Police Bhavan Kalaburagi

Police Bhavan Kalaburagi

Wednesday, April 13, 2016

BIDAR DISTRICT DAILY CRIME UPDATE 13-04-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 13-04-2016


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 98/16 PÀ®A 341, 115, 506, 447 L¦¹ eÉÆvÉ PÀ£ÁðlPÀ ªÀĤ¯ÁåAqÀgÀì DPÀÖ PÀ®A 3, 4, 5 :-

¢£ÁAPÀ;12/04/2016 gÀAzÀÄ 2000 UÀAmÉUÉ CfðzÁgÀ ²æÃ R°Ã® vÀAzÉ ªÀÄįÁÛ¤¸Á¨ï ZËzÀj ªÀAiÀÄ 50 ªÀµÀð eÁ; ªÀÄĹèA G; MPÀÌ®ÄvÀ£À ¸Á; ºÀ¼É ¨sÁ°Ì EªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ,   ¸ÀĪÀiÁgÀÄ 7-8 ªÀµÀðUÀ¼À »AzÉ ¦ÃAiÀiÁð¢AiÀÄÄ 1 DgÉÆÃ¦ C¥sÀd®«ÄAiÀiÁå EªÀgÀ PÀqɬÄAzÀ £À£Àß ¸ÀA¸ÁgÀzÀ CqÀZÀuÉ ¸À®ÄªÁV 4 ®PÀë gÀÆ. ¸Á® ¥ÀqÉ¢zÀÄÝ D ¸Á®PÉÌ £À£Àß ¨sÁ°Ì d«ÄãÀÄ ¸ÀªÉð £ÀA.17 MlÄÖ 3 JPÀgÉ 20 UÀÄAmÉ d«ÄãÀ£À°è ¨ÉüÉzÀ ¨ÉÃ¼É §rØAiÀİè vÉUÉzÀÄPÉÆ¼Àî¨ÉÃPÀÄ CAvÀ ªÀiÁvÁVvÀÄÛ. FUÀ £Á£ÀÄ ¥ÀqÉzÀ ¸Á® 4 ®PÀë gÀÆ. PÉÆqÀÄvÉÛ£É £À£Àß d«ÄãÀÄ £À£ÀUÉ ©lÄÖ ©qÀ¨ÉÃPÀÄ CAvÀ PÉýPÉÆAqÁUÀ ªÉÄîÌAqÀ ¸ÁQëzÁgÀgÀÄ £ÁåAiÀÄ ¥ÀAZÁAiÀÄw ªÀiÁr 4 ®PÀëPÉÌ 8 ®PÀë gÀÆ. PÉÆlÄÖ vÀPÀgÁgÀÄ §UɺÀj¹PÉÆ½îj CAvÀ w½ ºÉý MAzÀÄ PÁUÀzÀ §gÉ¢gÀÄvÁÛgÉ. DzÀgÉ C¥sÀd®«ÄAiÀiÁå £ÁªÀÅ £À£Àß ºÉÆ®PÉÌ ºÉÆUÀ¨ÉÃPÀÄ CAzÁUÀ £À£ÀUÉ ºÉÆ®PÉÌ §gÀ®Ä CqÉvÀqÉ ªÀiÁr £À£Àß d«ÄãÀ®zÀ°è CPÀæªÀÄ ¥ÀæªÉñÀ ªÀiÁr UË¸ÉÆÃ¢ÝÃ£ï ªÀÄvÀÄÛ gÀ»ªÉÆÃ¢Ýãï gÀªÀjAzÀ UÀÄAqÁUÀ¢ð ªÀiÁrzÀgÀÄ. 4 ®PÀëPÉÌ 12 ®PÀë gÀÆ. PÉÆqÀ¨ÉÃPÀÄ E®èzÉ ºÉÆÃzÀgÉ £À£À£ÀÄß £À£Àß ªÀÄUÀ£À£ÀÄß & ¸ÁQëzÁgÀgÁzÀ ¸À°ªÉƢݣÀ ZËzsÀj EªÀgÀ£ÀÄß PÉÆ¯É ªÀiÁr ªÀÄ£ÉUÉ §gÀ¨ÉÃPÀÄ CAvÀ ªÀÄPÀ̽UÉ ¥ÀæZÉÆzÀ£É ªÀiÁrzÀ CzÀgÀAvÉ DvÀ£À ªÀÄPÀ̼ÀÄ vÀAzÉ ¥ÀæZÉÆzÀ£É ªÉÄÃgÉUÉ ªÀÄPÀ̼ÀÄ dA©AiÀiÁ PÀwÛ »rzÀÄPÉÆAqÀÄ ªÀÄPÀ̼ÀÄ PÉÆ¯É ªÀiÁqÀ®Ä ¸ÀAZÀÄ gÀƦ¹gÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 97/16 PÀ®A PÀ®A 279.337 L,¦,¹ eÉÆvÉ 187 L,JªÀiï,« DPÀÖ.

¢£ÁAPÀ;12/04/2016 gÀAzÀÄ ªÀÄÄAeÁ£É 1030 UÀAmÉUÉ ¦üAiÀiÁ𢠼ÀÄ ²æÃ ¸ÀAdAiÀiï vÀAzÉ ¯Á®¥Áà ¸ÀÆAiÀÄðªÀA² ªÀAiÀÄ 42 ªÀµÀð eÁ;J¸ï¹ [ªÀiÁ¢UÀ] G; UÀÄwÛUÉzÁgÀ ¸Á; ®AdªÁqÀ. gÀªÀgÀÄ ºÁUÀÆ ¸ÀA§A¢AiÀiÁzÀ «±Á® vÀAzÉ ²gÁd ¨sÁvÀA¨Éæ E§âgÀÄ PÀÆrPÉÆAqÀÄ £À£Àß »ÃgÉÆÃ ¥Áå±À£ï ¥ÉÆæÃ ªÉÆÃmÁgÀ ¸ÉÊPÀ® ªÉÄÃ¯É PÀĽvÀÄ ®AdªÁqÀ ¨sÁvÀA¨Áæ gÉÆÃqÀ ªÀÄÄSÁAvÀgÀ ¨sÁ°ÌUÉ §gÀÄwÛgÀĪÁUÀ ªÉÆÃmÁgÀ ¸ÉÊPÀ®£ÀÄß ¦üAiÀiÁð¢ ZÀ¯Á¬Ä¸ÀÄwÛzÀÄÝ, ¨sÁvÀA¨Áæ UÁæªÀÄzÀ ¸ÀºÁgÁ ¥Áèmï [©æeï] ºÀwÛgÀ gÉÆÃr£À ªÉÄÃ¯É ºÉÆÃUÀÄwÛzÁÝUÀ CAzÁdÄ 1100 UÀAmÉUÉ ¨sÁ°Ì PÀqɬÄAzÀ ªÀÄ»ÃAzÁæ  UÀÆqÀì ªÁºÀ£À £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ Nr¹PÉÆAqÀÄ §AzÀÄ £À£Àß ªÉÆÃmÁgÀ ¸ÉÊPÀ®UÉ rQÌ ªÀiÁr vÀ£Àß ªÁºÀ£ÀªÀ£ÀÄß ¤°è¸ÀzÉ Nr¹PÉÆAqÀÄ ºÉÆÃVzÀÝjAzÀ ¦üAiÀiÁ𢠪ÀÄvÀÄÛ «±Á® E§âgÀÄ ªÉÆÃmÁgÀ ¸ÉÊPÀ® ªÉÄðAzÀ ©¢ÝzÀÄÝ, rQ̬ÄAzÀ £À£Àß §®PÁ®Ä ¦Aræ PɼÀUÉ gÀPÀÛUÁAiÀÄ, JqÀUÉÊ ªÀÄÄAUÉÊ ºÀwÛgÀ UÀÄ¥ÀÛUÁAiÀÄ ªÀÄvÀÄÛ £À£Àß UÀÄ¥ÁÛAUÀPÉÌ UÀÄ¥ÀÛUÁAiÀÄ DVgÀÄvÀÛzÉ. «±Á® FvÀ¤UÉ AiÀiÁªÀÅzÉà UÁAiÀÄ DV¯Áè. £À£ÀUÉ rQÌ ªÀiÁrzÀ ªÁºÀ£ÀzÀ £ÀA§gï £ÉÆÃrzÀÄÝ, JªÀiïJZï-24 J©-5517 EgÀÄvÀÛzÉ. ªÁºÀ£À ZÁ®PÀ¤UÉ £ÉÆÃrzÀݰè UÀÄgÀÄw¸ÀÄvÉÛÃ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÉÊUÉÆ¼Àî¯ÁVzÉ.


Tuesday, April 12, 2016

BIDAR DISTRICT DAILY CRIME UPDATE 12-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-04-2016

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 82/16 PÀ®A 392 L¦¹ :-

¢£ÁAPÀ: 12-04-2016 gÀAzÀÄ ¨É¼ÀUÉÎ 1115 UÀAmÉUÉ ¦gÁå¢ ²æÃªÀÄw PÀªÀįÁ¨Á¬Ä UÀAqÀ ZÀAzÀæ¥Áà ©gÁzÁgÀ, ªÀAiÀĸÀÄì: 60 ªÀµÀð, ¸Á: ªÀÄ£É £ÀA.133, PÉ.ºÀZï.©. PÁ¯ÉÆÃ¤, £Ë¨Ázï, ©ÃzÀgï gÀªÀgÀÄ oÁuÉUÉ  ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ ¢£ÁAPÀ: 11-04-2016 gÀAzÀÄ ¨É½UÉÎ 0615 UÀAmÉUÉ Dgï.n.N PÀbÉÃjAiÀÄ »AzÉ ªÁAiÀÄÄ «ºÁgÀ ªÀiÁqÀÄvÁÛ ºÉÆÃUÀÄwÛgÀĪÁUÀ £À£Àß JzÀÄj¤AzÀ E§âgÀÄ C¥ÀjavÀ ªÀåQÛUÀ¼ÀÄ MAzÀÄ PÀ¥ÀÄà §tÚzÀ ªÉÆÃmÁgï ¸ÉÊPÀ¯ï ªÉÄÃ¯É §AzÀÄ ªÉÆÃmÁgï ¸ÉÊPÀ¯ï ªÉÄÃ¯É »AzÉ PÀĽwÛzÀÝ ªÀåQÛAiÀÄÄ KPÁKQ £À£Àß PÉÆgÀ½UÉ PÉÊ ºÁQ PÉÆgÀ½£À°èzÀÝ ¸ÀĪÀiÁgÀÄ 3 vÉÆ¯É vÀÆPÀªÀżÀî §AUÁgÀzÀ UÀAl£ï ZÉÊ£ÀÄ (ªÀÄAUÀ¼À¸ÀÆvÀæ) ªÀ£ÀÄß zÉÆa £À£ÀUÉ PɼÀUÉ vÀ½î ¥sÀgÁjAiÀiÁVgÀÄvÁÛgÉ. £À£Àß ZÉÊ£À£ÀÄß zÉÆÃaPÉÆAqÀ ºÉÆzÀ ªÉÆÃmÁgï ¸ÉÊPÀ¯ï ªÉÄÃ¯É »AzÉ PÀĽwÛzÀÝ ªÀåQÛAiÀÄÄ ºÉ¯ÉäÃmï zsÀj¹zÀÄÝ, PÀ¥ÀÄà §tÚzÀ ¥ÁåAmï ºÁUÀÆ ¤Ã° §tÚzÀ ±Àlð zsÀj¹gÀÄvÁÛ£É. ªÉÆÃmÁgï ¸ÉÊPÀ¯ï £ÀA EgÀĪÀÅ¢®è. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

RlPÀ aAZÉÆÃ½  ¥ÉÆÃ°¸À oÁuÉ UÀÄ£Éß £ÀA. 69/16 PÀ®A PÀ®A-324,504 L¦.¹ ªÀÄvÀÄÛ PÀ®A 3(10) J¸ï.¹./J¸ï.n. CmÁæ¹n¸ï DåPïÖ 1989 :-
ದಿನಾಂಕ-11-04-2016 ರಂದು 1515 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೃಏಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಳು ಶ್ರೀ ವಿಜಯಕುಮಾರ ತಂದೆ ಕಲ್ಲಪ್ಪಾ ಮುಕಾರ  ವಯ-55 ವರ್ಷ ಜಾತಿ-ಹೊಲೀಯಾ ಸಾ-ಚಳಕಾಪೂರ  ಇವರ ಹೇಳಿಕೆ ಪಡೆದುಕೊಂಡ ಸಾರಾಂಶವೆನಂದರೆ ನಮ್ಮ ಗ್ರಾಮದಲ್ಲಿ ಶ್ರೀ ಸಿದ್ದರೂಢ ಸ್ವಾಮಿಯವರ ಜಯಂತಿ ಜಾತ್ರೆ ಇರುವದರಿಂದ ನಾನು ಮುಂಜಾನೆ ಮತ್ತು ಸಾಯಂಕಾಲ ಸ್ವಾಮಿಗಳಯವರ ಪ್ರವಚನ ಕೇಳಿ ಅಲ್ಲಿಯೇ ಪ್ರಸಾದ ಸ್ವಿಕರಿಸಿಕೊಂಡು ಮನೆಗೆ ಬರುತ್ತೆನೆ ,ಹೀಗಿರುವಾಗ   ದಿನಾಂಕ-11-04-2016 ರಂದು ಮುಂಜಾನೆ ಸಿದ್ದರೂಢ ಸ್ವಾಮಿಜೀಯವರ ಮಠದಲ್ಲಿ ಪ್ರವಚನ ಕೇಳಿ ಮಧ್ಯಾಹ್ನ ವೇಳೆಯಲ್ಲಿ ಪ್ರಸಾದ ಇರುವದರಿಂದ ಪ್ರಸಾದ ಸ್ವಿಕರಿಸಲು ಅಲ್ಲಿಗೆ ಹೋಗಿ ಪ್ರಸಾದ ಮಾಡಿ ಮರಳಿ ಮನೆಗೆ ಕಡೆಗೆ ಹೋಗುತ್ತಿರುವಾಗ ಬಡಗೆರ ಮನೆಯ ಹತ್ತಿರ ಹೋದಾಗ ಹಿಂದಿನಿಂದ ಗೋವಿಂದ ತಂದೆ ಸಿದ್ರಾಮ ಕನಕಟ್ಟೆ ವಯ-35 ವರ್ಷ ಜಾತಿ- ಉಪಾರ (ರಡ್ಡಿ) ಸಾ-ಚಳಕಾಪೂರ ಇತನು ಬಂದು ಏ ಹೋಲಿಯಾ ಸೂಳಿ ಮಗನೆ  ನಿನು ಸಿದ್ದೆರೂಢ ಮಠದಲ್ಲಿ ಪ್ರಸಾದ ಸ್ವಿಕರಿಸಿ ತಾಟು ತೊಳಯದೆ ಹಾಗೆ ಬರುತ್ತಿ ಏನು ಅಂತ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ತಾಟು ತೋಳೆದು  ಬಂದಿದ್ದೆನೆ  ಅಂತ ಅನ್ನಲು ಮತ್ತೆ ಅವನು ಸುಳ್ಳು ಹೇಳಿತ್ತಿ ಸೂಳಿ ಮಗನೆ ಅಂತ ಅವಾಚ್ಯವಾಗಿ ಬೈದು ಜಗಳಕ್ಕೆ ಬಿದ್ದು ಅಲ್ಲಿಯೇ ಇದ್ದ ಬಾಬು ಬಡಗೆರ ಈತನ ಮನೆಯ ಎದುರಡೆ ಮಶಿನದಲ್ಲಿ ಕೊಯ್ದೆ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗಾಲು ಮೊಳಕಾಲು ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು ಅದೆ ಬಡಿಗೆಯಿಂದ ಎಡೆಗೈ ಮೊಳಕೈಗೆ ಹಾಗು ಎಡಗೈ ಮಧ್ಯ ಬೆರಳ ಉಂಗುರ ಬೆರಳ ನಡುವೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ UÀÄ£Éß £ÀA. 50/16 PÀ®A 143,342,353 eÉÆvÉ 149 L¦¹ :-
¢£ÁAPÀ 11-04-2016 gÀAzÀÄ ¸ÁAiÀÄAPÁ® 1630 UÀAmÉAiÀÄ ¸ÀĪÀiÁjUÉ ¦üAiÀiÁ𢠲æÃ qÁ: UÉÆÃ«AzÀ, ¤zÉÃð±ÀPÀgÀÄ ¥À±ÀÄ¥Á®£Á E¯ÁSÉ ©ÃzÀgÀ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ £ÀUÀgÀzÀ ºÉÆgÀ ±ÁºÀUÀAdzÀ°ègÀĪÀ G¥À ¤zÉÃð±ÀPÀgÀÄ ¥À±ÀÄ¥Á®£Á E¯ÁSÉ PÀbÉÃjUÉ  ¢£ÁAPÀ 11-04-2016 gÀAzÀÄ 1100 UÀAmÉAiÀÄ ¸ÀĪÀiÁjUÉ ªÀİèPÁdÄð£À ¸Áé«Ä, PÀ£ÁðlPÀ gÉÊvÀ ¸ÀAWÀ f¯Áè CzsÀåPÀëgÀÄ ©ÃzÀgÀ ªÀÄvÀÄÛ EvÀgÉ 40 jAzÀ 50 d£ÀgÀÄ PÀÆr ©ÃzsÀj£À ¥Á°Qè¤PÀªÀ£ÀÄß ºÁ¸À£À f¯ÉèAiÀÄ CgÀPÀ®UÉÆrUÉ ¸ÀܼÁAvÀj¹zÀ §UÉÎ «gÉÆÃ¢ü¹ ¥Àæw¨sÀl£É ªÀiÁr ¥À±ÀÄ¥Á®£Á E¯ÁSÉ PÀbÉÃjAiÀÄ C¢üPÁj ºÁUÀÆ ¹§âA¢üAiÀĪÀjUÉ PÀbÉÃj M¼ÀUÉ ºÁQ PÀbÉÃjUÉ ©ÃUÀ ºÁQgÀÄvÁÛgÉ. F «µÀAiÀÄ £À£ÀUÉ UÉÆÃvÁÛV £Á£ÀÄ EAzÀÄ 1500 UÀAmÉAiÀÄ ¸ÀĪÀiÁjUÉ ¥À±ÀÄ¥Á®£Á PÀbÉÃjUÉ ºÉÆÃV £ÉÆÃqÀ¯ÁV PÀbÉÃjUÉ ©ÃUÀ ºÁQ ¥Àæw¨sÀl£É ªÀiÁqÀÄwÛgÀĪÀzÀ£ÀÄß £ÉÆÃr £Á£ÀÄ CªÀjUÉ ¤ªÀÄä ¨ÉÃrPÉ £ÀªÀÄä ªÉÄïÁ¢üPÁjAiÀĪÀgÀ UÀªÀÄ£ÀPÉÌ vÀgÀÄvÉÛÃ£É ¤ÃªÀÅ ©ÃUÀ ºÁQzÀÄ vÀgɪÀÅ ªÀiÁrj JAzsÀÄ ºÉýzÁUÀ ¥Àæw¨sÀl£ÉPÁgÀgÀÄ ªÀiÁ£Àå f¯Áè¢üPÁjUÀ¼ÀÄ ©ÃzÀgÀ ªÀÄvÀÄÛ EvÀgÉ C¢üPÁj §gÀĪÀªÀgÉUÉ ©ÃUÀ vÀgɪÀÅ ªÀiÁqÀĪÀ¢¯Áè JAzÀÄ ºÉýgÀÄvÁÛgÉ.  ¸ÀzÀj d£ÀgÀÄ ¥À±ÀÄ¥Á®£Á PÀbÉÃjAiÀÄ C¢üPÁj ºÁUÀÆ ¹§âA¢üAiÀĪÀjUÉ PÀbÉÃj M¼ÀUÉ ºÁQ ©ÃUÀ ºÁQ CªÀgÀ PÀvÀðªÀåzÀ°è CqÀvÀqÉ GAlÄ ªÀiÁrgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 80/16 PÀ®A 304(J), eÉÆÃvÉ 34 L¦¹ :-
¢£ÁAPÀ: 11-04-2016 gÀAzÀÄ 1900 UÀAmÉUÉ ¦üAiÀiÁð¢vÀgÁzÀ ²æÃªÀÄw ¸ÀAVÃvÁ UÀAqÀ ±ÀgÀt¥Áà ¨sÉÆÃ¸Éè(¨sÁ«PÀnÖ), ªÀAiÀÄ: 60ªÀµÀð eÁw: J¸ï¹ zÀ°vÀ G: PÀư PÉ®¸À ¸Á: ¤eÁA¥ÀÆgÀ vÁ: ©ÃzÀgÀ EªÀgÀÄ oÁuÉUÉ ºÁdgÁV vÀªÀÄä zÀÆgÀÄ Cfð ¸À°è¹zÀÄÝ ¸ÁgÀA±ÀªÉ£ÉAzÀgÉ, £À£Àß ªÀÄUÀ ¸ÀAdÄPÀĪÀiÁgÀ ªÀAiÀĸÀÄì 32ªÀµÀð FvÀ£ÀÄ ¸ÀĪÀiÁgÀÄ MAzÀĪÀgÉ ªÀµÀð¢AzÀ PÉÆÃ¼ÁgÀ PÉÊUÁjPÁ ¥ÀæzÉñÀzÀ°ègÀĪÀ DgïJ¸ï¦J¯ï °«ÄmÉÃqï zÀ°è ¯Éçgï PÉ®¸À ªÀiÁrPÉÆArzÀÝ£ÀÄ. JA¢£ÀAvÉ ¸ÀAdÄPÀĪÀiÁgÀ FvÀ£ÀÄ ¢£ÁAPÀ: 11-04-2016 gÀAzÀÄ ¨É½UÉÎ 9-00 UÀAmÉUÉ ¸ÀzÀj ¥sÁåPÀÖjUÉ PÉ®¸À PÀÄjvÀÄ ºÉÆÃVgÀÄvÁÛ£É. ªÀÄzsÁåºÀß 3-00 UÀAmÉ ¸ÀĪÀiÁjUÉ ¥sÁåPÀÖjAiÀİè PÉ®¸À ªÀiÁqÀĪÀ £À£Àß ¸ÉÆÃzÀgÀ ¸ÀA§A¢ü gÁºÀÄ¯ï ¨sÉÆÃ¸Éè FvÀ£ÀÄ £ÀªÀÄä ªÀÄ£ÉUÉ §AzÀÄ w½¹zÉÝ£ÉAzÀgÉ, ¸ÀAdÄPÀĪÀiÁgÀ FvÀ£ÀÄ ¥sÁåPÀÖjAiÀİè PÉ®¸À ªÀiÁqÀĪÁUÀ ¥sÁåPÀÖjAiÀÄ ªÀiÁå£ÉÃdgï ºÉZï.Dgï. ²æÃ¤ªÁ¸À ºÀħâ½î ªÀÄvÀÄÛ UÀÄvÉÛzÁUÀ ¸ÉÆÃ®AQ EªÀjUÉ JzÉ £ÉÆÃªÀÅ EzÉ JAzÀÄ PÉýPÉÆAqÁUÀ CªÀgÀÄ PÉ®¸À ªÀiÁqÀÄ CAvÁ w½¹ DvÀ¤UÉ aQvÉì PÀÄjvÀÄ D¸ÀàvÉæUÉ PÀ¼ÀÄ»¸ÀzÉà EzÀÄÝzÀÝjAzÀ EAzÀÄ ¥sÁåPÀÖjAiÀÄ mÉÆ¬Ä¯ÉÃmïzÀ°è 12-15 UÀAmÉ ¸ÀĪÀiÁjUÉ ªÀÄÈvÀ¥ÀnÖgÀÄvÁÛ£É. ªÀÄvÀÄÛ ¸ÀzÀjAiÀĪÀjUÉ vÀ£ÀUÉ vÀÄA¨Á JzÉ £ÉÆÃ«¸ÀÄwÛzÉ D¸ÀàvÉæUÉ PÀ¼ÀÄ»¹j E®èªÉà £À£ÀUÉ UÉÃmï ¥Á¸ï PÉÆÃr CAvÁ PÉýPÉÆAqÀgÀÆ ¸ÀºÀ ¤®ðPÀë ªÀ»¹zÀÝjAzÀ ¸ÀAdÄPÀĪÀiÁgÀ FvÀ£À ªÀÄÈvÀ ¥ÀnÖzÁÝ£É CAvÁ w½¹zÁUÀ UÀÄgÀÄvÁ¬ÄvÀÄ. ¥sÁåPÀÖjAiÀÄ ªÀiÁå£ÉÃdgï ¤®ðPÀë ªÀ»¹zÀÝjAzÀ £À£Àß ªÀÄUÀ ªÀÄgÀt ºÉÆA¢gÀÄvÁÛ£É. PÁgÀt ¥sÁåPÀÖjAiÀÄ ªÀiÁå£ÉÃdgï ²æÃ¤ªÁ¸À ºÀħâ½î ªÀÄvÀÄÛ UÀÄwÛUÉzÁgÀ ¸ÉÆÃ®AQ EªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä PÉÆÃjPÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

Monday, April 11, 2016

BIDAR DISTRICT DAILY CRIME UPDATE 11-04-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-04-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 05/2016, PÀ®A 174 ¹.Dgï.¦.¹ :-
ಫಿರ್ಯಾದಿ ಕ್ರಿಷ್ಣಾ ತಂದೆ ಚಂದ್ರಪ್ಪಾ ಕುಂದನ ವಯ: 30 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ, ಸದ್ಯ: ಮುಂಬೈ ರವರ ತಂದೆ, ತಾಯಿಯವರಿಗೆ 4 ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣು ಮಕ್ಕಳು ಇದ್ದು, ಹಿಗಿರುವಾಗ ಫಿರ್ಯಾದಿಯವರ ಮದುವೆಯಾದಾಗಿನಿಂದ ಮುಂಬೈದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದು, ತಂದೆಯವರು 4-5 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಂದಗಾಂವ ಗ್ರಾಮದಲ್ಲಿನ ಮನೆಯ ಜವಾಬ್ದಾರಿ ತಮ್ಮನಾದ ಧೂಳಪ್ಪಾ ಇವನ ಮೇಲೆ ಇರುತ್ತದೆ, ಫಿರ್ಯಾದಿಯು 4-5 ದಿವಸಗಳ ಹಿಂದೆ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಬಂದಿದ್ದು ತಮ್ಮ ಎಲ್ಲೆಕಟ್ರಿಕಲ್ ಕೂಲಿ ಕೆಲಸ ಮಾಡಿಕೊಂಡು ತಾಯಿ, ತಗಿ ಹಾಗೂ ತಮ್ಮಂದಿರಿಗೆ ಸಾಕುತ್ತಿದ್ದು, ಅವನು ಮಾಡುವ ಕೂಲಿ ಕೆಲಸದಿಂದ ಬರುವ ಸಂಬಳದಲ್ಲಿ ಮನೆಯು ನಡೆಸುವದು ಹೇಗೆ ತಗಿಗೆ ಮದುವೆ ಮಾಡಿಕೊಡುವದು ಕಷ್ಟವಾಗುತ್ತದೆ ಮತ್ತು ತಮ್ಮನಿಗೆ ವಿದ್ಯಾಬ್ಯಾಸ ಮಾಡಿಸುವದು ಆಗುವದಿಲ್ಲಾ ಹೀಗೆ ಹಾಲವಾರ ಜವಾಬ್ದಾರಿಯಿಂದ ಮನನೊಂದು ಜೀವನದಲ್ಲಿ ಜಿಗೊಪ್ಸೆಗೊಂಡ ದಿನಾಂಕ 10-04-2016 ರಂದು ಎಲ್ಲರೂ ನೀರು ತುಂಬಿತ್ತಿರುವಾಗ ತಮ್ಮನಾದ ಧೂಳಪ್ಪಾ ತಂದೆ ಚಂದ್ರಪ್ಪಾ ಕುಂದನ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ ಇತನು ತಾನು ಮಲಗಿಕೊಳ್ಳುವ ಕೋಣೆಯಲ್ಲಿ ಹೋಗಿ ತಗಡದ ದಂಟೆಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಅಷ್ಟರಲ್ಲಿ ಫಿರ್ಯಾದಿ ಮತ್ತು ತಾಯಿ ರತ್ನಮ್ಮಾ ನೋಡಿ ಗಾಬರಿಗೊಂಡು ಅವನನ್ನು ನೇಣಿನಿಂದ ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 79/2016, PÀ®A 379 L¦¹ :-
¦üAiÀiÁ𢠸ÉÊAiÀÄzï ªÀÄÄPÁÛgï vÀAzÉ ¸ÉÊAiÀÄzï ªÀÄĸÁÛ¥sÀ ªÀAiÀÄ: 50 ªÀµÀð, ¸Á: ºÀ«ÄïÁ¥ÀÆgï, vÁ: ©ÃzÀgï gÀªÀgÀÄ ©ÃzÀgï gÀÄQäÃt £À¹ðAUï ºÉÆÃªÀÄ£À°è ¯Áå¨ï mÉQßòAiÀÄ£ï CAvÁ PÉ®¸À ªÀiÁrPÉÆArzÀÄÝ, »ÃVgÀĪÀ°è JA¢£ÀAvÉ ¢£ÁAPÀ 31-03-2016 gÀAzÀÄ 1100 UÀAmÉUÉ PÉ®¸ÀPÉÌ vÀ£Àß »ÃgÉÆÃ ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 £ÉÃzÀgÀ ªÉÄÃ¯É zÉë PÁ¯ÉÆÃ¤AiÀİègÀĪÀ gÀÄQäÃt £À¹ðAUï ºÉÆÃªÀÄUÉ §AzÀÄ ªÉÆÃmÁgï ¸ÉÊPÀ®£ÀÄß £À¹ðAUï ºÉÆÃªÀiï ªÀÄÄAzÉ ©ÃUÀ ºÁQ ¤°è¹ PÉ®¸ÀPÉÌ ºÉÆÃV 1200 UÀAmÉUÉ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj ªÉÆÃmÁgï ¸ÉÊPÀ¯ï EgÀ°®è, CPÀÌ¥ÀPÀÌzÀ°è ºÀÄqÀÄPÁr £ÉÆÃqÀ¯ÁV ªÉÆÃmÁgï ¸ÉÊPÀ¯ï ¥ÀvÉÛAiÀiÁUÀ°®,è £ÀAvÀgÀ C°èAiÉÄà EzÀÝ gÁdÄ ªÀÄvÀÄÛ fêÀ£ï PÀÆrPÉÆAqÀÄ J¯Áè PÀqÉ ºÀÄqÀÄPÁr £ÉÆÃqÀ¯ÁV ªÉÆÃmÁgÀ ¸ÉÊPÀ¯ï ¥ÀvÉÛAiÀiÁUÀ°®è, AiÀiÁgÉÆÃ C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆÃ ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 2) ZÁ¹¸ï £ÀA. JªÀiï.©.J¯ï.ºÉZï.J.10.E.f.9.ºÉZï.PÉ.03186, 3) EAf£ï £ÀA. ºÉZï.J.10.E.©.9.ºÉZï.PÉ.06139, 4) ªÀiÁqÀ¯ï-2009, 5) §t:Ú PÉA¥ÀÄ, 6) C.Q 30,000/- gÀÆ. DVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 10-04-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 176/2016, PÀ®A 498(J), 323, 504, 506 L¦¹ :-
ಫಿರ್ಯಾದಿ ಚಂದ್ರಕಲಾ ಗಂಡ ಚಂದ್ರಕಾಂತ ಮಠ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಹಜನಾಳ, ತಾ: ಭಾಲ್ಕಿ ರವರ ಮದುವೆ ಸುಮಾರು 25 ವರ್ಷಗಳ ಹಿಂದೆ ಚಂದ್ರಕಾಂತ ಮಠ ಸಾ: ಹಜನಾಳ ಇವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಆಗಿರುತ್ತದೆ, ಒಂದು ಗಂಡು ಶಿವಕುಮಾರ ವಯ: 21 ವರ್ಷ ಹಾಗೂ ಒಂದು ಹೆಣ್ಣು ಮಗಳು ಸಂಗೀತಾ ವಯ: 23 ವರ್ಷ ವಯಸ್ಸಿನ ಮಕ್ಕಳಿರುತ್ತಾರೆ, ಗಂಡ ಚಂದ್ರಕಾಂತ ಮಠ ರವರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಚಿಂತಾಕಿ ಸರಕಾರಿ ಪ್ರೌಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಹೀಗಿರುವಾಗ ಗಂಡ ಒಂದು ವರ್ಷದಿಂದ ಫಿರ್ಯಾದಿಗೆ ಹಾಗೂ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ, ಗಂಡನಿಗೆ ಸರಾಯಿ ಚಟ ಇದ್ದು ನಶೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಹೊಡೆಯುವುದು ಮಾಡುತ್ತಿದ್ದಾನೆ, ಇದೆ ತಿಂಗಳು ಮಗಳಾದ ಸಂಗೀತಾ ಇಕೆಯ ಮದುವೆ ಹೆಡಗಾಪುರ ಗ್ರಾಮದ ನಿವಸಿಯಾದ ಪಂಚಾಕ್ಷರಿ ಸ್ವಾಮಿಯವರೊಂದಿಗೆ ನಿಶ್ಚಯವಾಗಿದ್ದು, ಸಂತಪೂರ ಗ್ರಾಮದ ಸಾಯಿ ಕಿರಣ ಕಲ್ಯಾಣ ಮಂಟಪದಲ್ಲಿ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು ಇರುತ್ತದೆ, ದಿನಾಂಕ 06-03-2016 ರಂದು ಆರೋಪಿತರಾದ 1) ಚಂದ್ರಕಾಂತ ತಂದೆ ಪಂಚಯ್ಯಾ, 2) ವಿದ್ಯಾವತಿ ಗಂಡ ಚಂದ್ರಕಾಂತ, 3) ಆನಂದ ತಂದೆ ಚಂದ್ರಕಾಂತ ಹಾಗೂ 4) ಓಂಕಾರ ತಂದೆ ಚಂದ್ರಕಾಂತ ಎಲ್ಲರೂ ಸಾ:  ಹಜನಾಳ, ಮು:ಸಂತಪೂರ, ತಾ:ಔರಾದ (ಬಿ) ಜಿಲ್ಲಾ: ಬೀದರ ಇವರೆಲ್ಲರೂ ಕೂಡಿ ಎರಡು ದ್ವೀಚಕ್ರ ವಾಹನಗಳ ಮೇಲೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅದರಲ್ಲಿ ವಿದ್ಯಾವತಿ ಇವಳು ನೀನು ಹೋಲದಲ್ಲಿ ಹಾಗೂ ಮನೆಯಲ್ಲಿ ಪಾಲ ಕೇಳಲು ನೀನು ಯಾರು ನಾನು ಕೂಡಾ ಚಂದ್ರಕಾಂತನ ಎರಡನೇ ಹೆಂಡತಿ ಇದ್ದೇನೆ ಅಂತಾ ಬೈಯುವಾಗ ಅಷ್ಟರಲ್ಲಿ ಓಂಕಾರ ಹಾಗೂ ಆನಂದ ಇಬ್ಬರೂ ಝಿಂಜಾಮುಷ್ಠಿ ಮಾಡಿ ಎರಡು ಕೈಗಳನ್ನು ಹಿಡಿದು ಹೊರಗೆ ತಂದು ಕೈಯಲ್ಲಿರುವ ಬಳೆಗಳನ್ನು ಹೊಡೆದು ಹೊಡೆದಿರುತ್ತಾರೆ ಹಾಗೂ ಕಾಲಿನಿಂದ ಒದ್ದು ಕೈಯಿಂದ ಹೊಡೆದು ಗಾಯಗೊಳಿಸಿರುತ್ತಾರೆ, ಗಂಡ ಚಂದ್ರಕಾಂತ ಇತನು ಸಹ ಸದರಿ ವಿದ್ಯಾವತಿ, ಓಂಕಾರ, ಆನಂದ ಇವರಿಗೆ ಚಂದ್ರಕಾಂತ, ಶಿವಕುಮಾರ, ಸಂಗೀತಾ ಎಲ್ಲರಿಗೂ ಹೊಡೆಯಲು ಕುಮ್ಮಕ ನೀಡಿ, ಇವರನ್ನು ಮುಗಿಸಿ ಬೀಡಿ ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆ, ಅಲ್ಲದೇ ವಿದ್ಯಾವತಿ, ಓಂಕಾರ, ಆನಂದ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಗಳ ಖರ್ಚು, ಆಸ್ತಿ ಪಾಲು ಕೇಳಿದರೆ ನಿನಗೆ ಹಾಗು ನಿನ್ನ ಮಕ್ಕಳಿಗೆ ಕೊಂದು ಹಾಕುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ, ಸದರಿ ಓಂಕಾರ ಮತ್ತು ಆನಂದ ಇವರು ಫಿರ್ಯಾದಿಯು ಒಬ್ಬ ಹೆಣ್ಣು ಮಗಳು ಅಂತಾ ಲೆಕ್ಕಿಸದೇ ಅವಮಾನ ಮಾಡುವ ಉದ್ದೇಶದಿಂದ ಕೈ ಹಿಡಿದು, ಸೀರೆ ಎಳದಾಡಿ ಮೈಮೇಲೆ ಹಲ್ಲೆ ಮಾಡಿದಾಗ ಕೈಯಲ್ಲಿರುವ ಬಳೆ ಒಡೆದು ಹೋಗಿರುತ್ತವೆ, ಝಿಂಜಾಮಿಷ್ಠಿ ಮಾಡುತ್ತಿದ್ದಾಗ ಮಗ ಶಿವಕುಮಾರ, ಮಗಳು ಸಂಗೀತಾ ಬಂದು ಜಗಳ ಬಿಡಿಸಿಕೊಳ್ಳುವಾಗ ಚಂದ್ರಕಾಂತ ಮತ್ತು ವಿದ್ಯಾವತಿ ಮಕ್ಕಳಿಗೆ ಕಾಲಿನಿಂದ ಒದ್ದಿರುತ್ತಾರೆ, ಸದರಿ ಜಗಳವನ್ನು ಪಕ್ಕದ ಮನೆಯವರಾದ ಗುರುಪಾದಯ್ಯಾ ಸ್ವಾಮಿ, ಕಲ್ಯಾಣರಾವ ನಿಡೋದೇ, ಶಂಕರ ಪವಾರ ರವರೆಲ್ಲರು ನೋಡಿ ಬಿಡಿಸಿಕೊಂಡಿರುತ್ತಾರೆ, ಮೋದಲಿನ ವಾಯಿದಿಯಂತೆ ಈ ಮುಂಚೆ ಕಿರಿಕಿರಿಯಾದಾಗ ಗಂಡ ಮಗಳ ಮದುವೆ ಖರ್ಚುವೆಚ್ಚ ಮಾಡುವುದಾಗಿ ಸಂಬಂಧಿಕರು ಹಾಗೂ ಊರಿನ ಪ್ರಮುಖರ ಸಮಕ್ಷಮ ಒಪ್ಪಿರುತ್ತಾರೆ, ಈಗ ದಿನಾಂಕ 19-04-2016 ರಂದು ಮಗಳಾದ ಸಂಗೀತಾ ಇವಳ ಮದುವೆ ಸಮಾರಂಭವಿದ್ದು ಕಾರಣ ಮದುವೆಯ ವ್ಯವಸ್ಥೆ ಕುರಿತು ಮಾತನಾಡಿದರೆ ಈಗ ನಿನ್ನ ಹಾಗೂ ನಿನ್ನ ಮಕ್ಕಳ ಅವಶ್ಯಕತೆ ಇಲ್ಲ ನೀನು ಏನಾದರು ಮಾಡಿಕೊಳ್ಳು ಎಂದು ನಾನು ಮದುವೆ ಖರ್ಚಾಗಲಿ ನಿನಗೆ ಆಸ್ತಿ ಪಾಲಾಗಲಿ ಕೊಡುವುದಿಲ್ಲಾ ಎಂದು ಹೆಳಿ ಗಂಡ ವಿದ್ಯಾವತಿಯ ಮತ್ತು ಅವರ ಕುಟುಂಬದವರ ಮಾತುಕೇಳಿ ಮಕ್ಕಳಿಗೆ ಅನ್ಯಾಯ ಮಾಡಿ ಜೀವ ಬೇದರಿಕೆ ಹಾಕುವುದಲ್ಲದೇ ನಾನು ಮದುವೆ ಮಾಡುವುದಿಲ್ಲಾ ಹಾಗೂ ಯಾರು ಮದುವೆ ಮಾಡುತ್ತಾರೆ ನೋಡುತ್ತೇನೆಂದು ಅವಾಚ್ಯವಾಗಿ ಬೈದು ಮಗಳ ಬಗ್ಗೆ ಸಂಬಂಧಿಕರಿಗೆ ಹೇಳು ತಿರುಗಾಡುತ್ತಿದ್ದು ಇದರಿಂದಾಗಿ ದಿನಾಂಕ 19-04-2016 ರಂದು ಸಂಗೀತಾ ಇವಳ ಮದುವೆ ಸಮಾರಂಭ ಸೂಸುತ್ರವಾಗಿ ನೇರವೇರಲು ಬಿಡುವುದಿಲ್ಲಾ ಕಾರಣ ಮಗಳ ಮದುವೆ ಸಮಾರಂಭ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು  ಮದುವೆ ಸಮಾರಂಭ ಕಾಲಕ್ಕೆ ಸೂಕ್ತ ಭದ್ರತೆ ಒದಗಿಸಿ ಈ ಬಡ ಹೆಣ್ಣುಮಗಳಿಗೆ ನ್ಯಾಯ ಒದಗಿಸಿ ಗಂಡ ಚಂದ್ರಕಾಂತ ತಂದೆ ಪಂಚಯ್ಯಾ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ಫಿರ್ಯಾದಿಯವರು ದಿನಾಂಕ 10-04-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Crime Reported


Yadgir District Crime Reported


AiÀiÁzÀVj £ÀUÀgÀ oÁuÉ UÀÄ£Éß £ÀA: 79/2016 PÀ®A 323, 324, 504, 506 L¦¹ :- ¢£ÁAPÀ 08-04-2016 gÀAzÀÄ 12-30 ¦.JªÀiï PÉÌ ¸ÀzÀj ¦gÁå¢üAiÀÄ£ÀÄß oÁuÉAiÀÄ°è ¥ÀqÉzÀÄPÉÆArzÀÄÝ ºÉýPÉAiÀÄ ¸ÁgÁA±ÀªÉ£ÉAzÀgÉ £ÀªÀÄä UÁæªÀÄzÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ PÀÆqÁ CmÉÆÃ £ÀqɹPÉÆAqÀÄ G¥ÀfêÀ£À ¸ÁV¸ÀÄwÛzÀÄÝ  E§âgÀÆ ¢£Á®Ä £ÀªÀÄÆäj¤AzÀ AiÀiÁzÀVjUÉ ¥ÀæAiÀiÁtÂPÀjUÉ ¸ÁV¸ÀÄvÉÛªÉ. F ªÉÆzÀ®Ä 2-3 ¸À® AiÀiÁzÀVj £ÀUÀgÀzÀ ºÀwÛPÀÄt PÁæ¹£À°è ¥ÀæAiÀiÁtÂPÀgÀ£ÀÄß ¥Á½ ¥ÀæPÁgÀ vÀÄA©PÉÆAqÀÄ ºÉÆÃUÀ¢zÀÝPÉÌ £À£ÀUÉ  ªÀÄvÀÄÛ ¨Á¼À¥Áà vÀAzÉ §ÄUÀÎ¥Áà PÀ¯Á® E§âjUÀÆ vÀPÀgÁgÀÄ DUÀÄvÁÛ §A¢gÀÄvÀÛªÉ.  »ÃVzÀÄÝ ¢£ÁAPÀ 06-04-2016 gÀAzÀÄ ¸ÁAiÀÄAPÁ® 4-30 UÀAmÉ ¸ÀĪÀiÁjUÉ  £Á£ÀÄ AiÀiÁzÀsÀVjAiÀÄ ºÀwÛPÀÄt PÁæ¹£À°è £À£Àß CmÉÆÃªÀ£ÀÄß ¥Á½UÉ ºÀaÑ C°èAiÉÄà £Á£ÀÄ ªÀÄvÀÄÛ £ÀªÀÄä UÁæªÀÄzÀ D£ÀAzÀ vÀAzÉ ®PÀëöät ¸ÉÆÃ¸À½î ªÀÄvÀÄÛ £ÁUÀ¥Áà vÀAzÉ ºÀtªÀÄAvÀ ¸ÉÆÃ¸À½î ªÀÄÆgÀÄ C°èAiÉÄà ªÀiÁvÁqÀÄvÁÛ PÀĽwzÉÝêÀÅ. CzÉà ªÉüÀUÉ £ÀªÀÄä UÁæªÀÄzÀ ¨Á¼À¥Áà vÀAzÉ  §ÄUÀÎ¥Áà PÀ¯Á®  EvÀ£ÀÄ vÀ£Àß CmÉÆÃªÀ£ÀÄß vÉUÉzÀÄPÉÆAqÀÄ §AzÀªÀ£Éà ¥Á½ £À£ÀߢzÀÝgÀÆ PÀÆqÁ  vÀÀ£Àß CmÉÆÃzÀ°è ¥ÀæAiÀiÁtÂPÀgÀ£ÀÄß vÀÄA©PÉÆAqÀÄ ºÉÆÃzÀ£ÀÄ.  ¥ÀæAiÀiÁtÂPÀgÀ£ÀÄß ©lÄÖ ªÀÄvÉÛ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ ¸ÁAiÀÄAPÁ® 6-30 UÀAmÉ ¸ÀĪÀiÁjUÉ AiÀiÁzÀVjUÉ §AzÀÄ ºÀwÛPÀÄt PÁæ¹£À £ÀªÀÄä ºÀvÀÛj §AzÁUÀ £Á£ÀÄ CªÀ¤UÉ £À£Àß CmÉÆÃzÀ ¥Á½ EzÀÝgÀÆ £À£ÀßQÌAvÀ ªÉÆzÀ®Ä ¤Ã£ÀÄ ¥ÀæAiÀiÁtÂPÀgÀ£ÀÄß vÀÄA©PÉÆAqÀÄ ºÉÆÃUÀĪÀÅzÀÄ ¸ÀjAiÀįÁè. EzÀÝQÌAvÀ ªÉÆzÀ®Ä EzÉà jÃw 2-3 ¸À® EzÉà jÃw ªÀiÁr¢Ý CAvÁ CZÀªÀ¤UÉ £ÁªÀÅ ªÀÄÆªÀgÀÄ  PÉüÀÄwÛgÀĪÁUÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ MªÉÄäÃ¯É J¯Éà gÀAr ªÀÄUÀ£Éà £Á£ÀÄ K£ÀÄ ¨ÉÉÃPÁzÀgÀÆ ªÀiÁqÀÄvÉÛ£É ¤Ã£ÁgÀÄ PÉüÀĪÀªÀ F eÁåUÉ ¤ªÀÄä¥Àà£ÀzÀ¯Áè CAvÁ CAzÀªÀ£Éà vÀ£Àß PÉÊAiÀİèzÀÝ CmÉÆÃzÀ ZÁ«¬ÄAzÀ £À£Àß PɼÀvÀÄnUÉ aaÑzÁUÀ £À£Àß vÀÄnUÉ vÀÆvÀÄ ©zÀÄÝ gÀPÀÛUÁAiÀĪÁ¬ÄvÀÄ. ªÀÄvÀÄÛ PÉʪÀÄĶ֪ÀiÁr JqÀUÀqÉÀ, §®UÀqÉ  ¥ÀPÉÌUÉ eÉÆÃgÁV UÀÄ¢ÝzÀ£ÀÄ. £Á£ÀÄ PɼÀUÀqÉ ©zÁÝUÀ  PÁ°¤AzÀ £À£Àß ºÉÆmÉÖUÉ MzÀÝ£ÀÄ. DUÀ C°èAiÉÄà £À£Àß eÉÆÃvÉUÉ EzÀÝ CmÉÆÃ ZÁ®PÀgÁzÀ D£ÀAzÀ vÀAzÉ ®PÀëöät ¸ÉÆÃ¸À½î ªÀÄvÀÄÛ £ÁUÀ¥Áà vÀAzÉ ºÀtªÀÄAvÀ ¸ÉÆÃ¸À½î E§âgÀÆ PÀÆr £À£ÀUÉ ºÉÆqÉAiÀÄĪÀÅzÀ£ÀÄß ©r¹PÉÆAqÀgÀÄ. E£ÉÆßªÉÄä £À£Àß vÀAmÉUÉ §AzÀgÉ ¤£ÀUÉ fêÀ ¸À»vÀ ©qÀĪÀÅ¢¯Áè CAvÁ ¨Á¼À¥Àà£ÀÄ £À£ÀUÉ fêÀzÀ ¨sÀAiÀÄ ºÁQzÀ£ÀÄ. £ÀAvÀgÀ £Á£ÀÄ ºÁUÉà £ÀªÀÄä GjUÉ ºÉÆÃVzÀÄÝ EEUÉ ºÉÆqÉ¢zÀÝ ¥ÀæAiÀÄÄPÀÛ §ºÀ¼À £ÉÆÃªÁUÀÄwÛzÀÝ PÁgÀt £Á£ÀÄ G¥ÀZÁgÀ PÀÄjvÀÄ AiÀiÁzÀVj ¸ÀPÁðj D¸ÀàvÉæUÉ §AzÀÄ ¸ÉÃjPÉAiÀiÁzÉÃVgÀÄvÉÛ£É. ¤£Éß gÁwæ £À£Àß ºÉýPÉ ¥ÀqÉAiÀÄ®Ä ¥ÉÆÃ°¸ÀgÀÄ D¸ÀàvÉæUÉ §A¢zÀÄÝ £Á£ÀÄ CªÀjUÉ £ÀªÀÄä »jAiÀÄgÉÆA¢UÉ «ZÁgÀuÉ ªÀiÁr ºÉýPÉ ¤ÃqÀĪÀÅzÁV w½¹zÀÄÝ EAzÀÄ £ÀªÀÄä »jAiÀÄgÉÆA¢UÉ «ZÁgÀuÉ ªÀiÁrPÉÆAqÀÄ EAzÀÄ oÁuÉUÉ §AzÀÄ ºÉýPÉ ¸À°è¹zÀÄÝ £À£ÀUÉ ºÉÆqɧr ªÀiÁrzÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ºÉýPÉAiÀÄ ¸ÁgÁA±ÀzÀ ªÉÄðAzÀ  oÁuÉ UÀÄ£Éß £ÀA:79/2016 PÀ®A 323,324,504,506 L¦¹ CrAiÀİè UÀÄ£Éß zÁR®Ä ªÀiÁrPÉÆAqÀÄ vÀ¤SÉ PÀåUÉÆAqÉ£ÀÄ.

±ÉÆÃgÁ¥ÀÆgÀ oÁuÉ UÀÄ£Éß £ÀA: 73/2016 PÀ®A 143 147 447 323 324 354 504 506s ¸ÀAUÀqÀ 149 L.¦.¹ :- ¢£ÁAPÀ: 08/04/2016 gÀAzÀÄ 07.30 J JªÀiï PÉÌ ¸ÀĪÀiÁjUÉ ¦AiÀiÁð¢ü ªÀÄvÀÄÛ ¸ÁQëzÁgÀgÀÄ J®ègÀÆ ¦AiÀiÁð¢üAiÀĪÀgÀ ºÉÆ®zÀ°è UÀ¼É ºÉÆqÉAiÀÄÄwÛzÁÝUÀ DgÉÆÃ¦vÀgÀÄ UÀÄA¥ÀÄ PÀnÖPÉÆAqÀÄ ¦AiÀiÁð¢üAiÀÄ ºÉÆ®z°è CPÀæªÀÄ ¥ÀæªÉñÀ ªÀiÁr ºÉÆ® £ÀªÀÄäzÀÄ CAvÁ CªÁZÀѪÁV ¨ÉÊzÀÄ §rUÉ ªÀÄvÀÄÛ PÉʬÄAzÀ ºÉÆqÉ §qÉ ªÀiÁr ºÉtÄÚ ªÀÄUÀ½UÉ J¼ÉzÁrzÀÄÝ ªÀÄvÀÄÛ fêÀzÀ ¨ÉÃzÀjPÉ ºÁQzÀ §UÀÎ C¥ÀgÁzsÀ.

±ÉÆÃgÁ¥ÀÆgÀ oÁuÉ UÀÄ£Éß £ÀA: 74/2016 PÀ®A 143 147 447 323 324 504 506s   ¸ÀAUÀqÀ 149 L.¦.¹ :- ¢£ÁAPÀ: 08/04/2016 gÀAzÀÄ 07.00J JªÀiï PÉÌ ¸ÀĪÀiÁjUÉ ¦AiÀiÁð¢üAiÀÄÄ ºÉÆ® ¸ÀªÉð £ÀA.85/9 £ÉÃzÀÝgÀ°è  UÀ¼É ºÉÆqÉAiÀÄÄwÛj CAxÁ DgÉÆÃ¦vÀgÀÄ UÀÄA¥ÀÄ PÀnÖPÉÆAqÀÄ ¦AiÀiÁð¢üAiÀÄ ºÉÆ®zÀ CPÀæªÀÄ ¥ÀæªÉñÀ ªÀiÁr  EzÀÄ £ÀªÀÄä ºÉÆ® CAvÁ ¦AiÀiÁð¢üzÁgÀjUÉ  CªÁZÀѪÁV ¨ÉÊzÀÄ  PÉÆqÀ° ªÀÄvÀÄÛ  §rUÉ ªÀÄvÀÄÛ PÉʬÄAzÀ ºÉÆqÉ §qÉ ªÀiÁr fêÀzÀ ¨ÉÃzÀjPÉ ºÁQzÀ §UÀÎ C¥ÀgÁzsÀ.

©üÃ. UÀÄr oÁuÉ UÀÄ£Éß £ÀA: 38/2016 PÀ®A : 376(r) 504,506 ¸ÀA 34 L¦¹ ºÁUÀÄ 3(1)(12),2(5) J¸ï.¹/J¸ï.n AiÀiÁPÀÖ ºÁUÀÄ 4,6 ¥ÉÆÃPÉÆìà AiÀiÁPÀÖ ºÁUÀÄ 67, 67(J) ,67(©) Ln AiÀiÁPÀÖ :- ¢£ÁAPÀ 10/04/2016 gÀAzÀÄ 2-30 ¦JªÀiï PÉÌ PÀĪÀiÁj PÀĪÀiÁj ®Qëöä vÀAzÉ ªÀÄ®PÀ¥Àà £ÁnÃPÁgÀ ªÀ:17 eÁ:ªÀiÁ¢UÀ G:¦.AiÀÄÄ.¹ «zÁåy𤠸Á:ºÀÄ®PÀ¯ï vÁ: ±ÀºÁ¥ÀÆgÀ EªÀ¼ÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ ¦üAiÀiÁð¢ CfðAiÀÄ£ÀÄß ºÁdgÀ ¥Àr¹zÀÄÝ CzÀgÀ ¸ÁgÁA±ÀªÉãÉAzÀgÉ £Á£ÀÄ ©üêÀÄgÁAiÀÄ£ÀUÀÄr ¸ÀgÀPÁj ¥ÀzÀ« ¥ÀƪÀð PÁ¯ÉÃdzÀ°è ¦.AiÀÄÄ.¹ .MAzÀ£É ªÀµÀðzÀ ¥ÀjÃPÉëAiÀÄ£ÀÄß F ªÀµÀð §gÉ¢gÀÄvÉÛãÉ. »ÃVzÀÄÝ £Á£ÀÄ ºÉʸÀÆÌ°UÉ ºÉÆÃUÀÄwÛzÁÝV¤AzÀ £ÀªÀÄÆägÀ ¸ÉÆÃªÀÄtÚ vÀA. ºÀtªÀÄAvÀ ¥ÀÆeÁj FvÀ£À CmÉÆÃzÀ°è DUÁUÀ ¸ÀÆÌ°UÉ ºÉÆÃUÀÄwÛzÁÝUÀ CªÀ£À ¥ÀjZÀAiÀĪÁV CªÀ£ÀÄ £À£ÉÆßA¢UÉ ¸À°UɬÄAzÀ EzÀÄÝ £À£ÀUÉ ªÀÄzÀĪÉAiÀiÁUÀÄvÉÛÃ£É CAvÁ ¦r¸ÀÄwÛzÀÝ£ÀÄ, ¤ªÀÄä eÁw ¨ÉÃgÉ £ÀªÀÄä eÁw ¨ÉÃgÉ CAvÁ ºÉýzÀÝgÀÄ ¸ÀºÀ CªÀ£ÀÄ PÉüÀzÉ £Á£ÀÄ ªÀÄ£ÉAiÀİè M§â¼É EzÁÝUÀ £À£ÉÆßA¢UÉ §®ªÀAvÀªÁV zÉÊ»PÀ ¸ÀA¥ÀPÀðªÀiÁrzÀÝ£ÀÄ, £Á£ÀÄ £À£Àß ªÀÄAiÀiÁð¢UÉ CAf £ÀªÀÄä ªÀÄ£ÉAiÀÄ°è ºÉýgÀ°®è.

 

»ÃVzÀÄÝ ¢:24/03/16 gÀAzÀÄ ªÀÄzÁåºÀß 1-30 UÀAmÉAiÀÄ ¸ÀĪÀiÁjUÉ £Á£ÀÄ §»ðzɸÉUÉAzÀÄ ¨ÉÊ»zÀð¸ÉUÉ  ºÉÆÃUÀĪÀ ªÀÄrØUÉ  ºÉÆÃzÁUÀ CzÉ ¸ÀªÀÄAiÀÄPÉÌ  ¸ÉƪÀÄtÚ ¥ÀÆeÁj eÁ:PÀÄgÀ§gÀ  ºÁUÀÄ  CªÀgÀ UɼÉAiÀÄgÁzÀ ±ÀgÀt¥Àà vÀA.ZËqÀ¥Àà, ¸ÀPÉæ¥Àà vÀA ªÀÄ®ètÚ ªÀÄvÀÄÛ ¹zÀݧ¸ÀªÀ vÀA. ªÀİèPÁdÄð£À F £Á®ÄÌ d£ÀgÀÄ §A¢zÀÄÝ CªÀgÀ°è  ¸ÉÆÃªÀÄtÚ ¥ÀÆeÁj FvÀ£ÀÄ eÉÆÃgÁªÀj¬ÄAzÀ £À£Àß §®UÉÊ »rzÀÄ MAzÀÄ VqÀzÀ ªÀÄgÉAiÀİè PÀgÉzÀÄPÉÆAqÀÄ ºÉÆÃV £À£ÀUÉ ªÀÄ®V¹ £À£ÉÆßA¢UÉ §®ªÀAvÀªÁV ¸ÀA¨ÉÆÃUÀ ªÀiÁqÀºÀwÛzÁUÀ £Á£ÀÄ ¸ÉÆÃªÀÄtÚ¤UÉ ¨ÉÃqÀ CAvÁ JµÀÄÖ ¨ÉÃrPÉÆAqÀgÀÄ PÉüÀ°®è. CµÀÖgÀ°è CªÀ£À ¸ÀAUÀqÀ §A¢zÀÝ CªÀ£À UɼÉAiÀÄgÀÄ vÀªÀÄä MAzÀÄ ªÉƨÉÊ®zÀ°è «rAiÉÆÃ jPÁrðAUï ªÀiÁqÀºÀwÛzÁUÀ £Á£ÀÄ CªÀjUÉ AiÀiÁPÉ «rAiÉÆÃ ªÀiÁqÀwj CAvÁ CAzÁUÀ CªÀgÀÄ PÉüÀzÉ ¸ÉÆÃªÀÄtÚ£ÀÄ £À£ÉÆßA¢UÉ zÉÊ»PÀ ¸ÀA¥ÀPÀð ªÀiÁqÀĪÀzÀ£ÀÄß ¸ÀA¥ÀÆtð «rAiÉÆÃ jPÁrðAUï  ªÀiÁrgÀÄvÁÛgÉ. DUÀ CªÀgÉ®ègÀÆ ¯Éà ªÀiÁ¢UÀ gÀAr F «µÀAiÀĪÀ£ÀÄß AiÀiÁjUÁzÀgÀÆ ºÉýzÀgÉ £ÁªÀÅ «rAiÉÆÃ jPÁrðUï ªÀiÁrzÀÝ£ÀÄß ¨ÉÃgÉ PÀqÉ ºÀj©qÀÄvÉÛêÉ. CAvÀ fêÀ ¨ÉzÀjPÉ ºÁQzÀÄÝ EgÀÄvÀÛzÉ. DzÀgÀÆ PÀÆqÁ £Á£ÀÄ £À£Àß ªÀÄAiÀiÁð¢UÉ CAf F «µÀAiÀĪÀ£ÀÄß £ÀªÀÄä vÀAzÉ vÁ¬ÄUÉ ºÉüÀzÉ ºÁUÉ EzÉÝ£ÀÄ, DzÀgÉ ¸ÀzÀjAiÀĪÀgÀÄ D ¢ªÀ¸À «rAiÉÆÃ jPÁrðAUï ªÀiÁrzÀÝ£ÀÄß ªÉƨÉÊ® ªÁlì¥ïzÀ°è ºÀj©nÖzÀÝjAzÀ F «µÀAiÀÄ £À£ÀUÉ UÉÆvÁÛV £ÀªÀÄä vÀAzÉ vÁ¬Ä ªÀÄvÀÄÛ CtÚ¤UÉ w½¹ vÀqÀªÁV ¥Éưøï oÁuÉUÉ §AzÀÄ F zÀÆgÀÄ ¤ÃrgÀÄvÉÛÃ£É CAvÀ ªÀUÉÊgÉ ¸ÁgÁAzÀ ªÉÄðAzÀ £ÉÃzÀÝgÀ ¥ÀæPÁgÀ 38/2016 PÀ®A 376(r) 504,506 ¸ÀA 34 L¦¹ ºÁUÀÄ 3(1)(12),2(5) J¸ï.¹/J¸ï.n AiÀiÁPÀÖ ºÁUÀÄ 4,6 ¥ÉÆÃPÉÆìà AiÀiÁPÀÖ ºÁUÀÄ 67, 67(J) ,67(©) Ln AiÀiÁPÀÖ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 82/2016 ¢£ÁAPÀ 10/04/2016 gÀAzÀÄ gÁwæ 20.30 UÀAmÉUÉ ¸ÀgÀPÁj vÀ¥sÉð ¦ügÁå¢ ²æÃ  ºÉÆ£ÀߥÀà ºÉZï.¹ 65 ±ÀºÁ¥ÀÆgÀ ¥Éưøï oÁuÉ EªÀgÀÄ 3 d£À DgÉÆÃ¦vÀgÀÄ ºÁdgÀÄ ¥Àr¹ ªÀÄÄA¢£À PÀæªÀÄPÁÌV ªÀgÀ¢ ¸À°è¹zÀ ¸ÁgÁA±ÀªÉ£ÉAzÀgÉ,    F ªÀÄÆ®PÀ vÀªÀÄä°è £ÁªÀÅ   ²æÃ ºÉÆ£ÀߥÀà ºÉZï.¹ 65 ªÀÄvÀÄÛ GªÀiÁPÁAvÀ ¹.¦.¹ 197, ±ÀºÁ¥ÀÆgÀ ¥ÉưøÀ oÁuÉ EzÀÄÝ vÀªÀÄä°è   ªÀgÀ¢ PÉÆqÀĪÀÅzÉ£ÉAzÀgÉ EAzÀÄ  ¢£ÁAPÀ 10/04/2016   gÀAzÀÄ ¸ÁAiÀÄAPÁ® 17-00 UÀAmÉUÉ ªÀiÁ£Àå ¦.L ¸ÁºÉçgÀÄ ±ÀºÁ¥ÀÆgÀ  gÀªÀgÀ DzÉñÀ ªÉÄÃgÉUÉ £ÁªÀÅ  £ÀUÀgÀzÀ°è   ©Ãmï £ÀA 03 ªÀÄvÀÄÛ 04  £ÉÃzÀÝgÀ°è  ºÀUÀ®Ä UÀ¸ÀÄÛ  PÀvÀðªÀå PÀÄjvÀÄ  ºÉÆÃgÀlÄ  UÀ¸ÀÄÛ PÀvÀðªÀå  ªÀiÁqÀÄvÁÛ ¸ÁAiÀÄAPÁ® 7-30 UÀAmÉ ¸ÀĪÀiÁjUÉ   ±ÀºÁ¥ÀÆgÀ £ÀUÀgÀzÀ ºÁ®¨Á« gÉÆÃqÀ PÀqÉUÉ  EgÀĪÀ ªÀÄrªÁ¼ÀªÉñÀégÀ £ÀUÀgÀzÀ°è UÀ¸ÀÄÛ PÀvÀðªÀå ªÀiÁqÀÄvÁÛ ºÉÆÃUÀÄwzÁÝUÀ C°è ªÀÄÆgÀÄ d£ÀgÀÄ  vÀªÀÄä  PÉÊAiÀÄ°è  PÀ©âtzÀ gÁqÀ »rzÀÄPÉÆAqÀÄ  ©ÃUï ºÁQzÀ ªÀÄ£ÉUÀ¼À£ÀÄß £ÉÆÃqÀÄwzÀÝ£ÀÄ £ÁªÀÅ  ¸ÀªÀĪÀ¸ÀÛçzÀ°è EzÀÄÝzÀÝ£ÀÄß £ÉÆÃr vÀªÀÄä ªÀÄÄR ªÀÄgɪÀiÁaPÉÆ¼ÀÄîwzÀÝ£ÀÄ DUÀ £ÁªÀÅ  CªÀ£ÀÀ ºÀwÛgÀ ºÉÆÃUÀÄwzÁÝUÀ CªÀ£ÀÄ £ÀªÀÄä£ÀÄß £ÉÆÃr C°èAzÀ  Nr ºÉÆÃUÀÄwzÁÝUÀ  £ÁªÀÅ  CªÀ£À£ÀÄß  »A¨Á°¹PÉÆAqÀÄ ºÉÆÃV  ¸ÁAiÀÄAPÁ® 7-45 UÀAmÉUÉ ¸ÀĪÀiÁjUÉ ±ÀºÁ¥ÀÆgÀ £ÀUÀgÀzÀ ªÀÄrªÁ¼ÀªÉñÀégÀ £ÀUÀgÀ  ºÀwÛgÀ  »rzÀÄ CªÀ£ÀÀ ºÉ¸ÀgÀÄ «¼Á¸À «ZÁj¸À®Ä 1] ªÀĺÀäzÀ E¥Áð£À vÀAzÉ UÀįÁªÀÄ ¸ÀzÁݤ ªÀAiÀÄ  20 eÁw ªÀÄĹèA G|| ¥ÀèA§gÀ PÉ®¸À ¸Á|| UÀÄ®±À£ï ºÀµÀðzÀ £ÀUÀgÀ  PÁ®Æ¤ ªÀÄ»§Æ§ £ÀUÀgÀ PÀ®§ÄgÀV 2] D¹Ã¥À¸Á§ vÀAzÉ ¨ÁµÀ¸Á§j E£ÀªÀiÁÝgÀ ªÀAiÀÄ 23 eÁw ªÀĹèA G|| ªÉ®ØAUï PÉ®¸À ªÀÄ»§Æ§ £ÀUÀgÀ PÀ®§ÄgÀV 3] ªÀÄ»§Æ§¸Á§ vÀAzÉ ¨ÁóµÀ¸Á§ E£ÀªÀiÁÝgÀ ªÀAiÀÄ 28 eÁw ªÀÄĹèA  G|| ºÀZï.¦ gÉrØ ¥ÉmÉÆæ®§APÀ£À°è PÀưPÉ®¸À ªÀÄ»§Æ§ £ÀUÀgÀ PÀ®§ÄgÀV ¸ÀzÀjAiÀĪÀ£ÀÀ£ÀÄß CUÉAiÉÄà ©lÖ°è AiÀiÁªÀÅzÁzÀgÀÄ ©ÃUï ºÁQzÀ ªÀÄ£ÉAiÀÄ ©ÃUÀ ªÀÄÄjzÀÄ ¸ÀéwÛ£À C¥ÀgÁzsÀ ªÀiÁqÀ§ºÀÄzÉAzÀÄ w½zÀÄ CªÀ£ÀÀ£ÀÄß ¸ÁAiÀÄAPÁ® 7-55 UÀAmÉUÉ vÁ¨ÉUÉ vÉUÉzÀÄPÉÆAqÀÄ ªÀÄgÀ½ oÁuÉUÉ gÁwæ 20-30 UÀAmÉUÉ §AzÀÄ ¸ÀzÀj ªÀÄÆgÀÄ  DgÉÆÃ¦vÀ£ÀgÀ£ÀÄ ºÁdgÀÄ ¥Àr¹ ªÀÄÄA¢£À PÀæªÀÄPÁÌV ªÀgÀ¢ ¸À°è¸ÀzÀÝgÀ ¥ÀæPÁgÀ 22.15 UÀAmÉUÉ ªÀiÁ£Àå£ÁåAiÀiÁAiÀÄ®zÀ C£ÀĪÀÄw ¥ÀqÉzÀÄPÉÆAqÀÄ ªÀgÀ¢  ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 82/2016 PÀ®A 96 PÉ.¦ DPÀÖ £ÉÃzÀÝgÀ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 45/2016 PÀ®A :  143 , 147  323, 324,  504, 506, ¸ÀA/ 149 L.¦.¹ ªÀÄvÀÄÛ 3 (1) (10) J¸ï.¹/J¸ï.n JPïÖ-1989 :- ¢£ÁAPÀ:  10/04/2016 gÀAzÀÄ gÁwæ 11-30 UÀAmÉUÉ ²æÃ UÀÄAd®¥Àà vÀAzÉ ZÉ£ÀߥÀà PÁ£ÀPÀÄwð ¸Á: £ÀeÁgÀ¥ÀÄgÀ FvÀ£ÀÄ oÁuÉUÉ ºÁdgÁV zÀÆgÀÄ PÉÆnÖzÀÄÝ ¸ÁgÀA±ÀªÉãÉAzÀgÉ UÁæªÀÄzÀ°è ZÉ£ÀßPÉñÀégÀ zÉêÀgÀ eÁvÉæAiÀİè CUÀ¸ÀgÀ ºÀÄqÀÄUÀqgÀÄ ªÀÄvÀÄÛ ªÀiÁ¢UÀ ºÀÄqÀÄUÀgÀ ªÀÄzsÀå UÀ¯ÁmÉ DVzÀÝjAzÀ F ¢£À gÁwæ 8 UÀAmÉUÀÆ PÀÆqÀ CUÀ¸ÀgÀ ªÀÄvÀÄÛ ¦gÁå¢üAiÀÄ ¸ÀA§A¢üPÀgÀ ¸ÀAUÀqÀ UÀ¯ÁmÉ DVzÀÝjAzÀ CzÀ£ÀÄß PÉüÀ°PÉÌ ºÉÆÃVzÀÝ ¦gÁå¢ü UÀÄAd®¥Àà FvÀ¤UÉ DgÉÆÃ¦vÀgÉîègÀÆ CPÀæªÀÄ PÀÆl gÀa¹PÉÆAqÀÄ PÉʬÄAzÀ ªÀÄvÀÄÛ PÀ°è¤AzÀ, ºÉÆqÉzÀÄ UÁAiÀÄUÉÆ½¹zÀÄÝ C®èzÉà fêÀzÀ ¨sÀAiÀÄ ºÁQzÀÄÝ EgÀÄvÀÛzÉ. CzÉà jÃw ªÀiÁ¢UÀ ¸ÀƼÉà ªÀÄUÀ£É CAvÀ eÁw JwÛ ¤AzÀ£Éà ªÀiÁrzÀ §UÉÎ ¥ÀæPÀgÀt

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ಜೇವರಗಿ ಪದವಿ ಪೂರ್ವ ಕಾಲೇಜ ಹತ್ತಿರ ಜೇವರಗಿ- ಶಹಾಪೂರ ರೋಡಿನ ಮೆಲೆ ಆನಂದ ಈತನು ತನ್ನ ಮೋಟಾರು ಸೈಕಲ್ ನಂ ಕೆಎ32ಇಎಪ್4283 ನೇದ್ದರ ಮೇಲೆ ನನಗೆ ಕೂಡಿಸಿಕೊಂಡು ಶಹಾಪೂರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಮುಂದುಗಡೆ  ಒಂದು ಕಾರ್ ಎಮ್.ಹೆಚ್-10-ಎವಿ- 5734 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಯಾವದೇ ಸೂಚನೆ ತೋರಿಸದೆ ಒಮ್ಮಲೇ ಬಲ ಸೈಡಿಗೆ ಹೊರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಆನಂದ ಯಾನೂರನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಕಾರ್ ಚಾಲಕನು ತನ್ನ ಕಾರ್‌ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ತೇಜು ತಂದೆ ಮಲ್ಲಿಕಾರ್ಜುನ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ  ಬೋರ್‌ವೆಲ್ ನಲ್ಲಿ ನೀರು ತುಂಬುತ್ತಿದ್ದಾಗ 1. ರೆಹಮಾನ್ ತಂದೆ ರತನ್‌ಪಟೆಲ ಮಿರಾಗೌಡ 2. ಲಾಡ್ಲೆಪಟೇಲ ತಂದೆ ರಹೀಮಾನ್ ಪಟೆಲ್  ಮಿರಾಗೌಡ  3. ಮಹೇಬೂಬ ಪಟೆಲ  ದೆರಹೀಮಾನ್ ಪಟೇಲ್ ಮಿರಾಗೌಡ ಸಾ|| ಎಲ್ಲರು ಯಾಳವಾರ ಗ್ರಾಮ  ಕೂಡಿಕೊಂಡು ಬಂದು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು ನನ್ನ ಕೈ ಮತ್ತು ಸಿರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಮತ್ತು ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಮತ್ತು ಪ್ಲಾಸ್ಟೀಕ್‌ ಬುಟ್ಟಿಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾರೆ  ಅಂತಾ ಶ್ರೀಮತಿ ಶರಣಮ್ಮ ಗಂಡ ಸಿದ್ದಣ್ಣ ಕಂದಗಲ್ ಸಾ : ಯಾಳವಾರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಥಾವರು ಚವ್ಹಾಣ ಸಾ: ಕಪಾನಿ ಫನವೇಲ್ ಏರಿಯಾ ವಾಯಾ ಘರ ಮುಂಬೈ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳೀಕೆ ನೀಡಿದ್ದರ ಸಾರಾಂಶವೇನೆಂದರೆ, ತನ್ನ ಮಗಳಾದ ಪೂಜಾ ವ:20 ವರ್ಷ ಇವಳಿಗೆ ಆರಾಮ ಇಲ್ದದ ಕಾರಣ ತಮ್ಮ ಅಕ್ಕಳಾದ ದೇವಿಬಾಯಿ ಇವಳು ವಾಡಿಯಲ್ಲಿ ತನ್ನ  ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ಬಿಟ್ಟಿದ್ದು ಇರುತ್ತದೆ. ತನ್ನ ಮಗಳು ದಿನಾಂಕ:02/04/2016 ರಂದು 3.45 ಪಿಎಮ್ ಕ್ಕೆ ನನ್ನ ಅಕ್ಕಳ ಮನೆಯಾದ ಹನುಮಾನ ನಗರ ತಾಂಡದಲ್ಲಿ ಬ್ರೇಡ ತರಲು ಹೊದವಳು ಮನೆಗೆ ಬಂದಿರುವದಿಲ್ಲಾ ಅಂತಾ ನನ್ನ ಅಕ್ಕ ದೇವಿಬಾಯಿ ಇವಳು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ನಮ್ಮ ಸಂಬಂದಿಕರ ಮನೆಗಳಿಗೆ ತಿರುಗಾಡಿದರೂ ಸಹ ನನ್ನ ಮಗಳು ಸಿಕ್ಕಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶಿವಪ್ಪಾ ತಂದೆ ಚಂದಪ್ಪಾ ದೊಡ್ಡಮನಿ  ಸಾಃ ಕೆ.ಇ.ಬಿ ಕ್ವಾಟರ್ಸ ಪಂಚಶೀಲ ನಗರ ಕಲಬುರಗಿ ಇವರು ಮಗ ಶರಣಬಸವ ತಂದೆ ಶಿವಪ್ಪಾ ದೊಡ್ಡಮನಿ ವಯಃ 15 ವರ್ಷ ಈತನು ಸೆಂಟ ಮೇರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 8 ನೇ ತರಗತಿ ಓದುತ್ತಿದ್ದು ನಿನ್ನೆ ದಿನಾಂಕ 09/04/2016 ರಂದು 8 ನೇ ತರಗತಿಯ ಫಲಿತಾಂಶ ಇದ್ದರಿಂದ ನನ್ನ ಮಗ ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಶಾಲೆಗೆ ಫಲಿತಾಂಶ ನೋಡಿಕೊಂಡು ಬರಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಲ್ಲಿ ಹುಡುಕಾಡಿದರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿದ್ದು ಅವನನ್ನು ಹುಡುಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಬಾಬು ತಂದೆ ಸಾಯಬಣ್ಣ ಹರಳಯ್ಯ,  ಮು:ಗೋಳಾ ಬಿ, ತಾ:ಆಳಂದ ಇವರ ಗ್ರಾಮದ ಸಿದ್ರಾಮ ತಂ ಮಹಾದೇವಪ್ಪಾ ಅಲ್ದೆನೂರ, ಇವರು ನಮ್ಮ ಜಾಗೆಯನ್ನು ಸುಮಾರು 2 ವರ್ಷಗಳಿಂದ 2000/- ರೂಪಾಯಿಗೆ ಬಡ್ಡಿಯಂತೆ ತಿಪ್ಪೆ ಜಾಗೆಯನ್ನು ಬಡ್ಡಿಯಲ್ಲಿ ಜಾಗೆಯನ್ನು ಹಾಕಿಕೊಂಡಿದ್ದು  ದಿನಾಂಕ: 07/04/20165 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಸಿದ್ರಾಮ ತಂದೆ ಮಹಾದೇವಪ್ಪಾ ಹಾಗೂ ಆತನ ಮಗನಾದ ಜಗಪ್ಪ ತಂ ಸಿದ್ರಾಮ ಇಬ್ಬರು ಕೂಡಿ ತಿಪ್ಪೆ ಜಾಗೆಯಲ್ಲಿ ಕಟ್ಟಿಗೆ ಹಾಗೂ ಇನ್ನೀತರ ಸಾಮಾನು ಹಾಕಲು ಬಂದಾಗ ನಾನು ಅವರಿಗೆ ಈ ಜಾಗವು ತಿಪ್ಪೆ ಜಾಗವಿದ್ದು ಇಲ್ಲಿ ಕಟ್ಟಿ ಹಾಗೂ ಇನ್ನೀತರ ಸಾಮಾನುಗಳನ್ನು ಏಕೆ ಹಾಕುತ್ತಿದ್ದಿರಿ ಅಂತಾ ವಿಚಾರಿಸಿದಾಗ, ಸಿದ್ರಾಮ ತಂ ಮಹಾದೇವಪ್ಪಾ ಈತನು ಈ ಜಾಗವು ನಾವು ಬಡ್ಡಿಯಿಂದ ಹಾಕಿಕೊಂಡಿದ್ದು ಇದನ್ನು ನೀನು ಯಾರು ಕೇಳುವನು ಎಂದು ಅಂತಾ ನಿಂದು ಸಮಗಾರ ಜಾತಿ ಬಹಳ ಸೊಕ್ಕು ಬಂದಿದೆ ನಿಮ್ದು ಇತ್ತಿತ್ತಾಲಾಗಿ ಊರಾಗ ಬಹಳ ಒದರಾಡುತ್ತಿರಿ ಅನ್ನುತ್ತಾ, ಒಮ್ಮೇಲೆ ನನ್ನ ಮೈಮೇಲೆ ಬಂದವನು ನನಗೆ ನೂಕಿಕೊಟ್ಟಿದ್ದು ನಾನು ಕೇಳಗೆ ಬಿದ್ದಿದ್ದು ಇದನ್ನು ನೋಡಿ ನನ್ನ ಹೆಂಡತಿಯಾದ ರತ್ನಬಾಯಿ ಇವಳು ಬಂದು ನನಗೆ ಎಬ್ಬಿಸಿದ್ದು ನಂತರ ನಾನು ಸಿದ್ರಾಮ ಈತನಿಗೆ ಏಕೆ ಹೀಗೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ, ಅಸ್ಟರಲ್ಲಿ ಆತನ ಮಕ್ಕಳಾದ ಜಗಪ್ಪ ತಂದೆ ಸಿದ್ರಾಮ ಹಾಗೂ ಮಹಾದೇವಪ್ಪ ತಂದೆ ಸಿದ್ರಾಮ ಇವರು ಬಂದು ಏಕೆ ನಮ್ಮ ತಂದೆಗುಡ ಜಗಳ ಮಾಡುತ್ತಿದ್ದಿ ಅನ್ನುತ್ತಾ ನನಗೆ ಜಗಪ್ಪ ಈತನು ನನಗೆ ಎದೆ ಮೇಲೆ ಕೈ ಹಿಡಿದು ಕೈಮುಷ್ಠಿಮಾಡಿ ಎದೆಯಮೇಲೆ ಮತ್ತು ಮುಖಕ್ಕೆ ಹೊಡೆದು ನೂಕಾಡಿ ಕಾಲಿನಿಂದ ಎದೆಯ ಮೇಲೆ ಒದ್ದು ಕೆಳಗೆ ನೂಕಿದನು. ನಂತರ ಮಹಾದೇವಪ್ಪ ಈತನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ಹೊಡೆದಿದ್ದು ಇದಲ್ಲಾ ನೋಡಿ ನನ್ನ ಹೆಂಡಿತಿಯಾದ ರತ್ನಬಾಯಿ ಇವಳು ಚಿರುತ್ತಿದ್ದಾಗ ಕಸ್ತೂರಿಬಾಯಿ ಗಂ ಮಹಾದೇವಪ್ಪಾ ಮತ್ತು ಸೊನಿ ಗಂ ಜಗಪ್ಪ ಇವರು ಇಬ್ಬರು ಕೂಡಿ ನನ್ನ ಹೆಂಡಿತಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಹೊಡೆಬಡಿ ಮಾಡಿದ್ದು ಇರುತ್ತದೆ. ನಂತರ ಇವರೆಲ್ಲರು ಕೂಡಿ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಸಮಗಾರ ಜಾತಿ ಎಲ್ಲಿ ಇಡಬೇಕಾಗಿತ್ತಂದರ ಚಪ್ಪಲಿ ತೆಳಗ ಇಟ್ಟರ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡಿ ಮಾಡಿದ್ದು ಅಲ್ಲದೇ ನನ್ನ ಹೆಂಡತಿಗೆ ಜಗಪ್ಪ ಈತನು ಕಾಲಿನಿಂದ ಒದ್ದು ಜಗ್ಗಾಡಿದ್ದು ಇರುತ್ತದೆ. ಇದಲ್ಲಾ ನೋಡಿ ಅಲ್ಲೆ ಇದ್ದ ನಮ್ಮ ಗ್ರಾಮದ ರಾಜಪ್ಪ ತಂ ಚಂದ್ರಾಮಪ್ಪ ಗಣಮುಖೆ ಹಾಗೂ ಕಲ್ಲಪ್ಪ  ತಂ ಸಾತಲಿಂಗಪ್ಪ ಮತ್ತು ನನ್ನ ಮಗಳಾದ ಪುತಳಾಬಾಯಿ ಗಂ ಶ್ರೀಮಂತ ಹರಳಯ್ಯ ಇವರೆಲ್ಲ ನೋಡಿ ಈ ಜಗಳವನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, April 10, 2016

BIDAR DISTRICT DAILY CRIME UPDATE 10-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-04-2016

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 68/2016, PÀ®A 379 L¦¹ :-
¦üAiÀiÁ𢠪ÀiÁtÂPÀgÁªÀ vÀAzÉ ±ÁAvÀ¥Áà ºÀ½îSÉÃqÀ ªÀAiÀÄ: 61 ªÀµÀð, eÁw: °AUÁAiÀÄvÀ, ¸Á: ªÀÄ£É £ÀA. 9-12-634 «zÁå£ÀUÀgÀ PÁ¯ÉÆÃ¤ 3£Éà PÁæ¸ï ©ÃzÀgÀ gÀªÀgÀÄ ¤±Á ¸ÉPÀÆåjnj ¸À«ð¸ï °«ÄmÉÃqï PÉÆgÀªÀÄAUÀ® ¨ÉAUÀ¼ÀÆgÀ £ÉÃzÀgÀ°è ¸ÉPÀÆåjlj ¦üÃ®Ø D¦üøÀgï CAvÀ ©ÃzÀgÀ f¯ÉèAiÀİè PÀvÀðªÀå ¤ªÀð»¸ÀÄwÛzÀÄÝ, ©ÃzÀgÀ f¯ÉèAiÀÄ°è ¤±Á ¸ÉPÀÆåjn ¸À«ð¸ÀzÀ°è KgÀmÉÃ¯ï ªÀÄvÀÄÛ EvÀgÉ lªÀgÀUÀ¼ÀÄ §gÀÄvÀÛªÉ, »ÃVgÀĪÀ°è ¢£ÁAPÀ 06-04-2016 gÀAzÀÄ WÁl¨ÉÆÃgÁ¼À lªÀgï mÉQßµÀ£ï dUÀ¢Ã±À gÀªÀgÀÄ ªÀÄvÀÄÛ ¸ÀÆ¥ÀgÀªÉÊdgï ¸ÀÄgÉñÀ gÀªÀgÀÄ PÀgÉ ªÀiÁr WÁl¨ÉÆÃgÁ¼À UÁæªÀÄzÀ°è KgÀmÉïï lªÀgïPÉÌ C¼ÀªÀr¹zÀ ¨ÁåljAiÀİè MAzÀÄ ¨Áålj PÀ¼ÀªÀÅ DvgÀÄvÀÛzÉ CAvÀ w½¹zÀ £ÀAvÀgÀ ¦üAiÀiÁð¢AiÀÄÄ WÁl¨ÉÆÃgÁ¼À UÁæªÀÄzÀ°è C¼ÀªÀr¹zÀ lªÀgÀPÉÌ §AzÀÄ £ÉÆÃqÀ®Ä lªÀjUÉ C¼ÀªÀr¹zÀ MAzÀÄ ¨Áålj ¸É®Ögï PÉÆuÉ ªÀÄÄAzÉ RįÁè eÁUÉAiÀİènÖgÀĪÀÅzÀ£ÀÄß ¢£ÁAPÀ 06-04-2016 gÀAzÀÄ 0600 UÀAmɬÄAzÀ 0900 UÀAmÉAiÀÄ ªÀÄzÀå CªÀ¢üAiÀİè MAzÀÄ ¨Áålj PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¨ÁåljAiÀÄ C.Q 10,000/- gÀÆ¥Á¬Ä EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 09-04-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 44/2016, PÀ®A 87 PÉ.¦ PÁAiÉÄÝ :-
¢£ÁAPÀ 09-04-2016 gÀAzÀÄ ªÀÄeÁð¥ÀÆgÀ (JA) UÁæªÀÄzÀ ¤Ãj£À mÁåAQ£À ºÀwÛgÀzÀ ªÀiÁ«£À ªÀÄgÀzÀ PɼÀUÉ CAzÀgÀ §ºÁgÀ JA§ £À¹Ã©£À dÆmÁlPÉÌ ºÀtªÀ£ÀÄß ¥ÀtQÌlÄÖ DqÀÄwÛzÁÝgÉAzÀÄ £ÁUÀuÁÚ JJ¸ïL §UÀzÀ® ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄeÁð¥ÀÆgÀ (JA) UÁæªÀÄzÀ ¤Ãj£À mÁåAQ£À ºÀwÛgÀ ºÉÆÃV ¤Ãj£À mÁåAQUÉ ªÀÄgÉAiÀiÁV ¤AvÀÄ £ÉÆÃqÀ®Ä ªÀiÁ«£À ªÀÄgÀzÀ PɼÀUÉ DgÉÆÃ¦vÀgÁzÀ 1) SÁeÁ¸Á§ vÀAzÉ ªÀĸÁÛ£À¸Á§ G¥Áà¸ÀªÁ¯É, ªÀAiÀÄ: 29 ªÀµÀð, 2) DjÃ¥sï vÀAzÉ gÀ»ÃªÀÄ ¨ÉÆvÀVªÁ¯É,  ªÀAiÀÄ: 24 ªÀµÀð, E§âgÀÄ ¸Á: ¤ZÉÑ ªÀi˺À¯Áè PÀªÀÄoÁuÁ, 3) ¸ÀwñÀ vÀAzÉ zÀ±ÀgÀxÀ ªÉÄÃvÉæ, ªÀAiÀÄ: 25 ªÀµÀð, 4) ªÉÄÊ£ÉÆÃ¢Ý£À vÀAzÉ gÀ¸ÀÄ®¸Á§ ªÀÄįÁè, ªÀAiÀÄ: 50 ªÀµÀð, 5) dUÀ£ÁßxÀ vÀAzÉ ªÀiÁtÂPÀ ºÁ¸ÀUÉÆAqÀ, ªÀAiÀÄ: 40 ªÀµÀð, 6) ±ÀgÀt¥Áà vÀAzÉ £ÀgÀ¸À¥Áà eÉÆÃ¼ÀzÁ§PÁ ªÀAiÀÄ: 50 ªÀµÀð, £Á®ÄÌ d£À ¸Á: ªÀÄeÁð¥ÀÆgÀ(JA) EªÀgÉ®ègÀÆ UÉÆÃ¯ÁPÁgÀªÁV PÀĽvÀÄ PÉÊAiÀİè E¹àÃl J¯ÉUÀ¼ÀÄ »rzÀÄPÉÆAqÀÄ CAzÀgÀ ¨ÁºÀgÀ JA§ £À¹©£À dÆeÁlPÉÌ ºÀt ºÀaÑ ¥Àt vÉÆlÄÖ ºÀt ªÀÄzsÀåzÀ°è ElÄÖ dÆeÁl DqÀÄwÛzÀÄÝ RavÀ ¥ÀqɹPÉÆAqÀÄ vÀPÀët WÉÃgÁªÀ ºÁQ »rAiÀÄ®Ä 6 d£ÀjUÉ »rzÀÄPÉÆAqÀÄ, CªÀjªÀÄzÀ 2100/- gÀÆ¥Á¬Ä £ÀUÀzÀÄ ºÀt, 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀjUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವಂತಪ್ಪ ತಂದೆ ಮಲ್ಲಪ್ಪ ಹೂಗಾರ ದಿನಾಂಕ 29.03.2016 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ನಾನು ನಮ್ಮ ಕಾರ್ಖಾನೆಯಲ್ಲಿದ್ದಾಗ ನಮ್ಮ ಕಾರ್ಖಾನೆಯ ಸಿವ್ಹಿಲ್ ಇಂಜನಿಯರಾದ ಶ್ರೀ ಗೋಪಾಲ ಕಲ್ಲಪ್ಪ ಗೊಂದಳಿ ಸಾ|| ಅನಂತಪೂರ ತಾ|| ಅತಣಿ ಜಿ|| ಬೆಳಗಾವಿ ಇವರು ನನಗೆ ಪೋನ ಮಾಡಿ, ನಾನು ಮತ್ತು ಸಿವಿಲ್ ಸೂಪರವೈಜರ ಆದ ಶ್ರೀ ಸುನೀಲ ಪ್ರಭಾಕರ ದಡಫೆ, ಇಬ್ಬರು ನಮ್ಮ ಕಾರ್ಖಾನೆಗೆ ಸಂಭಂದಿಸಿದ ಐ.ಟಿ.ಐ ಕಾಲೇಜದ ಮುಂದೆ ಇದ್ದಾಗ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ ಅಮೃತ ಸಂಗಮಕರ ಸಾ|| ಘತ್ತರಗಾ ಇವನು ನಮ್ಮ ಹತ್ತಿರ ಬಂದು ನಮ್ಮ ಹೊಲದಲ್ಲಿ ಜಾಲಿಕಂಟಿಗಳನ್ನು ತಗೆಸಬೇಕು ಜೆ.ಸಿ.ಬಿ ಯಾಕೆ ಕೊಡುತ್ತಿಲ್ಲಾ ಅಂತಾ ನನಗೆ ತಡೆದು ನಿಲ್ಲಿಸಿ, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಹಾಗೂ ಕಾರ್ಖಾನೆಯ ಇತರೆ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಸದರಿಯವನು ನನಗೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೋತೆಗೆ ಇದ್ದ ಸುನೀಲ ಪ್ರಭಾಕರ ದಡಫೆ ಹಾಗೂ ಸೆಕ್ಯೂರ್ಟಿ ಗಾರ್ಡ ಶ್ರೀಮಂತ ಗಾಯಕವಾಡ ಇವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ತಿಳಿಸಿದನು, ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ರಮೇಶ ಸಂಗಮಕರ ಈತನು ಅಲ್ಲಿಂದ ಹೊಗಿದ್ದನು, ಗೋಪಾಲ ಗೊಂದಳಿ ರವರಿಗೆ ನೋಡಲು ಅವರಿಗೆ ಸಣ್ಣ ಪುಟ್ಟ ಗುಪ್ತಗಾಯಗಳು ಹಾಗೂ ತರಚಿದ ಗಾಯಗಳು ಆಗಿದ್ದವು, ನಂತರ ಸದರಿ ಗೋಪಾಲ ಗೊಂದಳಿ ರವರು ನಾನು ರಜೆ ಹಾಕಿ ನಮ್ಮೂರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಊರಿಗೆ ಹೋಗಿರುತ್ತಾರೆ, ಸದರಿ ಗೋಪಾಲ ರವರಿಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ರಮೇಶ ತಂದೆ ಅಮೃತ ಸಂಗಮಕರ ಸಾ|| ಘತ್ತರಗಾ ಈತನು ತನ್ನ ಹೊಲದಲ್ಲಿ ಜಾಲಿ ಕಂಟಿಗಳನ್ನು ತಗೆಯಲು ಜೆ.ಸಿ.ಬಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಹಾಗೂ ತನ್ನ ಡ್ಯೂಟಿಗೆ ಬ್ರೇಕ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಸಿವಿಲ್ ಇಂಜಿನಿಯರ್ ಆದ ಗೋಪಾಲ ಗೊಂದಳಿ ರವರಿಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಾಗನಾಥ ತಂದೆ ಭೀಮಶಾ ಪ್ಯಾಟಿ ಸಾ|| ಮಾಡಿಯಾಳ ಇವರು ಮಾಡಿಯಾಳ ಗ್ರಾಮ ಸೀಮಾಂತರದ ತಮ್ಮ ಕಾಕಾನವರಾದ ಶ್ಯಾಮರಾವ ತಂದೆ ಮಲಕಪ್ಪಾ ಪ್ಯಾಟಿ ಇವರ ಹೊಲದಲ್ಲಿ ಒಬ್ಬ ಅಪರಿಚಿತ ಹುಚ್ಚು ಗಂಡು ಮನುಷ್ಯ ಆತನ ವಯಸ್ಸು ಅಂದಾಜ 65-70 ವರ್ಷ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಇತನು ಸುಮಾರು 3-4 ದಿವಸಗಳ ಹಿಂದೆ ದಾರಿ ತಪ್ಪಿ ಬಂದು ಭಾರಿ ಬಿಸಿಲಿನಿಂದಲೋ ಅಥವಾ ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರಬಹುದು ಆತನ ದೇಹದಿಂದ ಭಾರಿ ಬಿಸಿಲಿನಿಂದಾಗಿ ದ್ರವ ಸೋರುತ್ತಿದ್ದು ಮುಖದ ಮೇಲೆ ಹಕ್ಕಿ ಪಕ್ಷಿ ಹುಳ ತಿಂದು ಕಣ್ಣು ಬಾಯಿ ಮುಖದಿಂದ ರಕ್ತ ಸೋರಿ ರಕ್ತ ಕಪ್ಪು ಬಣ್ಣಕ್ಕೆ ತಿರುಗಿ ಮುಖಕ್ಕೆ ಮಸಿ ಬಳದಂತಾಗಿ ಮೃತನ ಮುಖಚರ್ಯ ಸರಿಯಾಗಿ ಗುರುತು ಸಿಗದ ಸ್ಥಿತಿಯಲ್ಲಿದ್ದು ಮೃತನ ಮುಖದ ಮೇಲೆ ಬಿಳಿ ಗಡ್ಡ ಮಿಸೆ ಹಾಗೂ ತಲೆಯ ಮೇಲೆ ಉದ್ದನೆಯ ಬಿಳಿ ಕೂದಲು ಹೊಂದಿರುತ್ತಾನೆ. ಮೈಮೇಲೆ ಒಂದರ ಮೇಲೊಂದು ಶರ್ಟ ಹಾಕಿದ್ದು ಬೂದಿ ಬಣ್ಣದ ಪ್ಯಾಂಟ ತೊಟ್ಟಿರುತ್ತಾನೆ. ಎರಡು ಕೈ ಮತ್ತು ಕಾಲುಗಳ ಚರ್ಮ ಬಿಸಿಲಿಗೆ ಕಿತ್ತಿ ಬಂದಂತೆ ಕಂಡು ಬಂದಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳಸಿದ್ದಪ್ಪ ತಂದೆ ಸಾಯಬಣ್ಣ ನೀಲೂರ ಉ|| ಕೆ.ಇ.ಬಿ ಇಲಾಖೆಯಲ್ಲಿ ಕರಜಗಿ ವಿಭಾಗದ ಶಾಖಾದಿಕಾರಿ ಸಾ|| ಚಿಣಮಗೇರಾ ತಾ|| ಅಫಜಲಪೂರ ಇವರು ದಿನಾಂಕ 03-04-2016 ರಂದು ನಮ್ಮ ಲೈನಮನ್ ಆದ ಭಾಗಣ್ಣ ತಂದೆ ನರಸಪ್ಪ ಜಮಾದಾರ ಸಾ|| ಬಿಲ್ವಾಡ (ಕೆ) ಕ್ಯಾಂಪ ಮಾಶಾಳ ಇವರು ನನಗೆ ಪೋನ ಮಾಡಿ ನಮ್ಮ ಕರಜಗಿ ಶಾಖೆಯ ವ್ಯಾಪ್ತಿಯಲ್ಲಿ ಬರುವ ಮಾಶಾಳ ಗ್ರಾಮದ ಓಂಕಾರೆಪ್ಪ ತಂದೆ ಮಾಹಾದೇವಪ್ಪ ದೇಶೆಟ್ಟಿ ಸರ್ವೆ ನಂಬರ 222 ಇವರ   ಹೊಲದಲ್ಲಿರುವ 63 ಕೆ.ವಿ ವಿದ್ಯೂತ್ ಪರಿವರ್ತಕ (ಟಿ.ಸಿ) ಯನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ, ನಾನು ಸ್ಥಳಕ್ಕೆ ಹೋಗಿ ಸ್ಥಳ ಪರೀಶಿಲಿಸಿ, ಸದರಿ ಟಿಸಿ ಕಳ್ಳತನವಾದ ಬಗ್ಗೆ ನಮ್ಮ ಮೇಲಾದಿಕಾರಿಯವರಿಗೆ ವರದಿ ಮಾಡಿ, ಮೇಲಾದಿಕಾರಿಯವರ ಸಲಹೆ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಜಯಶ್ರೀ ಮಾದರ ಸಾ||ಕುರನಹಳ್ಳಿ ತಾ||ಜೇವರ್ಗಿ ಹಾ||||ಚಿನಮಳ್ಳಿ ಇವರ ಮದುವೆಯು ಸುಮಾರು 08 ವರ್ಷದ ಹಿಂದೆ ಕುರನಹಳ್ಳಿ ಗ್ರಾಮದ ಶ್ಯಾಮರಾಯ ಈತನೊಂದಿಗೆ ಮದುವೆಯಾಗಿದ್ದು ಆಗಿದ್ದು. ನನಗೆ ರೇಣುಕಾ, ಮತ್ತು ರಾಹುಲ್ ಅಂತ ಇಬ್ಬರೂ ಮಕ್ಕಳಿದ್ದು ಮದುವೆ ಆದ ಮೇಲೆ ಎರಡು ವರ್ಷಗಳವರೆಗೆ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡನಾದ ಶ್ಯಾಮರಾಯ ಈತನು ನನಗೆ ನಿನು ಚನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನೀನು ಕೂಲಿಕೆಲಸ ಕ್ಕೆ ಹೋಲಕ್ಕೆ ಹೋಗು ಅಂತಾ ಬೈದಿದ್ದರಿಂದ. ನಾನು ಈಗ ಕಳೆದ 06 ವರ್ಷಗಳಿಂದ ನನ್ನ ತವರೂರಾದ ಚಿನಮಳ್ಳಿ ಗ್ರಾಮಕ್ಕೆ ಬಂದು ತವರೂರಲ್ಲೆ ನಮ್ಮ ತಂದೆ ತಾಯಿಯೊಂದಿಗೆ ಇರುತ್ತೆನೆ.ಈಗ ನನಗೆ ಸುಮಾರು ಒಂದು ವರ್ಷ ಆರು ತಿಂಗಳ ಹಿಂದೆ ಎಡಗೈ, ಮತ್ತು ಎಡಗಾಲಿಗೆ ಲಕ್ವಾ ಹೊಡೆದಿದ್ದು  ದಿನಾಂಕ:08-04-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಪುತಳಾಬಾಯಿ ನಮ್ಮ ಮನೆಯಲ್ಲಿ ಮಾತಾಡುತ್ತಾ ಕುಳಿತಾಗ ಅದೆ ಹೊತ್ತಿಗೆ ನನ್ನ ಗಂಡ ಶ್ಯಾಮರಾಯ ಈತನು ಚಿನಮಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ನನಗೆ ತಡೆದು ನಿಲ್ಲಿಸಿ ನನಗೆ ಏ ರಂಡಿ ಇನ್ನು ಎಷ್ಟ ದಿನಾ ನಿಮ್ಮ ಅಪ್ಪನ ಮನೆಯಲ್ಲಿ ಇರತಿ ಅಂದಾಗ ನಾನು ನಿಮ್ಮ ಮನೆಯಲ್ಲಿ ನೀನು ನನಗೆ ಚನ್ನಾಗಿ ನೋಡಿಕೊಂಡ್ರೆ ನಾ ಯಾಕ ಇಲ್ಲಿ ಇರತಿದ್ದೆ ಮತ್ತು ನನಗೆ ಲಕ್ವಾ ಹೊಡೆದಿದ್ದು ನನಗೆ ಆರಾಮವಾದ ಮೇಲೆ ಊರಿಗೆ ಬರುತ್ತೇನೆ ಆಂತ ಅಂದಾಗ, ಏ ರಂಡಿ ಈಗ ನೀನು ನಮ್ಮ ಮನೆಗೆ ಬರುತ್ತೀಯಾ ಇಲ್ಲ ಅಂತ ಅಂದು ನನ್ನ ತೆಲೆ ಕೂದಲು ಹಿಡಿದು ಜಗ್ಗಾಡಿ ನನ್ನ ಕೈಯಿಂದ ನನ್ನ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಪುತಳಾಬಾಯಿ, ನಮ್ಮ ತಂದೆ ಪ್ರಭುಲಿಂಗ ಮತ್ತು ನಮ್ಮ ಅಣ್ಣನಾದ ಶ್ರೀಶೈಲ ಮತ್ತು ನಮ್ಮ ಪಕ್ಕದರಾದ ನಿಂಗಣ್ಣ ತಂದೆ ಸೈಬಣ್ಣ ವಳಕಟ್ಟಿ, ಸಿದ್ದಪ್ಪ ತಂದೆ ಭೀಮಶ್ಯಾ ಮಾಂಗ  ಇವರು ಜಗಳ ಬಿಡಿಸಿದರು, ನನ್ನ ಗಂಡ ಶ್ಯಾಮರಾಯ ಈತನು ಹೋಗುವಾಗ ಏ ರಂಡಿ ಇವತ್ತು ಜಗಳ ಬಿಡಿಸ್ಯಾರ ಇಲ್ಲದಿದ್ದರೆ ನನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಿನ್ನ ಜೀವ ಹೊಡೆಯುತ್ತಿದ್ದೆ ಅಂತ ಅಂದು ಜೀವದ ಭಯ ಹಾಕಿದ ನನ್ನ ಗಂಡನಾದ ಶ್ಯಾಮರಾಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.