Police Bhavan Kalaburagi

Police Bhavan Kalaburagi

Friday, March 25, 2016

BIDAR DISTRICT DAILY CRIME UPDATE 25-03-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 25-03-2016

ಬಗದಲ್ ಪೊಲೀಸ್ ಠಾಣೆ ಯುಡಿಆರ್ ನಂ. 03/16  ಕಲ0 174 ಸಿ.ಆರ್.ಪಿ.ಸಿ:-

 ದಿನಾಂಕ:24/03/2016 ರಂದು 1730 ಗಂಟೆಗೆ ಶ್ರಿಮತಿ ಶಾಂತಾಬಾಯಿ ಗಂಡ ಪಾಂಡುರಂಗ ಸಾ/ಬಗದಲ ತಾಂಡಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ  ಸಾರಾಂಶವೆನೆಂದರೆ ಫಿರ್ಯಾದಿಯ  ಅತ್ತೆ ಶಂಕರಮ್ಮಾ ಗಂಡ ಶಂಕರ ಮತ್ತು ನಮ್ಮ ಭಾವನಾದ  ಮೃತ ಧನಸಿಂಗ ರಾಠೋಡ ಇವರ ಹೆಸರಿನಲ್ಲಿ ಜಮೀನು ಇರುತ್ತದೆ.  ನನ್ನ ಗಂಡ ಕೂಲಿಕೆಲಸ ಮಾಡಿಕೊಂಡಿದ್ದು ಈಗ ಸುಮಾರು ಎರಡು ವರ್ಷಗಳಿಂದ ತಾಂಡಾದಲ್ಲಿ ವಿವಿಧ ಜನರಿಂದ ಸಾಕಷ್ಟು ಸಾಲ ಮಾಡಿದ್ದು ಸಾಲ ತಿರಿಸಲಾಗದೆ ಚಿಂತೆಯಲ್ಲಿ ಇರುತ್ತಿದ್ದನು ಅಲ್ಲದೆ ನಮ್ಮ ಹಿರಿಯ ಮಗಳಾದ ಸುಧಾರಾಣಿ ಇವರ ನೆಂಟಸ್ಥಾನ ಮಾಡಿದ್ದು ಈಗ ಸದರಿ ಮದುವೆ ಮಾಡುವ ಸಲುವಾಗಿ ಹಣ ಬೇಕಾಗಿದರಿಂದ ಮತ್ತು ಸಾಕಷ್ಟು ಸಾಲವಾಗಿದರಿಂದ ಹಾಗು ಮಗಳ ಮದುವೆ ಚಿಂತೆಯಲ್ಲಿ ಹಣದ ಬಗ್ಗೆ ಚಿಂತಿಸುತ್ತಿದ್ದರು.   ದಿನಾಂಕ; 24/03/2016 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಹೋಳಿ ಹಬ್ಬದ ಪ್ರಯುಕ್ತ ನಮ್ಮ ಸಂಬಂಧಿಕರ ಬಳಿ ನಾನು ನನ್ನ ಮಕ್ಕಳು ಹೊಗಿ ಸಾಯಂಕಾಲ 5:00 ಗಂಟೆಗೆ ಮನೆಗೆ ಬಂದು ನೋಡಲು ನನ್ನ ಗಂಡ ನಡು ಮನೆಯಲ್ಲಿ ಬಿದ್ದಿದ್ದು ಬಾಯಿಯಿಂದ ವಿಷದ ವಾಸನೆ ಬರುತ್ತಿದ್ದು ಪಕ್ಕದಲ್ಲಿ ವಾಂತಿ ಬಿದ್ದಿರುತ್ತದೆ.  ನನ್ನ ಗಂಡನ ತಲೆಯ ಪಕ್ಕದಲ್ಲಿ ವಿಷದ ಡಬ್ಬಿ ಬಿದ್ದಿರುತ್ತದೆ.  ನನ್ನ ಗಂಡ ಸಾಕಷ್ಟು ಕಡೆ ಸಾಲ ಮಾಡಿಕೊಂಡಿರುವುದರಿಂದ ಮತ್ತು ಮದುವೆ ಕುರಿತು ಅದರ ಖರ್ಚು ಹೆಚ್ಚದ ಚಿಂತೆಯಲ್ಲಿ ವಿಷಸೇವಿಸಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ನೀಡಿದ ಫಿರ್ಯಾದಿನ ಮೇಲೆ ಪ್ರಕಣ ದಾಖಲಿಸಿಕೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 66/16 PÀ®A 143, 147, 364, 326, 307, 342, 341, 504, eÉÆvÉ 149 L¦¹ :-

¢£ÁAPÀ 24-03-2016 gÀAzÀÄ 1300 UÀAmÉUÉ ¦üAiÀiÁð¢AiÀiÁzÀ ²æÃ ªÀİèPÁdÄð£À vÀAzÉ ªÉÊf£ÁxÀ PÉÆAqÉ, ¸Á: PÁæAw UÀuÉñÀ ºÀwÛgÀ ±ÀºÁUÀAd ©ÃzÀgÀ, EªÀgÀÄ ¤ÃrzÀ zÀÆj£À ¸ÁgÁA±ÀªÉãÉAzÀgÉ, £ÀªÀÄä NtÂAiÀİè F ªÉÆÃzÀ®Ä ªÁ¸À ªÀiÁqÀÄwÛzÀÝ ²ªÀÅ @ ²ªÀPÀĪÀiÁgÀ Frè ²ªÀÅ vÀAzÉ £ÁUÀ±ÉÃnÖ ªÀÄÄPÀÄAzÉ FvÀ ¸ÀzÀå 6 wAUÀ½AzÀ ©ÃzÀgÀ UÀÄA¥Á ºÀwÛgÀ ªÁ¸À ªÀiÁqÀÄwÛzÁÝ£É. F ªÉÆÃzÀ®Ä £ÀªÀÄä NtÂAiÀÄ°è ªÁ¸À ªÀiÁqÀÄwÛzÁÝUÀ £À£Àß ªÀÄvÀÄÛ DvÀ£À ªÀÄzsÀå ªÀÄ£À¸ÁÛ¥À DVzÀÝjAzÀ DvÀ £À£Àß eÉÆvÉ §ºÀ¼ÀµÀÄÖ ¸Áj dUÀ¼ÀªÁrgÀÄvÁÛ£É. £ÀAvÀgÀ DvÀ £ÀªÀÄä NtÂUÉ §AzÀÄ £À£ÀUÉ zÀªÀÄQ ºÁQ ºÉÆÃUÀÄwÛzÀÝ£ÀÄ. PÀ¼ÉzÀ «zsÁ£À¸À¨sÉ ZÀÄ£ÁªÀuÉAiÀÄ°è £Á£ÀÄ ©eɦ ¥ÀPÀëzÀ PÁAiÀÄðPÀvÀð CAvÁ PÉ®¸À ªÀiÁrgÀÄvÉÛãÉ. £ÀªÀÄä NtÂAiÀÄ ZÀÄ£ÁªÀuÉAiÀÄ J¯Áè dªÁ¨ÁÝj ¥ÀPÀëzÀ £ÁAiÀÄPÀgÀÄ £À£Àß ªÉÄÃ¯É ªÀ»¹zÀÝgÀÄ. Erè ²ªÀÅ EvÀ£À NlÄ £ÀªÀÄä NtÂAiÀİè EzÀÄÝzÀjAzÀ DvÀ £À£Àß ªÉÄÃ¯É ºÉÆmÉÖ QZÀÄÑ ElÄÖPÉÆAqÀÄ E£ÀÆß ºÉaÑ£À zÉéõÀ ¸Á¢ü¸À¯ÁgÀA©üzÀ£ÀÄ. »ÃVgÀĪÀ°è ¢£ÁAPÀ 23-03-2016 gÀAzÀÄ gÁwæ 11:30 UÀAmÉAiÀÄ ¸ÀĪÀiÁjUÉ £Á£ÀÄ ªÀÄvÀÄÛ £À£Àß UɼÉAiÀÄgÁzÀ 1] ²ªÀgÁdPÀĪÀiÁgÀ vÀAzÉ ªÀİèPÁdÄð£À d£ÀªÁqÀPÀgï ºÁUÀÆ C¤Ã®PÀĪÀiÁgÀ vÀAzÉ £ÁUÀ±ÉÃnÖ gÉrØ ¸Á; vÁd¯Á¥ÀÆgÀ PÀÄrPÉÆAqÀÄ ªÀiÁvÀ£ÁqÀÄvÁÛ ©ÃzÀgÀ£À §¸À¤¯ÁÝtzÀ ºÀwÛgÀ D±Á ¯ÁqïÓ JzÀÄgÀUÀqÉ ºÉÆÃUÀÄwÛzÁÝUÀ MAzÀÄ ©½ §tÚzÀ mÉÆAiÉÆmÁ EnAiÀiÁ¸ï PÁj£À°è ²ªÀÅ Erè ºÁUÀÆ DvÀ£À ¨ÉA§°UÀgÀÄ §AzÀÄ PÁgÀÄ £ÀªÀÄUÉ CqÀدÁV ¤°è¹ CPÀæªÀĪÁV vÀqÉzÀgÀÄ. PÁj¤AzÀ MlÄÖ 4 d£À E½zÀgÀÄ. ²ªÀÅ EvÀ£ÀÄ ¨sÉÆÃ¸ÀrªÀÄUÀ£Éà ¤£ÀUÉ  §ºÀ¼À ¢£ÀUÀ½AzÀ £ÉÆÃqÀÄwÛzÉÝÃ£É »rj ¸ÀƼɪÀÄPÀ̽UÉ PÁj£À°è ºÁQj CAvÁ CAzÁUÀ C¤Ã®PÀĪÀiÁgÀ EvÀ Nr ºÉÆÃVzÀÄÝ, ¸ÀzÀjAiÀĪÀgÀÄ £À£ÀUÉ ªÀÄvÀÄÛ ²ªÀgÁdPÀĪÀiÁgÀ d£ÀªÁqÀPÀgï E§âjUÀÆ PÁj£À°è ºÁQPÉÆAqÀÄ C¥ÀºÀj¹PÉÆAqÀÄ ªÉÄÊ®ÆgÀ ¨ÉÊ¥Á¸À PÀqÉUÉ MAiÀÄÝgÀÄ. C°è ²ªÀgÁdPÀĪÀiÁgÀ¤UÉ PÁj¤AzÀ ºÉÆgÀUÉ vÀ½î vÀªÀÄä E£ÉÆß§â ¨ÉA§°UÀ¤UÉ ºÁQPÉÆAqÀÄ a¢æ, «zÁå£ÀUÀgÀ PÁ¯ÉÆÃ¤ £Ë¨ÁzÀ ªÀiÁUÀðªÁV zsÀĪÀÄä£À¸ÀÄgÀ UÁæªÀÄzÀ j¯ÉÊAiÀÄ£Àì lªÀgï ºÀwÛgÀ CgÀtå ¥ÀæzÉñÀzÀ°è £À£ÀUÉ PÀÆrºÁQ PÉʬÄAzÀ PÁ°¤AzÀ £À£ÀUÉ »UÁΪÀÄÄUÁÎ ªÉÄÊAiÉÄïÁè xÀ½¹gÀÄvÁÛgÉ.  ¸ÀzÀjAiÀĪÀgÀÄ PÁj£À°èzÀÝ §rUÉUÀ¼À£ÀÄß vÀAzÀÄ £À£ÀUÉ ªÉÄÊAiÉįÁè §rzÀÄ gÀPÀÛ ªÀÄvÀÄÛ UÀÄ¥ÀÛUÁAiÀÄ ¥Àr¹gÀÄvÁÛgÉ. ²ªÀÅ @ ²ªÀÅ Erè EvÀ£ÀÄ vÀ£Àß PÉÊAiÀİèzÀÝ §rUɬÄAzÀ £À£Àß JgÀqÀÄ PÁ®ÄUÀ¼À ªÉÄÃ¯É ºÉÆqÉzÀ£ÀÄ. EzÀjAzÀ £À£Àß JgÀqÀÄ PÁ®ÄUÀ¼À ªÀÄÆ¼É ªÀÄÄj¢gÀÄvÀÛzÉ. ªÀÄvÀÄÛ G½zÀ 4 d£ÀgÀÄ vÀªÀÄä ¸ÉÆAlzÀ°èzÀÝ ¨É®Ö vÉUÉzÀÄ £À£Àß vÀ¯ÉAiÀÄ°è ºÁUÀÆ E¤ßvÀgÀ PÀqÉUÉ ºÉÆqÉzÀÄ gÀPÀÛ & UÀÄ¥ÀÛÛUÁAiÀÄ ¥Àr¹gÀÄvÁÛgÉ. ²ªÀÅ Erè EvÀ vÀ£Àß ºÀ°è¤AzÀ £À£Àß gÀmÉÖAiÀÄ ªÉÄÃ¯É PÀaÑ gÀPÀÛUÁAiÀÄ ¥Àr¹gÀÄvÁÛ£É. ªÀÄvÀÄÛ ¹UÀgÉÃn£À ¨ÉAQ¬ÄAzÀ £À£Àß ¨sÀÄdzÀ ªÉÄÃ¯É ¸ÀÄnÖgÀÄvÁÛgÉ. EAzÀÄ ¢£ÁAPÀ 24-03-2016 gÀAzÀÄ ¨É¼ÀUÉÎ 5:30 UÀAmÉ ¸ÀĪÀiÁjUÉ ©ÃzÀgÀ ²ªÀ£ÀUÀgÀzÀ°è gÉÆÃr£À ªÉÄÃ¯É ©lÄÖ ºÉÆÃVgÀÄvÁÛgÉ. £Á£ÀÄ MAzÀÄ DmÉÆÃzÀ°è ªÀÄ£ÉUÉ §A¢gÀÄvÉÛãÉ. £ÀAvÀgÀ aQvÉì PÀÄjvÀÄ £À£Àß UɼÉAiÀÄgÀÄ ©ÃzÀgÀ ¸ÀgÀPÁj D¸ÀàvÉæUÉ vÀA¢gÀÄvÁÛgÉ. ²ªÀPÀĪÀiÁgÀ @ Erè, ¹zÀÄÝ vÀAzÉ £ÁUÀ±ÉnÖ EvÀ£ÀÄ £À£ÀUÉ PÉÆ¯É ªÀiÁqÀĪÀ GzÉÝñÀ¢AzÀ vÀ£Àß 5 d£À ¸ÀAUÀrUÀjUÉ PÀgÉzÀÄPÉÆAqÀÄ §AzÀÄ £À£ÀUÉ CPÀæªÀĪÁV vÀqÉzÀÄ vÁªÀÅ vÀAzÀ PÁj£À°è C¥ÀºÀj¹PÉÆAqÀÄ MAiÀÄÄÝ ªÀiÁgÀuÁAwPÀ ºÀ¯Éèà ªÀiÁrzÀ ¸ÀzÀj 6 d£ÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä PÉÆÃjPÉ. CAvÁ ¦üAiÀiÁð¢ PÉÆlÖ ¸ÀzÀj ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆ¼Àî¯ÁVzÉ. 
    
¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 88/16 PÀ®A 498(J), 323, 307, 504, 506 L¦¹ :-

¢£ÁAPÀ 24-03-2016 gÀAzÀÄ 0945 UÀAmÉUÉ ¨sÁ°Ì ¸ÀgÀPÁj D¸ÀàvÉæ¬ÄAzÀ MAzÀÄ JA J¯ï ¹ ¥ÀvÀæ §A¢zÀÄÝ CzÀ£ÀÄß ¹éÃPÀj¹PÉÆAqÀÄ D¸ÀàvÉæUÉ ¨sÉÃnÖPÉÆlÄÖ aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ²æÃªÀÄw PÀªÀ£Á¨Á¬Ä UÀAqÀ ¥ÀæPÁ±À @ ¥ÀgÀ±ÀÄgÁªÀÄ ¥Àæ¸ÁzÀ ªÀAiÀÄ 38 ªÀµÀð eÁw J¸ï¹ ºÉưAiÀiÁ GzÉÆåÃUÀ D±Á PÁAiÀÄðPÀvÉð ¸Á: d£ÀªÁqÀ ¸ÀzsÀå ¨sÁvÀA¨Áæ EªÀjUÉ «ZÁj¹ UÁAiÀiÁ¼ÀÄ ²æÃªÀÄw PÀªÀ£Á¨Á¬Ä EªÀgÀÄ 1030 UÀAmÉUÉ MAzÀÄ PÀ£ÀßqÀzÀ°è §gÉzÀ °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ £Á£ÀÄ 2003 £Éà ¸Á°£À°è d£ÀªÁqÀ UÁæªÀÄzÀ ¥ÀæPÁ±À @ ¥ÀgÀ±ÀÄgÁªÀÄ vÀAzÉ §AqÉÃ¥Áà ¥Àæ¸ÁzÀ EªÀgÉÆA¢UÉ ªÀÄzÀÄªÉ ªÀiÁrPÉÆArgÀÄvÉÛãÀ £Á£ÀÄ ªÀÄvÀÄÛ £À£Àß UÀAqÀ ¸ÀĪÀiÁgÀÄ 9 wAUÀ¼ÀÄ d£ÀªÁqÀzÀ°è fêÀ£À ªÀiÁr £ÀAvÀgÀ £Á£ÀÄ ªÀÄvÀÄÛ £À£Àß UÀAqÀ E§âgÀÄ ¨sÁvÀA¨Áæ UÁæªÀÄzÀ°è EªÀgÀÄ £ÀªÀÄä vÀAzÉ vÁ¬ÄAiÀĪÀgÀ ªÀÄ£ÉAiÀİè§AzÀÄ ªÁ¸ÀªÁVgÀÄvÉÛêÉ. £À£ÀUÉ 1] ¸Á¬Ä£ï ªÀAiÀÄ 11 ªÀµÀð ( ªÀÄUÀ ) 2] CA¨É²æÃ ªÀAiÀÄ 9 ªÀµÀð ( ªÀÄUÀ¼ÀÄ ) CAvÁ ªÀÄPÀ̽gÀÄvÁÛgÉ. £À£Àß UÀAqÀ PÀư PÉ®¸À ªÀiÁqÀÄvÁÛgÉ. £Á£ÀÄ 2012£Éà ¸Á°¤AzÀ D±Á PÁAiÀÄðPÀvÀð CAvÁ PÀvÀðªÀå ¤ªÀ𻹠G¥À fë¸ÀÄwÛzÉÝãÉ.  £À£Àß UÀAqÀ ¢£Á®Ä ¸ÀgÁ¬Ä PÀÄrzÀÄ £À£ÀUÉ ¤Ã£ÀÄ ¸ÀjAiÀiÁV E¯Áè ¤£ÉÆßA¢UÀ £Á£ÀÄ  fêÀ£À ªÀiÁqÀĪÀÅ¢¯Áè CAvÁ ªÀiÁ£À¹PÀ vÉÆAzÀgÉ PÉÆlÄÖ ºÉÆqÉ §qÉ ªÀiÁqÀÄwÛzÁÝgÉ. £À£ÉÆßA¢UÉ ºÉÆqÉ §qÉ ªÀiÁqÀÄwÛzÁÝUÀ £ÀªÀÄä ¨ÁdÄ ªÀÄ£ÉAiÀĪÀgÀÄ §AzÀÄ dUÀ¼À ©r¸ÀÄwÛzÀÝgÀÄ. £Á£ÀÄ £ÀªÀÄä vÀAzÉ vÁ¬ÄAiÀÄ ªÀÄ£ÉUÉ ºÉÆÃzÁUÀ ¸ÀzÀj «µÀAiÀÄzÀ §UÉÎ w½¹zÀÄÝ CªÀgÀÄ £À£ÀUÉ ¸ÀªÀÄzÁ£À ªÀiÁr PÀ¼ÀÄ»¸ÀÄwÛzÀÝgÀÄ.      »ÃVgÀĪÁUÀ ¢£ÁAPÀ 23-03-2016 gÀAzÀÄ £À£Àß E§âgÀÄ ªÀÄPÀ̼ÀÄ £À£Àß vÁ¬ÄAiÀÄ ªÀÄ£ÉUÉ ªÀÄ®UÀ®Ä ºÉÆÃVgÀÄvÁÛgÉ £À£Àß UÀAqÀ gÁwæ 9-00 UÀAmÉUÉ ªÀÄ£ÉUÉ §AzÀÄ £À£ÀUÉ dUÀ¼À ªÀiÁqÀ®Ä ¥ÁægÀA©¹zÀgÀÄ ¢£ÁAPÀ 24-03-2016 gÀAzÀÄ 1-00 JJªÀiï UÀAmÉUÉ £Á£ÀÄ ªÀÄ£ÉAiÀÄ PÉÆuÉAiÀİè EzÁÝUÀ £À£Àß UÀAqÀ ¥ÀæPÁ±À @ ¥ÀgÀ±ÀÄgÁªÀÄ ¥Àæ¸ÁzÀ EªÀ£ÀÄ £À£ÀUÉ EªÀvÀÄÛ gÀAr ¤£ÀUÉ RvÀªÀiï ªÀiÁqÀÄvÉÛÃ£É CAvÁ ºÉý £À£ÀUÀ PÉÆ¯É ªÀiÁqÀĪÀ GzÉÝñÀ¢AzÀ ªÀÄ£ÉAiÀÄ°è ¥Áè¹ÖÃPÀ qÀ©âAiÀİè EnÖzÀ PÉgÉÆÃ¹£ï JuÉÚAiÀÄ£ÀÄß vÉUÉzÀÄ £À£ÀUÉ ¨ÉAQ ºÀaÑ PÉÆ®ÄèªÀ GzÉÝñÀ¢AzÀ £À£Àß ªÉÄʪÉÄÃ¯É PÉÃgÉÆ¹£À JuÉÚ ºÁQzÀgÀÄ.. £À£Àß UÀAqÀ ¨ÉAQ ºÀZÀÄÑvÁÛ£É CAvÁ £À£ÀUÉ CjªÀÅ DV £Á£ÀÄ ªÀģɬÄAzÀ Nr ºÉÆÃV £ÀªÀÄÆägÀ ®PÀëöät ªÉÆgÉ EªÀgÀ ªÀÄ£ÉUÉ ºÉÆÃV £ÀqÉzÀ «µÀAiÀÄ w½¹zÉ£ÀÄ. gÁwæ ®PÀëöät ªÉÆÃgÉ EªÀgÀ ªÀÄ£ÉAiÀİèAiÉÄà EzÀÄÝ £ÀAvÀgÀ E¯Ád PÀÄjvÀÄ EAzÀÄ ¨sÁ°Ì ¸ÀgÀPÁj D¸ÀàvÉæUÉ §AzÀÄ ¸ÉÃjPÉ DVgÀÄvÉÛãÉ. «µÀAiÀÄ w½zÀÄ £ÀªÀÄä vÁ¬Ä UÀÄAqÀªÀiÁä PÀÆqÀ D¸ÀàvÉæUÉ §AzÀÄ £À£ÀUÉ «ZÁgÀ ªÀiÁrgÀÄvÁÛgÉ. £À£Àß UÀAqÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸ÀÄ «£ÀAw EzÉ CAvÁ °TvÀ zÀÆgÀÄ ¤ÃrzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 78(3) PÉ.¦. PÁAiÉÄÝ ªÀÄvÀÄÛ 420 L¦¹ :-

¢£ÁAPÀ:24/03/2016 gÀAzÀÄ zÀUÁð¥ÀÄgÁ ©ÃzÀgÀzÀ ªÀÄįÁÛ¤ ¥Á±Á zÀUÁð ºÀwÛgÀ ªÉÄãÀ gÉÆÃr£À ªÉÄÃ¯É M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ dÆeÁlzÀ £ÀA§gÀ §gÉzÀÄPÉÆAqÀÄ ¸ÁªÀð¤PÀjUÉ ªÉÆÃ¸À ªÀiÁqÀÄwÛzÀÝ §UÉÎ ¨Áwä ªÉÄÃgÉUÉ JJ¸ïL ¥sÀAiÀiÁd C° gÀªÀgÀÄ ¹§âA¢AiÉÆA¢UÉ ºÉÆÃV 1345 UÀAmÉUÉ zÁ½ ªÀiÁr DgÉÆÃ¦vÀ£ÁzÀ gÀªÉÄñÀ vÀAzÉ ªÀiÁtÂPÀgÁªÀ ªÉÊZÉÆÃ¼É ªÀ:29 ªÀµÀð eÁ:zÀfð G:ºÉÆÃmɯï PÉ®¸À ¸Á:zÀħ®UÀÄAr ¸ÀzÀå:avÁæ PÁ£ÀðgÀ ©ÃzÀgÀ  EªÀgÀÄUÀ¼À ªÀ±À¢AzÀ JgÀqÀÄ ªÀÄlPÁ aÃnUÀ¼ÀÄ, MAzÀÄ ¨Á®¥É£ÀÄß ºÁUÀÆ MlÄÖ £ÀUÀzÀÄ ºÀt 220/-gÀÆ. d¦Û ªÀiÁr ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.                                                                                      

Kalaburagi District Reported Crimes

ಕೊಲೆ ಪ್ರಕರಣ:
ಅಫಜಲಪೂರ ಠಾಣೆ : ಶ್ರೀಮತಿ ದುಂಡಮ್ಮ ಗಂಡ ಕಲ್ಲಪ್ಪ @ ಕಲ್ಯಾಣಿ ಮ್ಯಾಕೇರಿ ಇವರ ಗಂಡ ಮತ್ತು ಎರಡು ಜನ ಗಂಡು ಮಕ್ಕಳೊಂದಿಗೆ ಜಿವನ ಸಾಗಿಸುತ್ತಿರುತ್ತೇನೆ. ನನ್ನ ಗಂಡನಾದ ಕಲ್ಲಪ್ಪ @ ಕಲ್ಯಾಣಿ ತಂದೆ ಚಂದಪ್ಪ ಮ್ಯಾಕೇರಿ ಇವರು ಈಗ ಕಳೆದ ವರ್ಷ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮೂರಿನ ನಮ್ಮ ಸಮಾಜದ ರಮೇಶ ತಂದೆ ಭೀಮಶಾ ದೊಡ್ಡಮನಿ ಇವರ ವಿರುದ್ದವಾಗಿ ನಮ್ಮ ಗ್ರಾಮದಲ್ಲಿ ಚುನಾವಣೆಗೆ ನಿಂತು ಗೆದ್ದಿರುತ್ತಾರೆ, ಅಂದಿನಿಂದ ನನ್ನ ಗಂಡನ ವಿರುದ್ದ ಚುನಾವಣೆಯಲ್ಲಿ ಸೋತ ರಮೇಶ ದೊಡ್ಡಮನಿ ಹಾಗೂ ಅವನ ಅಣ್ಣ ತಮ್ಮರು ಹಾಗೂ ಅವನ ಅಣ್ಣ ತಮ್ಮರ ಮಕ್ಕಳು ನನ್ನ ಗಂಡ ಹಾಗೂ ನಮ್ಮ ಮಕ್ಕಳ ಮೇಲೆ ದ್ವೇಷ ಮಾಡಿಕೊಂಡು ಜಗಳ ತಗೆಯುವುದು ಮಕ್ಕಳೆ ನಿಮಗೆ ಜಿವ ಸಹಿತ ಬಿಡುವುದಿಲ್ಲ, ನೀವು ಹೇಗೆ ಬಾಳೆ ಮಾಡುತ್ತಿರಿ ನಾವು ನೋಡುತ್ತೇವೆ ಅಂತಾ ಜಗಳ ತಗೆಯುತ್ತಾ ಬಂದಿರುತ್ತಾರೆ, ಹಾಗೂ ಈಗ ನಮ್ಮೂರಿನಲ್ಲಿ ಅಂಬೆಡ್ಕರ ಚೌಕ ನಿರ್ಮಿಸುವ ಸಲುವಾಗಿ ಹಣ ಮಂಜೂರಾಗಿದ್ದರಿಂದ, ಸದರಿ ಅಂಬೇಡ್ಕರ ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನನ್ನ ಮಕ್ಕಳು ಹಾಗೂ ನನ್ನ ಗಂಡನ ಅಣ್ಣ ತಮ್ಮರ ಮಕ್ಕಳು ಹೋಗಿ ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು, ಆಗ ರಮೇಶ ಮತ್ತು ಅವನ ಅಣ್ಣ ತಮ್ಮರು ನನ್ನ ಮಗ ಶಿವಾಜಿ ಈತನಿಗೆ ಏನೊ ಬೋಸಡಿ ಮಗನೆ ಅಂಬೇಡ್ಕರ ಕಟ್ಟೆ ನಿರ್ಮಿಸಲು ಎಷ್ಟು ಹಣ ಬಂದಿದೆ ನೀವು ಯಾರಿಗೆ ಕೇಳಿ ಕೆಲಸ ಮಾಡುತ್ತಿದ್ದಿರಿ, ನಿಂದು ಮತ್ತು ನಿಮ್ಮ ಅಪ್ಪಂದು ತಿಂಡಿ ಜಾಸ್ತಿ ಆಗಿದೆ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ತಕರಾರು ಮಾಡಿ ಜಗಳ ಮಾಡುತ್ತಿರುತ್ತಾರೆ ಎಂದು ನನ್ನ ಗಂಡ ಮತ್ತು ನನ್ನ ಮಗ ನನಗೆ ತಿಳಿಸಿರುತ್ತಾರೆ. ನಿನ್ನೆ ದಿನಾಂಕ 24-03-2016 ರಂದು ಸಂಜೆ ಸುಮಾರು 9:15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ರಾಜು ಇಬ್ಬರು ಮನೆಯಲ್ಲಿದ್ದಾಗ ನನ್ನ ಮೈದುನಾರದ ಖಾಜಪ್ಪ ಇವರು ಓಡಿಕೊಂಡು ಮನೆಗೆ ಬಂದು ನಮ್ಮ ಸಂಸಾರ ಹಾಳಾಯ್ತು ನಮ್ಮ ಅಣ್ಣ ಕಲ್ಲಪ್ಪ @ ಕಲ್ಯಾಣಿಗೆ ಹಾಗೂ ಮಗ ಶಿವಾಜಿಗೆ ಕನಕದಾಸ ಸರ್ಕಲ ಹತ್ತಿರ ಖಾಜಪ್ಪ ದೊಡ್ಡಮನಿ, ಹಣಮಂತ @ ಹಣಮಂತ್ರಾವ ದೊಡ್ಡಮನಿ, ರಮೇಶ ದೊಡ್ಡಮನಿ, ಬಾಬು ದೊಡ್ಡಮನಿ, ಅಕ್ಷಯಕುಮಾರ ದೊಡ್ಡಮನಿ, ಶಾಂತಕುಮಾರ ದೊಡ್ಡಮನಿ, ಪುಟ್ಟು ದೊಡ್ಡಮನಿ, ಕಮಲಾಕರ ದೊಡ್ಡಮನಿ ಇವರೆಲ್ಲರೂ ಕೂಡಿಕೊಂಡು ಬಡಿಗೆಯಿಂದ ಹೊಡೆಯುತ್ತಿದ್ದಾರೆ, ನಮಗು ಹೊಡೆಯಲು ಬರುತ್ತಿದ್ದರು, ನಾವು ಓಡಿ ಬಂದಿರುತ್ತೇವೆ ಅಂತಾ ತಿಳಿಸಿದರು, ಆಗ ನಾನು ಮತ್ತು ನನ್ನ ಮೈದುನ ಖಾಜಪ್ಪ ಇಬ್ಬರು ಕೂಡಿ  ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡ ಮತ್ತು ನನ್ನ ಮಗ ಶಿವಾಜಿ ಇಬ್ಬರು ಬಿದ್ದಿದ್ದರು, ಆಗ ಅಲ್ಲೆ ಇದ್ದ ಪ್ರತ್ಯಕ್ಷದರ್ಶಿಗಳಾದ ಸುಬಾಷ ಸಿಂಗೆ, ಯಶವಂತ ಕಟ್ಟಿಮನಿ, ಸಿದ್ದು ಮ್ಯಾಕೇರಿ, ಮಡೇಪ್ಪ ಕಟ್ಟಿಮನಿ ಹಾಗೂ ನನ್ನ ಗಂಡನ ಅಣ್ಣ ತಮ್ಮರಾದ ಮಲಕಪ್ಪ ಮ್ಯಾಕೇರಿ, ಖಾಜಪ್ಪ ಮ್ಯಾಕೇರಿ, ಶಾಂತಪ್ಪ ಮ್ಯಾಕೇರಿ ನನ್ನ ಮಗ ರಾಜು ಮ್ಯಾಕೇರಿ ಇವರೆಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡ ಮತ್ತು ಮಗ ಶಿವಾಜಿ ಇಬ್ಬರಿಗೂ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ, ಆಸ್ಪತ್ರೆಯಲ್ಲಿ ವೈದ್ಯಾದಿಕಾರಿಗಳು ನನ್ನ ಗಂಡನನ್ನು ತಪಾಸಣೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು, ನನ್ನ ಮಗ ಶಿವಾಜಿಗೆ ಎದೆಗೆ ಬಾರಿ ಒಳಪೆಟ್ಟಾಗಿದ್ದರಿಂದ ಅವನು ಜೀವ ಮರಣದಲ್ಲಿ ಹೋರಾಡುತ್ತಿದ್ದನು, ವೈದ್ಯಾದಿಕಾರಿಗಳು ನನ್ನ ಮಗ ಶಿವಾಜಿಯನ್ನು 108 ಅಂಬ್ಯೂಲೆನ್ಸದಲ್ಲಿ ಹಾಕಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಬಿಸಿ ಅಪಹರಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 13.03.2016 ರಂದು ಮುಂಜಾನೆ 04:30 ಗಂಟೆಯ ಸುಮಾರಿಗೆ ನನ್ನ ಮಗಳಾದ ಕಲ್ಯಾಣಿ ವಯಾ|| 17 ವರ್ಷ ಸಾ : ಬಿರಾಳ ಕೆ ಇವಳು ಬಹಿರ್ದೇಸೆ ಕುರಿತು ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ದಾರಿಯ ಮಧ್ಯದಲ್ಲಿ 1) ಶಮಸೋದ್ದಿನ್ ತಂದೆ ಮದರಸ 2) ಖಾಸೀಂ ತಂದೆ ಮದರಸ 3) ಬಾಬು ತಂದೆ ಮದರಸ  4) ಸರ್ವರ್‌ಸಾಬ್ ತಂದೆ ಮದರಸ 5) ವಜೀರ್‌ ತಂದೆ ಮದರಸ 6) ಮಶಾಕ್ ತಂದೆ ಮಹೇಬೂಬ ಸಾ : ಬಿರಾಳ ಕೆ. ಎಲ್ಲರು ಕೂಡಿಕೊಂಡು  ತಮ್ಮ ಕ್ರೂಜರ್‌ ಜೀಪ ನಂ ಕೆ.ಎ23 ಎನ್‌ 1509 ನೇದ್ದರಲ್ಲಿ ನನ್ನ ಮಗಳಿಗೆ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಬಲವಂತವಾಗಿ ಎಳೆದುಕೊಂಡು ಜೀಪ್‌ನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಸ ಬಗ್ಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 24.03.16 ರಂದು ಸಾಯಂಕಾಲ 6 ಗಂಟೆಗೆ ಕು : ಕಲ್ಯಾಣಿ ಸಾ : ಬಿರಾಳ ಕೆ ಇವಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಕೊಟ್ಟಿದ್ದೇನೆಂದರ  ದಿನಾಂಕ 12.03.2016 ರಂದು ರಾತ್ರಿ      11:30 ಗಂಟೆಗೆ ಶಮಶೋದ್ದಿನ್ ತಂದೆ ಮದರಸಾಬ್ ಕೊಂಚೂರು ಈತನು ನನಗೆ ನಂಬಿಸಿ ಪುಸಲಾಯಿಸಿ ಇತರರೊಂದಿಗೆ ಕೂಡಿಕೊಂಡು ನಮ್ಮೂರಿನಿಂದ ಶಹಾಪೂರದ ವರೆಗೆ ಕರೆದುಕೊಂಡು ಹೊಗಿ ಅಲ್ಲಿಂದ ಶಮಶೋದ್ದಿನ್ ಈತನು ಒಬ್ಬನೆ ನನಗೆ ಬಸ್ಸಿನಲ್ಲಿ ಬೆಂಗಳೂರಕ್ಕೆ ಕರೆದುಕೊಂಡುಹೋಗಿ ಅಲ್ಲಿ ಶಮಶೋದ್ದಿನ್ ಈತನು ನನಗೆ ನಂಬಿಸಿ ಸಂಭೋಗ ಮಾಡಿರುತ್ತಾನೆ. ಇಂದು ದಿನಾಂಕ 24.03.2016 ರಂದು ಕಲಬುರಗಿ ಬಸ್‌ ಸ್ಟ್ಯಾಂಡದಲ್ಲಿ ಬಿಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು
ಕಳವು ಪ್ರಕರಣ :
ಆಳಂದ ಠಾಣೆ :  ಶ್ರೀ ಜಾಫರ್‌ ತಂದೆ ಮೈಮೂದಮಿಯಾ ಮುರುಮಕರ್‌ ಸಾ: ರಜವಿರೋಡ ಆಳಂದ ,ರವರು ದಿನಾಂಕ: 23/03/2016 ರಂದು ರಾತ್ರಿ 08-30 ಗಂಟೆಗೆ ನಾನು ಎಂದಿನಂತೆ ನಮ್ಮ ಕಿರಾಣಿ ಅಂಗಡಿಯನ್ನು ಬಂದ ಮಾಡಿ ಸೆಟರ್‌ ಅಂಗಡಿ ಕೀಲಿ ಹಾಕಿ ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕ: 24/03/2016 ರಂದು ಬೆಳಗ್ಗೆ ಎಂದಿನಂತೆ ದುಖಾನ ತೆರೆಯಲು ಬಂದಾಗ ಅಂಗಡಿಯ ಸೆಟರ್‌ ಕೀಲಿ ಮುರಿದುದ್ದು ಮತ್ತು ಬಲಗಡೆಗೆ ಪಕ್ಕದಲ್ಲಿ ಸೆಟರ್‌ ರಾಡದಿಂದ ಬಾಗಿಸಿದ್ದು ಎದುರಿಗೆ ಸೆಟರ್ ಎತ್ತಿ ಒಂದು ಪರಸಿ ನಿಲ್ಲಿಸಿದ್ದು ನೋಡಲಾಗಿ, ಯಾರೋ ನಮ್ಮ ಕಿರಾಣಿ ಅಂಗಡಿ ಕಳ್ಳತನ ಮಾಡಿರುತ್ತಾರೆ ಅಂತಾ ಅನುಮಾನ ಬಂದು ನಾನು ಮತ್ತು ನನ್ನ ತಂದೆ ಮೈಮೂದಮಿಯಾ ತಂದೆ ಮೀರಾಸಾಬ್‌ ಮುರುಮಕರ್‌ ಕೂಡಿ ಒಳಗಡೆ ಹೋಗಿ ನೋಡಲು ಒಳಗಡೆ ಸಾಮಾನುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿದ್ದು ಚೆಕ್‌ ಮಾಡಿ ನೋಡಲು 01) 10 ಚೀರಿ ಕಿಂಗ್‌ ಸೈಜ್‌ ಸಿಗರೇಟ್ 02) ಒಂದು ಭಾಕ್ಸ ಆರ್‌.ಎಮ್‌.ಡಿ 03) 02 ಪುಡಾ ಬ್ರಿಸ್ಟೆಲ್‌ ಸಿಗರೆಟ್‌ 04) 05 ಪುಡಾ ಕ್ಲಾಸಿಕ್‌ ಸಿಗರೇಟ್‌ 05) ಒಂದು ಕೇ.ಜಿ ಯ 04 ರಜನಿ ಗಂದಾ ಪಾನ ಮಸಾಲಾ ಡಬ್ಬಿ06) 100 ಗ್ರಾಂ ದ 4 ಭಾಕ್ಸ ರಜನಿ ಗಂದಾ 07) ಚಿಲ್ಲರೆ ಹಣ ಮತ್ತು ಇತರೆ ಸಾಮಾನುಗಳು ಒಟ್ಟು ಅಕಿ: 24,000/- ರೂ ಬೆಲೆಬಾಳುವ ವಸ್ತುಗಳನ್ನು ದಿನಾಂಕ: 23/03/2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 24/03/2016 ರಂದು ರಾತ್ರಿ 04-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಕೀಲಿ ಮುರಿದು, ಸೆಟರ್‌ ಒಡೆದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 24.03.2016 ರಂದು ಮುಂಜಾನೆ 1೦.45 ಗಂಟೆಗೆ  ಚಿಗರಳ್ಳಿ ಸಮೀಪ ಶಿವ ಮಂದೀರದ ಎದುರಿನ ಜೇವರಗಿ ಶಹಾಪುರ ರಸ್ತೆ ಮೇಲೆ ಆರೋಪಿತನು ತನ್ನ ಕಾರ್‌ ನಂ ಕೆ.ಎ32ಎನ್‌1239 ನೇದ್ದನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್‌ ಹೋಡೆದು ಕಾರ್‌ ಅನ್ನು ರೋಡಿನ ಪಕ್ಕದಲ್ಲಿನ ಪಲ್ಟಿ ಪಡಿಸಿ ಕಾರ್‌ ಅನ್ನು ಜಖಂ ಗೊಳಿಸಿದ್ದು ಕಾರಣ ಸದರಿ ಕಾರ್‌ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ ಶ್ರೀ ಬಸವರಾಜ ತಂದೆ ಹನಮಂತಪ್ಪ ಗುಂಡುರು ಸಾ: ಯತ್ತಿನಹಳ್ಳೀ ತಾ : ಸಿರಹಟ್ಟಿ ಜಿ : ಗದಗ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, March 24, 2016

Kalaburagi District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಸಾಬಣ್ಣ ತಂದೆ ಹಣಮಂತ ತಳವಾರ ಸಾ||  ಹಂದರಕಿ ಗ್ರಾಮ ಇವರು ಹಾಗೂ ನಮ್ಮ ತಮ್ಮನಾದ ವಾಸುದೇವ ತಂದೆ ಹಣಮಂತ ಇಬ್ಬರೂ ಅಣ್ಣ ತಮ್ಮಂದಿರು ಇದ್ದು, ನಾವಿಬ್ಬರೂ ಬೇರೆ ಬೇರೆಯಾಗಿದ್ದು ನಮ್ಮ ತಮ್ಮ ವಾಸುದೇವ ಇತನಿಗೆ ನಾಗಮ್ಮ ಅಂತಾ ಹೆಂಡತಿ ಇದ್ದು ಇವರಿಗೆ ಇಬ್ಬರೂ ಹೆಣ್ಣು ಮಕ್ಕಳು ಒಬ್ಬ ಗಂಡಸು ಮಗ ಇರುತ್ತಾನೆ. ದಿನಾಂಕ: 18-03-2016 ರಂದು ಬೆಳಿಗ್ಗೆ ನಮ್ಮ ತಮ್ಮ ವಾಸುದೇವ ಹಾಗೂ ಅವರ ಹೆಂಡತಿ ನಾಗಮ್ಮ ಮತ್ತು ನಮ್ಮೂರ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ ಹಾಗೂ ಯಲ್ಲಪ್ಪನ ಭಾಮೈದುನನಾದ ರಾಂಪೂರ ಗ್ರಾಮದ ಮಲ್ಲಪ್ಪ ಹೀಗೆ ನಾಲ್ಕು ಜನರು ಕೂಡಿಕೊಂಡು ಮದನಾ ಗ್ರಾಮದ ನಾಗಮ್ಮನ ತವರು ಮನೆಗೆ ಕೂಲಿ ಕೆಲಸಕ್ಕಾಗಿ ಬಂದು ಅಂದು ಸದರಿ ಯಲ್ಲಪ್ಪನ ತಮ್ಮನಾದ ಶರಣಪ್ಪ ಮದನಾ ಇವರ ಮನೆಯನ್ನು ರೀಪೆರಿ ಮಾಡಿದ್ದು ನಂತರ ಎರಡು ದಿವಸ ಬಿಟ್ಟು ದಿನಾಂಕ 20-03-2016ರಂದು ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ತವರು ಮನೆಯಲ್ಲಿ ಬಿಟ್ಟು ವಾಪಸ್ಸು ನಮ್ಮೂರಿಗೆ ಬಂದಿದ್ದಳು ನಮ್ಮ ತಮ್ಮ ವಾಸುದೇವ ಹಾಗೂ ನಮ್ಮೂರ ಯಲ್ಲಪ್ಪ ಮತ್ತು ಅವರ ಬಾಮೈದುನನಾದ ಮಲ್ಲಪ್ಪ ರಾಂಪೂರ ಮದನಾದಲ್ಲಿ ಕೆಲಸಮಾಡಿಕೊಂಡು ಇದ್ದರು. ನಿನ್ನೆ ದಿನಾಂಕ: 22-03-2016 ರಂದು ಮದ್ಯಾಹ್ನ ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ಪೋನ ಮಾಡಿ ಮಾತನಾಡಿದ್ದು ನಮ್ಮ ತಮ್ಮನು ಇಂದು ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿದನು. ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ನಮ್ಮ ತಮ್ಮನ ಹೆಂಡತಿ ನನ್ನ ಗಂಡ ಇನ್ನೂ ಮನೆಗೆ ಬಂದಿಲ್ಲ ಅಂತಾ ನಮ್ಮ ತಮ್ಮನಿಗೆ ಪೋನ ಕರೆ ಮಾಡಿದಾಗ ಪೋನ ಸ್ವೀಚ್ಚ ಆಫ್ ಅಂತಾ ಹೇಳಿದ್ದು ಇರುತ್ತದೆ. ನಮ್ಮ ತಮ್ಮನ ಪೋನ ನಂಬರ 9611037407 ಅಂತಾ ಇರುತ್ತದೆ. ರಾತ್ರಿ ಕೂಡ ನಮ್ಮ ತಮ್ಮನು ಮನೆಗೆ ಬಂದಿರುವುದಿಲ್ಲ. ದಿನಾಂಕ 23-03-2016 ರಂದು ಬೆಳಿಗ್ಗೆ 7:30-8 ಗಂಟೆ ಸುಮಾರಿಗೆ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ ತಂದೆ ಸಿದ್ರಾಮಪ್ಪ ಕಾನಾಗಡ್ಡ ಸಾ|| ಮದನಾ ಇವರು ನನಗೆ ಹಾಗೂ ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳಿಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ತಮ್ಮನಾದ ವಾಸುದೇವ ಇತನಿಗೆ ಕೊಲಕುಂದಾ ಗ್ರಾಮದ ಹತ್ತಿರ ಹೊಲದಲ್ಲಿ ಹೊಡೆದು ಕೊಲೆ ಮಾಡಿ ಹಾಕಿರುತ್ತಾರೆ ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗೂ ನಮ್ಮ ತಮ್ಮನ ಹೆಂಡತಿ ನಾಗಮ್ಮ ಹಾಗೂ ನಮ್ಮ ಅಣ್ಣತಮ್ಮಕಿಯಾದ ಮೈಪಾಲ ತಂದೆ ರಾಮಣ್ಣ ಸಣ್ಣಿಂಗಿ ಇತರರೂ ಕೂಡಿ ಇಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಕೊಲಕುಂದಾ ಗ್ರಾಮದ ಕಮಾನ ದ್ವಾರ ಬಾಗಿಲಿನ ಎದುರುಗಡೆ ಇರುವ ಹೊಲದಲ್ಲಿ ನಮ್ಮ ತಮ್ಮನಿಗೆ ಬಂದು ನೊಡಲಾಗಿ ನಮ್ಮ ತಮ್ಮನ ಹೆಣ ಹೊಲದಲ್ಲಿ ಒಂದು ಬಿಳಿ ಬಣ್ಣದ ಟವೇಲದ ಮೇಲೆ ಬಲ ಮಗ್ಗಿಲಾಗಿ ಬಿದ್ದಿದ್ದು ಬಾಯಿಯಿಂದ ಮುಗಿನಿಂದ ರಕ್ತ ಬಂದಿದ್ದು ಇರುತ್ತದೆ. ಮತ್ತು ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಅಲ್ಲಿದ್ದ ನಮ್ಮ ತಮ್ಮನ ಅತ್ತೆಯಾದ ನಾಗಮ್ಮ ಗಂಡ ಸಿದ್ರಾಮಪ್ಪ ಮತ್ತು ಮಾವನಾದ ಸಿದ್ರಾಮಪ್ಪ ತಂದೆ ಭೀಮಪ್ಪ ಕಾನಾಗಡ್ಡ ಹಾಗೂ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ ಇವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೇನೆಂದರೆ, ನಿನ್ನೆ ಸಾಯಂಕಾಲ ನಿಮ್ಮ ತಮ್ಮ ವಾಸುದೇವ ಇತನು ಹಂದರಕಿ ಊರಿಗೆ ಹೋಗುತ್ತೇನೆ ಅಂತಾ ಹೇಳಿದ್ದರಿಂದ ನಾವು ಯಲ್ಲಪ್ಪ ಹಾಗೂ ಹಾಗೂ ನಿಮ್ಮ ತಮ್ಮ ವಾಸುದೇವ ಇವರಿಗೆ ನಮ್ಮ ಮನೆ ಕೆಲಸ ಮಾಡಿದ್ದರ ಕೂಲಿಹಣ ಒಟ್ಟು 10,000/- ರೂ ಕೊಟ್ಟಿದ್ದು ಇವರಿಬ್ಬರೂ ಕೂಡಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇವರಿಬ್ಬರೂ ಕೂಡಿ ನಮ್ಮ ಮನೆಯಿಂದ ಹಂದರಕಿಗೆ ಹೊಗುತ್ತೇವೆ ಅಂತಾ ಹೇಳಿದ್ದು ನಾವು ಅವರಿಗೆ ರಾತ್ರಿ ಆಗಿದೆ ಈಗ ಹೊಗಬೇಡಿರಿ ನಾಳೆ ಮುಂಜಾನೆ ಹೋಗಿರಿ ಅಂತಾ ಹೇಳಿದ್ದಕ್ಕೆ ನಾವು ಇಗಲೆ ಹೋಗುತ್ತೇವೆ ಅಂತಾ ನಮ್ಮ ಮನೆಯಿಂದ ಹೋಗಿದ್ದು ಇವರಿಬ್ಬರೂ ಕೆಲಸ ಮಾಡಿದ ಹಣವನ್ನು ಹಂಚಿಕೊಳ್ಳುವ ಸಂಬಂಧವಾಗಿ ಒಬ್ಬರಿಗೊಬ್ಬರು ತಕರಾರು ಮಾಡುತ್ತಾ ಮನೆಯಿಂದ ಹೋಗಿರುತ್ತಾರೆ. ಇಂದು ಮುಂಜಾನೆ ಕೊಲಕುಂದಾ ಗ್ರಾಮದವರು ನಿಮ್ಮ ತಮ್ಮನ ಮೃತ ದೇಹವನ್ನು ನೋಡಿ ನಮಗೆ ಪೋನ ಮಾಡಿ ತಿಳಿಸಿದ್ದು, ನಾವು ಬಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದು ನೊಡಿದ್ದು ನಿಮಗೆ ಈ ವಿಷಯವನ್ನು  ಪೋನ ಮಾಡಿ ತಿಳಿಸಿರುತ್ತೇವೆ ಅಂತಾ ತಿಳಿಸಿದರು. ನಮ್ಮ ತಮ್ಮನಾದ ವಾಸುದೇವ ಇತನಿಗೆ ನಿನ್ನೆ ದಿನಾಂಕ: 22-03-2016 ರಂದು ರಾತ್ರಿ 10 ಗಂಟೆಗೆ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ ಸಾ|| ಹಂದರಕಿ ಇತನು ಕೂಲಿ ಕೆಲಸ ಮಾಡಿದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಊರಿಗೆ ಹೋಗುತ್ತೇನೆ ಅಂತಾ ನನ್ನ ತಮ್ಮನಿಗೆ ಮದನಾದ ಅತ್ತೆ ಮಾವನ ಮನೆಯಿಂದ ಕರೆದುಕೊಂಡು ಬಂದು ದಾರಿಯಲ್ಲಿ ಕೊಲಕುಂದಾ ಗ್ರಾಮದ ಹತ್ತಿರ ನಾಗಮ್ಮ ಅಗಸರ ಇವರ ಹೊಲದಲ್ಲಿ ರಾತ್ರಿ ವೇಳೆ ನಮ್ಮ ತಮ್ಮನ ತಲೆಗೆ ಬಲವಾಗಿ ಯಾವುದೊ ಒಂದು ಗಟ್ಟಿ ವಸ್ತುವಿನಿಂದ ಹೊಡೆದು ಭಾರಿ ಗುಪ್ತಗಾಯಪಡಿಸಿದ್ದು ಇದರಿಂದ ನನ್ನ ತಮ್ಮನ ಮೂಗಿನಿಂದ. ಕಿವಿಯಿಂದ, ಬಾಯಿಯಿಂದ ರಕ್ತಬಂದಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಲೋಕೇಶ ತಂದೆ ಕಾಶಪ್ಪ ಬಂದೂರ ಸಾ:ಹಂದರಕಿ ಗ್ರಾಮ ಇವರ ಸಂಗಡ ನಮ್ಮೂರ ಭೀಮರಾಯ ಘಂಟೇರ, ಕಾಶಪ್ಪ ಗಡದೊರ, ರಾಮು ಗಡದೊರ, ಭೀಮರಾಯ ತಂದೆ ಹಣಮಂತ ಎಲ್ಲರೂ ಕೂಡಿ ಟ್ರಾಕ್ಟರ್ ನಂ-KA33 T9919 ನೇದ್ದನ್ನು ತೆಗೆದುಕೊಂಡು ಈರಪ್ಪ ತಂದೆ ತಿಪ್ಪಣ್ಣ ಗಡದೊರ ಇವರ ಹೊಲದಿಂದ ಕಣಿಕೆ ತರುವ ಕುರಿತು ಹಂದರಕಿಯಿಂದ ಹುಳಗೋಳ ಕಡೆಗೆ ಹೊರಟಾಗ, ಹೊಸದಾಗಿರುವ ಟ್ರಾಕ್ಟರ್ ಚಾಲಕ ಆತನ ಹೆಸರು ನನಗೆ ಗೊತ್ತಿರುವದಿಲ್ಲ, ಚಾಲಕ ತನ್ನ ವಶದಲ್ಲಿದ್ದ ಟ್ರಾಕ್ಟರ್ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದಾಗ ನಿಧಾನವಾಗಿ ಚಲಾಯಿಸಲು ನಾವು ಹೇಳಿದರೂ ಆತ ಹಾಗೇಯೆ ಚಲಾಯಿಸುತ್ತಿದ್ದನು ಮದ್ಯಾಹ್ನ 01-30 ಪಿ.ಎಮ್.ಕ್ಕೆ ಯಾದಗೀರ-ಸೇಡಂ ರೋಡಿನ ಮೇಲೆ ಮುಸ್ಲಿಂ ಸ್ಮಶಾನದ ಹತ್ತಿರ ಒಮ್ಮೆಲೆ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಆಗ ನಾವೆಲ್ಲರೂ ತಗ್ಗಿನಲ್ಲಿ ಬಿದ್ದೇವು. ನನಗೆ, ಕಾಲಿಗೆ, ಪಾದಕ್ಕೆ ಮತ್ತು ಕೈಗಳಿಗೆ ರಕ್ತಗಾಯವಾಗಿದ್ದು, ಕಾಶಪ್ಪ ಗಡದೊರ ಇತನಿಗೆ ಟೊಂಕಕ್ಕೆ ಗುಪ್ತಗಾಯವಾಗಿತ್ತು, ಭೀಮರಾಯ ಘಂಟೇರ ಇತನ ಮೇಲೆ ಟ್ರಾಕ್ಟರ್ ಬಿದ್ದು ತಲೆಯ ಹಿಂದಿನ ಭಾಗ ಬಿಚ್ಚಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಉಳಿದವರಿಗೆ ಯಾವುದೇ ಗಾಯ ಆಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಿಖಿನ ತಂದೆ ಚಿದಂಬರಾಯ ಈತನು ಮಾತನಾಡುವ ಸ್ಥೀತಿಯಲ್ಲಿರದ ಕಾರಣ ಆತನ ತಂದೆಯಾದ ಚಿತಂಬರಾಯ ತಂದೆ ಮಲ್ಕಪ್ಪಾ ಜಾಲೇಕಾರ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ಇವರ ಹಿರಿಯ ಮಗನಾದ ನಿಖಿನ ಈತನು ಕಲಬುರಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ದಿನಾಂಕ: 08/03/2016 ರಂದು ಬೆಳಿಗ್ಗೆ ಎಂದಿನಂತೆ ಮಗ ನಿಖಿನ ಈತನು ಕಾಲೇಜಿಗೆ ಹೋಗಿ ಮರಳಿ ಸಾಯಂಕಾಲ 4-00 ಗಂಟೆ ಸುಮಾರಿಗೆ ಮನೆಗೆ ಬಂದು ನಾನು ಮಹಾಗಾಂವ ಕ್ರಾಸದಲ್ಲಿ ಗೆಳೆಯರಿಗೆ ಮಾತಾಡಿ ಬರುತ್ತೇನೆ ಅಂತಾ ಹೇಳಿ ಹೊರಟು ಹೋದನು ನನಗೆ ಬೆಳಿಗ್ಗೆಯಿಂದ ಆರಾಮವಿಲ್ಲದ ಕಾರಣ ನಾನು ಉಪಚಾರ ಪಡೆದುಕೊಳ್ಳಲು ಮಹಾಗಾಂವ ಕ್ರಾಸಿನಲ್ಲಿರುವ ಕಂಠಿಕಾರ ಆಸ್ಪತ್ರೆ ಹೋಗಿ ಕುಳಿತುಕೊಂಡೆನು ಸಾಯಂಕಾಲ 5-00 ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ ಮೇಲೆ ನನ್ನ ಮಗನ ಗೆಳೆಯ ಗುಂಡಪ್ಪಾ ತಂದೆ ಭೀಮಶ್ಯಾ ಲಿಂಗನವಾಡಿ ಸಾ: ಮಹಾಗಾಂವ ಕ್ರಾಸ ಈತನು ನಡೆಸುತ್ತಾ ಹಿಂದೆ ನನ್ನ ಮಗ ಕುಳಿತ್ತಿದ್ದು ಚಿಂಚೋಳಿ ರಸ್ತೆಯಿಂದ ಮಹಾಗಾಂವ ಕ್ರಾಸ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಒಬ್ಬ ಕ್ರೋಜರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದ ನನ್ನ ಮಗ ಕುಳಿತು ಹೊರಟ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿದ್ದರಿಂದ ಇಬ್ಬರು ಮೋ.ಸೈಕಲ ಸಮೇತ ರೋಡಿನ ಮೇಲೆ ಬಿದ್ದರು. ನಾನು ಗಾಬರಿಗೊಂಡಿ ಓಡಿ ಹೋಗಿ ಎಬ್ಬಿಸಿ ನೋಡಲಾಗಿ ನನ್ನ ಮಗನ ಬಲ ತಲೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ ಎದೆ ಕೈಕಾಲುಗಳಿಗೆ ತರಚಿದ ರಕ್ತಗಾಯ ಹಾಗು ಮರ್ಮಾಂಗದ ಚರ್ಮ ಕಿತ್ತಿ ರಕ್ತ ಬರುತ್ತಿದ್ದು.  ಗುಂಡಪ್ಪಾ ಈತನಿಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಕ್ರೂಜರ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ ಹಾಗೆ ಮಾಡಿ ತನ್ನ ವಾಹನ ಸಮೇತ ಓಡಿ ಹೋದನು ಆಗ ಕ್ರೋಜರ ಜೀಪ ನಂಬರ ನೋಡಲಾಗಿ ಕೆಎ:33,ಎಂ:775 ಅಂತಾ ಇದ್ದು ಮತ್ತು ಮೋ.ಸೈಕಲ ನಂಬರ ನೋಡಲಾಗಿ ಕೆಎ:05 ಇಕೆ: 4920 ಅಂತಾ ಇದ್ದು  ನಂತರ ನನ್ನ ಮಗನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿ ಗಂಗಾ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೇನೆ., ದಿನಾಂಕ: 08/03/2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ  ನನ್ನ ಮಗ ನೀಖಿನ ಮತ್ತು ಗುಂಡಪ್ಪಾ ಲಿಂಗನವಾಡಿ ಇವರಿಗೆ ರಸ್ತೆ ಅಪಘಾತವಾದ ಬಗ್ಗೆ ಈಗಾಗಲೇ ಫಿರ್ಯಾದಿ ಕೊಟ್ಟಿರುತ್ತೇನೆ. ನನ್ನ ಮಗ ನಿಖಿನ ಈತನಿಗೆ ರಸ್ತೆ  ಅಪಘಾತವಾದ ನಂತರ ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಗೆ ದಿನಾಂಕ: 08/03/2016 ರಂದು ಸೇರಿಕೆ ಮಾಡಿ, ದಿನಾಂಕ: 10/03/16 ರವರೆಗೆ ಉಪಚಾರ ಪಡಿಸಿದ್ದು. ನಂತರ ರಾತ್ರಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯಿಂದ ಸೋಲಾಪೂರ ಯಶೋಧರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ: 11/03/2016 ರಂದು ಬೆಳಿಗ್ಗೆ ಸೇರಿಕೆ ಮಾಡಿರುತ್ತೇವೆ. ನನ್ನ ಮಗ ನಿಖಿನ ಇತನಿಗೆ ದಿನಾಂಕ: 11/03/2016 ರಿಂದ 21/03/2016 ರವರೆಗೆ ಉಪಚಾರ ಕೊಡಿಸಿದರು.  ಸಹ ಸಂಪೂರ್ಣ ಗುಣ ಮುಖವಾಗಿರುವುದಿಲ್ಲಾ. ಹಣಕಾಸಿನ ತೊಂದರೆಯಿಂದಾಗಿ ದಿನಾಂಕ:21/03/2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಸೋಲಾಪೂರದಿಂದ ಬಿಡುಗಡೆ ಮಾಡಿಕೊಂಡು ಕಲಬುರಗಿಗೆ ಅಂಬುಲೇನ್ಸದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ ಅಕ್ಕಲಕೋಟಾ ಹತ್ತಿರ ಸಾಯಂಕಾಲ 7-20 ಗಂಟೆಯ ಸುಮಾರಿಗೆ ನನ್ನ ಮಗ ನಿಖಿನ ಈತನು ರಸ್ತೆ ಅಪಘಾತದಿಂದಾದ ಗಾಯಗಳಿಂದಾಗಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾಶರಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತ ತಂದೆ ಅರ್ಜುನ  ಶಿಲ್ಲ್ ಮೂರ್ತಿ ವಿಳಾಸ;  ಜಲಸಂಗಿ ತಾ;ಹುಮನಾಬಾದ ಜಿಲ್ಲಾ ಬೀದರ ಸದ್ಯ ಓಂ.ನಗರ ಗೇಟ ಹತ್ತಿರ ಓಕಳಿಕ್ಯಾಂಪ ಕಲಬುರಗಿ ಇವರ ಅಕ್ಕ ಅನ್ನಪೂರ್ಣ ಗಂಡ ರಾಜಕುಮಾರ ಹೊಸಮನಿ ವ;31 ವರ್ಷ ಇವಳು ಇ.ಎಸ್.ಐ. ಆಸ್ಪತ್ರೆಗೆ ಕೆಲಸ ಮಾಡಿದ ಸಂಬಳತೆಗೆದುಕೊಂಡು ಬರುತ್ತೇನೆ ಅಂತಾ ದಿನಾಂಕ 09-03-2016 ರಂದು ಬೆಳಗ್ಗೆ 8 ಗಂಟೆಗೆ ತನ್ನ ಮನೆಯಿಂದ ಹೋದವಳು ಮರಳಿ ಮನಗೆ ಬಂದಿರುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, March 23, 2016

BIDAR DISTRICT DAILY CRIME UPDATE 23-03-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 23-03-2016

§UÀzÀ® ¥Éưøï oÁuÉ UÀÄ£Éß £ÀA. 38/16 PÀ®A 323, 341, 324, 504 eÉÆvÉ 34  L¦¹ ªÀÄvÀÄÛ 23 eÉeÉ DåPïÖ :-

ದಿ:22/03/2016 ರಂದು 2000 ಗಂಟೆಗೆ ಬೀದರ ಜಿಲ್ಲಾ ಆಸ್ಪತ್ರೆಯಿಂದ   ಮಾಹಿತಿ ಬಂದಿದರ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ  ಗಾಯಾಳು ಶ್ರೀ ಮಾರುತಿ ಸಾ/ಕಂಗನಕೋಟ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು  ಅದರ ಸಾರಾಂಶವೆನೆಂದರೆ ದಿ:22/03/2016 ರಂದು ಸಾಯಾಂಕಾಲ 5:30 ಗಂಟೆಗೆ ನಾನು ಹೊಲದಿಂದ ನಮ್ಮ ದನಗಳಿಗೆ ಮನೆಗೆ ಹೊಡೆದುಕೊಂಡು ಬರುವಾಗ ಒಂದು ಎಮ್ಮೆ ರಾಜಪ್ಪಾ ತಂದೆ ಸಂಗ್ರಾಮ ವಗ್ಗೆ ವಯ: 42 ವರ್ಷ ಸಾ/ಕಂಗನಕೋಟ ಇವರ ಅಂಗಳದಲ್ಲಿ ಹೋದಾಗ ರಾಜಪ್ಪಾ ಇತನ ಮಗನಾದ ಮಚ್ಛೆಂದ್ರ  ವಯ: 22 ವರ್ಷ, ನನಗೆ ಏ ಸೂಳ್ಯೆ ಮಗನೆ ದನ ಯಾಕೆ ಬಿಟ್ಟಿದ್ದಿ ಅಂತ ಬೈಯುತ್ತಿದ್ದಾಗ ನಾನು ಎಮ್ಮೆ ಹೊಡೆದುಕೊಂಡು ಬರಲು ರಸ್ತೆದಾಟುವಾಗ ಅಷ್ಟರಲ್ಲಿ ಬಂದ ರಾಜಪ್ಪಾ ಇತನು ನನಗೆ ತೆಕ್ಕೆಯಲ್ಲಿ ಹಿಡಿದುಕೊಂಡಾಗ ಮಚ್ಛೆಂದ್ರ ಇತನು ಒಂದು ಬಡಿಗೆ ತೆಗೆದುಕೊಂಡು ಬಂದು ನನಗೆ ನಡುತೆಲೆಯಲ್ಲಿ ಹೊಡೆದನು ಇದರಿಂದ ನನ ತಲೆಯಲ್ಲಿ ರಕ್ತಗಾಯ ವಾಗಿದ್ದು ನಂತರ ರಾಜಪ್ಪಾ ಇತನ ತಮ್ಮನಾದ ಧನಶೇಟ್ಟಿ ತಂದೆ ಸಂಗ್ರಾಮ ವಗ್ಗೆ ವಯ; 32 ವರ್ಷ, ಇತನು ಒಂದು ಹಿಡಿಗಾತ್ರದ ಕಲ್ಲಿನಿಂದ ಎಡಮೊಳಕಾಲು ಮೇಲೆ ಹೊಡೆದನು ಅಲ್ಲದೆ ಮೂವರು ಕೂಡಿ ನನಗೆ ಹೊಡೆದಯತ್ತಿರುವಾಗ ನನ್ನ ಮಗಳಾದ ಸೋನಿ@ಐಶ್ವರ್ಯಾ ವಯ: 16 ವರ್ಷ ಇವಳು ಬಿಡಿಸಲು ಬಂದಾಗ ಧನಶೇಟ್ಟಿ ಇತನು ಬಲಗಾಲಿನಿಂದ ಅವಳ ಹೊಟ್ಟೆಯಲ್ಲಿ ಒದ್ದಿರುತ್ತಾನೆ.  ಇದರಿಂದ ಅವಳ ಹೊಟ್ಟೆಯಲ್ಲಿ ಗುಪ್ತಗಾಯವಾಗಿದ್ದು ನಂತರ ಸದರಿ ಜಗಳ ನನ್ನ ಹೆಂಡತಿ ನಾಗಮ್ಮ ಮತ್ತು ಮಗಳು ದೀಪಿಕಾ ಕೂಡಿ ಬಿಡಿಸಿರುತ್ತಾರೆ.   ಕಾರಣ ನಮಗೆ ಹೊಡೆಬಡೆ ಮಾಡಿದವರ ವಿರುದ್ದ ಕಾನೂನ ಕ್ರಮ ಜರುಗಿಸಲು ಕೊಟ್ಟ ಹೇಳಿಕೆ 2130 ಗಂಟೆಯ ವರೆಗೆ ಪಡೆದುಕೊಂಡಿದ್ದು ಸದರಿ ಹೇಳಿಕೆ ಸಾರಾಂಶದ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

§UÀzÀ® ¥Éưøï oÁuÉ UÀÄ£Éß £ÀA. 39/16 PÀ®A 87 Pɦ DåPïÖ ªÀÄvÀÄÛ 143 L¦¹ :-


¢£ÁAPÀ 22-03-2016 gÀAzÀÄ 2100  UÀAmÉUÉ RavÀ ¨Áwä §A¢zÉ£ÉAzÀgÉ  ªÀÄeÁð¥ÀÆgÀ (JA) UÁæªÀÄzÀ UÀt¥Àw zÉêÀ¸ÁÜ£ÀzÀ ¥ÀPÀÌzÀ°è ¸ÁªÀðd¤PÀ PÀmÉÖAiÀÄ ªÉÄïɠ CAzÁgÀ-§ºÁgÀ JA§ £À¹Ã©£À dÆmÁlPÉÌ  ºÀtªÀ£ÀÄß ¥ÀtQÌlÄÖ dÆeÁl DqÀÄwÛzÁÝgÉ JA§ ªÀiÁ»w §A¢zÀ ªÉÄÃgÉUÉ JJ¸ïL gÀªÀgÀÄ ¹§âA¢AiÉÆA¢UÉ ºÉÆÃV CAzÁdÄ   UÀuÉñÀ ªÀÄA¢gÀzÀ ¸ÁªÀðd¤PÀ PÀmÉÖAiÀÄ ªÉÄÃ¯É «zÀÄåw PÀA§zÀ ¨É¼ÀQ£À°è 5 d£ÀgÀÄ UÉÆÃ¯ÁPÁgÀªÁV PÀĽvÀÄ CAzÀgÀ §ºÁgÀ JA§ £À¹©£À dÆeÁlPÉÌ ºÀt ºÀaÑ ¥Àt vÉÆlÄÖ PÉÊAiÀİè E¸Éàl J¯É »rzÀÄPÉÆAqÀÄ ºÀt ªÀÄzsÀåzÀ°è ElÄÖ dÆeÁl DqÀÄwÛzÀÝgÀÄ.  C®èzÉ £À£ÀßzÀÄ 100, £À£ÀßzÀÄ 100 gÀÆ¥Á¬ÄUÀ¼ÀÄ CAvÀ ªÀiÁvÀ£ÁqÀÄwÛzÀÝgÀÄ  vÀPÀët £ÁªÀÅ WÉÃgÁªÀ ºÁQ »rAiÀÄ®Ä 5 d£ÀgÀ°è 3 d£À NrºÉÆÃVzÀÄÝ 2 d£ÀgÀ£ÀÄß »rzÀÄPÉÆArzÀÄÝ dÆeÁl DqÀĪÀ ¸ÀܼÀ £ÉÆÃqÀ®Ä E¸ÉàÃl J¯ÉUÀ¼ÀÄ ZÀ¯Á覰èAiÀiÁV ©¢zÀÄÝ CªÀÅ Kt¹ £ÉÆÃqÀ®Ä CªÀÅ 52 E¸ÉàÃl J¯ÉUÀ¼ÀÄ EzÀÄÝ CªÀÅUÀ¼À ªÀÄzsÀåzÀ°è 100 gÀÆ¥Á¬ÄAiÀÄ 5 £ÉÆÃlÄUÀ¼ÀÄ EzÀݪÀÅ  »rzÀÄPÉÆAqÀĪÀgÀ°è M§âªÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À®Ä 1] PÁ²Ã£ÁxÀ vÀAzÉ ¸ÀAUÀ¥Áà w¥ÀàUÉÆAqÀ, ªÀAiÀÄ: 55 ªÀµÀð, eÁw; PÀÄgÀħ ¸Á/ªÀÄeÁð¥ÀÆgÀ(JA) JAzÀÄ w½¹zÀÄÝ  EvÀ£À CAUÀ dqÀw ªÀiÁqÀ®Ä dÆeÁlPÉÌ §½¹zÀ £ÀUÀzÀÄ ºÀt 100=00 gÀÆ 2) §®ªÀAvÀgÁªÀ vÀAzÉ UÀzÀUÉ¥Áà ¸ÉÆ±ÉÃnÖ, ªÀAiÀÄ;30 ªÀµÀð eÁw: °AUÁAiÀÄvÀ ¸Á/ªÀÄeÁð¥ÀÆgÀ(JA) CAvÀ w½¹zÀ£ÀÄ  EvÀ£À CAUÀ dqÀw ªÀiÁqÀ®Ä dÆeÁlPÉÌ §½¹zÀ £ÀUÀzÀÄ ºÀt 100=00  gÀÆ, NrºÉÆÃzÀ d£ÀgÀ ºÉ¸ÀÄ PÉüÀ®Ä 3] ºÀįÉÃ¥Áà vÀAzÉ ªÀÄ®è¥Áà ¨sÀįÁ¼É, ªÀAiÀÄ: 30 ªÀµÀð, 4] ¹zÀÝ¥Áà vÀAzÉ §¸À°AUÀ¥Áà ºÁ®ºÀ½î 5] ªÀ¸ÀAvÀ gÉrØ vÀAzÉ ªÀiÁtÂPÀgÉrØ J®ègÀÆ ¸Á/ªÀÄeÁð¥ÀÆgÀ (JA) CAvÀ w½¹zÀÄÝ ¸ÀzÀj dÆeÁlPÉÌ §½¹zÀ MlÄÖ 700=00 gÀÆ¥Á¬Ä  d¦Û ºÁUÀÆ  ¸ÀzÀj 2 d£À DgÉÆÃ¦vÀjUÉ zÀ¸ÀÛVj   ªÀiÁr ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ. 

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಜ್ಞಾಣುಮುತ್ತು ಗಂಡ ಅರುಣ ಸೆಲ್ವಮ್ ಸಾ:ಶಕ್ತಿನಗರ, ರಾಯಚೂರ ಇವರ ಗಂಡ ಅರುಣ ಸೆಲ್ವಮ್ ತಂದೆ ಕೆ. ರಾಯಪ್ಪನ್ ಇವರು ರಾಯಚೂರದಿಂದ ತಮ್ಮ ಮೊಟಾರು ಸೈಕಲ್ ನಂ-KA36EB-5281 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಟ್ರಾನ್ಸಪೊರ್ಟದಿಂದ ಪೇಮೆಂಟ್ ತರಲು ಹೋಗಿದ್ದರು, ನಂತರ ಸಾಯಂಕಾಲ 05-30 ಗಂಟೆಗೆ ನನಗೆ ಸೇಡಂದ ಆಕಾಶ ಟ್ರಾನ್ಸಪೋರ್ಟ ಮ್ಯಾನೇಜರ್ ಬಂಡಪ್ಪ ಫೋನ ಮಾಡಿ ತಿಳಿಸಿದ್ದೇನೆಂದರೆ, ಅರುಣ್ ಸೆಲ್ವಮ್ ಇವರು ಸೇಡಂಕ್ಕೆ ಬಂದು ಪೇಮೆಂಟ್ ತೆಗೆದುಕೊಂಡು ರಾಯಚೂರಕ್ಕೆ ಸೇಡಂ-ಯಾದಗೀರ ರೋಡಿನ ಮೇಲೆ ಹೊರಟಾಗ ಕೊಡ್ಲಾ ಗ್ರಾಮ ದಾಟಿದ ನಂತರ ಸಾಯಂಕಾಲ 03-00 ಗಂಟೆಗೆ ಯಾವುದೊ ಒಂದು ವಾಹನ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಅರುಣ್ ಸೆಲ್ವಮ್ ಇವರು ನಡೆಸುತ್ತಿದ್ದ ಮೊಟಾರು ಸೈಕಲಗೆ ಅಪಘಾತ ಪಡೆಯಿಸಿ ವಾಹನ ನಿಲ್ಲಿಸದೇ ಓಡಿಹೋಗಿರುತ್ತಾನೆ. ಅಪಘಾತದಲ್ಲಿ ನಿಮ್ಮ ಗಂಡನಿಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿ ಅವನಿಗೆ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ಅಂತ ತಿಳಿಸಿದ ಮೇರೆಗೆ ನಾವು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನೋಡಲು ಸದರಿ ಘಟನೆ ಜರುಗಿದ್ದು ನಿಜವಿತ್ತು ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ, ಹೊಟ್ಟೆಗೆ ಹಾಗೂ ಎರಡೂ ಕಾಲುಗಳಿಗೆ ಭಾರಿ ರಕ್ತಗಾಯವಾಗಿತ್ತು ನನ್ನ ಗಂಡ ಉಪಚಾರ ಪಡೆಯುತ್ತಾ ಸಾಯಂಕಾಲ 06-30 ಗಂಟೆಗೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಪಡಿತರ ಆಹಾರ ಧಾನ್ಯ ಸಾಗಿಸಿದ ಪ್ರಕರಣ :
ಅಫಜಲಪೂರ ಠಾಣೆ : ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92, 93, 94, 95 ನೇದ್ದವುಗಳಿಗೆ ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಂಚಲು ಆಹಾರ ಧಾನ್ಯವನ್ನು ಮಂಜೂರು ಮಾಡಲಾಗಿದ್ದು, ಆಹಾರ ಪಡಿತರ ಪದಾರ್ಥ ಹಂಚಿಕೆ ತಖ್ತೆ ಕ್ರ ಸಂ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ, ಗೋದಿ, ಸಕ್ಕರೆ, ಪಾಮ್ ಆಯಿಲ್, ಉಪ್ಪು ಇವುಗಳನ್ನು ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಹಂಚಲು ಆಹಾರ ಧಾನ್ಯ ಮಂಜೂರು ಮಾಡಲಾಗಿರುತ್ತದೆ. ಸದರಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ ಕೂಡಿಕೊಂಡು ಜಂಟಿಯಾಗಿ , ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ, ಸದರಿ ವಿಷಯದ ಬಗ್ಗೆ ವಿಚಾರಣೆ ಮಾಡಿ ಪಂಚನಾಮೆ ಮಾಡಿಕೊಂಡು ವರದಿ ಕೊಡುವಂತೆ  ಮಾಣಿಕ ತಂದೆ ಬಾಳಪ್ಪ ಘತ್ತರಗಾ ಆಹಾರ ಶಿರಸ್ತೆದಾರರು ತಹಸಿಲ ಕಾರ್ಯಾಕಲಯ ಅಫಜಲಪೂರ ಮತ್ತು ಮಲ್ಲಾರಿ ತಂದೆ ಶ್ರೀನಿವಾಸರಾವ ಜೋಶಿ ಕಂದಾಯ ನಿರೀಕ್ಷಕರು ಕರಜಗಿ ಇವರನ್ನು ದಿನಾಂಕ 19-03-2016 ರಂದು ನೇಮಕ ಮಾಡಿ ಕಳುಹಿಸಿಕೊಡಲಾಗಿರುತ್ತದೆ,         ಸದರಿ ವಿಷಯಕ್ಕೆ ಸಂಭಂದಿಸಿದಂತೆ ವಿಚಾರಣೆ ಮಾಡಿ ವರದಿ ಸಲ್ಲಿಸಲು ಆದೇಶಿಸಿ ಕಳುಹಿಸಿಕೊಟ್ಟಿದ್ದ ಆಹಾರ ಶಿರಸ್ತೆದಾರರಾದ ಮಾಣಿಕ ಘತ್ತರಗಾ ಹಾಗೂ ಕಂದಾಯ ನಿರೀಕ್ಷರಾದ ಮಲ್ಲಾರಿ ಜೋಶಿ ರವರು ದಿನಾಂಕ 19-03-2016 ರಂದು ಸದರಿ ವಿಷಯದ ಪಂಚನಾಮೆ ಹಾಜರು ಪಡಿಸಿ ವರದಿ ಕೊಟ್ಟಿದ್ದೆನೆಂದರೆ, ನಾವು ಉಭಯರು ತಮ್ಮ ಆದೇಶದಂತೆ ದಿನಾಂಕ 19-03-2016 ರಂದು ಸಾಯಂಕಾಲ 4:00 ಗಂಟೆಗೆ ಮಾಶಾಳ ಗ್ರಾಮಕ್ಕೆ ಹೋಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 92. 93. 94. 95 ನೇದ್ದರ ಪಡಿತರ ಚೀಟಿದಾರರಾದ 1) ಮಲ್ಲಮ್ಮ ನಿಂಗಪ್ಪ ಪರಾಪತಿ (BPL Card No, AFZ14125664) 2) ಕಲಾವತಿ ಮಲ್ಲಪ್ಪ ಕೋರೆ (BPL Card No, AFZ14125621) 3) ಭಾಗಮ್ಮ ಶಿವಪ್ಪ ಪೂಜಾರಿ (BPL Card No, AFZ14125660) 4) ಭೀಮರಾಯ ಶಿವಯೋಗೆಪ್ಪ ಪೂಜಾರಿ (BPL Card No, AFZR00126273) 5) ದೂಳಪ್ಪ ಶಿವಯೋಗೆಪ್ಪ ಪೂಜಾರಿ (BPL Card No, AFZR00126274) 6) ಬಸವರಾಜ ಗಿರೆಪ್ಪ ಭೂಸ್ತಿ (BPL Card No, AFZ14125613) 7) ಜಕ್ಕವ್ವ ಭೀಮಶಾ ಪೂಜಾರಿ (BPL Card No, AFZR00127157) 8) ಶಿವಶರಣ ಗುಂಡಪ್ಪ ಬೂಸ್ತಿ (BPL Card No, AFZR00113678) 9) ಸಿದ್ರಾಮಪ್ಪ ರೇವಣಸಿದ್ದಪ್ಪ ಬೂಸ್ತಿ (BPL Card No, AFZ14126205) 10) ಗೋದಾವರಿ ಸಾಯಬಣ್ಣ (BPL Card No, AFZR00115922) 11) ಭಾಗವ್ವ ಶಾಂತಪ್ಪ ಪೂಜಾರಿ (BPL Card No, AFZ14126593) ಹಾಗೂ ಇನ್ನು ಕೆಲವು ಪಡಿತರ ಚೀಟಿದಾರರಿಗೆ ವಿಚಾರಣೆ ಮಾಡಿದ್ದು, ಸದರಿ ಪಡಿತರ ಚೀಟಿದಾರರು ತಮಗೆ ಯಾವುದೆ ರೀತಿ ಆಹಾರ ಧಾನ್ಯ ಹಂಚಿಕೆ ಮಾಡಿರುವುದಿಲ್ಲ ಅಂತಾ ತಿಳಿಸಿದ ಮೇರೆಗೆ, ನಾವು ಉಭಯರು ಸದರಿ ನ್ಯಾಯ ಬೆಲೆ ಅಂಗಡಿಗಳಿಗೆ ಬೇಟಿ ನೀಡಿದಾಗ ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ನಮಗೆ ಅಂಗಡಿಯನ್ನು ತೋರಿಸಿದ್ದು, ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಬೇಕಾಗಿದ್ದ ಯಾವುದೆ ಆಹಾರ ಧಾನ್ಯಗಳು ನ್ಯಾಯ ಬೆಲೆ ಅಂಗಡಿಯಲ್ಲಿ ಇರಲಿಲ್ಲ, ಆಗ ಸದರಿ ವರ್ತಕರಿಗೆ ವಿಚಾರಿಸಿದ್ದು, ಸದರಿಯವರು ಯಾವುದೆ ಮಾಹಿತಿ ನಿಡಿರುವುದಿಲ್ಲ, ನಂತರ ನಾವು ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ಆಹಾರ ಧಾನ್ಯ ವಿತರಣೆ ಮಾಡದೆ ಇರುವ ಬಗ್ಗೆ ಪಂಚನಾಮೆಯನ್ನು ಮಾಡುವ ಕುರಿತು ಪಂಚರು ಅಂತಾ 1) ಪಂಡಿತ ತಂದೆ ಶಿವರಾಯ ವಯಾ|| 22 ವರ್ಷ ಉ|| ಶಿಕ್ಷಣ ಸಾ|| ಮಾಶಾಳ 2) ಭೀಮರಾಯ ತಂದೆ ಶಿವಯೋಗೆಪ್ಪ ವಯಾ|| 34 ವರ್ಷ ಉ|| ಶಿಕ್ಷಕರು ಸಾ|| ಮಾಶಾಳ 3) ಮಹಿಬೂಬ ತಂದೆ ಹುಸೇನಿ ವಯಾ|| 30 ವರ್ಷ ಉ|| ಒಕ್ಕಲುತನ ಸಾ|| ಮಾಶಾಳ ಇವರನ್ನು ಹಾಜರು ಪಡಿಸಿಕೊಂಡು ಸದರಿ ಪಂಚರ ಸಮಕ್ಷಮ ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂ 92. 93. 94. ಹಾಗೂ 95 ಪಡಿತರ ಚೀಟಿದಾರರ ವಿಚಾರಣೆ ಮಾಡಲಾಗಿ ದಿನಾಂಕ 19-03-2016 ರವರೆಗೆ ಯಾವುದೆ ತರಹದ ಆಹಾರ ಧಾನ್ಯ ವಿತರಣೆ ಮಾಡಿರುವುದಿಲ್ಲ, ಅಲ್ಲದೆ ಪ್ರತಿ ಕಾರ್ಡಿಗೆ 2 ಕೆಜಿಯಂತೆ ಕಡಿತ ಗೊಳಿಸಿದ್ದು ಮತ್ತು ಸೀಮೆ ಎಣ್ಣೆ ಕೂಡಾ ಪ್ರತಿ ಕಾರ್ಡಿಗೆ 2 ಲೀಟರನಂತೆ ವಿತರಣೆ ಮಾಡಿ, ಪ್ರತಿ ಲೀಟರಗೆ 20/- ರೂ ನಂತೆ ಮಾರಾಟ ಮಾಡಿ, 2-3 ಲೀಟರ ಸೀಮೆ ಎಣ್ಣೆ ವಿತರಣೆ ಮಾಡುತ್ತಾರೆ, ಪ್ರತಿ ಪಡಿತರ ಚೀಟಿದಾರರಿಂದ 50/- ರೂ ಯಂತೆ ಪ್ರತಿ ತಿಂಗಳು ಪಡೆಯುತ್ತಾರೆ ಎಂದು ಈ ರೀತಿ ಪಂಚನಾಮೆ ಮಾಡಿ ವರದಿ ಹಾಜರು ಪಡಿಸಿರುತ್ತಾರೆ, ಸದರಿ ವಿಷಯದ ಬಗ್ಗೆ ಪ್ರಾಥಮಿಕ ವಿಚಾರಣೆ ಕೈಗೊಂಡಡಿದ್ದು ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ, ಮಾರ್ಚ ತಿಂಗಳಲ್ಲಿ ಮಂಜೂರಾದ ಪಡಿತರ ಆಹಾರ ಧಾನ್ಯವನ್ನು ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡದೆ ಈ ಮೇಲಿನ ಎಲ್ಲರೂ ಕೂಡಿಕೊಂಡು ಜಂಟಿಯಾಗಿ, ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ, ಅಂತಾ ಶ್ರೀ ದಯಾನಂದ ಪಾಟೀಲ ತಾಲೂಕಾ ತಹಸಿಲ್ದಾರರು ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದರಿಯವರು ಇಲಾಖೆಗೂ ಹಾಗೂ ಸರ್ಕಾರಕ್ಕು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ, ಕಾರಣ ಸದರಿ ಈ ಮೇಲೆ ತಿಳಿಸಿದವರ ಮೇಲೆ ಕಾನೂನು ಕ್ರಮ ಜರೂಗಿಸಲು ತಿಳಿಸಲಾಗಿದೆ,
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ಚಿತ್ರಲೇಖಾ ಗಂಡ ತುಳಜಾರಾಮ ಸೂರ್ಯವಂಶಿ ಸಾ: ಯಶ್ವಂತ ನಗರ ಕಲಬುರಗಿ ಇವರ  ಗಂಡನಾದ ಶ್ರೀ ತುಳಜಾರಾಮ ಇವರು ಅಸ್ಸಾಂ ರಾಜ್ಯದಲ್ಲಿ ಸಿ.ಆರ್.ಪಿ.ಎಫ್. ಕಾನ್ಟೇಬಲ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ದಿನಾಂಕ:21.03.2016 ರಂದು 02:00 ಎಎಮ್ ಸುಮಾರಿಗೆ ನಾನು ನನ್ನ ಎರಡು ಚಿಕ್ಕ ಮಕ್ಕಳಾದ ಶುಭಂ ಮತ್ತು ವಿರಾಟ ಇವರೊಂದಿಗೆ ಯಶ್ವಂತ ಕಾಲೋನಿಯಲ್ಲಿರುವ ನಮ್ಮ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ 05:30 ಗಂಟೆ ಸುಮಾರಿಗೆ ನಾನು ಎದ್ದು ನೋಡಲು ನಮ್ಮ ಮನೆಯ ಮುಖ್ಯ ದ್ವಾರದ  ಕೊಂಡಿಯನ್ನು ಯಾರೋ ಕಳ್ಳರು ಮುರದಿದ್ದು, ನಾನು ಗಾಬರಿಯಾಗಿ ಬೆಡ್ ರೂಮ ಒಳಗಡೆ ಹೋಗಿ ನೋಡಲು ಅಲ್ಮಾರಾದಲ್ಲಿದ್ದ ಎಲ್ಲಾ ಸಾಮಾನುಗಳು ಎಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಮಾರಿ ಲಾಕರನಲ್ಲಿ ಇಟ್ಟಿದ್ದ 1) ನಗದು ಹಣ ರೂ. 20,000/- ಗಳು 2) 45 ಗ್ರಾಮನ ಎರಡು ಬಂಗಾರದ ಪಾಟಲಿಗಳು ಅ.ಕಿ. 1,12,000/- ಮತ್ತು 3) 5 ಗ್ರಾಂ ನ 3 ಬಂಗಾರದ ಉಂಗರುಗಳು ಅ.ಕಿ. 40,000/- ಹೀಗೆ ಎಲ್ಲಾ ಸೇರಿ ಒಟ್ಟು ರೂ. 1,72,000/- ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:21.03.2016 ರಂದು 02:00 ಎಎಮ್ ದಿಂದ 05:30 ಎಎಮ್ ಅವಧಿಯಲ್ಲಿ ನಮ್ಮ ಮನೆಯ ಒಳಗಡೆ ಅಕ್ರಮವಾಗಿ ಪ್ರವೇಶಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

Tuesday, March 22, 2016

Kalaburagi District Reported Crimes

ಬೆಂಕಿ ಹಚ್ಚಿ ಸ್ವತ್ತನ್ನು ನಾಶಪಡಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟನಪ್ಪ ತಂದೆ ಪದ್ಮಾಜೀ ಕಾಳೇ ಸಾ:ಶರಣಸಿರಸಗಿ ನಾಗಯ್ಯಾನ ಗುಡಿಯ ಹತ್ತಿರ ತಾ:ಜಿ:ಕಲಬುರಗಿ ಇವರು  ದಿನಾಂಕ:-20/03/2016 ರಂದು ರಾತ್ರಿ ಊಟ ಮಾಡಿ ಫಿರ್ಯಾದಿ ಮಿಟನಪ್ಪಾ ಹಾಗು ಹೆಂಡತಿ ಮಕ್ಕಳೊಂದಿಗೆ ಬೇಸಿಗೆ ಇರುವುದ್ದರಿಂದ್ದ ಮನೆಯ ಮುಂದೆ ಖಲ್ಲಾ ಜಾಗೆಯಲ್ಲಿ ಮಲಗಿಕೊಂಡಾಗ ದಿನಾಂಕ:-20/03/2016 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ:-21/03/2016 ರಂದು 03:00 ಗಂಟೆಯ ಮದ್ಯದ ಅವದಿಯಲ್ಲಿ ಯರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಫಿರ್ಯಾದಿ ಮಿಟನಪ್ಪ ಇತನ ಮನೆಯಲ್ಲಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಅಂದಾಜ 22,700/-ರೂ ಬೆಲೆ ಬಾಳುವ ಸ್ವತ್ತಿಗೆ ಬೆಂಕಿ ಹಚ್ಚಿ ನಾಶ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹಾದೇವಪ್ಪ ತಂದೆ ಗುಂಡಪ್ಪ ಗೌನಳ್ಳಿ ಸಾ:ಹೊಸಳ್ಳಿ, ತಾ:ಸೇಡಂ ಇವರು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿದ್ದು ದಿ:19-03-2016 ರಂದು 12-00 ಪಿ.ಎಮ್.ಕ್ಕೆ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಹೀಗಿದ್ದು ದಿ:21-03-2016 ರಂದು 09-10 ಎ.ಎಮ್.ಕ್ಕೆ ಶಾಲೆಗೆ ಹಾಕಿದ ಬೀಗ ಮುರಿದಿರುತ್ತಾರೆ ಅಂತ ಗೊತ್ತಾಗಿ ನಾನು ಶಾಲೆಗೆ ಹೋಗಿ ನೋಡಲಾಗಿ, ನಮ್ಮ ಶಾಲೆಯ ಬಿಸಿಊಟದ ಕೊಣೆಯ ಬೀಗ, ಕಾರ್ಯಾಲಯದ ಬೀಗ ಹಾಗೂ ನಲಿ-ಕಲಿ ಕೋಣೆಯ ಬೀಗಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮುರಿದು 50 ಕೆ.ಜಿಯ ಎರಡು ಅಕ್ಕಿ ಚೀಲಗಳು, ಅಂ.ಕಿ 1000/- ರೂಪಾಯಿ, 37 ಕೆ.ಜಿ. ಗೋದಿ ಅಂ.ಕಿ 350/-ರೂ, 83 ಕೆ.ಜಿ ಬೆಳೆ ಅಂ.ಕಿ 6000/- ರೂ ಮತ್ತು 27 ಕೆ.ಜಿ ಅಡುಗೆ ಎಣ್ಣೆ ಅಂ.ಕಿ 1050/- ರೂ ಮತ್ತು ಶಾಲೆಯ ಕಾರ್ಯಾಲಯದಲ್ಲಿಯ ಒಂದು ಫ್ಯಾನ ಅಂ.ಕಿ 500/- ರೂಪಾಯಿಗಳು, 5 ಜೊತೆ 8 ನಂಬರಿನ ಶೂ(ಬೂಟ) ಅಂ.ಇ 500/- ರೂ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಅಂ.ಕಿ 9400/- ರೂಪಾಯಿಗಳ ಕಿಮ್ಮತ್ತಿನ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸೊಮನಾಥರೆಡ್ಡಿ ತಿಪ್ಪಣ್ಣೋರ ಸಾ : ಹಂದರಕಿ ತಾ : ಸೇಡಂ ಇವರು ದಿನಾಂಕ:21-03-2016 ರಂದು ನಾನು ಮತ್ತು ನಮ್ಮ ಮನೆಯಲ್ಲಿ ಕೆಲಸಕ್ಕಾಗಿ ಇರುವ ಚಂದಪ್ಪ ತಂದೆ ಭೀಮಣ್ಣ ಮತ್ತು ಬುಗ್ಗಣ್ಣ ತಂದೆ ಯಲ್ಲಪ್ಪ ಮೂರು ಜನ ಕೂಡಿಕೊಂಡು ಬೆಸಿಗೆ ಕಾಲವಿದ್ದರಿಂದ ನಮ್ಮ ದನಕರುಗಳಿಗೆ ಮತ್ತು ಎತ್ತುಗಳಿಗೆ ಮಧ್ಯಾಹ್ನ 12-30 ಸುಮಾರಿಗೆ ನೀರು ಕೂಡಿಸಿ ಅಲ್ಲೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ನಾವು ಮೂರು ಜನರು ಊಟಕ್ಕಾಗಿ ಮನೆಗೆ ಹೊಗಿರುತ್ತೇವೆ. ನಂತರ ಸ್ವಲ್ಪ ಸಮಯದಲ್ಲೆ ನಮ್ಮ ಎರಡನೆ ತಮ್ಮನಾದ ಚನ್ನಬಸರೆಡ್ಡಿ ಇವರು ಗಾಬರಿಯಿಂದ ನನಗೆ ತಿಳಿಸಿದ್ದೆನೆಂದರೆ ನಮ್ಮ ದೊಡ್ಡಿಯಲ್ಲಿದ್ದ ಕಣಿಕೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿರುತ್ತದೆ ನೀವು ಬೇಗ ಬನ್ನಿರಿ ಅಂತಾ ತಿಳಿಸಿದಾಗ ನಾನು ಹೊಗಿ ನೋಡಲಾಗಿ ಸದರಿ ನಮ್ಮ ಕಣಿಕೆ ಬಣವೆಗೆ ಬೆಂಕಿ ಹತ್ತಿ ಉರಿಯುತ್ತಿತ್ತು ಆಗ ನಾನು ಮತ್ತು ನಮ್ಮ ಕೂಲಿ ಆಳುಗಳು ನಮ್ಮ ಎತ್ತುಗಳಿಗೆ ಮತ್ತು ದನಕರುಗಳಿಗೆ ಹಗ್ಗ ಬಿಚ್ಚಿ ಹೊರಗಡೆ ಬಿಟ್ಟರು ನಂತರ ನಾನು ಈ ವಿಷಯವನ್ನು ನನ್ನ ತಮ್ಮನಾದ ಜಗನ್ನಾಥರೆಡ್ಡಿ ಇವರಿಗೆ ತಿಳಿಸಿದ್ದು ಅವರು ಸೇಡಂ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದ್ದು ಅಲ್ಲದೆ ನಮ್ಮೂರ ಜನರು ನಾವು ಅಣ್ಣತಮ್ಮಂದಿರು ನಮ್ಮ ಆಳುಗಳು ಎಲ್ಲರು ಕೂಡಿ ರಾತ್ರಿ 9 ಗಂಟೆಯವರೆಗೆ ಬೆಂಕಿಯನ್ನು ಆರಿಸಿದ್ದು  ಸದರಿ ಘಟನೆಯಲ್ಲಿ ನಮಗೆ 26 ಟ್ರಾಕ್ಟರ ಕಣಿಕೆ ಅ.ಕಿ 260000/- 8 ಟ್ರಾಕ್ಟರ ಕವಳಿ ಹುಲ್ಲು ಅ.ಕಿ 40000/- 3 ಟ್ರಾಕ್ಟರ ತೊಗರಿ ಒಟ್ಟು ಅ.ಕಿ 36000/- ಅಲ್ಲದೆ ತೊಗರಿ ಒಟ್ಟು ಹಾಕಿದ ರೂಮಿನ ಜಂತಿಗಳು, ಸರಗಳು ಪೂರ್ತಿಯಾಗಿ ಸುಟ್ಟಿರುತ್ತವೆ ಹಾಗೂ ಕೃಷಿ ಸಾಮಾನುಗಳಾದ ಕುಂಟಿ, ದಿಂಡು, ನೇಗಿಲು ಎಲ್ಲವು ಸೇರಿ ಒಟ್ಟು 30000/- ಎಲ್ಲಾ ಒಟ್ಟು 3,66,000/- ರೂ. ಬೆಲೆಬಾಳುವ ಮೇವು ಮತ್ತು ಕೃಷಿ ಸಾಮಾನುಗಳು ಬೆಂಕಿಯಿಂದ ಸುಟ್ಟು ನಾಶವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.