Police Bhavan Kalaburagi

Police Bhavan Kalaburagi

Monday, October 26, 2015

KALABURAGI DISTRICT REPORTED CRIMES.

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.10.2015 ರಂದು ರಾತ್ರಿ ಜೇವಗಿ ಪಟ್ಟಣದ ಹೊರವಲಯದಲ್ಲಿರುವ ಗಡ್ಡಿ ಫೂಲ್ ಹತ್ತಿರ ಜೇವರಗಿ ಕಲಬುರಗಿ ಮುಖ್ಯ ರಸ್ತೆಯ ಮೇಲೆ ನನ್ನ ಮಗನಾದ ಭಾಗಣ್ಣ ಮತ್ತು ಸಂತೋಷ ಇಬ್ಬರು ಕೂಡಿಕೊಂಡು ಮರೆಪ್ಪ ಜೇಡಿ ಸಾ|| ಕೋಳಕೂರ ಈತನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನಂ ಕೆ-32 ಟಿ-ಎ1355 ನೇದ್ದರಲ್ಲಿ ಕುಳಿತುಕೊಂಡು ಕೋಳಕೂರ ಕಡೆಗೆ ಹೋಗುತ್ತಿದ್ದಾಗ ಸದರಿ  ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮೆಲೆ ಟ್ರ್ಯಾಕ್ಟರ್‌ ಅನ್ನು ಕಟ್ ಹೋಡೇದಿದ್ದರಿಂದ ನನ್ನ ಮಗ ಮತ್ತು ಸಂತೋಷ ಇಬ್ಬರು ವಾಹನದಿಂದ ಕೆಳಗೆ ಬಿದ್ದು ಇಬ್ಬರಿಗೆ ಸಾದಾ ಮತ್ತು ಭಾರಿ ರಕ್ತ ಗಾಯವಾಗಿ ಭಾಗಣ್ಣ ಈತನಿಗೆ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಕಲಬುರಗಿಯ ರಾಮ ಮಂದಿರದ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸಂಗಮ್ಮ ಗಂಡ ಹಣಮಂತ ನೂಲಿನ್ ಸಾ: ಕೊಳಕೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣಗಳು :
ಜೇವರ್ಗಿ ಠಾಣೆ : ನನ್ನ ಗಂಡ ರೇವಣಸಿದ್ದ @ ಸಿದ್ದಪ್ಪ ತಂದೆ ಮಲ್ಲೇಶಪ್ಪ ಹಿರೆಕುರುಬರ್ ರವರು ಜೇವರಗಿ ಪಟ್ಟಣದ ಷಣ್ಮುಖ ಶಿವಯೋಗಿ ಮಠಕ್ಕೆ ಸಂಭಂದಿಸಿದ ಹೊಲವನ್ನು ಕಳೇದ ಮೂರು ವರ್ಷಗಳಿಂದ ಕಟಗುತ್ತಿಗೆ ಅಂತ ಉಳುಮೆ ಮಾಡುತ್ತಿದ್ದನು. ಈ ವರ್ಷ ಆ ಹೋಲದಲ್ಲಿ ಹತ್ತಿ ಮತ್ತು ತೊಗರಿ ಬಿತ್ತಿದ್ದು 5.00.000/- ರೂಪಾಯಿ ಬೇರೆಯವರಲ್ಲಿ ಸಾಲ ಮಾಡಿ ಬೇಳಗಳಿಗೆ ಹಾಕಲು ಗೊಬ್ಬರ ಮತ್ತು ಕೀಟ ನಾಶಕ ಔಷಧಗಳನ್ನು ಖರಿದಿಸಿ ಬೆಳೆಗಳಿಗೆ ಹಾಕಿದ್ದು ಈ ವರ್ಷ ಸರಿಯಾಗಿ ಮಳೆ-ಬೆಳೆ ಆಗದೆ ತೊಗರಿ ಮತ್ತು ಹತ್ತಿ ಒಣಗುತ್ತಿರುವದರಿಂದ  ಸಾಲವನ್ನು ಹೇಗೆ ತಿರಿಸುವದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದು ನಿನ್ನೆ ದಿನಾಂಕ 25.10.2015 ರಂದು ರಾತ್ರಿ 10:30 ಗಂಟೆಗೆ ಮನೆಯಲ್ಲಿ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಅವನಿಗೆ ಉಪಚಾರ ಕುರಿತು ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ26.10.2015ರಂದು ಬೆಳಗ್ಗೆ05:30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಾಂತಮ್ಮ ಗಂಡ ರೇವಣಸಿದ್ದ @ ಸಿದ್ದಪ್ಪ ಹಿರೆಕುರುಬ ಸಾ : ಕನಕದಾಸ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀಮತಿ.ಸುರೇಖಾ ಗಂಡ ಸಿದ್ದಾರಾಮ ತಡಕಲ ಸಾ:ಖಜೂರಿ ತಾ: ಆಳಂದ ರವರ ಗಂಡ ಸಿದ್ದರಾಮ ಇವರು ನನ್ನ ಅತ್ತೆಯಾದ ಮುಕ್ತಾಬಾಯಿ ಇವಳು ನಮ್ಮ ಹತ್ತಿರ ಇದ್ದು ಅವಳ ಹೆಸರಿನಲ್ಲಿ ಸರ್ವೆ.ನಂ:355 ರಲ್ಲಿ 6:00 ಎಕರೆ ಜಮೀನು ಇದ್ದು ಅದರ ಮೇಲೆ ನನ್ನ ಗಂಡನು ಹೊಲದಲ್ಲಿ ಪೈಪಲೈನ್ ಕೆಲಸಕ್ಕೆಂದು ಡಿ.ಸಿ.ಸಿ ಬ್ಯಾಂಕ ಗುಲಬರ್ಗಾದಿಂದ 3,51,000=00 ರೂ ಹಾಗೂ ಸಹಕಾರಿ ಪತ್ತಿನ ಸಂಘ ಖಜೂರಿದಲ್ಲಿ 50,000=00 ರೂ ಸಾಲ ಪಡೆದಿದ್ದು ಹಾಗೂ ಇತರೆ ಹೊಲದ ಕೆಲಸಕ್ಕೆಂದು ಕೈಗಡವಾಗಿ ಸಾಲ ಪಡೆದಿದ್ದು ದಿನಾಲೂ ಈ ಹಣ ಹೇಗೆ ತೀರಿಸಬೇಕೆಂದು ವಿಚಾರಿಸುತ್ತಾ ಒಬ್ಬಂಟಿಗನಾಗಿ ಕೂಡುತ್ತಿದ್ದನು ಈ ಬಾರಿ ಮಳೆ ಅಭಾವದಿಂದ ಹೊಲದಲ್ಲಿ ಯಾವ ಬೆಳೆ ಇರುವುದಿಲ್ಲಾ ಹೇಗೆ ತೀರಿಸಬೇಕು ಅಂತಾ ವಿಚಾರಿಸುತ್ತಿದ್ದಾಗ ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿ ಆಗ್ಗಾಗ ಹೇಗಾದರೂ ಮಾಡಿ ತೀರಿಸಿದರಾಯ್ತ ಅಂತಾ ಸಮಾಧಾನ ಮಾತುಗಳು ಹೇಳುತಾ ಬಂದಿರುತ್ತೇವೆ. ದಿನಾಂಕ: 26/10/2015 ರಂದು ಬೇಳಗಿನ ಜಾವ 05 ಗಂಟೆ ಸುಮಾರಿಗೆ ಎಂದಿನಂತೆ ಹೊಲಕ್ಕೆ ಹೋಗುತ್ತೆನೆ ಅಂತಾ ನನ್ನ ಗಂಡ ಮನೆಯಿಂದ ಹೇಳಿ ಹೋಗಿರುತ್ತಾನೆ. ನಂತರ 06 ಗಂಟೆ ಸುಮಾರಿಗೆ ನಮ್ಮ ಪಕ್ಕದ ಹೊಲದ ಸಿದ್ರಾಮ ತಂದೆ ಗುರುಬಸಪ್ಪಾ ಘಂಟೆ ಹಾಗೂ ಬಸವರಾಜ ತಂದೆ ಮೈಲಾರೆಪ್ಪ ತಡಕಲ್ ಇವರು ತಮ್ಮ ಹೊಲಕ್ಕೆ ಹೋಗುವಾಗ ನನ್ನ ಗಂಡನು ನಮ್ಮ ಹೊಲದ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾವು ಗ್ರಾಮದಿಂದ ಬಂದು ನೋಡಲು ವಿಷಯ ನಿಜ ಇದ್ದು ನನ್ನ ಗಂಡನು ಮನೆಯಿಂದ ಇಂದು ಬೆಳಗ್ಗೆ 05:00 ಗಂಟೆಗೆ ಬಂದು ಹೊಲದಲ್ಲಿ ಯಾರು ಇಲ್ಲದ್ದನ್ನು ಗಮನಿಸಿ 05:00 ಗಂಟೆಯಿಂದ 06:00 ಗಂಟೆಯ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀ ಅಶೋಕ ತಂದೆ ಶ್ರೀಮಂತರಾವ ಪಾಟೀಲ ಸಾ|| ಯಳಸಂಗಿ, ತಾ|| ಆಳಂದ ಇವರು ಯಳಸಂಗಿ ಗ್ರಾಮದ ನಮ್ಮ ಮನೆಯ ಸ್ವಂತ ಜಾಗೇಯಲ್ಲಿ ನಾನಾಗೌಡ ತಂದೆ ಅಣ್ಣಪ್ಪಗೌಡ ಪಾಟೀಲ ಇತನು ತನ್ನ ದನ ಕರಗಳನ್ನು ಕಟ್ಟುವದು, ತನ್ನ ಕಟ್ಟಿಗೆಗಳನ್ನು ಹಾಕುವದು ಮಾಡುತ್ತಾ ಬಂದಿರುತ್ತಾನೆ, ಇದರ ಬಗ್ಗೆ ನಾವು ಆತನಿಗೆ ಈ ಹಿಂದೆ ಎಷ್ಟೊ ಬಾರಿ ಹೇಳಿದರೂ ಸಹ ತನ್ನ ಕಾಯಕ ಮುಂದುವರೆಸಿರುತ್ತಾನೆ. ದಿನಾಂಕ 24/10/2015 ರಂದು ಬೆಳಿಗ್ಗೆ 1100 ಗಂಟೆಗೆ ನಮ್ಮ ಜಾಗೇಯಲ್ಲಿ ನಾನು ಮತ್ತು ನನ್ನ ಅಣ್ಣನಾದ ಅಪ್ಪಾರಾವ ಪಾಟೀಲ ಇಬ್ಬರೂ ಸೇರಿ ಕಲ್ಲು ಹಾಕುತ್ತಿರುವಾಗ ನಾನಾಗೌಡ ತಂದೆ ಅಣ್ಣಪ್ಪಗೌಡ ಪಾಟೀಲ ಇತನು ನನಗೆ ತಡೆದು ಏ ರಂಡಿ ಮಕ್ಕಳೆ ನಿಮ್ಮ ಜಾಗಾ ಇಲ್ಲೇಕೆ ಬರತ್ತಾದ ಅಂತ ಬೈದು ಕೈಯಿಂದ ಬೆನ್ನ ಮೇಲೆ ಹೊಡೆದನು, ಬಿಡಿಸಲು ಬಂದ ನನ್ನ ಅಣ್ಣನಾದ ಅಪ್ಪಾರಾವ ಇವರಿಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆದು ಇನ್ನ ಮೇಲೆ ಊರಲ್ಲಿ ನೀವು ಹೇಗೆ ಜೀವನ ಮಾಡತ್ತೀರಿ ನೋಡತ್ತೀನಿ ಮಕ್ಕಳ್ಯಾ ಅಂತ ಜೀವ ಭಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 26-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-10-2015

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 139/2015, PÀ®A 302, 109 eÉÆvÉ 34 L¦¹ :-
ಫಿರ್ಯಾದಿ ರೇಷ್ಮಾ ಗಂಡ ನಾಗಪ್ಪಾ ಮಳ್ಳಿ ಸಾ: ರಾಜೇಶ್ವರ ರವರ ಮದುವೆ ರಾಜೇಶ್ವರ ಗ್ರಾಮದ ಸೋದರ ಮಾವ ನಾಗಪ್ಪಾ ಮಳ್ಳಿ ಇವನೊಂದಿಗೆ ಆಗಿದ್ದು, ಗಂಡ ದಿನಾಂಕ 11-02-2015 ರಂದು ಕಾಮಾಲೆ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ, ಕೆಲವು ವರ್ಷಗಳಿಂದ ಫಿರ್ಯಾದಿಯ ಭಾಗಾದಿ ಘಾಳೆಪ್ಪಾ ಮಳ್ಳಿ ಇವರ ಜೋತೆಯಲ್ಲಿ ಮನೆಯ ಮಧ್ಯದ ಜಾಗೆಯ ಸಲುವಾಗಿ ತಕರಾರು ಇರುತ್ತದೆ, ಅವರು ಸದರಿ ಜಾಗದ ಸಲುವಾಗಿ ಇತ್ತಿಚಿಗೆ ಸಣ್ಣಪುಟ್ಟ ವಿಷಯಗಳ ಬಗ್ಗೆ ಬೆಕಂತಲೆ ಜಗಳಕ್ಕೆ ಬಂದು ನಿಮಗೆ ಬೀಡುವುದಿಲ್ಲಾ ಒಂದು ದಿನ ನಿಮ್ಮಲ್ಲಿ ಒಬ್ಬರ ಜೀವ ತಗೆಯುತ್ತೆವೆ ಅಂತಾ ಅನ್ನುತ್ತಿದ್ದರು, ಫಿರ್ಯಾದಿಯು ಹೋಗಲಿ ಬೀಡು ಸುಮ್ಮನೆ ಏಕೆ ಜಗಳವಾಡಬೇಕು ಎಂದು ತಿಳಿದುಕೊಂಡು ಸುಮ್ಮನೆ ಇದ್ದು, ಹೀಗಿರುವಾಗ ದಿನಾಂಕ 24-10-2015 ರಂದು 2130 ಗಂಟೆ ಸುಮಾರಿಗೆ ಅಜ್ಜಿ ಕಾಶಮ್ಮ ಗಂಡ ತುಕ್ಕಪ್ಪಾ ಮಳ್ಳಿ ಇವಳು ಊಟ ಮಾಡಿಕೊಂಡು ತಮ್ಮ ಓಣಿಯ ವಿಠಲಬಾಯಿ ಬುಡುಕೆ ರವರ ಮನೆಯ ಮುಂದಿನ ಕಟ್ಟೆಯ ಮೇಲೆ ವಿಠಲಬಾಯಿ ಮತ್ತು ತೇಜಮ್ಮ ಗಂಡ ಬಾಬು ಬುಡುಕೆ ರವರ ಜೋತೆ ಮಾತನಾಡುತ್ತಾ ಕುಳಿತ್ತಿದ್ದಳು, ನಂತರ 2030 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಅಕ್ಕ ಭಾರತಿ, ತಾಯಿ ಗಂಗಮ್ಮಾ ಹಾಗೂ ಸೋದರ ಮಾವ ಪಂಡಿತ, ನೇಗೆಣಿ ಬಬಿತಾ ರವರೆಲ್ಲರೂ ಮನೆಯಲ್ಲಿರುವಾಗ ಫಿರ್ಯಾದಿ ಮತ್ತು ಅಕ್ಕ ಭಾರತಿ ಹಾಗೂ ತಾಯಿ ಗಂಗಮ್ಮಾ ಮೂವರು ಮನೆಯ ಅಂಗಳದಲ್ಲಿ ಊಟ ಮಾಡಿದ ತಟ್ಟೆಗಳು ತೊಳೆಯಲು ತಂದು ಇಡುವಾಗ ಮನೆಯ ಮುಂದಿನ ರಸ್ತೆ ಮೇಲೆ ಅಜ್ಜಿ ಕಾಶಮ್ಮಾ ಇವಳ ನರಳುವಂತಹ ಶಬ್ದ ಕೇಳಿ ಸ್ವಲ್ಪ ಮುಂದೆ ಹೋಗಿ ನೋಡಲು ಅಜ್ಜಿ ಕಾಶಮ್ಮಾ ಇವಳಿಗೆ ಆರೋಪಿತನಾದ ಭಾಗಾದಿ ಅರ್ಜುನ ತಂದೆ ಘಾಳೆಪ್ಪಾ ಮಳ್ಳಿ ಹಾಗೂ ಇನ್ನು ಇಬ್ಬರು ಎಲ್ಲರೂ ಸಾ: ರಾಜೇಶ್ವರ ಇವರು ಕುತ್ತಿಗೆಗೆ ಜೋರಾಗಿ ಹಿಡಿದು ಎಳೆದುಕೊಂಡು ಮುಂದಕ್ಕೆ ಒಯ್ಯುತ್ತಿದ್ದನು ಅವನ ಇನ್ನೋಂದು ಕೈಯಲ್ಲಿ ಕಬ್ಬಿಣದ ತಲವಾರ ಇತ್ತು ಆಗ ಫಿರ್ಯಾದಿಯು ಗಾಬರಿಗೊಂಡು ತನ್ನ ಸೋದರ ಮಾವ ಪಂಡಿತ ಇವನಿಗೆ ಚಿರಾಡುತ್ತಾ ಕರೆಯುವಾಗ ಸದರಿ ಆರೋಪಿಯು ಶರಣಮ್ಮಾ ತುಕಾರಾಮ ಢೋಣೆಕರ ರವರ ಮನೆಯ ಎದುರಿಗೆ ಅಜ್ಜಿಗೆ ಒಯ್ದು ಅಲ್ಲಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ತಲವಾರದಿಂದ ಅಜ್ಜಿಯ ಮುಖದ ಎಡಬಾಗಕ್ಕೆ ಒಂದು ಸಲ ಮತ್ತು ಬಲಭಾಗಕ್ಕೆ ಒಂದು ಸಲ ಜೋರಾಗಿ ಹೊಡೆದನು ಆಗ ಅಜ್ಜಿ ಅಲ್ಲಿಯೆ ಸ್ಥಳದಲ್ಲಿ ಕುಸಿದು ಬಿದ್ದಳು, ಆಗ ಫಿರ್ಯಾದಿಯು ಚಿರಾಡುವ ಶಬ್ದ ಕೇಳಿ ಸೋದರ ಮಾವ ಪಂಡಿತ, ನೇಗೆಣಿ ಬಬಿತಾ, ಭಾಗಾದಿ ತುಕಾರಾಮ ತಂದೆ ಪೀರಪ್ಪಾ ಮಳ್ಳಿ, ಅವರ ಮಗ ಚೇತನ, ಓಣಿಯಲ್ಲಿದ್ದ ಸೋದರ ಮಾವನ ಮಗ ಶಿವಾನಂದ, ಅವನ ಗೆಳೆಯ ಶಿವಕುಮಾರ ಘಾಂಗ್ರೆ ಎಲ್ಲರು ಅಲ್ಲಿಗೆ ಬಂದಾಗ ಸದರಿ ಆರೋಪಿಯು ತನ್ನ ಕೈಯಲ್ಲಿದ್ದ ತಲವಾರ ತಿರುಗಿಸುತ್ತಾ ಹೇದರಿಸಿ ಅಲ್ಲಿಂದ ಓಡಿ ಹೋದನು, ನಂತರ ಅಜ್ಜಿ ಕಾಶಮ್ಮಾ ಇವಳ ಹತ್ತಿರ ಹೋಗಿ ನೋಡಲು ಅವಳಿಗೆ ಮುಖದ ಬಲಭಾಗಕ್ಕೆ ಮತ್ತು ಎಡ ಭಾಗಕ್ಕೆ ಭಾರಿ ಕಟ್ ಆದ ರಕ್ತಗಾಯ ಹಾಗೂ ಬಲಗೈ ಹೆಬ್ಬರಳಿಗೆ ಕಟ್ ಆದ ರಕ್ತಗಾಯವಾಗಿತ್ತು, ಅವಳು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ನಂತರ ಎಲ್ಲರೂ ಕೂಡು ಅಜ್ಜಿಗೆ ಚಿಕಿತ್ಸೆ ಕುರಿತು ರಾಜೇಶ್ವರ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋದಾಗ ಅಜ್ಜಿ ಕಾಶಮ್ಮಾ ಇವಳು ಚಿಕಿತ್ಸೆ ಪಡೆಯವಾಗ ಚಿಕಿತ್ಸೆ ಫಲಕಾರಿಯಾಗದೇ ಸದರಿ ಗಾಯಗಳ ಪ್ರಯುಕ್ತ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.     

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 218/2015, PÀ®A 379 L¦¹ :-
¢£ÁAPÀ 04-08-2015 gÀAzÀÄ ¦üAiÀiÁ𢠨Á§ÄgÁªÀ vÀAzÉ £ÁUÀ£ÁxÀgÁªÀ qsÀUÉ ªÀAiÀÄ: 45 ªÀµÀð, eÁw: ¸ÀPÀļÀ¸Á½, ¸Á: gÁA¥ÀÆgÉ PÁ¯ÉÆÃ¤ ©ÃzÀgÀ gÀªÀgÀÄ JA¢£ÀAvÉ ©ÃzÀgÀ G¸Áä£À UÀAeï£À°ègÀĪÀ vÀ£Àß ¸ÉÆÖà CAUÀrUÉ vÀ£Àß »gÉÆ ºÉÆAqÁ ¸Éà÷èÃAqÀgï ¥Àè¸ï ªÉÆÃlgÀ ¸ÉÊPÀ¯ï £ÀA. PÉJ-38/J¯ï-3935 £ÉÃzÀ£ÀÄß vÉUÉzÀÄPÉÆAqÀÄ ºÉÆÃV PÉ®¸À ªÀiÁr ªÀÄgÀ½ ªÀÄ£ÉUÉ 2100 UÀAmÉUÉ §AzÀÄ vÀ£Àß ªÉÆÃlgÀ ¸ÉÊPÀ¯ï vÀªÀÄä ªÀÄ£ÉAiÀÄ ªÀÄÄAzÉ ºÉÆgÀ¨sÁUÀzÀ°è ©ÃUÀ ºÁQ ¤°è¹zÀÄÝ, ¢£ÁAPÀ 05-08-2015 gÀAzÀÄ ªÀÄÄAeÁ£É JzÀÄÝ £ÉÆÃqÀ®Ä ¸ÀzÀj ªÉÆÃlgÀ ¸ÉÊPÀ® E¢ÝgÀĪÀ¢®è, ¸ÀzÀj ªÉÆÃlgÀ ¸ÉÊPÀ¯ï C.Q 35000/- gÀÆ. ¨É¯É ¨Á¼ÀĪÀzÀÄ EgÀÄvÀÛzÉ, ¢£ÁAPÀ 04-08-2015 gÀAzÀÄ gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, E°èAiÀĪÀgÉUÉ ¦üAiÀiÁð¢AiÀÄÄ J¯Áè PÀqÉUÉ ºÀÄqÀÄPÁqÀ¯ÁV AiÀiÁªÀzÉà ¸ÀĽªÀÅ ¹QÌgÀĪÀ¢®è CAvÀ ¦üAiÀiÁð¢AiÀÄÄ ¢£ÁAPÀ 25-10-2015 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Sunday, October 25, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ಮಹಿಳೆ ದೌರ್ಜನ್ಯ ಪ್ರಕರಣಗಳ ಮಾಹಿತಿ :
 ದಿನಾಂಕ: 24-10-2015 ಸಂಜೆ 7-30 ಗಂಟೆಗೆ  ಶ್ರೀಮತಿ ನಾಜ್ ನಿ ಬೇಗಂ ಸಾ. ಆದೋನಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೇನಂದರೆ 2014 ನೇ ಸಾಲಿನಲ್ಲಿ ಅಬ್ದುಲ್ ಅಲಿಂ ಸಾ||ಆದೋನಿರವರೊಂದಿಗೆ ಮದುವೆಯಾಗಿದ್ದು, ಮದುವೇಯಾದಗಿನಿಂದಲು ಗಂಡ, ಅತ್ತೆ ಮತ್ತು ನಾದಿನಿಯವರು ಒಂದೇ ಮನೆಯಲ್ಲಿ ಇರುತ್ತಿದ್ದು ನನ್ನ ಗಂಡ, ಅತ್ತೆ ಮತ್ತು ನಾದಿನಿಯವರು ನನಗೆ ಅಡುಗೆ ಮಾಡಲು ಬರುವುದಿಲ್ಲಾ ಅಂತಾ ವಿನಾಕಾರಣ ನನಗೆ ಹೊಡೆಯುವುದು ಬೈಯುವುದು ಮಾಡುತಿದ್ದು ಇದರಿಂದ ನಾನು ನನ್ನ ತವರು ಮನೆಗೆ ಬಂದಿದ್ದು ನನ್ನ ತಂದೆಯವರು ದಿನಾಂಕ: 22.10.2015 ರಂದು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನೊಂದಿಗೆ ಮಾತನಡಿ ನಿಮ್ಮ ಹೆಂಡತಿಯನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳಿರಿ ಅಂತಾ ಹೇಳಿದಕ್ಕೆ ಜಗಳವಾಡಿ ಬೈಯ್ದು ಒಂದು ವೇಳೆ ನಿವೇ  ನಿಮ್ಮ ಮಗಳನ್ನು ತಂದು ಬಿಟ್ಟರೆ ನಿಮ್ಮ ಮಗಳನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾದ ದೂರಿನ್ವಯ ನೇತಾಜಿ ನಗರ ಠಾಣೆ ಗುನ್ನೆ ನಂ 111/2015 ಕಲಂ 498(ಎ),323. 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

EvÀgÉ ¥ÀæPÀgÀtUÀ¼ÀÄ
        ದಿನಾಂಕ 24-10-2015 ರಂದು ಹನುಮಂತ @ ಹನುಮೇಶ ತಂದೆ ಬಸಪ್ಪ, ಸಾ:ಏಳುರಾಗಿ ಕ್ಯಾಂಪ್ ಈತನು ಭೂತಲದಿನ್ನಿ ಗ್ರಾಮದ ಹಾಲಿನ ಡೈರಿ ಹತ್ತಿರದಿಂದ  ತನ್ನ ಮನೆಯ ಕಡೆಗೆ ಹೊರಟಾಗ ಆರೋಪಿತನು ಹನುಮಂತ ತಂದೆ ಗಣಜಲಿ ಲಿಂಗಪ್ಪ, ಸಾ:ಏಳುರಾಗಿ ಕ್ಯಾಂಪ್ ಈತನು ಫಿರ್ಯಾದಿಯನ್ನು ನೋಡಿ “ಏನಲೇ ಮೊನ್ನೆ ನಮ್ಮ ಕ್ಯಾಂಪಿನಲ್ಲಿ ಹುಡುಗರ ಜಗಳದಲ್ಲಿ ಸಹ ನೀನು ಇದ್ದಿ” ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಬ್ಲೇಡಿನಿಂದ ಫಿರ್ಯಾದಿಯ ಎಡಕುತ್ತಿಗೆಯ ಹತ್ತಿರ ತಿವಿದು ಗಾಯಪಡಿಸಿದ್ದು ಅಂತಾ ಮುಂತಾಗಿ ಹೇಳಿಕೆ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 286/2015 ಕಲಂ 504, 324 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯು.ಡಿ.ಆರ್. ಪ್ರಕರಣಗಳು
               ದಿನಾಂಕ 24-10-2015 ರಂದು ಸಂಜೆ 5 ಗಂಟೆಗೆ ಶ್ರೀ. ಯಂಕೋಬ ತಂದೆ ಹನುಮಂತಪ್ಪ, ಸಾ:ರೌಡಕುಂದ ಈತನು ಠಾಣೆಗೆ ಬಂದು ತಿಳಿಸಿದ್ದೇನಂದರೆ, ತನ್ನ ತಂದೆಯಾದ ಹನುಮಂತಪ್ಪ ಈತನಿಗೆ ಕಳೆದ 2 ವರ್ಷಗಳಿಂದ ಹೊಟ್ಟೆನೋವು ಇದ್ದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದು ಕಡಿಮೆ ಆಗದೇ ಹೊಟ್ಟೆನೋವು ಹೆಚ್ಚಾಗಿದ್ದರಿಂದ ಬೆನೆಯನ್ನು ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ದನ ಕಟ್ಟುವ ಶೆಡ್ಡಿನಲ್ಲಿ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತಾ ದೂರಿನ್ವಯ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 38/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

        ¢£ÁAPÀ: 24.10.2015  gÀAzÀÄ gÁwæ 09.00 UÀAmÉUÉ ಶ್ರೀಮತಿ ¸ÀtÚ gÀAUÀªÀÄä UÀAqÀ §ÆzÉ¥Àà ¸Á: AiÀÄgÀUÀAmÁ ಈಕೆಯ ತಾಯಿಯಾದ ಶ್ರೀಮತಿ dAUÉèªÀÄä UÀAqÀ wªÀÄä¥Àà ªÀAiÀiÁ 75 ªÀµÀð ¸Á: AiÀÄgÀUÀÄAmÁ ಈಕೆಗೆ 5 ತತಿಂಗಳಿಂದ ತಲೆ ಸರಿ ಇಲ್ಲದ ಕಾರಣ ಚಿಕಿತ್ಸೆ ಕೊಡಿಸಿದರೂ ಸರಿಯಾಗಿ ಕೆಲಸ ಮಾಡದೇ ತನಗೆ ತಿಳಿದಂತೆ ಮಾಡುತ್ತಿದ್ದಳು. ದಿನಾಂಕ: 22.10.2015 ರಂದು ಬೆಳಿಗ್ಗೆ 10.00 ಗಂಟೆಗೆ ತಾನು ಹೊಲದಲ್ಲಿದ್ದಾಗ ಮನೆಯಲ್ಲಿಟ್ಟಿದ ಕ್ರಿಮಿನಾಶಕ ಔಷಧ ಡಬ್ಬಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊಲಕ್ಕೆ ಬಂದು ತಲೆ ಬಹಳ ನೋಯಿತ್ತಿದ್ದು ಕ್ರಿಮಿನಾಶಕ ಔಷಧ ಸೇವಿಸಿರುತ್ತೇನೆ ಅಂತಾ ಹೇಳೀದ್ದು. ಉಪಚಾರ ಕುರಿತು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇಲಾಜು ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತಾಳೆ ಅಂತಾ ಕೊಟ್ಟ ದೂರಿನ್ವಯ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï ಸಂ. 17/2015 ಕಲಂ. 174 ¹.Cgï.¦.¹. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
        ¢£ÁAPÀ:-23-10-2015 gÀAzÀÄ 20.00 UÀAmÉUÉ ರಂದು ಶ್ರೀಮತಿ £ÁUÀªÀÄä UÀA zÀÄgÀÄUÀ£ÀUËqÀ, ¸Á:¨sÉÆÃUÁ¥ÀÆgÀ ಈಕೆಯ ಗಂಡನಾದ ದುರುಗನಗೌಡ ಈತನು ಭೋಗಾಪೂರ ಸೀಮಾಂತರದಲ್ಲಿರುವ ಜಮೀನು ಸರ್ವೆ ನಂ. 63, 5ಎಕರೆ  4 ಗುಂಟೆ ಹೊಲ ಇದ್ದು, ಇದರಲ್ಲಿ ಪಪ್ಪಾಯಿ ಬೆಳೆ ಹಾಕಿದ್ದು, ಬೆಳೆಗಾಗಿ ವಿ.ಎಸ್.ಎಸ್.ಎನ್ ಬ್ಯಾಂಕ  ಭೋಗಾಪೂರದಲ್ಲಿ 45 ಸಾವಿರ ಮತ್ತು 3 ಲಕ್ಷ ಕೈ ಸಾಲ  ಮಾಡಿ ಹೊಲಕ್ಕೆ ಮತ್ತು ಸಂಸಾರಕ್ಕೆ ಉಪಯೋಗಿಸಿದ್ದು ಇದಲ್ಲದೆ ಸಿಂಧನೂರಿನ ಎಲ್.ಎನ್ಟಿ ಪೈನಾನ್ಸದಲ್ಲಿ ಜಮೀನು ಉಳುಮೆ ಸಲುವಾಗಿ  3 ಲಕ್ಷ ಟ್ಯಾಕ್ಟರ ಸಾಲ ಮಾಡಿದ್ದು  ಬೆಳೆ ಸರಿಯಾಗಿ ಬರಲಾರದೆ ನಷ್ಟವಾಗಿದ್ದರಿಂದ  ಬ್ಯಾಂಕಿನಲ್ಲಿ ಮಾಡಿದ ಸಾಲ ಮತ್ತು ಹೊರಗಡೆ ಮಾಡಿದ ಸಾಲ ಮತ್ತು ಟ್ಯಾಕ್ಟರ ಸಾಲವನ್ನು ಹೇಗೆ ಕಟ್ಟಬೇಕೆಂದು ಜೀವನದಲ್ಲಿ ಜಿಗುಪ್ಸೆ ಗೊಂಡು  ತನ್ನ ಜಮೀನುದಲ್ಲಿರುವ ಗುಡಿಸಲಿನಲ್ಲಿ ಕ್ರಿಮಿನಾಶಕ ವಿಷ ಕುಡಿದು ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ದೂರು ನೀಡಿದ್ದರ ಮೇಲಿಂದ vÀÄgÀÄ«ºÁ¼À oÁuÉ ಠಾಣೆ ಯುಡಿಆರ್ ಸಂ.27/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.

ರಸ್ತೆ ಅಪಘಾತ ಪ್ರಕರಣಗಳು :
          ದಿನಾಂಕ 22.10.2015 ರಂದು §¸ÀªÀgÁd ಮತ್ತು ªÉAPÀmÉñÀ ಇವರು ಮೋಟಾರ್ ಸೈಕಲ್ ನಂ ಕೆ. 36 ಕ್ಯೂ 8575 ನೇದ್ದರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿಜಯದಶಮಿ ಪುಜೆ ನಿಮಿತ್ಯ ಹಟ್ಟಿಗೆ ಬಂದು ವಾಪಾಸ್ ತಮ್ಮ ಊರಿಗೆ ಹೋಗುವಾಗ ಆರೋಪಿ ವೆಂಟೇಶನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಹಟ್ಟಿ ಗ್ರಾಮದ ಸಂತ ಅನ್ನಮ್ಮ ಶಾಲೆಯ ಹತ್ತಿರ ಒಮ್ಮೇಲೆ ಗಾಡಿಯ ಬ್ರೇಕ್ ಹಾಕಿದ್ದರಿಂದ ಆಯ ತಪ್ಪಿ ರಸ್ತೆಯ ಕೆಳಗೆ ಬಿದ್ದಿದ್ದು, ಫಿರ್ಯಾದಿ ಬಸವರಾಜನಿಗೆ ಎಡಗೈ ಕಿರುಬೆರಳಿಗೆ ಮತ್ತು ಬಲಗಾಲಿನ ಕಿರುಬೆರಳಿಗೆ ಹಾಗೂ ಆರೋಪಿ ªÉAPÀmÉÃನಿಗೆ ತಲೆಯ ಬಲಭಾಗ ಹಾಗೂ ಎಡಭಾಗದ ಮುಖಕ್ಕೆ ಸಾದಾ ಸ್ವರೂಪದ ಗಾಯಗಳಾಗಿದ್ದು ಅಂತಾ ಇದ್ದ ದೂರಿನ್ವಯ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 164/2015 PÀ®A. 279, 337 L¦¹ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.10.2015 gÀAzÀÄ 15  ¥ÀææPÀgÀtUÀ¼À£ÀÄß ¥ÀvÉÛ ªÀiÁr 1700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.