Police Bhavan Kalaburagi

Police Bhavan Kalaburagi

Tuesday, February 7, 2017

BIDAR DISTRICT DAILY CRIME UPDATE 07-02-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 07-02-2017

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 21/17 PÀ®A PÀ®A. 448, 295(J) eÉÆvÉ 34 L¦¹ :-

¢£ÁAPÀ 06/02/2017 gÀAzÀÄ 0900 UÀAmÉUÉ ¦üAiÀiÁ𢠲æÃ ¸ÀĤî vÀAzÉ gÁuÉÆf ¨ÉÆjªÁqÉ, ªÀAiÀÄ: 30 ªÀµÀð, eÁw: U˽, G: ¸ÀºÁAiÀÄPÀ PÁAiÀÄð¤ªÁðºÀPÀ C¢üPÁj ¥ÀæªÀzsÀð ¸ÀA¸ÉÜÃ, ¸Á: M®Ø ¹n ©ÃzÀgÀ gÀªÀgÀÄ   oÁuÉUÉ ºÁdgÁV vÀªÀÄä °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ  ©ÃzÀgÀ ¥ÀæªÀzsÀð J£À.f.M. ¸ÀA¸ÉÜÃAiÀÄ°è ¸ÀºÁAiÀÄPÀ PÁAiÀÄð¤ªÁðºÀPÀ C¢üPÁj CAvÁ PÀ¼ÉzÀ 5 ªÀµÀðUÀ½AzÀ ¸ÉÃªÉ ¸À°è¸ÀÄwÛzÀÄÝ  ¸ÀgÀPÁgÀzÀªÀgÀÄ   ¸ÀA¸ÉÜÃUÉ J¯ï.L.¹. PÁ¯ÉÆÃ¤ ¸ÀªÉÃð £ÀA. 48/J©/1,2,3,4,5,6 £Ë¨ÁzÀ ©ÃzÀgÀ gÀ°è 810.25 ¸ÁÌAiÀÄgï «ÄÃlgÀ eÁUÀ ªÀÄAdÆgÀÄ ªÀiÁrgÀÄvÁÛgÉ. ¸ÀzÀj ¸ÀܼÀzÀ°è   ¥ÀgÀªÁ¤UÉ ¥ÀqÉzÀÄ PÀlÖqÀ ¤ªÀiÁðt ªÀiÁqÀÄwÛzÀÄÝ »ÃVgÀĪÀ°è ¢£ÁAPÀ 06/02/2017 gÀAzÀÄ ¨É¼ÀUÉÎ 0700 UÀAmÉ ¸ÀĪÀiÁjUÉ    ¸ÀA¸ÉÜÃAiÀÄ eÁUÉAiÀÄ ¤ªÀiÁðt ºÀAvÀzÀ PÀlÖzÀ°è AiÀiÁgÉÆÃ ªÀåQÛUÀ¼ÀÄ §ÄzÀÝ zÉêÀgÀ ªÀÄÆwðAiÀÄ£Àß £ÉnÖzÁÝgÉ CAvÁ ªÁZïªÀiÁå£ï ªÀiÁ»w ¤ÃrzÀgÀ ªÉÄÃgÉUÉ ¸ÀܼÀPÉÌ ºÉÆÃV £ÉÆÃqÀ¯ÁV   ¸ÀA¸ÉÜÃAiÀÄ eÁUÀzÀ°è §ÄzÀÝ ªÀÄÆwð PÀÆr¹gÀĪÀÅzÀÄ PÀAqÀÄ §AvÀÄ. «ZÁj¸À¯ÁV ©ÃzÀgÀ£À £ÁUÉÃAzÀæ zÀAqÉ ºÁUÀÆ E¤ßvÀgÀgÀÄ ¸ÀzÀj eÁUÀ PÀ§½¸ÀĪÀ GzÉÝñÀ¢AzÀ C£À¢üÃPÀÈvÀªÁV £ÀªÀÄä ¤ªÀiÁðt ºÀAvÀzÀ PÀlÖqÀzÀ°è CPÀæªÀÄ ¥ÀæªÉñÀ ªÀiÁr d£ÀgÀ ªÀÄwÃAiÀÄ ¨sÁªÀ£ÉUÀ½UÉ CWÁvÀªÀ£ÀÄßAlÄ ªÀiÁqÀĪÀ GzÉÝñÀ¢AzÀ ¸ÀzÀj ªÀÄÆwðAiÀÄ£ÀÄß PÀÆr¹gÀÄvÁÛgÉ. ¸ÀzÀj ªÀÄÆwðAiÀÄ£ÀÄß vÉgÀªÀÅUÉÆ½¹ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ¦üAiÀiÁð¢ PÉÆlÖ zÀÆgÀÄ Cfð ¸ÁgÁA±ÀzÀ ªÉÄÃgÉUÉ  ¥ÀæPÀgÀt zÁR®Ä ªÀiÁrPÉÆqÀÄ vÀ¤SÉ PÉÊUÉÆÃ¼Àî¯ÁVzÉ.

ªÀÄ£Àß½î ¥ÉÆ°Ã¸À oÁuÉ UÀÄ£Éß £ÀA 14/17 PÀ®A PÀ®A 341, 504, 506, 307 eÉÆvÉ 34 L¦¹ :-
¢£ÁAPÀ 06/02/2017 gÀAzÀÄ 1530 UÀAmÉUÉ ¦üAiÀiÁ𢠠²æÃ eÁdð vÀAzÉ ±ÀgÀt¥Áà ºÁªÀqɣɯgÀ ªÀAiÀÄ|| 24 ªÀµÀð eÁ|| Qæ±ÀÑ£À G|| PÀư PÉ®¸À  ¸Á|| ZÀl£À½î  gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ªÀÄÄAeÁ£É 9:30 UÀAmÉAiÀÄ ¸ÀĪÀiÁjUÉ UÁæªÀÄzÀ ªÀiÁtÂPÀ §ÄqÀ£ÉÆÃgÀ ºÉÆl® ªÀÄÄAzÉ   ¨ÉAd«Ä£À vÀAzÉ ¨Á§ÄgÁªÀ ªÀiÁ¼ÀUÉ ªÀÄvÀÄÛ ºÁf vÀAzÉ C§ÄÝ® ±Á gÀªÀgÀÄ gÀ¸ÉÛAiÀÄ ªÉÄÃ¯É §mÉÖ vÉÆ¼ÉzÀ ¤ÃgÀÄ §gÀÄwÛzÀÝ «µÀAiÀÄzÀ°è dUÀ¼À ªÀiÁrPÉÆ¼ÀÄîwÛzÁÝUÀ, DUÀ ¦üAiÀiÁð¢üAiÀÄ ¨sÁUÁ¢ ¸ÀĨsÁµÀ ºÁªÀqɣɯÃgÀ gÀªÀgÀÄ dUÀ¼À ©r¹PÉÆ¼Àî®Ä ºÉÆÃzÁUÀ ºÁf ±Á vÀAzÉ C§ÄÝ® ±Á, ªÉÄÊ£ÉÆ¢Ý£À vÀAzÉ C§ÄÝ® ±Á, SÁeÁ«ÄAiÀiÁå vÀAzÉ C§ÄÝ® ±Á ªÀÄvÀÄÛ ±ÀQïï vÀAzÉ C§ÄÝ® ±Á J®ègÀÄ ¸ÀĨsÁµÀ EvÀ¤UÉ dUÀ¼À ªÀiÁqÀÄwÛzÁÝUÀ, £Á£ÀÄ ¸Àj dUÀ¼À £ÉÆÃr ©r¸À®Ä ºÉÆÃzÁUÀ ºÁf ±Á EvÀ£ÀÄ ¸Àƽ ªÀÄUÀ£É F dUÀ¼ÀzÀ°è ¤£ÉÃPÉ ªÀÄzÀå §gÀÄwÛ¢ CAvÁ ¨ÉÊAiÀÄĪÁUÀ ªÉÄÊ£ÉÆÃ¢Ý£À ±Á EvÀ£ÀÄ ¤£ÀßzÀÄ HgÀ°è eÁ¹Û DVzÉ ¤£ÀUÉ ¸ÀĪÀÄä£É ©qÀ¨ÁgÀzÀÄ CAvÁ  ±ÀQî ±Á EvÀ£ÀÄ ªÀÄ£ÉAiÀİè£À PÉÆqÀ°AiÀÄ£ÀÄß vÉUÉzÀÄPÉÆAqÀÄ  ¦üAiÀiÁð¢ vÀ¯ÉAiÀÄ°è ºÉÆqÉzÀÄ ¨sÁj gÀPÀÛUÁAiÀÄ ªÀÄgÀuÁAwPÀ ºÀ¯Éè ªÀiÁr PÉÆ¯É ªÀiÁqÀ®Ä ¥ÀæAiÀÄwß¹gÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 20/2017 PÀ®A 143, 147, 148, 308, 323, 354, 504, 506 eÉÆvÉ 149 L¦¹ :-
¢£ÁAPÀB 06/02/2017 gÀAzÀÄ 1800 UÀAmÉUÉ ¦ügÁå¢ ²æÃ ªÀĺÀäzÀ ¦ügÉÆÃeÉÆÃ¢Ý£À vÀAzÉ ªÀĺÀäzÀ £À¬ÄªÉÆÃ¢Ý£À ªÀAiÀÄ 20 ªÀµÀð eÁw ªÀÄĹèA GzÉÆåÃUÀ «zÁåyð ¸ÁB©ºÉZïJ¯ï  ¤AUÀªÀiï¥À½î ºÉÊzÁæ¨ÁzÀ gÀªÀgÀÄ oÁuÉUÉ ºÁdgÁV vÀªÀÄä zÀÆgÀÄ ºÉýPÉ ºÉý §gɹzÀÄÝ ºÉýPÉ ¸ÁgÁA±ÀªÉãÉAzÀgÉ ¦ügÁå¢AiÀÄ  vÀAzÉ PÀvÁgÀ zÉñÀzÀ°è  qÉæöʪÀgÀ PÉ®¸À ªÀiÁrPÉÆArgÀÄvÁÛgÉ. ¦ügÁå¢AiÀÄ vÀAzÉ PÀvÁgÀ¢AzÀ §A¢zÀÝjAzÀ §¸ÀªÀPÀ¯Áåt gÁeÁ §PÁì zÀUÁðzÀ zÀ±Àð£À ¥ÀqÉzÀÄPÉÆAqÀÄ §gÀ¨ÉÃPÉAzÀÄ £À¸ÀÄQ£À eÁªÀ mÉÆAiÀiÁmÁ PÁé°¸ï ªÁºÀ£À £ÀA nJ¸ï 12/EE-5770 £ÉÃzÀgÀ°è ¦ügÁå¢ CªÀgÀ vÀAzÉ, vÁ¬Ä P˸ÀgÀ©Ã, vÁ¬ÄAiÀÄ vÀªÀÄä£À ªÀÄUÀ¼ÁzÀ £À¹ÃªÀiÁ¨ÉÃUÀA, CªÀ¼À ªÀÄUÀ ªÀĺÉçƧ, vÀªÀÄä ªÀĺÀäzÀ ¸À°ÃªÀÄ ºÁUÀÄ ªÀĺÀäzÀ gÀ»ÃªÀÄvÀ, CtÚ ªÀĺÀäzÀ ¸À«ÄÃgÀ J®ègÀÆ ªÁºÀ£ÀzÀ°è §¸ÀªÀPÀ¯ÁåtPÉÌ ºÉÆÃV zÀ±Àð£À ¥ÀqÉzÀÄ ªÀÄgÀ½ ºÉÊzÁæ¨ÁzÀPÉÌ ºÉÆÃUÀĪÁUÀ ªÀĺÀäzÀ ¸À«ÄÃgÀ FvÀ£ÀÄ   PÁé°¸ï ªÁºÀ£À ZÀ¯Á¬Ä¸ÀÄwÛzÀÄÝ ºÀĪÀÄ£Á¨ÁzÀ PÀ®ÆègÀ PÁæ¸ï ºÀwÛgÀ §AzÁUÀ ¢£ÁAPÀ 06/02/2017 gÀAzÀÄ 1700 UÀAmÉ ¸ÀĪÀiÁjUÉ JzÀÄj¤AzÀ PÁgÀ £ÀA PÉJ56JªÀiï1010 ªÁºÀ£ÀzÀ ZÁ®PÀ EªÀgÀ PÁj£À ªÀÄÄAzÉ vÀAzÀÄ PÀmï ºÉÆqÉzÁUÀ ¸ÀzÀj PÁgÀ ZÁ®PÀ¤UÉ ¦ügÁå¢ CtÚ ªÀĺÀäzÀ ¸À«ÄÃgÀ FvÀ£ÀÄ PÁåfà zÉÃRPÉ ZÀ¯Á£ÉÃPÉÆ £À» DvÁ PÁå CAvÁ CAzÁUÀ PÁgÀ ZÁ®PÀ£ÀÄ PÁgÀ ¤°è¹ K ¸ÀÆ¼É ªÀÄUÀ£É ¤£ÀUÉ ¸ÉÆPÀÄÌ ºÉZÁÑVzÉ £ÀªÀÄä Hj£À°è §AzÀÄ £À£ÀUÉ PÁgÀÄ £ÉÆÃr ZÀ¯Á¬Ä¸À®Ä §gÀĪÀÅ¢¯Áè CAvÁ JzÀÄgÀÄ ªÀiÁvÁqÀÄwÛ CAvÁ ¨ÉÊzÀÄ ¸À«ÄÃgÀ£À CAV »rzÀÄ PÁj¤AzÀ ºÉÆgÀUÀqÉ K¼ÉzÀÄ ªÀÄvÀÄÛ ¥sÉÆÃ£À ªÀiÁr CªÀ£À PÀqÉAiÀÄ 10-12 d£ÀjUÉ PÀgɬĹ  KPÉÆÃzÉÝñÀ ¢AzÀ DPÀæªÀÄ PÀÆl gÀa¹PÉÆAqÀÄ EªÀjUÉ CªÁZÀåªÁV ¨ÉêzÀÄ ºÉæqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ ªÀÄvÀÄÛ  ¤ÃªÀÅ E°è ªÀÄvÉÛ PÀAqÀgÉà ¤ªÀÄUÉ PÀrzÀÄ ºÁQ PÉÆ¯É ªÀiÁqÀÄvÉÛÃªÉ CAvÁ fêÀzÀ ¨ÉzÀjPÉ ºÁQgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀ£À zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ. 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 14/17 ಕಲಂ 279, 337 ಐಪಿಸಿ ಜೊತೆ 187 ಐಎಮ್ ವಿ ಕಾಯ್ದೆ :-
ದಿ:06/02/2017 ರಂದು 1900 ಗಂಟೆಗೆ ರಾಜಶೇಖರ ತಂದೆ ಗಂಗಾಧರಯ್ಯಾ ಪುರಾಣಿಕ ವಯ:44 ವರ್ಷ ಜಾತಿ:ಲಿಂಗಾಯತ ಸ್ವಾಮಿ :ಒಕ್ಕಲುತನ   ಸಾ:ಹುಡಗಿ  ತಾ|| ಹುಮನಾಬಾದ   ರವರು ಹುಮನಾಬಾದಲ್ಲಿ ಅಡತಿಗೆ ಬಂದು ತೊಗರಿಯ ಪಟ್ಟಿ ತೆಗೆದುಕೊಂಡು ಮನಗೆ ತನ್ನ ಮೋ.ಸೈ ನಂ ಕೆಎ.39.ಎಲ.6205 ನೇದರ ಮೇಲೆ ಹುಡಗಿ ಗ್ರಾಮಕ್ಕೆ ಹೋಗುವಾಗ ಎದುರಿನಿಂದ ಬಂದ ಒಂದು ಟಿಪ್ಪರ ನಂ ಎಪಿ.22.ಟಿಎ.6750 ನೇದರ ಚಾಲಕ ತನ್ನ ಟಿಪ್ಪರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಕೊಂಡು ಬಂದು ಮೊ.ಸೈ ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಟಿಪ್ಪರ ಬಿಟ್ಟು ಓಡಿಹೋಗಿರುತ್ತಾನೆ, ಸದರಿ ಅಪಘಾತದಿಂದ ರಾಜಶೇಖರವರಿಗೆ ಮೂಗಿಗೆ ತುಟಿಗೆ ಬಲಗೈಗೆ ಮುಂಗೈಗೆ ಎರಡು ಭುಜಕ್ಕೆ ಸೊಂಟಕ್ಕೆ ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ. ಅಂತಾ ಫಿರ್ಯಾದಿ ಸೋಮಶೇಖರ ತಂದೆ ಗಂಗಾಧರಯ್ಯಾ ಪುರಾಣಿಕ ವಯ:36 ವರ್ಷ ಜಾತಿ:ಲಿಂಗಾಯತ ಸ್ವಾಮಿ :ಒಕ್ಕಲುತನ   ಸಾ:ಹುಡಗಿ  ತಾ|| ಹುಮನಾಬಾದ   ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï. £ÀA. 04/17 PÀ®A 174 s¹.Dgï.¦.¹ ;-
¢£ÁAPÀ 06/02/2017 gÀAzÀÄ 0900 UÀAmÉUÉ ©ÃzÀgÀ f¯Áè D¸ÀàvÉæ¬ÄAzÀ ªÀiÁ»w §AzÀ ªÉÄÃgÉUÉ  D¸ÀàvÉæUÉ ºÉÆÃV ¦üAiÀiÁ𢠲æÃªÀÄw gÉÃtÄPÁ UÀAqÀ £ÀgÀ¸À¥Áà aªÀÄPÉÆÃqÉ ¸Á: ªÀįÁÌ¥ÀÄgÀ gÀªÀgÀ zÀÆgÀÄ ºÉýPÉ ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ  FUÀ ªÀÄÆgÀÄ wAUÀ¼À »AzÉ ¦ügÁå¢ ªÀÄzÀĪÉAiÀÄÄ ªÀįÁÌ¥ÀÆgÀ UÁææªÀÄzÀ ²æÃ £ÀgÀ¸À¥Àà vÀAzÉ gÀhÄgÉ¥Áà aªÀÄPÉÆÃqÉ ªÀAiÀÄ: 29 ªÀµÀð, gÀªÀgÉÆA¢UÉ DVzÀÄÝ  EªÀgÀÄ  ¹Dgï¦J¥sï £À°è PÁ£À¸ÉÖç¯ï CAvÁ PÀvÀðªÀå ¤ªÀð»¸ÀÄwÛzÀÝgÀÄ. ¢£ÁAPÀ 20-01-2017 gÀAzÀÄ 30 ¢ªÀ¸ÀUÀ¼À gÀeÉAiÀÄ ªÉÄÃ¯É ªÀÄ£ÉUÉ §A¢zÀÄÝ  2 ¢ªÀ¸ÀUÀ½AzÀ  ªÉÄÊAiÀİè ZÀ½ dégÀ GAmÁVvÀÄÛ. £ÀAvÀgÀ ¢£ÁAPÀ 05-02-2017 gÀAzÀÄ ¸ÁAiÀÄAPÁ® 6 UÀAmÉ ¸ÀĪÀiÁjUÉ £À£Àß UÀAqÀ£ÀªÀjUÉ ZÀ½ dégÀ ºÉZÁÑV vÀ¯É £ÉÆÃªÀÅ ¸ÀºÀ GAmÁV £ÀqÀÄUÀÄwÛzÁÝUÀ £ÁªÀÅ ªÀÄ£ÉAiÀĪÀgÉ®ègÀÆ PÀÆr ¨ÉAQ ºÀaÑ PÁ¬Ä¸ÀĪÁUÀ £À£Àß UÀAqÀ M«Ää¯Éà ¥ÀæeÉÕ vÀ¦à £É®PÉÌ ©zÀÝgÀÄ. K£ÀÆ ªÀiÁvÁqÀ°¯Áè DUÀ aQvÉì PÀÄjvÀÄ ©ÃzÀgÀ UÀÄzÀUÉ SÁ¸ÀV D¸ÀàvÉæUÉ vÀAzÀÄ ±ÉÃjPÀ ªÀiÁrzÁUÀ ªÉÊzÁå¢üPÁjUÀ¼ÀÄ aQvÉì ¤Ãr PÉ®ªÀÅ ªÉÊzÀåQÃAiÀÄ vÀ¥Á¸ÀuÉUÀ¼ÀÄ ªÀiÁr¹ £ÀAvÀgÀ ªÉÊzÁå¢üPÁjUÀ¼ÀÄ ºÉaÑ£À aQvÉì PÀÄjvÀÄ ªÉÄîÝeÉð D¸ÀàvÉæUÉ MAiÀÄå®Ä w½¹zÀ ªÉÄÃgÉUÉ £À£Àß CvÉÛ ²æÃªÀÄw ±ÁgÀzÁ £ÀªÀÄä aPÀÌ¥Áà ²æÃ «dAiÀÄPÀĪÀiÁgÀ ªÀÄvÀÄÛ £ÀªÀÄä £Á¢tÂAiÀÄ UÀAqÀ£ÀªÀgÁzÀ vÀÄPÁgÁªÀÄ gÀªÀgÀÄ PÀÆr UÀÄzÀUÉ D¸ÀàvÉæAiÀÄ CA§Æå¯É£ïì£À°è  ºÉaÑ£À aQvÉì PÀÄjvÀÄ ¸ÉÆÃ¯Á¥ÀÆgÀPÉÌ vÉUÉzÀÄPÉÆAqÀÄ ºÉÆÃUÀĪÁUÀ zÁjªÀÄzsÉå gÁwæ 01-00 UÀAmÉ ¸ÀĪÀiÁjUÉ ªÀÄÈvÀ¥ÀnÖgÀÄvÁÛgÉ. £À£Àß UÀAqÀ£À ¸Á«£À°è AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ«gÀĪÀÅ¢¯Áè. CAvÁ ¤ÃrzÀ ¦üAiÀiÁð¢£À ªÉÄÃgÉUÉ AiÀÄÄ.r.Dgï. ¥ÀæPÀgÀt zÁR®¹PÉÆ¼Àî¯ÁVzÉ.  
          

Kalaburagi District Reported Crimes.

£ÀgÉÆÃuÁ oÁuÉ : ದಿನಾಂಕ: 06/02/2017 ರಂದು 9-00 ಪಿ.ಎಂ ಕ್ಕೆ ಫಿರ್ಯಾದಿದಾರರಾದ ಮಹಾನಂದಾ ಗಂಡ ಅಂಬರಾಯ ಸಿಂಗೆ ಸಾ||ಜವಳಗಾ (ಬಿ) ಗ್ರಾಮ ಇವರು ಠಾಣೆಗೆ ಹಾಜರಾಗಿ ಈ ಲಿಖಿತ ದೂರು ಹಾಜರು ಪಡಿಸಿದ್ದು ಈ ದೂರಿನ ಸಾರಾಂಶವೇನಂದರೆ, ನಾನು ನನ್ನ ಗಂಡ ಈಗ ಸುಮಾರು 14 ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ ರಾಜ್ಯದ ಪಾಲಘರ ಪಟ್ಟಣಕ್ಕೆ ಹೋಗಿ ಅಲ್ಲಿಯೇ ಗಂಡಹೆಂಡತಿ ಇಬ್ಬರು ಕೂಲಿಕೆಲಸ ಮಾಡಿಕೊಂಡು ವಾಸವಾಗಿರುತ್ತೇವೆ. ನಮಗೆ ಒಬ್ಬಳೆ ಹೆಣ್ಣುಮಗಳು ಇದ್ದು ಅವಳ ಹೆಸರು ಅಂಜಲಿ ಅಂತಾ ಇದ್ದು ಅವಳು ಸದ್ಯ ಪಾಲಘರ ನಗರದ ಎಂ ಎನ್ ದಾಂಡೇಕರ ಹೈಸ್ಕೂಲನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ನಮ್ಮೊಂದಿಗೆ ವಾಸವಾಗಿದ್ದು, ಅವಳು ಈಗ 16 ವರ್ಷ 4 ತಿಂಗಳು ವಯಸ್ಸಿನವಳಾಗಿರುತ್ತಾಳೆ. ನನ್ನ ಮಗಳಿಗೆ ಉಟ್ಟಿದ 2 ವರ್ಷದಿಂದಲೆ ಆಗಾಗ ತಲೆಸುತ್ತಿ ಚಕ್ಕರ ಬಂದು ಬಿಳುವುದು ಮಾಡುತ್ತಿದ್ದು ಅವಳಿಗೆ ಸದ್ಯ ನರತಜ್ಞರ ಹತ್ತಿರ ಚಿಕಿತ್ಸೆ ಮಾಡಿಸುತ್ತಿದ್ದು ಆದರು ಸಹ ಅವಳು ಗುಣಮುಖಳಾಗಿರುವುದಿಲ್ಲ. ಹೀಗಾಗಿ ಅವಳಿಗೆ ಆಳಂದ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಪಂಡಾರಿಪೂರ ದೇವರ ಹೇಳಿಕೆ ಮಾಡುವ ವಿಠೋಭ ಅವರ ಹತ್ತಿರ ದೇವರ ಕೇಳಬೇಕೆಂದು ದಿನಾಂಕ:27/01/2017 ರಂದು ನಮ್ಮೂರಾದ ಜವಳಗಾ ಗ್ರಾಮಕ್ಕೆ ನಾನು ಮತ್ತು ನನ್ನ ಮಗಳು ಅಂಜಲಿ ಇಬ್ಬರು ಕೂಡಿ ಬಂದಿರುತ್ತೇವೆ. ಹೊದ ಶನಿವಾರ ಕಲ್ಲಹಂಗರಗಾ ಗ್ರಾಮಕ್ಕೆ ಹೋಗಿ ನನ್ನ ಮಗಳನ್ನು ವಿಠೋಭ ಮುತ್ಯಾ ರವರ ಹತ್ತಿರ ತೋರಿಸಿಕೊಂಡು ಬಂದಿದ್ದು ಅವರು ಮತ್ತೆ ದಿನಾಂಕ:06/02/2017 ರಂದು ಸೋಮವಾರ ದಿವಸ ಬರಲು ತಿಳಿಸಿದ್ದರು. ದಿನಾಂಕ:04/02/2017 ರಂದು  ಮುಂಜಾನೆ ನಾನು ನಾನು ಬೇರೆಯವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗಿ ವಾಪಸ್ಸು ಸಂಜೆ 5-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ನನ್ನ ಮಗಳು ಅಂಜಲಿ ಕಾಣಿಸಲಿಲ್ಲ, ನಾನು ಗಾಭರಿಗೊಂಡು ಅಕ್ಕಪಕ್ಕದ ಮನೆಯವರನ್ನು ವಿಚಾರಿಸುತ್ತಿರುವಾಗ ನಮ್ಮ ಮನೆಯ ಹತ್ತಿರದಲ್ಲಿರುವ ರೀತಿಕಾ ತಂದೆ ಬಾಳಪ್ಪ ಸಿಂಗೆ ಇವಳು ನನಗೆ ತಿಳಿಸಿದ್ದು ಏನಂದರೆಮಧ್ಯಾಹ್ನ 2-00 ಗಂಟೆ ಸುಮಾರಿಗೆ ಅಂಜಲಿ @ ಚನ್ನಮ್ಮ ಇವಳು ಬಹಿರ್ದೆಸೆಗೆ (ಸಂಡಾಸಕ್ಕೆ) ಹೋದಾಗ ಅದೇ ಸಮಯದಲ್ಲಿ ಜವಳಗಾ ಬಿ ಗ್ರಾಮದವರಾದ ಅನೀಲ ತಂದೆ ಅಪ್ಪಾರಾಯ ಸಿರಗಾಪೂರ ಹಾಗೂ ಆತನ ತಾಯಿಯಾದ ಸರುಬಾಯಿ ಗಂಡ ಅಪ್ಪಾರಾಯ ಸಿರಗಾಪೂರ ಇವರು ಇಬ್ಬರು ಕೂಡಿ ಅವರ ಮೊಟಾರ್ ಸೈಕಲ್ ನಂ MH-04 CK-5611 ನೇದ್ದರ ಮೇಲೆ ಬಂದು ಅಂಜಲಿಯ ಬಾಯಿ ಒತ್ತಿಹಿಡಿದು ಅವಳನ್ನು ಒತ್ತಾಯಪೂರ್ವಕವಾಗಿ ಅವರ ಮೊಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಚಿಂಚನಸೂರ ಕಡೆಗೆ ಹೋಗಿರುತ್ತಾರೆಂದು ತಿಳಿಸಿದಳು. ನಂತರ ನಾನು ಅನೀಲ ಸಿರಗಾಪುರ ಇವರ ಪರಿವಾರದ ಬಗ್ಗೆ ವಿಚಾರಿಸಲು ಸದರಿ ಯವರು ಕುಟುಂಬ ಸಮೇತವಾಗಿ ಕೆಲವು ವರ್ಷಗಳಿಂದ ಕಲಬುರಗಿ ನಗರದಲ್ಲಿಯ ವಾಸವಾಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ಮತ್ತು ಸದರಿಯವರು ಲಿಂಗಾಯತ ಜಾತಿಗೆ ಸೇರಿದವರು ಅಂತಾ ಗೊತ್ತಾಗಿರುತ್ತದೆ. ನಂತರ ನಾವು ಮತ್ತು ನಮ್ಮ ಸಂಬಂಧಿಕರು ಕೂಡಿ ನನ್ನ ಮಗಳನ್ನು ಹಾಗೂ ಅನೀಲ ಇವರನ್ನು ಹುಡುಕಾಡಿದ್ದು ಯಾವುದೇ ಸುಳಿವು ಸಿಕ್ಕರುವುದಿಲ್ಲ. ಅವರನ್ನು ಹುಡುಕಾಡಿ ಇಂದು ದಿನಾಂಕ:06/02/2017 ರಂದು ವಿಳಂಬವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇವೆ. ಜವಳಗಾ (ಬಿ) ಗ್ರಾಮದ ಲಿಂಗಾಯತ ಜಾತಿಯ ಅನೀಲ ಹಾಗೂ ಸರುಬಾಯಿ ಇವರುಗಳು ಯಾವುದೋ ದುರುದ್ದೇಶಹೊಂದಿ ನನ್ನ ಅಪ್ರಾಪ್ತ ಮಗಳಾದ ಕು:ಅಂಜಲಿ ಇವಳನ್ನು ಒತ್ತಾಯಾಪೂರ್ವಕವಾಗಿ ಅಪಹರಿಸಿಕೊಂಡು ಹೋಗಿ ನಮ್ಮ ಮೇಲೆ ಜಾತಿ ದೌರ್ಜನ್ಯ ತೋರಿದ್ದು ಸದರಿ ಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ನಮ್ಮ ಮಗಳನ್ನು ಹುಡುಕಾಡಿ ಕೊಡಬೇಕೆಂದು ವಿನಂತಿಸಿಕೊಂಡ ಮೇರೆಗೆ ಈ ದೂರಿನ ಸಾರಾಂಶದ ಮೇಲಿಂದಾ ನಾನು ಶಿವಶಂಕರ ಎಸ್ ಸಾಹು ಪಿ ಎಸ್ ಐ ನರೋಣಾ ಪೊಲೀಸ್ ಠಾಣೆ, ಠಾಣೆಯ ಅಪರಾಧ ಸಂಖ್ಯೆ: 16/2017 ಕಲಂ 366 (ಎ) ಸಂ 34 ಐಪಿಸಿ ಮತ್ತು ಕಲಂ 3 (2) (v) SC/ST PA ACT 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
ಮುಧೋಳ ಠಾಣೆ : ದಿನಾಂಕ: 06.02.2017 ರಂದು ಬೆಳಗ್ಗೆ 0745 ಗಂಟೆಗೆ ಮುಧೋಳ ಠಾಣೆಯ ಹೆಚ.ಸಿ 324 ಹುಸೇನಪ್ಪ ಇವರು ಯುನೈಟೇಡ್ ಆಸ್ಪತ್ರೆ ಕಲಬುರಗಿಯಿಂದ ಎಂ.ಎಲ್.ಸಿ ಪಡೆದುಕೊಂಡು ಬಂದಿದ್ದರ ಸಾರಂಶವೆನೆಂದರೆ,  ನರಸಪ್ಪಾ ತಂದೆ ಸಾಬಣ್ಣ ದಂಡೂ ವ|| 35 ವರ್ಷ ಸಾ|| ಗುಂಡಳ್ಳಿ(ಬಿ) ತಾ|| ಸೇಡಂ ಇದ್ದು,  ಇಂದು ದಿನಾಂಕ 05-02-2017 ರಂದು ರವಿವಾರ ಸೇಡಂ ಸಂತೆ ಇದ್ದ ಕಾರಣ ನಮ್ಮ ತಂದೆಯಾದ  ಸಾಬಣ್ಣ ತಂದೆ ಯಲ್ಲಪ್ಪಾ ಇವರು ಇಂದು ಬೆಳಗ್ಗೆ ನಮ್ಮೂರಿನಿಂದ ಭೂತಪೂರ ಗ್ರಾಮಕ್ಕೆ ನಮ್ಮ ತಂಗಿಯಾದ ರೇಣುಕಾ ಗಂಡ ಮೋಹನ ಇವಳ ಮನೆಗೆ ಹೋಗಿದ್ದು ನಂತರ ನಾನು ಮತ್ತು ನಮ್ಮ ತಾಯಿಯಾದ ಸರಸ್ವತಿ ಗಂಡ ಸಾಬಣ್ಣ ಹೆಂಡತಿಯಾದ ನಾಗಮ್ಮಾ ಗಂಡ ನರಸಪ್ಪಾ ನಾವೆಲ್ಲರೂ ಸೇರಿ ಸೇಡಂ ಸಂತೆಗೆ ಹೋಗಲು ನಮ್ಮೂರಿನ ನಾಗರಾಜ ತಂದೆ ಈಶ್ವರಪ್ಪಾ ಇವರ ಕಮಾಂಡರ ಜೀಪ ನಂ ಎಪಿ 21,ಯು 9439 ನೆದ್ದರಲ್ಲಿ ಕುಳೀತುಕೊಂಡು ಇಂದು ಬೇಳಗ್ಗೆ 11-00 ಗಂಟೆಯ ಸುಮಾರಿಗೆ ಸೇಡಂಕ್ಕೆ ಹೋಗುತ್ತಿದ್ದೇವು ಸದರಿ ಜೀಪಿನಲ್ಲಿ ನಮ್ಮಂತೆ ನಮ್ಮೂರ ಶಿವಮ್ಮಾ ಗಂಡ ಶರಣಪ್ಪಾ ಹರಿಜನ, ದ್ಯಾವಮ್ಮಾ ಗಂಡ ಕಾಶಪ್ಪಾ ಬೇಡರ ಹಾಗು ಇನ್ನಿತರರು ಕುಳಿತಿದ್ದು ನಮ್ಮ ತಂದೆ ಮುಂಜಾನೆ ಭೂತಪೂರಕ್ಕೆ ಹೋಗಿದ್ದು ಅವರು ಕೂಡ ನಮ್ಮೊಂದಿಗೆ ಸೇಡಂ ಸಂತೆಗೆ ಬರುವವರಿದ್ದು ಅವರಿಗೆ ನಾನು ಪೋನಮಾಡಿ ನಾವೆಲ್ಲರೂ ನಮ್ಮೂರ ಕಮಾಂಡರ ಜೀಪಿನಲ್ಲಿ ಕುಳಿತು ಬರುತ್ತಿದ್ದೇವೆ ನೀನು ಭೂತಪೂರ ಗ್ರಾಮದ ಬಸ್ಟಾಂಡ ಹತ್ತೀರ ಬಂದು ನಿಂತಿರು ನಾವು ಅಲ್ಲಿಗೆ ಬರುತ್ತೇವೆ ಅಂತಾ ಅವರಿಗೆ ಪೋನ್ಮಾಡಿ ಹೇಳಿದ್ದೆನು. ನಾವು ಕುಳಿತು ಹೊರಟ ಕಮಾಂಡರ ಜೀಪಿನ ಚಾಲಕನು ತನ್ನ ಜೀಪನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹೋಗುತ್ತಿದ್ದಾಗ ಒಳಗಡೆ ಕುಳಿತ ನಾವೆಲ್ಲರೂ ಅವನಿಗೆ ಜೀಪನ್ನು ನೀಧಾನವಾಗಿ ನಡೆಯಿಸು ಅಂತಾ ಹೇಳದರೂ ಕೇಳದೇ ಆಗೇ ನಡೆಸುತ್ತಿದ್ದನು. ಗುಂಡಳ್ಳಿ(ಬಿ) ಯಿಂದ ಭೂತಪೂರಕ್ಕೆ ನಾವು ಕುಳಿತು ಹೊರಟ ಜೀಪು ಬಂದಿದ್ದು ಭೂತಫೂರ ದಾಟಿ ಸ್ವಲ್ಪ ದೂರದಲ್ಲಿ ನೀರಿನ ಟ್ಯಾಂಕ ಹತ್ತೀರ ನಮ್ಮ ತಂದೆಯು ನಮ್ಮ ಜೀಪಿಗಾಗಿ ಕಾಯುತ್ತಿದ್ದು ಸದರಿ ಜೀಪಿನ ಚಾಲಕನಿಗೆ ನಾನು ಭೂತಫೂರದ ನೀರಿನ ಟ್ಯಾಂಕ ಹತ್ತೀರ ನಮ್ಮ ತಂದೆಯು ಜೀಪಿಗಾಗಿ ಕಾಯುತ್ತಾ ನಿಂತಿದ್ದಾರೆ ಅವರು ನಮ್ಮೊಂದಿಗೆ ಸೇಡಂಕ್ಕೆ ಬರುವವರಿದ್ದು ಅವರ ಹತ್ತೀರ ಜೀಪನ್ನು ನಿಲ್ಲಿಸಿ ಅಂತಾ ಹೇಳಿದ್ದು ಸದರಿ ಜೀಪಿನ ಚಾಲಕನು ತನ್ನ ಕಮಾಂಡರ ಜೀಪನ್ನು ನಮ್ಮ ತಂದೆಯ ಹತ್ತೀರ ಹೋಗಿ ನಿಲ್ಲಿಸಿದ್ದು ನಮ್ಮ ತಂದೆ ನಾವು ಕುಳಿತು ಹೊರಟ ಕಮಾಂಡರ ಜೀಪಿನಲ್ಲಿ ಏರುತ್ತಿದ್ದಾಗ ಸದರಿ ಜೀಪಿನ ಚಾಲಕನು ಒಮ್ಮಿಲೇ ಜೀಪನ್ನು ಮುಂದಕ್ಕೆ ಬಿಟ್ಟಾಗ ಜೀಪನ್ನು ಏರುತ್ತಿದ್ದ ನಮ್ಮ ತಂದೆಯು ಕೆಳಗಡೆ ರಸ್ತೇಯ ಮೇಲೆ ಬಿದ್ದಿದ್ದು ನಂತರ ನಾವೆಲ್ಲರೂ ಸೇರಿ ಜೀಪಿನಿಂದ ಇಳಿದು ನಮ್ಮ ತಂದೆಗೆ ಮೇಲೆ ಏಬ್ಬಿಸಿ ನೋಡಲಾಗಿ ಅವರ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಹಾಗು ಎದೆಗೆ ಭಾರಿ ಗುಪ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದು ನಂತರ ಅವರಿಗೆ ಉಪಚಾರ ಕುರಿತು ನಾನು ಮತ್ತು ಸದರಿ ಜೀಪಿನ ಚಾಲಕ ನಾಗರಾಜ ತಂದೆ ಈಶ್ವರಪ್ಪಾ ಹಾಗು ನಮ್ಮ ತಾಯಿ ಸರಸ್ವತಿ ಗಂಡ ಸಾಬಣ್ಣ ನನ್ನ ಹೆಂಡತಿಯಾದ ನಾಗಮ್ಮಾ ಹಾಗು ಇತರರು ಸೇರಿ ಸದರಿ ಜೀಪಿನಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಸೇಡಂದ ಶ್ರೀನಿವಾಸ ಡಾಕ್ಟರ ಹತ್ತೀರ ತೋರಿಸಿ ನಂತರ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೇನ್ಸನಲ್ಲಿ ಇಂದು ಮದ್ಯಾಹ್ನ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ಸದ್ಯ ನಮ್ಮ ತಂದೆಯು ಇಲ್ಲಿ ಉಪಚಾರಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ. ಸದರಿ ಘಟನೆ ನಡೆದಾಗ ಇಂದು ಬೇಳಗ್ಗೆ 11-30 ಗಂಟೆ ಆಗಿದ್ದು ಇರುತ್ತದೆ. ಕಾರಣ ಸದರಿ ಕಮಾಂಡರ ಜೀಪ ನಂ ಎಪಿ 21,ಯು 9439 ನೇದ್ದರ ಚಾಲಕ ನಾಗರಾಜ ತಂದೆ ಈಶ್ವರಪ್ಪಾ ಸಾ: ಭೂತಪೂರ ತಾ: ಸೇಡಂ ಇವನ ಮೇಲೆ ಕಾನುನು ರಿತೀಯ ಕ್ರಮ ಕೈಗೊಳ್ಳಬೇಕು ಅಂತಾ  ಕೊಟ್ಟ ಹೇಳಿಕೆ ಫೀರ್ಯಾದಿ ಸಾರಂಶದ ಮೇಲಿಂದ ನಾನು ಚಂದ್ರಶೇಖರ ಹೆಚ.ಸಿ 319 ಮುಧೋಳ ಪೊಲೀಸ ಠಾಣೆ ಗುನ್ನೆ ನಂ 15/2017 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು, ಸದರಿ ಪ್ರಕರಣದ ಮೂಲ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ 3ನೇ ಜೆ.ಎಂ.ಎಫ.ಸಿ ಕೊರ್ಟ ಕಲಬುರಗಿ ರವರಲ್ಲಿ ಹೆಚ.ಸಿ 324 ಹುಸನಪ್ಪಾ ಇವರ ಮುಖಾಂತರ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ಇಂದು ದಿನಾಂಕ: 06-02-3017 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಸದರಿ ಪ್ರಕರಣದಲ್ಲಿಯ ಫೀರ್ಯಾದಿ ನರಸಪ್ಪಾ ತಂದೆ ಸಾಬನ್ಣಾ ದಂಡೂ ಸಾ: ಗುಂಡಳ್ಳಿ(ಬಿ) ಇತನು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದೆನೆಂದರೆ, ಇಂದು ಮುಂಜಾನೆ ನಾನು ನಮ್ಮ ತಂದೆಗೆ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಸುತ್ತಾ ಖರ್ಚಿಗೆ ಹಣ ಖಾಲಿಯಾಗಿದ್ದರಿಂದ ಹಣ ತೆಗೆದುಕೊಂಡು ಹೋಗಲು ನಮ್ಮೂರಿಗೆ ಬಂದು ಹಣ ತೆಗೆದುಕೊಂಡು ವಾಪಸ್ಸ ಯುನೈಟೆಡ್‌ ಆಸ್ಪತ್ರೆಗೆ ಹೋಗಬೇಕು ಅಂತಾ ಮುಧೋಳ ಬಸ್ಸ ನಿಲ್ಧಣದ ಹತ್ತಿರ ನಿಂತಿದ್ದಾಗ ನಮ್ಮ ತಮ್ಮ ಶಾಣಪ್ಪಾ ತಂದೆ ಸಾಬಣ್ಣಾ ದಂಡೂ ಇತನು ನನಗೆ ಫೋನ ಮಾಡಿ ಹೇಳಿದೆನೆಂದೆನೆಂದರೆ ನಮ್ಮ ತಂದೆ ಸಾಬಣ್ಣಾ ಇತನಿಗೆ ಹೆಚ್ಚಿನಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಯಿಂದ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ವೈಧ್ಯಧಿಕಾರಿಗಳು ನಮ್ಮ ತಂದೆಯನ್ನು ಪರೀಕ್ಷೆ ಮಾಡಿ ನೀವು ನಿಮ್ಮ ತಂದೆಯನ್ನು ಇಲ್ಲಿಗೆ ತಂದು ಸೇರಿಕೆ ಮಾಡುವಷ್ಟರಲ್ಲಿ ಸಾಯಂಕಾಲ 1730ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದರು.ಅಂತಾ ತಿಳಿಸಿರುತ್ತಾನೆ. ಕಾರಣ ಸದರಿ ಗುನ್ನೆ ನಂ 15/2017 ಕಲಂ 279, 338 ಐಪಿಸಿ ನೇದರಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯರಲ್ಲಿ ವಿನಂತಿಸಿಕೊಂಡಿದ್ದು ಇರುತ್ತದೆ, ಅಂತಾ ಮಾನ್ಯರವರಲ್ಲಿ ವರದಿ ಸಲ್ಲಿಸುತ್ತಿರುವದಾಗಿ ವಿನಂತಿ.
¥sÀgÀºÀvÁ¨ÁzÀ  oÁuÉ : ¢;4/2/17 gÀAzÀÄ 7 ¦JªÀÄUÉ ¦AiÀiÁ𢠪ÀÄUÀ£ÀÄ vÀªÀÄä ¸ÀéAvÀ C¯ÉÆÖà PÁgÀ £ÀA PÉJ 28 J£ï 4657 £ÉÃzÀÝ£ÀÄß eÉêÀVð¬ÄAzÀ vÉUÉzÀÄPÉÆAqÀÄ ºÉÆÃVzÀÄÝ PÀ®§ÄgÀVUÉ PÀqÉUÉ ºÉÆÃUÀÄvÉÛÃ£É CAvÁ ºÉÆÃVzÀÄÝ £ÀAvÀgÀ ¢: 05/02/17 gÀAzÀÄ ªÀÄÄAeÁ£É ¸ÀzÀj PÁgÀÄ J£ïºÉZï 218 PÉÃAzÀæ PÁgÁ UÀȺÀzÀ ºÀwÛgÀ ¥À°ÖAiÀiÁzÀ §UÉÎ ¦AiÀiÁð¢ AiÀÄ ¸ÉƸÉUÉ CªÀgÀ vÀªÀÄä w½¹zÀÄÝ D «µÀAiÀÄ ¦AiÀiÁð¢UÉ ¸ÉÆ¸É w½¹zÀÄÝ ¦AiÀiÁ𢠸ÀܼÀPÉÌ §AzÀÄ £ÉÆÃr vÀªÀÄä ªÀÄUÀ£À ªÉƨÉʰUÉ PÀgÉ ªÀiÁrzÀÄÝ ¸ÀzÀj ªÉƨÉÊ® ¹éÃZïD¥ï DVzÀÄÝ ¸ÀzÀj PÁgÀÄ ¥À°ÖAiÀiÁUÀ®Ä vÀªÀÄä ªÀÄUÀ PÁgÀ£ÀÄß Cwà ªÉÃUÀªÁV C®PÀëvÀ£À¢AzÀ ZÀ¯Á¬Ä¹ zÀÝjAzÀ ¢:05/02/17 gÀAzÀÄ 1 JJªÀÄ ¢AzÀ 2 JJªÀÄ ªÀÄzÀåzÀ CªÀ¢üAiÀİè PÁgÀÄ ¥À°ÖAiÀiÁVgÀÄvÀÛzÉ CAvÁ F «µÀAiÀÄzÀ°è PÀæªÀÄ PÉÊPÉÆ¼Àî®Ä w½¹zÀÄÝ

Monday, February 6, 2017

Kalaburagi District Press Note

: ಪತ್ರಿಕಾ ಪ್ರಕಟಣೆ :
        ತೊಗರಿಗೆ ಕನಿಷ್ಠ ರೂ.7,500-00 ಬೆಂಬಲ ಬೆಲೆ ನೀಡುವಂತೆ, ಆಗ್ರಹಿಸಿ ಕರ್ನಾಟಕ ರೈತ ಹೋರಾಟ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳ ಬೆಂಬಲದೊಂದಿಗೆ ದಿನಾಂಕ: 07-02-2017 ರಂದು ಕಲಬುರಗಿ ಬಂದ ಕರೆ ನೀಡಿದ್ದು, ಹಿನ್ನೆಲೆಯಲ್ಲಿ ಸಂಘಟನಾಕಾರರೊಂದಿಗೆ ಸಭೆ ನಡೆಸಿ ಮುಖಂಡರಿಗೆ ತಿಳುವಳಿಕೆ ನೀಡಿದ್ದು, ಬಂದ್ ಆಚರಣೆಯ ಸಮಯದಲ್ಲಿ ಯಾವುದೆ ತರಹದ ಅಹಿತಕರ ಘಟನೆಗಳಿಗೆ ಆಸ್ಪದೆ ನೀಡದಂತೆ ಕಟ್ಟುನಿಟ್ಟಾಗಿ ಬಂದನಲ್ಲಿ ಭಾಗವಹಿಸುವವರಿಗೆ ಸೂಚಿಸಲಾಗಿದೆ.
        ನಿಮಿತ್ಯ ಮುಂಜಾಗೃತಾ ಕ್ರಮವಾಗಿ ಕಲಬುರಗಿ ಜಿಲ್ಲಾ ಪೊಲೀಸ ವತಿಯಿಂದ 05 ಕೆ.ಎಸ್.ಆರ್.ಪಿ ತುಕ್ಕಡಿಗಳು, 10 ಜಿಲ್ಲಾ ಸಶಸ್ತ್ರ ಪ್ರಹಾರ ಬಲಗಳು, ಪಿ.ಎಸ್. ಗಿಂತ ಮೇಲ್ಪಟ್ಟ 100 ಅಧಿಕಾರಿಗಳು ಹಾಗೂ ಸುಮಾರು 1000 ಜನ ಸಿಬ್ಬಂದಿಯವರನ್ನು ನಿಯೋಜಿಸುವುದರ ಮೂಲಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ಬರದಂತೆ  ಬಂದ್ ಆಚರಣೆಯ ಕಾಲಕ್ಕೆ ಯಾರಾದರೂ ಕಿಡಿಗೇಡಿಗಳು ಶಾಂತಿ ಕದಡಲು ಪ್ರಯತ್ನಿಸಿದಲ್ಲಿ ತಕ್ಷಣ ಕ್ರಮಕ್ಕಾಗಿ ಪೊಲೀಸ ಅಧಿಕಾರಿಗಳಿಗೆ ಸೂಕ್ತ ನಿರ್ಧೇಶನ ನೀಡಲಾಗಿದೆ.
     
                                                                                                            ಸಹಿ/-     
ಪೊಲೀಸ್ ಅಧೀಕ್ಷಕರು
                                                                                                       ಕಲಬುರಗಿ

BIDAR DISTRICT DAILY CRIME UPDATE 06-02-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-02-2017 

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 13/2017, PÀ®A 504, 326, 302, 506 eÉÆvÉ 34 L¦¹ :-
¸ÀĪÀiÁgÀÄ MAzÀÄ ªÀµÀð¢AzÀ ¦üAiÀiÁ𢠦üAiÀiÁ𢠪ÀÄ¢£Á©Ã UÀAqÀ ªÀÄÄPÁÛgÀ ±ÉÃR ¸Á: GªÀiÁ¥ÀÆgÀ gÀªÀgÀ ¨sÁªÀ RAiÀÄĪÀiï vÀAzÉ ªÀÄÄPÁÛgÀ ±ÉÃR ªÀÄvÀÄÛ CªÀ£À ºÉAqÀw CAzÀgÉ ¦üAiÀiÁð¢AiÀÄ CPÀ̼ÁzÀ ¥sÁwêÀiÁ©Ã UÀAqÀ RAiÀÄĪÀiï ±ÉÃR ºÁUÀÆ vÀAV £ÁdÄPÀ©Ã UÀAqÀ C«ÄãÀ ±ÉÃR EªÀgÀ ªÀÄvÀÄÛ ¦üAiÀiÁð¢AiÀÄ £ÀqÀÄªÉ ªÀÄ£ÉAiÀÄ eÁUÉAiÀÄ ºÀAaPÉAiÀÄ «µÀAiÀÄzÀ°è dUÀ¼ÀªÁVzÀÄÝ UÁªÀÄzÀ d£ÀgÀÄ CªÀgÉ®èjUÀÆ PÀgÉzÀÄ dUÀ¼ÀªÁqÀzÀAvÉ w½¹ ºÉýgÀÄvÁÛgÉ, £ÀAvÀgÀ CªÀgÀÄ CªÁUÀ-CªÁUÀ ¦üAiÀiÁð¢AiÀÄ eÉÆvÉAiÀİè dUÀ¼À ªÀiÁqÀÄvÁÛ ¤£ÀUÉ fêÀ¸À»vÀ ©qÀĪÀÅ¢®è ¤£ÀUÉ RvÀªÀiï ªÀiÁqÀÄvÉÛªÉ CAvÀ  fêÀzÀ ¨ÉzÀjPÉ ºÁPÀÄwÛzÀÝgÀÄ, »ÃVgÀĪÁUÀ ¢£ÁAPÀ 02-02-2017 gÀAzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ vÀªÀÄä ªÀÄ£ÉAiÀİègÀĪÁUÀ DgÉÆÃ¦ CPÀ̼ÁzÀ (£ÉÃUÉtÂ) 1) ¥sÁwêÀiÁ©Ã UÀAqÀ RAiÀÄĪÀiï ±ÉÃR ¸Á: GªÀiÁ¥ÀÆgÀ EªÀ¼ÀÄ ¦üAiÀiÁð¢UÉ ªÀÄ¢¤ PÀºÁ ºÉÊ WÀgÀ¸É ¨ÁºÁgÀ D ºÀªÀiÁgÉ ¸ÁvÀ eÁUÉPÉ ªÁ¸ÉÛ §ºÀÄvÀ ¢£À¸É ®qÁ¬Ä PÀgÀ gÀ» ºÉÊ D Dd vÀÄeÉ RvÀªÀiï PÀgÀ¤PÁ ºÉÊ CAvÀ ¨ÉÊAiÀÄÄwÛgÀĪÁUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ CªÀÄÓzÀ ±ÉÃR E§âgÀÆ vÀªÀÄä ªÀģɬÄAzÀ ºÉÆÃgÀUÉ §AzÀÄ CªÀ½UÉ ¸ÀĪÀÄä£É £À£ÀUÉPÉ ¨ÉÊAiÀÄÄwÛ¢Ý ¤ªÀÄUÉ JµÀÄÖ eÁUÀzÀ°è ¥Á®«zÉAiÉÆÃ £ÀªÀÄUÀÄ CµÉÖ EzÉ JAzÀÄ ºÉüÀÄwÛgÀĪÁUÀ CµÀÖgÀ°èAiÉÄ CªÀ¼À UÀAqÀ DgÉÆÃ¦ 2) RAiÀÄĪÀÄ vÀAzÉ ªÀÄÄPÁÛgÀ ±ÉÃR ¸Á: GªÀÄ¥ÀÆgÀ ªÀÄvÀÄÛ vÀAVAiÀiÁzÀ DgÉÆÃ¦ 3) £ÁdÄPÀ© UÀAqÀ C«ÄãÀ ±ÉÃR ¸Á: GªÀiÁ¥ÀÆgÀ EªÀj§âgÀÄ ¦üAiÀiÁð¢AiÀÄ ºÀwÛgÀ §AzÀÄ RAiÀÄĪÀÄ EªÀ£ÀÄ ¦üAiÀiÁð¢UÉ £ÀªÀÄUÉ JzÀgÀÄ ªÀiÁvÁqÀÄwÛ ¤£ÀUÉ EªÀvÀÄÛ fêÀ ¸À»vÀ ©ÃqÀĪÀÅ¢¯Áè JAzÀÄ agÁqÀÄvÁÛ PÉÆ¯É ªÀiÁqÀĪÀ GzÉÝñÀ¢AzÀ ¥sÁwªÀiÁ© EªÀ½UÉ ºÉÆÃUÀÄ £ÀªÀÄä ªÀÄ£ÉAiÀİè£À ¹ÃªÉÄJuÉÚ vÀUÉzÀÄPÉÆAqsÀÄ ¨Á EªÀ½UÉ EªÀvÀÄÛ ¨ÉAQ ºÀaÑ RvÀA ªÀiÁqÉÆÃt JAzÀÄ ºÉýzÁUÀ CªÀ¼ÀÄ vÀ£Àß ªÀÄ£ÉAiÀÄ°è ºÉÆÃV ¹ÃªÉÄJuÉÚ vÀÄA©zÀ ¥Áè¹ÖPÀ qÀ©â ªÀÄvÀÄÛ ¨ÉAQ PÀrØ ¥ÉnÖUÉ vÀUÉzÀÄPÉÆAqÀÄ §AzÁUÀ RAiÀÄĪÀÄ ªÀÄvÀÄÛ vÀAVAiÀiÁzÀ £ÁdÄPÀ©Ã UÀAqÀ C«ÄãÀ EªÀj§âgÀÄ PÀÆr ¦üAiÀiÁð¢UÉ MwÛ »rzÁUÀ ¦üAiÀiÁð¢AiÀÄ UÀAqÀ ©r¸À®Ä ªÀÄzsÀå §AzÁUÀ ¥sÁwªÀiÁ© EªÀ¼ÀÄ ¦üAiÀiÁð¢AiÀÄ UÀAqÀ¤UÉ £ÀÆPÁr ¦üAiÀiÁð¢AiÀÄ ªÉÄÊ ªÉÄÃ¯É ¹ÃªÉÄJuÉÚ ºÁQ ¨ÉAQ PÀrØ Vj ¨ÉAQ ºÀaÑ CªÀgÀÄ ªÀÄÆªÀgÀÄ C°èAzÀ vÀªÀÄä ªÀÄ£ÉAiÀÄ°è ºÉÆÃzÀgÀÄ £ÀAvÀgÀ ¦üAiÀiÁð¢AiÀÄ agÁqÀĪÀ ±À§Ý PÉý UÀAqÀ ªÀÄÄPÁÛgÀ ±ÉÃR ªÀÄvÀÄÛ ¥ÀPÀÌzÀ ªÀÄ£ÉAiÀİèzÀÝ vÀªÀÄä£À ºÉAqÀwAiÀiÁzÀ DAiÀÄıÁ UÀAqÀ eÁºÁAVgÀ ±ÉÃR EªÀj§âgÀÄ §AzÀÄ ¦üAiÀiÁð¢AiÀÄ ªÉÄʬÄUÉ ºÀwÛzÀ ¨ÉAQ ¤Ãj¤AzÀ Dj¹zÀgÀÄ, ¸ÀzÀj ¨ÉAQ¬ÄAzÀ ¦üAiÀiÁð¢AiÀÄ ªÀÄÄRPÉÌ, PÀÄwÛUÉUÉ, JzÉUÉ, ºÉÆmÉÖUÉ ªÀÄvÀÄÛ JgÀqÀÄ PÁ®Ä vÉÆqÉUÀ½UÉ, PÁ®ÄUÀ½UÉ ¨sÁj ¸ÀÄlÖ UÁAiÀÄUÀ¼ÁVgÀÄvÀÛªÉ, £ÀAvÀgÀ UÀAqÀ ªÀÄÄPÁÛgÀ ªÀÄvÀÄÛ DAiÀÄıÁ EªÀj§âgÀÄ PÀÆr ¦üAiÀiÁð¢UÉ aQvÉì PÀÄjvÀÄ §¸ÀªÀPÀ¯Áåt ¸ÀPÁðj D¸ÀàvÉæUÉ vÀAzÀÄ zÁR°¹ £ÀAvÀgÀ ºÉaÑ£À aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ zÁR°¹zÁUÀ C°è aQvÉì ¥sÀ®PÁjAiÀiÁzÉà ¢£ÁAPÀ 05-02-2017 gÀAzÀÄ ªÀÄ¢£Á©Ã EªÀ¼ÀÄ ªÀÄÈvÀ¥ÀnÖgÀÄvÁÛ¼ÉAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 18/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ-05-02-2017 ರಂದು ಫಿರ್ಯಾದಿ ಜ್ಯೋತಿ ಗಂಡ ರಾಜಪ್ಪಾ ಉಡಗಿ ವಯ: 40 ವರ್ಷ, ಜಾತಿ: ಎಸ್.ಟಿ ಕೋಳಿ, ಸಾ: ಬೇನಚಿಂಚೋಳಿ ಗ್ರಾಮ ರವರ ಮಗಳಾದ ಪೂಜಾ ವಯ: 18 ವರ್ಷ ಇವಳು ಮತ್ತು ಭಾವನ ಮಗನಾದ ವಿಠಲ ತಂದೆ ಸಿದ್ರಾಮ ಉಡಗಿ ಇಬ್ಬರು ಹಳ್ಳಿಖೇಡ (ಬಿ) ಗ್ರಾಮದಲ್ಲಿ ಕೆಲಸವಿದ್ದ ಪ್ರಯುಕ್ತ ಹಳ್ಳಿಖೇಡ(ಬಿ) ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಹಳ್ಳಿಖೇಡ(ಬಿ) ಗ್ರಾಮದಿಂದ ಹುಮನಾಬಾದಕ್ಕೆ ಹೋಗುವಾಗ ಬೀದರ ಹುಮಾನಾದ ರೋಡ ಕಬೀರಬಾದವಾಡಿ ಕ್ರಾಸ್ ಹತ್ತಿರ ಉತಾರಿಗೆ ಆರೋಪಿ ವಿಠಲ ಸಿದ್ರಾಮ ಉಡತಿ ಸಾ: ಬೆನ್ ಚಿಂಚೊಳಿ ಇವನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿದ ಪ್ರಯುಕ್ತ ಮೋಟಾರ ಸೈಕಲ ಹಿಂದೆ ಕುಳಿತ ಪೂಜಾ ಇವಳು ನೆಲಕ್ಕೆ ಬಿದ್ದ ಪರಿಣಾಮ ಅವಳ ತಲೆಗೆ ಭಾರಿ ಗುಪ್ತಗಾಯವಾಗಿ, ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬಂದಿದ್ದು, ಬಲಗೈ ರಟ್ಟೆಗೆ, ಮೋಳಕೈ ಹತ್ತಿರ, ಎರಡು ಮೋಳಕಾಲಿಗೆ  ಮತ್ತು ಎಡ ಸೊಂಟಕ್ಕೆ ತರಚಿದ ರಕ್ತಗಾಯಗಳು ಆಗಿದ್ದರಿಂದ ಅವಳಿಗೆ  ಚಿಕಿತ್ಸೆ  ಕುರಿತು 108 ಅಂಬುಲೇನ್ಸದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರಗೆ ತಂದು ದಾಖಲು ಮಾಡುವಷ್ಟರಲ್ಲಿ ಕು.ಪೂಜಾ ತಂದೆ ರಾಜಪ್ಪಾ ವಯ 18 ವರ್ಷ, ಜಾತಿ: ಎಸ್.ಟಿ ಕೋಳಿ, ಸಾ: ಬೇನ್ ಚಿಂಚೊಳಿ ಇಕೆಯು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 11/2017, PÀ®A 87 PÉ.¦ PÁAiÉÄÝ :-
¢£ÁAPÀ 05-02-2017 gÀAzÀÄ PÀ¥À¯Á¥ÀÆgÀ UÁæªÀÄzÀ §¸ÀªÀgÁd vÀAzÉ ©üêÀÄuÁÚ vÀ¼ÀWÁmÉ gÀªÀgÀ ºÉÆÃmÉ® JzÀÄgÀÄUÀqÉUÉ RįÁè eÁUÉAiÀÄ°è ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ §ºÁgÀ JA§ £À²©£À E¹àÃmï dÆeÁl DqÀÄwÛzÁÝgÉ CAvÁ gÁªÀÄ¥Áà «í ¸ÁªÀ¼ÀV ¹¦L UÁæ«ÄÃt ªÀÈvÀÛ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ  ¹¦L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä ¹§âA¢AiÀĪÀgÉÆqÀ£É PÀ¥À¯Á¥ÀÆgÀ UÁæªÀÄzÀ §¸ÀªÀgÁd gÀªÀgÀ ºÉÆmÉî ªÀÄÄAzÉ CAzÀgÀ §ºÁgÀ JA§ £À²©£À E¹àÃmï dÆeÁl DqÀÄwÛzÀÝ DgÉÆÃ¦vÀgÁzÀ 1) ±ÀAPÀgÀ vÀAzÉ PÁ±À¥Áà PÁªÀÄuÁÚ, 2) dUÀ¢Ã±À vÀAzÉ QñÀ£ÀgÁªÀ ¦AeÉæÃ, 3) ¹zÀ¥Áà vÀAzÉ ©üêÀÄuÁÚ ªÀÄrªÁ¼À, 4) gÀ«PÁAvÀ vÀAzÉ §¸ÀªÀgÁd vÀ¼ÀWÀmÉ, 5) ªÀİèPÁdÄð£À vÀAzÉ «ÃgÀ§¸À¥Áà UÀÄAeÉÆn, 6) ªÀiÁgÀÄw vÀAzÉ w¥ÀuÁÚ PÀ®ªÁr, 7) ªÉÊf£ÁxÀ vÀAzÉ ¸ÀAUÀ¥Áà ¤lÆÖgÉ, 8) ±ÀgÀt¥Áà vÀAzÉ ©üêÀÄuÁÚ PÁªÀıÉÃnÖ, 9) «ÃgÀ±ÉnÖ vÀAzÉ vÀÄPÁgÁªÀÄ zsÀ£ÀÆßgÉ ºÁUÀÆ 10) ZÀAzÀæPÁAvÀ vÀAzÉ ªÉÊd£ÁxÀ PÉÆmÉ J®ègÀÆ ¸Á: PÀ¥À¯Á¥ÀÆgÀ (J) UÁæªÀÄ gÀªÀgÀ ªÉÄÃ¯É zÁ½ ªÀiÁr DgÉÆÃ¦vÀgÀ£ÀÄß zÀ¸ÀÛVj ªÀiÁr CªÀjAzÀ MlÄÖ £ÀUÀzÀÄ ºÀt 1,68,530/- gÀÆ¥Á¬Ä ªÀÄvÀÄÛ 104 E¹àÃl J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 21/2017, PÀ®A 457, 380 L¦¹ :-
¨sÁ°Ì UÁA¢ü ZËPÀ ¥ÀPÀÌzÀ°è qÁ|| ZÀ£Àß§¸ÀªÀ ¥ÀlÖzÉêÀgÀ ºÉ¸Àj£À°è MAzÀÄ ¥ÀwÛ£À ¸ÀºÀPÁgÀ ¸ÉƸÉÊn EzÀÄÝ CzÀgÀ°è ¨ÁåAQ£ÀAvÉAiÉÄ ºÀtPÁ¹£À ªÀåªÀºÁgÀ ªÀiÁqÀÄwÛzÀÄÝ, ¢£ÁAPÀ 04, 05-02-2017 gÀ gÁwæ ªÉ¼ÉAiÀİè AiÀiÁgÉÆÃ C¥ÀjaÃvÀ PÀ¼ÀîgÀÄ ¸ÀzÀj ¸ÀAWÀzÀ PÉÆuÉAiÀÄ ©ÃUÀzÀ Qð ªÀÄÄjzÀÄ M¼ÀUÉ ¥ÀæªÉ±À ªÀiÁr ¯ÁPÀgÀzÀ°è EnÖgÀĪÀ £ÀUÀzÀÄ ºÀt 7,30,430 gÀÆ. ªÀÄvÀÄÛ 54,000 gÀÆ¥Á¬Ä ¨É¯ÉAiÀÄ 55 UÁæA §AUÁgÀzÀ D¨sÀgÀt »ÃUÉ MlÄÖ 7,84,430 gÀÆ. zÀµÀÄÖ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢ UÀt¥Àw vÀAzÉ §¸À¥Áà ¨ÁªÀUÉ ¸Á: UÀÄgÀÄ PÁ¯ÉÆÃ¤ ¨sÁ°Ì gÀªÀgÀ zÀÆj£À ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes.

¥sÀgÀºÀvÁ¨ÁzÀ oÁuÉ  : ªÉÆzÀ®£ÉAiÀÄ UÀÄA¥ÀÄ FgÀuÁÚ vÀAzÉ UÀÄgÀıÁAvÀ¥Àà ¥ÉÆ°Ã¸ï ¥Ánî ¸ÀAUÀqÀ E£ÀÄß 10 d£ÀgÀÄ ¸Á// J®ègÀÆ ªÀļÀ¤ vÁ//f// PÀ®§ÄgÀV JgÀqÀ£ÉAiÀÄ UÀÄA¥ÀÄ ªÀĺÁzÉêÀ¥Àà vÀAzÉ ²ªÀ°AUÀ¥Áà ¥ÉÆ°Ã¸ï ¥Ánî ¸ÀAUÀqÀ E£ÀÄß 10 d£ÀgÀÄ ¸Á// J®ègÀÆ ªÀļÀ¤ vÁ//f// PÀ®§ÄgÀV. ªÉÆÃzÀ®£ÉÃAiÀÄ UÀÄA¦£À £d£ÀgÀÄ ªÀÄvÀÄÛ JgÀqÀ£ÉAiÀÄ  UÀÄA¦£À d£ÀgÀÄ FUÀ ªÀÄÆgÀÄ wAUÀ¼À »AzÉ  ªÀļÀ¤ UÁæªÀÄzÀ ¸ÀPÁðj ¥ÁæxÀ«ÄPÀ ±À¯ÉAiÀÄ J¸ï.r.JªÀiï.¹ ZÀÄ£ÁªÀuÉAiÀÄ ¸ÀªÀÄAiÀÄzÀ°è  ªÀÄvÀÄÛ EªÀgÀ ºÉÆÃ®UÀ¼ÀÄ CPÀÌ¥ÉÌ÷Ì EzÀÄÝ ºÉÆÃ®zÀ ¨ÁAzÁjAiÀÄ «AiÀÄzÀ°è zÉéõÀ ºÉÆÃA¢  zÉéµÀ ¸Á¢ü¸À¨ÉPÉA§ GzÉÝñÀ¢AzÀ UÁæªÀÄzÀ°è UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ wgÀÄUÁqÀÄwÛzÀÝjAzÀ ªÀÄÄAeÁUÀÈvÀ PÀæªÀĪÁV JgÀqÀÄ UÀÄA¦£ÀªÀgÀ «gÀÄzÀÝ  PÀ®A 107 ¹ Dgï.¦.¹ ¥ÀæPÁgÀ ¥ÀæPÀgÀt zsÁR®Ä ªÀÄrPÉÆArzÀÄÝ EgÀÄvÀÛzÉ. 
ಶಹಾಬಾದ ನಗರ ಠಾಣೆ : ದಿನಾಂಕಃ  05.02.2017 ರಂದು  9.30 ಪಿ.ಎಮ್.ಕ್ಕೆ   ಫಿರ್ಯಾದಿ ಠಾಣೆಗೆ  ಹಾಜರಾಗಿ  ಹೇಳಿಕೆ  ಫಿರ್ಯಾದಿ ನೀಡಿದ್ದು ಸಾರಂಶವೇ  ನಮ್ಮ  ಓಣಿಯ  ಸುನೀಲ  ಮತ್ತು  ಅನೀಲ ಇಬ್ಬರು  ನಮ್ಮೊಂದಿಗೆ  ಜಗಳ  ಮಾಡುತ್ತಾ ಬಂದಿದ್ದು  ಅದನ್ನು  ನಾವು  ಸಹಿಸಿಕೊಂಡು  ಬಂದಿದ್ದೇವು.  ಇಂದು ದಿನಾಂಕಃ 05.02.2017 ರಂದು 8.00 ಪಿ.ಎಮ್.ಕ್ಕೆ ಮನೆಯಲ್ಲಿ  ನಮ್ಮ ತಂಗಿಯಾದ  ಸ್ವೇತಾ ಇವಳು ನನಗೆ ತಿಳಿಸಿದ್ದೇನೆಂದರೆಇಂದು ಮಧ್ಯಾಹ್ನ ವೇಳೆ ನಾನು  ಮನೆಯಲ್ಲಿದ್ದಾಗ ಬಾಜು ಮನೆಯ ಸುನೀಲ ಇತನು  ನಮ್ಮ  ಮನೆಗೆ ಬಂದು ನನಗೆ  ನಿಮ್ಮ ಅಣ್ಣಂದಿರ  ತಿಂಡಿ  ಜಾಸ್ತಿಆಗಿದೆ ಎಲ್ಲಿದ್ದಾರೆ ರಂಡಿಮಕ್ಕಳು ಅಂತಾ ಬೈಯ್ದು  ಹೋಗಿರುತ್ತಾನೆ ಅಂತ ತಿಳಿಸಿದ್ದರಿಂದ  ನಾನು  ಮತ್ತು ನನ್ನ ತಮ್ಮ  ರವಿ ಕೂಡಿ  ವಿಚಾರ ಮಾಡೋಣ ಅಂತಾ8.30 ಪಿ.ಎಮ್.ಕ್ಕೆ  ಅಂಬೇಡ್ಕರ  ಸರ್ಕಲ ಹತ್ತಿರ ಹೋದಾಗ ಸುನೀಲ ಮತ್ತು ಆತನ ತಮ್ಮ  ಅನೀಲ ಇಬ್ಬರು  ನಿಂತಿದ್ದರು, ಸುನೀಲನ ಕೈಯಲ್ಲಿ ಕೊಡಲಿ ಹಿಡಿದುಕೊಂಡಿದ್ದ ಆತನಿಗೆ ನೀನು ಮಧ್ಯಾಹ್ನ ವೇಳೆ ನಮ್ಮ ತಂಗಿಗೆ ಯಾಕೆ ಬೈಯ್ದಿದಿ ಅಂತಾ ಕೇಳಿದ್ದಕ್ಕೆ, ಸುನೀಲ ಇತನು ನಮಗೆ  ನಿಮ್ಮ  ತಿಂಡಿ  ಜಾಸ್ತಿ  ಆಗಿದೆ ಬೈಯ್ಯುತ್ತೇನೆ ಏನ ಶೆಂಟಾ ಕಿತ್ತಿಕೊತೀರಿ ಸೂಳೆ ಮಕ್ಕಳೆ ಅಂತಾ ಬೈಯ್ಯಹತ್ತಿದನು, ಸುಮ್ಮನೆ ಬೈಯ್ಯುವದು ಸರಿ ಅಲ್ಲಾ ಅಂತಾ ಅಂದಿದ್ದಕ್ಕೆ ಮಕ್ಕಳೆ ಇವತ್ತು ನಿಮಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಬೈಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಯಿಂದ ನನ್ನ ತಮ್ಮ ರವಿಯ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನ ಆಗ ನಾನು ಬಿಡಿಸಲು ಹೋದಾಗ  ನನಗೆ  ಅನೀಲ ಇತನು  ಕೈಯಿಂದ  ಬೆನ್ನಿಗೆ ಹೊಡೆಯ ಹತ್ತಿದನುಆಗ ನಾವು ಗಾಬರಿಯಾಗಿ ಚೀರಾಡುವಾಗ ಅಲ್ಲಿಯೇ  ಇದ್ದ  ಶಿವಶರಣಪ್ಪ ಜಾಯಿಪ್ರೇಮನಾಥ ಪೊತನಕರ್ಅಶ್ವಿನ ಮೆಂಗನ ಮತ್ತು ಜಗಳದ ಸಪ್ಪಕೇಳಿ ಬಂದ  ನಮ್ಮ  ಅಕ್ಕ ಶರಣಮ್ಮ, ನಮ್ಮ ತಾಯಿ ದ್ಯಾವಮ್ಮ ಇವರುಗಳು ಬಂದು  ಜಗಳವನ್ನು ರಸ್ತೆಯ ಲೈಟಿನ ಬೆಳಕಿನಲ್ಲಿ  ನೋಡಿ  ಬಿಡಿಸಿ ಕಳುಹಿಸಿದರುನನಗೆ  ಯಾವುದೆ ಗಾಯ ಪೆಟ್ಟು  ಆಗಿರುವದಿಲ್ಲಾ. ನಮ್ಮ  ತಂಗಿಗೆ  ಬೈಯ್ದಬಗ್ಗೆ  ಕೇಳಿದ್ದಕ್ಕೆ ಜಗಳ ತೆಗೆದು  ಅವಾಚ್ಯೆ ಬೈಯ್ದು ಕೊಲೆ  ಮಾಡುವ ಉದ್ದೇಶದಿಂದ  ಕೊಡಲಿಯಿಂದ  ಹೊಡೆದು  ಭಾರಿ ರಕ್ತಗಾಯ ಮಾಡಿದವರ  ಮೇಲೆ  ಕಾನೂನು ಕ್ರಮ  ಕೈಕೊಂಡು ಗಾಯಪೆಟ್ಟು  ಹೊಂದಿದ ನನ್ನ  ತಮ್ಮನಿಗೆ  ಉಪಚಾರ ಕುರಿತು  ಆಸ್ಪತ್ರೆಗೆ  ಕಳುಹಿಸಬೇಕು ಅಂತಾ ಫಿರ್ಯಾದಿ ಸಾರಂಶದ ಮೇಲಿಂದ  ಪ್ರಕರಣ ದಾಖಲಾದ ಬಗ್ಗ ವರದಿ