Police Bhavan Kalaburagi

Police Bhavan Kalaburagi

Tuesday, December 15, 2015

Kalaburagi District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 14.12.2015 ರಂದು 01:೦0 ಗಂಟೆಯಿಂದ ೦2:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ಬಸವೇಶ್ವರ ಕಾಲೋನಿಯಲ್ಲಿನ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು ಸ್ಯಾಮ್ಸಂಗ್ ಎಲ್.ಇ.ಡಿ ಟಿ.ವಿ ಮತ್ತು ಒಂದು ಡಿಟಿಎಚ್‌ ಬಾಕ್ಸ್ ಅಂ.ಕಿ 15.000/- ರೂ. ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಶಿವಲಿಂಗಪ್ಪ ತಂದೆ ಕಲ್ಲಪ್ಪ ಚೆಟ್ಟಿ ಸಾ|| ಬಸವೇಶ್ವರ ನಗರ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ರಮೇಶ ತಂದೆ ಭಿಮಣ್ಣಾ ನಡಗಟ್ಟಿ ಸಾ|| ಹಾಗರಗುಂಡಗಿ ಹಾ|||| ಪ್ಲಾಟ ನಂ. 02 ಗೋದುತಾಯಿ ಕಾಲೋನಿ ಕಲಬುರಗಿ ಇವರು ತನ್ನ ಹಿರೋ ಸ್ಟ್ಲೆಂಡರ್‌ ಪ್ಲಸ್‌  ಮೊಟರ್‌ ಸೈಕಲ್‌‌ ನಂ. ಕೆಎ 32 ಇಹೆಚ್‌-6844 ನೇದ್ದು ಅ:ಕಿ:30000/- (ಚಾಸಿಸ್‌ ನಂ. MBLHA10AMEHM71612. ಇಂಜಿನ್‌ ನಂ. HA10EJEHM13392) ಖರಿದಿಸಿರುತ್ತೆನೆ. ದಿನಾಲು ಸದರಿ ವಾಹನದ ಮೇಲೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದೆನು. ದಿನಾಂಕ:04/11/2015 ರಂದು ಬೆಳಗ್ಗೆ ನನ್ನ ಕಾಕಾನಾದ ಚಂದ್ರಕಾಂತ ನಡಗಟ್ಟಿ ಇವರು ಬಂದು ನನಗೆ ನಗರದಲ್ಲಿ ಕೆಲಸವಿದೆ ಮೋಟರ್‌ ಸೈಕಲ್‌ನ್ನು ಬಿಟ್ಟು ಹೋಗಲು ಹೇಳಿದ್ದರಿಂದ ನಾನು ಸದರಿ ಮೋಟರ್‌ ಸೈಕಲ್‌ನ್ನು ಮನೆಯ ಮುಂದೆ ನಿಲ್ಲಿಸಿ ಅದರ ಚಾವಿಯನ್ನು ಕೊಟ್ಟು ಕೆಲಸಕ್ಕೆ ಹೋಗಿದ್ದು  ದಿನಾಂಕ:04/11/2015 ರಂದೆ  12 ಪಿಎಮ್‌ ಸುಮಾರಿಗೆ ನಮ್ಮ ಕಾಕಾ ಚಂದ್ರಕಾಂತ ನನಗೆ ಫೊನ್‌ ಮಾಡಿ ತಿಳಿಸಿದ್ದೆನಂದರೆ, ಮೋಟರ್‌ ಸೈಕಲ್‌ ಎಲ್ಲಿ ನಿಲ್ಲಿಸಿದ್ದಿ ಕಾಣುತಿಲ್ಲ ಅಂತ ಹೇಳಿದ್ದರಿಂದ ನಾನು ಮನೆಯ ಮುಂದೆ ನಿಲ್ಲಿಸಿ ಬಂದಿರುತ್ತೆನೆ ಅಂತ ಹೇಳಿದ್ದು, ಸದರಿಯವರು ಮೊಟರ್‌ ಸೈಕಲ್‌ ಕಾಣುತ್ತಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ ನಾನು ಮನೆಗೆ ಬಂದು ನೋಡಲಾಗಿ ವಾಹನ ಇರಲಿಲ್ಲ. ನಂತರ ನಾನು ಮತ್ತು ನಮ್ಮ ಕಾಕಾ ಅದೇ ದಿವಸ ಪೊಲಿಸ್‌ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದು ಇರುತ್ತದೆ. ನಂತರ ಇಲ್ಲಿಯವರೆಗೆ ಎಲ್ಲಾ ಕಡೆಯಲ್ಲಿ ಹುಡಕಾಡಿ ನೋಡಲಾಗಿ ಎಲ್ಲಿಯು ಸಿಕ್ಕಿರುವದಿಲ್ಲ. ಕಾರಣ ಕಳುವಾದ ನನ್ನ ಮೊಟರ್‌ ಸೈಕಲ್‌ ನಂ ಕೆಎ 32 ಇಹೆಚ್‌-6844 ಅ:ಕಿ:30,000/-  ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 12/12/2015 ರಂದು ನಾನು ಕಲಬುರಗಿಯಲ್ಲಿದ್ದಾಗ ನನ್ನ ತಾಯಿಯಾದ ಮುಸರತ್ ಜಹಾನ ಇವರು ನನಗೆ ಪೋನ ಮಾಡಿ ತಿಳಿಸಿದೇನೆಂದರೆ ನಿನ್ನ ಹೆಂಡತಿ ಆಯಿಶಾ ಇವಳು ಮುಂಜಾನೆ 10-30 ಗಂಟೆಗೆ ಸಣ್ಣ ಮಗನಾದ ಮಹಮ್ಮದ ಖುರ್ಖಾನ ಇತನಿಗೆ ಎತ್ತಿಕೊಂಡು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೂ ವಾಪಸ ಮನೆಗೆ ಬಮದಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಕಲಬುರಗಿಯ ರೈಲ್ವೆ ಸ್ಟೇಷನ , ಬಸ ನಿಲ್ದಾಣ , ಬಂದೆನವಾಜ ದರ್ಗಾ ಕಡೆ ಮತ್ತು ಇತರೆ ಕಡೆಗಳಲ್ಲಿ ರಾತ್ರಿ  ವರೆಗು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಮತ್ತು ಶಹಾಬಾದದಲ್ಲಿ ನನ್ನ ತಂದೆ ಮಹ್ಮದ ಅನ್ವರ ಪಾಶಾ , ನನ್ನ ತಾಯಿ ನುಸರತ ಜಹಾನ ಮತ್ತು ನನ್ನ ತಮ್ಮನಾದ ಮಹ್ಮದ ಅಕ್ಬರ  ಎಲ್ಲಾರೂ ಕೂಡಿ ಶಹಾಬಾದದ ರೈಲ್ವೆ ಸ್ಟೇಷನ , ಬಸ್ ನಿಲ್ದಾಣದ ಮಾರ್ಕೆಟ ಏರಿಯಾ, ಇತರೆ ಕಡೆಗಳಲ್ಲಿ ಮತ್ತು ಇಲ್ಲಿಯವರೆಗೆ ಇಲ್ಲಾ ಬೀಗರು ನೆಂಟರ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ . ನನ್ನ ಹೆಂಡತಿ ಮತ್ತು ನನ್ನ ಮಗ ಮಹ್ಮದ ಖುರ್ಖಾನ ಇಬ್ಬರು ನಿನ್ನೆಯಿಂದ ಇಲ್ಲಿವರೆಗೆ ಬಂದಿರುವುದಿಲ್ಲಾ  ಅಂತಾ ಶ್ರೀ ಮಹ್ಮದ ಅಮ್ಜದ್ ತಂದೆ ಅನ್ವರ ಪಾಶಾ ಸಾ: ವೀರಸಾವರಕರ ಮಾರ್ಗ ಸ್ಟೇಷನ ರೋಡ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Monday, December 14, 2015

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 321/2015 PÀ®A 323,324,355,447,504,506 ಸಂ.34 ಐಪಿಸಿ :- ದುನಾಂಕ:13/12/2015 ರಂದು 1.30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಮಲ್ಲೇಶಪ್ಪ ತಂದೆ ನಿಂಗನಗೌಡ ಅಂದೇಲಿ ಸಾ|| ಉಕ್ಕಿನಾಳ ಹಾ/ವ ಇಂದಿರಾ ನಗರ ಶಹಾಪುರ ಇವರು ಠಾಣೆಗೆ ಬಂದು ಟೈಪ್ ಮಾಡಿದ ಅರ್ಜಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 321/2015 ಕಲಂ.323,324,355,447,504,506 ಸಂ.34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 292/2015 PÀ®A 279,304(J),201 ¸ÀA:34 L¦¹ :- AiÀiÁzÀVj UÁæ«ÄÃt oÁuÉ UÀÄ£Éß £ÀA: 291/2015 PÀ®A ªÀÄ£ÀĵÉÊ PÁuÉAiÀiÁzÀ §UÉÎ ¥ÀæPÀgÀtzÀ ¦ügÁå¢üzÁgÀgÀÄ EAzÀÄ ¢£ÁAPÀ 10/12/2015 gÀAzÀÄ 4-15 ªÀÄÈvÀ£ÀÄ DgÉÆÃ¦ ±ÀgÀt¥Áà EvÀ£À MvÁÛAiÀÄPÉÌ mÁæöåPÀÖgÀ£ÀÄß CvÀVêÉÃUÀªÁV ªÀÄvÀÄÛ C®PÀëöåvÀ£À¢AzÀ ºÀwÛPÀÄt¬ÄAzÀ AiÀiÁzÀVj PÀqÉUÉ §gÀĪÁUÀ  mÁæPÀÖgÀ£ÀÄß CwêÉÃUÀ ªÀÄvÀÄÛ C®PÀëöåvÀ¢AzÀ Nr¸ÀPÉÆAqÀÄ §AzÀÄ vÀ£Àß ªÁºÀ£ÀzÀ ªÉÄð£À ¤AiÀÄvÀæt PÀ¼ÉzÀÄPÉÆAqÀÄ AiÀÄqÀØ½î ¸À«ÄÃ¥À gÉÆÃr£À ¥ÀPÀÌPÉÌ ºÉÆÃzÁUÀ DUÀ ªÀÄÜ£ÀÄ ZÁ®PÀ ¹Ãn¤AzÀ DAiÀÄvÀ¦à PÉ®UÉ ©zÁÝzÀ DvÀ£À ªÉÄʪÉÄÃ¯É mÁæöåPÀÖgÀzÀ zÉÆqÀØ UÁ° vÀ¯ÉAiÀÄ ªÉÄÃ¯É ºÁzÀÄ ¨ÁjgÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀmÁÖUÀ. DUÀ mÁæöåPÀÖgÀ ªÀiÁ°ÃPÀ E£ÉÆßçâ DgÉÆÃ¦ ¸ÀܼÀPÉÌ §AzÀÄ ªÀÄÈvÀ¤UÉ ªÀÄÄAzÉ ¥ÀgÀºÁgÀ PÉÆqÀ¨ÉÃPÁUÀÄvÀÛzÉ CAvÁ ªÀÄÈvÀzÉúÀªÀ£ÀÄß ¸ÁQëà £Á±À¥Àr¸ÀĪÀ GzÉÝñÀ¢AzÀ ªÀÄÈvÀzÉúÀªÀ£ÀÄß J°èAiÉÆÃ §anÖzÀÄÝ EgÀÄvÀÛzÉ CAvÁ ¦ügÁå¢üà ªÉÄÃgÉUÉ ¥ÀæPÀgÀt zÁR¯ÁVgÀÄvÀÛzÉ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 293/2015 PÀ®A 448, 323, 354, 376, 511, L¦¹ :- ¢£ÁAPÀ 13/12/2015 gÀAzÀÄ gÁwæ 8-30 ¦.JA.PÉÌ ¦üAiÀiÁð¢ vÁ£ÀÄ ªÀÄ£ÉAiÀİè M¨sÀâ¼Éà EzÁÝUÀ DgÉÆÃ¦vÀ£ÀÄ KPÁKQ ¦üAiÀiÁð¢AiÀÄ ªÀÄ£ÉAiÀİè CwPÀæªÀÄ ¥ÀæªÉñÀ ªÀiÁr ¦üAiÀiÁð¢UÉ £À£Àß eÉÆvÉUÉ ªÀÄ®UÀÄ ¨Á CAvÁ PÀgÉzÀÄ CªÀ¼À PÉÊ»rzÀÄ dVÎ , PÀ¥Á¼ÀPÉÌ ºÉÆqÉzÀÄ ,PÀÆzÀ®Ä »rzÀÄ J¼ÉzÁr, £É®zÀ ªÉÄÃ¯É PÉqÀ« CªÀ¼À ªÉÄʪÉÄÃ¯É ©zÀÄÝ ªÀiÁ£À¨sÀAUÀ ªÀiÁr, ¸ÀA¨sÉÆÃUÀ ªÀiÁqÀ®Ä ¥ÀæAiÀÄwß¹zÀ §UÉÎ ¦üAiÀiÁð¢ EgÀÄvÀÛzÉ.

BIDAR DISTRICT DAILY CRIME UPDATE 14-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-12-2015

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 154/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 13-12-2015 gÀAzÀÄ ªÀĺÁgÁµÀÖç gÁdå ºÀ®¹ UÁæªÀÄzÀ°è ¦üAiÀiÁð¢ FmÁ¨Á¬Ä UÀAqÀ C±ÉÆÃPÀ ªÀgÀªÀmÉÖ ªÀAiÀÄ: 40 ªÀµÀð, eÁw: ªÀÄgÁoÁ, ¸Á: ºÀÄ®¸ÀÆgÀ, vÁ: §¸ÀªÀPÀ¯Áåt gÀªÀgÀ UÀAqÀ£À ¸ÉÆÃzÀgÀ ªÀiÁªÀ zÀvÀÄÛ EvÀ£ÀÄ ªÀÄgÀt ºÉÆA¢gÀĪÀ PÁgÀt CAvÀå QæAiÉÄ ¸À®ÄªÁV ¦üAiÀiÁ𢠺ÁUÀÆ ¦üAiÀiÁð¢AiÀĪÀgÀ UÀAqÀ, NtÂAiÀĪÀgÁzÀ «±ÀéA§gÀ vÀAzÉ KPÀ£ÁxÀ PÉøÀÆgÉ, zÀAiÀĪÀAvÁ¨Á¬Ä UÀAqÀ «±ÀéA§gÀ PÉøÀÄgÉ, ¸ÀĤÃvÁ UÀAqÀ ¸ÀÄgÉñÀ eÁ£À¨Á ªÀÄvÀÄÛ ²ªÁf vÀAzÉ ªÀiÁtÂPÀgÁªÀ PÀıÀ¨Á J®ègÀÆ PÀÆrPÉÆAqÀÄ  ºÀÄ®¸ÀÆgÀ UÁæªÀÄ¢AzÀ ºÀ®¹ UÁæªÀÄPÉÌ ºÉÆÃV CAwªÀÄ QæAiÉÄ ªÀÄÄV¹ ªÀÄgÀ½ MAzÀÄ lAlA DmÉÆÃ jPÁëzÀ°è ºÀÄ®¸ÀÆgÀ UÁæªÀÄPÉÌ ±ÁºÁeÁ¤ OgÁzÀ-¨sÁ°Ì gÀ¸ÉÛAiÀÄ ªÀÄÄSÁAvÀgÀ §gÀĪÁUÀ gÀ¸ÉÛ ªÀÄzÀåzÀ°è ªÀiÁgÉÆÃw ¨ÉÆÃgÁ¼É gÀªÀgÀ ºÉÆÃ®zÀ ºÀwÛgÀ eÁªÀÄRAr ²ªÁgÀzÀ°è ¦üAiÀiÁð¢AiÀĪÀgÀ UÀAqÀ C±ÉÆÃPÀ ªÀgÀªÀmÉÖ gÀªÀgÀÄ ªÀiÁ°PÀgÀ ºÉÆÃ®PÉÌ ºÉÆÃUÀ¨ÉÃQzÉ JAzÀÄ DmÉÆÃ ¤°è¹ PÉüÀUÉ E½zÀÄ gÀ¸ÉÛ zÁlĪÁUÀ JzÀÄj¤AzÀ mÁmÁ EArPÁ «¸ÁÖ PÁgÀ £ÀA. JªÀiï.ºÉZï-24/«-7634 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ ¨sÁ°Ì gÀ¸ÉÛ PÀqɬÄAzÀ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ UÀAqÀ¤UÉ ªÀiÁrzÀ ¥ÀæAiÀÄÄPÀÛ UÀAqÀ£À vÀ¯ÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ, DgÉÆÃ¦AiÀÄÄ vÀ£Àß PÁgÀ C¯Éè ©ÃlÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 248/2015, PÀ®A 392 L¦¹ :-
¢£ÁAPÀ 13-12-2015 gÀAzÀÄ 0600 UÀAmÉUÉ ¦üAiÀiÁ𢠥ÀĵÁàªÀw UÀAqÀ ²ªÁ£ÀAzÀ ²Ã®ªÀAvÀ ªÀAiÀÄ: 48 ªÀµÀð, eÁw:  CPÀ̸Á°UÀ, ¸Á: ²ªÀ£ÀUÀgÀ PÁ¯ÉÆÃ¤ §¸ÀªÀPÀ¯Áåt gÀªÀgÀÄ JzÀÄÝ ªÀÄ£É CAUÀ¼À PÀ¸À UÀÄr¸ÀÄvÀÛ UÉÃn£À JzÀÄjUÉ gÉÆÃqï EzÀÄÝ UÉÃn£À ªÀÄÄAzÉ PÀ¸À UÀÄr¸ÀĪÁUÀ 0630 UÀAmÉAiÀÄ ¸ÀĪÀiÁjUÉ E§âgÀÆ C¥ÀjavÀ ªÀåQÛUÀ¼ÀÄ £ÀA§gÀ E®èzÀ ºÉÆAqÁ ¸ÉÊ£ï ªÉÆÃmÁgï ¸ÉÊPÀ¯ï ªÉÄÃ¯É §AzÀÄ UÁr ¤°è¹ »AzÉ PÀĽvÀ ªÀåQÛ ¦üAiÀiÁð¢AiÀÄ PÉÆgÀ½UÉ PÉÊ ºÁQ §AUÁgÀzÀ UÀAl£ï QvÀÄÛPÉÆAqÀÄ ºÉÆÃVgÀÄvÁÛ£É, CzsÀð UÀAl£ï ¦üAiÀiÁð¢AiÀÄ PÉÆgÀ¼À°èzÀÄÝ CzsÀð UÀAl£ï zÉÆÃaPÉÆAqÀÄ ºÉÆÃVgÀÄvÁÛgÉ, 50 UÁæA §AUÁgÀzÀ UÀAl£À EzÀÄÝ CzsÀðzÀµÀÄÖ CAzÀgÉ 25 UÁæA §AUÁgÀzÀ UÀAl£ï zÉÆÃaPÉÆAqÀÄ ºÉÆÃVgÀÄvÁÛgÉ, 25 UÁæA §AUÁgÀzÀ C.Q 50,000/- gÀÆ. zÉÆÃaPÉÆAqÀÄ ºÉÆÃzÀ C¥ÀjavÀ ªÀåQÛUÀ¼ÀÄ CAzÁdÄ 25 jAzÀ 30 ªÀµÀðzÀªÀjzÀÄÝ, ºÀ¹ÃgÀÄ ªÀÄvÀÄÛ ©½ n ±Àlð zsÀj¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Sunday, December 13, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆÃ¸ÀzÀ ¥ÀæPÀgÀtzÀ ªÀiÁ»w:-
                       ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ 62/15 ನೇದ್ದು ನ್ಯಾಯಾಲಯದಿಂದ ಸ್ವೀಕೃತಗೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ FgÀtÚ vÀAzÉ ºÀ£ÀĪÀÄAvÀ , 40 ªÀµÀð, F½UÉÃgï, MPÀÌ®ÄvÀ£À, ¸Á: ¨ÁUÀ®ªÁqÀ ºÁ.ªÀ. ¥À®ªÀ®zÉÆrØ FvÀನು ಬಾಗಲವಾಡ ಸೀಮಾದಲ್ಲಿ ಇರುವ ಹೊಲ ಸ.ನಂ 30/1 ವಿಸ್ತೀರ್ಣ 4 ಎಕರೆ ಭೂಮಿಯ ಮಾಲಿಕನಿದ್ದು ಸದರಿ ಭೂಮಿಯ ಮೂಲ ಮಾಲಿಕ ಗೋವಿಂದರಾವ್ ಇದ್ದು,  ಸದರಿ ಗೋವಿಂದರಾವ್  ಈತನಿಂದ ಖರೀದಿ ಮಾಡಿದ್ದು ಇರುತ್ತದೆ. ಆದರೆ  1] FgÀtÚ vÀAzÉ £ÀgÀ¸ÀAiÀÄå PÀÄPÀ£ÀÆgÀ  ¸Á: ¨ÁUÀ®ªÁqÀ2]¸ÀÄgÉñÀvÀAzÉ£ÀgÀ¸ÀAiÀÄåPÀÄPÀ£ÀÆgÀ¸Á:¨ÁUÀ®ªÁqÀ  3] gÁWÀªÉÃAzÀæ vÀAzÉ ºÀĸÉãÀ¥Àà ¸Á: ¨Á®UÀªÁqÀ EªÀgÀÄUÀ¼ÀÄ ಸದರಿ ಹೊಲವನ್ನು ಫಿರ್ಯಾದಿ ಯಿಂದ ಖರೀದಿ ಮಾಡಿದಂತೆ ಸುಳ್ಳು ಜಿ.ಪಿ.ಎ. ಮಾಡಿಸಿಕೊಂಡು ನಂತರ ಅದರ ಆಧಾರದ ಮೇಲಿಂದ ಸೇಲ್ ಡೀಡ್ ಮಾಡಿಸಿಕೊಂಡು ಮೋಸ  ಮಾಡಿ ಈ ಬಗ್ಗೆ ತನ್ನ ಮೇಲೆಯೇ ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 334/15 ಕಲಂ 420,465,468,471 ಸಹಿತ 149  ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
                ದಿನಾಂಕ 12-12-15 ರಂದು ಸಂಜೆ 5-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ.68 ರವರು ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 61/2015 ನೇದ್ದನ್ನು ತಂದು ಹಾಜರು ಪಡಿಸಿದ್ದು, ಸದರಿ ಖಾಸಗಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ssಶ್ರೀ ಡಿ.ವಿ ಪ್ರಕಾಶ ತಂದೆ ಡಿ.ಅಪ್ಪರಾವ್ ವಯಾ 44 ವರ್ಷ , ಕಾರ್ಯದರ್ಶಿಗಳು, ಮಿಲ್ಟನ್ ಪಬ್ಲಿಕ್ ಶಾಲೆ ಮಾನವಿ .EªÀರು ಮಾನವಿ ಪಟ್ಟಣದಲ್ಲಿ ಮಿಲ್ಟನ್ ಪಬ್ಲಿಕ್ ಶಾಲೆಯನ್ನು ನಡೆಯುಸುತಿದ್ದು, 1) ಶ್ರೀ ರಾಜೇಶ ಭಾರದ್ವಾಜ ವೈಸ್ ಪ್ರೆಸಿಡೆಂಟ್ ಆಫ್ M/S Educomp solutions Ltd, 1211,padma Tower-1,5 rajendra palace New Delhi- 110008,2) ಶ್ರೀ ಪ್ರಮೋದ್ ಥಾಟೋಯಿ, REP, BY EdUsmart Services Pvt Ltd WZ -931 A-2, street No 14, sadh Nagar palam New Delhi- 110008, EªÀgÀÄ ಸದರಿ ಶಾಲೆಗೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವನ್ನು ಅಳವಡಿಸುವ ಕುರಿತು ದಿನಾಂಕ 8-11-2010 ರಂದು ಒಪ್ಪಂದವನ್ನು ಮಾಡಿಕೊಂಡಿದ್ದು, ಸದರಿ ಯೋಜನೆಗೆ ಸಂಬಂಧಿಸಿದ ಹಾಗೆ ಫಿರ್ಯಾದಿದಾರರು ವಿವಿಧ ದಿನಾಂಕದಂದು ಒಟ್ಟಿಗೆ ರೂ 90,000/- ಬ್ಯಾಂಕಿನ ಮುಖಾಂತರ ಹಣ ಪಾವತಿ ಮಾಡಿದ್ದು ಇರುತ್ತದೆ. ಸದರಿ ಒಪ್ಪಂದದತೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವು ಏನಾದರು ರಿಪೇರಿ ಬಂದಲ್ಲಿ ಕಂಪನಿಯವರು ಬಂದು ಸರಿಪಡಿಸಬೇಕೆಂಬ ನಿಯಮ ಇದ್ದು, ಶಾಲೆಯಲ್ಲಿ ಅಳವಡಿಸಿದ ತಂತ್ರಾಂಶವು ಸುಮಾರು 5-6 ತಿಂಗಳದವರೆಗೆ ಚೆನ್ನಾಗಿ ನಡೆದದ್ದು, ನಂತರ ದಿನಗಳಲ್ಲಿ ಅದು ರಿಪೇರಿಗೆ ಬಂದು ಸರಿಯಾಗಿ ಕೆಲಸ ಮಾಡದೇ ನಿಂತು ಹೋಗಿದ್ದು, ಬಗ್ಗೆ ಫಿರ್ಯಾದಿದಾರರು ಸದರಿ ಕಂಪನಿಯವರಿಗೆ -ಮೇಲ್ ಮೂಲಕವಾಗಿ ದೂರು ಸಲ್ಲಿಸಿ ಸರಿಪಡಿಸುವಂತೆ ತಿಳಿಸಿದಾಗ್ಯೂ ಇಲ್ಲಿಯವರೆಗೆ ತಮ್ಮ ಕಂಪನಿ ವತಿಯಿಂದ ಯಾರನ್ನು ಕಳುಹಿಸಿಕೊಡದೇ ತಂತ್ರಾಂಶದ ಬಿಲ್ಲುಗಳನ್ನು ಮಾತ್ರ ಪಾವತಿಸುವಂತೆ ಕಳುಹಿಸುತಿದ್ದು, ಸದರಿ ಕಂಪನಿಯವರು ಒಪ್ಪಂದದಂತೆ ತಮಗೆ ''ಸ್ಮಾರ್ಟ ಕ್ಲಾಸ್ '' ತಂತ್ರಾಂಶದ ಯೋಜನೆಯನ್ನು ತಮ್ಮ ಶಾಲೆಗೆ ನೀಡದೇ ಇದ್ದು, ತಾವು ಮುಂಗಡವಾಗಿ ಹಣ ಪಾವತಸಿದರೂ ಸಹ ತಮಗೆ ವಂಚನೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 333/15 ಕಲಂ 417, 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ: 10-12-2015 ರಂದು ರಾತ್ರಿ 8-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 09-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದ ಚನ್ನಮ್ಮ ಸರ್ಕಲ್ ಹತ್ತಿರ ಹಳೆ ಬಜಾರ್ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಮಲ್ಲಿಪಾಟೀಲ್ ಇವರ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ «ÃgÉñï vÀAzÉ «±Àé£ÁxÀ, ªÀAiÀÄ:25ªÀ, eÁ:°AUÁAiÀÄvï, G:«ÃgÉÃ±ï ¥sÉÆmÉÆÃ ¸ÀÄÖrAiÉÆÃ, ¸Á:UÉÆÃªÀIJð, vÁ:¹AzsÀ£ÀÆgÀÄ FvÀ£À ಫೋಟೋ ಸ್ಟುಡಿಯೋದ ಬಾಗಿಲು ಬೀಗ ಒಡೆದು ಒಳಗೆ ಪ್ರವೇಶಿಸಿ ಸ್ಡುಡಿಯೋದಲ್ಲಿ ಕೌಂಟರ್ ಟೇಬಲ್ ಕೆಳಗೆ ಇಟ್ಟಿದ್ದ ಒಂದು ನಿಕಾನ್ ಡಿ-40 ಫೊಟೋ ಕ್ಯಾಮೆರಾ .ಕಿ.ರೂ.15,000/-  ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.239/2015, ಕಲಂ. 457, 380 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


           ದಿನಾಂಕ 10-12-2015 ರಂದು ರಾತ್ರಿ 9-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 08-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದಲ್ಲಿ ಇಂದಿರಾ ಸರ್ಕಲ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಬೊಹರಲಾಲ್ ಶೇಟ್ ಇವರ ಬಿಲ್ಡಿಂಗ್ ನಲ್ಲಿ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ £ÀgÀ¹AºÀ vÀAzÉ ®PÀëöät¸Á ZÁªÀrªÀĤ, ªÀAiÀÄ:40ªÀ, eÁ:PÀëwæAiÀÄ, G:PÀ¯Á rfl¯ï ¥sÉÆmÉÆÃ ¸ÀÄÖrAiÉÆÃ, ¸Á:zÉêÀgÁdÄ CgÀ¸ÀÄ ªÀiÁPÉðmï »AzÉ ªÀÄ»§Æ¨ï PÁ¯ÉÆÃ¤ ¹AzsÀ£ÀÆgÀÄ.EªÀgÀ ಕಲಾ ಡಿಜಿಟಲ್ ಫೋಟೋ ಸ್ಟುಡಿಯೋದ ಶೆಟರ್ ನ ಬೀಗ ಒಡೆದು ಸ್ಟುಡಿಯೋದೊಳಗೆ ಪ್ರವೇಶಿಸಿ ಸ್ಟುಡಿಯೋದಲ್ಲಿ ಕಪಾಟಿನಲ್ಲಿಟ್ಟಿದ್ದ 1)ಪ್ಯಾನಾಸೋನಿಕ್ ಕಂಪನಿಯ ಎಮ್.ಡಿ.ಹೆಚ್-2 ವೀಡಿಯೋ ಕ್ಯಾಮೆರಾ .ಕಿ.ರೂ.42,000/-, 2)ನಿಕಾನ್ ಕಂಪನಿಯ ಡಿ-90 ಫೊಟೊ ಕ್ಯಾಮೆರಾ .ಕಿ.ರೂ.26,000/-, 3)ನಿಕಾನ್ ಕಂಪನಿಯ ಎರಡು ಡಿ-40 ಫೊಟೋ ಕ್ಯಾಮೆರಾಗಳು .ಕಿ.ರೂ.32,000/- ಹೀಗೆ ಒಟ್ಟು .ಕಿ.ರೂ.1,00,000/- ಬೆಲೆಬಾಳವವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.240/2015, ಕಲಂ.457, 380 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                   ದಿನಾಂಕ-12/12/2015 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಫಿರ್ಯಾದಿ ²æÃ gÀAUÀ¥Àà vÀAzsÉ wªÀÄäAiÀÄå ªÀiÁåPÀ¯ÉÆÃgÀ 45ªÀµÀð,£ÁAiÀÄPÀ,PÀưPÉ®¸À ¸Á- ¸ÀzÀPÀ®UÀÄqÀØ ºÁ.ªÀ ªÀÄĵÀÆÖgÀÄ PÁåA¥ï Fನ ಮಗ  ಮಲ್ಲಿಕಾರ್ಜುನ  ಮೋಟಾರ ಸೈಕಲ್ ನಂ ಎ.ಪಿ 21/ಎನ್ 5198 ನೇದ್ದರ ಮೇಲೆ ದೇವದುರ್ಗದಿಂದ ಸಂತೆ ಮಾಡಿಕೊಂಡು ರಾಯಚೂರು ದೇವದುರ್ಗ ರಸ್ತೆಯಲ್ಲಿ ತಮ್ಮ ಕ್ಯಾಂಪ್ ಗೆ ಬರುತ್ತಿದ್ದಾಗ  ತನ್ನ ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು ಸ್ಕಿಡ್ ಆಗಿ ಮೊರಾರ್ಜಿ ದೇಸಾಯಿ ಶಾಲೆಯ  ರೋಡಿನ ಕ್ರಾಸ್ ಹತ್ತಿರ  ಮೋಟಾರ ಸೈಕಲನ್ನು ಹಾಕಿಕೊಂಡು ಕೆಳಗಡೆ ಬಿದ್ದಿದ್ದರಿಂದ ಾತನಿಗೆ ಬಲ ಮೊಳಕಾಲು ಕೆಳಗಡೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಅಲ್ಲದೆ ಬಲಗೈ ಮೊಣಕೈ ಕೆಳಗೆ  ಮುರಿದಂತಾಗಿ ಭಾವು ಬಂದಿದ್ದು, ಅಡ ಹಣೆಗೆ  ರಕ್ತಗಾಯವಾಗಿದ್ದು ,ಅಲ್ಲದೆ ಎಡ ಕಿವಿಯಿಂದ  ರಕ್ತ ಬಂದಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ C.¸ÀA. 159/2015 PÀ®A: 279, 337, 338 L¦¹  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-

              ಫಿರ್ಯಾದಿ ²æÃ ªÀĺÀäzï ¸Á§ vÀAzÉ ZÀAzÀ¸Á§ ªÀAiÀiÁ: 38 ªÀµÀð eÁ: ªÀÄĹèA G: MPÀÌ®ÄvÀ£À ¸Á: UÀÄgÀUÀÄAmÁ ಮತ್ತು ಆರೋಪಿ ನಂ  1)    ±ÀªÀiÁð¸Á§ vÀAzÉ ZÀAzÀ¸Á§ಇಬ್ಬರು ಖಾಸ ಅಣ್ಣ ತಮ್ಮಂದರಿದ್ದು, ದಿನಾಂಕ 12.12.2015 ರಂದು ಸಂಜೆ 5.55 ಗಂಟೆಗೆ ಗುರಗುಂಟಾದ ಕಕ್ಕೇರಾ ಅಗಸಿ ಹತ್ತಿರ ಆರೋಪಿತನು ಫಿರ್ಯಾದಿದಾರನಿಗೆ ಈಗಾಗಲೇ ಅಂದರೆ ದಿನಾಂಕ 09.07.2012 ರಂದು ದಾಖಲಾದ ಪ್ರಕರಣದಲ್ಲಿ ರಾಜಿಯಾಗಬೇಕೆಂದು ಹೇಳಿ ಕಲ್ಲು ತೆಗೆದುಕೊಂಡು ಬಾಯಿಗೆ ಹೊಡೆದಿದ್ದರಿಂದ ಹಲ್ಲುಗಳು ಮುರಿದಿದ್ದು, ಆರೋಪಿ ನಂ  2)   ZÁAzÀ©Ã UÀAqÀ ±ÀªÀiÁð¸Á§ E§âgÀÆ eÁ: ªÀÄĹèA ¸Á: UÀÄgÀUÀÄAmÁ ಈಕೆಯು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ಮಾರಣಾಂತಿಕ ಗಾಯಗೊಳಿಸಿ ನಿಮ್ಮವನ್ ನಿಮ್ಮೆಲ್ಲರನ್ನು ಸಾಯಿಸಿ ಬಿಡುತ್ತೇನೆ ಸೂಳೇ ಮಗನೇ, ನಿಮಗೆ ಜೀವನ ಮಾಡಲು ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA:  207/2015 PÀ®A: 323, 324, 326, 307, 504, 506 ¸À»vÀ 34 L¦ CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
¥Éưøï zÁ½ ¥ÀæPÀgÀtzÀ ªÀiÁ»w_.
ದಿನಾಂಕ 12-12-2015 ರಂದು 17-00 ಗಂಟೆಗೆ  ದಾದಾವಲಿ ಪಿ.ಎಸ್.ಐ.(ಕಾಸು) ರವರು  ದಾಳಿಯಿಂದ ಸಿಬ್ಬಂದಿ ಮತ್ತು  ರಮೇಶ ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದೇನೆಂದರೆ,   ನಗರದ ಬಸವನ ಬಾವಿ ವೃತ್ತದಿಂದ ಗಂಜ್ ರೋಡ್ ಮುಖಾಂತರ ಅನಧಿಕೃತವಾಗಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ್. ಪೌಡರ್ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇದ್ದ ಮೇಲಿಂದ ತಾವು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೋಗಿ 15-15 ಗಂಟೆಗೆ  ಗಂಜ್ ರೋಡಿನಿಂದ ಬಸವನಬಾವಿ ವೃತ್ತದ ಕಡೆಗೆ ಹೋಗುವ ಕ್ರಾಸ್ ರೋಡಿನ ಎಡಬಾಜು ಅಂದರೆ ಕೆ.ಟಿ.ಸಿ. ಇನ್ನಾಣಿ ಇವರಿಗೆ ಸೇರಿದ ಸ್ಥಳದ ಮೇನ್ ಗೇಟ್ ನ ಮುಂಭಾಗದಲ್ಲಿ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ. ಪೌಡರ್ ನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ತಂದು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದ  ರಮೇಶ ತಂದೆ ಮಲ್ಲಯ್ಯ 32 ವರ್ಷ, ಈಳಿಗೇರ, ಕೂಲಿಕೆಲಸ, ಸಾಃ ಹೆಂಬೆರಾಳ, ತಾಃರಾಯಚೂರು ಈತನನ್ನು ಹಿಡಿದುಕೊಂಡು ಈತನ ಸ್ವಾಧೀನದಿಂದ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಎರಡು ಪ್ಲಾಸ್ಟಿಕ್ ಕವರ್ ಗಳಲ್ಲಿರುವ  ಒಟ್ಟು 50/- ರೂ. ಕಿಮ್ಮತ್ತಿನ  5 ಲೀಟರ್ ಕಲಬೆರಕೆ ಸೇಂದಿಯನ್ನು ಹಾಗೂ 25 ಪ್ಲಾಸ್ಟಿಕ್ ಪಾಕೇಟ್ ಗಳಲ್ಲಿರುವ ಒಟ್ಟು 12,500/- ರೂ. ಕಿಮ್ಮತ್ತಿನ 25 ಕೆ.ಜಿ. ಸಿ.ಹೆಚ್. ಪೌಡರನ್ನು ಅಲ್ಲದೇ ನಗದು ಹಣ 10,000/- ರೂ.ಗಳನ್ನು ಜಪ್ತಿ ಪಡಿಸಿಕೊಂಡಿದ್ದು ವಿಚಾರಣೆಯಲ್ಲಿ ರಮೇಶ ಈತನು ಸೇಂದಿ ಮತ್ತು ಸಿ.ಹೆಚ್. ಪೌಡರನ್ನು ಕಡಗಂದೊಡ್ಡಿ ಗ್ರಾಮದ ತಾಯಣ್ಣ ಗೌಡ ಈಳಿಗೇರ ಈತನ ಹತ್ತಿರ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ದಾಳಿ ಮಾಡಿ ಅಬಕಾರಿ ಸ್ವತ್ತನ್ನು ಜಪ್ತಿಪಡಿಸಿಕೊಂಡ ಬಗ್ಗೆ 15-15 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ಬಗ್ಗೆ  ವರದಿ ಇದ್ದುದರ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಅಪರಾಧ ಸಂಖ್ಯೆ 278/2015 ಕಲಂ 273, 284, 308, 328  ಐ.ಪಿ.ಸಿ. ಮತ್ತು  32, 34 ಕೆ.ಇ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.12.2015 gÀAzÀÄ 21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.