Police Bhavan Kalaburagi

Police Bhavan Kalaburagi

Monday, June 22, 2015

BIDAR DISTRICT DAILY CRIME UPDATE 22-06-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-06-2015

zsÀ£ÀÆßgÀ ¥Éưøï oÁuÉ UÀÄ£Éß £ÀA. 168/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-06-2015 ಶಿವರಾಜ ತಂದೆ ಗಣಪತಿ ಕುಂಬಾರ ಇವನು ತಮ್ಮ ಹೊಲದಲ್ಲಿ ಬೇಳೆದಿರುವ ಅಲ್ಲಾ (ಹಸಿ ಸುಂಟಿ) ನೇದನ್ನು ಮಾರಾಟಕ್ಕಾಗಿ ಹುಮನಾಬಾದಕ್ಕೆ ತೆಗೆದುಕೊಂಡು ಹೊಗಿದ್ದು, ಹುಮನಾಬಾದ ಮಾರ್ಕೆಟದಲ್ಲಿ ಅಲ್ಲಾ (ಹಸಿ ಸುಂಟಿ) ಮಾರಾಟ ಮಾಡಿ ರಾತ್ರಿ ತನ್ನ ಮೋಟಾರ ಸೈಕಲ ನಂ. ಎಪಿ-21/ಕೆ-8193 ನೇದರ ಮೇಲೆ ಕುಳಿತು ಹುಮನಾಬಾದಿಂದ ಮರಳಿ ತಮ್ಮ ಗ್ರಾಮ ಸಿಕೇಂದ್ರಾಪೂರಕ್ಕೆ ಬರುತ್ತಿರುವಾಗ ರಾತ್ರಿ ಬೀದರ ಹುಮನಾಬಾದ ರೋಡ ಹಾಲಹಳ್ಳಿ ಕ್ರಾಸ ಹತ್ತಿರ ಯಾವುದೋ ಒಂದು ವಾಹನ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ವೇಗದಿಂದ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಶಿವರಾಜ ಇತನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಲಾರದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದಾಗಿ ಮೋಟಾರ ಸೈಕಲ್ ಸವಾರ ಶಿವರಾಜ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಏಡಗೈ ಮೊಳಕೈ ಕೆಳಗೆ ಮತ್ತು ಬಲಗಡೆ ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಂತ ದಿನಾಂಕ 22-06-2015 ರಂದು ಫಿರ್ಯಾದಿ ಗೋರಖ ತಂದೆ ಗಣಪತಿ ಕುಂಬಾರ ಸಾ: ಸಿಕೇಂದ್ರಾಪೂರ ತಾ: ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ಶ್ರೀಮತಿ ಬಾಗಮ್ಮ ಗಂಡ ಹೊನ್ನಪ್ಪ ಬಾಗಲಿ ಸಾಃನಂದಳ್ಳಿ ತಾಃ ಶಹಾಪೂರ ಹಾಃವಃ ಸುರಪೂರ. ರವರು ಮತ್ತು ನನ್ನ ಗಂಡ ಹೊನ್ನಪ್ಪ ತಂದೆ ಹಣಮಂತ ಬಾಗಲಿ, ತಾಯಿ ಚಂದಮ್ಮ ಗಂಡ ಯಂಕಪ್ಪ ಮೇಲಿನಮನಿ. ನಮ್ಮ ಅಣ್ಣ-ತಮ್ಮಕೀಯ ಅಂಬಮ್ಮ ಗಂಡ ಪರಶುರಾಮ ಬೊವಿ ಎಲ್ಲರೂ ಕೂಡಿಕೊಂಡು ನನಗೆ ಮಕ್ಕಳ ಸಂಭಂದವಾಗಿ ದೇವರು ಕೇಳಲು ಸುರಪೂರದಿಂದ ಜೇವರಗಿ ತಾಲೂಕಿನ ಮದರಿ ಗ್ರಾಮಕ್ಕೆ ಬಂದಿರುತ್ತೆವೆ. ಮದರಿ ಗ್ರಾಮದಲ್ಲಿ ಪೂಜಾರಿ ಹತ್ತಿರ ದೇವರು ಕೇಳಿಕೊಂಡು ಮರಳಿ ಸುರಪೂರಕ್ಕೆ ಹೋಗಲು ಮದರಿಯಿಂದ ಒಂದು ಟಂಟಂ ವಾಹನದಲ್ಲಿ ನಾವು ಮತ್ತು ಲಾಲಬೀ ಗಂಡ ಮೈಹಿಬೂಬಸಾಬ ಹರಕಾರಿ ಎಲ್ಲರೂ ಕುಳಿತುಕೊಂಡು ಜೇವರಗಿ ಕಡೆಗೆ ಹೊರಟಿದ್ದೆವು. ಮದ್ಯಾನ ಮದರಿ-ಕಟ್ಟಿ ಸಂಗಾವಿ ರೋಡ, ಕಟ್ಟಿ ಸಂಗಾವಿ ಗ್ರಾಮದ ಸಮೀಪ ರೊಡಿನಲ್ಲಿ  ಟಂಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಯತನದಿಂದ ನಡೆಸಿಕೊಂಡು ಒಮ್ಮಲೆ ಬ್ರೇಕ್ ಹಾಕಿದರಿಂದ ಟಂಟಂ ರೋಡಿನಲ್ಲಿ ಪಲ್ಟಿಯಾಗಿ ಬಿತ್ತು ಈ ಅಪಘಾತದಲ್ಲಿ ನನಗೆ ಎಡಗಡೆಯ ಕಿವಿಯ ಹತ್ತಿರ ರಕ್ತ ಗಾಯವಾಗಿದ್ದು ನನ್ನ ಗಂಡನಿಗೆ ಬೆನ್ನು ಮೇಲೆ, ಬಲಕಾಲಿನ ಮೊಳಕಾಲಿನ ಹತ್ತಿರ ತರಚಿದ ರಕ್ತಗಯವಾಗಿದ್ದು ಮತ್ತು ಎಡಕಾಲು ಮೊಳಕಾಲು ಹತ್ತಿರ ಮುರಿದಿರುತ್ತದೆ. ಮತ್ತು ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ನನ್ನ ತಾಯಿಗೆ ಮತ್ತು ಅಂಬಮ್ಮ ಇವಳಿಗೆ ಹಾಗೂ ಲಾಲಬೀ ಇವಳಿಗೆ ಸಾದಾ ಮತ್ತು ಬಾರಿ ಪೆಟಾಗಿರುತ್ತವೆ. ನಂತರ ಟಂಟಂ ನಂ ನೋಡಲಾಗಿ ಕೆ.ಎ-32, ಬಿ-9353 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೆಳಲಾಗಿ ಅವನು ತನ್ನ ಹೆಸರು ಸಾಯಿಬಣ್ಣಾ ತಂದೆ ಶರಣಪ್ಪ ಸುಬೇದಾರ ಅಂತಾ ಹೇಳಿ ನಮಗಾದ ಗಾಯ ನೋಡಿ ತನ್ನ ಟಂಟಂನ್ನು ಚಾಲು ಮಾಡಿಕೊಂಡು ಟಂಟಂ ಸಮೇತ ಓಡಿ ಹೊದನು. ನಂತರ ನಾವು ಎಲ್ಲರೂ ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರಕ್ಕೆ ಸೇರಿಕೆಯಾಗಿರುತ್ತವೆ. ನಂತರ ನಾನು ಮತ್ತು ನನ್ನ ತಾಯಿ ಹಾಗೂ ಅಂಬಮ್ಮ ಕೂಡಿಕೊಂಡು ನನ್ನ ಗಂಡನಿಗೆ ಭಾರಿ ಪೆಟ್ಟಾಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರಕ್ಕಾಗಿ ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೊಗುತ್ತಿದ್ದಾಗ ಮಾರ್ಗಮದ್ಯ ಕಟ್ಟಿ ಸಂಗಾವಿ ಬ್ರೀಡ್ಜ್ ಹತ್ತಿರ ರೊಡಿನಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ರಾತ್ರಿ ಜೇವರಗಿ ಪಟ್ಟಣದ ಸತ್ತರ್‌ಸಾಬ್ ಪೆಟ್ರೋಲ್‌ ಪಂಪ್ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಕಾರ್ ನಂ ಕೆ.ಎ28ಎಮ್9242ನೇದ್ದರ ಚಾಲಕನು ತನ್ನ ಕಾರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾನು ನಡೆಸುತ್ತಿದ್ದು ಕಾರ್‌ ನಂ ಕೆ.ಎ32ಎನ್1344 ನೇದ್ದಕ್ಕೆ ಎದುರುಗಡೆಯಿಂದ ಡಿಕ್ಕಿಪಡಿಸಿ ಸೊಮನಗೌಡ ಮತ್ತು ಮರೆಪ್ಪ ಇವರಿಗೆ ಗಾಯಗೊಳಿಸಿ ತನ್ನ ಕಾರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ಸಂತೋಷ ತಂದೆ ನಾನಾಗೌಡ ಮಾಲಿ ಪಾಟೀಲ ಸಾ : ಹಾಲಗಡ್ಲಾ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಶಿವಶರಣಪ್ಪ  ತಂದೆ ನೀಲಕಂಠಪ್ಪ ಸಾಹುಕಾರ ಸಾ:ತೆಲ್ಕೂರ ಹಾವ:ಟಂಗಳಿ ಇವರು ದಿನಾಂಕ: 21-06-2015 ರಂದು  ಗುಂಡೆರಾವ ಸಲಗಾರ  ಮತ್ತು ಅಯ್ಯಪ್ಪ ತಂದೆ ಶರಣಪ್ಪ ಸಾಹುಕಾರ ಇವರೊಂದಿಗೆ ತೆಲ್ಕೂರ ಗ್ರಾಮಕ್ಕೆ ನಮ್ಮ ಹೊಲ ತೋರಿಸಲು ನನ್ನ ಮೋಟಾರು ಸೈಕಲ್ ನಂ ಕೆಎ-04ನ   ಎಸ್- 7572 ಕವಾಸ್ಕಿ ಬಜಾಜ ಮೇಲೆ ಟೆಂಗಳಿ ಗ್ರಾಮದಿಂದ ತೆಲ್ಕೂರ ಗ್ರಾಮಕ್ಕೆ ಹೊರಟಿದೇವು .ನಮ್ಮ ಮೋ.ಸೈಕಲ್ ಗುಂಡೆರಾವ ಸಲಗಾರ ಇತನು ನಡೆಸುತ್ತಿದ್ದನು ಮದ್ಯಾಹ್ನ  ಸೇಡಂ ದಾಟಿ ಬಿಬ್ಬಳಿ ಕ್ರಾಸ್  ಹತ್ತಿರ  ನಾವು ಹೋಗುತ್ತಿದ್ದಾಗ ನಮ್ಮ ಸೈಡಿಗೆ ಇನ್ನೊಂದು ಲಾರಿ ನಂ ಎಮ್-ಹೆಚ್- 48- ಜೆ 0372 ನ್ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೇ ನಮ್ಮ ಮಗ್ಗಲಲ್ಲಿ ರೋಡಿನ ಮೇಲೆ ಹೋಗುತ್ತಿದ್ದನು ಬಿಬ್ಬಳಿ ಕ್ರಾಸ್ ಎಡ ತಿರುವಿನಲ್ಲಿ  ಯಾವುದೇ ಸೂಚನೆ ನಿಡದೆ ಒಮ್ಮಲೇ ಎಡ ತಿರುವಿದಾಗ ನೇವರಾಗಿ ಹೋಗುತ್ತಿದ್ದ ನಮ್ಮ ಮೋ ಸೈಕಲಿಗೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿದ್ದರಿಂದ ಲಾರಿಯ ಎಡಗಡೆ ಮುಂದಿನ ಗಾಲಿಯಲ್ಲಿ ಗುಂಡೆರಾವ ಇವರು ಸಿಕ್ಕು  ಲಾರಿ ಗಾಲಿ ಅವರ ಎಡ ಎದೆಗೆ ಹತ್ತಿದ್ದರಿಂದ ಪಕ್ಕೆಲಬು ಮುರಿದಿದ್ದು ,ಒಳಪೆಟ್ಟು ಆದದಂತೆ ಕಾಣುತ್ತದೆ , ಬಲಗಾಲಿನ ಪಾದಕ್ಕೆ, ಎಡಗೈ ಮೊಳಕೈಗೆ ಎಡಗಾಲು ತೊಡೆಗೆ ಮತ್ತು ಶಿಸ್ನಕ್ಕೆ  ಹಾಗು ಎದೆಗೆ ಅಲ್ಲಲ್ಲಿ ತರಚಿದ ಗಾಯಗಳಲಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ನನಗೂ ಎಡಗಾಲು ಮೊಳಕಾಲಿಗೆ, ಮತ್ತು ಎಡಗಾಲಿನ ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಅಯ್ಯಪ್ಪ ಸಾಹುಕಾರ ಇವರಿಗೂ ಕೂಡ ಬಲಗಾಲಿನ ಮೊಳಕಾಲಿಗೆ ಪಾದಕ್ಕೆ ಗುಪ್ತ ಗಾಯ ಹಾಗು ರಕ್ತ ಗಾಯವಾಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬೋಜಿ ತಂದೆ ನಾಗಪ್ಪ ಖಡಕೆ ಸಾ: ನಾಡರ ದಾಲಮೀಲ್ ಹಿಂದುಗಡೆ ಮತ್ತು ಮು: ದರಬಾರ ಹೊಟೇಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ರವರ ಮಗನಾದ ವಿಠಲ ತಂದೆ ಅಂಭೋಜಿ ರವರು ದಿನಾಂಕ 14.06.2015 ರಂದು ಸಾಯಂಕಾಲ 6 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಿ ಇಲ್ಲಿ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 169/2015 PÀ®A. 379 L¦¹ PÀ®A.21(1), 21(2), 21(3), 21(4) JªÀiï.JªÀiï.Dgï.r DPïÖ:- ªÀiË£ÉñÀégÀ ªÀiÁ°¥ÁnÃ¯ï ¦.J¸ï.L (PÁ.¸ÀÄ) AiÀiÁzÀVj £ÀUÀgÀ ¥Éưøï oÁuÉ EzÀÄÝ EAzÀÄ ¢£ÁAPÀ: 21/06/2015 gÀAzÀÄ 9-15 ¦.JªÀiï PÉÌ £ÀUÀgÀzÀ qÁ.©.Dgï CA¨ÉÃqÀÌgï ZËPï ºÀwÛgÀ ¥ÉmÉÆæÃ°AUï PÀvÀðªÀåzÀ°è £Á£ÀÄ J¦¹-211 ¸ÀÄzsÁPÀgÀ gÉrØ EzÁÝUÀ M§â£ÀÄ mÁæöåPÀÖgï £À°è PÀ¼ÀîvÀ£À¢AzÀ ¥ÀgÀªÁ¤UÉ gÀ»vÀ ªÀÄgÀ¼ÀÄ ¸ÁV¸ÀÄwÛzÁÝ£É CAvÁ ªÀiÁ»w §AzÀ ªÉÄÃgÉUÉ ¥ÀAZÀgÁzÀ 1) ªÀiÁ¼À¥Àà vÀAzÉ ºÀtªÀÄAvÀ ¥ÀÆeÁj 2) ¨Á¨Á vÀAzÉ ¨ÁµÀÄ«ÄÃAiÀiÁ deÁÓgÀ EªÀgÀ£ÀÄß §gÀªÀiÁrPÉÆAqÀÄ ¤AvÁUÀ ¥ÉÆ°Ã¸ï ªÀ¸Àw UÀȺÀUÀ¼À ªÀÄÄA¢£À gÀ¸ÉÛAiÀİèAzÀ M§â£ÀÄ mÁæöåPÀÖgï mÁæöå°AiÀİè CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÀuÉ ªÀiÁqÀÄwÛzÀÄÝ UÀªÀĤ¹ ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr »rAiÀįÁV mÁæöåPÀÖgï ZÁ®PÀ C°èAiÉÄà mÁæöåPÀÖgï £ÀÄß ©lÄÖ £ÀªÀÄä£ÀÄß £ÉÆÃr Nr ºÉÆÃzÀ£ÀÄ ¥ÀAZÀgÀ ¸ÀªÀÄPÀëªÀÄ 9-30 ¦.JªÀiï ¢AzÀ 10-30 ¦.JJªÀiï zÀ ªÀgÉUÉ d¦Û ¥ÀAZÀ£ÁªÉÄ §gÉzÀÄ 11-00 ¦.JªÀiï PÉÌ oÁuÉUÉ §AzÀÄ ¸ÀzÀj DgÉÆÃ¦vÀ£À ªÉÄÃ¯É PÀ®A.379 L¦¹ ªÀÄvÀÄÛ PÀ®A.21(1), 21(2), 21(3), 21(4) JªÀiï.JªÀiï.Dgï.r DPïÖ £ÉÃzÀÝgÀ°è ¥ÀæPÀgÀt zÁR®Ä ªÀiÁr ¸ÀÆPÀÛ PÁ£ÀÆ£ÀÄ dgÀÄV¸À®Ä ¸ÀgÀPÁj vÀ¥Éð ªÀiË£ÉñÀégÀ ªÀiÁ°¥ÁnÃ¯ï  ¦.J¸ï.L (PÁ.¸ÀÄ) AiÀiÁzÀVj £ÀUÀgÀ ¥Éưøï oÁuÉ gÀªÀgÀÄ MAzÀÄ eÁÕ¥À£À ¥ÀvÀæzÉÆA¢UÉ ºÁUÀÆ d¦Û ¥ÀAZÀ£ÁªÉÄ ¸À°è¹zÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA.169/2015 PÀ®A.379 L¦¹ PÀ®A.21(1), 21(2), 21(3), 21(4) JªÀiï.JªÀiï.Dgï.r DPïÖ CrAiÀÄ°è ¥ÀæPÀgÀtzsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

ºÀÄt¸ÀV ¥Éưøï oÁuÉ UÀÄ£Éß £ÀA. 52/2015 PÀ®A 457, 380 L¦¹:- ¥ÀæPÀgÀtzÀ ¦AiÀiÁð¢AiÀÄ PÉ®¸À ªÀiÁqÀĪÀ PÀ®èzÉêÀ£À½î ¸ÀgÀPÁj ¥ËæqsÀ ±Á¯ÉAiÀÄ PÁgÀå®AiÀÄzÀ PÉÆÃuÉ ºÁUÀÆ 9£Éà vÀgÀUÀwAiÀÄ PÉÆÃuÉAiÀÄ QðUÀ¼À£ÀÄß ¢£ÁAPÀ 20/06/2015 gÀAzÀÄ ¸ÁAiÀÄAPÁ® 6 UÀAmɬÄAzÀ ¢£ÁAPÀ 21/06/2015 gÀAzÀÄ ¨É½UÉÎ 7.30 UÀAmÉAiÀÄ ªÀÄzsÀåzÀ CªÀ¢üAiÀİè AiÀiÁgÉÆÃ C¥ÀjavÀ PÀ¼ÀîgÀÄ ªÀÄÄjzÀÄ ±Á¯ÉAiÀİzÀÝ 5 ¨Áålj, 1 ¥ÉÆÃmÉÆæ ªÁlgï ¥ÀA¥ï 1ºÉZï¦, 1 ªÉÄÊPÉÆæÃ¸ÉÆÌÃ¥ï ªÀĶ£ï »ÃUÉ MlÄÖ CAzÁdÄ QªÀÄäwÛ£À 15000 gÀÆ ªÀ¸ÀÄÛUÀ¼À£ÀÄß AiÀiÁgÉÆÃ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ EvÁå¢ °TvÀ zÀÆj£À ¸ÁgÁA±ÀzÀ ªÉÄðAzÀ PÀæªÀÄ dgÀÄV¹zÀÄÝ CzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA. 96/2015 PÀ®A.323,324,326,504,506 ¸ÀA34  L¦¹:- ¢£ÁAPÀ 21-6-2015 gÀAzÀÄ 12 ¦JªÀÄ ¸ÀĪÀiÁjUÉ DgÉÆÃ¦vÀgÀ ªÀÄ£ÉAiÀÄ ºÀwÛgÀ §AiÀÄ®Ä PÀqÉUÉ ºÉÆÃzÁUÀ DgÉÆÃ¦vÀgÀÄ ¦gÁå¢üUÉ AiÀiÁPÉ FPÀqÉ §AiÀÄ®Ä PÀqÉUÉ §gÀÄwÛà CAvÁ PÉʬÄAzÀ ªÀÄvÀÄÛ PÀ°è¤AzÀ §rUɬÄAzÀ ºÉÆqÉ §qÉ ªÀiÁr ¨sÁjUÁAiÀÄUÉÆ½¹ ¦gÁå¢UÉ CªÁbÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQzÀ §UÉÎ

ªÀqÀUÉÃgÁ ¥Éưøï oÁuÉ UÀÄ£Éß £ÀA: 97/2015 PÀ®A.323,324,504,506 ¸ÀA 34  L¦¹:-¢£ÁAPÀ 21-6-2015 gÀAzÀÄ 12 ¦JªÀÄ ¸ÀĪÀiÁjUÉ DgÉÆÃ¦vÀ£ÀÄ ¦gÁå¢AiÀÄ ªÀÄ£ÉAiÀÄ ºÀwÛgÀ §AiÀÄ®Ä PÀqÉUÉ ºÉÆÃVzÀÄÝ, ¦gÁå¢üAiÀÄÄ DgÉÆÃ¦vÀ¤ E°è §gÀ¨ÉÃqÀ CAvÁ CA¢zÀÝPÉÌ PÉʬÄAzÀ ªÀÄvÀÄÛÀ §rUɬÄAzÀ ºÉÆqÉ §qÉ ªÀiÁr gÀPÀÛUÁAiÀÄUÉÆ½¹ ¦gÁå¢UÉ CªÁbÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQzÀ §UÉÎ

Sunday, June 21, 2015

BIDAR DISTRICT DAILY CRIME UPDATE 21-06-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-06-2015

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 20/2015, PÀ®A 174 ¹.Dgï.¦.¹ :-
¦üAiÀiÁð¢ gÁªÀÄZÀAzÀæ vÀAzÉ £ÁUÀ¥Áà ¤Ã®UÁgÀ ªÀAiÀÄ: 67 ªÀµÀð, eÁw: ¤Ã®UÁgÀ, ¸Á: UÁA¢ü£ÀUÀgÀ ºÀĪÀÄ£Á¨ÁzÀ gÀªÀgÀÄ gÀªÀgÀ ªÀÄUÀ£ÁzÀ GzÀAiÀÄPÀĪÀiÁgÀ ªÀAiÀÄ: 25 EvÀ£ÀÄ ¦AiÀÄĹ ªÀgÉUÉ C¨sÁå¸À ªÀiÁrzÀÄÝ FUÀ 5 ªÀµÀðUÀ½AzÀ ªÀiÁ£À¹PÀªÁUÀ C¸Àé¸ÀÜ£ÁVgÀÄvÁÛ£É, DvÀ¤UÉ ºÉÊzÀgÁ¨ÁzÀ & PÀ®§ÄgÀVAiÀİè aQvÉì ªÀiÁr¹zÀÄÝ UÀÄtªÀÄÄR£ÁVgÀĪÀÅ¢®è, AiÀiÁªÁUÀ®Æ DvÀ£ÀÄ vÁ£ÀÄ ¸ÁAiÀÄÄvÉÛÃ£É CAvÀ ºÉüÀÄwÛzÀÝ£ÀÄ ºÁUÀÄ F »AzÉ MAzÀÄ ¸À® £ÉÃtÄ ºÁQPÉÆ¼Àî®Ä ¥ÀæAiÀÄvÀß ªÀiÁrgÀÄvÁÛ£É, »ÃVgÀĪÀ°è  ¢£ÁAPÀ 20-06-2015 gÀAzÀÄ Hl ªÀiÁrzÀ £ÀAvÀgÀ GzÀAiÀÄPÀĪÀiÁgÀ FvÀ£ÀÄ vÁ£ÀÄ ªÀÄ®VPÉÆ¼ÀÄîvÉÛÃ£É CAvÀ ºÉý ¨ÉqÀgÀƫģÀ PÀqÉ ºÉÆÃzÀ£ÀÄ ¸ÀĪÀiÁgÀÄ 1300 UÀAmÉUÉ GzÀAiÀÄPÀĪÀiÁgÀ FvÀ£ÀÄ aÃgÁqÀĪÀ ±À§Ý PÉý §A¢zÀÝjAzÀ ¨ÉqÀgÀƫģÀ PÀqÉ ºÉÆÃV £ÉÆÃqÀ®Ä GzÀAiÀÄPÀĪÀiÁgÀ ªÉÄÊUÉ ¨ÉAQ ºÀaÑPÉÆArzÀÝ£ÀÄ  ¨ÉAQ¬ÄAzÁV ¸Àé®à ¸ÀªÀÄAiÀÄzÀ°èAiÉÄà DvÀ£À zÉúÀ ¸ÀA¥ÀÆtð ¸ÀÄlÄÖ ºÉÆÃV ªÀÄÈvÀ¥ÀnÖgÀÄvÁÛ£É, DvÀ£ÀÄ ªÀiÁ£À¹PÀ C¸Àé¸ÀÜ£ÁVzÀÝjAzÀ vÁ£Éà ¸ÀévÀB ¨ÉAQ ºÀaÑPÉÆAqÀÄ ªÀÄÈvÀ¥ÀnÖzÀÄÝ vÀªÀÄUÉ AiÀiÁªÀÅzÉà jÃwAiÀÄ AiÀiÁgÀ ªÉÄÃ®Æ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.

UÁA¢üUÀAd ¥ÉưøÀ oÁuÉ UÀÄ£Éß £ÀA. 120/2015, PÀ®A 498(J), 323, 504 eÉÆvÉ 34 L¦¹ ªÀÄvÀÄÛ 3 & 4 r¦ PÁAiÉÄÝ :-
¢£ÁAPÀ 14-07-2010 gÀAzÀÄ ªÀĺÁgÁµÀÖçzÀ ¸ÉÆÃ¯Á¥ÀÆgÀ £ÀUÀgÀzÀ gÉʯÉé ¯ÉÊ£ï UÀĪÀÄqÉÃ¯ï £ÀUÀgÀ ªÀĺÀgÁeÁ ºÉÆmÉ¯ï ºÀwÛgÀ EzÀÝ ®QëöäPÁAvÀ vÀAzÉ ±ÁªÀĸÀÄAzÀgÀ gÀªÀgÉÆA¢UÉ ¦üAiÀiÁð¢ PÁAZÀ£Á UÀAqÀ ®QëöäPÁAvÀ UÀĪÀÄqÉÃ¯ï ªÀAiÀÄ: 30 ªÀµÀð, ¸Á: ¸ÉÆÃ¯Á¥ÀÆgÀ, ¸ÀzÀå: ²ªÀPÀĪÀiÁgÀ ¸Áé«Ä UÀÄA¥Á ºÀwÛgÀ ©ÃzÀgÀ gÀªÀgÀ ®UÀß ªÀiÁrPÉÆnÖzÀÄÝ, ®UÀßzÀ PÁ®PÉÌ ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ ªÀgÀzÀQëuÉ gÀÆ¥ÀzÀ°è gÀÆ¥Á¬Ä 3 ®PÀë ªÀÄvÀÄÛ 10 vÉÆ¯É §AUÁgÀ ºÁUÀÄ ªÀÄ£É §¼ÀPÉ ªÀ¸ÀÄÛUÀ¼À£ÀÄß PÉÆlÄÖ ©ÃzÀgÀ £ÀUÀgÀzÀ JªÀiï.J¸ï ¥Án¯ï ¥sÀAPÀë£À ºÁ®zÀ°è ®UÀß ªÀiÁrPÉÆnÖgÀÄvÁÛgÉ, ®UÀߪÁzÀ §½PÀ ¸ÀĪÀiÁgÀÄ 6 wAUÀ¼ÀÄUÀ¼À PÁ® UÀAqÀ ®QëöäPÁAvÀ ªÀÄvÀÄÛ DvÀ£À PÀÄlÄA§zÀªÀgÀÄ ¦üAiÀiÁð¢UÉ ZÀ£ÁßV ElÄÖPÉÆArzÀÄÝ, §½PÀ ¤£Àß ªÀÄÄRzÀ ªÉÄÃ¯É ªÀÄZÉÑUÀ¼ÀÄ DVªÉ, ¤Ã£ÀÄ £ÉÆÃqÀ®Ä ¸ÀÄAzÀgÀªÁV PÁtÄwÛ®è, £ÀªÀÄUÉ ªÁå¥ÁgÀzÀ°è £ÀµÀ× GAmÁVzÉ, ¤Ã£ÀÄ ¤£Àß vÀªÀgÀÄ ªÀģɬÄAzÀ E£ÀÄß 2 ®PÀë gÀÆ¥Á¬Ä ºÉaÑ£À ªÀgÀzÀQëuÉ ºÀt ªÀÄvÀÄÛ 5 vÉÆ¯É §AUÁgÀ vÉUÉzÀÄPÉÆAqÀÄ ¨Á CAvÀ DgÉÆÃ¦vÀgÁzÀ 1) ®QëöäPÁAvÀ UÀĪÀÄqÉïï vÀAzÉ ±ÁªÀĸÀÄAzÀgÀ ªÀAiÀÄ: 30 ªÀµÀð (UÀAqÀ), 2) ±ÁªÀĸÀÄAzÀgÀ vÀAzÉ ±ÀAPÀgÀgÁªÀ ªÀAiÀÄ: 50 ªÀµÀð (ªÀiÁªÀ), 3) ¥Àæ¨sÁªÀw UÀAqÀ ±ÁªÀĸÀÄAzÀgÀ ªÀAiÀÄ: 45 ªÀµÀð (CvÉÛ), 4) ªÀģɯÃd vÀAzÉ ±ÁªÀĸÀÄAzÀgÀ ªÀAiÀÄ: 28 ªÀµÀð (ªÉÄÊzÀÄ£À) J®ègÀÆ ¸Á: UÀĪÀÄqÉÃ¯ï £ÀUÀgÀ gÉʯÉé ¯ÉÊ£ï ¸ÉÆ¯Á¥ÀÆgÀ EªÀgÉ®ègÀÆ ¦üAiÀiÁð¢UÉ ªÀiÁ£À¹ÃPÀ ºÁUÀÄ zÉÊ»ÃPÀªÁV QgÀÄPÀļÀ PÉÆqÀ®Ä ¥ÁægÀA©ü¹zÀgÀÄ, ¦üAiÀiÁð¢AiÀĪÀgÀÄ F «µÀAiÀĪÀ£ÀÄß ©ÃzÀgÀ£À°ègÀĪÀ vÀ£Àß vÀAzÉ, vÁ¬Ä, ¸ÉÆÃzÀgÀªÀiÁªÀ£ÁzÀ ZÀAzÀæ±ÉÃRgÀ UÁzÁ CªÀjUÉ w½¹zÁUÀ, ¦üAiÀiÁð¢AiÀĪÀgÀ vÀAzÉ vÁ¬Ä ªÀÄvÀÄÛ ¸ÀA§A¢üPÀgÀÄ ¸ÉÆÃ¯Á¥ÀÆgÀPÉÌ §AzÀÄ ¸ÀzÀj DgÉÆÃ¦vÀjUÉ £À£Àß ªÀÄUÀ½UÉ QgÀÄPÀļÀ PÉÆqÀ¨ÉÃrj £ÀªÀÄä §½ ¸ÀzÀå ºÀt ªÀÄvÀÄÛ §AUÁgÀ E®è ¸Àé®à ¢ªÀ¸ÀUÀ¼À £ÀAvÀgÀ PÉÆqÀÄvÉÛªÉAzÀÄ §Ä¢ÝªÁzÀ ºÉý §A¢gÀÄvÁÛgÉ, EzÁzÀ §½ÃPÀ ¸ÀĪÀiÁgÀÄ 15 ¢ªÀ¸ÀUÀ¼À £ÀAvÀgÀ ¸ÀzÀj DgÉÆÃ¦vÀgÀÄ ¥ÀÄ£À: ¤ªÀÄä vÀAzÉ vÁ¬ÄAiÀĪÀgÀÄ §AzÀÄ §AUÁgÀ PÉÆnÖ®è CAvÀ QgÀÄPÀļÀ PÉÆlÄÖ ºÉÆqÉ, §qÉ ªÀiÁqÀĪÀzÀÄ ¥ÁægÀA©ü¹zÀgÀÄ, F «µÀAiÀÄ ¦üAiÀiÁð¢AiÀĪÀgÀÄ vÀ£Àß vÀAzÉ vÁ¬ÄUÉ w½¹zÁUÀ vÀAzÉ ¸ÉÆÃ¯Á¥ÀÆgÀPÉÌ §AzÀÄ UÀAqÀ¤UÉ §Ä¢ÝªÁzÀ ºÉý 2 vÉÆ¯É §AUÁgÀ ªÀÄvÀÄÛ 1 ®PÀë gÀÆ¥Á¬Ä PÉÆlÄÖ §A¢gÀÄvÁÛgÉ, EzÁzÀ £ÀAvÀgÀ ¸ÀĪÀiÁgÀÄ 2 wAUÀ¼ÀÄ £ÀAvÀgÀ ¸ÀzÀj DgÉÆÃ¦vÀgÀÄ ¦üAiÀiÁð¢UÉ ¤ªÀÄä vÀAzÉ vÁ¬Ä £ÁªÀÅ PÉýzÀµÀÄÖ ºÀt §AUÁgÀ PÉÆnÖ®è G½zÀ 3 vÉÆ¯É §AUÁgÀ ªÀÄvÀÄÛ 1 ®PÀë gÀÆ¥Á¬Ä vÉUÉzÀÄPÉÆAqÀÄ ¨Á CAvÀ ªÀiÁ£À¹ÃPÀªÁV QgÀÄPÀļÀ ¤Ãr ºÉÆqÉ, §qÉ ªÀiÁqÀ®Ä ¥ÀæAiÀÄwß¹zÀgÀÄ, F «µÀAiÀĪÀ£ÀÄß vÀAzÉ, vÁ¬ÄAiÀĪÀjUÉ w½¹zÁUÀ CªÀgÀÄ ¥ÀÄ£À: ¸ÉÆÃ¯Á¥ÀÆgÀPÉÌ ¢£ÁAPÀ 18-05-2013 gÀAzÀÄ vÀAzÉAiÀĪÀgÀÄ ºÁUÀÄ ZÀAzÀæ±ÉÃRgÀ UÁzÁ EªÀgÀÄ ¸ÉÆÃ¯Á¥ÀÆgÀPÉÌ §AzÁUÀ ¸ÀzÀj DgÉÆÃ¦vÀgÀÄ ¦üAiÀiÁð¢UÉ ¤Ã£ÀÄ ¤ªÀÄä vÀAzÉAiÀÄ ¸ÀAUÀqÀ ºÉÆÃUÀÄ ¤Ã£ÀÄ §AUÁgÀ vÀAzÀgÉ ¨Á E®è¢ÝzÀÝgÉ ºÉÆÃUÀÄ CAvÁ CªÁZÀåªÁV ¨ÉÊzÀÄ vÀAzÉ JzÀÄgÀÄUÀqÉ ºÉÆqÉ¢gÀÄvÁÛgÉ, EzÀ£ÀÄß vÀAzÉAiÀĪÀgÀÄ £ÉÆÃr ¦üAiÀiÁð¢UÉ ©ÃzÀgÀPÉÌ CzÉ ¢ªÀ¸À vÀ£Àß vÀªÀgÀÄ ªÀÄ£ÉUÉ PÀgÉzÀÄPÉÆAqÀÄ §AzÀgÀÄ, FUÀ ¦üAiÀiÁð¢AiÀĪÀgÀÄ vÀ£Àß vÀªÀgÀÄ ªÀÄ£ÉAiÀÄ°è ¸ÀĪÀiÁgÀÄ 2 ªÀµÀðUÀ½AzÀ G½zÀÄPÉÆArzÀÄÝ, DzÀgÉà ¸ÀzÀj DgÉÆÃ¦vÀgÀÄ ¦üAiÀiÁð¢UÉ PÀgÉ ªÀÄÆ®PÀ ¸ÀºÀ ªÀiÁvÀ£ÁqÀzÉà  CªÀgÀ eÉÆvÉAiÀÄ°è ¸ÀºÀ PÀgÉzÀÄPÉÆAqÀÄ ºÉÆÃVgÀĪÀÅ¢®è CAvÀ ¦üAiÀiÁð¢AiÀĪÀgÀÄ ¢£ÁAPÀ 20-06-2015 gÀAzÀÄ PÉÆlÖ zÀÆj£À CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 151/2015, PÀ®A 379 L¦¹ :-
¢£ÁAPÀ 26-05-2015 gÀAzÀÄ ¦üAiÀiÁ𢠢UÀA§gï vÀAzÉ ©üêÀÄgÁªï ªÉĺÀvÉæ ªÀAiÀÄ: 42 ªÀµÀð, eÁw: J¸ïn UÉÆAqÁ, ¸Á: ªÀÄ£É £ÀA. 15-4-206, gÁA¥ÀÆgÉ ¨ÁåAPï PÁ¯ÉÆÃ¤, PÀÄA§gÀªÁqÁ ºÀwÛgÀ ©ÃzÀgÀ gÀªÀgÀ zÀÆgÀzÀ ¸ÀA§A¢üPÀgÁzÀ NAPÁgÀ vÀAzÉ «oÀ¯ï ZÀA¨Á¼É ¸Á: AiÀÄgÀ£À½î EªÀgÀÄ C¥ÀWÁvÀ¢AzÀ UÁAiÀÄºÉÆA¢ ©ÃzÀgÀ f¯Áè ¸ÀgÀPÁj D¸ÀàvÉæAiÀİè aQvÉì PÀÄjvÀÄ Crämï DVzÀÄÝ EgÀÄvÀÛzÉ ªÀÄvÀÄÛ CªÀgÀ ¢éÃZÀPÀæ ªÁºÀ£À »gÉÆÃ ºÉZï.J¥sï. r®Pïì PÉJ-38/PÀÆå-9198 £ÉÃzÀ£ÀÄß 2-3 ¢ªÀ¸ÀUÀ½AzÀ ¦üAiÀiÁð¢AiÀĪÀgÀÄ ZÀ¯Á¬Ä¹PÉÆArzÀÄÝ, »ÃVgÀĪÀ°è ¢£ÁAPÀ 26-05-2015 gÀAzÀÄ gÁwæ NAPÁgÀ EªÀjUÉ £ÉÆÃqÀ¯ÉAzÀÄ CªÀgÀ ¢éÃZÀPÀæ ªÁºÀ£ÀzÀ ªÉÄÃ¯É ©ÃzÀgÀ f¯Áè ¸ÀgÀPÁj D¸ÀàvÉæUÉ §AzÀÄ ¥ÁQðAUï ¸ÀܼÀzÀ°è ªÁºÀ£ÀªÀ£ÀÄß ¤°è¹ D¸ÀàvÉæAiÀÄ°è ºÉÆÃV NAPÁgÀ EªÀgÀ ¹ÜwUÀwAiÀÄ£ÀÄß £ÉÆÃrPÉÆAqÀÄ ªÀÄgÀ½ ºÉÆgÀUÉ §AzÀÄ ¦üAiÀiÁð¢AiÀĪÀgÀÄ ¤°è¹zÀ ¢éÃZÀPÀæ ªÁºÀ£ÀªÀ£ÀÄß £ÉÆÃqÀ®Ä C°è E¢ÝgÀĪÀÅ¢¯Áè, ¥ÁQðAUï ¸ÀܼÀzÀ°è J¯Áè PÀqÉ ºÀÄqÀÄPÁqÀ¯ÁV ¹QÌgÀĪÀÅ¢¯Áè, ¸ÀzÀj ªÁºÀ£ÀªÀ£ÀÄß AiÀiÁgÉÆÃ C¥ÀjavÀgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ, PÀ¼ÀĪÁzÀ ªÁºÀ£ÀzÀ «ªÀgÀ 1) ªÁºÀ£À ºÉ¸ÀgÀÄ »gÉÆÃ ºÉZï.J¥sï. r®Pïì PÉJ-38/PÀÆå-9198, 2) ZÉ¹ì £ÀA. JªÀiï.©.J¯ï.ºÉZï.J.11.J.EE.9.J.07766, 3) EAf£ï £ÀA. ºÉZï.J.11.E.J¥sï.E.9.J.13272, 4) ªÁºÀ£À ªÀiÁqÀ¯ï 2014, 5) ªÁºÀ£ÀzÀ §tÚ : PÉA¥ÀÄ, PÀ¥ÀÄà ªÀÄvÀÄÛ ¹®égï §tÚzÀ ¥ÀnÖAiÀÄļÀîzÀÄÝ (Dgï©PÉ), 6) C.Q 35,000/- gÀÆ. PÀ¼ÀîvÀ£ÀªÁzÀ ªÁºÀ£ÀªÀ£ÀÄß E°èAiÀĪÀgÉUÉ C®è°è ºÀÄqÀÄPÁr ¢£ÁAPÀ 20-06-2015 gÀAzÀÄ ¦üAiÀiÁð¢AiÀĪÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Raichur District Reported Crimes

                                                                        
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ: 19.06.2015 ರಂದು ಬೆಳಿಗ್ಗೆ 11.30 ರ ಸುಮಾರಿಗೆ ತಾನು ಅಸ್ಕಿಹಾಳದಿಂದ ಬೈಪಾಸ್ ರಸ್ತೆಯ ಹತ್ತಿರ ತಾಯಮ್ಮನ ಗುಡಿಯ ವರೆಗೆ ಆಟೋದಲ್ಲಿ ಬಂದು ತಾಯಮ್ಮನ ಗುಡಿಯ ಹತ್ತಿರ ತಿಮ್ಮರೆಡ್ಡಿ ತಂ: ಶಿವಣ್ಣ ವಯ: 17 ವರ್ಷ, ಜಾ: ನಾಯಕ, ಉ: ಕೂಲಿ, ಸಾ: ಅಸ್ಕಿಹಾಳ, FvÀ£ÀÄ ಮತ್ತು ತನ್ನ ಅಣ್ಣ ಮಹೇಶ ಇಬ್ಬರೂ ನಡೆದುಕೊಂಡು ಹೋಗುವಾಗ ಯರಮರಸ್ ಕ್ಯಾಂಪ್ ಕ್ರಾಸ್ ಕಡೆಯಿಂದ ಬೈಪಾಸ್ ರಸ್ತೆಯ ಮೇಲೆ ಒಬ್ಬ ಮೊಟಾರ ಸೈಕಲ ಮೋಟಾರ ಸವಾರನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಕಂಟ್ರೋಲ್ ಸಹಾ ಮಾಡದೇ ರಸ್ತೆಯ ಪಕ್ಕದಲ್ಲಿ ಹೊರಟಿದ್ದ ತನಗೆ ಟಕ್ಕರ ಕೊಟ್ಟಿದ್ದರಿಂದ ತಾನು ಕೆಳಗೆ ಬಿದ್ದಿದ್ದು, ಇದರಿಂದಾಗಿ ತನಗೆ ಎಡಗದ್ದಕ್ಕೆ, ಹಾಗೂ ಬಲಗೈ ಮುಂಗೈ ಹತ್ತಿರ ತರಚಿದ ಗಾಯ ಹಾಗೂ ಎಡಗಾಲ ಮೂಳೆಯು ಮುರಿದಿದ್ದು ಇರುತ್ತದೆ.   ನಂತರ ಮೊಟಾರ ಸೈಕಲನ್ನು ಪರಿಶೀಲಿಸಿ ನೋಡಲು ಮೊಟಾರ ಸೈಕಲ ನಂ: ಕೆಎ36 ಇಎಫ್ 7421 ಅಂತಾ ಇದ್ದು ಸದರಿ ಮೊಟಾರ ಸೈಕಲ ಸವಾರನ ಹೆಸರು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ಮಲ್ಲೇಶ ತಂ: ಅಯ್ಯಣ್ಣ ವಯ: 32 ವರ್ಷ, ಕುರುಬರ್, ಉ: ಕೂಲಿ, ಸಾ: ಪಲಕಂದೊಡ್ಡಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 149/2015 PÀ®A. 279, 338 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                ದಿ: 18.06.2015 ರಂದು ಮದ್ಯಾಹ್ನ 3-00 ಸುಲ್ತಾನಪೂರದಲ್ಲಿರುವ ತನ್ನ ಹೊಲಕ್ಕೆ ಹೋಗುವಾಗ ದಾರಿಯಲ್ಲಿ ಎಂ.ಡಿ.ಖಾಜೀಮ್ ಮೊಹಿಯುದ್ದಿನ್ ತಂ: ಹಸನ್ ಮೊಹಿಯುದ್ದೀನ್ ವಯ: 41 ವರ್ಷ, ಜಾ: ಮುಸ್ಲಿಂ, ಉ: ಒಕ್ಕಲುತನ, ಸಾ: ಸುಲ್ತಾನಪೂರ ತಾ:ಜಿ: ರಾಯಚೂರು  FvÀ£À ಅಣ್ಣನಾದ 1) ಹಾಮೀದ್ ಮೊಹಿದ್ದೀನ್ ಈತನ ಮಗನಾದ 2)ಅಜೀಮ್ ಮೊಹಿದ್ದೀನ್ ಹಾಗೂ ಇನ್ನೊಬ್ಬ ಮಗನಾದ 3) ಅಕ್ರಮ ಮೊಹಿದ್ದೀನ್, 4) ಅಪ್ಜಲ್ ಮೊಹಿದ್ದೀನ್ ತಂ: ಇರ್ಷಾದ ಮೊಹಿದ್ದೀನ್, 5) ಮುಸ್ತಾಕ ಮೊಹಿದ್ದೀನ್ ತಂ: ಇರ್ಷಾದ ಮೊಹಿದ್ದೀನ್ 6) ಅಮ್ಜದ ಮೊಹಿದ್ದೀನ್ ತಂ: ಹಸನ್ ಮೊಹಿದ್ದೀನ್, 7) ಯುನೂಸ್ ಅಲಿ ಇವರು ತಮ್ಮ ತಂದೆ ಹಸನ್ ಮೊಹಿದ್ದೀನ್ ರವರು ತಮ್ಮ ತಾಯಿ ಆಯಿಷಾ ಬೇಗಂ ರವರು ಮಾನಸೀಕ ಅಸ್ವಸ್ಥರಿದ್ದರಿಂದ ತಮ್ಮ ತಂದೆಯು ತಮ್ಮ ದೊಡ್ಡಮ್ಮ ಷರೀಫುನ್ನೀಸ್ಸಾ ಬೇಗಂ ರವರ ಹೆಸರಿನಲ್ಲಿ 36 ಎಕರೆ ಜಮೀನನ್ನು ಮಾಡಿಸಿದ್ದರು.  ಅದು ಈಗ ಎಲ್ಲಾ ಮಾರಾಟವಾಗಿ ಕೇವಲ 4 ಎಕರೆ 21 ಗುಂಟೆ ಜಮೀನು ಉಳಿದಿದ್ದು, ಸದರಿ ಜಮೀನಿನಲ್ಲಿ ತಾವು ಉಳಿಮೇ ಮಾಡಿಕೊಳ್ಳುವ ವಿಚಾರವಾಗಿ ಮೇಲ್ಕಂಡವರು ಅಕ್ರಮಕೂಟ ರಚಿಸಿಕೊಂಡು ಬಂದು ತನ್ನೊಂದಿಗೆ ಜಗಳ ತೆಗೆದು ಹಮೀದ್ ಮೊಹಿದ್ದೀನ್ ಈತನು ತನ್ನ ಕಪಾಳಕ್ಕೆ ಹೊಡೆದು ಅಂಗಿ ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದನು. ಉಳಿದವರು ಸಾಲೆಕಾ ಬಹೂತ ಹೋಗಯಾ ಮಾರಡಾಲೋ ಇಸಕೋ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 147/2015 ಕಲಂ: 143, 147, 323, 504, 506, ಸಹಾ 149 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
ದಿ.21-06-2015 ರಂದು ¦.J¸ï.L. ¹gÀªÁgÀ gÀªÀgÀÄ ªÀÄvÀÄÛ  ಪಿ.ಸಿ.25, 412, ರವರೊಂದಿಗೆ ಸಿರವಾರದಲ್ಲಿ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ದೇವದುರ್ಗ ಕ್ರಾಸ್ ಕಡೆಗೆ  ಅಕ್ರಮ ಮರಳು ಸಾಗಿಸುವ ಟ್ರಾಕ್ಟರಗಳು ಬರುತ್ತವೆ ಅಂತಾ ಮಾಹಿತಿ ಇತ್ತು ಅದರಂತೆ ಇಂದು ಬೆಳಿಗಿನ 7-00 ಗಂಟೆಯ ಸುಮಾರು ದೇವದುರ್ಗ ಕ್ರಾಸದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ದೇವದುರ್ಗ ಕಡೆಯಿಂದ ಒಂದು  ಟ್ರ್ಯಾಕ್ಟರ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು  ಟ್ರಾಕ್ಟರ್ ಬಂದಿತು ಪಿ.ಎಸ್.ಐ ಸಿರವಾರ ರವರು ಸಿಬ್ಬಂದಿಯವರ ಸಹಾದೊಂದಿಗೆ ಅದನ್ನು ನಿಲ್ಲಿಸಿ ಚೆಕ್ ಮಾಡಿದಾಗ ಅದರ ಚಾಲಕ ಆರೋಪಿ ಆಂಜನೆಯ ಈತನು  ದೇವದುರ್ಗ ತಾಲೂಕಿನ  ಜಂಬಲದಿನ್ನಿ ಹತ್ತಿರ ಇರುವ  ಕೃಷ್ಣಾ ನದಿಯಿಂದ ಉಸುಕು ತಂದಿರುವದಾಗಿ ತಿಳಿಸಿದ್ದು ಇದರ ಬಗ್ಗೆ ದಾಖಲಾತಿಗಳು ಮತ್ತು ರಾಯಲಿಟಿ ಕೇಳಲಾಗಿ ಇಲ್ಲ ಅಂತಾ ತಿಳಿಸಿದ್ದು ಟ್ರಾಕ್ಟರ್ ನಂ ಕೆಎ-36 ಟಿ.ಬಿ. 535 ಟ್ರಾಲಿ ನಂ ಕೆಎ-36/ಟಿ.ಬಿ 536 ಅಂತಾ ಇರುತ್ತದೆ  ಸದರಿ ಟ್ರಾಕ್ಟರ ಚಾಲಕ ಟ್ರಾಲಿಯಲ್ಲಿ  ಕೃಷ್ಣಾ ನದಿಯಿಂದ ಮರಳನ್ನು ಕಳುವು ಮಾಡಿಕೊಂಡು ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಹೋಗುವದು ಕಂಡು ಬಂದಿದ್ದು ಇರುತ್ತದೆ ಅಂತಾ ಟ್ರಾಕ್ಟರ್ & ಟ್ರಾಲಿಯನ್ನು ಚಾಲಕನ ಸಮ್ಮೇತ ಠಾಣೆಗೆ ಬಂದು  ಮುಂದಿನ ಕ್ರಮ ಜರುಗಿಸುವ ಕುರಿತು ಕೊಟ್ಟಿದ್ದರ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ103/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «ddgÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.06.2015 gÀAzÀÄ  28 ¥ÀææPÀgÀtUÀ¼À£ÀÄß ¥ÀvÉÛ ªÀiÁr  3800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.