Police Bhavan Kalaburagi

Police Bhavan Kalaburagi

Tuesday, February 14, 2012

Raichur District Reported Crimes


 


 


  ²ªÀªÀÄä vÀAzÉ ºÀ£ÀĪÀÄAiÀÄå 16 ªÀµÀð eÁ-£ÁAiÀÄPÀ G-ªÀÄ£É PÉ®¸À ¸Á-¨sÀƪÀÄ£ÀUÀÄAqÀ FPÉUÉ aPÀ̤A¢®Ä ªÀÄÄZÉð gÉÆÃUÀ«zÀÄÝ ºÁUÀÆ ªÀiÁ£À¹PÀªÁV ¸Àj EgÀ°¯Áè ¸ÁPÀµÀÄÖ ¸À® SÁ¸ÀV D¸ÀàvÉæAiÀİè vÉÆj¹zÀgÀÄ UÀÄt ªÀÄÄRªÁVgÀĪÀ¢¯Áè. ¢£ÁAPÀ-13/02/2012 gÀAzÀÄ ¸ÁAiÀÄAPÁ® 1600 UÀAmÉAiÀÄ ¸ÀĪÀiÁjUÉ vÀAzÉAiÀÄÄ ZÀ¼ÀA§j PÁ¬Ä ¨É¼ÉUÉ ºÉÆqÉAiÀįÉAzÀÄ vÀAzÀÄ QæÃ«Ä£Á±ÀPÀ OµÀ¢AiÀÄ£ÀÄß ¯ÉÆlzÀ°è PÀ°¹ ElÄÖ ²ªÀªÀÄä½UÉ £ÉÆqÀĪÀAvÉ ºÉý ºÀwÛgÀzÀ°ègÀĪÀ vÀVΣÀ°è ¤ÃgÀÄ vÀgÀ®Ä ºÉÆV §gÀÄÀªÀµÉÖgÀ°è DPÉAiÀÄÄ ¤ÃgÉAzÀÄ PÀÄrzÀÄ vÀAzÉUÉ ºÉÆmÉAiÀİè vÉÆAzÀgÉ EzÉ JAzÀÄ w½¸À®Ä £ÉÆÃqÀ®Ä ¨É¼ÉUÀ½UÉ ºÉÆqÉAiÀÄĪÀ OµÀ¢AiÀÄ£ÀÄß PÀÄr¢ÝzÀÄ w½zÀÄ UÀÄt ªÀÄÄRªÁUÀ¯ÉAzÀÄ ªÀÄfÓUÉ ,¸ÉÃUÀt ¤ÃgÀÄ PÀÄr¹zÀgÀÄ UÀÄt ªÀÄÄRªÁUÀzÉ ¸ÀĪÀiÁgÀÄ 1700 UÀAmÉUÉ ªÀÄÈvÀ ¥ÀnÖzÀÄÝ EgÀÄvÀÛzÉ,DPÉAiÀÄ ªÀÄgÀtzÀ°è ¸ÀA±ÀAiÀÄ«®è CAvÁ ¢£ÁAPÀ-14/02/2012 gÀAzÀÄ 1100 UÀAmÉUÉ DPÉAiÀÄ vÀAzÉAiÀĪÀgÀÄ PÉÆlÖ zÀÆj£À ªÉÄðAzÀ eÁ®ºÀ½î oÁuÉ AiÀÄÄ.r.Dgï. £ÀA: 04/2012 PÀ®A: 174 ¹.Dgï.¦.¹. £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

 
 

  ªÀÄ»§Æ§¸Á§ vÀAzÉ §qÉøÁ§, ¥sÀQÃgÀgÀÄ,eÁ:ªÀÄĹèA,28ªÀµÀð, G:PË¢ ºÉưAiÀÄĪÀÅzÀÄ, ¸Á:ªÀÄ®èl, ºÁ:ªÀ:CUÀ½Û NtÂ, PÀ«vÁ¼À FvÀ£ÀÄ ¢£ÁAPÀ 13/2/2012 gÀAzÀÄ 11-00 UÀAmÉ ¸ÀĪÀiÁjUÉ vÀ£Àß ºÉAqÀw PÉ®¸ÀzÀ ¤«ÄvÀå UÁæªÀÄzÀ°è ºÉÆÃzÁUÀÀ AiÀiÁgÀÆ E®èzÀ ¸ÀªÀÄAiÀÄzÀ°è UÉÆÃzÁ«Ä£À ºÀwÛgÀ eÁ°AiÀÄ°è ¨É¼ÉUÉ ºÉÆqÉAiÀÄĪÀ JuÉÚAiÀÄ£ÀÄß ¸Éë¹zÀÄÝ «µÀAiÀÄ w½zÀÄ C°èUÉ §AzÀ DvÀ£À ºÉAqÀw £ÉÆÃr EvÀgÀgÀ ¸ÀºÁAiÀÄ¢AzÀ PÀ«vÁ¼À ¸ÀPÁðj D¸ÀàvÉæUÉ ¸ÉÃjPÉ ªÀiÁrzÀÄÝ, C°èAzÀ ºÉaÑ£À aQvÉìUÁV °AUÀ¸ÀÆUÀÄgÀÄ ¸ÀPÁðj D¸ÀàvÉæUÉ PÀgÉzÀÄPÉÆAqÀÄ ºÉÆÃV ¸ÉÃjPÉ ªÀiÁrzÀÄÝ C°è aQvÉì ¥sÀ®PÁjAiÀiÁUÀzÉà ¸ÀAeÉ 5-00 UÀAmÉUÉ D¸ÀàvÉæAiÀİèAiÉÄà ªÀÄÈvÀ¥ÀnÖzÀÄÝ EgÀÄvÀÛzÉ. FvÀ£À ¸Á«£À°è AiÀiÁªÀÅzÉà C£ÀĪÀiÁ£À«®è CAvÁ ªÀÄÈvÀ£À ºÉAqÀw ¸ÉÊgÁ¨ÉÃUÀA EªÀgÀÄ PÉÆlÖ zÀÆj£À ªÉÄðAzÀ PÀ«vÁ¼À oÁuÉ AiÀÄÄ.r.Dgï £ÀA: 04/2012 PÀ®A: 174 ¹.Dgï.¦. £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 

  ¢£ÁAPÀ 13-02-12 gÀAzÀÄ gÁwæ 7-00 UÀAmÉUÉ ¸ÀĪÀiÁdjUÉ ªÀÄÄzÀUÀ¯ï-ªÀĹÌgÀ¸ÉÛAiÀÄ dPÉÌgÀªÀÄqÀÄ ªÀÄvÀÄÛ ¨Á§£À PÀmÉÖAiÀÄ ºÀwÛgÀ DgÉÆÃ¦ UÀzÉÝ¥Àà eÁªÀÇgÀ FvÀ£ÀÄ vÀ£Àß mÁæöåPÀÖgÀ £ÀA.PÉ.J.36/3027 £ÉÃzÀÝ£ÀÄß dPÉÌgÀªÀÄqÀÄ vÁAqÀ¢A¢ ªÀÄÄzÀUÀ¯ï PÀqÉUÉ Cwà ªÉÃUÀ ªÀÄvÀÄÛ C®PÀëöåvÀ£À¢AzÀ £Àr¹PÉÆAqÀÄ §AzÀÄ JzÀÄgÀÄUÀqɬÄAzÀ §gÀÄwÛzÀÝ ªÉÆlgï ¸ÉÊPÀ¯ï £ÀA.PÉ.J.-36/qÀ§Æè-9788 £ÉÃzÀÝPÉÌ lPÀÌgï PÉÆnÖzÀÝjAzÀ CzÀgÀ ªÉÄðzÀÝ ºÀ£ÀäAvÀ ªÀÄvÀÄÛ ZÀAzÀ¥Àà PɼÀUÉ ©zÀÄÝ ºÀ£ÀäAvÀ¤UÉ PɼÀ vÀÄn,PÉ®UÀzÀÝ, ªÀÄÄAzÀ¯É ªÀÄvÀÄÛ §® ªÉÆtPÁ® PɼÀUÉ ºÁUÀÆ ¥ÁzÀPÉÌ gÀPÀÛ UÁAiÀÄUÀ¼ÁVzÀÄÝ. »AzÉ PÀĽvÀ ZÀAzÀ¥Àà¤UÉ ªÀÄÆVUÉ,§®UÀtÂUÉ ºÁUÀÆ »AzÀ¯ÉUÉ gÀPÀÛUÁAiÀÄ ºÁUÀÆ M¼À¥ÉmÁÖVzÀÄÝ EgÀÄvÀÛzÉ. CAvÁ ªÀÄ®ègÉqÉØ¥Àà vÀAzÉ ¸ÀtÚºÀ£ÀäA¥Àà 36 ªÀµÀð MPÀÌ®ÄvÀ PÀÄgÀħgÀĸÁ: dPÉgÀ̪ÀÄqÀÄ gÀªÀgÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 12/12 PÀ®A.279, 337.338 L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ


 

VjeÁ UÀAqÀ ¢:GªÉÄñÀ ªÀAiÀÄ:36ªÀµÀð, FPÉAiÀÄÄ vÀ£Àß UÀAqÀ FUÉÎ 6ªÀµÀðUÀ½AzÀ ªÀÄÈvÀ¥ÀnÖzÀÝjAzÀ vÀ£Àß UÀAqÀ aAvÉAiÀÄ°è ºÁUÀÄ FUÉÎ 2 ªÀµÀðUÀ½AzÀ vÀ£ÀVzÀÝ «¥ÀjÃvÀ vÀ¯É£ÉÆÃªÀÅ EzÀÄÝ, JµÀÄÖ vÉÆÃj¹zÀgÀÆ UÀÄtªÀÄÄR¼ÁUÀzÉà EzÀÄÝzÀjAzÀ fêÀ£ÀzÀ°è ¨ÉÃeÁgÀ ªÀiÁrPÉÆAqÀÄ ¢£ÁAPÀ: 13.02.2012 gÀAzÀÄ vÀ£Àß ªÁ¸ÀzÀ ªÀÄ£ÉAiÀÄ°è ¨Éqï gÀÆA£À ZÀwÛUÉ EgÀĪÀ ¹°AUï ¥sÁ夣À PÉÆArUÉ ¹ÃgɬÄAzÀ PÀÄwÛUÉUÉ £ÉÃtÄ ºÁQPÉÆAqÀÄ ªÀÄÈvÀ ¥ÀnÖgÀÄvÁÛ¼É. FPÉAiÀÄ ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÁ ¸ÀIJîªÀÄä UÀAqÀ ªÉAPÀmÉñÀ 54ªÀµÀð, UÉÆ®ègÀ,ºÉÆ® ªÀÄ£ÉUÉ®¸À,¸Á:CjªÁt,vÁ:DzÉÆÃ¤. f:PÀ£ÀÆð® J¦. gÀªÀgÀÄ ¢£ÁAPÀ:13.02.2012 gÀAzÀÄ PÉÆlÖ ¦üAiÀiÁ𢠪ÉÄðAzÀ gÁAiÀÄZÀÆgÀÄ ¥À²ÑªÀÄ oÁuÉ AiÀÄÄ.r.Dgï. £ÀA: 01/2012 PÀ®A: 174 ¹Dgï.¦¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ:-13-02-2012 gÀAzÀÄ ªÀÄzsÁå£Àí 15-00 UÀAmÉUÉ CAZɸÀÆUÀÆgÀÄ ¹ÃªÀiÁAvÀgÀzÀ°è, ²æÃ ªÀÄw ±ÀgÀtªÀÄä UÀAqÀ: ¹zÀÝtÚ gÁgÉrØ, 36ªÀµÀð, °AUÁAiÀÄvÀ, ¸Á:CAZɸÀÆUÀÆgÀÄ.ªÀÄvÀÄÛ DPÉAiÀÄ vÁ¬Ä vÀªÀÄä ºÉÆ®zÀ°è ¨É¼ÉzÀ eÉÆÃ¼ÀªÀ£ÀÄß PÉÆAiÀÄå®Ä ºÉÆÃzÁUÀ , CzÉ UÁæªÀÄzÀ §¸ÀªÀgÁd vÀAzÉ: ªÀÄ®è£ÀUËqÀ ºÁUÀÆ EvÀgÉ 4 d£ÀgÀÄ ¸ÉÃj CPÀæªÀÄPÀÆl gÀa¹PÉÆAqÀÄ §AzÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr, ¥ÀæZÉÆÃzÀ£É¬ÄAzÀ CªÁZÀå ±À§ÝUÀ½AzÀ ¨ÉÊzÀÄ PÉÊ ¬ÄAzÀ ºÉÆqÉ-§qÉ ªÀiÁr, fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Àß £ÀA.18/2012 PÀ®A- 143,147,109,447,504,506 ¸À»vÀ 149 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ:-13/02/2012 gÀAzÀÄ gÁwæ 10-30 UÀAmÉUÉ gÀAzÀÄ ºÀ£ÀĪÉÄñÀ vÀAzÉ AiÀĪÀÄ£À¥Àà ªÀAiÀiÁ 33 ªÀµÀð,eÁ;-¹¼Éî PÁåvÀgÀÄ.G:-PÀưPÉ®¸À,¸Á;-gÁªÀÄvÁß¼À FvÀ£À £Á¬Ä ªÀÄjUÉ CzÉà UÁæªÀÄzÀ ).¥ÀQÃgÀ¥Àà vÀAzÉ ©üêÀÄ¥Àà .FvÀ£ÀÄ PÀÄrzÀ CªÀİ£À°è PÁ°¤AzÀ M¢ÝzÀÝjAzÀ C°èAiÉÄà EzÀÝ ºÀ£ÀĪÉÄñÀ ªÀÄvÀÄÛ DvÀ£À vÀAzÉ E§âgÀÄ AiÀiÁPÉà £ÀªÀÄä £Á¬ÄUÉ MzÉAiÀÄÄwÛ CAvÁ PÉýzÁUÀ ¥ÀQÃgÀ¥Àà FvÀ£ÀÄ ''K£À¯Éà ¸ÀÆ¼É ªÀÄUÀ£Éà ¤£Àß ¸ÀÄ¢Ý'' £Á¬Ä ªÀÄjUÉ MzÀÝgÉ ¤£ÀUÉãÀÄ DUÀÄvÀÛzÉ CAvÁ ºÀ£ÀĪÉÄñÀ ªÀÄvÀÄÛ DvÀ£À vÀAzÉAiÉÆA¢UÉ dUÀ¼À vÉUÀzÀÄ PÉÊAiÀÄ£ÀÄß ªÀÄÄ¶× ªÀiÁr ªÀÄÆV£À ªÉÄÃ¯É UÀÄ¢Ý, ¨Á¬ÄAiÀÄ zÀªÀqÉUÉ UÀÄ¢Ý M¼À¥ÉlÄÖUÉÆ½¹ UÀzÀÝPÉÌ PÀ°è¤AzÀ ºÉÆqÉzÀÄ gÀPÀÛUÁAiÀÄUÉÆ½¹gÀÄvÁÛ£É. dUÀ¼À ªÀiÁqÀĪÀzÀ£ÀÄß PÉýzÀ ¥ÀQÃgÀ¥Àà£À vÀAzÉ ©üêÀÄ¥Àà£ÀÄ §AzÀÄ £À£Àß ªÀÄUÀ£ÉÆA¢UÉ dUÀ¼À ªÀiÁqÀÄwÛgÉãÀ¯Éà ¸ÀÆ¼É ªÀÄPÀÌ¼É CAvÁ CAzÀÄ £ÀªÀÄä vÀAzÉAiÀÄ §®UÉÊ gÀmÉÖUÉ, §ÄdPÉÌ ¨Á¬Ä¬ÄAzÀ PÀrzÀÄ gÀPÀÛUÁAiÀÄUÉÆ½¹ PÀA¢zÀAvÉ ªÀiÁrgÀÄvÁÛ£É.ªÀÄvÀÄÛ C°èAiÉÄà ©¢ÝzÀÝ §rUÉAiÀÄ£ÀÄß vÉUÉzÀÄPÉÆAqÀÄ §®UÁ°£À «ÄãÀUÀAqÀzÀ ºÀwÛgÀ ºÉÆqÉ¢zÀÝjAzÀ ªÀÄÆPÀ¥ÉmÁÖV ¨ÁªÀÅ §A¢gÀÄvÀÛzÉ CAvÁ ºÀ£ÀĪÉÄñÀ gÀªÀgÀÄ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA: 23/2012.PÀ®A.504,323,324.¸À»vÀ 34.L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¥Éưøï zÁ½ ¥ÀæPÀgÀtUÀ¼À ªÀiÁ»w:-

¢£ÁAPÀ: 13.02.2012 gÀAzÀÄ PÀ®ÆègÀÄ PÁåA¥ï£À°è AiÀiÁgÉÆÃ d£ÀgÀÄ ¤Ã®PÀAoÀ¥Àà£À CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è zÀÄAqÁV PÀĽvÀÄ 52 E¸ÉàÃl J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgï JA§ £À¹Ã§zÀ E¸ÉàÃl dÄeÁlzÀ°è vÉÆqÀVgÀÄzÁV RavÀ ¨Áwä ªÉÄÃgÉUÉ ¦.J¸ï.L. ¹AzsÀ£ÀÆgÀÄ UÁæ«ÄÃtgÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ C°èUÉ ºÉÆÃV zÁ½ ªÀiÁqÀ¯ÁV ¤Ã®PÀAoÀ¥Àà vÀAzÉ »gÉÃUËqÀ 25 ªÀµÀð, °AUÁAiÀÄvÀ, QgÁt CAUÀr PÀ®ÆègÀÄ ºÁUÀÆ EvÀgÉ 4 d£ÀgÀÄ ¹QÌ©¢zÀÄÝ CªÀjAzÀ dÆeÁlPÉÌ ¸ÀA§A¢ü¹zÀ 1200-00 £ÀUÀzÀÄ ºÀt, 52 E¸ÉàÃl J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ . ºÁdgÀÄ¥Àr¹zÀ d¦Û ¥ÀAZÀ£ÁªÀÄ DzsÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 44/2012 PÀ®A. 87 PÉ.¦. DåPïÖ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÀÛzÉ.

¢£ÁAPÀ: 13.02.2012 gÀAzÀÄ ªÀÄÄgÁ£À¥ÀÆgÀÄ vÁAqÁzÀ ±ÀAPÀæ¥Àà vÀAzÉ nÃPÀ¥Àà EªÀgÀ ºÉÆ®zÀ°è ¸ÁªÀðd¤PÀ ¸ÀܼÀzÀ°è AiÀiÁgÉÆÃ d£ÀgÀÄ CAzÀgï ¨ÁºÀgï JA§ E¸ÉàÃmï dÆeÁlzÀ°è vÉÆÃqÀVzÁÝgÉ CªÀÄvÁ RavÀ ¨Áwä ªÉÄÃgÉUÉ ¦.J¸ï.L. ªÀiÁ£À« gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ C°èUÉ ºÉÆÃV zÁ½ ªÀiÁrzÁUÀ UÉÆÃ¥Á® vÀAzÉ CdÄð£À ¸Á: ªÀÄÄgÁ£À¥ÀÆgÀÄ vÁAqÁ ºÁUÀÆ EvÀgÉ 5 d£ÀgÀÄ ¹QÌ©¢zÀÄÝ CªÀjAzÀ dÆeÁlzÀ £ÀUÀzÀÄ ºÀt gÀÆ: 1800/- ºÁUÀÆ dÆeÁlzÀ ¸À®PÀgÀuÉUÀ¼À£ÀÄß d¥ÀÄÛ ªÀiÁrPÉÆAqÀÄ CªÀgÉÆA¢UÉ oÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ªÀiÁ£À« oÁuÉ UÀÄ£Éß £ÀA: 20/2012 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:


 

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.02.2012 gÀAzÀÄ 71 ¥ÀæPÀgÀtUÀ¼À£ÀÄß ¥ÀvÉÛ ªÀiÁr 13,300 /-UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


 

GULBARGA DIST REPORTED CRIMES

ಅಪಘಾತ ಪ್ರಕರಣ:
ನೇಲೋಗಿ ಪೊಲೀಸ್ ಠಾಣೆ :
ಶ್ರೀಮತಿ ಮರೇಮ್ಮ ಗಂಡ ಬಾಬುರಾಯ ನಾಯ್ಕೊಡಿ ಸಾ: ಗೌನಳ್ಳಿರವರು ನಾನು ದಿನಾಂಕ 13/02/2012 ರಂದು ಸೊನ್ನ ದಿಂದ ಹಿಪ್ಪರಗಾ ಎಸ್ ಎನ್ ಕಡೆ ಟಂ ಟಂ ದಲ್ಲಿ ಕುಳಿತು ಮಂದೆವಾಲ ಬಸ್ಸ ನಿಲ್ದಾಣದ ಹತ್ತಿರ ಹೋಗುವಾಗ ಗುಲಬರ್ಗಾ ಕಡೆಯಿಂದ ಬಂದ ಕೆಂಪು ಕಲರ ಕಾರ ಚಾಲಕನು ನಾವು ಕುಳಿತ ಟಂಟಂ ಕ್ಕೆ ಡಿಕ್ಕಿ ಹೊಡೆದು ಕಾರ ಚಾಲಕನು ತನ್ನ ಕಾರನ್ನು ನೀಲ್ಲಿಸದೆ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 20/2012 ಕಲಂ 279.337.338. ಐ ಪಿಸಿ ಸಂ/ 187 ಐ ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ರಘುವೀರ ತಂದೆ ಶಿವಣ್ಣ ಇನಾಮದಾರ ಸಾ: ಅರಳಹಳ್ಳಿ ತಾ: ಶಹಾಪೂರ ರವರು ನಾನು ನಿನ್ನೆ ದಿನಾಂಕ: 13/02/2012 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ನಾನು ಮತ್ತು ಪರಿಚಯದ ಲಕ್ಷ್ಮಣ ನ್ಯಾವನೂರ ಇಬ್ವರೂ ಟ್ರಾಕ್ಟರ ನಂ ಕೆಎ. 33 ಟಿ 8581 ಟ್ರಾಲಿ ನಂ ಕೆ.ಎ. 32 /2972 ನೇದ್ದನು ಶಹಾಪೂರದಿಂದ ಶಿರವಾಳಕ್ಕೆ ಹೋಗಿ ಪರಸಿ ಕಲ್ಲುಗಳು ಹಾಕಿಕೊಂಡು ಯಡ್ರಾಮಿಗೆ ಬರುತ್ತಿದ್ದಾಗ ರಾತ್ರಿ 9-00 ಗಂಟೆ ಸುಮಾರಿಗೆ ಮುದಬಾಳ (ಕೆ) ಕ್ರಾಸ ದಾಟಿ ಸ್ವಲ್ಪ ಮುಂದೆ ರೋಡಿನಲ್ಲಿ ಟ್ರಾಕ್ಟರ ಟೈರ ಪಂಚರ ಆಗಿದ್ದರಿಂದ ರೋಡಿನಲ್ಲಿ ಬದಿಯಲ್ಲಿ ಟ್ರಾಕ್ಟರ ಪಾರ್ಕಿಂಗ ಲೈಟ ಹಾಕದೆ ನಿಲ್ಲಿಸಿದ್ದು ರಾತ್ರಿ 9-15 ಗಂಟೆಗೆ ಶಹಾಪೂರ ಕಡೆಯಿಂದ ಗುರುಪ್ರಸಾದ ಇತನು ತನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆ.ಎ. 32 ಯು 5864 ನೇದ್ದನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟ್ರಾಕ್ಟರ ಟ್ರಾಲಿಯ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಗಾಯಾ ಹೊಂದಿ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ತೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯ ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಸದರಿ ಇಬ್ಬರ ಚಾಲಕರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 18/2012 ಕಲಂ 279,283, 304 (ಎ), ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

BIDAR DISTRICT DAILY CRIME UPDATE 14-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-02-2012


ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ 22/2012 ಕಲಂ 504, 307 ಜೊತೆ 34 ಐಪಿಸಿ :-

ದಿನಾಂಕ 13/02/2012 ರಂದು ಭಾಲ್ಕಿ ಪಟ್ಟಣದ ಫೂಲ್ಲೆ ಚೌಕ ಹತ್ತಿರ ಅಬು ಜೋಳದಾಪಕೆ ರವರ ತರಕಾರಿ ಭಂಡಿಯ ಎದುರಗಡೆ ಆರೋಪಿತರಾದ 1) ಅಲ್ಲಾಶಾ ತಂದೆ ಮಸ್ತಾನಸಾಬ, 2) ಇಸ್ಮಾಯಿಲ ತಂದೆ ಮಸ್ತಾನಸಾಬ, 3) ದಸ್ತಾಗಿರ ತಂದೆ ಮಸ್ತಾನಸಾಬ ಇನಾಮದಾರ ಎಲ್ಲರು ಸಾ: ಮಾಶುಮ ಪಾಶ್ಯಾ ಕಾಲೋನಿ ಭಾಲ್ಕಿ ಇವರೆಲ್ಲರೂ ಕೂಡಿ ತರಕಾರಿ ತರಲು ಬಂದ ಸೈಯದ್ ಉಮರ ತಂದೆ ಸೈಯದ ವಲಿ ವಯ: 29 ವರ್ಷ, ಸಾ: ಭೀಮ ನಗರ ಭಾಲ್ಕಿ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಹಮ್ಮ ಕೋ ತುಮ ಹಪತಾ ದೇನಾ ತುಮಾರಾ ಭಾಯಿ ಹಮ್ಮರೆ ಸಾತ ಲಡಾಯಿ ಕಿಯಾಹೈ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಂಬೆಯಿಂದ ಉಮರ ಇತನ ಹೊಟ್ಟೆಯಲ್ಲಿ ಎರಡು ಕಡೆ ಜೋರಾಗಿ ತಿವಿದಿ ಭಾರಿ ರಕ್ತ ಗಾಯಪಡಿಸಿರುತ್ತಾರೆ ಇದರಿಂದ ಉಮರ ಇತನ ಹೊಟ್ಟೆಯಲ್ಲಿನ ಕರಳುಗಳು ಹೋರಗೆ ಬಿದ್ದಿರುತ್ತವೆ ಹಾಗೂ ಆರೋಪಿತರು ಜಂಬೆಯಾ ತೆಗೆದುಕೊಂಡು ಉಮರ ಈತನ ಎದೆಯಲ್ಲಿ ತಿವಿದು ಹಾಗು ಬಲ ಮೊಳ ಕಾಲ ಪಿಂಡರಿ ಹತ್ತಿರ ಹೋಡೆದು ಭಾರಿ ರಕ್ತ ಗಾಯ ಪಡಿಸಿರುತ್ತಾರೆಂದು ಗಾಯಾಳುವಿನ ತಮ್ಮನಾದ ಇಬ್ರಾಹಿಮ ಇತನ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 17/2012 ಕಲಂ 279, 338 ಐಪಿಸಿ :-

ದಿನಾಂಕ 11-02-2012 ರಂದು 0900 ಗಂಟೆಗೆ ಫಿAiÀiÁðದಿ ಸುಭಾಷ ತಂದೆ ವಿಜಯಕುಮಾರ ಮಾಶೇಟ್ಟೆ ಸಾ: ಭಾಲ್ಕಿ ಉದಗೀರದಿಂದ ಮರಳಿ ಭಾಲ್ಕಿಗೆ ಬರುವಾಗ ಅಂಬೆಸಾಂಗ್ವಿ ಕ್ರಾಸಿಗೆ ಬಸ್ಸಿನಿಂದ ಕೆಳಗೆ ಇಳಿದು ರೋಡ ದಾಟುವಾಗ ಉದಗೀರ ಕಡೆಯಿಂದ ಆರೋಪಿ ಕೆಎ-03/ವಾಯ್-648 ನೇದ್ದರ ಚಾಲಕನಾದ ಬಂಡೆಪ್ಪಾ ತಂದೆ ಸಿದ್ರಾಮಪ್ಪಾ ಸಾ: ಭಾಲ್ಕಿ ಇತನು ತನ್ನ ವಾಹನವನ್ನು ಅತೀ ವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿAiÀiÁðದಿಗೆ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿAiÀiÁðದಿಯ ಬಲಗಾಲು ಮೋಳಕಾಲು ಕೆಳಗೆ ಭಾರಿ ಗುಪ್ತ ಗಾಯ ಆಗಿ ಮುರಿದಿರುತ್ತದೆ ಮತ್ತು ಎಡಗಾಲು ಹಿಂಬಡಿ ಹತ್ತಿರ ಸಹ ಮುರಿದು ಉಬ್ಬಿರುತ್ತದೆ ಅಂತಾ ಕೊಟ್ಟ ಫಿAiÀiÁðದಿಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹೊಕರ್ಣಾ ಪೊಲೀಸ ಠಾಣೆ ಯು.ಡಿ.ಆರ ನಂ 02/2012 ಕಲಂ 174 ಸಿ.ಆರ್.ಪಿ.ಸಿ :-

ಫಿAiÀiÁðದಿತಳಾದ ಸುನೀತಾ ಗಂಡ ವಿಠಲ ಸುಬಾನೆ ವಯ: 26 ವರ್ಷ, ಸಾ: ಹಂಗರಗಾ ಇಕೆಯ ಗಂಡನಾದ ಮೃತ ವಿಠಲ ತಂದೆ ನಾರಾಯಣರಾವ ಸುಬಾನೆ ವಯ: 31 ವರ್ಷ, ಸಾ: ಹಂಗರಗಾ ಇತನು ಒಂದು ತಿಂಗಳ ಹಿಂದೆ ತನ್ನ ಹೊಲದಲ್ಲಿ ಕಟ್ಟೆಗೆ ಮುಳ್ಳಿನ ಗಿಡ ಕಡಿಯುದ್ದಾಗ ಅಡವಿಯಲ್ಲಿನ ಒಂದು ತೋಳ ಬಂದು ವಿಠಲ ಇತನ ಬಲಗಾಲ ಪಿಂಡರಿಗೆ ಕಚ್ಚಿದರಿಂದ ರಕ್ತಗಾಯ ಆಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ವಿಠಲ ಇತನು ದಿನಾಂಕ 13/02/2012 ರಂದು ರಾತ್ರಿ 0300 ಗಂಟೆಗೆ ಮೃತ ಪಟ್ಟಿರುತ್ತಾನೆಂದು ಅಂತ ಕೊಟ್ಟ ಫಿAiÀiÁðದಿ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ 33/2012 ಕಲಂ 379 ಐಪಿಸಿ :-

ದಿನಾಂಕ 28-12-2011 ರಂದು 1600-1700 ಗಂಟೆ ಅವಧಿಯಲ್ಲಿ ಫಿAiÀiÁðದಿತಳಾದ ಎಲಿಜಬೇತ ಗಂಡ ಮೈಕಲ್ ವಯ: 61 ವರ್ಷ, ನಿವೃತ ಉಪನ್ಯಾಸಕರು ಸಾ: ಪ್ಲಾಟ ನಂ 58/ಎ ಬಾಲಾಜಿ ಸ್ವರ್ಣಪೂರ ಕಾಲೋನಿ ಮೋತಿ ನಗರ ಹೈದ್ರಾಬಾದ (ಎ.ಪಿ.) ಇವರು ತಮ್ಮ ಸಂಬಂಧಿಕರ ಮದುವೆ ಸಮಾರಂಭದ ಫೋಟೊ ತೆಗೆಸಿಕೊಳ್ಳುವ ಸಮಯದಲ್ಲಿ ಅಲ್ಲಿಯೇ ಸ್ಟೇಜ್ ಹತ್ತಿರ ತನ್ನ ಪಸರ್್ ಬದಿಯಲ್ಲಿಟ್ಟು ಫೋಟೊ ತೆಗೆಸಿಕೊಂಡು ಬರುವಷ್ಟರಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಫಿAiÀiÁðದಿಯವರ ಪಸರ್್ನಲ್ಲಿದ್ದ ಬಂಗಾರದ ವಡವೆ, ಮೊಬೈಲ್, ಪ್ಯಾನ್ ಕಾಡ್ ಮತ್ತು ಪಾಸ್ ಪೋರ್ಟ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿಯರ್ಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಗುನ್ನೆ ನಂ 14/2012 ಕಲಂ 366 ಜೊತೆ 34 ಐಪಿಸಿ :-

ಸುಮಾರು 2 ವರ್ಷಗಳಿಂದ ಫಿರ್ಯಾದಿತಳಾದ ಶಾಹಿದಾಬೇಗಂ ಗಂಡ ಎಮ್.ಡಿ.ಫಾರುಕ ನೆಲವಾಳವಾಲೆ ವಯಾ: 45 ವರ್ಷ, ಸಾ: ಪುಕಟ ನಗರ ಮನ್ನಾಎಖೇಳ್ಳಿದಿವರ ಮಗಳಾದ ವಸಿಯಾಸುಲ್ತಾನ ವಯ: 20 ವರ್ಷ ಇಕೆಗೆ ಆರೋಪಿ ಜಾವೀದ್ ತಂದೆ ಮಹ್ಮದ್ ಯುಸಫ್ಅಲಿ ಜಮಾದಾರ ವಯ: 28 ವರ್ಷ, ಸಾ: ಮನ್ನಾಎಖೇಳಿ ಇತನು ಮದುವೆಗಾಗಿ ಕೇಳಿದ್ದು ಆಗ ಫಿರ್ಯಾದಿಯವರು ತನ್ನ ಮಗಳಿಗೆ ಕೊಡಲು ಒಪ್ಪಲಾರದರಿಂದ ದಿನಾಂಕ 13/02/2012 ರಂದು ಸಾಯಂಕಾಲ 5 ಗಂಟೆಗೆ ಆರೋಪಿ ಜಾವೀದ್ ಇವನು ಫಿರ್ಯಾದಿಯವರ ಮನೆಯೊಳಗೆ ಬಂದು ಮಗಳಾದ ವಸಿಯಾ ಸುಲ್ತಾನಾ ಇವಳಿಗೆ ಬಾಯಿ ಮತ್ತು ಎರಡು ಕೈಗಳು ಒತ್ತಿ ಹಿಡಿದು ಮನೆಯಿಂದ ಹೊರಗೆ ತಂದು ಮನೆಯ ಮುಂದೆ ನಿಲ್ಲಿಸಿದ ಒಂದು ಟಾಟಾ ಇಂಡಿಕಾ ಕಾರ್ ಎಮ.ಎಚ. ಪಾಸಿಂಗ್ ಸಿಲ್ವರ್ ಕಲರ ನೇದ್ದರಲ್ಲಿ ಎತ್ತಿ ಹಾಕಿ ಅಪಹರಣ ಮಾಡಿಕೊಂಡು ಹೋಗುವಾಗ ಇನ್ನೂ 3 ಜನ ಹುಡುಗರು ಇದ್ದರು, ಫಿರ್ಯಾದಿಯವರು ಚಿರಾಡುವದರಲ್ಲಿ ವೇಗವಾಗಿ ಕಾರ್ ಚಲಾಯಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ನೋಶಿಲ್ ಪಾಂಡೆ ತಂದೆ ನಾಗೇಶ ಪಾಂಡೆ ಉ ಬಿಎಸ್ಎನ್ಎಲ್ ಆಫೀಸ್ ಶಹಾಪುರದಲ್ಲಿ ಕೆಲಸ ಸಾ: ಬಿಎಸ್ಎನ್ಎಲ್ ಸ್ಟಾಫ್ ಕ್ವಾಟರ್ಸ –ಬಿ2 ಹಿಂದುಗಡೆ ಟೇಲಿಪೋನ್ ಎಕ್ಸಚೆಂಜ್ ಶಹಾಪುರ ರವರು ನಾನು ದಿನಾಂಕ 12/02/2012 ರಂದು ಹೈದ್ರಾಬಾದಕ್ಕೆ ಬಂದು ಹೈದ್ರಾಬಾದಿಂದ ಗುಲಬರ್ಗಾಕ್ಕೆ ದಿನಾಂಕ 13/02/2012 ರಂದು ಬೆಳಗಿನ ಜಾವ 4-30 ಗಂಟೆಗೆ ಬಂದು ನೋಡಲಾಗಿ ಬಸ್ಸಿನಲ್ಲಿದ್ದ ನನ್ನ ಡೆಲ್ಲ ಕಂಪನಿಯ ಲ್ಯಾಪ ಟ್ಯಾಪ್ ಅ.ಕಿ. 34,300/- ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 14/2012 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

E¸ÉàÃl dÆeÁlzÀ ¥ÀæPÀgÀtUÀ¼ÀÄ:.

1] vÁªÀgÀUÉÃgÁ ¥Éưøï oÁuÉ UÀÄ£Éß £ÀA. 05/2012 PÀ®A. 87 PÀ£ÁðlPÀ ¥Éưøï PÁAiÉÄÝ:.

vÁªÀgÀUÉÃgÁ UÁæªÀÄzÀ ²æÃ ¸ÀAUÀªÉÄñÀégÀ avÀæªÀÄA¢gÀzÀ ªÀÄÄA¨sÁUÀzÀ ¸ÁªÀðd¤PÀ ¸ÀܼÀzÀ°è DgÉÆÃ¦vÀgÁzÀ (1) ºÀĸÉãÀ vÀAzÉ ªÉÄʧƧ¸Á§ CgÀ¨ï, ªÀAiÀĸÀÄì 28 ªÀµÀð, eÁ.ªÀÄĹèA, G.MPÀÌ®ÄvÀ£À, ¸Á.ªÉÄuÉÃzÁ¼À (2) ±ÀgÀt¥Àà vÀAzÉ FgÀ¥Àà ªÉÄÃUÀ¼ÀªÀĤ, ªÀAiÀĸÀÄì 30 ªÀµÀð, eÁ.°AUÁAiÀÄvÀ, G.ºÀªÀiÁ° PÉ®¸À ¸Á.ªÉÄÃUÀ¼À¥ÉÃmÉ, vÁªÀgÀUÉÃgÁ (3) ºÀ£ÀĪÀÄAvÀ @ ¤Ã®PÀAoÀ vÀAzÉ AiÀĪÀÄ£À¥Àà £Áj£Á¼À, ªÀAiÀĸÀÄì 35 ªÀµÀð, eÁ.¥Àj²µÀÖ eÁw, G.MPÀÌ®ÄvÀ£À, ¸Á.vÁªÀgÀUÉÃgÁ (4) zÉÆqÀØ¥Àà vÀAzÉ ªÀÄ®è¥Àà ªÀiÁåUÀ¼ÀªÀĤ ¸Á.vÁªÀgÀUÉÃgÁ (5) ZÀ£ÀßAiÀÄå vÀAzÉ CAzÁ£ÀAiÀÄå ¥ÀwæªÀÄoÀ ¸Á.vÁªÀgÀUÉÃgÁ (6) zÉêÀ¥Àà vÀAzÉ zÀÄgÀÄUÀ¥Àà PÀÄj ¸Á.vÁªÀgÀUÉÃgÁ DgÉÆÃ¦vÀgÉ®ègÀÆ E¹àÃmï J¯ÉUÀ¼À ¸ÀºÁAiÀÄ¢AzÀ 'CAzÀgï ¨ÁºÀgï' JA§ E¹àÃmï dÆeÁlªÀ£ÀÄß DqÀÄwÛgÀĪÀ PÁ®PÉÌ ²æÃ FgÀtÚ ªÀiÁ¼ÀªÁqÀ J.J¸ï.L. ºÁUÀÆ ¹§âA¢AiÀĪÀgÀÄ ¸ÀAeÉ 7-00 UÀAmÉUÉ zÁ½ ªÀiÁr DgÉÆÃ¦vÀjAzÀ ºÁUÀÆ PÀtzÀ°èzÀÝ dÆeÁlzÀ MlÄÖ ºÀt gÀÆ. 6,385-00 ºÁUÀÆ 52 E¹àÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄ ªÀÄÆ®PÀ d¥ÀÛ ªÀiÁrPÉÆArzÀÄÝ EgÀÄvÀÛzÉ.

2] ªÀÄĤgÁ¨ÁzÀ ¥Éưøï oÁuÉ UÀÄ£Éß £ÀA. 27/2012 PÀ®A. 87 PÀ£ÁðlPÀ ¥Éưøï PÁAiÉÄÝ:.

¢£ÁAPÀ. 13-02-2012 gÀAzÀÄ s¸ÁAiÀÄAPÁ® 5-00 UÀAmÉ ¸ÀĪÀiÁjUÉ ²æÃ «. PÉ. »gÉÃUËqÀgÀ ¦.J¸ï.L ªÀÄĤgÁ¨ÁzÀ oÁuÉ gÀªÀgÀÄ oÁuÉAiÀİè EgÀĪÁUÀ E¸ÉàÃl dÆeÁlzÀ §UÉÎ ªÀiÁ»w §AzÀ ¥ÀæPÁgÀ ªÀÄÄzÁè¥ÀÆgÀ ¹ÃªÀiÁzÀ°è ¥Àæ¨sÀÄUËqÀ EªÀgÀ vÉÆÃlzÀ°è ¸ÁªÀðd¤PÀ ¸ÀܼÀPÉÌ ºÉÆÃV CAzÀgÀ ¨ÁºÀgÀ JA§ E¸ÉàÃl dÆeÁlzÀ°è vÉÆqÀVzÀÝ DgÉÆÃ¦vÀgÁzÀ 1) ²æÃ¤ªÁ¸À vÀA/ ²æÃgÁªÀÄZÀAzÀægÁªï ªÀ; 40 eÁ: PÀªÀiÁä G: n¥ÀàgÀ ZÁ®PÀ ¸Á: ªÀÄÄzÁè¥ÀÆgÀ 2) ¥ÉzÀÝgÁdÄ vÀA/ £ÁgÁAiÀÄt ªÀ: 30 eÁ; ºÀjd£À G: ZÁ®PÀ ¸À¸Á: ªÀÄĤgÁ¨ÁzÀ 3) ªÀÄ»§Æ§ vÀA. ªÀĺÀäzÀ gÀ¸ÀÆ¯ï ªÀ: 25 eÁ: ªÀÄĹèA G: ZÁ®PÀ ¸Á: ªÀÄĤgÁ¨sÁzÀ 4) f/PÀĪÀiÁgÀ vÀA/ UÉÆÃ¥Á® PÀȵÀÚ ªÀ: 30 eÁ £ÁAiÀÄPÀ G: PÀ¯ÁåtÂAiÀİè PÉ®¸À ¸Á: ªÀÄĤgÁ¨ÁzÀ 5) CAd¤ vÀA/ ¸ÀħâtÚ ªÀ: 31 eÁ: £ÉÃPÁgÀ G: gÁqï ¨ÉArUÀ PÉ®¸À ¸Á; ªÀÄĤgÁ¨ÁzÀ. 6) ªÀÄÄgÀ½ vÀA. PÀȵÀÚAiÀÄå ªÀ: 35 eÁ: ¨É¸ÀÛgÀ G: Q¯ÉÆÃ¸ÀÌgïzÀ°è PÉ®¸À ¸Á: ªÀÄĤgÁ¨ÁzÀ. 7) ¥Àæ¸ÁzÀ vÀA. ¸ÀÆAiÀÄðgÁªï ªÀ: 33 eÁ: PÀªÀiÁä G: MPÀÌ®ÄvÀ£À ¸Á: ªÀÄÄzÁè¥ÀÆgÀ. 8) U˸À vÀA/ ºÀ¸À£À¸Á¨ï ªÀ: 45 eÁ; ªÀÄĹèA G: PÀư PÉ®¸À ¸Á: ªÀÄÄzÁè¥ÀÆgÀ. 9) ¨ÁµÁ vÀA/ ªÀiÁ§Ä¸Á¨ï ªÀ: 22 eÁ: ªÀÄĹèA G: mÉÊ®ì ¦nÖAUÀ PÉ®¸À ¸Á: ºÀÄ®V. 10) ZÀAzÀæ±ÉÃRgÀ vÀA/ «ÃgÀtÚ ¸ÁªÀf ªÀ: 22 eÁ: ªÀÄgÁoÀ G: PÀ¯ÁåtÂAiÀİè PÉ®¸À ¸Á: ºÀ¼É¤AUÁ¥ÀÆgÀ EªÀgÀ ªÉÄÃ¯É ¹§âA¢AiÀĪÀgÉÆA¢UÉ zÁ½ ªÀiÁr DgÉÆÃ¦vÀjAzÀ MAzÀÄ UÉÆÃt aî, 52 E¸ÉàÃl J¯ÉUÀ¼ÀÄ ªÀÄvÀÄÛ dÆeÁlzÀ £ÀUÀzÀÄ ºÀt 9340=00 gÀÆ. UÀ¼À£ÀÄß ªÀÄvÀÄÛ 10 ªÉÆÃ¨ÉÊ®UÀ¼ÀÄ ºÁUÀÆ 4 ªÉÆÃmÁgï ¸ÉÊPÀ¯ï UÀ¼À£ÀÄß d¥ÀÛ ªÀiÁrPÉÆArzÀÄÝ EgÀÄvÀÛzÉ.

C¥ÀºÀgÀt ¥ÀæPÀgÀt:.

3] PÁgÀlV ¥Éưøï oÁuÉ UÀÄ£Éß £ÀA. 24/2012 PÀ®A. 366, 109 ¸À»vÀ 109 L.¦.¹:.

¦üAiÀiÁð¢zÁgÀ ²æÃ¤ªÁ¸À vÀAzÉ ¸ÀħâgÁªï ±À«Ä¤ EªÀgÀ ªÀÄUÀ¼ÁzÀ UÁAiÀÄwæ ²æÃ¤ªÁ¸À EPÉAiÀÄÄ ¢£ÁAPÀ : 10-2-2012 gÀAzÀÄ gÁwæ 8-00 UÀAmÉAiÀÄ ¸ÀĪÀiÁjUÉ JA¢£ÀAvÉ §»zÉð¸ÉUÉAzÀÄ ºÉÆVzÁÝUÉÎ gÁwæ 8-15 UÀAmÉAiÀÄ ¸ÀĪÀiÁjUÉ ¹zÁÝ¥ÀÆgÀzÀ £ÁUÀgÁd vÀA¢ CAiÀÄå£ÀUËqÀ ªÀÄvÀÄÛ DvÀ£À UɼÉAiÀÄgÁzÀ gÀWÀÄ vÀA¢ ¸ÀvÀå£ÁgÁAiÀÄt UÉÆÃqÀªÀwð ¸Á: PÀȵÁÚ¥ÀÆgÀ PÁåA¥ï 3) ZÁAzï vÀA¢ ªÀi˯Á¸Á§ ¸Á: ¹zÁÝ¥ÀÆgÀ EªÀgÀÄ PÀÆrPÉÆAqÀÄ AiÀiÁªÀÅzÉÆÃ PÁj£À°è §AzÀÄ vÀªÀÄä ªÀÄUÀ¼À£ÀÄß £ÁUÀgÁd EvÀ£ÀÄ ªÀÄzÀĪÉAiÀiÁUÀ¯ÉAzÀÄ C¥ÀºÀgÀt ªÀiÁrPÉÆAqÀÄºÉÆVzÀÄÝ, ZÁAzï ªÀÄvÀÄÛ gÀWÀÄ EªÀgÀÄ UÁAiÀÄwæAiÀÄ£ÀÄß C¥ÀºÀgÀt ªÀiÁrPÉÆAqÀÄ ºÉÆUÀ®Ä ¸ÀºÁAiÀÄ ªÀiÁrgÀÄvÁÛgÉ. ²æÃ. r. zÀÄUÀð¥Àà ¦.J¸ï.L. PÁgÀlV oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

Monday, February 13, 2012

Raichur District Reported Crimes


 

EªÀiÁæ£ï vÀAzÉ ªÀÄAdÆgï CºÀäzï ªÀAiÀiÁ: 24, eÁw: ªÀÄĹèA, G: ¯Áj QèãÀgï, ¸Á: gÁAiÀÄZÀÆgÀÄ FvÀ£ÀÄ MAzÀÄ ¢£ÀzÀ ªÀÄnÖUÉ ¯Áj £ÀA PÉ.J-25-©-4156 £ÉÃzÀÝgÀ QèãÀgï PÉ®¸ÀPÉÌ §A¢zÀÄÝ, ¸ÀzÀj ¯ÁjAiÀÄ°è °AUÀ¸ÀÄUÀÆj¤AzÀ gÁAiÀÄZÀÆjUÉ ºÉÆÃUÀÄwÛgÀĪÁUÀ °AUÀ¸ÀÄUÀÆgÀÄ zÁnzÀ £ÀAvÀgÀ ¯Áj ZÁ®PÀ [ºÉ¸ÀgÀÄ «¼Á¸À UÉÆwÛ®è] £ÀÄ CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ºÉÆÃV ¤AiÀÄAwæ¸ÀzÉà EzÀÄÝzÀjAzÀ gÀ¸ÉÛ §¢AiÀÄ ¥ÀưUÉ lPÀÌgï DV JqÀªÀÄUÀÄίÁV ¥À°ÖAiÀiÁV ©¢ÝzÀÄÝ, CzÀgÀ°è PÀĽvÀªÀjUÉ AiÀiÁªÀÅzÉà UÁAiÀÄUÀ¼ÁUÀ¼ÁVgÀĪÀ¢®è, WÀl£É £ÀAvÀgÀ ZÁ®PÀ ¥ÀgÁjAiÀiÁVgÀÄvÁÛ£É. CAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 34/12 PÀ®A. 279, L.¦.¹ ¸À»vÀ 187 L.JªÀiï.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ 12-02-2012 gÀAzÀÄ ¨É¼ÀUÉÎ 09-00 UÀAmÉAiÀÄ ¸ÀĪÀiÁjUÉ CAf£ÀAiÀÄå vÀAzÉ ©üêÀÄAiÀÄå 28 ªÀµÀð, eÁ-£ÁAiÀÄPÀ, G-MPÀÌ®ÄvÀ£À, ¸Á:PÀlPÀ£ÀÆgÀÄ ªÀÄvÀÄÛ CªÀgÀ CtÚ£ÁzÀ UÉÆÃPÀgÀAiÀÄå E§âgÀÄ ¸ÉÃj vÀªÀÄä ªÀÄ£ÉAiÀÄ ºÀwÛgÀ ªÀiÁvÀ£ÁqÀÄvÁÛ ¤AwzÀÄÝ, CzÀgÀAvÉ CAd£ÀAiÀÄå£À zÉÆqÀØ¥Àà£À ªÀÄUÀ£ÁzÀ ºÀ£ÀĪÀÄAvÀ£ÀÄ vÀªÀÄä ªÀÄ£ÉAiÀÄ ªÀÄÄAzÉ vÀªÀÄÆägÀ wPÀÌAiÀÄå£ÉÆA¢UÉ ªÀiÁvÀÛ£ÁqÀÄvÀÛ ¤AwzÁÝUÀ C°èUÉ DgÉÆÃ¦vÀ£ÀÄ §AzÀªÀ£Éà ºÀ£ÀĪÀÄAvÀ£ÉÆA¢UÉ dUÀ¼À vÉUÉzÀÄ K£À¯Éà ¸ÀÆ¼É ªÀÄPÀ̼Éà £À£ÀߣÀÄß PÉüÀ¯ÁgÀzÉ £ÀªÀÄä ªÀģɬÄAzÀ UÉÆ§âgÀ aîªÀ£ÀÄß AiÀiÁPÉ vÉUÉzÀÄPÉÆAqÀÄ §A¢ÃgÀ¯Éà CAvÁ CªÁZÀåªÁV ¨ÉÊzÁUÀ CAd£ÀAiÀÄå£ÀÄ ªÀÄzsÀåzÀ°è ºÉÆÃV EAzÀÄ UÉÆ§âgÀ aîªÀ£ÀÄß ªÁ¥À¸ÀÄì PÉÆqÀÄvÉÛÃªÉ AiÀiÁPÉ ¨Á¬Ä ªÀiÁqÀÄwÛÃAiÀiÁ CAvÁ ºÉýzÀÝPÉÌ CAf£ÀAiÀÄå vÀAzÉ UÀÄqÀØAiÀÄå, 26 ªÀµÀð, eÁ-£ÁAiÀÄPÀ, G-MPÀÌ®ÄvÀ£À, ¸Á:PÀlPÀ£ÀÆgÀÄ FvÀ£ÀÄ MªÉÄäÃ¯É ¹nÖUÉ §AzÀÄ ¤Ã£ÁåªÀ£À¯Éà CqÀØ §gÉÆÃ¢PÉÌ CAvÁ CªÁZÀåªÁV ¨ÉÊzÀÄ C°èAiÉÄà ©¢ÝzÀÝ MAzÀÄ PÀnÖUÉAiÀÄ£ÀÄß vÉUÉzÀPÉÆAqÀÄ vÀ¯ÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄUÉÆ½¹zÀ£ÀÄ, ªÀÄvÀÄÛ CzÉà PÀnÖUɬÄAzÀ JqÀUÉÊ QgÀĨÉgÀ½UÉ ºÉÆqÉzÀÄ M¼À¥ÉlÄÖUÉÆ½¹zÀ£ÀÄ, C®èzÉ fêÀzÀ ¨ÉzÀjPÉ ºÁQ PÀnÖUÉAiÀÄ£ÀÄß C°èAiÉÄà MUÉzÀÄ ºÉÆÃzÀ£ÀÄ. CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 29/2012 PÀ®A. 324, 504, 506, L¦¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. .


 

¢£ÁAPÀ 11-02-2012 gÀAzÀÄ ¸ÀAeÉ 6.00 UÀAmÉUÉ V¯ÉèøÀÆUÀÆgÀÄ PÁåA¥ïÉ£À°è ¥Àæ¨sÀAiÀÄå¸Áé«Ä vÀAzÉ ¹zÀÝAiÀÄå¸Áé«Ä ªÀAiÀiÁ:-32 ªÀµÀð eÁ:-dAUÀªÀÄ G:-UÀĪÀiÁ¸ÀÛ PÉ®¸À ¸Á:-PÉgɧÆzÀÄgÀÄ FvÀ£ÀÄ CAUÀr ©ÃUÀ ºÁPÀĪÁUÀ gÀ« vÀAzÉ ªÉÆÃ±À¥Àà ¸Á:-V¯ÉèøÀÆUÀÆgÀÄ PÁåA¥ï FvÀ£ÀÄ C°èUÉ §AzÀÄ, EzÀÄ £À£Àß ªÀĽUÉ "¯Éà ¸ÀļÉà ªÀÄUÀ£É" CAvÁ CªÁZÀå ±À§ÝUÀ½AzÀ ¨ÉÊzÀÄ DvÀ£ÀÄ ºÁQzÀ ©ÃUÀzÀ ªÉÄïÉ, vÀ£ÀßzÉÆAzÀÄ ©ÃUÀªÀ£ÀÄß ºÁQ ¤Ã£ÀÄ ©ÃUÀ vÀUÉzÀÄ M¼ÀUÉ ºÉÆÃzÀgÉ ¤Ã£ÀߣÀÄß "fêÀ ¸À»vÀ ©qÀĪÀ¢®è" CAvÁÀ fêÀzÀ ¨ÉÃzÀjPÉ ºÁQgÀÄvÁÛ£É.JAzÀÄ ¢£ÁAPÀ 12-02-2012 gÀAzÀÄ ªÀÄzsÁåºÀß 14.30 UÀAmÉUÉ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 06/2012 PÀ®A 341, 504, 506 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ 13-02-2012 gÀAzÀÄ 13-30 UÀAmÉUÉ PÀ«vÁ¼ÀzÀ wæAiÀÄA§PÉñÀégÀ mÁQÃ¸ï ªÀÄÄAzÉ EgÀĪÀ ºÉÆmɯï£À°è ¤AUÀ¥Àà vÀAzÉ zÀÄgÀÄUÀ¥Àà vÉÆÃ¼ÀzÀªÀgï ªÀAiÀÄB59 ªÀµÀð eÁwBPÀÄgÀħgÀÄ GBºÀªÀiÁ°PÉ®¸À ¸ÁB PÀ«vÁ¼À FvÀ£ÀÄ §¸Àì¥Àà vÀAzÉ PÀgÉAiÀÄ®è¥Àà PÀÄgÀħgÀÄ ¸ÁB PÀ«vÁ¼ FvÀ£À ºÉÆmÉî ©¯ï PÉÆlÄÖ ºÉÆÃVzÁÝÀgÉ CAvÀ CA¢zÀÝPÉÌ §¸À¥Àà£ÀÄ PÀÄrzÀ £À±ÉAiÀÄ°è ¤AUÀ¥Àà£À£ÀÄß vÀqÉzÀÄ ¤°è¹ J£À¯Éà ®AUÁ ¸ÀÆ¼É ªÀÄUÀ£Éà £À£Àß ©¯ï PÉÆqÀ®Ä JµÀÄÖ ¸ÉÆPÀÄÌ CAvÀ CªÁZÀå ±À§ÝUÀ½AzÀ ¨ÉÊzÁr, PÉÊUÀ½AzÀ ºÉÆqÉzÀÄ,PÁ°¤AzÀ MzÀÄÝ, vÀ£Àß ¨Á¬Ä¬ÄAzÀ PÀrzÀÄ gÀPÀÛUÁAiÀÄUÉÆ½¹gÀÄvÁÛ£É CAvÁ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉ UÀÄ£Éß £ÀA. 14/2012 PÀ®A. 341,504,323,324 L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ CzÉ.


 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:


 

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.02.2012 gÀAzÀÄ 27 ¥ÀæPÀgÀtUÀ¼À£ÀÄß ¥ÀvÉÛ ªÀiÁr 6,400/-UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 13-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 13-02-2012


ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ 02/2012 ಕಲಂ 174 ಸಿ.ಆರ್.ಪಿ.ಸಿ :-

ಫಿರ್ಯಾದಿತಳಾದ ಮಹೆಮೂನಬಾನು ಗಂಡ ರಹೀಮಖಾನ ವಯ: 65 ವರ್ಷ, ಸಾ: ನೂರಖಾನ್ ಅಖಾಡಾ ಹುಮನಾಬಾದ ಇವರ ಮಗಳಾದ ಮೃತ ಗೌಸೀಯಾ ಬಾನು ಗಂಡ ಆಸೀಫ್ ಖಾನ್ ಪಠಾಣ ವಯ: 28 ವರ್ಷ, ಜಾತಿ: ಮುಸ್ಲೀಮ್, ಸಾ: ನೂರಖಾನ್ ಅಖಾಡಾ ಹುಮನಾಬಾದ ಇವಳಿಗೆ ನಾಲ್ಕು ವರ್ಷಗಳ ಹಿಂದೆ ಫಿರ್ಯಾದಿಯವರ ತಮ್ಮ ದಾವುದಖಾನ್ ಇತನ ಮಗನಾದ ಆಸೀಫ್ಖಾನ್ ಪಠಾಣ ಇವರಿಗೆ ಕೊಟ್ಟು ಲಗ್ನ ಮಾಡಿ ತಮ್ಮ ಮನೆಯಲ್ಲಿಯೇ ಮನೆ ಅಳಿಯ ಅಂತ ಇಟ್ಟುಕೊಂಡಿರುತ್ತಾರೆ, ದಿನಾಂಕ 29/01/2012 ರಂದು ಬೆಳ್ಳಿಗ್ಗೆ 1100 ಗಂಟೆಗೆ ಗೌಸಿಯಾಬಾನು ಬಾನು ಇಕೆಯು ಚಹಾ ಮಾಡುತ್ತೇನೆಂದು ಹೇಳಿ ಸ್ಟೋ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ಗೌಸಿಯಾ ಇವಳ ಪಾಲಿಸ್ಟರ ಸೀರೆಗೆ ಬೆಂಕಿ ಹತ್ತಿಕೊಂಡಿರುತ್ತದೆ, ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ, ಅಲ್ಲಿ ಫಿರ್ಯಾದಿಯವರ ಮಗಳು ಗೌಸಿಯಾ ಬಾನು ಇಕೆಯು ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12/02/2012 ರಂದು ಮುಂಜಾನೆ 1100 ಗಂಟೆಗೆ ಮೃತ ಪಟ್ಟಿರುತ್ತಾಳೆಂದು ಫಿರ್ಯಾದಿಯವರು ಲಿಖಿತವಾಗಿ ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 16/2012 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಆಕ್ಟ್ :-

ದಿನಾಂಕ 12-02-2012 ರಂದು ಫಿರ್ಯಾದಿತಳಾದ ಗಾಯಾಳು ಸುಮನಬಾಯಿ ಗಂಡ ರಾಹುಲ ವಾಗಮಾರೆ ಸಾ: ಧನ್ನೂರಾ (ಎಂ.ಎಸ್) ಇವರು ತನ್ನ ಗಂಡನಾದ ರಾಹುಲ ಇಬ್ಬರು ಎಂಜಿಎಸ್ಎಸ್ಕೆ ಫ್ಯಾಕ್ಟರಿಯಿಂದ ತಮ್ಮ ಎತ್ತಿನ ಬಂಡಿಯಲ್ಲಿ ಕುಳಿತು ಬಳತ ಗ್ರಾಮಕ್ಕೆ ಕಬ್ಬು ಕಟಾವು ಮಾಡಿ ಕಬ್ಬು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ಬರಬೇಕೆಂದು ಹೋಗುವಾಗ ಉದಗೀರ ಬೀದರ ರೋಡಿನ ಮೇಲೆ ಅಳಂದಿ ಗ್ರಾಮದ ಹತ್ತಿರ ಇರುವ ಬಸ್ಸ ನಿಲ್ದಾಣದ ಮುಂದಿನ ರೋಡಿನ ಮೇಲಿಂದ ಹೋಗುವಾಗ ಹಿಂದಿನಿಂದ ಆರೋಪಿ ಲಾರಿ ನಂ ಎಂಎಚ್-24/ಎ-2216 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಫಿರ್ಯಾದಿಯವರ ಎತ್ತಿನ ಬಂಡಿಯ ಹಿಂದೆ ಬಂದು ಡಿಕ್ಕಿ ಮಾಡಿ ತನ್ನ ಲಾರಿ ನಿಲ್ಲಿಸದೆ ಓಡಿಸಿಕೊಂಡು ಹೋಗಿದ ಪ್ರಯುಕ್ತ ಎತ್ತಿನ ಬಂಡಿಯ ಹಿಂದೆ ಕುಳಿತ ಫಿರ್ಯಾದಿಯವರು ಒಮ್ಮೇಲೆ ಕೇಳಗೆ ಬಿದ್ದಿರುವುದರಿಂದ ಎಡ ಸೊಂಟಕ್ಕೆ ಗುಪ್ತಗಾಯ, ಎಡಗಾಲು ಮುಂಗಾಲು ಹತ್ತಿರ ಗುಪ್ತಗಾಯ, ಎಡಗಡೆ ಫಕಳಿಗೆ ಗುಪ್ತಗಾಯವಾಗಿರುತ್ತದೆ, ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ 21/2012 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಆಕ್ಟ್ :-

ದಿನಾಂಕ 12/01/2012 ರಂದು ಫಿರ್ಯಾದಿ ರೂಪೇಶ ತಂದೆ ಸೂರೇಶ ಅಂಬುರೆ ವಯ: 28 ವರ್ಷ, ಜಾತಿ: ಕ್ಷತ್ರಿಯ, ಸಾ: ಶಿವನಗರ ಹುಮನಾಬಾದ ಇತನು ತನ್ನ ಗೆಳೆಯರಾದ 1) ನಾಗರಾಜ ತಂದೆ ಬಸವರಾಜ ಹೇಗಣ್ಣೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಬೇಬಿಗಲ್ಲಿ ಹುಮನಾಬಾದ, 2) ಸೋಮಶೇಖರ ತಂದೆ ವೀರಣ್ಣಾ ಬೇಳಗೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಬೇಬಿಗಲ್ಲಿ ಹುಮನಾಬಾದ ಹಾಗೂ 3) ಚನ್ನಪ್ಪಾ ತಂದೆ ಸೂರೆಶ ಹೇಗಡಿ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಹುಮನಾಬಾದ ಇವರೆಲ್ಲರೂ ಕೂಡಿ ಇಂಡಿಕಾ ಕಾರ ನಂ ಎಂ.ಎಚ-04/ಬಿವೈ-1637 ನೆದ್ದರಲ್ಲಿ ಕುಳೀತು ಹುಮನಾಬಾದದಿಂದ ಬಸವಕಲ್ಯಾಣಕ್ಕೆ ಗೇಳೆಯನ ಮದುವೆಗೆ ಬಂದು ಬಸವಕಲ್ಯಾಣದಿಂದ ಹುಮನಾಬಾದಕ್ಕೆ ಬಸವಕಲ್ಯಾಣ-ಬಂಗ್ಲಾ ರಸ್ತೆಯ ಮುಖಾಂತರ ಹೋಗುತ್ತಿರುವಾಗ ಸದರಿ ಕಾರಿನ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಮಿನಿವಿಧಾನ ಸೌದಧ ಹತ್ತಿರ ತನ್ನ ವಾಹನವನ್ನು ನಿಯಂತ್ರಣ ಮಾಡದೆ ರೋಡಿನ ಮೇಲೆ ಪಲ್ಟಿಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಗೆ ಎಡಗೈ ಮುಂಗೈ, ಬಲಗೈ ಹಾಗೂ ಬಲಭೂಜದ ಹತ್ತಿರ ರಕ್ತಗಾಯವಾಗಿರುತ್ತದೆ, ನಾಗರಾಜ ಇತನಿಗೆ ಬಲಗಡೆ ಭುಜಕ್ಕೆ ಭಾರಿಗುಪ್ತಗಾಯವಾಗಿರುತ್ತದೆ, ಸೋಮಶೇಖರ ಇತನ ಬೆನ್ನಿಗೆ ಗುಪ್ತಗಾಯವಾಗಿರುತ್ತದೆ, ಚನ್ನಪ್ಪಾ ಇತನ ಬಲಗೈ ಮುಂಗೈ ಹತ್ತಿರ, ಬಲಗಡೆ ಹಣೆಯಲ್ಲಿ ತರಚಿದ ಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನವನ್ನು ಪಲ್ಟಿಮಾಡಿ ಅಲ್ಲಿಂದ ಓಡಿಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಮಾರ್ಕೇಟ್ ಪೊಲೀಸ ಠಾಣೆ ಗುನ್ನೆ ನಂ 28/2012 ಕಲಂ 324, 504 ಐಪಿಸಿ :-

ದಿನಾಂಕ 12-02-2012 ರಂದು ಫಿರ್ಯಾದಿ ಅಜೀಜ ರಹೆಮಾನ ತಂದೆ ಅತಾಉರ ರಹೆಮಾನ ವಯ: 30 ವರ್ಷ, ಸಾ: ನರಿಗರ ಮೊಹಲ್ಲಾ ಹೊರ ಶಹಾಗಂಜ ಬೀದರ ಇತನು ಮತ್ತು ಮಹ್ಮದ ಅಸ್ಲಂ ಇಬ್ಬರು ನರಿಗರ ಮೊಹಲ್ಲಾ ಮನೆಯ ಹತ್ತಿರ ಮಾತನಾಡುತ್ತಾ ನಿಂತಾಗ ಆರೋಪಿ ಆಶೀಫ ತಂದೆ ಮಹ್ಮದ ಇಸ್ಮಾಯಿಲ ಸಾ: ನರಿಗರ ಮೊಹಲ್ಲಾ ಹೊರ ಶಹಾಗಂಜ ಬೀದರ ಈತನು ಬಂದು ಫಿರ್ಯಾದಿಗೆ ಮೇರಾ ಭೈ ಕೇ ಸಾಥ ಕ್ಯಾ ಬಾತ ಕರ ರಹಿ ಹೈ ಅಂತಾ ಅವಾಚ್ಯವಾಗಿ ಬೈದಾಗ ಬಾತ ನಹಿ ಕರನಾ ಕ್ಯಾ ಅಂತಾ ಫಿರ್ಯಾದಿ ಅಂದಿದಕ್ಕೆ ಆರೋಪಿಯು ಹಿಡಿಗಲ್ಲನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ನಂತರ ಅದೇ ಕಲ್ಲಿನಿಂದ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ 04/2012 ಕಲಂ 174 ಸಿ.ಆರ.ಪಿ.ಸಿ :-

ದಿನಾಂಕ 12/02/2012 ರಂದು ಮೃತನಾದ ಸಂಜು ತಂದೆ ಭಾವರಾವ ಎವತೆ ವಯ: 45 ವರ್ಷ, ಸಾ: ರಾಮತೀರ್ಥ (ಡಿ) ಇತನು ಮನೆಯಿಂದ ಮುಂಜಾನೆ 0500 ಗಂಟೆಗೆ ಎದ್ದು ಸಂಡಾಸಕ್ಕೆಂದು ಹೋಗಿ ಹಾಗೆ ಹೊಲಕ್ಕೆ ದನಗಳಿಗೆ ಮೇವು ತರುತ್ತೇನೆಂದು ಹೇಳಿ ಸಂಜು ಇತನು ಹನಮಂತ ರವರ ಹೊಲದ ಬಂದಾರಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ, ಮೃತನು ಸುಮಾರು ವರ್ಷಗಳಿಂದ ಅರೆ ಹುಚ್ಚನಂತೆ ವರ್ತಿಸುತ್ತಿದ್ದನು ಇದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹಗ್ಗದಿಂದ ಬೆವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆಂದು ಫಿರ್ಯಾದಿ ಮೀನಾಕ್ಷಿ ಗಂಡ ಸಂಜು ಎವತೆ ಸಾ: ರಾಮತೀರ್ಥ (ಡಿ) ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಕಮಲನಗರ ಪೊಲೀಸ ಠಾಣೆ ಗುನ್ನೆ ನಂ 20/2012 ಕಲಂ 324, 504 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ ಆಕ್ಟ್ 1989 :-

ದಿನಾಂಕ 12-02-2012 ರಂದು ಫಿರ್ಯಾದಿ ಭೀಮ ತಂದೆ ಸಟವಾಜಿ ಕಾಂಬಳೆ ವಯ: 35 ವರ್ಷ, ಜಾತಿ: ಎಸ್ಸಿ ಹೊಲಿಯಾ, ಸಾ: ಕೊಟಗ್ಯಾಳ ಇತನು ತನ್ನ ಗ್ರಾಮದಲ್ಲಿ ಚಿಕನ್ ಅಂಗಡಿಗೆ ಹೋಗುತ್ತಿದ್ದಾಗ, ಆರೋಪಿ ಹಸನ ಶೆಕ್ ಜಾತಿ: ಮುಸ್ಲಿಂ, ಸಾ: ಕೊಟಗ್ಯಾಳ, ಇತನು ಫಿರ್ಯಾದಿಗೆ ಮದ್ರಾಸ್ಗೆ ಹೋಗುವ ಸಂಬಂಧ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಚಿಕನ್ ಅಂಗಡಿಯಲ್ಲಿನ ಚಾಕು ತೆಗೆದುಕೊಂಡು ಫಿರ್ಯಾದಿಯ ತಲೆಯಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 19/2012 ಕಲಂ 279, 338 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 12/02/2012 ರಂದು ಫಿರ್ಯಾದಿ ಭಗವಂತ ತಂದೆ ಬಸವಣಪ್ಪಾ ಪಾಟೀಲ್, ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ ಇತನು ಶ್ರೀಮಂತ ತಂದೆ ನಾಗಶೇಟ್ಟಿ ಇವರ ಜೊತೆಯಲ್ಲಿ ಟ್ರಾಕ್ಟರ ನಂ. ಕೆ.ಎ-39/ಟಿ-3627 ನೇದ್ದರ ಮೇಲೆ ಕುಳಿತು ಕೊಂಡು ಮನೆ ಕಡೆಗೆ ಬರುತ್ತಿರುವಾಗ ಸದರಿ ಟ್ರಾಕ್ಟರ ಚಾಲಕನಾದ ಉಮೇಶ ತಂದೆ ಶಂಕರ ಸಾ: ಸಂಗೋಳಗಿ ಇವನು ಟ್ರಾಕ್ಟರ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ವೈಜೀನಾಥ ಅಜ್ಜಾರವರ ಹೋಲದ ಹತ್ತಿರ ಪಲ್ಟಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಪಲ್ಟಿಯ ಪರಿಣಾಮ ಫಿರ್ಯಾದಿ ಹಾಗು ಶ್ರಿಮಂತನಿಗೆ ಭಾರಿ ಒಳಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ 26/2012 ಕಲಂ 498(ಎ), 504, 506 ಜೊತೆ 34 ಐಪಿಸಿ :-

ಫಿರ್ಯಾದಿತಳಾದ ಸುಜಾತಾ ಗಂಡ ಗಣಪತಿ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಹಿಲಾಲಪೂರ, ಸದ್ಯ: ಹಾರೂರಗೇರಿ ಬೀದರ ಇಕೆಯ ಮದುವೆಯು ದಿನಾಂಕ 17-05-2005 ರಂದು ಆರೋಪಿ ಗಣಪತಿ ತಂದೆ ವೀರಶೇಟ್ಟಿ ಸಾ: ಹೀಲಾಲಪೂರ ಜೊತೆಗೆ ಲಗ್ನವಾಗಿರುತ್ತದೆ, ಲಗ್ನವಾದ ನಂತರ ಆರೋಪಿಯು ಫಿರ್ಯಾದಿತಳಿಗೆ ಸೂರತದಲ್ಲಿ ಮೋರಾ ಟೆಕರಾ ಹಜಾರ ರೋಡ ಸೂರತ ಗ್ರಾಮದಲ್ಲಿ ಕರೆದುಕೊಂಡು ಹೋಗಿ ಉಳಿದು ಗೊತ್ತೆದಾರಿ ಕೆಲಸ ಮಾಡಿಕೊಂಡು ಇರುತ್ತಾನೆ, ಆರೋಪಿಯು ಫಿರ್ಯಾದಿತಳ ಜೊತೆಯಲ್ಲಿ ನೀನು ನಿನ್ನ ತಾಯಿ ತಂದೆಯವರ ಜೊತೆಗೆ ಏಕೆ ಮಾತನಾಡುತ್ತಿ ಅಂತ ಹೇಳಿ ವಿನಾಃ ಕಾರಣ ಜಗಳ ಮಾಡಿ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಿರುವದರಿಂದ ಇಚ್ಛಾಪೂರ ಠಾಣೆ ಸೂರತದಲ್ಲಿ ಫಿರ್ಯಾದಿತಳು ತನ್ನ ಗಂಡನ ಕಿರುಕುಳ ಬಗ್ಗೆ ದೂರು ಸಲ್ಲಿಸಿರುವದರಿಂದ ಆರೋಪಿತನ ಮೇಲೆ ಕೇಸ ದಾಖಲಾಗಿದ್ದು ಇರುತ್ತದೆ. ಈ ಅವಧಿಯಲ್ಲಿ ಫಿರ್ಯಾದಿತಳಿಗೆ ನೀನು ನನ್ನ ಮೇಲೆ ಹಾಕಿದ ಕೇಸು ವಾಪಸ ತೆಗೆದುಕೋ ಇಲ್ಲದ್ದಿದರೇ ನಿನಗೆ ಹೊಡೆದು ಹಾಕುತ್ತೇನೆ ಅಂತ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿರುವದರಿಂದ ಫಿರ್ಯಾದಿತಳು ತನ್ನ ತಾಯಿ ತಂದೆಯವರಿಗೆ ಸದರಿ ವಿಷಯ ತಿಳಿಸಿದಾಗ 2 ತಿಂಗಳ ಹಿಂದೆ ತಾಯಿ ತಂದೆಯವರು ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಹೀಗಿರುವಾಗ ಅತ್ತೆಯಾದ ಶರಣಮ್ಮಾ ಹಾಗೂ ಮಾವ ವೀರಶೇಟ್ಟಿ ಇವರು 4 ದಿವಸದ ಹಿಂದೆ ಹಿಲಾಲಪೂರ ಗ್ರಾಮದಿಂದ ಫಿಯರ್ಾದಿತಳ ತವರು ಮನೆಗೆ ಬಂದು ಫಿರ್ಯಾದಿತಳಿಗೆ ನೀನು ನಮ್ಮ ಮಗನ ಮೇಲೆ ಸೂರತದಲ್ಲಿ ಕೇಸ ಹಾಕಿ ತವರು ಮನೆಗೆ ಬಂದು ಉಳಿದಿರುತ್ತಿ, ಅಂತ ಅವಾಚ್ಯವಾಗಿ ಬೈದು, ಜಗಳ ಮಾಡಿರುತ್ತಾರೆ, ಮತ್ತು ದಿನಾಂಕ 12-02-2012 ರಂದು ರಾತ್ರಿ 900 ಗಂಟೆಗೆ ಮೊಬೈಲ ನಂಬರ 990150003 ನೇದರಿಂದ ಫಿರ್ಯಾದಿತಳ ತಾಯಿಯ ಮೋಬೈಲ್ ಸಂ. 9901109117 ನೇದಕ್ಕೆ ಫೋನ ಮಾಡಿ ನೀನು ಕೇಸ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಸರಿಯಾಗಿ ಇರಬೇಕು ಇಲ್ಲದ್ದಿದರೇ ನಿನಗೆ ಹೊಡೆದು ಹಾಕುತ್ತೇನೆ ಅಂತ ಫೋನ್ ಮೇಲೆ ಜೀವದ ಬೆದರಿಕೆ ಹಾಕಿರುತ್ತಾರೆ, ನಂತರ ದಿನಾಂಕ: 13-02-2012 ಬೆಳಿಗ್ಗೆ 0830 ಗಂಟೆಗೆ ಫಿರ್ಯಾದಿಯವರ ಅತ್ತೆ-ಮಾವ ಮನೆಗೆ ಬಂದು ನಿನಗೆ ಮದುವೆ ಯಾರು ಮಾಡಿರುತ್ತಾರೆ ಅವರ ಜೊತೆಗೆ ಹೊಗು ಅಂತ ಮನಸಿಗೆ ನೋವು ಆಗುವಂತೆ ಹಿಯ್ಯಾಳಿಸಿ ಮಾತನಾಡಿ ಮಾನಸಿಕ ಕಿರುಕುಳ ಕೊಟ್ಟು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.