Police Bhavan Kalaburagi

Police Bhavan Kalaburagi

Thursday, January 8, 2015

AiÀiÁzÀVj f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

PÉA¨sÁ« ¥Éưøï oÁuÉ
ಇಂದು ದಿನಾಂಕ 07/01/2015 ರಂದು ಮಾನ್ಯ ಸಿಪಿಐ ಕಾರ್ಯಾಲಯ ಹುಣಸಗಿ ರವರಿಂದ ವಸೂಲಾದ ಜ್ಞಾಪನಾ ಪತ್ರ ಸಂ.11/ಸಿಪಿಐ/ಹುವೃ/2015 ದಿ.06/01/2015 ನೇದ್ದುವಸೂಲಾಗಿದ್ದು ಸದರಿ ಜ್ಞಾಪನಾ ಪತ್ರದೊಂದಿಗೆ ಕಳುಹಿಸಿದ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.69/2014 ನೇದ್ದು ಇದ್ದು ಅದರ ಸಾರಾಂಶವೇನೆಂದರೆ.ನಾನು ಶಂಕರಗೌಡ ತಂದೆಸಾಹೇಬಗೌಡ ಮಾಲಿಪಾಟೀಲ ವಯಾ|| 65 ವರ್ಷ ನಿವೃತ್ತ ತಹಸೀಲ್ದಾರ || ಒಕ್ಕಲುತನ ಸಾ|| ಕೂಡಲಗಿ ತಾ|| ಸುರಪೂರ  ಇದ್ದು ನಾವು ಒಟ್ಟು 4 ಜನ ಅಣ್ಣ ತಮ್ಮಂದಿರರು ಇದ್ದು ನಾವುಬಹಳ ದಿನಗಳಿಂದ ಅವಿಭಕ್ತ ಕುಟುಂಬವಾಗಿದ್ದು ಇತ್ತೀಚೆಗೆ ಬೇರೆ ಬೇರೆಯಾಗಿದ್ದು ನಮ್ಮ ನಮ್ಮಲ್ಲಿ ಹೊಲದ ವಿಷಯದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ನಡೆದಿದ್ದು ಇರುತ್ತದೆ.ನಮ್ಮ 2ನೆ ಅಣ್ಣತಮ್ಮಕೀಯ ಗುರುಲಿಂಗಪ್ಪ ಇವರ ಹೊಲ .ನಂ.48/ ಒಟ್ಟು 8 ಎಕರೆ 03 ಗುಂಟಾ ಕೂಡಲಗಿ ಸೀಮಾಂತರದ ಜಮೀನು ಇದ್ದು ಗುರುಲಿಂಗಪ್ಪನು 26 ವರ್ಷಗಳ ಹಿಂದೆ ಮರಣಹೊಂದಿದ್ದನು.ನಂತರ ಅವನ ಹೆಸರಿನಲ್ಲಿದ್ದ ಜಮೀನು ಅವನ ಹೆಂಡತಿಯಾದ ಗುರುಬಸಮ್ಮ ಎಂಬುವಳ ಹೆಸರಿಗೆ ವರ್ಗಾವಣೆ ಮಾಡಿದ್ದು ಅವಳು 14 ವರ್ಷಗಳ ಹಿಂದೆ ಮರಣ ಹೊಂದಿದ್ದುಇವರಿಬ್ಬರೂ ಮರಣ ಹೊಂದುವವರೆಗೆ ನಮ್ಮ ಮನೆಯಲ್ಲೆ ಜೀವನ ಸಾಗಿಸಿದ್ದು ಇರುತ್ತದೆ.ಗುರುಬಸಮ್ಮಳು ಮರಣ ಹೊಂದುವದಕ್ಕಿಂತ ಮುಂಚೆ ಅವಳಿಗೆ ಸಂಬಂದಿಸಿದ ಜಮೀನು ನಮಗೆ 4ಜನ ಅಣ್ಣ ತಮ್ಮಧಿರರಿಗೆ ಅನುಭೋಗಿಸಲು ನೀಡಿದ್ದು ಇರುತ್ತದೆ.ಅಂದಿನಿಂದ ಸದರಿ ಜಮೀನು ನಾವು ಅನುಭೋಗಿಸುತ್ತ ಬಂದಿದ್ದು ಇರುತ್ತದೆ. ಸದರಿ ಜಮೀನಿನ ವಿಷಯದಲ್ಲಿ ನಮಗೆ ಅಣ್ಣತಮ್ಮಂದಿರರಲ್ಲಿ ವಿರಸ ಉಂಟಾಗಿ 2009 ರಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇರುತ್ತದೆ.ಆದರೆ 3ನೇ ಪಾರ್ಟಿಯ ರೂಪಾ ಎಂಬ ಅಪ್ರಾಪ್ತ ಹುಡುಗಿಯು ತನ್ನ ಕಾಕನಾದಅಮರೇಶನ ಒತ್ತಾಯದಿಂದ ನಮ್ಮ ಮೇಲೆ ಸದರಿ ಜಮೀನಿನ ವಿಷಯದಲ್ಲಿ ದಾವೆ ಹೂಡಿದ್ದು ಇದು ಮಾನ್ಯ ಜಿಲ್ಲಾಧಿಕಾರಿಗಳು.ಯಾದಗೀರ.ಸಹಾಯಕ ಆಯುಕ್ತರು ಯಾದಗೀರ ರವರಲ್ಲಿವಿಚಾರಣೆಯಾಗಿ ಆದೇಶ ಬಂದಿದ್ದು ಇದ್ದು ನಾವು ಅನುಭೋಗಿಸುತ್ತ ಬಂದಿದ್ದ ಸದರಿ .ನಂ.48/ ಜಮೀನಿನಲ್ಲಿ ನಾವು ಭತ್ತದ ಬೆಳೆ ಹಾಕಿದ್ದು ಬೆಳೆ ಈಗ ಕಟಾವಿಗೆ ಬಂದಿದ್ದು ನಾವು ರಾಶಿಮಾಡಲು ದಿನಾಂಕ 19/12/2014 ರಂದು ಹೊಲಕ್ಕೆ ಹೋದಾಗ 11 .ಎಮ್ ಕ್ಕೆ ಆರೋಪಿ ನಂ.1 & ಅವರ ಅಧೀನ ಸಿಬ್ಬಂದಿಯವರು 18-20  ಜನರು ಹಾಗೂ ಆರೋಪಿ  ನಂ.2 ನೇದ್ದವರುಗುಂಪು ಕಟ್ಟಿಕೊಂಡು ಬಂದು ನಮ್ಮ ಹೊಲದಲ್ಲಿ ಅತಿಕ್ರಮ  ಪ್ರವೇಶ ಮಾಡಿ ತಮಗೆ ಸಂಬಂದಿಸಿರದ ಸಿವಿಲ್ ವಿಷಯದಲ್ಲಿ ಭಾಗಿಯಾಗಿ ನಮಗೆ ಅವಾಚ್ಯವಾಗಿ ಬೈಯುತ್ತ ಹೊಡೆಬಡೆ ಮಾಡಿನನಗೆ ಹಾಗೂ ನನ್ನ ಮಕ್ಕಳಿಗೆ ಯಾವುದೇ ಕಾರಣವಿಲ್ಲದೇ ದಸ್ತಗಿರಿ ಮಾಡಿ ಕೆಂಭಾವಿ ಪೊಲೀಸ್ ಠಾಣೆಗೆ ಎತ್ತಿಕೊಂಡು ಹೋಗಿ ಠಾಣೆಯಲ್ಲಿಟ್ಟು ಅವರ ಸಿಬ್ಬಂದಿಯವರು ಟ್ರ್ಯಾಕ್ಟರ ಹಾಗೂ ಭತ್ತದರಾಶಿ ಮಾಡಿ ಹೊಲದಲ್ಲಿದ್ದ ಸುಮಾರು 250 ಚೀಲಗಳಷ್ಟು ಭತ್ತ ಅಂದಾಜು ಕಿಮತ್ತು 5,00,000 ರೂ.ಬೆಲೆಯ ಭತ್ತವು ದರೋಡೆ ಮಾಡಿಕೊಂಡು ಹೋಗಿದ್ದು ಅಲ್ಲದೇ ಇದನ್ನು ಕೇಳಲು ಹೋದಸಾಕ್ಷಿದಾರರಿಗೆ ಇದನ್ನು ಕೇಳಲು ನೀವ್ಯಾರು ಅಂತಾ ಬೆದರಿಸಿದ್ದು ನಾವು ಹೀಗೇಕೆ ಮಾಡುತ್ತಿರುವಿರಿ ಅಂತಾ ಕೇಳಿದಾಗ 
UÉÆÃV ¥Éưøï oÁuÉ
§ÄzÀ£ÀÆgÀ UÁæªÀÄzÀ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ ªÀÄÄRåUÀÄgÀÄUÀ¼ÁzÀ ²æÃ ²ªÀ°AUÀ¥Àà vÀAzÉ ¤AUÀ¥Àà ¢Q̸ÀAUÀ EªÀgÀÄ EAzÀÄ ¢£ÁAPÀ:07/01/2015 gÀAzÀÄ ¨É½UÉÎ 11 J.JªÀiï.PÉÌ oÁuÉUÉ §AzÀÄ £ÀªÀÄä ±Á¯ÉAiÀİè EzÀÝ 01 ¸ÁåªÀĸÀAUï n.«.,01 mÉç¯ï ¥sÁå£ï, 01 ºÉưUÉ AiÀÄAvÀæ, 02 aî CQÌ, 01 aî UÉÆÃ¢üAiÀÄ£ÀÄß AiÀiÁgÉÆÃ C¥ÀjavÀ PÀ¼ÀîgÀÄ £ÀªÀÄä ±Á¯ÉAiÀÄ Qð ªÀÄÄjzÀÄ PÀ¼ÀªÀÅ ªÀiÁrgÀÄvÁÛgÉ CAvÁ °TvÀ CfðAiÀÄ£ÀÄß ¤ÃrzÀÝjAzÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯Á¬ÄvÀÄ

ªÀqÀUÉÃgÁ oÁuÉ

¦AiÀiÁð¢üAiÀÄ UÀAqÀ£ÁzÀ ¢: ªÀÄ®è¥Àà£ÀÄ 3 wAUÀ¼À »AzÉ gÉÃSÁå£À ªÀÄvÀÄÛ EvÀgÀgÀ QgÀÄPÀļÀ¢AzÀ ªÀÄÈvÀ¥ÀnÖzÀÄÝ F §UÉÎ ªÀqÀUÉÃgÁ oÁuÉAiÀİè PÉøÀÄ zÁR¯ÁVgÀÄvÀÛzÉ. F §UÉÎ PÉøÀÄ ªÁ¥À¸ï vÉUÉzÀÄPÉÆÃ CAvÁ ¢: 04/01/15 gÀAzÀÄ 8:30 ¦.JªÀiï.PÉÌ ¦AiÀiÁð¢üAiÀiÁzÀ ©üêÀiÁ¨Á¬ÄUÉ DgÉÆ¦vÀ£ÁzÀ qÉÆÃAUÁæöå FvÀ£ÀÄ §AzÀÄ CªÁZÀåªÁV ¨ÉÊAiÀÄÄwÛgÀĪÁUÀ DgÉÆÃ¦vÀ¼ÀÄ ªÀÄ£ÉAiÀÄ PÀqÉ ºÉÆgÀmÁUÀ DgÉÆÃ¦vÀ£ÀÄ vÀqÉzÀÄ ¤°è¹ PÀ¥Á¼ÀPÉÌ ºÉÆqÉ¢gÀÄvÁÛ£É. ºÁUÀÆ ¢: 05/01/2014 gÀAzÀÄ E£ÉÆß§â DgÉÆÃ¦vÀ£ÁzÀ UÀuÉñÀ FvÀ£ÀÄ ¥sÉÆÃ£ï ªÀiÁr gÁfAiÀiÁV PÉÃ¸ï ªÁ¥À¸ÀÄì vÉUÉzÀÄPÉÆ¼Àî¢zÀÝgÉ ¤£ÀUÉ gÉÃ¥ï ªÀiÁr¹ R¯Á¸À ªÀiÁr¸ÀÄvÉÛãÉ. CAvÁ ¨ÉzÀjPÉ ºÁQzÀ §UÉÎ ¸ÀAQë¥ÀÛ ¸ÁgÁA±À«gÀÄvÀÛzÉ

Kalaburagi District Reported Crimes

ಅಪಘಾತ ಪ್ರಕರಣಗಳು :  
ನರೋಣಾ ಠಾಣೆ : ದಿನಾಂಕ: 06-01-2015 ರಂದು ನಮ್ಮ ಚಿಕ್ಕಪ್ಪನ ಅಳಿಯನಾದ ಶಿವಾನಂದನು ಬಂದು ಗಣೇಶನಿಗೆ ದೇವಲಗಾಣಗಾಪೂರಕ್ಕೆ ದೇವರ ದರ್ಶನಕ್ಕಾಗಿ ಹೋಗಿ ಬರೋಣ ಅಂತಾ ತಿಳಿಸಿದ ಮೇರೆಗೆ ನನ್ನ ತಮ್ಮ ಗಣೇಶನು ಒಪ್ಪಿಕೊಂಡು ಶಿವಾನಂದನ ಮೊಟರಸೈಕಲ ನಂಬರ ಎಮ್.ಹೆಚ್ 12 ಜಿಯು 3473 ರ ಮೇಲೆ ಇಬ್ಬರು ಕೂಡಿ ಮುಂಜಾನೆ 9 ಗಂಟೆ ಸುಮಾರಿಗೆ ಲಾತೂರಿನಿಂದ ಮನೆಯಿಂದ ಹೋಗಿದ್ದು ರುತ್ತಾರೆ. ರಾತ್ರಿ 11:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಮ್ಮ ಗಣೇಶನ ಹೆಂಡತಿಯಾದ ಸಂಧ್ಯಾ ಇವಳು ನನ್ನ ಹತ್ತಿರ ಬಂದು ತನ್ನ ಗಂಡ ಗಣೇಶ ಹಾಗು ತಮ್ಮನಾದ ಶಿವಾನಂದ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ಅಪಘಾತವಾದ ಸ್ಥಳವಾದ ಲಾಡಚಿಂಚೋಳಿ ಮತ್ತು ಕಡಗಂಚಿ ಮಧ್ಯ ಬಂದು ನೋಡಲಾಗಿ ನಮ್ಮ ಸಂಬಧಿಕರಾದ ಶಿವಾನಂದ ಇವರ  ಮೊಟರಸೈಕಲ ನಂಬರ ಎಮ್.ಹೆಚ್ 12 ಜಿಯು 3473 ನೇದು ಜಕಮಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದು ರಸ್ತೆ ಮೇಲೆ ರಕ್ತದ ಕಲೆಗಳು ಇದ್ದವು ನನ್ನ ತಮ್ಮ ಗಣೇಶ ಹಾಗು ಶಿವಾನಂದ ನ ಶವವು ಕಲಬುರ್ಗಿಯ ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿ ಇರುವ ಬಗ್ಗೆ ತಿಳಿದುಕೊಂಡು ಮುಂಜಾನೆ  ಕಲಬುರ್ಗಿಯ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಗಣೇಶನಿಗೆ ಎಡಗಡೆ ಹಣೆಗೆ, ತಲೆಯಮೇಲೆ  ಭಾರಿ ರಕ್ತ ಗಾಯ ಬಲಗೈ ಅಂಗೈ ಹಿಂದೆ ತರಚಿದ ಗಾಯ ಎಡಗಡೆ ಪಕ್ಕೆಗೆ ಒಳಪೆಟ್ಟು ಆಗಿರುತ್ತದೆ ಹಾಗು ಶಿವಾನಂದನಿಗೆ ಹಣೆ ತಲೆಯ ಮೇಲೆ ಭಾರಿ ರಕ್ತ ಗಾಯ ಎದೆಗೆ ಒಳಪೆಟ್ಟು ಎರಡು ಮೊಳಕಾಲು ಕೆಳಗೆ ರಕ್ತಗಾಯ ಹಾಗು ಮುಖಕ್ಕೆ ಜಜ್ಜಿದಂತಾಗಿ ಚಪ್ಪಟೆಯಾಗಿದ್ದು  ದಿನಾಂಕ 06/01/2015 ರಂದು  ದೇವಲಗಾಣಗಾಪೂರಕ್ಕೆ ಹೋಗಿ ದೇವರ ದರ್ಶನ ಪೆಡೆದು ಮರಳಿ ಅದೇ ಮೊಟರಸೈಕಲ ಮೇಲೆ ಲಾತೂರಗೆ ಹೋಗುತ್ತಿರುವಾಗ ಕಡಗಂಚಿ ದಾಟಿ ಸುಮಾರು ಎರಡು ಕಿ.ಮೀ. ಅಂತರದಲ್ಲಿ ರಸ್ತೆ ಮೇಲೆ ರಾತ್ರಿ 11:00 ಸುಮಾರಿಗೆ ಯಾವುದೋ ಒಂದು ವಾಹನ ಮೋಟರ ಸೈಕಲಗೆ ಡಿಕ್ಕಿ ಹೊಡೆದು ಮಾಹಿತಿ ನೀಡದೆ ವಾಹನ ಸಮೇತವಾಗಿ ಓಡಿಹೋಗಿರುತ್ತಾನೆ ಅಂತಾ ಶ್ರೀ ಚಂದ್ರಶೇಖರ ತಂದೆ ಸೋಮನಾಥ ರೂಯಿಕರ ಸಾ ಲೋಖಂಡ ಗಲ್ಲಿ ಹನುಮಾನ ದೇವಸ್ಥಾನದ ಹತ್ತಿರ ಲಾತೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ನಾಗಪ್ಪ ಕಲ್ಲಬೇನೂರ, ಸಾಃ ಆಂಜನೇಯ ನಗರ ಕಲಬುರಗಿ,  ರವರು ದಿನಾಂಕ 06-01-2015 ರಂದು ಸೇಡಂ ರೋಡಿನಲ್ಲಿ ಇರುವ ಆಂಜನೇಯ ಕ್ರಾಸ್ ಹತ್ತಿರ ರೋಡಿನ ಮೇಲೆ ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ. 6725 ನೇದ್ದರ ಮೇಲೆ ಹಿಂದೆ ತನ್ನ 6 ವರ್ಷದ ಮಗ ಈತನ್ನನ್ನು ಕೂಡಿಸಿಕೊಂಡು ಮನೆಗೆ ಹೋಗಲು ಮೋಟಾರ ಸೈಕಲ ಬಲಗಡೆ ಟರ್ನ ಮಾಡಿಕೊಳ್ಳುತ್ತಿದ್ದಾಗ ಸೇಡಂ ರಿಂಗ ರೋಡ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32 ಎಸ್ 5214 ನೇದ್ದರ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಎಡಗಾಲು ಮೊಳಕಾಲಿಗೆ ಭಾರಿ ಗುಪ್ತಗಾಯ ಪೆಟ್ಟುಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜೇವರ್ಗಿ ಠಾಣೆ :  ಶ್ರೀ ಧನರಾಜ ತಂದೆ ಶಿವಪ್ಪ ಸರಡಗಿ ಸಾ : ಶಾಸ್ತ್ರಿ ಚೌಕ್‌ ಜೇವರ್ಗಿ ಇವರು  ದಿನಾಂಕ 07.01.2015 ತನ್ನ ಮೋಟಾರು ಸೈಕಲ್‌ ನಂ ಕೆ.ಎ-34 ಯು-8273 ನೇದ್ದರ ಮೇಲೆ ತನ್ನ ತಮ್ಮ ಚಿರತೆಗೌಡ ಹಾಗು ಗೆಳೆಯ ಅನೀಲ ತಂದೆ ಶಂಕರ ಎಲ್ಲರು ಕೂಡಿ ಜೇವರ್ಗಿ ಪಟ್ಟಣದ ಹೊಸ ಬಸ್‌ ನಿಲ್ದಾಣದ ಎದುರು ರೋಡಿನಲ್ಲಿ ಹೋಗುತ್ತಿದ್ದಾಗ ಆ ವೇಳೆಗೆ ಫಿರ್ಯಾದಿ ನಡೆಸುತ್ತಿದ್ದ ಮೋಟಾರು ಸೈಕಲ್‌ ಮುಂದುಗಡೆ ಹೋಗುತ್ತಿದ್ದ ಟಿಪ್ಪರ್ ನಂ ಕೆಎ33-1884 ನೇದ್ದರ ಚಾಲಕನು ತನ್ನ ಟಿಪ್ಪರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹಿಂದೆ ನೋಡದೆ ಅಲಕ್ಷ್ಯತನದಿಂದ ಒಮ್ಮೆಲೆ ಹೊರಳಿಸಿ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ತನ್ನ ಟಿಪ್ಪರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ.:
ದಿನಾಂಕ 08-01-2014 ರಂದು ಬೆಳಗಿನ ಜಾವ 1-00 ಗಂಟೆಗೆ ಫಿರ್ಯಾದಿದಾರರಾದ ಸಂಪತ್  ತಂದೆ ನಾರಾಯಣ ಗುಜ್ಜಲ ವಯಾ 22 ವರ್ಷ ಜಾ.ಜಾಂಗಲ ಉ.ಲಾರಿ ಕ್ಲೀನರ್ ಸಾ.ಸಾಖಡ ತಾ.ಕೊಟಡಿ ಜಿ.ಬಿಲವಾರ್ ರಾಜ್ಯ.ರಾಜಸ್ಥಾನ ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನಾನು ಲಾರಿ ನಂ. ಆರ್.ಜೆ-09/ಜಿ.ಎ-4789 ನೇದ್ದರಲ್ಲಿ ಸುಮಾರು 8 ತಿಂಗಳಿಂದ ಕ್ಲೀನರ್ ಅಂತಾ ಕೆಲಸ ಮಾಡುತ್ತಿದ್ದು, ಸದರಿ ಲಾರಿಯಲ್ಲಿ ನಂದಸಿಂಗ್ ತಂದೆ ಜಯಸಿಂಗ್ ಸಾ.ಮೇವಾಡ ಎಂಬುವವನು ಲಾರಿ ಡ್ರೈವರ್ ಅಂತಾ ಕೆಲಸ ಮಾಡುತ್ತಿರುವನು, ಈಗ್ಗೆ ಸುಮಾರು 15 ದಿನಗಳ ಹಿಂದೆ ನಾವು ಸದರಿ ನಮ್ಮ ಲಾರಿಯಲ್ಲಿ ಮಾರ್ಬಲ್ ಪೌಡರ್ ನ್ನು ಲೋಡ್ ಮಾಡಿಕೊಂಡು ರಾಜಸ್ಥಾನದಿಂದ ಡಾವಣಗೇರಿಗೆ ದಿನಾಂಕ 05-01-2015 ರಂದು ಬಂದು ಅಲ್ಲಿ ಮಾರ್ಬಲ್ ಪೌಡರ್ ನ್ನು ಅನ್ ಲೋಡ್ ಮಾಡಿದ್ದು ನಂತರ ನಾವು ಕುಷ್ಟಗಿಗೆ ಗ್ರಾನೈಟ್ ಕಲ್ಲುಗಳನ್ನು ಲೋಡ್ ಮಾಡಿಕೊಳ್ಳುವ ಕುರಿತು ದಿನಾಂಕ 07-01-2015 ರಂದು ಸಂಜೆ 4-00 ಗಂಟೆ ಸುಮಾರಿಗೆ ಬಂದು ಕುಷ್ಟಗಿ ಹೊರವಲಯದಲ್ಲಿರುವ ಬಿಲ್ಲಾ ಗ್ರಾನೈಟ್ ಫಾಕ್ಟರಿಯಲ್ಲಿ ಸದರಿ ನಮ್ಮ ಲಾರಿಯಲ್ಲಿ ಗ್ರಾನೈಟ್ ಕಲ್ಲುಗಳನ್ನು ಲೋಡ್ ಮಾಡಿಕೊಂಡೆವು, ನಂತರ ರಾತ್ರಿ 10-00 ಗಂಟೆ ಸುಮಾರಿಗೆ ಸದರಿ ನಮ್ಮ ಲಾರಿ ಡ್ರೈವರ್ ನಾದ ನಂದಸಿಂಗ್ ಈತನು ಚಹಾ ಕುಡಿದು ಬರುವುದಾಗಿ ಹೇಳಿ ಹೋಗಿದ್ದು, ಆತನು ಬೇಗನೇ ವಾಪಸ್ ಬರದೇ ಇದ್ದರಿಂದ ನಾನು ಆತನನ್ನು ಹುಡುಕಿಕೊಂಡು ಬರಲಾಗಿ ಸದರಿಯವನು ಕುಷ್ಟಗಿ-ಹೊಸಪೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗ್ನಿಶಾಮಕ ಠಾಣೆ ಹತ್ತಿರ ಅಪಘಾತದಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದನು, ಸದರಿ ನಮ್ಮ ಲಾರಿ ಚಾಲಕನಾದ ನಂದಸಿಂಗ್ ಈತನು  ಕುಷ್ಟಗಿ-ಹೊಸಪೇಟ್ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ರಾತ್ರಿ 10-15 ಗಂಟೆ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಹೊಸಪೇಟ್ ಕಡೆಯಿಂದ ಕುಷ್ಟಗಿ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕುಷ್ಟಗಿ ಅಗ್ನಿಶಾಮಕ ಠಾಣೆ ಹತ್ತಿರ ಸದರಿ ನಂದಸಿಂಗ್ ಈತನಿಗೆ ಟಕ್ಕರ್ ಮಾಡಿ ತನ್ನ ವಾಹನ ನಿಲ್ಲಿಸದೇ ಹಾಗೆಯೇ ಹೋಗಿದ್ದು ಅದರಿಂದ ಸದರಿ ನಂದಸಿಂಗ್ ಈತನಿಗೆ ತಲೆಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಅಪಘಾತಪಡಿಸಿದ ವಾಹನದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡೆನು.
2) ಯಲಬುಗಾð ಪೊಲೀಸ್ ಠಾಣೆ ಗುನ್ನೆ ನಂ. 3/2015 ಕಲಂ. 354(ಬಿ), 376 ಮತ್ತು  4 POCSO Act:
ದಿನಾಂಕ: 07-01-2015 ರಂದು ಪಿರ್ಯಾದಿದಾರರ ಮಗಳಾದ ವಯ: 6 ವರ್ಷ ಈಕೆಯು ಮದ್ಯಾಹ್ನ 1-30 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಹಸಿ ಹುಳಿಕಡ್ಲೆ ಕಾಯಿಯನ್ನು ತಿನ್ನುತ್ತ ಆರೋಪಿತನ ಮನೆ ಮನೆಯ ಹತ್ತಿರ ನಿಂತುಕೊಂಡಾಗ ಮದ್ಯಾಹ್ನ 1-40 ಗಂಟೆ ಸುಮಾರಿಗೆ ಆರೋಪಿತನು ಮನೆಯ ಒಳಗಡೆ ಕರೆದು ಅವಳಿಗೆ 2 ರೂಪಾಯಿ ಕೊಡತೀನಿ ನೀನು ಪಾಪಡೆ ತೆಗೆದುಕೊಂಡು ಬಾ ಅಂತಾ ಅಂದು ಅವಳಿಗೆ 2 ರೂಪಾಯಿಯನ್ನು ಕೊಡದೆ ಅವಳನ್ನು ಹಿಡಿದುಕೊಂಡು ಚಡ್ಡಿ ಜಗ್ಗಿ ತನ್ನ ಕೈಯಿಂದ ಅವಳ ಮರ್ಮಾಂಗವನ್ನು ಹಿಚುಕುತ್ತಿದ್ದಾಗ ಅವಳಿಗೆ ನೋವಾಗಿ ಚೀರಾಡಿದ್ದಕ್ಕೆ ಆರೋಪಿತನು ಅವಳನ್ನು ಕೈಬಿಟ್ಟಿದ್ದು ಇರುತ್ತದೆ.  ಸದರಿ ಆರೋಪಿತನಿಗೆ ಈಕೆಯು ಅಪ್ರಾಪ್ತ ವಯಸ್ಸಿನವಳೆಂದು ಗೊತ್ತಿದ್ದರೂ ಕೂಡ ಅವನು ಅವಳಿಗೆ ಅತ್ಯಾಚಾರ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ.:
¢£ÁAPÀ 07.01.2015 gÀAzÀÄ ¸ÁAiÀÄAPÁ® 7.30 UÀAmÉAiÀÄ ¸ÀĪÀiÁjUÉ PÀĵÀÖV-PÉÆ¥Àà¼À gÀ¸ÉÛAiÀÄ EgÀPÀ®UÀqÁ ¹ÃªÀiÁzÀ°è AiÀiÁªÀÅzÉÆÃ M§â mÁmÁ K¹ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀİè PÀĵÀÖV PÀqÉUÉ £ÉqɹPÉÆAqÀÄ §AzÀÄ ªÀÄÄAzÉ §gÀÄwÛzÀÝ ¦AiÀiÁð¢zÁgÀgÀ ªÉÆÃ.¸ÉÊ £ÀA PÉ.J-34/J¯ï-5723 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ªÉÆÃ.¸ÉÊ ZÀ¯Á¬Ä¸ÀÄwÛzÀÝ ºÀ£ÀĪÀÄAvÀ¥Àà¤UÉ ¨sÁjgÀPÀÛUÁAiÀĪÁVzÀÄÝ EgÀÄvÀÛzÉ. C¥ÀWÁvÀ ¥Àr¹zÀ £ÀAvÀgÀ mÁmÁ K.¹ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß ¤°è¸ÀzÉà ¥ÀgÁjAiÀiÁVzÀÄÝ EgÀÄvÀÛzÉ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 8/2015 ಕಲಂ. 41(1), 109 ಸಿ.ಆರ್.ಪಿ.ಸಿ:
¢£ÁAPÀ: 07-01-2015 gÀAzÀÄ ªÀÄÄAeÁ£É 11-30 UÀAmÉUÉ ²æÃ. §Qëzï¸Á§ ¦¹ 172 PÉÆ¥Àà¼À £ÀUÀgÀ ¥Éưøï oÁuÉgÀªÀgÀÄ vÀªÀÄä ªÀgÀ¢AiÉÆA¢UÉ £Á®ÄÌ d£À DgÉÆÃ¦vÀgÀ£ÀÄß ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ ¸ÁgÁA±ÀªÉãÉAzÀgÉ, EAzÀÄ ¢£ÁAPÀ: 07-01-2015 gÀAzÀÄ ªÀÄÄAeÁ£É 10-45 UÀAmÉUÉ vÁ£ÀÄ ªÀÄvÀÄÛ zÉêÉÃAzÀæ¥Àà ¦¹ 120 ºÁUÀÆ PÉÆÃmÉÃ¥Àà ¦¹ 150 PÉÆ¥Àà¼À £ÀUÀgÀ ¥Éưøï oÁuÉ ªÀÄÆgÀÄ d£ÀgÀÄ PÀÆrPÉÆAqÀÄ ²æÃ UÀ«¹zÉÝñÀégÀ eÁvÉæAiÀÄ°è ¥ÁåmÉÆæÃ°AUï PÀvÀðªÀå ªÀiÁqÀÄvÁÛ AiÀiÁgÁzÀgÀÆ ¸ÀA±ÀAiÀiÁ¸ÀàzÀ ºÀ¼É ¥ÀæPÀgÀtUÀ¼À°è ¨sÁVAiÀiÁzÀ DgÉÆÃ¦vÀgÀÄ eÁvÉæAiÀİè AiÀĪÀÅzÁzÀgÀÆ ¸ÀéwÛ£À C¥ÀgÁzsÀ ªÀiÁqÀĪÀ GzÉÝñÀ¢AzÀ wgÀÄUÁqÀÄwÛzÁÝgÉ£ÉÆÃ CAvÁ ¥Àj²Ã°¸ÀÄvÁÛ EgÀĪÁUÀ ªÀÄÄAeÁ£É 11-00 UÀAmÉAiÀÄ ¸ÀĪÀiÁjUÉ ²æÃ UÀ«¹zÉÝñÀégÀ eÁvÉæAiÀÄ § gÀxÀzÀ ¸ÀܼÀzÀ ºÀwÛgÀ d£À¸ÀAzÀt eÁ¹Û EgÀĪÀ°è £Á®ÄÌ d£À DgÉÆÃ¦vÀgÀÄ PÀÆrPÉÆAqÀÄ ¸ÀA±ÀAiÀiÁ¸ÀàzÀ jÃwAiÀÄ°è ªÀwð¸ÀÄwÛgÀĪÀÅzÀÄ PÀAqÀÄ §A¢zÀÄÝ, PÀÆqÀ¯Éà vÁªÀÅ CªÀgÀ ºÀwÛgÀ ºÉÆÃV CªÀgÀ£ÀÄß »rzÀÄPÉÆAqÀÄ «ZÁj¸À®Ä CªÀgÀÄ vÀªÀÄä ºÉ¸ÀgÀÄ 1] ²ªÁ£ÀAzÀ vÀAzÉ ZÀ£ÀߥÀàUËqÀ PÉAZÀ£ÀUËqÀæ ªÀAiÀiÁ: 25 ªÀµÀð eÁ: °AUÁAiÀÄvÀ G: PÀư  PÉ®¸À ¸Á: PÀĸÀUÀ¯ï vÁ: ºÀħâ½î 2] ªÀÄAdÄ£ÁxÀ vÀAzÉ gÁªÀİA¥Àà ªÀAiÀiÁ: 21 ªÀµÀð eÁ: ºÀjd£À G: ¨ÁgÀ ©°ØAUï PÉ®¸À ¸Á: J¸ï.JªÀiï PÀȵÀÚ £ÀUÀgÀ UÀzÀUÀ 3] ¥sÁgÀÄPï vÀAzÉ SÁzÀgÀ¸Á§ ªÀAiÀiÁ: 20 ªÀµÀð eÁ: ªÀÄĹèA G: ¨ÁgÀ ©°ØAUï PÉ®¸À ¸Á: J¸ï.JªÀiï PÀȵÀÚ £ÀUÀgÀ UÀzÀUÀ 4] gÁªÀÄ vÀAzÉ AiÀĪÀÄ£À¥Àà UÉÆÃgÀªÀgÀ ªÀAiÀÄ: 26 ªÀµÀð eÁ: PÀÄgÀħgÀ G: PÀưPɸÀ ¸Á: ºÀ®ªÀwð vÁ: PÉÆ¥Àà¼À CAvÁ ºÉýzÀÄÝ, ¸ÀzÀj  DgÉÆÃ¦vÀgÀ£ÀÄß ºÁUÉAiÉÄà ©lÖ°è ²æÃ UÀ«¹zÉÝñÀévÀ eÁvÉæAiÀİè AiÀĪÀÅzÁzÀgÀÆ ¸ÀéwÛ£À C¥ÀgÁzsÀ ªÀiÁqÀÄ §UÉÎ §®ªÁzÀ ¸ÀA±ÀAiÀÄ §A¢zÀÄÝ, ºÁUÀÆ ¸ÀéwÛ£À C¥ÀgÁzsÀ ¤AiÀÄAvÀætPÁÌV ªÀÄvÀÄÛ ªÀÄÄAeÁUÀævÁ PÀæªÀĪÁV ¸ÀzÀjAiÀĪÀ£À£ÀÄß ªÀ±ÀPÉÌ vÉUÉzÀÄPÉÆAqÀÄ EAzÀÄ ¢£ÁAPÀ: 07-01-2015 gÀAzÀÄ ªÀÄÄAeÁ£É 11-15 UÀAmÉUÉ oÁuÉUÉ §AzÀÄ, ªÀÄÄAeÁ£É 11-30 UÀAmÉUÉ ¦üAiÀiÁð¢AiÀÄ£Àß vÀAiÀiÁj¹ DgÉÆÃ¦vÀgÀ ¸ÀªÉÄÃvÀ ºÁdgÀ¥Àr¹zÀÄÝ, PÁgÀt ¸ÀzÀj DgÉÆÃ¦vÀgÀ ªÉÄÃ¯É ªÀÄÄA¢£À PÀæªÀÄ dgÀÄV¸À®Ä «£ÀAw CAvÁ EgÀĪÀ ¦üAiÀiÁ𢠪ÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.  
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 9/2015 ಕಲಂ. 41(1), 109 ಸಿ.ಆರ್.ಪಿ.ಸಿ:

¢£ÁAPÀ: 07-01-2015 gÀAzÀÄ ªÀÄzÁåºÀß 12-30 UÀAmÉUÉ ²æÃ. §Qëzï¸Á§ ¦¹ 172 PÉÆ¥Àà¼À £ÀUÀgÀ ¥Éưøï oÁuÉgÀªÀgÀÄ vÀªÀÄä ªÀgÀ¢AiÉÆA¢UÉ ªÀÄÆgÀÄ d£À DgÉÆÃ¦vÀgÀ£ÀÄß ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ ¸ÁgÁA±ÀªÉãÉAzÀgÉ, EAzÀÄ ¢£ÁAPÀ: 07-01-2015 gÀAzÀÄ ªÀÄÄAeÁ£É 11-45 UÀAmÉUÉ vÁ£ÀÄ ªÀÄvÀÄÛ zÉêÉÃAzÀæ¥Àà  ¦¹ 120 ºÁUÀÆ PÉÆÃmÉÃ¥Àà ¦¹ 150 PÉÆ¥Àà¼À £ÀUÀgÀ ¥Éưøï oÁuÉ ªÀÄÆgÀÄ d£ÀgÀÄ PÀÆrPÉÆAqÀÄ ²æÃ UÀ«¹zÉÝñÀégÀ eÁvÉæAiÀÄ°è ¥ÁåmÉÆæÃ°AUï PÀvÀðªÀå ªÀiÁqÀÄvÁÛ AiÀiÁgÁzÀgÀÆ ¸ÀA±ÀAiÀiÁ¸ÀàzÀ ºÀ¼É ¥ÀæPÀgÀtUÀ¼À°è ¨sÁVAiÀiÁzÀ DgÉÆÃ¦vÀgÀÄ eÁvÉæAiÀİè AiÀĪÀÅzÁzÀgÀÆ ¸ÀéwÛ£À C¥ÀgÁzsÀ ªÀiÁqÀĪÀ GzÉÝñÀ¢AzÀ wgÀÄUÁqÀÄwÛzÁÝgÉ£ÉÆÃ CAvÁ ¥Àj²Ã°¸ÀÄvÁÛ EgÀĪÁUÀ ªÀÄzÁåºÀß 12-00 UÀAmÉAiÀÄ ¸ÀĪÀiÁjUÉ ²æÃ UÀ«¹zÉÝñÀégÀ eÁvÉæAiÀÄ §eÁgÀ CAUÀrAiÀÄ ºÀwÛgÀ d£À¸ÀAzÀt eÁ¹Û EgÀĪÀ°è ªÀÄÆgÀÄ d£À DgÉÆÃ¦vÀgÀÄ PÀÆrPÉÆAqÀÄ ¸ÀA±ÀAiÀiÁ¸ÀàzÀ jÃwAiÀÄ°è ªÀwð¸ÀÄwÛgÀĪÀÅzÀÄ PÀAqÀÄ §A¢zÀÄÝ, PÀÆqÀ¯Éà vÁªÀÅ CªÀgÀ ºÀwÛgÀ ºÉÆÃV CªÀgÀ£ÀÄß »rzÀÄPÉÆAqÀÄ «ZÁj¸À®Ä CªÀgÀÄ vÀªÀÄä ºÉ¸ÀgÀÄ 1] D£ÀAzÀ vÀAzÉ ªÀĺÀeÁPÁ¼À¥Àà PÀA¨ÁgÀ ªÀAiÀiÁ: 26 ªÀµÀð eÁ: PÀªÀiÁägÀ G: PÀư PÉ®¸À ¸Á: §¸Á¥ÀlÖt vÁ: UÀAUÁªÀw f: PÉÆ¥Àà¼À 2] ºÀ£ÀĪÀÄAvÀ vÀAzÉ zÀÄgÀÄUÀ¥Àà qÀ«Ää ªÀAiÀiÁ: 21 ªÀµÀð eÁ: ºÀjd£À G: qÉæöʪÀgï ¸Á: §¸Á¥ÀlÖt vÁ: UÀAUÁªÀw f: PÉÆ¥Àà¼À 3] FgÀtÚ vÀAzÉ F±ÀégÀgÁªï ªÀAiÀiÁ: 25 ªÀµÀð eÁ: ªÀÄgÁoÀgÀÄ G: ºÉÆÃmɯï PÉ®¸À ¸Á: ªÀiÁåzÀgÀ gÉÆÃqï ºÉÆ¸À¥ÉÃmÉ CAvÁ ºÉýzÀÄÝ, ¸ÀzÀj DgÉÆÃ¦vÀgÀ£ÀÄß ºÁUÉAiÉÄà ©lÖ°è ²æÃ UÀ«¹zÉÝñÀégÀ eÁvÉæAiÀİè AiÀĪÀÅzÁzÀgÀÆ ¸ÀéwÛ£À C¥ÀgÁzsÀ ªÀiÁqÀĪÀ §UÉÎ §®ªÁzÀ ¸ÀA±ÀAiÀÄ §A¢zÀÄÝ, ºÁUÀÆ ¸ÀéwÛ£À C¥ÀgÁzsÀ ¤AiÀÄAvÀætPÁÌV ªÀÄvÀÄÛ ªÀÄÄAeÁUÀævÁ PÀæªÀĪÁV ¸ÀzÀjAiÀĪÀ£À£ÀÄß ªÀ±ÀPÉÌ vÉUÉzÀÄPÉÆAqÀÄ EAzÀÄ ¢£ÁAPÀ: 07-01-2015 gÀAzÀÄ ªÀÄzÁåºÀß 12-15 UÀAmÉUÉ oÁuÉUÉ §AzÀÄ, ªÀÄzÁåºÀß 12-30 UÀAmÉUÉ ¦üAiÀiÁð¢AiÀÄ£Àß vÀAiÀiÁj¹ DgÉÆÃ¦vÀgÀ ¸ÀªÉÄÃvÀ ºÁdgÀ¥Àr¹zÀÄÝ, PÁgÀt ¸ÀzÀj DgÉÆÃ¦vÀgÀÀ ªÉÄÃ¯É ªÀÄÄA¢£À PÀæªÀÄ dgÀÄV¸À®Ä «£ÀAw CAvÁ EgÀĪÀ ¦üAiÀiÁ𢠪ÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.