00 ಗಂಟೆಯ ಸುಮಾರಿಗೆ ನನ್ನ ಮಗಳು ಹೊರಗಡೆ ಹೋಗಿ ಹೋಗುತ್ತೇನೆ ಅಂತಾ ಮನೆಯಿಂದ ಅಂಬಾ ಭವಾನಿ ದೇವಾಲಯದ ಹತ್ತಿರ ಹೋದಾಗ ವಿಶಾಲ ಜಮಾದಾರ ಇತನು ಅಪ್ರಾಪ್ತ ವಯಸ್ಸಿನವಳಾದ ನನ್ನ ಮಗಳಿಗೆ ಕೈ ಸನ್ನೆ ಮಾಡಿ ದೂರು ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅವಳಿಗೆ ಪುಸಲಾಯಿಸಿ ಅವಳ ತಲೆಕೆಡಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಪಹರಣವಾದ ನನ್ನ ಮಗಳು ಸಿಗಬಹುದು ಅಂತಾ ಬೆಂಗಳೂರ, ಗುಲಬರ್ಗಾ, ಬೇಟಗೇರಿ, ಬಸವಕಲ್ಯಾಣ  ನಗರಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಾವು ಎಲ್ಲಾ ಕಡೆಗೆ ಹುಡುಕಾಡಿ ದೂರು ಸಲ್ಲಿಸಿದ್ದು ದಿನಾಂಕ:24/11/2017 ರಂದು ಅಪಹರಣಕ್ಕೋಳಗಾದ ನನ್ನ ಮಗಳು ಪತ್ತೆಯಾಗಿದ್ದು ಸದರಿಯವಳು ಅಪ್ರಾಪ್ತವಯಸ್ಕಳಾಗಿದ್ದರಿಂದ ಮತ್ತು ಅವಳು ತನಗೆ ವಿಶಾಲ ಜಮಾದಾರ ಸಾ: ಬಾಳೇನ ಕೇರಿ ಆಳಂದ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೊಗಿ ಜಬರಿ ಸಂಬೋಗ ಮಾಡಿದ ಬಗ್ಗೆ ಹೇಳಿಕೆ ನೀಡಿದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ:24.11.2017 ರಂದು ಸಾಯಂಕಾಲ ನನ್ನ ಗಂಡ ಪರಮೇಶ್ವರ ಭಾಲ್ಕಿ ರವರು ಮನೆಯಲ್ಲಿದ್ದಾಗ ನಮ್ಮ ಪರಿಚಯದವರಾದ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಸಾ:ಬೆನ ಚಿಂಚೋಳಿ ತಾ:ಹುಮನಾಬಾದ ಇವರು ನಮ್ಮ ಮನೆಗೆ ಬಂದಿದ್ದು. ಅವರು ನನ್ನ ಗಂಡನಿಗೆರ ಕಮಲಾಪೂರಕ್ಕೆ ಹೋಗಿ ಬರೋಣಾ ಕೆಲಸ ಇದೆ ಅಂತಾ ಹೇಳಿಲು ನನ್ನ ಗಂಡ ಆಯಿತು ಹೋಗೋಣ ಅಂತಾ ಅನ್ನಲು ನಮ್ಮ ಭಾವನವರಾದ ಮಲ್ಲಣ್ಣ ಭಾಲ್ಕಿ ಮೇಲ್ಕಂಡ ಮೋಟಾರಸೈಕಲ್ ತೆಗೆದುಕೊಂಡಾಗ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಮೋಟರಸೈಕಲನ್ನು ನಡೆಸಿಕೊಂಡು ಹೋಗುವಾಗ ನನ್ನ ಗಂಡ ಮೋಟರಸೈಕಲ ಹಿಂದೆ ಕುಳಿತು ಹೋದನು. ನಂತರ ಸ್ವಲ್ಪ ಸಮಯದ ನಂತರ ನಮ್ಮೂರ ಆನಂದ ತಂದೆ ಭೀಮಶ್ಯಾ ಅಮ್ಮಣ್ಣ ಇವರು ಫೊನ ಮಾಡಿ ನನಗೆ ತಿಳಿಸಿದ್ದೆನಂದರೆ. ನಾನು ಗೂಡ್ಸ ಗಾಡಿ ತೆಗೆದುಕೊಂಡು ಕಮಲಾಪೂರಕ್ಕೆ ಹೋಗುತ್ತಿದ್ದಾಗ ನಮ್ಮ ಹಿಂದಗಡೆ ಒಬ್ಬ ಮೋಟರಸೈಕಲ ಸವಾರನು ತನ್ನ ಆದಿನದಲ್ಲಿದ್ದ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ನನ್ನ ಗಾಡಿಗೆ ಸೈಡ ಹೋಡೆದುಕೊಂಡು ಹೋದನು. ನಂತರ ನಾನು ಅವರು ಹೋಗುತ್ತಿದ್ದಂತೆ ಜೀವಣಗಿ ಸೀಮಾಂತರದ ಪಟ್ಟದವರ ಹೋಲದ ರೋಡಿನ ಮೇಲೆ ಒಮ್ಮಿಲೆ ಸ್ಕೀಡ್ಡ ಮಾಡಿ ಮೋಟರಸೈಕಲ ಸಮೇತ ಕೆಳಗೆ ಬಿದ್ದರು. ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಮೋಟರಸೈಕಲ ನಡೆಸುತ್ತಿದ್ದವರು ಪರಿಚಯದ ಅಮೃತ ಈತನಿಗೆ ಅಂತಹ ಗಾಯಗಳು ಆಗಿರಲಿಲ್ಲ. ಪರಮೇಶ್ವರ ಈತನಿಗೆ ಎಬ್ಬಿಸುತ್ತಿದ್ದಾಗ ಅಮೃತ ಈತನು ಹೆದರಿಕೊಂಡು ಓಡಿ ಹೋಗಿರುತ್ತಾನೆ. ಪರಮೇಶ್ವರ ಈತನಿಗೆ ಎಡಹಣೆಯ ಮೇಲೆಭಾರಿ ರಕ್ತಗಾಯವಾಗಿದ್ದು. ಬಲಹಣೆಗೆ ಎಡ ಎದೆಗೆ ಎಡಭುಜಕ್ಕೆ ಎರಡು ಕೈಗಳಿಗೆ ಎಡಗಾಲಿನ ಪಾದದ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ಹಾಗೂ ತುಟಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಅನಿತಾ ಗಂಡ ಪರಮೇಶ್ವರ ಭಾಲ್ಕಿ ಸಾ : ಗೋಗಿ ಕೆ ತಾ :  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ಬಸವರಾಜ ಪೂಜಾರಿ ಸಾ: ಮರತೂರ ಸ್ಟೇಷನ ಇವರ ಮಗಳಾದ  ದಾಕ್ಷಾಯಿಣಿ ವಯಾ: 17 ವರ್ಷ ಇವಳು ವಿ.ಜಿ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ದಿನಾಲು ನಮ್ಮೂರಿನಿಂದ ಕಲಬುರಗಿಗೆ ಹೋಗಿ ಬರುತ್ತಾಳೆ ನನ್ನ ತವರು ಮನೆ ಹೊನ್ನಕಿರಣಗಿ ಇದ್ದು ನಾನು ತವರು ಮನೆಗೆ ಹೋದಾಗ ಬೆಳ್ಳೆಪ್ಪ ತಂದೆ ಹಣಮಂತ ಹಿರೇಕುರಬರು ಇತನು ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದು ನನ್ನ ಮಗಳಾದ ದಾಕ್ಷಾಯಿಣಿ ಇವಳಿಗೆ ನೊಡುವುದು ಕೈ ಮುಟ್ಟಿ ಮಾತನಾಡಿಸುವುದು ಮಾಡುತ್ತಿದ್ದು ಅದಕ್ಕೆ ನಾನು ಮತ್ತು ನನ್ನ ಗಂಡ ಬೆಳ್ಳೆಪ್ಪನಿಗೆ ಹೀಗೆಲ್ಲಾ ಮಾಡುವುದು ಸರಿಯಲ್ಲಾ ಅಂತಾ ಬುದ್ದಿ ಹೇಳಿದೇವು ಹೀಗಿದ್ದು ದಿನಾಂಕ: 16/11/2017 ರಂದು ಬೆಳ್ಳೀಗೆ ನನ್ನ ಮಗಳು ಕಲಬುರಗಿಗೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದಳು ಸಾಯಂಕಾಲವಾದರು ಮನೆಗೆ ಬರದಿದ್ದರಿಂದ ಗಾಬರಿಯಾಗಿ ಕಲಬುರಗಿ ಹಾಗೂ ಇತರೆ ಕಡೆ ಮತ್ತು ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನಂತರ ನಮಗೆ ಗೊತ್ತಾಗಿದ್ದೇನೆಂದರೆ ಬೆಳೆಪ್ಪ ಹೊನ್ನಕಿರಣಿ ಇತನು ನಮ್ಮ ಮಗಳಿಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, November 26, 2017

BIDAR DISTRICT DAILY CRIME UPDATE 26-11-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-11-2017

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 255/2017, PÀ®A. 392 L¦¹ :-
¢£ÁAPÀ 23-11-2017 gÀAzÀÄ ¦üAiÀiÁ𢠪ÉÄÃWÀgÁd vÀAzÉ C±ÉÆÃPÀ ¥Ánî ªÀAiÀÄ: 28 ªÀµÀð, eÁw: °AUÁAiÀÄvÀ, ¸Á: ©Ãj (©), vÁ: ¨sÁ°Ì gÀªÀjUÉ MPÀÌ®ÄvÀ£À PÉî¸ÀPÁÌV gÀÆlgÀ ¨ÉÃPÁVzÀÝjAzÀ PÀȶ «PÁ¸À EAl¥Áæ¬ÄeÉøÀ ¨sÁ°Ì gÀªÀgÀ SÁvÉAiÀİè 59,500/- gÀÆ. ºÀt dªÀiÁ ªÀiÁqÀĪÀ PÀÄjvÀÄ ºÀt MAzÀÄ PÁåj ¨ÁåVãÀ°è ºÁQPÉÆAqÀÄ 1430 UÀAmÉUÉ ¨sÁ°ÌAiÀÄ JZï.r.J¥sï.¹ ¨ÁåAQUÉ §AzÁUÀ ¨ÁåAQ£ÀªÀgÀÄ ¸ÀªÀðgÀ ©f EgÀÄvÀÛzÉ MAzÀÄ UÀAmÉ ©lÄÖ §¤ß CAvÁ ºÉýzÀÝjAzÀ ¦üAiÀiÁð¢AiÀĪÀgÀÄ ¨ÁåAQ£À ºÉÆÃgÀUÉ §AzÀÄ ¨ÁåAQ£À ¥ÀPÀÌzÀ°ègÀĪÀ ¸ÀÆAiÀÄðªÀA² ºÉÆÃmÉ® ºÀwÛgÀ ¤AvÁUÀ 1450 UÀAmÉUÉ AiÀiÁgÉÆÃ C¥ÀjaÃvÀ E§âgÀÄ MAzÀÄ ªÉÆÃmÁgÀ ¸ÉÊPÀ® ªÉÄÃ¯É §AzÀÄ ªÉÆÃmÁgÀ ¸ÉÊPÀ® ¸ÀªÁgÀ£À »AzÉ PÀĽwzÀݪÀ£ÀÄ ¦üAiÀiÁð¢AiÀÄ PÉÊAiÀİèzÀÝ gÀÆ¥Á¬Ä EzÀÝ PÁåj ¨ÁåUÀ PÀ¹zÀÄPÉÆAqÀÄ Nr ºÉÆÃzÀgÀÄ ªÉÆÃmÁgÀ ¸ÉÊPÀ® £ÀA§gï £ÉÆÃrgÀĪÀ¢®è, C¥Áa ªÉÆÃmÁgÀ ¸ÉÊPÀ® EgÀÄvÀÛzÉ, ªÉÆÃmÁgÀ ¸ÉÊPÀ® »AzÉ PÀĽwgÀĪÀ ªÀåQÛAiÀÄÄ ¤Ã° PÀ¥ÀÄà «Ä²æÃvÀ §tÚzÀ n±Àlð GnÖzÀÄÝ zÉÊ»PÀªÁV ¸ÀzÀÈqsÀ£ÁVgÀÄvÁÛ£É E§âgÀÄ 25 jAzÀ 30 ªÀµÀð ªÀAiÀĹì£ÀªÀgÀÄ EgÀÄvÁÛgÉ CAvÁ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 181/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-11-2017 ರಂದು ಫಿರ್ಯಾದಿ ಪ್ರಕಾಶ ತಂದೆ ತಾನಾಜಿ ಮೇತ್ರೆ ಸಾ: ಹಕ್ಯಾಳ ರವರು ತಮ್ಮೂರಲ್ಲಿದ್ದಾಗ ಕೈಲಾಸ ತಂದೆ ಕಲ್ಯಾಣಿ ನಿಲಂಗೆ ಸಾ: ಖತಗಾಂವ ರವರು ಕರೆ ಮುಖಾಂತರ ತಿಳಿಸಿದ್ದೆನೆಂದರೆ ಹಕ್ಯಾಳ ಗ್ರಾಮದ ಸೋಮನಾಥ ತಂದೆ ಶಿವಾಜಿ ಮೇತ್ರೆ ಇವರು ತನ್ನ ಮೋಟಾರ ಸೈಕಲ್‌ ಮೇಲೆ ಕಮಲನಗರ ಕಡೆ ಹೊಗುವಾಗ ಖತಗಾಂವ ಗ್ರಾಮದ ಶಿವರಾಜ ಬಿರಾದಾರ ಇವರ ಹೊಲದ ಹತ್ತಿರ ಕಾರನಿಂದ ಆಕ್ಸಿಡೆಂಟ ಆಗಿ ಬಿದ್ದಿದ್ದಾರೆ ಅಂತಾ ತಿಳಿಸಿದಾಗ ಫಿರ್ಯಾದಿ ಮತ್ತು ನವನಾಥ ತಂದೆ ಶಿವಾಜಿ ಮೇತ್ರೆ ಬಂದು ನೋಡಲು ಸೋಮನಾಥ ತಂದೆ ತಾನಾಜಿ ಇವನು ಓಡಿಸುತ್ತಿದ್ದ ಮೋಟಾರ ಸೈಕಲ್‌ ನಂ. ಕೆಎ-38/ಆರ್‌-6046 ನೇದ್ದಕ್ಕೆ ಕಾರ ನಂ. ಎಮ್‌.ಎಚ್‌‌-24/ಎ.ಎಸ್‌- 0962 ನೇದರ ಚಾಲಕನಾದ ಆರೋಪಿಯು ಕಮಲನಗರ ಕಡೆಯಿಂದ ಬುರುತ್ತಿದ್ದು ಸದರಿ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ಸೋಮಾನಥನು ಓಡಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಮಾಡಿದರಿಂದ ಸೋಮನಾಥ ಇತನ ಮುಗಿಗೆ ತರಚಿದ ರಕ್ತಗಾಯ ಹಾಗು ಹಣೆಯ ಮೇಲೆ ರಕ್ತಗಾಯ, ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ, ನಂತರ ಫಿರ್ಯಾದಯು ಸೋಮನಾಥನಿಗೆ ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ಆರೋಪಿಯು ತನ್ನ ಕಾರನ್ನು ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 258/2017, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :-
¢£ÁAPÀ 24-11-2017 gÀAzÀÄ ¨sÁ°ÌAiÀÄ ¥Á¥ÀªÁé £ÀUÀgÀzÀ°ègÀĪÀ ¸ÁªÀðd¤ÃPÀ ±ËZÁ®AiÀÄzÀ ºÀwÛgÀ M§â ªÀåQÛ ¸ÁªÀðd¤ÃPÀ RįÁè eÁUÉAiÀİè PÀĽvÀÄPÉÆAqÀÄ 1 gÀÆ UÉ 80 gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆÃ¸À ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§j£À aÃn §gÉzÀÄPÉÆqÀÄwÛzÁÝ£É CAvÁ £ÀªÁ§SÁ£À J.J¸ï.L ¨sÁ°Ì £ÀUÀgÀ ¥Éưøï oÁuÉ gÀjUÉ RavÀ ªÀiÁ»w §AzÀ ªÉÄÃgÉUÉ J.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆqÀÄ, oÁuÉAiÀÄ ¹§âA¢AiÀĪÀgÉÆqÀ£É ¥Á¥ÀªÁé ZËPÀ ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä ¥Á¥ÀªÁé £ÀUÀgÀzÀ°ègÀĪÀ ¸ÁªÀðd¤PÀ ±ËZÁ®AiÀÄzÀ ºÀwÛgÀ DgÉÆÃ¦ ¸ÀAvÉÆÃµÀ vÀAzÉ WÁ¼É¥Áà ¨ÉîÆgÉ ªÀAiÀÄ: 34 ªÀµÀð, eÁw: J¸ï.¹ ºÉÆÃ°AiÀiÁ, ¸Á: ©üêÀÄ£ÀUÀgÀ ¨sÁ°Ì EvÀ£ÀÄ ¸ÁªÀðd¤PÀ RįÁè eÁUÉAiÀİè PÀĽvÀÄPÉÆAqÀÄ 1 gÀÆ. UÉ 80 gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆÃ¸À ªÀiÁr d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ aÃn §gÉzÀÄPÉÆqÀÄwÛgÀĪÀÅzÀÝ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄ ¸ÀzÀjAiÀĪÀ£À ªÀ±À¢AzÀ 1) £ÀUÀzÀÄ ºÀt 2740/- gÀÆ., 2) MAzÀÄ ªÀÄlPÁ aÃn, 3) MAzÀÄ ¥É£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀjAiÀĪÀ¤UÉ ¥ÀÄ£ÀB «ZÁgÀuÉ ªÀiÁqÀ®Ä w½¹zÉ£ÉAzÀgÉ vÁ£ÀÄ 1 gÀÆ UÉ 80 gÀÆ PÉÆqÀÄvÉÛ£É CAvÁ ºÉ½ d£ÀjUÉ PÀÆV PÀÆV PÀgÉzÀÄ CªÀjUÉ ªÉÆÃ¸À ªÀiÁr CªÀjAzÀ ¥ÀqÉzÀÄ ºÀt ºÁUÀÆ ªÀÄlPÁ £ÀA§gÀ §gÉzÀ aÃnUÀ¼À£ÀÄß vÉUÉzÀÄPÉÆAqÀÄ w¥ÀàuÁÚ ªÀiÁ¸ÀÛgÀ vÀAzÉ ¸ÀAUÀ¥Áà C®PÀÄAmÉ ¸Á: ¥Á¥ÀªÁé £ÀUÀgÀ ¨sÁ°Ì EªÀ¤UÉ PÉÆqÀÄvÉÛ£É CAvÁ w½¹zÀÝjAzÀ DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 187/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 24-11-2017 ರಂದು ತಾಳಮಡಗಿ ಗ್ರಾಮದ ಅಲ್ಲಮಪ್ರಭು ಗುಡಿಯ ಎದುರುಗಡೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಹೆಣ್ಣು ಮಕ್ಕಳು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸರಾಯಿ ಬಾಟಲಿಗಳು ಮಾರಾಟ ಮಾಡುತ್ತಿದ್ದಾರೆ ಅಂತಾ ರವಿಕುಮಾರ ಪಿಎಸ್ಐ ಮನ್ನಾಎಖೇಳ್ಳಿ ಪೊಲಿಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಾಳಮಡಗಿ ಗ್ರಾಮಕ್ಕೆ ಹೋಗಿ ಸರಕಾರಿ ಶಾಲೆಯ ಹಿಂದೆ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಮಪ್ರಭು ಗುಡಿಯ ಎದುರುಗಡೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ತುಕ್ಕಮ್ಮಾ ಗಂಡ ಭೀಮಶಾ ವಾಡೆಕರ ವಯ: 40 ವರ್ಷ, ಜಾತಿ: ವಡ್ಡರ, 2) ಹೋನ್ನಮ್ಮಾ ಗಂಡ ಹಣಮಂತ ವಾಡೆಕರ ವಯ: 32 ವರ್ಷ, ಜಾತಿ: ವಡ್ಡರ ಇಬ್ಬರು ಸಾ: ತಾಳಮಡಗಿ ಇವರಿಬ್ಬರು ಒಂದು ಕೈ ಚೀಲದಲ್ಲಿ ಸಾರಾಯಿ ಬಾಟಲಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಸಿಬ್ಬಂದ್ದಿಯವರ ಸಾಹಾಯದಿಂದಾ ಹೆಣ್ಣು ಮಕ್ಕಳ್ಳನ್ನು ಹಿಡಿದು ಸದರಿಯವರು ರೋಡಿನ ಮೇಲೆ ಇಟ್ಟ ಕೈಚೀಲವನ್ನು ಪರಿಶಿಲಿಸಿ ನೋಡಲಾಗಿ ಅದರಲ್ಲಿ 1) 180 ಎಮ್ಎಲ್ ನ 34 ಯು.ಎಸ್ ವಿಸ್ಕಿ ಸಾರಾಯಿ ತುಂಬಿದ ಬಾಟಲಗಳು ಇದ್ದು, ಸದರಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ಯಾವುದೆ ರೀತಿಯ ಅನುಮತಿ ವಗೆರಾ ಪಡೆದುಕೊಂಡಿರುವುದಿಲ್ಲಾವೆಂದು ನುಡಿದಿದ್ದು, ನಂತರ ಸದರಿ 34 ಸರಾಯಿ ಬಾಟಲಗಳು ಅ.ಕಿ 1913=18 ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥Éưøï oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¦üAiÀiÁð¢ FgÀªÀiÁä @ F±ÀégÀªÀiÁä UÀAqÀ vÀÄPÁÌgÉrØ ¸Á: ¨ÉüÀÆîgÁ gÀªÀgÀ ªÀÄUÀ¼ÁzÀ ²æÃzÉë @ C¯Áá ªÀAiÀÄ 20 ªÀµÀð EPÉAiÀÄÄ aPÀÌA¢¤AzÀ®Ä ¹ÃqÀÄPÀÄ ¸Àé¨sÁªÀzÀ¼ÁVzÀÄÝ ¸ÀtÚ ¥ÀÄlÖ «µÀAiÀÄUÀ½UÉ CwAiÀiÁV ¹lÄÖ ªÀiÁrPÉÆAqÀÄ DªÉñÀPÉÌ M¼ÀUÁV vÀ£Àß ªÀÄ£À¹ì£À ªÉÄð£À »rvÀ PÀ¼ÉzÀÄPÉÆAqÀÄ ªÀÄ£À¸Àì¹UÉ §AzÀAvÉ £ÀqÉzÀÄPÉÆ¼ÀÄîwÛzÀݼÀÄ, CªÀ½UÉ ¹lÄÖ ¸Àj E®è ¸Àé®à vÁ¼ÀªÉÄ ¸ÀÄzsÁj¹PÉÆ CAvÀ ¸ÀAeÁ¬Ä¹ ¸ÀªÀÄzsÁ£À ºÉýzÀgÀÆ vÀ£Àß ¥ÀzÀÝw ©qÀzÉ vÀ£Àß ¸Àé¨sÁªÀ ªÀÄÄAzÀĪÀgɹPÉÆAqÀÄ §A¢gÀÄvÁÛ¼É, »ÃVgÀĪÁUÀ ¢£ÁAPÀ 23-11-2017 gÀAzÀÄ ¦üAiÀiÁð¢AiÀÄ JzÀÄgÀÄ ªÀÄ£ÉAiÀÄ ®Qëöäà ªÀÄÄ£ÀÄßgÉrØ EªÀ¼ÀÄ ªÀÄ£ÉAiÀÄ ªÀÄÄAzÉ EzÀÝ £Á°AiÀİè PÀ¸À vÀAzÀÄ ºÁQzÀ¼ÀÄ ¦üAiÀiÁð¢AiÀÄÄ DPÉUÉ PÀ¸À ºÁUÉ ©¸ÁqÀ¨ÉÃqÀ CAvÀ «ZÁj¹zÀPÉÌ E§âgÀ £ÀqÀÄªÉ ¨Á¬Ä ªÀiÁw£À vÀPÀgÁgÀÄ ªÀiÁrPÉÆ¼ÀÄîªÁUÀ C¯Áá FPÉAiÀÄÄ ªÀÄzsÀåzÀ°è ªÀiÁvÁqÀ®Ä §AzÁUÀ ¦üAiÀiÁð¢AiÀÄÄ DPÉUÉ ¤Ã£ÀÄ F «µÀAiÀÄzÀ°è §gÀ¨ÉÃqÀ CAvÀ ªÀÄ£ÉUÉ ºÉÆÃUÀÄ CAvÀ ¹nÖ£À°è ªÀiÁvÁrzÀÄÝ, £ÀAvÀgÀ C¯Áá ªÀÄ£ÉAiÀÄ°è ºÉÆÃzÀ¼ÀÄ ¦üAiÀiÁð¢AiÀÄÄ HgÀ°è ºÁ®Ä vÀgÀ®Ä ºÉÆÃV ªÀÄgÀ½ ªÀÄ£ÉUÉ §AzÀÄ £ÉÆÃqÀ®Ä ªÀÄ£ÉAiÀÄ ¨ÁV®Ä ªÀÄÄaÑzÀÄ agÀĪÀ ±À§Ý PÉý vÉgÀzÀÄ £ÉÆÃqÀ®Ä C¯Áá EªÀ¼ÀÄ ªÉÄÊUÉ ¨ÉAQ ºÀaÑPÉÆAqÀÄ agÁqÀÄwÛzÀÄÝ ¦üAiÀiÁð¢AiÀÄÄ ¤ÃgÀÄ ºÁQgÀÄvÁÛgÉ, ¥ÀÆwðAiÀiÁV ªÉÄÊ ¸ÀÄnÖgÀÄvÀÛzÉ ¦üAiÀiÁð¢AiÀÄÄ PÀÆqÀ¯Éà 108 CA§Ä¯ÉãÀì£À°è DPÉUÉ ©ÃzÀgÀ ¸ÀPÁðj D¸ÀàvÉæ vÀAzÀÄ zÁR®Ä ªÀiÁrzÀÄÝ, aQvÉì ¥ÀqÉAiÀÄĪÁUÀ ¢£ÁAPÀ 24-11-2017 gÀAzÀÄ ²æÃzÉë @ C¯Áá EPÉUÉ  G¥ÀZÁgÀ ¥sÀ®PÁjAiÀiÁUÀzÉ ¸ÀÄlÖ UÁAiÀÄUÀ½AzÀ ªÀÄÈvÀ¥ÀnÖgÀÄvÁÛ¼É, C¯Áá EªÀ¼À ¸Á«£À°è AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ C¥ÀgÁzsÀ ¸ÀA. 220/2017, PÀ®A. 41 (r) 102 ¹Dg惡 & 379 L¦¹ :-
ದಿನಾಂಕ 24-11-2017 ರಂದು ಸಂಗಮೇಶ ಪಿಎಸ್ಐ (ಕಾ.ಸು) ನೂತನ ನಗರ ಪೊಲೀಸ್ ಠಾಣೆ ಬೀದರ ರವರು ಸಿಬ್ಬಂದಿಯವರೊಡನೆ ಬೀದರ ಪಾಪನಾಶ ಗೇಟ ಹತ್ತಿರ ಮೋಟರ ವಾಹನಗಳ ಕೇಸು ಕೊಡುವ ಕಾಲಕ್ಕೆ ಆರೋಪಿ ಶಿವಕುಮಾರ ತಂದೆ ಬಾಲಾಜಿ ಈಡಗಾರ ವಯ 23 ವರ್ಷ, ಜಾತಿ: ಈಡಗಾರ, ಸಾ: ಧನ್ನೂರಾ, ತಾ: ಭಾಲ್ಕಿ, ಸದ್ಯ: ಚಿದ್ರಿ ಕಾಲೋನಿ, ಬೀದರ ಇತನು ತನ್ನ ಮೋಟರ ಸೈಕಲನ್ನು ನೌಬಾದ ಕಡೆಯಿಂದ ಬೀದರ ನಗರದೊಳಗೆ ಬರುತ್ತಿರುವಾಗ ಪೊಲೀಸ್ ಸಮವಸ್ತ್ರ ಮತ್ತು ಪೊಲೀಸ್ ಜೀಪನ್ನು ನೋಡಿ ತನ್ನ ಮೋಟರ ಸೈಕಲನ್ನು ತಿರುಗಿಸಿಕೊಂಡು ಮರಳಿ ನೌಬಾದ ಕಡೆಗೆ ಓಡಿಸಿಕೊಂಡು ಹೋಗುತ್ತಿರುವಾಗ ಆತನ ಮೇಲೆ ಸಂಶಯ ಬಂದು ಆತನಿಗೆ ಸಿಬ್ಬಂದಿಯವರ ಸಹಾಯದಿಂದ ಬೆನ್ನಟ್ಟಿ ಹಿಡಿದು ಆತನ ಬಳಿಯಿದ್ದ ಒಂದು ಬಜಾಜ್ ಸಿಟಿ ಮೋಟರ ಸೈಕಲ ನಂ ಕೆಎ-38/ಆರ್-8046, ಅ.ಕಿ 45000/- ನೇದರ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ಮತ್ತು ತಾನು ಸದರಿ ಮೋಟರ ಸೈಕಲನ್ನು ಈಗ ಸುಮಾರು 1 ತಿಂಗಳ ಹಿಂದೆ ಜಹೀರಾಬಾದ ಪಟ್ಟಣದ ಭವಾನಿ ಮಂದಿರದ ಮುಂದೆ ನಿಲ್ಲಿಸಿದ್ದನ್ನು ಕಳವು ಮಾಡಿಕೊಂಡು ಬಂದು ನನ್ನ ಮನೆಯಲ್ಲಿ ಇಟ್ಟುಕೊಂಡಿದ್ದು, ಈಗ ಹಣದ ಅವಶ್ಯಕತೆ ಇರುವುದರಿಂದ ನಾನು ಇದನ್ನು ಮಾರಾಟ ಮಾಡುವ ಕುರಿತು ಬೀದರ ನಗರದಲ್ಲಿ ತೆಗೆದುಕೊಂಡು ಬರುತ್ತಿದ್ದೇನೆಂದು ತಿಳಿಸಿದ್ದು, ಪಿಎಸ್ಐ ರವರು ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಪಂಚರ ಸಮಕ್ಷಮ ಸದರಿ ಮೋಟರ ಸೈಕಲನ್ನು ಜಪ್ತಿಪಡಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿ, ಆತನ ಇರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨ÉêÀļÀSÉÃqÁ ¥Éưøï oÁuÉ C¥ÀgÁzsÀ ¸ÀA. 133/2017, PÀ®A. 279, 338, 304(J) L¦¹ :-
¦üAiÀiÁ𢠲æÃ¤ªÁ¸À vÀAzÉ «oÀ® ¨Á¸À¥À½î ªÀAiÀÄ: 28 ªÀµÀð, eÁw: PÀ§â°UÀ, ¸Á: «oÀ®¥ÀÆgÀ, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀ vÀªÀÄä£ÁzÀ ªÉAPÀl vÀAzÉ «oÀ® ¨Á¸À¥À½î ªÀAiÀÄ: 25 ªÀµÀð, eÁw: PÀ§â°UÀ, ¸Á: «oÀ®¥ÀÆgÀ EvÀ£ÀÄ vÀÀªÀÄÆägÀ ¥ÀªÁ£À vÀAzÉ JAPÀ¥Áà w¥ÀàgÉrØ gÀªÀgÀ mÁæPÀÖgÀ ªÉÄÃ¯É PÀư PÉ®¸À ªÀiÁqÀÄvÁÛ£É, »ÃVgÀĪÁUÀ ¢£ÁAPÀ 24-11-2017 gÀAzÀÄ ªÉAPÀl EvÀ£ÀÄ mÁæPÀÖgÀ ªÉÄÃ¯É PÀư PÉ®¸À ªÀiÁqÀ®Ä ºÉÆVzÀÄÝ, £ÀAvÀgÀ 1240 UÀAmÉUÉ ¥ÀªÁ£À w¥ÀàgÉrØ EvÀ£ÀÄ ¦üAiÀiÁð¢UÉ PÀgÉ ªÀiÁr w½¹zÉ£ÉAzÀgÉ ¤ªÀÄä vÀªÀÄä ªÉAPÀl ªÀÄvÀÄÛ £ÀªÀÄä mÁæPÀÖgÀ ZÁ®PÀ ¥ÁAqÀÄgÀAUÀ vÀAzÉ vÀÄPÁgÁªÀÄ ¸Á: «oÀ®¥ÀÆgÀ gÀªÀgÀÄ £ÀªÀÄä mÁæPÀÖgÀ £ÀA PÉ.J-39/n-3278 ªÀÄvÀÄÛ mÁæ°AiÀİè PÀ®Äè vÀÄA©PÉÆAqÀÄ aAZÉÆ½AiÀİè SÁ° ªÀiÁqÀ®Ä «oÀ®¥ÀÆgÀ¢AzÀ ºÉÆÃUÀĪÁUÀ aAZÉÆÃ½î - ©ÃzÀgÀ gÉÆÃr£À ªÉÄÃ¯É ZËQ vÁAqÁzÀ zsÀjAiÀÄ GvÁgÀzÀ°è mÁæPÀÖgÀ £ÀA PÉ.J-39-n-3278 £ÉÃzÀ£ÀÄß ZÁ®PÀ ¥ÁAqÀÄgÀAUÀ EvÀ£ÀÄ CwªÉÃUÀ ºÁUÀÄ ¤µÁ̼Àf¬ÄAzÀ £ÀqɹPÉÆAqÀÄ ºÉÆÃUÀÄwÛzÁÝUÀ mÁæPÀÖgÀ »rvÀ vÀ¦àzÀÝjAzÀ  MªÉÄäÃ¯É gÉÆÃr£À PÉüÀUÉ mÁæPÀÖgÀ eÉÆÃvÉUÉ mÁæ° ¥À°Ö ªÀiÁrzÀÝjAzÀ mÁæ°AiÀİè PÀĽvÀ ¤ªÀÄä vÀªÀÄä¤UÉ JgÀqÀÄ vÉÆÃqÉAiÀÄ ¸ÀA¢AiÀİè vÉÆrØUÉ, JqÀUÀqÉ §gÀQAiÀİè, JqÀUÀ®èPÉÌ ¨sÁj UÀÄ¥ÀÛ gÀPÀÛUÁAiÀĪÁVgÀÄvÀÛªÉ ºÁUÀÄ ¥ÁAqÀÄgÀAUÀ EvÀ¤UÉ UÀmÁ¬ÄUÉ, JqÀUÁ°UÉ vÀgÀazÀ UÁAiÀÄ, JqÀ ¨sÀÄdPÉÌ ¨sÁj UÀÄ¥ÀÛUÁAiÀĪÁVzÀÝjAzÀ £Á£ÀÄ ªÀÄvÀÄÛ DPÁ±À vÀAzÉ zÉ«AzÀæ¥Áà, gÁ§lð vÀAzÉ ¥Àæ¨sÀÄ PÀÆrPÉÆAqÀÄ UÁAiÀÄUÉÆAqÀ ªÉAPÀl ºÁUÀÆ ¥ÁAqÀÄgÀAUÀ¤UÉ £ÀªÀÄä PÁj£À°è ºÁQPÉÆAqÀÄ aQvÉì PÀÄjvÀÄ ªÀÄ£ÁßKSÉý D¸ÀàvÉæUÉ PÀgÉzÀÄPÉÆAqÀÄ ºÉÆÃUÀÄwÛzÉÝªÉ CAvÁ w½¹zÀÝjAzÀ ¦üAiÀiÁ𢠪ÀÄvÀÄÛ vÀªÀÄÆägÀ ¥ÁAqÀÄgÀAUÀ £ÀgÀ¸À¥Áà PÀÆrPÉÆAqÀÄ ªÀÄ£ÁßKSÉý ¸ÀgÀPÁj D¸ÀàvÉæUÉ §AzÀÄ £ÉÆÃqÀ®Ä ªÉAPÀl EvÀ£À JgÀqÀÄ vÉÆÃqÉAiÀÄ ¸ÀA¢AiÀİè vÉÆrØUÉ ¨sÁj UÀÄ¥ÀÛUÁAiÀĪÁV vÉÆqÀÄØ G©âvÀÄÛ ºÁUÀÄ JqÀUÀqÉ §gÀQAiÀİè, JqÀ UÀ®èPÉÌ UÀÄ¥ÀÛ gÀPÀÛUÁAiÀĪÁVgÀÄvÀÛzÉ ªÀÄvÀÄÛ ¥ÁAqÀÄgÀAUÀ¤UÉ £ÉÆÃqÀ®Ä EvÀ£À UÀmÁ¬ÄUÉ, JqÀPÁ°UÉ vÀgÀazÀ UÁAiÀÄ JqÀ ¨sÀÄdPÉÌ ¨sÁj UÀÄ¥ÀÛUÁAiÀĪÁVzÀÄÝ, £ÀAvÀgÀ ¦üAiÀiÁ𢠪ÀÄvÀÄÛ ®PÀëöät vÀAzÉ «ÃgÀ¥Áà AiÀÄ®ªÀÄÆ® PÀÆrPÉÆAqÀÄ ªÉAPÀl ºÁUÀÄ ¥ÁAqÀÄgÀAUÀ¤UÉ ºÉaÑ£À aQvÉì PÀÄjvÀÄ 108 CA§Ä¯É£ÀìzÀ°è ºÁQPÉÆAqÀÄ ©ÃzÀgÀ f¯Áè ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ ªÉÊzÀågÀÄ ªÉAPÀl¤UÉ ºÉaÑ£À aQvÉì PÀÄjvÀÄ ºÉÊzÁæ¨ÁzÀPÉÌ ºÉÆUÀ®Ä w½¹zÀÝjAzÀ ªÉAPÀl¤UÉ ºÉaÑ£À aQvÉì PÀÄjvÀÄ CA§Ä¯É£ÀìzÀ°è ºÁQPÉÆAqÀÄ ©ÃzÀgÀ¢AzÀ ºÉÊzÁæ¨ÁzÀPÉÌ ºÉÆÃUÀĪÁUÀ ¥ÀmÁ£ÀZÀÆgÀ ¸À«ÄÃ¥À zÁjAiÀÄ°è ªÉAPÀl EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.