Police Bhavan Kalaburagi

Police Bhavan Kalaburagi

Thursday, January 18, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ :  ದಿನಾಂಕ 17.01.2018 ರಂದು ಸಾಯಂಕಾಲ ರಾಘವೇಂದ್ರ ಪೊಲೀಸ ಠಾಣೆ ವ್ಯಾಪ್ತಿಯ ಮದಿನಾ ಕಾಲೋನಿ ಬಸ್ಸ ನಿಲ್ದಾಣ ಹತ್ತಿರ ಸರಕಾರಿ ಶಾಲೆಯ ಪಕ್ಕದಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಕರೆದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದು ವಿಚಾರಿಸಲು  1) ಮಹ್ಮದ ಜಾಫರ ತಂದೆ ಮಹ್ಮದ ಮೈನೊದಿನ್ ಚೌದರಿ ಸಾ: ಇಕಬಾಲ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ 2) ಅಯುಬ @ ಮಹ್ಮದ ಅಯುಬ ತಂದೆ ಮಹ್ಮದ ಯುಸುಫ ಸಾ: ಇಕಬಾಲ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ. ಅಂತ ತಿಳಿಸಿದ್ದು ಮಹ್ಮದ ಜಾಫರ ಇತನು ತನ್ನ ಹತ್ತಿರ ಇದ್ದ ನಗದು ಹಣ 1560 ರೂಪಾಯಿ 3 ಮಟಕಾ ಚೀಟಿಗಳು ಮತ್ತು ಒಂದು ಬಾಲ ಪೇನ್ ಮತ್ತು ಅಯುಬ ಇತನು ತನ್ನ ಹತ್ತಿರ ಇದ್ದ ನಗದು ಹಣ 650 ರೂಪಾಯಿ ಮತ್ತು ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16-01-2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಪೀರ ಜಂಜನಿ ದರ್ಗಾದ ಹತ್ತಿರ ರಸ್ತೆಯ ಪಕ್ಕದಲ್ಲಿ ಮೂರು ಜನರು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಎ.ಪೌಲ .ಎಸ್‌‌.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪೀರ ಜಂಜನಿ ದರ್ಗಾ ಹತ್ತಿರ ಹೋಗಿ ದರ್ಗಾದ ಮರೆಯಲ್ಲಿ ನಿಂತು ನೋಡಲು ದರ್ಗಾದ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡು ಮೂರು ಜನರು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕುಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ಮೂರು ಜನರು ಸೇರಿ ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಮಹ್ಮದ ಮೋದಿನ್ @ ಮೊದಿನ್ ತಂದೆ ಮೈಹಿಬೂಬಸಾಬ ಲದಾಫ ಸಾ: ಮಿಜಬಾ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1325 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು 2) ಖಾಸಿಮ ಅಲಿ ತಂದೆ ಮಹ್ಮದ ರಸೂಲ ಶೇಖ ಸಾ: ಹಾಗರಗುಂಡಗಿ ಹಾ:ವ: ಮಿಜಬಾ ನಗರ ಕಲಬುರಗಿ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 975 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು ಮತ್ತು 3) ಮೈಹೀಬೂಬಸಾಬ ತಂದೆ ಲಾಲ ಅಹ್ಮದ ಸಾಬ ಶಹಾಬಾದ ಸಾ: ಫಿರೊಜಾಬಾದ ತಾ:ಜಿ: ಕಲಬುರಗಿ ಹಾ:ವ: ಮಿಜಬಾ ನಗರ ಕಲಬುರಗಿ ಇತನ ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1170 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು ಹೀಗೆ ಒಟ್ಟು ನಗದು ಹಣ 3470 ರೂ ದೋರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 16/01/2018 ರಂದು  ಸುಧಾರಿತ ಗಸ್ತು ಸಂ 31 ಮಣೂರ ಗ್ರಾಮದ ಬೀಟ್ ಸಿಬ್ಬಂದಿಯಾದ ಯಲ್ಲಪ್ಪ ಸಿಹೆಚ್ ಸಿ-412 ರವರು ಮಾಹಿತಿ ತಿಳಿಸಿದ್ದೆನೆಂದರೆ ಮಣುರ ಗ್ರಾಮದ ಬಸ್ಟ್ಯಾಂಡ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣುರ ಗ್ರಾಮದ ಬಸ್ಟ್ಯಾಂಡ ಹತ್ತಿರ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಗಡ್ಡೇಪ್ಪ ತಂದೆ ಶ್ರೀಮಂತ ಬೂಂಯ್ಯಾರ ಸಾ||ಮಣುರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1580/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಇಂದ್ರಾಬಾಯಿ ಗಂಡ ಮಲ್ಲೇಶಪ್ಪಾ ತಳವಾರ ಸಾ:ಬಿದನೂರ ಹಾ::ಗಂಗಾನಗರ ಕಲಬುರಗಿ ಇವರು ದಿನಾಂಕ:17/01/2018 ರಂದು 1.00 ಪಿ.ಎಂ ಸುಮಾರಿಗೆ ನಮ್ಮ ಮನೆಗೆ ರಾಜು, ಹಣಮಂತ,ಶೀತಮ್ಮಾ, ಬಸಮ್ಮಾ, ಕಾವೇರಿ, ಶ್ರಿದೇವಿ ಇವರೆಲ್ಲರೂ ಬಂದು ನಮಗೆ ಮನೆ ಬಿಟ್ಟು ಹೋಗುವಂತೆ ಅವಾಚ್ಯವಾಗಿ ಬೈಯಹತ್ತಿದರು ಆಗ ನಾನು ನಮ್ಮ ತಂದೆ ನಿಮಗೆಲ್ಲಾ ಕೇಳಿ ಮನೆ ನನಗೆ ಕೊಟ್ಟಿದ್ದಾನೆ ಅಂದಾಗ ರಂಡಿ ನಿನಗೆ ಮನೆ ಕೊಟ್ಟಿಲ್ಲಾ ಅಂತಾ ರಾಜು ಇತನು ನನ್ನ ಹೊಟ್ಟೆಯ ಮೇಲೆ ಗುದ್ದಿದನು. ಗುರುಬಾಯಿ, ಸೀತಾ, ಬಸಮ್ಮಾ, ಕಾವೇರಿ, ಶ್ರೀದೇವಿ, ಇವರು ನನ್ನ ಕೂದಲು ಹಿಡಿದು ಹೊಡೆಯಹತ್ತಿದ್ದರು ಆಗ ಬಿಡಿಸಲು ಬಂದ ನನ್ನ ಮಗ ಸುರೇಶನಿಗೆ ಹಣಮಂತ ಇತನು ಬಡಿಗೆಯಿಂದ ಮೈ ಕೈಗೆ ಹೊಡೆಯ ಹತ್ತಿದ್ದನು. ಆಗ ಅಲ್ಲೇ ಇದ್ದ ಅಂಬರೀಶ ಕಾರಿ, ಸಾಗರ ಪೊಲೀಸ ಪಾಟೀಲ ಇವರುಗಳು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನಮಗೆ ಇನ್ನೂ ಹೊಡೆಬಡೆ ಮಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಗುರುಬಾಯಿ ಗಂಡ ದಿ: ಸಿದ್ದಣ್ಣ ನಾಲವಾರ ಸಾ|| ಹನುಮಾನ ಗುಡಿಯ ಹಿಂದುಗಡೆ ಗಂಗಾನಗರ ಕಲಬುರಗಿ ಇವರು ದಿನಾಂಕ 17/01/18 ರಂದು ಮದ್ಯಾನ ನಾನು ನನ್ನ ಮಕ್ಕಳಿಗೆ ಮನೆಗೆ ಬಂದು ಇಂದಿರಾಬಾಯಿಗೆ ಮನೆ ಬಿಟ್ಟು ಹೋಗಲು ಹೇಳಿ ಗಂಡಸ್ಸು ಮಕ್ಕಳು ಯಾರಾದರು ಒಬ್ಬರು ಮನೆಯಲ್ಲಿದ್ದು ನೋಡಿಕೊಳ್ಳಿರಿ ಅಂತಾ ಹೇಳಿದ ಮೇರೆಗೆ ನನ್ನ ಮಗನಾದ ಹಣಮಂತ ಹಾಗು ಆತನ ಹೆಂಡತಿ ಬಸಮ್ಮ ಸಣ್ಣ ಮಗ ರಾಜ ಹಾಗೂ ಆತನ ಹೆಂಡತಿ ಸೀತಾ ಇವರು ಮದ್ಯಾನ 1.00 ಗಂಟೆಯ ಸೂಮಾರಿಗೆ ನಮ್ಮ ಮನೆಗೆ ಬಂದರು ಆಗ ಮನೆಯಲ್ಲಿದ್ದ ನನ್ನ ಮಗಳು ಇಂದಿರಾಬಾಯಿ, ಸುರೇಶ, ರಾಜು, ಶೈಲಾ, ಹಾಗೂ ಸಂಗೀತಾ, ಸಿದ್ದರಾಮ, ಇವರುಗಳು ನಮ್ಮ ಗಂಡಸ್ಸು ಮಕ್ಕಳೊಂದಿಗೆ ಜಗಳ ತೆಗೆದು ನಮ್ಮದು ಮನೆ ನೀವು ನಮ್ಮ ಮನೆಗೆ ಬರಬೇಡಿರಿ ಅಂತಾ ಅವಾಚ್ಯವಾಗಿ ಬೈಯ್ಯ ಹತ್ತಿದರು ಆಗ ನಾನು ನಿಮ್ಮದೇಕೆ ಅಗುತ್ತದೆ ಮನೆ ನನ್ನದು ಇದೆ ಅಂತಾ ಅಂದಾಗ ಇಂದಿರಾಬಾಯಿ ಇವಳು ಭೊಸಡಿ ಮುದಕಿ ನಮ್ಮ ಅಪ್ಪ ಮನೆ ನನ್ನ ಹೆಸರಲ್ಲಿ ಮಾಡ್ಯಾನಾ ಅಂತಾ ಬಡಿಗೆ ತೆಗೆದುಕೊಂಡು ಕೊಂಡು ನನ್ನ ಬಲಗೈ ಮೇಲೆ ಜೋರಾಗಿ ಹೊಡೆದಳು ಆಗ ನನ್ನ ಮಗ ರಾಜು ಬೀಡಿಸಿಕೊಳ್ಳಲು ಬಂದರೆ ಸುರೇಶ, ರಾಜು ಬಿದ್ದನೂರ, ಹಾಗೂ ಸಿದ್ದರಾಮ  ಇವರು ಕೈಯಿಂದ ಹೊಡೆಬಡೆ ಮಾಡ ಹತ್ತಿದರು ನನ್ನ ಸೋಸೆ ಬಸಮ್ಮ ಇವಳು ರಾಜು ಹೊಡೆಯುವುದು ಬಿಡಿಸಿಕೊಳ್ಳಲು ಹೋದಾಗ ಸಂಗೀತಾ ಇವಳು ಕಲ್ಲಿನಿಂದ ಹಣೆಗೆ ಹೊಡೆದಿದ್ದು ಶೈಲಾ  ಇವಳು  ಕೈಯಿಂದ ಮೈಕೈಗೆ ಗುದ್ದ ಹತ್ತಿದಳು ಆಗ ಅಲ್ಲೆ ಇದ್ದ ನನ್ನ ಮಗ ಹಣಮಂತ ಹಾಗು ಪಕ್ಕದ ಮನೆಯ ಅನಸುಬಾಯಿ ತಳವಾರ ಮಹಾಂತಮ್ಮ ಆಲೂರ ಇವರು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನೂ ಹೊಡೆಬಡೆ ಮಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, January 17, 2018

BIDAR DISTRICT DAILYF CRIME UPDATE 17-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-01-2018

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
¦üAiÀiÁ𢠸ÀĨsÁµÀ vÀAzÉ £ÀgÀ¸À¥Áà ªÀÄ»ªÀiÁPÀgÀ ªÀAiÀÄ: 52 ªÀµÀð, eÁw: Qæ±ÀÑ£À, ¸Á: ªÀÄÈvÀÄAdAiÀÄ£ÀUÀgÀ ©ÃzÀgÀ gÀªÀgÀ QjAiÀÄ ªÀÄUÀ£ÁzÀ ¥ÉÆæªÉÆÃzÀ ªÀAiÀÄ: 25 ªÀµÀð EvÀ£ÀÄ ¤gÉÆzÉÆåÃVAiÀiÁV ªÀÄ£ÉAiÀİè EgÀÄvÁÛ£É, ¥ÀæªÉÆÃzÀ EªÀ£ÀÄ vÀªÀÄä ¸ÀA§A¢üPÀgÀ°è ¨ÁA¨ÉAiÀİèzÀÄÝ ¸ÀĪÀiÁgÀÄ MAzÀÄ ªÀµÀð¢AzÀ ¸ÀA§A¢üPÀgÀ ºÀÄqÀÄVAiÀÄ£ÀÄß ¦æÃw¸ÀÄwÛzÀÄÝ ¸ÀĪÀiÁgÀÄ 2 wAUÀ¼À »AzÉ ¥ÀæªÉÆÃzÀ EvÀ£ÀÄ ¦æÃw¸ÀÄwÛzÀÝ ºÀÄqÀÄV DPÀ¹äPÀªÁV ªÀÄÈvÀ¥ÀnÖzÀÄÝ CA¢¤AzÀ ¥ÀæªÉÆÃzÀ AiÀiÁªÁUÀ®Ä CªÀ¼À §UÉÎ «ZÁgÀ ªÀiÁqÀÄvÁÛ §A¢gÀÄvÁÛ£É, »ÃVgÀĪÁUÀ ¢£ÁAPÀ 16-01-2018 gÀAzÀÄ ¥ÀæªÉÆÃzÀ EvÀ£ÀÄ vÁ£ÀÄ ¦æÃw¹zÀ ºÀÄqÀÄV ªÀÄÈvÀ¥ÀnÖzÀÄÝ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è ¹ÃgɬÄAzÀ ªÀÄ£ÉAiÀÄ Dgï.¹.¹UÉ ºÁQzÀ PÀ©âtzÀ PÉÆArUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, F §UÉÎ ¥ÀæªÉÆÃzÀ EvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 17-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 08/2018, ಕಲಂ. 457, 380 ಐಪಿಸಿ :-
ದಿನಾಂಕ 08-01-2017 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮತೀರ್ಥ(ಕೆ) ಶಾಲೆಯಲ್ಲಿ ಕಂಪ್ಯೂಟರಕ್ಕೆ ಅವಳವಡಿಸಿದ 8 ಬ್ಯಾಟರಿಗಳು ಅ.ಕಿ 24,000/- ರೂ. ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ವಿಜಯಾ ತಂದೆ ಮಾಧವರಾವ ಗಾಯಕವಾಡ, ಸಾ: ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮತೀರ್ಥ(ಕೆ) ರವರು ನೀಡಿದ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 10/2018, PÀ®A. 457, 380 L¦¹ :-
¢£ÁAPÀ 14-01-2018 gÀ gÁwæ AiÀiÁgÉÆÃ C¥ÀjaÃvÀ PÀ¼ÀîgÀÄ ¦üAiÀiÁ𢠨sÀgÀvÀ vÀAzÉ ¥ÀgÀ¨sÀvÀgÁªÀ ¸ÀAUÉä ¸Á: RÄzÁªÀAzÀ¥ÀÆgÀ, ¸ÀzÀå: ¸ÀĨsÁµÀ ZËPÀ ºÀwÛgÀ ¨sÁ°Ì gÀªÀgÀ CqÀvÀ CAUÀrAiÀÄ Qð ªÀÄÄjzÀÄ M¼ÀUÉ ¥ÀæªÉñÀ ªÀiÁr CqÀwAiÀİè gÉÊvÀjAzÀ Rj¢¹zÀ 1) 22 QéAl® PÀqÀ¯É C.Q 88,000/- gÀÆ., 2) 11 QéAl® 55 PÉ.f C.Q 46,200/- gÀÆ., 30 13 QéAl® ¸ÉÆÃAiÀiÁ©£À C.Q 40,300/- gÀÆ. »ÃUÉ MlÄÖ J¯Áè ¸ÉÃj 1,74,500/- gÀÆ. zÀµÀÄÖ ªÀiÁ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 16-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 15/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-01-2018 ರಂದು ಫಿರ್ಯಾದಿ ಸಂತೋಷ ತಂದೆ ತುಕರಾಮ ಜಾಧವ ಸಾ: ಸೇವಾನಗರ ತಾಂಡಾ  ರವರು ತನ್ನ ತಂದೆ ತುಕರಾಮ ಜಾಧವ ವಯ: 42 ವರ್ಷ ರವರೊಂದಿಗೆ ತಮ್ಮ ಮೋಟಾರ್ ಸೈಕಲ್ ನಂ. ಎಪಿ-11/ಜೆ-0576 ನೇದರ ಮೇಲೆ ತರನಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಕಬ್ಬು ಬೆಳೆ ಕಡಿಯಲು ಬಂದ ಕೊರೆಕಲ ತಾಂಡಾದ ತಮ್ಮ ಸಂಬಂಧಿಕರಿಗೆ ಮಾತಾಡಿಸಿಕೊಂಡು ಮರಳಿ ತಮ್ಮೂರಿನ ಕಡೆ ಹೊರಟಿದ್ದು, ಅವಾಗ ಮೋಟಾರ ಸೈಕಲನ್ನು ಫಿರ್ಯಾದಿಯ ತಂದೆಯವರು ಚಲಾಯಿಸುತ್ತಿದ್ದರು, ಫಿರ್ಯಾದಿಯವರು ಬೀದರ ಉದಗೀರ ರೋಡ ಹಾಲೆಹಿಪ್ಪರ್ಗಾ ಶಿವಾರದ ಮಲ್ಲಿಕಾರ್ಜುನ ಬುಕ್ಕಾ ರವರ ಹೊಲದ ಹತ್ತಿರ ಬ್ರೀಡ್ಜ ರೋಡಿನ ಮೇಲೆ ಬಂದಾಗ ಎದುರಿನಿಂದ ಅಂದರೆ ಬೀದರ ಕಡೆಯಿಂದ ಕಾರ ನಂ. ಎಮ್.ಹೆಚ್-24/ವಿ-0579 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯವರ ತಂದೆಗೆ ಬಲಗಾಲು ಮೊಳಕಾಲು ಕೆಳಗೆ, ಹಿಂಬದಿ ಹತ್ತಿರ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಹಾಗು ಎಡಗಾಲಿಗೆ ತರಚಿದ ಗಾಯ, ಅಲ್ಲಲ್ಲಿ ಗುಪ್ತಗಾಯವಾಗಿದ್ದು, ಫಿರ್ಯಾದಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ಆಗ ರೋಡಿನಿಂದ ತಾಂಡಾಗೆ  ಹೋಗುತಿದ್ದ ಶಿವಾಜಿ ತಂದೆ ಧರ್ಮು ಚೌವ್ಹಾಣ ಹಾಗೂ ಕಮಲಾಕರ್ ತಂದೆ ಥಾನು ಚೌವ್ಹಾಣ ರವರು ನೋಡಿದ್ದು ಎಲ್ಲರೂ ಸೇರಿ ಫಿರ್ಯಾದಿಯವರ ತಂದೆಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ವೈಧ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಖಾಸಗಿ ಆಸ್ಪತ್ರೆ ಗುರುನಾನಕನಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tuesday, January 16, 2018

BIDAR DISTRICT DAILY CRIME UPDATE 16-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-01-2018

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ :-
¦üAiÀiÁ𢠪ÀİèPÁdÄð£À vÀAzÉ UÀÄAqÀ¥Áà ªÉÄÃvÉæ ªÀAiÀÄ: 29 ªÀµÀð, ¸Á: ¸ÉÃqÉÆÃ¼À gÀªÀjUÉ vÀªÀÄÆägÀ ²ªÁgÀzÀ°è ¸ÀªÉð £ÀA. 145 ªÀÄvÀÄÛ 79 gÀ°è MlÄÖ 3 JPÀgÉ d«ÄãÀÄ EzÀÄÝ, ¦üAiÀiÁð¢AiÀÄ  vÀAzÉAiÀĪÀgÀÄ MPÀÌ®ÄvÀ£À PÉ®¸ÀPÉÌAzÀÄ zÀħ®UÀÄAr ¦.PÉ.¦.J¸À ¨ÁåAQ£À°è 40,000/- gÀÆ ªÀÄvÀÄÛ 1,50,000/- gÀÆ. SÁ¸ÀV ¸Á® ªÀiÁrzÀÄÝ, ¸ÀzÀj ¸Á® ªÀÄgÀ½ ¸À°è¸À®Ä DUÀzÉà EgÀĪÀÅzÀjAzÀ ¢£ÁAPÀ 15-01-2018 gÀAzÀÄ 1300 UÀAmɬÄAzÀ 1330 UÀAmÉAiÀÄ CªÀ¢üAiÀÄ°è ªÀÄ£ÉAiÀÄ zÀ£ÀUÀ¼À gÀƫģÀ°è ¦üAiÀiÁð¢AiÀĪÀgÀ vÀAzÉAiÀiÁzÀ CA§uÁÚ vÀAzÉ UÀÄAqÀ¥Áà ªÉÄÃvÉæ ªÀAiÀÄ: 55 ªÀµÀð, eÁw: J¸ï.¹ ºÉÆÃ°AiÀiÁ, ¸Á: ¸ÉÃqÀƼÀ gÀªÀgÀÄ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 13/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 12-01-2018 ರಂದು ರಾತ್ರಿ ಫಿರ್ಯಾದಿ ಬಾಬುರಾವ ತಂದೆ ಗುಂಡಪ್ಪಾ ಮೇತ್ರೆ ರವರು ತನ್ನ ಗೆಳೆಯನಾದ ವೆಂಕಟೇಶ ಈತನ ವಾಹನ ಸಂ. ಕೆಎ-38/ಎಲ್-6421 ನೇದನ್ನು ತೆಗೆದುಕೊಂಡು ಬೀದರದಿಂದ ಕಮಲನಗರ ಹತ್ತಿರ ಇರುವ ಡೊಣಗಾಪೂರಕ್ಕೆ ಅತ್ತೆ ಮಾವಂದಿರ ಮನೆಗೆ ಹೊರಟಿದ್ದು, ದಿನಾಂಕ 13-01-2018 ರಂದು 0100 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ವಾಹನವನ್ನು ರಸ್ತೆ ಹಿಡಿದು ಎಡಭಾಗದಿಂದ ಭಾಲ್ಕಿ ಕಡೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಆಟೋರಿಕ್ಷಾ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಯ ವಾಹನಕ್ಕೆ ಡಿಕ್ಕಿ ಹೊಡೆದನು, ಸದರಿ ಅಪಘಾತದಿಂದ ಫಿರ್ಯಾದಿಯ ತಲೆಯ ಮುಂಭಾಗದಲ್ಲಿ ಬಲಭಾಗಕ್ಕೆ ಭಾರಿ ಸ್ವರೂಪದ ರಕ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ಪೆಟ್ರೋಲ ಬಂಕನ ಜನರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸಗೆ ಕರೆ ಮಾಡಿ ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಅಪಘಾತ ಪಡಿಸಿದ ನಂತರ ಆಟೋ ಚಾಲಕ ತನ್ನ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಅದರ ನಂಬರ ನೋಡಲು ಸಾಧ್ಯವಾಗಿರುವುದಿಲ್ಲ ಅಂತ ನೀಡಿದ ದೂರು ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 14/2018, ಕಲಂ. 279, 337, 338 ಐಪಿಸಿ :- 
ದಿನಾಂಕ 15-01-2018 ರಂದು ಫಿರ್ಯಾದಿ ರಮೇಶ ತಂದೆ ರತನಸಿಂಗ ಜಾಧವ ಮತ್ತು ತಾಂಡದ ಪ್ರಕಾಶ ತಂದೆ ಧನಸಿಂಗ ರಾಠೋಡ ಇಬ್ಬರು ಮೊಟರ ಸೈಕಲ ನಂ. ಕೆಎ-38/ಕ್ಯು-4939 ನೇದರ ಮೆಲೆ ರೂದನುರ ತಾಂಡಕ್ಕೆ ಬರುವಾಗ ಮೊಟಾರ ಸೈಕಲನ್ನು ಪ್ರಕಾಶ ಈತನು ಚಲಾಯಿಸುತ್ತಿದ್ದನು, ಇಬ್ಬರು ಹುಮನಾಬಾದ-ಬೀದರ ರಸ್ತೆಯ ಕಣಜಿ ಕ್ರಾಸ ಹತ್ತಿರ ಬಂದಾಗ ಪ್ರಕಾಶ ಈತನು ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಮತ್ತು ಅದೆ ಸಮಯಕ್ಕೆ ಎದರುಗಡೆಯಿಂದ ಅಂದರೆ ಬೀದರ ಕಡೆಯಿಂದ ಮೊಟಾರ ಸೈಕಲ ನಂ. ಎಪಿ-28/ಎಆರ್-2225 ನೇದರ ಚಾಲಕನಾದ ಆರೋಪಿ ಇತನು ತನ್ನ ಮೋಟಾರ ಸೈಕಲ ಮೇಲೆ ತನ್ನ ಹಿಂದೆ ಇನ್ನೊಬ್ಬ ವ್ಯಕ್ತಿಗೆ ಕುಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು  ಬಂದಿದ್ದರಿಂದ ಎರಡು ಮೊಟಾರ ಸೈಕಲ ಚಾಲಕರು ಮುಕಾಮುಖಿ ಡಿಕ್ಕಿ ಮಾಡಿರುತ್ತಾರೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಯ ಹಿಂದೆ ರಕ್ತಗಾಯವಾಗಿರುತ್ತದೆ ಮತ್ತು ಪ್ರಕಾಶ ಈತನಿಗೆ ಬಲಗಾಲ ಪೀಂಡ್ರಿ ಮೇಲೆ ಮತ್ತು ಪಾದದ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಹಾಗು ಬಲಗೈ ಮದ್ಯದ ಬೇರಳಿಗೆ ಮತ್ತು ಬಲ ಹುಬ್ಬಿನ ಮೆಲೆ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಚಾಲಕನ ಹೆಸರು ಸೈಯದ ಖದಿರ ತಂದೆ ಸೈಯದ ಮಹೇತಾಬ ಸಾ: ಹಳ್ಳಿಖೇಡ(ಬಿ) ಅಂತ ಗೊತ್ತಾಗಿದ್ದು, ಈ ಘಟನೆಯಿಂದ ಆತನಿಗೆ ಬಲಗಾಲ ತೊಡೆ ಮತ್ತು ಪಾದದ ಮೆಲೆ ಭಾರಿ ಗುಪ್ತಗಾಯ ಹಾಗು ಮೊಳಕಾಲ ಮೆಲೆ ತರಚಿದ ರಕ್ತಗಾಯವಾಗಿರುತ್ತದೆ, ಆತನ ಹಿಂದೆ ಮೊಟಾರ ಸೈಕಲ ಮೇಲೆ ಕುಳಿತಿದ್ದ ವ್ಯಕ್ತಿಯ ಹೆಸರು ಶಂಭು ತಂದೆ ರುದ್ರಪ್ಪಾ ಸಾ: ದುಬಳಗುಂಡಿ ಅಂತ ಗೊತ್ತಾಗಿದ್ದು, ಶಂಭು ಈತನಿಗೆ ಬಲಗಾಲ ಮೊಳಕಾಲ ಮೆಲೆ ಭಾರಿ ಗುಪ್ತಗಾಯವಾಗಿರುತ್ತದೆ, ಅಗ ಅಲ್ಲಿಂದ ಹೊಗುತ್ತಿದ್ದ ಜನರು ಘಟನೆ ನೊಡಿ 108 ಅಂಬುಲೇನ್ಸ ಕರೆಯಿಸಿ ಚಿಕಿತ್ಸೆ ಕುರಿತು ಎಲ್ಲರಿಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಕುಳುಹಿಸಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.