Police Bhavan Kalaburagi

Police Bhavan Kalaburagi

Sunday, December 8, 2013

BIDAR DISTRICT DAILY CRIME UPDATE 08-12-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 08-12-2013

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 306/2013, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 07-12-2013 gÀAzÀÄ Z˽ PÀªÀiÁ£À zÀUÁð ºÀwÛgÀ gÉÆÃr£À ªÉÄÃ¯É Z˽ PÀqɬÄAzÀ DmÉÆÃ £ÀA. PÉJ-38/4842 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß DmÉÆÃªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁ𢠸ÀAUÀªÉÄñÀ vÀAzÉ ±ÁªÀÄgÁªÀ »AzÉÆÃrØ ªÀAiÀÄ: 31 ªÀµÀð, eÁw: °AUÁAiÀÄvÀ, ¸Á: ºÀÄtf, ¸ÀzÀå: ¸Á¬Ä £ÀUÀgÀ £Ë¨ÁzÀ ©ÃzÀgÀ EªÀgÀ ªÀÄUÀ£À ¸ÉÊPÀ°UÉ rQÌ ªÀiÁrzÀjAzÀ DvÀ£À vÀ¯ÉAiÀÄ »A¨sÁUÀzÀ°è ¥ÉmÁÖV ¨sÁj gÀPÀÛUÁAiÀÄ, §® PÉ£ÉßAiÀÄ ªÉÄÃ¯É vÀgÀazÀ UÁAiÀÄ, §® PÉ£ÉßAiÀÄ ªÉÄÃ¯É vÀgÀazÀ gÀPÀÛUÁAiÀÄ, JqÀUÁ®Ä ¥ÁzÀPÉÌ vÀgÀazÀ gÀPÀÛUÁAiÀÄ, JqÀUÁ®Ä ªÉƼÀPÁ®Ä ªÉÄÃ¯É vÀgÀazÀ gÀPÀÛUÁAiÀÄ, ªÀÄÄRPÉÌ ªÉÄî ¨sÁUÀzÀ JgÀqÀÄ ºÀ®ÄèUÀ¼ÀÄ ©zÀÄÝ ºÉÆÃVgÀÄvÀÛªÉ ªÀÄvÀÄÛ §®UÉÊ ªÀÄtÂPÀlÖ ªÉÄÃ¯É vÀgÀazÀ UÁAiÀÄUÀ¼ÁVgÀÄvÀÛªÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 132/2013, PÀ®A 78(3) PÉ.¦ DåPïÖ :-
¢£ÁAPÀ 07-12-2013 gÀAzÀÄ PÉÆ»£ÀÆgÀ UÁæªÀÄzÀ PÀ£ÀPÀzÁ¸À ZËPÀ ¸ÁªÀðd¤PÀ ¸ÀܼÀzÀ°è DgÉÆÃ¦ ¸ÀAfêÀ PÀĪÀiÁgÀ vÀAzÉ £ÁUÀ¥Áà dªÀiÁzÁgÀ, ªÀAiÀÄ: 38 ªÀµÀð, eÁw: ¨ÉÃqÀgÀ, ¸Á: PÉÆ»£ÀÆgÀªÀÄ vÁ: §¸ÀªÀPÀ¯Áåt EvÀ£ÀÄ ¸ÁªÀðd¤PÀjAzÀ ºÀt ¥ÀqÉzÀÄ 1/- gÀÆ¥Á¬ÄUÉ 80/- gÀÆ PÉÆqÀĪÀÅzÁV ºÉý CªÀjAzÀ ºÀt ¥ÀqÉzÀÄ ªÀÄlPÁ an §gÉzÀÄPÉÆ¼ÀÄîwÛzÀݪÀ£À ªÉÄÃ¯É ¹zÀÝgÁAiÀÄ ¨sÉÆÃ¸ÀV ¦J¸ïL ªÀÄAoÁ¼À oÁuÉ gÀªÀgÀ ¥ÀAZÀgÀ ¸ÀªÀÄPÀëªÀÄ ¥ÉÆ°Ã¸ï ¹§âA¢AiÀĪÀgÉÆAzÀUÉ ¸ÀzÀj DgÉÆÃ¦vÀ£À ªÉÄÃ¯É zÁ½ ªÀiÁr CªÀ¤AzÀ 1) £ÀUÀzÀÄ ºÀt 825/- gÀÆ. UÀ¼ÀÄ, 2) 06 ªÀÄlPÁ anUÀ¼ÀÄ, 3) MAzÀÄ ¨Á¯ï ¥É£ï £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ¤UÉ zÀ¸ÀÛVÃj ªÀiÁr ¸À°è¹zÀ eÁÕ¥À£À ¥ÀvÀæzÀ ¸ÁgÁA±ÀzÀ ªÉÄÃgÉUÉ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ¦ügÁ墠 ZÁAzÀ¥Á±À vÀAzÉ gÁd¸Á§ ªÀÄįÁè ªÀAiÀiÁ-27 ¸Á|| °AUÀ¸ÀÆUÀÆgÀ r¥ÉÆÃ FvÀ£ÀÄ vÀ£Àß PÉ.J¸ï.Dgï.n.¹. §¸ï £ÀA- PÉ.J-36/J¥sï-970 £ÉÃzÀÝgÀ°è ¥ÀæAiÀiÁtÂPÀgÀ£ÀÄß vÀÄA©PÉÆAqÀÄ §¼ÁîjUÉ ºÉÆÃUÀÄwÛgÀĪÁUÀ PÀ¸À¨Á°AUÀ¸ÀÆUÀÆgÀÄ zÁnzÀ £ÀAvÀgÀ °AUÀ¸ÀÆUÀÄgÀÄ ªÀĹ̠ gÀ¸ÉÛAiÀÄ°è §gÀĪÀ  PÀ¸À¨Á°AUÀ¸ÀÆUÀÆgÀ UÁæªÀÄzÀ ¥Á±ÀgÀ ºÀ¼ÀîzÀ PÉAUÉj ºÉÆ®zÀ  ºÀwÛgÀ  £À¸ÀÄQ£À ªÉÃ¼É ºÉÆÃUÀÄwÛgÀĪÁUÀ ªÀÄ¹Ì PÀqɬÄAzÀ °AUÀ¸ÀÆUÀÆgÀÄ PÀqÉ §gÀĪÀ ªÀİèPÁdÄð£À vÀAzÉ ©ÃgÀtÚ gÀhļÀQ ªÀAiÀiÁ-28 eÁw-PÀÄgÀ§gÀÄ ¸Á||PÀqÀUÀAa vÁ||D¼ÀAzÀ f¯Áè||UÀÄ®§UÁð mÁgÀ¸ï ¯Áj £ÀA. JªÀiï.ºÉZï.-25/©-9530 FvÀ£ÀÄ vÀ£Àß ¯ÁjUÉ AiÀĪÀÅzÉà ¯ÉÊlUÀ¼À£ÀÄß ºÁPÀzÉà CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀªÀ£Éà ¯ÁjAiÀÄ »A¢£À ¨Ár §¹ì£À ªÀÄÄRPÉÌ ºÉÆqÉ¢zÀÝjAzÀ §¸ï ZÁ®PÀ¤UÉ ¸ÁzÁ ¸ÀégÀÆ¥ÀzÀ UÁAiÀiÁUÀ¼ÁVzÀÄÝ ªÀÄvÀÄÛ §¸ï §A¥Àgï PÀmÁÖV §¹ì£À §®UÀqÉ UÀr vÉgÉagÀÄvÀÛzÉ. CAvÁ ªÀÄÄAvÁV ¤ÃrzÀ ¦ügÁå¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 342/13 PÀ®A. 279, 337 L.¦.¹ ºÁUÀÄ 187 L JªÀiï « DPïÖöå CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ದಿನಾಂಕ 07-12-13 ರಂದು ಸಾಯಾಂಕಾಲ 17.00 ಗಂಟೆ ಸುಮಾರಿಗೆ ಆರೋಪಿತನು ತನ್ನ ಮೂರು ಗಾಲಿಯ ಆಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ ನಂಬರ ಕೆ. 36 .ಬಿ 0139 ನೇದ್ದಕ್ಕೆ ಟಕ್ಕರಕೊಟ್ಟಿದ್ದು ಇದರಿಂದ  ಮೋಟಾರ ಸೈಕಲ ಮೇಲಿನ ಸವಾರರಿಬ್ಬgÁzÀ CªÀÄgÉñÀ vÀAzÉ ªÀĺÁzÉêÀ¥Àà 30 ªÀµÀð ¸Á|| ¨ÉƪÀÄä£Á¼À vÁ|| ¹AzsÀÀ£ÀÆgÀÄ2] ªÀ¸ÀAvÀPÀĪÀiÁgÀ vÀAzÉ PÁ¼À¥Àà 23 ªÀµÀð ¸Á|| ¨ÉƪÀÄä£Á¼À vÁ|| ¹AzsÀÀ£ÀÆgÀÄ ಬಲಗಾಲು ಮುರಿದು ಸಾದಾ ಮತ್ತು ತಿವೃಸ್ವರೂಪದ ಗಾಯಗೊಳಿಸಿದ್ದು ಇದೆಅಪಘಾತದ ನಂತರ Cಟೋ ಚಾಲಕನು ತನ್ನ ಗಾಡಿಯನ್ನು ನಿಲ್ಲಿಸದೇ ಅಲ್ಲಿಂದ ಗಾಡಿ ಸಮೇತ ಓಡಿಹೊಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಪಿರ್ಯಾದಿ CªÀÄgÉñÀ vÀAzÉ ªÀĺÁzÉêÀ¥Àà 30 ªÀµÀð °AUÁAiÀÄvÀ MPÀÌ®ÄvÀ£À ¸Á|| ¨ÉƪÀÄä£Á¼À vÁ|| ¹AzsÀ£ÀÆgÀÄ  gÀªÀgÀÄ PÉÆlÖ zÀÆj£À ಮೇಲಿಂದ ªÀÄ¹Ì ಠಾಣಾ ಗುನ್ನನಂಬರ 145/13 ಕಲಂ 279.337.338 .ಪಿ.ಸಿ ಸಹಿತ 134 ().(ಬಿ) ಮತ್ತು 187 .ಎಮ್.ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ªÀÄgÀ¼ÀÄ PÀ¼Àî¸ÁUÁtÂPÉ ¥ÀæPÀgÀtzÀ ªÀiÁ»w:-
                 ¢£ÁAPÀ: 07-12-2013 gÀAzÀÄ 3-15 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ §¥ÀÆàgÀ gÀ¸ÉÛAiÀÄ ¨ÁæºÀät ¸Àä±Á£À ºÀwÛgÀzÀ ¸ÀgÀPÁj »ÃgÉ ºÀ¼ÀîzÀ°è 1) mÁæöåPÀÖgï £ÀA PÉJ-36 J-5255 2) mÁæöåPÀÖgï EAd£ï £ÀA gÀhÄqï.AiÀÄÄ.©.¹ 00880.                                                             3) mÁæöåPÀÖgï EAd£ï £ÀA Dgï.J¥sï.N.J¸ï-04000 4) eÉ.¹.© AiÀÄAvÀæ EAf£ï £ÀA-1721325J2011 £ÉÃzÀݪÀÅUÀ¼À ZÁ®PÀgÀÄUÀ¼ÀÄ C£À¢üPÀÈvÀªÁV mÁæöåPÀÖgï UÀ¼À°è eÉ.¹.© AiÀÄAvÀæ¢AzÀ ªÀÄgÀ¼ÀÄ vÀÄA©PÉÆAqÀÄ PÀ¼ÀÄ«¤AzÀ ªÀÄgÀ¼ÀÄ ¸ÁUÁtÂPÉ ªÀiÁqÀÄwÛzÁÝUÀ ¦üAiÀiÁ𢠸ÀA¥Àvï PÀĪÀiÁgÀ PÀAzÁAiÀÄ ¤gÀPÀëPÀgÀÄ vÀºÀ²Ã¯ÁÝgÀ PÁAiÀiÁð®AiÀÄ ¹AzsÀ£ÀÆgÀÄ gÀªÀgÀÄ vÀªÀÄä ¹§âA¢AiÀĪÀgÉÆA¢UÉ zÁ½ ªÀiÁrzÁUÀ ZÁ®PÀgÀÄ Nr ºÉÆÃVzÀÄÝ, 03 mÁæöåPÀÖgÀUÀ¼ÀÄ ªÀÄvÀÄÛ 01 eÉ.¹.© AiÀÄAvÀæªÀ£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄPÉÌ zÀÆgÀÄ ¸À°è¹zÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.253/2013 , PÀ®A. 379 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ:-07/12/2013 gÀAzÀÄ ¸ÁAiÀÄAPÁ® oÁuÁ ªÁå¦ÛAiÀÄ°è §gÀĪÀ UÀÄqÀÄzÀÆgÀÄ UÁæªÀÄzÀ PÀj§¸ÀªÉñÀégÀ zÉêÀ¸ÁÜ£ÀzÀ ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è E¸ÉàÃmï dÆeÁl £ÀqÉ¢zÉ CAvÁ RavÀ ¨sÁwä ªÉÄÃgÉUÉ ¦.J¸ï.L. §¼ÀUÁ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÀÄ ºÁUÀÆ E§âgÀÄ ¥ÀAZÀgÉÆA¢UÉ ¸ÀzÀj ¸ÀܼÀPÉÌ ºÉÆÃV E¸ÉàÃmï J¯ÉUÀ½AzÀ CAzÀgï-§ºÁgï JA§ dÆeÁlªÀ£ÀÄß ¥ÀtPÉÌ ºÀt ºÀaÑ DqÀÄwÛzÁÝUÀ ¸ÁAiÀÄAPÁ® 4-00 UÀAmÉUÉ zÁ½ ªÀiÁr F ¥ÀæPÀgÀtzÀ°èAiÀÄ 8-d£À DgÉÆÃ¦vÀgÀ£ÀÄß zÀ¸ÀÛVj ªÀiÁrzÀÄÝ ¹QÌ©zÀݪÀgÀ ªÀ±À¢AzÀ £ÀUÀzÀÄ ºÀt 1910/-gÀÆ¥Á¬Ä, ºÁUÀÄ 52-E¸ÉàÃmï J¯ÉUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ  dÆeÁlzÀ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA: 215/2013 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-
¦üAiÀiÁ𢠲æÃ ªÀÄw §¸ÀìªÀÄä UÀAqÀ: ±ÉÃRgÀ¥Àà, 28ªÀµÀð, £ÁAiÀÄPÀ, ªÀÄ£É PÉ®¸À, ¸Á: ¸ÀtÚ§vÀÛgÀzÉÆrØ ( PÉÆvÀÛzÉÆrØ )FPÉAiÀÄÆ vÀªÀÄä ºÉÆ®PÉÌ ºÉÆÃUÀĪÀ zÁjAiÀÄ «µÀAiÀÄzÀ°è ªÀÄÄzÀÄPÀ¥Àà vÀAzÉ: ºÀ£ÀĪÀÄAvÁæAiÀÄ,§¸ÀªÀgÁd vÀAzÉ: ªÀÄÄzÀÄPÀ¥Àà , E§âgÀÆ eÁw: £ÁAiÀÄPÀ, ¸Á: ¸ÀtÚ§vÀÛgÀzÉÆrØ.   EªÀgÉÆA¢UÉ ªÉʪÀÄ£À¸ÀÄì EzÀÄÝ, CzÉà «µÀAiÀÄzÀ ¸ÀA§AzsÀ ¢£ÁAPÀ: 06-12-2013 AzÀÄ gÁvÀæj 8-30 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ¼ÀÄ ªÀÄvÀÄÛ CªÀgÀ ªÀÄ£ÉAiÀĪÀgÉ®Æè ªÀÄ£ÉAiÀİè Hl ªÀiÁqÀÄwÛzÁÝUÀ DgÉÆÃ¦vÀj§âgÀÆ ¦üAiÀiÁð¢zÁgÀ¼À ªÀÄ£ÉAiÀÄ ªÀÄÄAzÉ ¯ÉÊn£À ¨É¼ÀQ£À°è §AzÀÄ ¯Éà ºÀ®Ìmï ¸ÀÆ¼É ªÀÄPÀÌ¼É ºÉÆ®zÀ°è zÁj ¨ÉÃPÁ ®AUÁ ¸ÀÆ¼É ªÀÄPÀ̼É, ºÉÆ®zÀ°è AiÀiÁgÁzÀgÀÆ PÁ®Ä ElÖgÉ M¨ÉÆâçâgÀ£ÀÄß PÉÆÃ¯É ªÀiÁr ¸Á¬Ä¸ÀÄvÉÛªÉ CAvÁ fêÀzÀ ¨ÉzÀjPÉAiÀÄ£ÀÄß ºÁQ ªÀÄ£ÉAiÀÄ ªÀÄÄAzÉ ¤AwzÀÝ ¦üAiÀiÁð¢zÁgÀ½UÉ DgÉÆÃ¦ £ÀA. 2 £ÉÃzÀݪÀ£ÀÄ ¹ÃgÉ ¸ÉgÀUÀÄ »rzÀÄ J¼ÉzÁr C¥ÀªÀiÁ£ÀUÉÆ½¹ C°èAiÉÄà ©zÀÝ MAzÀÄ PÀnÖUÉAiÀÄ£ÀÄß vÉUÉzÀÄPÉÆAqÀÄ vÀ¯ÉAiÀÄ ªÀÄzsÀå¨sÁUÀzÀ°è ºÉÆqÉzÀÄ ¨sÁj ªÀÄÆPÀ¥ÉlÄÖUÉÆ½¹zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA:  314/2013 PÀ®A.324,354,504,506, ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
¢£Á                      ದಿನಾಂಕ : 07-12-2013 ರಂದು ಸಂಜೆ 16:30 ಗಂಟೆಗೆ ಪಿರ್ಯಾದಿ ರೆಡ್ಡೆಪ್ಪ ತಂದೆ ಭೀಮರಾಯ ದಳಪತಿ ವ:30 ಜಾ:ನಾಯಕ ಉ:ಒಕ್ಕಲುತನ ಸಾ:ಜರದಬಂಡಿ ಈತನು ಗಬ್ಬೂರು ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಮ್ಮನಾದ gರಂಗಣ್ಣ ತಂದೆ ಭೀಮರಾಯ ದಳಪತಿ ವ:19 ಜಾ:ನಾಯಕ ಉ:ಒಕ್ಕಲುತನ ಸಾ:ಜರದಬಂಡಿ ಈತನು iದಿನಾಂಕ : 30-11-2013 ರಂದು ಮದ್ಯಾಹ್ನ 02:00 ಗಂಟೆಗೆ ಜರದಬಂಡಿ ಗ್ರಾಮದ ತನ್ನ ಮನೆಯಿಂದ ಅರಕೇರಾಕ್ಕೆ ಬಟ್ಟೆ ಹೊಲಿಯಲು ಹಾಕಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವನು ವಾಪಸ್ ಮನೆಗೆ ಬರದೆ ಕಾಣೆಯಾಗಿರುತ್ತಾನೆ ಅಲ್ಲಲ್ಲಿ ಹುಡುಕಾಡಿ ಈಗ ತಡವಾಗಿ ಬಂದು ದೂರು ನೀಡಿದ್ದು, ತನ್ನ ತಮ್ಮನನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿನಿಂದ ಗಬ್ಬೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 171/2013 ಕಲಂ:  ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:08.12.2013 gÀAzÀÄ  25  ¥ÀææPÀgÀtUÀ¼À£ÀÄß ¥ÀvÉÛ ªÀiÁr 3,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 07-12-2013 ರಂದು 19-30 ಗಂಟೆಗೆ ರಾಷ್ಟ್ರಪತಿ ವೃತದ ಸಮಿಪ ಹೊಸ ಜೇವರ್ಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮೀ  ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು 1. ಹಣಮಂತ ತಂದೆ ಶಿವಶರಣಪ್ಪಾ ಮಾಳಗೆನವರ ಸಾ|| ಅಂಬಿಕಾನಗರ ಗುಲಬರ್ಗಾ 2. ಚೌಡಪ್ಪಾ ತಂದೆ ಶ್ರೀಮಂತ ಕಲ್ಲೂರ ಸಾ|| ಬಿದ್ದಾಪೂರ ಕಾಲೂನಿ  ಅಂತಾ ತಿಳಿಸಿದ್ದು ಸದರಿಯವರಿಂದ 5475/- ರೂ ಮತ್ತು ಎರಡು ಮಟಕಾ ನಂಬರಗಳನ್ನು ಬರೆದ ಚೀಟಗಳನ್ನು ಒಂದು ಬಾಲಪೆನ್ನ ಮತ್ತು ಒಂದು ಮೋಬೈಲ್ ನ್ನು  ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿವರ ವಿರುಧ್ಧ ಸ್ಟೇಞನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-12-2013 ರಂದು 2:30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ತಹಸೀಲ್ದಾರ ಕಾರ್ಯಲಯಾ ಹತ್ತಿರ ಇದ್ದಾಗ ನಂದರ್ಗಿ ಗ್ರಾಮದ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ  ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಡದೆ ಸಾರ್ವಜನಿಕರಿಂದ ಹಣ ಪಡೆದು ಅವರನ್ನು ಮೋಸ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಶರಣಪ್ಪ ತಂದೆ ಸಾತಲಿಂಗಪ್ಪ ಪಾಸೋಡಿ ವಯ; 50 ವರ್ಷ ಉ; ಕೂಲಿ ಸಾ|| ಲಿಂಗಾಯತ ಸಾ|| ನಂದರ್ಗಿ  ಇವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನ ವಶದಿಂದ 170/- ರೂ ನಗದು ಹಣ ಮತ್ತು ಅಂಕಿ ಸಂಕ್ಯೆ ಬರೆದ ಮಟಕಾ ಚೀಟ ಹಾಗು ಬಾಲ ಪೆನ್ನ ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಜಗಪ್ಪ ತಂದೆ ನಾಗಪ್ಪ ಉಪ್ಪಾರ ವ; 28 ವರ್ಷ ಉ; ಕೂಲಿಕೆಲಸ ಜಾ; ಉಪ್ಪಾರಸಾ; ಚಂದ್ರಂಪಳ್ಳಿ ತಾ; ಚಿಂಚೋಳಿ ರವರು ದಿನಾಂಕ 07.12.2013 ರಂದು ನಮ್ಮೂರಿನ ಝರಣಪ್ಪ ತಂದೆ ಗುಂಡಪ್ಪ, ರಾಜಪ್ಪ ತಂದೆ ಗುಂಡಪ್ಪ ಕಂಠೆಪ್ಪ ತಂದೆ ಗುಂಡಪ್ಪ ತುಕ್ಕಪ್ಪ ತಂದೆ ಕಲ್ಲಪ್ಪ ಐದು ಜನರು ಕೂಡಿಕೊಂಡು ಟ್ರ್ಯಾಕ್ಟರ್ ನಂ ಕೆಎ 32. ಟಿಎ 1344 ನೇದ್ದರಲ್ಲಿ ಕುಳಿತುಕೊಂಡು ಸಂಜುಕುಮಾರ ತಂದೆ ಗುಂಡಪ್ಪ ತಗ್ಗಿರವರ ಹೋಲದ ಉಸುಕು ತುಂಬಿಕೊಂಡು ಬರಲು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಹೋದೆವು ಸದರಿ ಟ್ರ್ಯಾಕ್ಟರನ್ನು ನಮ್ಮೂರಿನ  ಅಶೋಕ ತಂದೆ ಚಂದ್ರಪ್ಪ ಮೇತ್ರಿ ಚಲಾಯಿಸುತ್ತಿದ್ದು ನಾವು ಸದರಿಯವರ ಹೋಲದಲ್ಲಿ ಉಸುಕು ತುಂಬಿಕೊಂಡು ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ನಾವೇಲ್ಲರು ಕುಳಿತುಕೊಂಡು ನಮ್ಮೂರ ಕಡೆಗೆ ಬರುವಾಗ ದಾರಿಯಲ್ಲಿ ನಮ್ಮೂರಿನ ಗೋಪಾಲ ನಾಗಪ್ಪ ತುಮಕುಂಟಾ ಎಂಬುವವನು ಕೈ ಸನ್ನೆ ಮಾಡಿ ಟ್ರ್ಯಾಕ್ಟರ ನಿಲ್ಲಿಸಲು ಕೇಳಿದಾಗ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿದ್ದು ಆಗ ಅವನು ಸಹ ನಮ್ಮೋಂದಿಗೆ ಉಸುಕು ತುಂಬಿದ ಟ್ರ್ಯಾಕ್ಟರನಲ್ಲಿ ಕುಳಿತುಕೊಂಡನು ನಂತರ ಮತ್ತೆ ಟ್ರ್ಯಾಕ್ಟರ ಚಾಲು ಮಾಡಿಕೊಂಡು ನಮ್ಮೂರ ಕಡೆ ಬರುತ್ತಿದ್ದಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಅಶೋಕನು ಟ್ರ್ಯಾಕ್ಟರನ್ನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮೂರ ಶ್ರೀ ಮಾಣಿಕರೆಡ್ಡಿ ರವರ ಹೋಲದ ಹತ್ತಿರವಿರುವ ಬ್ರೀಡ್ಜ್ [ಫೂಲ್] ದಾಟುತ್ತಿದ್ದಂತೆಯೇ ಒಮ್ಮೆಲೆ ಎಡಗಡೆ ಬ್ರಿಡ್ಜ್ ದ ಕೆಳಗೆ ಟ್ರ್ಯಾಕ್ಟರನ್ನು ಪಲ್ಟಿ ಮಾಡಿದ್ದು ಆದ್ದರಿಂದ ನನಗೆ, ಝರಣಪ್ಪ ತಂದೆ ಗುಂಡಪ್ಪ ಹೋಸಮನಿ, ರಾಜಪ್ಪ ತಂದೆ ಗುಂಡಪ್ಪ ವಗ್ಗಿ, ಕಂಠೆಪ್ಪ ತಂದೆ ಗುಂಡಪ್ಪ ಮುನ್ನೂರ, ಗೋಪಾಲ ತಂದೆ ನಾಗಪ್ಪ ತುಮಕುಂಟಾ ರವರುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ತುಕ್ಕಪ್ಪ ತಂದೆ ಕಲ್ಲಪ್ಪ ಮೊಗಡಂಪಳ್ಳಿ ಎಂಬುವವನಿಗೆ ತಲೆಯ ಹಿಂಬದಿಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು, ಸದರಿ ಟ್ರ್ಯಾಕ್ಟರ್ ಚಾಲಕನಾದ ಅಶೋಕನಿಗೂ ಸಹ ತಲೆಯ ಎಡಬದಿಗೆ ಭಾರಿರಕ್ತಗಾಯ ಎಡಹಣೆಗೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಗಿಸುತ್ತಿದ್ದ ಲಾರಿ ವಶ :
ಅಫಜಲಪೂರ ಠಾಣೆ :  ದಿನಾಂಕ 30-11-2013 ರಂದು ಬೆಳಿಗ್ಗೆ 11:15 ಗಂಟೆಗೆ ಪಿಸಿ 530 ಜಗನ್ನಾಥ, ಮತ್ತು ಪಿಸಿ 894 ನಿಂಗಣ್ಣ ರವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಮಣೂರ, ಮಶಾಳ, ಶಿರವಾಳ ಗ್ರಾಮ ಕಡೆ ಹೋಗಿ ಮರಳಿ ಇಂದು ದಿನಾಂಕ 01-12-2013 ರಂದು ಬೆಳಿಗ್ಗೆ 08;00 ಗಂಟೆಗೆ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತ ಹತ್ತರಿ ಇದ್ದಾಗ ಖಚೀತ ಬಾತ್ಮಿ ಬಂದಿದ್ದು ಎನೆಂದರೆ, ಆನೂರ ಗ್ರಾಮ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟಿಪ್ಪರನಲ್ಲಿ ಮರಳು ತುಂಬಿ ಕೊಂಡು ಮಲ್ಲಾಬಾದ ಗ್ರಾಮ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ನನ್ನೊಂದಿಗೆ ಪಂಚರನ್ನು ಬರಮಾಡಿಕೊಂಡು  ಸಿಬ್ಬಂದಿಯವರೊಂದಿಗೆ ನಮ್ಮ ವಾಹನದಲ್ಲಿ ಬೆಳಿಗ್ಗೆ 08;15 ಗಂಟೆಗೆ ಹೊರಟು 08;30 ಗಂಟೆಗೆ ಮಾತೋಳಿ ಕ್ರಾಸ್ ಹತ್ತಿರ ನಮ್ಮ ವಾಹನ ನಿಲ್ಲಿಸಿದೆವು. ನಂತರ 08;40 ಗಂಟೆಗೆ ಆನೂರ ಗ್ರಾಮದ ಕಡೆಯಿಂದ ಒಂದು ಸಣ್ಣ ಟಿಪ್ಪರ ಬರುತ್ತಿದ್ದು, ಅದನ್ನು ನೋಡಿ ನಾವು ನಿಲ್ಲಿಸಿದೆವು ಸದರಿ ವಾಹನ  ಚಾಲಕನನ್ನು ಕರೆಯಿಸಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯಲ್ಲಪ್ಪ ತಂದೆ ಈರಣ್ಣ ಜಮಾದಾಸ ಸಾ|| ಅತನೂರ ಅಂತಾ ತಿಳಿಸಿದನು ವಾಹನದಲ್ಲಿ ಏನಿದೆ ಅಂತಾ ಕೇಳಲಾಗಿ ತಡಪಡಿಸುತ್ತಾ ಮರಳು ಇದೆ ಅಂತಾ ಹೇಳಿದನು, ಆಗ ನಾನು ಪಂಚರ ಸಮಕ್ಷಮ ವಾಹನ ಚಕ್ಕ ಮಾಡಲು ವಾಹನದಲ್ಲಿ ಮರಳು ಇತ್ತು, ಈ ಬಗ್ಗೆ ಚಾಲಕನಿಗೆ ಸಂಬಂಧಪಟ್ಟ ಅಧೀಕಾರಿಯವರಿಂದ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿ ಅಲ್ಲೆ ಬಾಜು ಇದ್ದ ಕಬ್ಬಿನ ಹೊಲದಲ್ಲಿ ಓಡಿದನು. ನಾವು ಬೆನ್ನಟ್ಟಿ ಹುಡುಕಾಡಿದರು ಸಿಗಲಿಲ್ಲಾ. ಸದರಿ ಮಹಿಂದ್ರಾ ಟಿಪ್ಪರ ನಂ ಕೆ-33 ಎ0154 ಅಂತಾ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಪಂಚರ  ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿ ಮರಳು ತುಂಬಿದ ಟಿಪ್ಪನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Saturday, December 7, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆÃ¸ÀzÀ ¥ÀæPÀgÀtzÀ ªÀiÁ»w:-
         ಆರೋಪಿ ನಂ.1) CdAiÀÄ PÀĪÀiÁgï vÀAzÉ ¢: £ÀgÀ¹AºÀ®Ä, ªÉÄʸÀÆgÀÄ E£ÉÆáù¸ï PÀA.AiÀÄ°è £ËPÀgÀ ¸Á: CA¨sÁ¨sÀªÁt Nt gÁAiÀÄZÀÆgÀÄ. ºÁ.ªÀ ªÉÄʸÀÆgÀÄ.    EªÀgÀÄ ಮೈಸೂರಿನ ಇನ್ಫೊಸಿಸ್ ಕಂಪನಿ ಪ್ರೈ.ಲಿಮಿಟೆಡ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇತನಿಗೆ ಪಿರ್ಯಾದಿ ±À²PÀĪÀiÁgï vÀAzÉ f. gÀAUÀAiÀÄå, G: PÉJ¸ïDgïn £ËPÀgÀ, ¸Á: CA¨sÁ¨sÀªÁ¤ NtÂ, gÁAiÀÄZÀÆgÀÄ. EªÀgÀ FvÀ2 ನೇ ಮಗಳಾದ ಎಸ್. ಪ್ರೀತಿ ಇವರ ಸಂಗಡ ಆರೋಪಿ ಹಾಗೂ ಪಿರ್ಯಾದಿ ಕಡೆಯ ಹಿರಿಯರ ಸಮ್ಮುಖದಲ್ಲಿ ಆರೋಪಿ ನಂ.1 ಇತನಿಗೆ ವರೋಪಚಾರವಾಗಿ ಪಿರ್ಯಾದಿಯ ಕಡೆಯವರು ರೂ 2.50 ಲಕ್ಷ ರೂಪಾಯಿ ಹಣ ಮತ್ತು 3 ತೊಲೆ ಬಂಗಾರ & ಬಟ್ಟೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಮಾತುಕತೆಯಾಗಿದ್ದು ಇದೆ. ದಿನಾಂಕ:01-07-2012 ರಂದು ಮಲ್ಲಣ ನಾರಾಯಣ ಕಲ್ಯಾಣ ಮಂಟಪದಲ್ಲಿ ಪಿರ್ಯಾದಿ ಮದುವೆ ನಿಶ್ಚಿತಾರ್ಥ ಕಾಲಕ್ಕೆ 1 ಲಕ್ಷ ರೂ. ಕೊಟ್ಟಿದ್ದು, ಶೂಟು ಬೂಟಿನ ಖರ್ಚು 25 ಸಾವಿರ ರೂಪಾಯಿ, ಕಲ್ಯಾಣ ಮಂಟಪದ ಖರ್ಚು 47000/- ರೂ., ಊಟದ ಖರ್ಚು 1 ಲಕ್ಷ ರೂ. ಖರ್ಚು ಮಾಡಿದ್ದು ಇದೆ. ನಂತರ ಪಿರ್ಯಾದಿ ಕಡೆಯವರು ಆರೋಪಿ ನಂ.1 & ಆತನ ತಾಯಿ ಆರೋಪಿ ನಂ.2 ಇವರಿಗೆ ಮದುವೆ ಇಟ್ಟುಕೊಳ್ಳುವುದಕ್ಕೆ ದಿನಾಂಕ ನಿಗಧಿಪಡಿಸಿ ಅಂತಾ ಕೇಳುತ್ತಾ ಬಂದಿದ್ದು ಆರೋಪಿತರಿಬ್ಬರು ಇಲ್ಲಿಯವರೆಗೆ ಮದುವೆ ದಿನಾಂಕವನ್ನು ತಿಳಿಸಿರಲಿಲ್ಲಾ, ನಂತರ ಆರೋಪಿತರಿಬ್ಬರು ರಾಯಚೂರಿನ ತಮ್ಮ ಮನೆಗೆ ಬಂದಾಗ ಪಿರ್ಯಾದಿ ಹಾಗೂ ಆತನ ತಂದೆ ಮತ್ತು ತನ್ನ ಹೆಂಡತಿ ಇವರೊಂದಿಗೆ ಹೋಗಿ ಆರೋಪಿತರಿಗೆ ಮದುವೆ ಮಾಡಿಕೊಳ್ಳಲು ಕೇಳಿದಾಗ ಆರೋಪಿ ನಂ. 2 ಇವರು ತನ್ನ ಮಗನಿಗೆ ಬೇರೆ ಕಡೆ ಸಂಬಂಧ ನೋಡಿದ್ದೇವೆ ನಿಮ್ಮ ಮಗಳ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿದ್ದು ಹಾಗೂ ಆರೋಪಿ ನಂ.1 ಇತನು ನಿಮ್ಮ ಮಗಳ ಸಂಗಡ ಮದುವೆ ಮಾಡಿಕೊಳ್ಳುವುದಿಲ್ಲಾ ಖಡಾಖಂಡಿತವಾಗಿ ಹೇಳಿದ್ದು ಇದೆ. ನಂತರ ಆರೋಪಿತರಿಬ್ಬರು ಮೈಸೂರಿಗೆ ಹೋದಾಗ ಪಿರ್ಯಾದಿಯು ಪುನಃ ಫೋನ್ ನಲ್ಲಿ ಆರೋಪಿತರಿಗೆ ಮದುವೆ ಕುರಿತು ವಿಚಾರಿಸಲು ನಿಮಗೆ ಒಂದು ಸಲ ಹೇಳಿದ ಮೇಲೆ ಆಯ್ತು ತಿಳಿದುಕೊಳ್ಳಬೇಕು ನಾವು ನಿಮ್ಮ ಮಗಳ ಜೊತೆ ಮದುವೆ ಮಾಡುವುದಿಲ್ಲಾ ನಮಗೆ ಮೈಸೂರಿನಲ್ಲಿನ ಹುಡುಗಿಯ ಜೊತೆಗೆ ಮದುವೆಯಾಗುತ್ತೇನೆ ಆ ಹುಡುಗಿಯ ಮನೆಯವರು ಒಪ್ಪಿದ್ದಾರೆ ಅವರು ಒಂದು ಕೋಟಿಯವರೆಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡುತ್ತಾರೆಂದು ತಿಳಿಸಿದ್ದು , ನಿಮ್ಮ ಮಗಳನ್ನೆ ಮದುವೆ ಮಾಡಿಕೊಳ್ಳಬೇಕೆಂದರೆ ನೀವು ವರದಕ್ಷಿಣೆಯಾಗಿ ಒಂದು ಕಾರು, 15 ಲಕ್ಷ ರೂಪಾಯಿ, 20 ತೊಲೆ ಬಂಗಾರ ಮತ್ತು ರೂ.10 ಲಕ್ಷ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇವೆ ಅಂತಾ ತಿಳಿಸಿ ಇಷ್ಟೆಲ್ಲಾ ಕೊಟ್ಟರೆ ನಿಮ್ಮ ಮಗಳ ಮದುವೆ ಮಾಡಿಕೊಳ್ಳುತ್ತೇವೆ ಇಲ್ಲವಾದರೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ಆದ್ದರಿಂದ ತಮಗೆ ಮೋಸ ಮಾಡಿ ಇಷ್ಟೆಲ್ಲಾ ಖರ್ಚು ಮಾಡಿ ಸಮಾಜದಲ್ಲಿ ಮಾನ ಮರ್ಯಾದೆ ಇಲ್ಲದೆ ಹಾಗೆ ಮಾಡಿ ತನ್ನ ಮಗಳ ಜೀವನಕ್ಕೆ ಕುಂದು ಬರುವಂತೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA:  167/2013 PÀ®A: 420, 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
        ¢: 07-12-2013 gÀAzÀÄ gÁwæ PÀ®ÆègÀÄ PÁåA¦£À°è CAzÀgÀ ¨ÁºÀgÀ dÆeÁl DqÀÄwÛzÀÝ §UÉÎ ¨Áwä §A¢zÀÄÝ, ªÀiÁ£Àå r.J¸ï.¦, ¹.¦.L. ¹AzsÀ£ÀÆgÀÄ gÀªÀgÀ gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ, ¥ÀAZÀgÀÄ, ¹§âA¢AiÀĪÀgÉÆA¢UÉ  ¦.J¸ï.L. ¹AzsÀ£ÀÆgÀÄ UÁæ«ÄÃt gÀªÀgÀÄ  ¸ÀܼÀPÉÌ ºÉÆÃV E¹àÃl dÆeÁlzÀ°è vÉÆqÀVzÀÝ  ºÁf¸Á§ vÀAzÉ C§ÄÝ®SÁzÀgÀ 38ªÀµÀð, ªÀÄĹèA, ¸ÁB Q¯Áè ¹AzsÀ£ÀÆgÀ                                    ºÁUÀÆ EvÀgÉ 15 d£ÀgÀ£ÀÄß ¥ÀAZÀgÀ ¸ÀªÀÄPÀëªÀÄ zÀ¸ÀÛVj ªÀiÁr E¹àÃl dÆeÁlzÀ ºÀt 51,040/- gÀÆ.UÀ¼ÀÄ £ÀUÀzÀÄ ºÀt, ªÀÄvÀÄÛ 52 E¸ÉàÃl J¯ÉUÀ¼À£ÀÄß d¦Û ªÀiÁrPÉÆAqÀÄ, ªÁ¥Á¸ï oÁuÉUÉ §AzÀÄ  d¦Û ¥ÀAZÀ£ÁªÉÄ DzsÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 304/2013 PÀ®A. 87 PÉ.¦. DåPïÖ sÀ  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ 06-12-2013 gÀAzÀÄ 7-45 ¦.JA. ¸ÀĪÀiÁjUÉ DgÉÆÃ¦vÀ£ÁzÀ DzÀ¥Àà vÀAzÉ FgÀ¥Àà 28ªÀµÀð,G¥ÁàgÀ,MPÀÌ®ÄvÀ£À ¸ÁB ªÀÄļÀÆîgÀÄFvÀ£ÀÄ vÀ£Àß  ªÉÆÃmÁgÀ ¸ÉÊPÀ®è £ÀA.PÉJ 03 EJ¸ï 3222 £ÉzÀÝgÀ »AzÀÄUÀqÉ ¦üAiÀiÁð¢ü £ÁUÀgÁd vÀAzÉ §¸ÀªÀgÁd 18ªÀµÀð, ªÀiÁ¢UÀ, PÀư, ¸ÁB ªÀÄļÀÆîgÀÄ  ªÀÄvÀÄÛ AiÀÄAPÉÆÃ§ ªÀÄvÀÄÛ ¨Á®¥Àà£À£ÀÄß PÀÆr¹PÉÆAqÀÄ ªÀÄļÀÆîgÀÄ PÁ湤AzÀ ªÀÄļÀÆîgÀÄ UÁæªÀÄzÀ PÀqÉUÉ CwªÉÃUÀªÁV ªÀÄvÀÄÛ C®PÀëvÀ£À¢AzÀ gÀ¸ÉÛAiÀÄ vÀVΣÀ°è ºÁUÉ £ÀqɹPÉÆAqÀÄ ºÉÆÃVzÀÝjAzÀ ¤AiÀÄAvÀæt vÀ¦à 3 d£ÀgÀÄ ¹ÌÃqÁØV ©¢ÝzÀÄÝ, DgÉÆÃ¦vÀ£À vÀ¯ÉUÉ ¨sÁj UÁAiÀĪÁV Q«¬ÄAzÀ gÀPÀÛ ¸ÉÆÃjzÀÄÝ, ¦üAiÀiÁð¢ü ªÀÄvÀÄÛ AiÀÄAPÉÆÃ§¤UÉ PÁ®ÄUÀ½UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÀÄ DVgÀÄvÀÛªÉ. CAvÁ PÉÆlÖ zÀÆj£À ªÉÄðAzÀ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 303/2013 PÀ®A. 279, 337,338 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¢£ÁAPÀ:05-12-2013 gÀAzÀÄ 17-00 UÀAmÉ ¸ÀĪÀiÁjUÉ ªÀAzÀ°ºÉÆÃ¸ÀÆgÀÄ D£Àéj gÀ¸ÉÛAiÀÄ D£Àéj ¹ÃªÀiÁzÀ ®Qëöä UÀÄr ºÀwÛgÀ  DgÉÆÃ¦vÀ£ÁzÀ CªÀÄgÉñï vÀAzÉ ¤AUÀAiÀÄå ,35ªÀµÀð, ¸Á:D£Àéj FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ-36 /4609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÀnÖ¬ÄAzÀ D£Àéj UÁæªÀÄPÉÌ ºÉÆÃUÀÄwÛgÀĪÁUÀ D£Àéj ¹ÃªÀiÁzÀ ®QëöäUÀÄr ºÀwÛgÀ ¹ÌqÁØV ©zÀÄÝ ,ºÀuÉUÉ , ªÀÄÄRPÉÌ ªÀÄvÀÄÛ PÉÊPÁ®ÄUÀ½UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÀÄ DVgÀÄvÀÛªÉ CAvÁ ªÀÄÄAvÁV EzÀÝ ¦ügÁå¢ü  ºÉýPÉ ¸ÁgÁA±ÀzÀ  ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 238/2013 PÀ®A. 279,337, 338, L¦¹ PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.  
 C¸Àé¨sÁ«PÀ ¥ÀæPÀgÀtzÀ ªÀiÁ»w:-
               ¢ :-28-11-2013 gÀAzÀÄ ¨É¼ÀUÉÎ 8-00 ¸ÀĪÀiÁjUÉ ¨ÉAZÀ®zÉÆrØ UÁæªÀÄzÀ ªÀÄÈvÀ¼À ªÀÄ£ÉAiÀÄ°è ¦üAiÀiÁ𢠲æÃ wªÀÄäªÀé UÀAqÀ ºÀ£ÀĪÀÄAvÀ, 50ªÀµÀð, eÁ:£ÁAiÀÄPÀ, G:ºÉÆ®ªÀÄ£ÉPÉ®¸À, ¸Á:UÀÄgÀÄUÀÄAmÁ CA§ªÀÄä UÀAqÀ ºÀ£ÀĪÀÄAvÀ, 25ªÀµÀð, eÁ:£ÁAiÀÄPÀ, ¸Á:¨ÉAZÀ®zÉÆrØ UÁæªÀÄFvÀ£À ªÀÄUÀ¼ÁzÀ ²æÃªÀÄw CA§ªÀÄä UÀAqÀ ºÀ£ÀĪÀÄAvÀ FPÉAiÀÄÄ JA¢£ÀAvÉ vÀ£Àß ªÀÄ£ÉAiÀİè PÀnÖUÉ N¯ÉAiÀÄ ªÉÄÃ¯É CqÀÄUÉ ªÀiÁqÀ®Ä PÀnÖUÉUÉ ¹ÃªÉÄ uÉÚ ºÁQ ¨ÉAQ ºÀZÀÄÑwÛzÁÝUÀ ¥ÀPÀÌzÀ°è EzÀÝ ¹ÃªÉÄJtÂÚ qÀ©âUÉ vÀUÀ®Ä ¹ÃªÉÄJtÂÚ qÀ©â £É®PÀÄÌgÀ½, ¹ÃªÉÄJtÂÚ N¯ÉAiÉÆ¼ÀUÉ ºÀjzÀÄ ¨ÉAQ zÀUÀ룃 ºÉÆwÛPÉÆAqÀÄ ¹ÃgÉUÉ ¨ÉAQ ºÀwÛPÉÆAqÀÄ ªÉÄÊAiÉįÁè ¸ÀÄnÖzÀÄÝ , aQvÉì PÀÄjvÀÄ °AUÀ¸ÀÆUÀÆgÀ ¸ÀgÀPÁj D¸ÀàvÉæUÉ ¸ÉÃjPÉ DV C°èAzÀ ºÉaÑ£À aQvÉì PÀÄjvÀÄ §¼Áîj «ªÀiïì D¸ÀàvÉæUÉ ¸ÉÃjPÉ DV ¢£ÁAPÀ:05-12-2013 gÀAzÀÄ ªÀÄzÁåºÀß 12-30 UÀAmÉUÉ ªÀÄÈvÀ¥ÀnÖgÀÄvÁÛ¼É. ¸ÀzÀj ¦ügÁå¢AiÀÄ ªÀÄUÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è CAvÁ PÉÆlÖ zÀÆj£À  ªÉÄðAzÀ  ºÀnÖ oÁuÉ AiÀÄÄ.r.Cgï.£ÀA: 24/2013 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ
EvÀgÉ L.¦.¹. ¥À¥ÀæPÀgÀtzÀ ªÀiÁ»w:-
1) PÉÆvÀÛ ¸ÁA§²ªÀÅgÁªï 2) PÉÆvÀÛ vÀıÁgÀzÉë UÀAqÀ  PÉÆvÀÛ ¸ÁA§²ªÀÅgÁªï 3) «dAiÀÄ ®Qëöä ºÁUÀÆ E¤ßvÀgÀgÀÄ J¯ÁègÀÆ ¸Á: ªÉAPÀmÉñÀégÀ PÁ¯ÉÆÃ¤, ¹AzsÀ£ÀÆgÀÄ EªÀgÀ ªÀÄUÀ ¥Àæ¸ÁzÀ FvÀ£ÀÄ ¹AzsÀ£ÀÆgÀÄ «PÁ¸À ¸ËºÁzÀð ¨ÁåAQ£À°è vÀªÀÄä vÀAzÉ vÁ¬Ä ºÉ¸Àj£À°è EzÀÝ ªÀÄ£ÉAiÀÄ£ÀÄß MvÉÛ¬ÄlÄÖ ¸Á® ¥ÀqÉzÀÄPÉÆArzÀÄÝ, ¸ÀzÀj ¸Á®PÉÌ ¸ÁA§²ÃªÀÅgÁªï ªÀÄvÀÄÛ vÀıÁgÀ zÉëAiÀĪÀgÀÄ eÁ«ÄãÀÄ ¸À» ªÀiÁrzÀÄÝ, ¥Àæ¸ÁzÀ£ÀÄ ¸Á® PÀlÖzÉà EzÁÝUÀ ¦üAiÀiÁ𢠥Àæ¸À£Àß »ÃgɪÀäoÀ ªÀåªÀ¸ÁÜ¥ÀPÀgÀÄ, «PÁ¸À ¸ËºÁzÀð PÉÆÃ-C¥ÀgÉÃnªï ¨ÁåAPï °«ÄmÉqï ¹AzsÀ£ÀÆgÀÄ ±ÁSÉ. gÀªÀgÀÄ vÀªÀÄä ¨ÁåAQUÉ ¸ÀA§A¢ü¹zÀ £ÁåAiÀiÁ®AiÀÄ ¸ÀºÀPÁgÀ ¸ÀAWÀ dAn ¤§AzsÀPÀgÀÄ zÁªÀ ¥ÀAZÁAiÀÄvÀ £ÁåAiÀiÁ®AiÀÄ ºÀħâ½îgÀªÀgÀ PÀqÉ zÁªÉ ºÀÆrzÀÄÝ, ¸ÀzÀj £ÁåAiÀiÁ®AiÀÄ  ¹ÜgÁ¹ÛAiÀÄ£ÀÄß d¦Û ªÀiÁrPÉÆAqÀÄ ªÀiÁgÁl ªÀiÁr ¸Á® ªÀ¸ÀÆ®Ä ªÀiÁrPÉÆ¼Àî®Ä ¢: 09-01-13 gÀAzÀÄ DzÉñÀ ªÀiÁrzÀÝjAzÀ ºÀgÁf£À°è DgÉÆÃ¦vÀgÀ ªÀÄ£ÉAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ ¥Àæ¨sÀÄ ¸Áé«Ä EªÀjUÉ ªÀiÁgÁl ªÀiÁrzÀÄÝ, ¢: 28-11-13 gÀAzÀÄ ªÀÄ£ÉAiÀÄ£ÀÄß PÀ¨ÁÓ vÉUÉzÀÄPÉÆ¼Àî®Ä ºÉÆÃzÁUÀ DgÉÆÃ¦vÀgÀÄ ¤gÁPÀj¹zÀÄÝ, EzÀjAzÀ ¦üAiÀiÁð¢zÁgÀgÀÄ ¸ÀzÀj ªÀÄ£ÉUÉ 4 ¨ÁV®ÄUÀ½UÉ ©ÃUÀ ºÁQ ¹Ã¯ï ªÀiÁrzÀÄÝ, £ÀAvÀgÀ ¦üAiÀiÁð¢zÁgÀgÀÄ ¢: 04-12-13 gÀAzÀÄ 12-00 ¦JA zÀ°è ¹Ãeï ªÀiÁrzÀÝ ªÀÄ£ÉAiÀÄ£ÀÄß ¥Àj²Ã°¹zÁUÀ DgÉÆÃ¦vÀgÀÄ 4 ¨ÁV®ÄUÀ½UÉ ºÁQzÀ ©ÃUÀªÀ£ÀÄß ºÉÆqÉzÀÄ M¼ÀUÀqÉ Cw PÀæªÀÄ ¥ÀæªÉñÀ ªÀiÁr £ÁåAiÀiÁ®AiÀÄzÀ DzÉñÀªÀ£ÀÄß G®èAWÀ£É ªÀÄrzÀÄÝ EgÀÄvÀÛzÉ CAvÁ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.252/2013 , PÀ®A. 448, 188 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:07.12.2013 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 07-12-2013

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 07-12-2013

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 279/13 PÀ®A 279, 338 L¦¹ eÉÆvÉ 187 LJA« JPÀÖ :-

¢£ÁAPÀ 6-12-2013 gÀAzÀÄ 1645  UÀAmÉUÉ ¨sÁ°Ì ¸ÀPÁðj D¸ÀàvÉæ¬ÄAzÀ ªÀåQÛAiÉÆ§âgÀÄ ªÁºÀ£À C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÁÝgÉ CAvÁ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ DPÁ±À vÀAzÉ ªÉAPÀl eÁzsÀªÀ ªÀAiÀÄ 11 ªÀµÀð ¸Á; PÀ¼À¸ÀzÁ¼À EªÀ£À ºÀwÛgÀ ºÁdjzÀÝ UÁAiÀiÁ¼ÀÄ DPÁ±À FvÀ£À vÀAzÉ ²æÃ ªÉAPÀl vÀAzÉ CdÄð£À eÁzsÀªÀ ªÀAiÀÄ 34eÁ; Qæ²ÑAiÀÄ£ï G; PÀư PÉ®¸À ¸Á: PÀ¼À¸ÀzÁ¼À UÁæªÀÄ  EªÀjUÉ «ZÁj¹ EªÀgÀÄ PÉÆlÖ ºÉýPÉAiÀÄ£ÀÄß §gÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ, ¢£ÁAPÀ; 06/12/2013 gÀAzÀÄ ªÀÄzsÁåºÀß CAzÁdÄ 1530 UÀAmÉUÉ £Á£ÀÄ ªÀÄvÀÄÛ £À£Àß ªÀÄUÀ DPÁ±À E§âgÀÄ ¨sÁ°ÌUÉ ºÉÆÃUÀĪÀ ¸À®ÄªÁV £ÀªÀÄÆäj£À PÁæ¸ï [PÀ¼À¸ÀzÁ¼À PÁæ¸ï] ºÀwÛgÀ EgÀĪÀ ©ÃzÀgÀ GzÀVÃgÀ gÉÆÃr£À ºÀwÛgÀ ¤AvÁUÀ £À£Àß ªÀÄUÀ DPÁ±À FvÀ£ÀÄ gÉÆÃr£À ªÉÄÃ¯É ¤AwzÀÝ£ÀÄ. EzÉà ¸ÀªÀÄAiÀÄPÉÌ ¨sÁ°Ì PÀqÉ¢AzÀ MAzÀÄ ¯Áj £ÀA PÉJ 39 1442 £ÉzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀİè Nr¹PÉÆAqÀÄ §AzÀÄ gÉÆÃr£À ªÉÄÃ¯É ¤AwzÀÝ DPÁ±À EªÀ¤UÉ eÉÆÃgÁV rQÌ ªÀiÁrzÀÝjAzÀ ¯ÁjAiÀÄ ªÀÄÄA¢£À §®¨sÁUÀzÀ mÉÊgÀ¢AzÀ £À£Àß ªÀÄUÀ¤UÉ ªÀÄÄAzÀPÉÌ gÉÆÃr£À ªÉÄÃ¯É ªÀgɹPÉÆAqÀÄ ºÉÆÃVzÀÝjAzÀ  JqÀUÁ°UÉ ¨sÁj gÀPÀÛUÁAiÀi DV ªÀÄÄj¢gÀÄvÀÛzÉ. ªÀÄvÀÄÛ §®UÁ®Ä ¥ÁzÀzÀ ºÀwÛgÀ gÀPÀÛUÁAiÀÄ, §® ºÀuÉUÉ gÀPÀÛUÁAiÀÄ, JqÀUÀqÉ vÀ¯ÉAiÀİè vÀ¯ÉAiÀİè gÀPÀÛUÁAiÀi DVgÀÄvÀÛªÉ.  ¸ÀzÀj ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ NrºÉÆÃVgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 280/13 PÀ®A 379 L¦¹ :-

¢£ÁAPÀ 07-12-2013 gÀAzÀÄ 0900 UÀAmÉUÉ ¦üAiÀiÁ𢠲æÃ «£ÁAiÀÄPÀgÁªÀ vÀAzÉ ¤Ã®PÀAoÀgÁªÀ  ©gÁzÁgÀ ªÀAiÀÄ 59 ªÀµÀð eÁ; ªÀÄgÁoÀ ¸Á; PÀ®èªÁr vÁ; ¨sÁ°Ì ¸ÀzsÉå; ºÀĪÀÄ£Á¨Ázï EªÀgÀÄ oÁuÉUÉ ºÁdgÁV ¤ÃrzÀ °TvÀ zÀÆj£À ¸ÁgÁA±ÀªÉ£ÉAzÀgÉ ¦üÃAiÀiÁð¢UÉ gÁwÃxÀðªÁr ²ªÁgÀzÀ°è  ºÉÆ® ¸ÀªÉð £ÀA 30 gÀ°è MlÄÖ 7 JPÀgÉ 4 UÀÄAmÉ d«ÄãÀÄ EgÀÄvÀÛzÉ. ¸ÀzÀj d«Ää£À°è MAzÀÄ ¨Á« EzÀÄÝ, CzÀPÉÌ MAzÀÄ PÀgÉAl ªÉÆÃmÁgÀ PÀÆr¹zÀÄÝ, EgÀÄvÀÛzÉ.  ¢£ÁAPÀ; 21/11/2013 gÀAzÀÄ gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ  ¨Á«UÉ PÀÆr¹zÀ PÀgÉAl ªÉÆÃmÁgÀ£ÀÄß CA.Q. 12,000/- £ÉÃzÀÝ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.


Gulbarga District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ:06-12-2013 ರಂದು 10 ಎ.ಎಮ್. ಸುಮಾರಿಗೆ ಬಸವರಾಜ ತಂದೆ ಕರಬಸಪ್ಪಾ ಕಲಬುರ್ಗಿ ರವರ ತಮ್ಮ ಸಿದ್ದಾರೂಡ ಹಾಗೂ ಆತನ ಅಕ್ಕಳ ಮಗಳಾದ ಲಕ್ಷ್ಮೀ @ ವಿಜಯ ಲಕ್ಷ್ಮೀ ಇಬ್ಬರು ಅಡಕಿ ಗ್ರಾಮಕ್ಕೆ ಹೋಗಿ ಸಾಮಾನು ತೆಗೆದುಕೊಂಡು ಮೊಟಾರ ಸೈಕಲ ನಂ. ಕೆ.ಎ. 32 ಕ್ಯೂ 657 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಗುಲ್ಬರ್ಗಾ ಸೇಡಂ ರಸ್ತೆಯ ಮುಗಟಾ ಗ್ರಾಮದ ಡೊದ್ಮನಿ ಕಂಕರ ಮಶೀನ ಹತ್ತಿರ ರೋಡಿನ ಮೇಲೆ 5.30 ಪಿ.ಎಮ್. ಸುಮಾರಿಗೆ ಬರುತ್ತಿರುವಾಗ ಎದುರಿನಿಂದ ಮೊಟಾರ ಸೈಕಲ ನಂ. ಕೆ.ಎ 25 ಕ್ಯೂ 5629 ನೇದ್ದರ ಚಾಲಕ ಬಸವರಾಜ ತಂದೆ ಕರಬಸಪ್ಪ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮುಖ ಮುಖಿ ಡಿಕ್ಕಿ ಪಡಿಸಿದ್ದರಿಂದ ಸಿದ್ದಾರೂಡ ಈತನಿಗೆ ತಲೆ ಹಿಂದೆ ಭಾರಿ ರಕ್ತಗಾಯ ವಾಗಿ ಕಿವಿ ಯಿಂದ ಮೂಗಿನಿಂದ ರಕ್ತ ಬಂದು ಲಕ್ಷ್ಮೀ @ ವಿಜಯ ಲಕ್ಷ್ಮೀ ಇವಳಿಗೆ ತಲೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯ ವಾಗಿ ಡಿಕ್ಕಿ ಪಡಿಸಿದ ಮೊಟಾರ ಸೈಕಲ ಸವಾರ ಬಸವರಾಜ ಈತನಿಗೂ ತಲೆಗೆ ಭಾರಿಗುಪ್ತಗಾಯವಾಗಿ ಉಪಚಾರ ಕುರಿತು ಅಂಬುಲೆನ್ಸ್ ದಲ್ಲಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಬಂದಾಗ ಸಿದ್ದಾರೂಡ ಹಾಗೂ ಬಸವರಾಜ ಇಬ್ಬರು ದಿನಾಂಕ: 06-12-2013  ರಂದು 6 ಪಿ.ಎಮ್. ಸುಮಾರಿಗೆ ಮೃತ್ತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ :  ದಿನಾಂಕ 05-12-2013 ರಂದು ರಾತ್ರಿ 08-30 ಪಿ.ಎಮ್ ಕ್ಕೆ ಶ್ರೀ ಸೈಯದ ಅನ್ವ ಅಲಿ ತಂದೆ ಅಜಗರ ಅಲಿ, ಸಾಃ ಸೋನಿಯಾ ಗಾಂಧಿ ನಗರ ಗುಲಬರ್ಗಾ ತನ್ನ ಮನೆಗೆ ಹೊಗುವ ಕುರಿತು ಕೆ.ಬಿ.ಎನ್ ದರ್ಗಾ ರೋಡಿಗೆ ಇರುವ ಲಿಲ್ಲಿ ರೋಜಾ ಶಾಲೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32   4655 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಪಘಾತದಿಂದ ಬಲಗಾಲು ಮೊಳಕಾಲು ಕೆಳಗೆ ಭಾರಿ ಪೆಟ್ಟಾಗಿದ್ದು ಎಡಗೈ ಮೊಳಕೈ ಹತ್ತಿರಎಡಗಾಲು ಮೊಳಕಾಲು ಮತ್ತು ಹಿಮ್ಮಡಿಯ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ ಸಮಯದಲ್ಲಿ ಶ್ರೀ ಸಮೀರ ತಂದೆ ಮಹಿಬೂಬ ಪಟೇಲ  ಸಾಃ ವಿದ್ಯಾ ನಗರ ಗುಲಬರ್ಗಾ ರವರು ಮತ್ತು ಆತನ ಗೆಳೆಯನಾದ ಸೂಪಿಯಾನ ಇಬ್ಬರು ಕೂಡಿ ಸೂಫಿಯಾನ ಈತನ ಮೋಟಾರ ಸೈಕಲ ಮೇಲೆ ಕೆ.ಬಿ.ಎನ್ ದರ್ಗಾ ಕಡೆ ಕೆಲಸ ಇರುವದರಿಂದ ಇಬ್ಬರು ಕೂಡಿ ಹೋಗಿ 11-45 ಎಮ್.ಕ್ಕೆ ಸೂಫಿಯಾನ ಈತನ ಮೋಟಾರ ಸೈಕಲ ನಂ.ಕೆ.ಎ 27 ಕೆ 3912 ನೇದ್ದರ ಮೇಲೆ ಫಿರ್ಯಾದಿ ಹಿಂದೆ ಕುಳಿತು ಬರುತ್ತಿದ್ದಾಗ ಆರೋಪಿ ಸೂಫಿಯಾನ ಇತನು ತನ್ನ ಮೋಟಾರ ಸೈಕಲ ಡಂಕಾ ಕ್ರಾಸ್ ಹತ್ತಿರ ಇರುವ ಝಮ ಝಮ ಹೋಟೆಲ ಮುಂದೆ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆಯಲು ಹೋಗಿ ಬ್ರೇಕ್ ಹಾಕಿದ್ದರಿಂದ ಸ್ಕಿಡ್ ಆಗಿ ಇಬ್ಬರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು  05-12-2013 ರಂದು ರಾತ್ರಿ 09-00 ಗಂಟೆಗೆ ಶ್ರೀಕಾಂತ ತಂದೆ ಶಾಮರಾವ ಮುರಗಾನೊರ, ಸಾಃ ಮಾಣಿಕೇಶ್ವರಿ ಕಾಲೂನಿ ಗುಲಬರ್ಗಾ ಇವರಿಗೆ ಧನರಾಜ ತಂದೆ ರಾಮಚಂದ್ರ ಸಗರಕರ,  ಸಾಃ ಭೋವಿಗಲ್ಲಿ ಸಾಃ ಸರಾಫ ಬಜಾರ ಗುಲಬರ್ಗಾ ಇವರು ಹೋಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇಡಿ 8567ನೇದ್ದರ ಮೇಲೆ ಹಿಂದೆ ಕುಳಿತು ಬರುತ್ತಿದ್ದಾಗ ಧನರಾಜ ಈತನು ತನ್ನ ಆಕ್ಟೀವಾ ಹೊಂಡಾ ಮೋಟಾರ ಸೈಕಲ ನೇದ್ದು ಫಿಲ್ಟರ ಬೆಡ್ ಎದರುಗಡೆ ಮುಸ್ಲಿಂ ಸಂಘ ಕ್ರಾಸ್ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಎಮ್ಮೆಲೆ ಬ್ರೆಕ್ ಹಾಕಿ ಆಯಾ ತಪ್ಪಿ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-12-2013 ರಂದು ರಾಜೇಂದ್ರ ತಂದೆ ಶಿವಪ್ಪಾ ಕೊರಳ್ಳಿ, ಸಾ : ನಂ. 185, ಡಿ.ಎ.ಆರ್ ಕೇಂದ್ರ ಸ್ಥಾನ, ಗುಲಬರ್ಗಾ ರವರು ಕೆ.ಜಿ.ಐ.ಡಿ ಆಫೀಸಕ್ಕೆ ಹೋಗುವ ಕುರಿತು ಭಾಂಡೆ ಬಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ. 32 ಎನ್.2325 ನೇದ್ದರ ಚಾಲಕ ರಾಘವೇಂದ್ರ ತನ್ನ ಕಾರನ್ನು ಜೆ.ಬಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆತರಚಿದ ರಕ್ತಗಾಯ ವಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06-12-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ಶ್ರೀ ರುಕುಂಬೀ ಗಂಡ ಜಾಫರಸಾಬ ಮುಜಾವರ  ಸಾ : ಬಬಲಾದ (ಎಸ್) ಮತ್ತು ಆಕೆ ಮಗಳು ನಿಂತಾಗ ಇಬ್ರಾಹಿಂ ತಂದೆ ಮೌಲಾಸಾಬ ಅತನೂರ ಇವನು ತನಗೆ ಬೀಸಿದ ಹಣ 100 ರೂ ಕೊಡು ಅಂತಾ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ  ಬೈದು ಕಲ್ಲಿನಿಂದ ಫಿರ್ಯಾದಿ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳಾ ಬಿಡಿಸಲು ಬಂದು ಜರೀನಾಬೇಗಂ ಇವಳಿಗೆ ಎಡ ರಟ್ಟೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.