Police Bhavan Kalaburagi

Police Bhavan Kalaburagi

Friday, May 13, 2016

BIDAR DISTRICT DAILY CRIME UPDATE 13-05-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-05-2016

§UÀzÀ® ¥Éưøï oÁuÉ UÀÄ£Éß £ÀA. 62/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 12-05-2016 ರಂದು ವಿಜಯಕುಮಾರ ತಂದೆ ಮಲ್ಲಯ್ಯಾ ವಯ 21 ವರ್ಷ, ಸಾ: ರೇಕುಳಗಿ ರವರು ಮತ್ತು ಫಿರ್ಯಾದಿಯವರ ಗೆಳೆಯನಾದ ರೇವಣಸಿದ್ದ ತಂದೆ ಬಸಪ್ಪ ಕುಂಬಾರ ವಯ: 22 ವರ್ಷ, ಸಾ: ರೇಕುಳಗಿ ಇಬ್ಬರೂ ಕೂಡಿಕೊಂಡು ಸದರಿ ರೇವಣಸಿದ್ದ ರವರ ಟಿವಿಎಸ್ ಮೊಪೆಡ್ ಮೊಟಾರ್ ಸೈಕಲ್ ನಂ. ಕೆಎ-38/7323 ನೇದರ ಮೇಲೆ ಕುಳಿತುಕೊಂಡು ಸದರಿ ಮೊಪೆಡನ್ನು ರೇವಣಸಿದ್ದರವರು ಚಲಾಯಿಸುತ್ತಾ ಫಿರ್ಯಾದಿಯು ಅವರ ಹಿಂದೆ ಕುಳಿತುಕೊಂಡು ಮೀನಕೇರಾ ಕ್ರಾಸ್ ಹತ್ತಿರ ಇರುವ ಬಿಜಿಆರ್ ದಾಬಾದಲ್ಲಿ ಊಟ ಮುಗಿಸಿಕೊಂಡು ರಾಹೆ ನಂ. 09 ಮೂಖಾಂತರ ತಮ್ಮೂರಿಗೆ ಹೋಗಲು ಮನ್ನಾಏಖ್ಖೆಳ್ಲಿ ಕಡೆಗೆ ಹೊಗುತ್ತಿದ್ದಾಗ ಬಿಜಿಆರ್ ದಾಬಾದ ಹತ್ತಿರ ಇರುವ ಕ್ಲಾಸಿಕ್ ಮೊಟಾರ್ ಗ್ಯಾರೆಜ್ ಎದುರಿಗೆ ಫಿರ್ಯಾದಿಯ ಎದುರುಗಡೆಯಿಂದ ಅಂದರೆ ಮನ್ನಾಏಖ್ಕೆಳ್ಳಿ ಕಡೆಯಿಂದ ಮೀನಕೇರಾ ಕ್ರಾಸ್ ಕಡೆಗೆ ಬರುತ್ತಿರುವಾಗ ಒಂದು ಅಪರಿಚಿತ ಕಾರ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಂಟ್ರೊಲ್ ಮಾಡದೆ ಫಿರ್ಯಾದಿಯವರ ಟಿವಿಎಸ್ ಕ್ಕೆ ಜೊರಾಗಿ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಅದೇ ವೇಗದಿಂದ ಬೀದರ ಕಡೆಗೆ ತನ್ನ ಕಾರನ್ನು ಓಡಿಸಿಕೊಂಡು ಹೋದನು, ಸದರಿ ರಸ್ತೆ ಅಪಘಾತದಿಂದ ಕೇಳಗೆ ಬಿದ್ದ ರೇವಣಸಿದ್ದನಿಗೆ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈ ಮೊಣಕೈಗೆ ರಕ್ತಗಾಯಗಳಾಗಿ ಬೇಹುಷ್ ಆದನು ಮತ್ತು ಫಿರ್ಯಾದಿಯ ಕೈಕಾಲುಗಳಿಗೆ ಅಲ್ಪ ಸ್ವಲ್ಪ ಗಾಯಗಳಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 87/2016, PÀ®A 457, 380 L¦¹ :-
¢£ÁAPÀ 07-05-2016 gÀAzÀÄ ¦üAiÀÄð¢ eÁÕ£ÉñÀégÀ vÀAzÉ gÁªÀÄZÀAzÀæ ¤A¨Á¼ÀPÀgÀ ªÀAiÀÄ: 37 ªÀµÀð, eÁw: ªÀÄgÁoÁ, ¸Á: ²ªÀZÀAzÀæ PÁ¯ÉÆÃ¤ ºÀĪÀÄ£Á¨ÁzÀ gÀªÀgÀÄ vÀ£Àß ¯Áj vÉUÉzÀÄPÉÆAqÀÄ ZÉ£ÉÊUÉ ºÉÆÃzÁUÀ ªÀÄ£ÉAiÀÄ°è ¦üAiÀiÁð¢AiÀÄ ºÉAqÀw ¸À«ÃvÁ EªÀgÉÆ§âgÉ EzÀÝgÀÄ, ¦üAiÀiÁð¢AiÀÄÄ ªÀÄ£ÉAiÀİè E®èzÁUÀ ºÉAqÀwAiÀÄÄ PÀÆqÁ ªÀÄ£ÉUÉ Qð ºÁQ vÀ£Àß vÀªÀgÀÄ ªÀÄ£ÉAiÀiÁzÀ »gÀ£ÁUÁAªÀ UÁæªÀÄPÉÌ ºÉÆÃzÁUÀ AiÀiÁgÉÆÃ C¥ÀjavÀ PÀ¼ÀîgÀÄ ¦üAiÀiÁð¢AiÀÄ ªÀÄ£ÉAiÀÄ ¨ÁVð£À Qð ªÀÄÄjzÀÄ ¨ÉqïØ gÀƫģÀ°èzÀÝ C®ªÀiÁj ºÁ°£À°è vÀAzÀÄ PɼÀUÉ ªÀÄ®V¹ C®ªÀiÁjAiÀÄ Qð ªÀÄÄjzÀÄ §mÉÖUÀ¼É¯Áè ZÀ¯Á覰AiÀiÁV ©¸Ár C®ªÀiÁj ¯ÁPÀgÀ£À°lÖ §AUÁgÀzÀ 5 UÁæA MAzÀÄ vÁ½ ªÀÄvÀÄÛ 4 UÀÄAqÀÄUÀ¼ÀÄ C.Q 15,000/- gÀÆ. ¨É¯É ¨Á¼ÀĪÀzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 12-05-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀægÀPÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-05-2016 ರಂದು ಯಳಸಂಗಿ ಗ್ರಾಮದ ಎಸ್.ಆರ್.ಜಿ ಧಾಬಾದ ಹತ್ತಿರ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 01] ಪ್ರಕಾಶ ತಂದೆ ಸಿದ್ದಯ್ಯ ಗುತ್ತೇದಾರ 02] ರಾಜು ತಂದೆ ಪಂಡಿತ ದುಬಲೆ ಸಾ : ಇಬ್ಬರೂ ಯಳಸಂಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  01] 90 ML 576 ORIGINAL CHOICE WHISKY ಪೌಚಗಳು ಅ.ಕಿ 14976/-,02] 180 ML 133 OLD TAVERN WHISKY ಪೌಚಗಳು ಅ.ಕಿ 9177/-, ಜಪ್ತಿಪಡಿಸಿಕೊಂಡು  ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ದೇವಲಗಾಣಗಾಪೂರ ಠಾಣೆ : ದಿನಾಂಕ  12-05-2016 ರಂದು 7-45 ಎ.ಎಮ್.ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ, ಸಮೇತ ವರದಿ ಹಾಜರಪಡಿಸಿದ್ದರ ಸಾರಾಂಶ ವೇನೆಂದರೆ, ದಿನಾಂಕ 12-05-2016 ರಂದು 6:00 ಎಎಂಕ್ಕೆ ಘೋಳನೂರ ಗ್ರಾಮದ ಭೀಮಾ ನದಿಯಿಂದ ಒಂದು ಟ್ರ್ಯಾಕ್ಟರ್  ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲು ಟ್ರ್ಯಾಕ್ಟರ ನಂ 1) ಟ್ರ್ಯಾಕ್ಟರ ನಂ ಕೆಎ 32 ಟಿ-9223 ನೇದ್ದು ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟ್ರ್ಯಾಕ್ಟರದಲ್ಲಿನ ಮರಳಿನ ಅ.ಕಿ.3000/-ರೂ ಟ್ರ್ಯಾಕ್ಟರಿನ ಅ.ಕಿ 2,00.000/-ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Thursday, May 12, 2016

BIDAR DISTRICT DAILY CRIME UPDATE 12-05-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-05-2016

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 105/16 PÀ®A PÀ®A. 341, 326, 307, 504 eÉÆvÉ 34 L.¦.¹. :-

¢£ÁAPÀ 11-05-2016 gÀAzÀÄ ¸ÀAeÉ 1730 UÀAmÉUÉ ©ÃzÀgÀ ¸ÀgÀPÁj D¸ÀàvÉæ¬ÄAzÀ JªÀÄ.J®.¹. EzÉ CAvÁ ªÀiÁ»w §AzÀ ªÉÄÃgÉUÉ C°èUÉ ¨sÉÃn ¤Ãr C°è aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¦üAiÀiÁ𢠹zÀÝ¥Áà vÀAzÉ CuÉÚÃ¥Áà RAzÁgÉ, ªÀAiÀÄ:38 ªÀµÀð, eÁw: °AUÁAiÀÄvÀ, G: DmÉÆÃjPÁë ZÁ®PÀ, ¸Á: C°AiÀÄA§gï, vÁ: ©ÃzÀgÀ, ¸ÀzÀå: ºÀ£ÀĪÀiÁ£À £ÀUÀgÀ ©ÃzÀgÀ, EvÀ£À ºÉýPÉ ¥ÀqÉzÀÄPÉÆArzÀÄÝ, CzÀgÀ ¸ÁgÁA±ÀªÉãÉAzÀgÉ, ¦üAiÀiÁð¢AiÀÄÄ  DmÉÆÃjPÁë ZÀ¯Á¬Ä¹PÉÆAqÀÄ G¥Àfë¸ÀÄwÛzÀÄÝ.  ¢£ÁAPÀ 11-05-2016 gÀAzÀÄ ¨É¼ÀUÉÎ 0530 UÀAmÉ ¸ÀĪÀiÁjUÉ vÀ£Àß DmÉÆÃjPÁë ZÀ¯Á¬Ä¹PÉÆAqÀÄ §AzÀÄ ©ÃzÀgÀ §¸À ¤¯ÁÝtzÀ ºÀwÛgÀ DmÉÆÃ ¤°è¹ ¥Áå¸ÉÃAdgï d£ÀjUÉ PÀÆr¹PÉÆ¼ÀÄîwÛzÁÝUÀ §¸À ¸ÁÖöåAqÀ ºÀwÛgÀ EgÀĪÀ DmÉÆÃZÁ®PÀgÁzÀ DjÃ¥sÀ ¸Á: ºÀ¼Éà DzÀ±Àð PÁ¯ÉÆÃ¤ ªÀÄvÀÄÛ DjÃ¥sÀ£À ¸ÀA§A¢ü R¢Ãgï EªÀgÀÄUÀ¼ÀÄ vÀªÀÄä DmÉÆÃUÀ¼À£ÀÄß vÉUÉzÀÄPÉÆAqÀÄ §AzÀÄ £À£Àß DmÉÆÃPÉÌ CqÀØUÀnÖ CªÁZÀåªÁV ¨ÉÊzÀÄ ¢£Á®Æ ¨É¼ÀUÉÎ £ÀªÀÄä ¥Áå¸ÉÃAdgÀUÀ¼À£ÀÄß vÉUÉzÀÄPÉÆAqÀÄ ºÉÆÃV £ÀªÀÄUÉ vÀAUÀ ªÀiÁrgÀÄ« EªÀvÀÄÛ ¤£ÀUÉ ©qÀĪÀÅ¢¯Áè CAvÁ DmÉÆ¢AzÀ £À£ÀUÉ ºÉÆgÀUÉ J¼ÉzÀÄ PÉʬÄAzÀ PÁ°¤AzÀ »UÁΪÀÄÄUÁÎ xÀ½¹gÀÄvÁÛgÉ. £ÀAvÀgÀ ¸ÀzÀjAiÀĪÀgÀÄ £À£ÀUÉ PÉÆ¯É ªÀiÁqÀĪÀ GzÉÝñÀ¢AzÀ C°èAiÉÄà ¥ÀPÀÌzÀ°ègÀĪÀ ¸À§â® §jÃzï UÀÄA§dzÀ CgÀtå ¥ÀæzÉñÀzÀ°è MAiÀÄÄÝ £À£ÀUÉ £É®PÉÌ ºÁQ §rUɬÄAzÀ ¨É£Àß ªÉÄÃ¯É JzÉAiÀÄ ªÉÄÃ¯É ºÁUÀÆ E¤ßvÀgÀ PÀqÉ ºÉÆqÉzÀÄ gÀPÀÛ ªÀÄvÀÄÛ UÀÄ¥ÀÛUÁAiÀÄ ¥Àr¹gÀÄvÁÛgÉ ªÀÄvÀÄÛ R¢ÃgÀ EvÀ EzÀgÀ PÉÆ¬Ä £À» ºÉà ¸Á¯ÉPÉÆ RvÀA PÀgÉÆ CAvÁ C°èAiÉÄà EzÀÝ MAzÀÄ dAUÀ° eÁwAiÀÄ §rUÉ vÉUÉzÀÄPÉÆAqÀÄ §AzÀÄ £À£Àß §®UÁ® gÉÆAqÉAiÀÄ ªÉÄÃ¯É §®ªÁV ºÉÆqÉzÀ£ÀÄ EzÀjAzÀ §®UÁ® gÉÆArAiÀÄ ªÀÄÄ¼É ªÀÄÄj¢zÀÄÝ EzÉ. CµÀÖgÀ°è £À£ÀUÉ DAiÀiÁ¸ÀAiÀiÁV £É®zÀ ªÉÄÃ¯É ©zÁÝUÀ ¸ÀzÀjAiÀĪÀgÀÄ ¸Á¯Á ªÀÄgÀUÀAiÀiÁ CAvÁ £À£ÀUÉ C°èAiÉÄà ©lÄÖ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆ¼Àî¯ÁVzÉ. 

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 85/16 PÀ®A 353, 355 L¦¹ :-

¢£ÁAPÀ 11/05/2016 gÀAzÀÄ 1400 UÀAmÉUÉ ¦ügÁå¢ ²æÃ JeÁd«ÄAiÀiÁå vÀAzÉ SÁ¹A¸Á§ ªÀAiÀÄB55 ªÀµÀð, eÁwBªÀÄĹèA, GB¥ÀAZÁAiÀÄvÀ C©üªÀÈ¢üÞ C¢üPÁj ¸ÉÃqÉÆÃ¼À ¸ÁBRlPÀaAZÉÆÃ½ gÀªÀgÀÄ oÁuÉUÉ ºÁdgÁV vÀªÀÄä °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ ¦ügÁå¢AiÀÄÄ PÀvÀðªÀåzÀ°èzÁÝUÀ ¢£ÁAPÀB11/05/2016 gÀAzÀÄ 1210 UÀAmÉUÉ ¸ÉÃqÉÆÃ¼À UÁæªÀÄzÀ PÉgÉAiÀÄ°è ºÀƼÀÄ vÀÄA©zÀÝ£ÀÄß vÉUÉAiÀÄ®Ä eÉ.F, UÁæªÀÄ ¥ÀAZÁAiÀÄvÀ DzsÀåPÀëgÀÄ ºÁUÀÄ ¸ÀzÀ¸ÀågÀÄ ¸ÉÃj ªÀiÁPËðl ºÁPÀÄwzÁÝUÀ C°èUÉ §AzÀ vÁ£Áf vÀAzÉ ªÀiÁtÂPÀgÁªÀ eÁªÀÄRAqÉ ¸ÁB¸ÉÃqÉÆÃ¼À EªÀ£ÀÄ ¦ügÁå¢AiÀÄ eÉÆvÉ «£ÁPÁgÀt dUÀ¼À ªÀiÁr ZÀ¥Àà°¬ÄAzÀ ºÉÆqÉzÀÄ CAVAiÀÄ£ÀÄß »rzÀÄ J¼ÉzÁrgÀÄvÁÛ£É. vÁ£Áf FvÀ£ÀÄ F »AzÉAiÀÄÄ ¸ÀºÀ UÁæªÀÄ ¸À¨sÉAiÀÄ°è ¦ügÁå¢AiÀÄ eÉÆvÉ dUÀ¼À ªÀiÁrgÀÄvÁÛ£É. ¦ügÁå¢AiÀÄÄ ¥ÀAZÁAiÀÄvÀ C©üªÀÈ¢üÞ C¢üPÁjAiÀiÁVzÀÄÝPÉÆAqÀÄ ¸ÀPÁðj PÉ®¸À ¤ªÀð»¸ÀÄwÛgÀĪÁUÀ  vÁ£ÁfAiÀÄÄ ¸ÀgÀPÁj C¢üPÁjAiÀÄ ªÉÄÃ¯É ºÀ¯Éè £Àqɹ PÀvÀðªÀåzÀ°è CqÉvÀqÉ GAlÄ ªÀiÁrgÀÄvÁÛ£É. PÁgÀt FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.  

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï. £ÀA. 13/16 PÀ®A 174 ¹Dg惡 :-
¢£ÁAPÀB 11/05/2016 gÀAzÀÄ 1115 UÀAmÉUÉ ²æÃªÀÄw dUÀzÉë UÀAqÀ ¥Àæ¨sÀÄ PÀ®ªÀÄÆqÀzÉÆgï ªÀAiÀÄB45 ªÀµÀð, eÁwBPÀÄgÀħgÀÄ, GBPÀưPÉ®¸À, ¸ÁBzsÀ£ÀUÀgÀUÀqÁØ ºÀĪÀÄ£Á¨ÁzÀ gÀªÀgÀ ºÉýPÉ ºÁdgÀÄ¥Àr¹zÀÄÝ ºÉýPÉ ¸ÁgÁA±ÀªÉãÉAzÀgÉ ¦ügÁå¢UÉ 4 ªÀÄPÀ̽zÀÄÝ UÀAqÀ ¥Àæ¨sÀÄ FvÀ£ÀÄ ¯Áj ZÁ®PÀ CAvÀ PÉ®¸À ªÀiÁrPÉÆArzÀÄÝ ¸ÀĪÀiÁgÀÄ 3-4 ªÀµÀðUÀ¼À »AzÉ ¸ÉÆÃ¯Á¥ÀÆgÀzÀ°è gÀ¸ÉÛ C¥ÀWÁvÀªÁV §®UÁ®Ä ªÀÄÄjzÀÄ ºÉÆÃVgÀÄvÀÛzÉ CªÀjUÉ E¯Ád ªÀiÁqÀ¯ÁUÀÄwÛzÀÄÝ DzÀgÉ PÁ®Ä ªÉÆtPÁ®ªÀgÉUÉ PÀmÁÖVzÀÄÝzÀjAzÀ ¢£Á®Ä ¥Àæ¨sÀÄ FvÀ£ÀÄ £ÉÆÃ«¤AzÀ §¼À®ÄwÛzÀÝ£ÀÄ »ÃVgÀĪÀ°è£À ¢£ÁAPÀB09/05/2016 gÀAzÀÄ £À¸ÀÄQ£À 0500 UÀAmÉAiÀÄ ¸ÀĪÀiÁjUÉ ¥Àæ¨sÀÄ FvÀ£ÀÄ aÃgÁqÀÄwÛgÀĪÀÅzÀÄ PÉý ¦ügÁå¢ JzÀÄÝ £ÉÆÃqÀ®Ä ¥Àæ¨sÀÄ FvÀ£ÀÄ ªÁAw ªÀiÁrPÉÆ¼ÀÄîwÛzÀÝ£ÀÄ DUÀ ¥Àæ¨sÀÄ FvÀ¤UÉ ¦ügÁå¢AiÀÄÄ «ZÁj¸À®Ä £ÉÆÃªÀÅ ºÉZÁÑzÀÝjAzÀ vÁ¼À¯ÁgÀzÉ ªÀÄ£ÉAiÀİè£À E°AiÀÄ OµÀzsÀ PÀÄrzÀ §UÉÎ w½¹gÀÄvÁÛ£É £ÀAvÀgÀ vÀPÀët ¦ügÁå¢ ºÁUÀÄ ªÉÄÊzÀÄ£À£ÁzÀ CªÀÄÈvÀ E§âgÀÄ ¸ÉÃj ¥Àæ¨sÀÄ FvÀ£À£ÀÄß ºÀĪÀÄ£Á¨ÁzÀ ¸ÀgÀPÁj D¸ÀàvÉæUÉ aQvÉì PÀÄjvÀÄ vÀAzÀÄ ªÉÊzÁå¢üPÁjUÀ¼À ¸À®ºÉAiÀÄ ªÉÄÃgÉUÉ ºÉaÑ£À aQvÉì PÀÄjvÀÄ ©ÃzÀgÀ f¯Áè D¸ÀàvÉæUÉ vÀAzÀÄ ¸ÉÃjPÉ ªÀiÁrgÀÄvÁÛgÉ. aQvÉì PÁ®PÉÌ aQvÉì ¥sÀ®PÁjAiÀiÁUÀzÉ ¥Àæ¨sÀÄ FvÀ£ÀÄ ¢£ÁAPÀB11/05/2016 gÀAzÀÄ 0900 UÀAmÉUÉ ªÀÄÈvÀ¥ÀnÖgÀÄvÁÛ£ÉCAvÁ ¤ÃrzÀ ¦üAiÀiÁð¢£À ªÉÄÃgÉUÉ AiÀÄÄ.r.Dgï. ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.


Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಜಯಶ್ರೀ ಗಂಡ ಶಂಕರ ಜಮಾದಾರ ಸಾಃ ಸುಲ್ತಾನಪೂರ ಹಾಃವಃ ರಾಜೀವಗಾಂದಿ ನಗರ ಫಿಲ್ಟರ್ ಬೇಡ ಕಲಬುರಗಿ ಇವರ ಗಂಡ ಶಂಕರ ತಂದೆ ಬಾಬುರಾವ ಜಮಾದಾರ ಇವರು ದಿನಾಂಕಃ 11.05.2016 ರಂದು ಬೆಳಿಗ್ಗೆ 7.30 ಗಂಟೆಯ ಸುಮಾರಿಗೆ ನನ್ನ ಗಂಡ ನಾನು ಕೆಲಸಕ್ಕೆ ಹೋಗಿ ಸೈಟ ನೋಡಿಕೊಂಡು  ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಅಂದಾಜು 12.30 ಗಂಟೆಯ ಸುಮಾರಿಗೆ ಮತ್ತೆ ಮರಳಿ ಮನೆಗೆ ಬಂದು ಊಟ ಮಾಡಿ ಮತ್ತೆ ಅಂದಾಜು 1.00 ಗಂಟೆಯ ಸುಮಾರಿಗೆ ನಾನು ಹೋಟೆಲ್ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ನಮ್ಮ ಮನೆಯಲ್ಲೆ ಇದ್ದೆನು.  ಹೀಗೆ ಇರುವಾಗ  ಸುಮಾರ 15-20 ದಿವಸಗಳ ಹಿಂದೆ ನನ್ನ ಗಂಡನ ಗೆಳೆಯರೆ ಆಗಿರುವ ತಾಂಡ ಶಿವುಚಂಡುಲ, ಉಮೇಶ, ಸೈನಿಕ  ಹಾಗೂ ಅವರ ಇತರೆ 3-4 ಜನರೊಂದಿಗೆ ಯಾವದೂ ಹಳೆ ವೈಮನಸ್ಸಿನಿಂದ ಜಗಳ ಮಾಡಿಕೊಂಡು ನಂತರ ತಮ್ಮ ತಮ್ಮಲ್ಲೇ ರಾಜಿ ಮಾಡಿಕೊಂಡು ಸಹ ನನ್ನ ಗಂಡನ ಮೇಲೆ ಹಗೆತನ, ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ.  ದಿನಾಂಕಃ 11.05.2016 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ನೀರು ತುಂಬುತ್ತಿರುವಾಗ ನಮ್ಮ ಬಡಾವಣೆಯ ಕೆಲವು ಜನರು ಓಡುತ್ತಾ ಬಂದು ಶಂಕರ ಇತನಿಗೆ ಕೊಲೆ ಮಾಡಿರುತ್ತಾರೆ ಅಂತಾ ನನಗೆ ಹೇಳಿದ್ದರಿಂದ ಒಮ್ಮೇಲೆ ನಾನು ಗಾಭರಿಯಾಗಿ ನನ್ನ  ನಾದಿನಿ ನಾಗಮ್ಮ ಇವರಿಗೂ ನಾನು ವಿಷಯ ತಿಳಿಸಿ ಅವಳೊಂದಿಗೆ ತಾಜ ನಗರದ ಗುಮ್ಮಾಸಾಬ ಮಜೀದ ಹಿಂದೆಗಡೆ ಇರುವ ಒಂದು ಮನೆಯಲ್ಲಿ ನನ್ನ ಗಂಡನಿಗೆ ಹೊಡೆದ ಜಾಗಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿ ನನ್ನ ಗಂಡನ ಶವ ಅಲ್ಲೇ ಬಿಟ್ಟು ಹೋಗಿರುತ್ತಾರೆ. ಸದರಿ ನನ್ನ ಗಂಡನಿಗೆ ಈ ರೀತಿ ಕೊಲೆ ಮಾಡಲು ಕಾರಣವೆಂದರೆ ಸುಮಾರ 15-20 ದಿವಸಗಳ ಹಿಂದೆ ಆದ ಜಗಳದ ವೈಮನಸಿನಿಂದಲ್ಲೇ ನನ್ನ ಗಂಡನ ಗೆಳೆಯರಾದ ತಾಂಡ ಶಿವುಚಂಡುಲ, ಉಮೇಶ, ಸೈನಿಕ ಹಾಗೂ ಅವರ ಇತರೆ 3-4 ಸ್ನೇಹಿತರು ಕೂಡಿಕೊಂಡು ನನ್ನ ಗಂಡ ಶಂಕರ ಇತನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ದರೊಡೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅನೀಲ ತಂದೆ ಬಾಲು ರಾಠೋಡ ಸಾ: ಹೋತಪೇಠ ತಾ: ಶಹಾಪೂರ ಜಿ: ಯಾದಗೀರ ಹಾ: :ಮನಂ 784 ಪಲ್ಸಪೇ ಗಣೇಶವಾಡಿ ತಾ:ಪನವೇಲ ಜಿ:ರಾಯಘಡ.ಮಹಾರಾಷ್ಟ್ರ ರಾಜ್ಯ ರವರು ತನ್ನ ತಂಗಿ ಮಂಜುಳಾ ಕುಡಿಕೊಂಡು ನಮ್ಮ ಮಾವನ ಊರಾದ ಗೂಡುರ ಗ್ರಾಮಕ್ಕೆ ದೇವಿಯ ಪೂಜೆಗೆ ಹೋಗಿ ಪೂಜೆ ಮುಗಿಸಿಕೊಂಡು ದಿನಾಂಕ 11-05-2016 ರಂದು ಬೆಳಗಿನ ಜಾವ 4 ಗಂಟೆಗೆ ನನ್ನ ಮೊಟಾರ ಸೈಕಲ್ ನಂ ಎಮ್ ಎಚ್ -46 ಎಎಸ್-1127 ನೇದ್ದರ ಮೇಲೆ ನಾನು ಮತ್ತು ನ್ನ ತಂಗಿ ನಮ್ಮೂರಾದ ಹೂತಪೇಟದಿಂದ ಮಾಹಾರಾಷ್ಟ್ರ ರಾಜ್ಯದ ಪನವೇಲಗೆ ಹೊರಟಿದ್ದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ  ಎನ್ ಎಚ್ 218 ರಸ್ತೆಯಲ್ಲಿ  ಸರಡಗಿ ಕ್ರಾಸ ದಾಟಿ ಹೊಗುತ್ತಿರುವಾಗ ಒಂದು ಸಿಲ್ವರ ಕಲರ ಕಾರ ಬಂದು ನಮ್ಮ ಮೋಟಾರ ಸೈಕಲ್ ಗೆ ಅಡ್ಡ ನಿಲ್ಲಿಸಿ ಕಾರಿನಿಂದ ಇಳಿದು ಬಂದ 4-5 ಜನರು ನನ್ನ ಹೆಲ್ಮೇಟ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದು ನನಗೆ ಮತ್ತು ನನ್ನ ತಂಗಿಗೆ ಕಾರ ಮೇ ಬೈಟ ಅಂತಾ ಅಂದರು ಆಗಾ ನಾನು ಅವರಿಗೆ ಏಲ್ಲಿಗೆ ಹೋಗಬೇಕು ಅಂತಾ ಕೇಳಿದಾಗ ಅವರು ನೀನು ಮೊದಲು ಕಾರಲ್ಲಿ ಕುಳಿತಿಕೋ ಅಂತಾ ಕೈಯಿಂದ ಹೊಡೆದು ನಮ್ಮಿಬ್ಬರನ್ನು ಕಾರಿನಲ್ಲಿ ಕೂಡಿಸಿದಾಗ ನಾನು ನನ್ನ ಮೊಟಾರ ಸೈಕಲ್ ಅಂತಾ ಕೆಳಲು  ಅವರು ನನಗೆ ನಿನ್ನ ಮೋಟಾರ ಸೈಕಲ ಹಿಂದೆ ಬರುತ್ತದೆ ಅಂತಾ ಹೇಳಿ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಇಳಿದು ಹೋಗಿ ನಮ್ಮ ಹಿಂದೆ ಮೋಟಾರ ಸೈಕಲ ತೆಗೆದುಕೊಂಡು ಬರುತ್ತಿದ್ದನು ನಮ್ಮನ್ನು ಅವರ ಕಾರಿನಲ್ಲಿ ಮಧ್ಯದ ಶೀಟನಲ್ಲಿ ಕೂಡಿಸಿದ್ದು ದಾರಿ ಮಧ್ಯದಲ್ಲಿ ನಮಗೆ ಚಾಕು ತೋರಿಸಿ ಹೆದರಿಸಿ ನಮ್ಮ ಹತ್ತಿರ ಇದ್ದ ನಗದು ಹಣ 7,500/- ರೂ, ಎರಡು ಮೊಬೈಲ್, ಒಂದು ಯಮಹಾ ಮೋಟರ ಸೈಕಲ್  ಕಸಿದುಕೊಂಡು ನಮಗೆ ಹಾಗೆ ವಾಹನದಲ್ಲಿ ಸಿಂದಗಿ ತಾಲೂಕಿನ ಇಬ್ರಾಹಿಂಪೂರ ಸಿಮಾಂತರದಲ್ಲಿ ಇರುವ ಒಂದು ಖನಿ ಹತ್ತಿರ ಬಿಟ್ಟು ಅಲ್ಲಿಂದ ಹೋಗುವಾಗ ನಿವು ಯಾರಿಗಾದರು ಹೇಳಿದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೆದರಿಸಿ ಹೋಗಿರುತ್ತಾರೆ ಸದರ ಕಾರ ನಂಬರ ಕೆಎ – 36 ಎನ್ – 3957 ಇದ್ದು ಸದರಿಯವರು 25 ರಿಂದ 30 ವರ್ಷ ವಯಸ್ಸಿನವರಿದ್ದು  ಹಿಂದಿ ಮರಾಠಿ ಭಾಷೆ ಮಾತನಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.   
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 11-05-2016 ರಂದು ಅಫಜಲಪೂರ ಪಟ್ಟಣದ ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಕ್ಕ ಮಾಹಾದೇವಿಯ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಿಂದು ತಂದೆ ಗುಂಡೇರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ 2) ರಾಜು ತಂದೆ ಶಂಕರ ಬಡಿಗೇರ ಸಾ|| ಅಫಜಲಪೂರ 3) ಮಂಜೂರ ತಂದೆ ಮುಸ್ತಾಪ್ ಪಟೇಲ ಸಾ|| ಲಿಂಬಿ ತೋಟ ಅಫಜಲಪೂರ 4) ರಾಜಶೇಖ ತಂದೆ ನೂರುದ್ದಿನ್ ಶೇಖ ಸಾ|| ಲಿಂಬಿತೋಟ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2200/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸುರಕ್ಷತಾ ಕ್ರಮ ಕೈಕೊಳ್ಳದ ಕಾರಣ ಕೂಲಿ ಕಾರ್ಮಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಉತ್ಲಾಲ ತಂದೆ ರಬಿ ಹಲಾದಾರ ಸಾ:ಪಬ್ನಾಪಾಡಾ ತಾ:ಕಿಸಮತ್ ಸುಲ್ತಾನಪುರ ಜಿ:ಮಲದಾ ರಾಜ್ಯ ಪಶ್ಚಮ ಬಂಗಾಳ ಇವರು ಮತ್ತು ತಮ್ಮ ಕಿತಿಸ್ ಹಾಗು ಪ್ರಪುಲ @ ಗೋಪಿ 03 ಜನ ಕೂಡಿ ಕೂಲಿಕೆಲಸದ ಕುರಿತು ಕಲಬುರಗಿ ನಗರದ ಹೈಕೊರ್ಟ ಮುಂದುಗಡೆ ಇರುವ ಅಶೋಕಕುಮಾರ ಇವರ ಮನೆ ಕಟ್ಟುವ ಕೆಲದ ಕುರಿತು ಬಂದಿದ್ದು ದಿನಾಂಕ 11-05-2016 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಪ್ರತಿ ದಿವಸದಂತೆ ಕೆಲಸಕ್ಕೆ ಬಂದು ಹಾಜರಾಘಿ ನಾನು ಮತ್ತು ನನ್ನ ತಮ್ಮ ಕಿತ್ತೇಶ ಇಬ್ಬರೂ ಮೊದಲು ಸ್ಟೇರ್ ಕೇಸ್ ಏರಿ ಮೇಲಿನ ಮಹಡಿಗೆ ಹೋಗಿದ್ದು ಅನಂತರ ಪ್ರಪುಲ್ಲ @ ಗೋಪಿ ಇತನು ಹಿಂದೆ ಸಾವಕಾಶವಾಗಿ  ಸಿಡಿ ಏರಿ ಬರುತ್ತಿದ್ದನು. ಅದೇ ವೇಳೆಗೆ ಬಿಲ್ಡಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಚಂದ್ರ ರಾಠೋಡ ಇತನು ಲಿಫ್ಟ್ ಎಂಗಲ್ ಮೇಲೆ ಹತ್ತುವಾಗ ಮೇಲಿನ ಲೆಂಟಲಗೆ ತಾಗಿ ಲೆಂಟಲ್ ಉರುಳಿ ಕೆಳಗೆ ಬಿದಿದ್ದು ಈ ಲೆಂಟಲ್ ಸಿಡಿ ಏರಿ ಮೇಲೆ ಬರುತ್ತಿದ್ದ ಪ್ರಫೂಲ್ @ ಗೋಪಿಯ ತಲೆಯ ಹಿಂಬಾಗ ಯಡಕಿವಿಯ ಪಕ್ಕದಲ್ಲಿ ಪೆಟ್ಟು ಬಿದ್ದಿದ್ದು, ಆಗ ಅವನು ಚೀರಾಡುವಾಗ ನಾನು ಮತ್ತು ನನ್ನ ತಮ್ಮ ರಿತೇಶ ಓಡಿ ಬಂದೆವು ಮತ್ತು ಜಯ ಚಂದ್ರ ರಾಠೋಡ ಹಾಗೂ ಕಾಂಟ್ರೆಕ್ಟರ್ ( ಇಂಜೀನಿಯರ್) ವಿಶ್ವನಾಥ ಕಂಡೇರಪಲ್ಲಿ ಇವರೆಲ್ಲರೂ ಬಂದರು ಆಗ ಪ್ರಫೂಲ @ ಗೋಪಿಗೆ ನೋಡಲಾಗಿ ಎಡ ಕಿವಿಯ ಹಿಂದುಗಡೆ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಯಡ ಮತ್ತು ಬಲಗಣ್ಣಿನ ಹತ್ತಿರ ಪೆಟ್ಟಾಗಿ ರಕ್ತ ಬಂದಿರುತ್ತದೆ. ಎಡಭುಜ ಹಾಗೂ ಬಲ ಭೂಜಕ್ಕೆ ಪೆಟ್ಟಗಿರುತ್ತದೆ. ಆಗ ಸುಮಾರು 10-15 ಗಂಟೆ ಎ.ಎಂ ಆಗಿತ್ತು ನಂತರ ನಮ್ಮ ಇಂಜಿನಿಯರ್ (ಕಾಂಟ್ರೆಕ್ಟರ್ ) ಇವರು ಒಂದು ಆಂಬುಲೆನ್ಸ ತರಿಸಿ ಪ್ರಫೂಲ್ @ ಗೋಪಿಗೆ ಕರೆದುಕೊಂಡು ಉಪಚಾರ ಕುರಿತು ಕಲಬುಗರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯಾಧಿಕಾರಿಗಳಿಗೆ ಬಂದು ತೋರಿಸಲಾಗಿ ಮೃತ ಪಟ್ಟಿರುವುದಾಗಿ ತಿಳಿಸಿದರು. ಪ್ರಫೂಲ್ @ ಗೋಪಿ ತಂದೆ ಗೋವಿಂದ ಅಲ್ದಾರ ಸದ್ಯ ನವಲಗಿ ಲೇಔಟ್, ಹೈಕೋರ್ಟ ಎದುರು ಕಲಬುರಗಿ, ಇತನು ಕೆಲಸಕ್ಕೆ ಬಂದು ಮೇಲಂತಸಕ್ಕೆ ಹೋಗುವಾಗ ಸಿಡಿ ಏರುತ್ತಿರುವಾಗ ಜಯಚಂದ್ರ ರಾಠೋಡ ಇತನು ಲಿಪ್ಟ್ ಎಂಗಲ್ ಎಳೆಯುತ್ತಿರುವಾಗ ಲಿಪ್ಟ ಎಂಗಲ್ ತಾಗಿ ಲಿಂಟಲ್ ಉರುಳಿ ಬಿದ್ದು ಪ್ರಫೂಲ್ @ ಗೋಪಿಯ ತೆಲೆಗೆ ಬಿದ್ದು, ಭಾರಿ ಘಾಯಗೊಂಡ  ಮೃತಪಟ್ಟಿರುತ್ತಾನೆ. ಸದರಿ ಜಯಚಂದ್ರನು ಲಿಪ್ಟ್ ಎಂಗಲ್ ಜಗ್ಗುವಾಗಿ ನಿಷ್ಕಾಳಜಿತನ ತೋರಿಸಿದ್ದು ಅಲ್ಲದೇ ಇಂಜೀನಿಯರ್ ಸಾಹೇಬರಾದ ವಿಶ್ವನಾಥ ಕಂಡೇರಪಲ್ಲಿ ಹಾಗೂ ಮನೆಯ ಮಾಲಿಕರಾದ ಅಶೋಕಕುಮಾರ  ತಂದೆ ಅಣ್ಣಾರಾವ ಹೋಳಕುಂದಿ ಇವರು ಕೆಲಸ ಮಾಡುವ ಕೂಲಿ ಕಾರ್ಮಿಮಕರಿಗೆ ಸರಿಯಾದ ಸುರಕ್ಷತಾ ವಿಧಾನಗಳನ್ನು ಕೈಕೊಳ್ಳದ್ದರಿಂದ   ಈ ಘಟನೆ ಸಂಭವಿಸಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, May 11, 2016

BIDAR DISTRICT DAILY CRIME UPDATE 11-05-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 11-05-2016

©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï.£ÀA. 05/16 PÀ®A 174 ¹Dg惡 :-

¢£ÁAPÀ: 10/05/2016 gÀAzÀÄ 1000 UÀAmÉUÉ ¦üAiÀiÁ𢠲æÃ. ªÀĺÀäzÀ ¥sÉʸÀ¯ï d«Äïï vÀAzÉ ªÀĺÀäzÀ C§Äݯï PÀ°ÃªÀÄ ªÀ:23 ªÀµÀð ¸Á:ªÀĤAiÀiÁgÀ vÁ°ÃªÀÄ ¥sÉÆÃlð gÉÆÃqÀ ©ÃzÀgÀ gÀªÀgÀÄ oÁuÉUÉ ºÁdgÁV MAzÀÄ ªÀiËTPÀ ºÉýPÉ zÀÆgÀÄ ¤ÃrzÀÄÝ ¸ÁgÁA±ÀªÉãÉAzÀgÉ, ªÀÄÈvÀ JA.J. PÀ°ÃªÀĤUÉ ¸ÀĪÀiÁgÀÄ 3-ªÀµÀðUÀ½AzÀ ºÉÆmÉÖ £ÉÆÃ«¤AzÀ §¼À®ÄwÛzÀÄÝ ºÉÆmÉÖ £ÉÆÃªÀÅ PÀrªÉÄAiÀiÁUÀzÀ PÁgÀt ªÀÄ£À¹ì£À ªÉÄÃ¯É PÉlÖ ¥ÀjªÀiÁªÀÄ ªÀiÁrPÉÆAqÀÄ ¢£ÁAPÀ:10/05/2016 gÀAzÀÄ 0330 UÀAmɬÄAzÀ 0800 UÀAmÉAiÀÄ ªÀÄzsÀåzÀ CªÀ¢üAiÀÄ°è ªÀÄ£ÉAiÀÄ°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆ¼Àî¯ÁVzÉ.

§.PÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 75/16 PÀ®A 457, 380 L¦¹ :-

 

¢£ÁAPÀ: 10/05/2016 gÀAzÀÄ 10:30 UÀAmÉUÉ ¦üAiÀiÁ𢠲æÃ ªÉƺÀäzÀ G¸Áä£À¸Á§ vÀAzÉ ¸ÀįÁÛ£À¸Á§ RÆgÉö ªÀAiÀÄ:70 ªÀµÀð eÁw:ªÀÄĹèA ¸Á:ªÁå¥ÁgÀ ¸Á:ªÉÄúÀ§Ä§£ÀUÀgÀ §¸ÀªÀPÀ¯Áåt gÀªÀgÀ oÁuÉUÉ ºÁdgÁV zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ. ªÀÄUÀ£À ªÀÄzÀÄªÉ UÀÄ®§UÁðzÀ°è EzÀÝjAzÀ £ÁªÀÅ ªÀÄ£ÉAiÀĪÀgÉ®ègÀÄ ¢£ÁAPÀ:09-05-2016 gÀAzÀÄ 16:00 UÀAmÉUÉ ªÀÄ£ÉUÉ ©UÀºÁQ UÀÄ®§UÁðPÉÌ ªÀÄzÀĪÉUÉ ºÉÆV ªÀÄzÀĪÀ ªÀiÁrPÉÆAqÀÄ  §¸ÀªÀPÀ¯ÁåtPÉÌ ¢£ÁAPÀ:10/05/2016 gÀ gÁwæ 02:30 UÀAmÉUÉ ªÀÄ£ÉUÉ §AzÀÄ £ÉÆÃqÀ®Ä ªÀÄ£ÉAiÀÄ ªÀÄÄRåzÁégÀzÀ ¨ÁV®Ä Qð ªÀÄÄj¢zÀÄÝ £ÉÆÃr M¼ÀUÉ ºÉÆÃV £ÉÆÃqÀ®Ä £À£Àß ªÀÄPÀ̼À PÉÆÃuÉUÀ½UÉ ºÉÆÃV PÉÆÃuÉAiÀİèzÀÝ 5 C®ªÀiÁjUÀ¼À ©ÃUÀ ªÀÄÄj¢zÀÄÝ £À£Àß ªÀÄUÀ£ÁzÀ E¨Áæ»A EvÀ£À PÉÆÃuÉAiÀİèAiÀÄ C®ªÀiÁj Qð ªÀÄÄjzÀÄ M¼ÀUÉ £ÉÆÃqÀ®Ä C®ªÀiÁgÀzÀ°èzÀÝ 30 UÁæA. §AUÁgÀzÀ MqÀªÉUÀ¼ÁzÀ MAzÀÄ ¨ÉÆÃgÀªÀiÁ¼À.MAzÀÄ vÁ½ EzÀgÀ C:Q:60.000/-gÀÆ ªÀÄvÀÄÛ £ÀUÀzÀÄ ºÀt 42.000/-gÀÆ UÀ¼ÀÄ ªÀÄvÀÄÛ £À£Àß PÉÆÃuÉAiÀÄ°è ºÉÆÃV £ÉÆÃqÀ®Ä C®ªÀiÁj Qð ªÀÄÄj¢zÀÄÝ CzÀgÀ°èAiÀÄ 10 UÁæA UÀnÖ §AUÁgÀ C:Q:20,000/-gÀÆ ºÁUÀÄ £ÀUÀzÀÄ ºÀt 56000/-gÀÆ UÀ¼ÀÄ »ÃUÉ MlÄÖ 40 UÁæA §AUÁgÀ ºÁUÀÄ 98.000/-gÀÆ £ÀUÀzÀÄ ºÀt »ÃUÉ MlÄÖ 1,78,000/-gÀÆ ªÀiË®åzÀ §AUÁgÀ ªÀÄvÀÄÛ £ÀUÀzÀÄ ºÀt AiÀiÁgÉÆÃ C¥ÀjavÀ PÀ¼ÀîgÀÄ  ¢£ÁAPÀ:09/05/20156 gÀAzÀÄ 1600 UÀAmɬÄAzÀ ¢£ÁAPÀ:10/05/2016 gÀ 02:30 UÀAmÉAiÀÄ ªÀÄzÀåzÀ CªÀ¢üAiÀİè PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

 

d£ÀªÁqÁ ¥Éưøï oÁuÉ UÀÄ£Éß £ÀA. 77/16 PÀ®A 279, 337, 338 L¦¹ eÉÆvÉ LJªÀiï« PÁAiÉÄÝ :-

¢£ÁAPÀ 10-05-2016 gÀAzÀÄ ¦üAiÀiÁð¢ UÀt¥Àw qsÉÆÃuÉ gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ £ÀªÀÄä ¸ÀA§A¢ü (vÀªÀÄä) ºÁªÀ¥Áà vÀAzÉ zÀ±ÀgÀxÀ qsÉÆuÉ FvÀ£À PÁAiÀÄðPÀæªÀÄ §§ZÉÆÃrØ UÁæªÀÄzÀ°è EzÀÄÝ PÁAiÀÄðPÀæªÀÄPÉÌ ºÉÆÃUÀ®Ä £ÀªÀÄÆäj£À DmÉÆÃ £ÀA§gÀ PÉJ-38/2684 £ÉÃzÀÝgÀ°è £Á£ÀÄ ªÀÄvÀÄÛ ºÁªÀ¥Áà qsÉÆÃuÉ, «dAiÀÄPÀĪÀiÁgÀ PÁA§¼É, PÀ®è¥Áà ºÀĸÉä, DmÉÆÃ ZÁ®PÀ£ÁV «ÄxÀÄ£À FvÀ£ÁVzÀÄÝ. J®ÆègÀ DmÉÆÃzÀ°è PÀƽvÀÄ §§ZÉÆÃrØ UÁæªÀÄPÉÌ PÁAiÀÄðPÀæªÀÄ ªÀÄÆV¹PÉÆAqÀÄ ªÀÄgÀ½ DmÉÆÃzÀ°è £ÁªÉîègÀÆ ªÀÄvÀÄÛ £ÀªÀÄÆäj£À E£ÀÄß AiÀiÁgÀÄ E§âgÀÄ PÀƽvÀÄ ©ÃzÀgÀ ªÀiÁUÀðªÁV £ÀªÀÄÆäjUÉ ºÉÆÃUÀĪÁUÀ ©ÃzÀgÀ OgÁzÀ gÉÆÃr£À ªÉÄÃ¯É SÉÆÃ¨Á PÀAPÀgÀ ªÀIJãÀ ºÀwÛgÀ ¢£ÁAPÀ 10-05-2016 gÀAzÀÄ gÁwæ 9:30 UÀAmÉAiÀÄ ¸ÀĪÀiÁjUÉ £ÀªÀÄä DmÉÆÃ §AzÁUÀ JzÀÄj¤AzÀ MAzÀÄ n¥Ààj£À ZÁ®PÀ£ÀÄß vÀ£Àß n¥ÀàgÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ DmÉÆÃUÉ rQÌ ¥Àr¹zÀ ¥ÀjuÁªÀÄ £À£ÀUÉ vÀ¯ÉAiÀÄ »AzÉ gÀPÀÛ ªÀÄvÀÄÛ UÀÄ¥ÀÛUÁAiÀĪÁVzÀÄÝ,  «dAiÀÄPÀĪÀiÁgÀ¤UÉ §®UÁ® ªÉÄÃ¯É ¨sÁj gÀPÀÛ ªÀÄvÀÄÛ UÀÄ¥ÀÛUÁAiÀĪÁV ªÀiËA¸À RAqÀ ºÉÆgÀUÉ §A¢zÀÄÝ, JqÀUÁ® ªÉƼÀPÁ® ªÉÄÃ¯É UÀÄ¥ÀÛUÁAiÀĪÁVgÀÄvÀÛzÉ. ¸ÀzÀj n¥Ààj£À ZÁ®PÀ£ÀÄ rQÌ ¥Àr¹ ¤°è¸ÀzÉ ºÁUÉAiÉÄà Nr¹PÉÆAqÀÄ ºÉÆÃVgÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

 

Kalaburagi District Reported Crimes

ಅತ್ಯಾಚಾರ ಪ್ರಕರಣ :
ಜೇವರಗಿ ಠಾಣೆ : ಕುಮಾರಿ ಇವರು ಸುಮಾರು 2-3 ವರ್ಷಗಳಿಂದ ನಮ್ಮೂರ ಫಿರೋಜಖಾನ ತಂದೆ ಗುಡುಸಾಬ ನಾಟಿಕಾರ ಇತನು ನನಗೆ, ನಾನು ಶಾಲೆಗೆ ಹೋಗುತ್ತಿದಾಗ ಮತ್ತು ಊರಲ್ಲಿದ್ದಾಗ ನಾನು ನಿನಗೆ ಪ್ರೀತಿ ಮಾಡುತ್ತೇನೆ ಅಲ್ಲದೇ ನಾವು ಇಬ್ಬರು ಒಂದೆ ಜಾತಿಯವರು ಇದ್ದೇವು. ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದಾಗ ನಾನು ಇಲ್ಲಾ ನಾನು ಚಿಕ್ಕವಳಿದ್ದೆನೆ  ಮತ್ತು ನಮ್ಮ ಮನೆಯಲ್ಲಿ ಬೈಯುತ್ತಾರೆ ಅಂತ ಹೇಳಿದರು ಕೂಡಾ ಅವನು ನನಗೆ ದಿನ ನಿತ್ಯ ನನ್ನ ಹಿಂದೆ ತಿರುಗಾಡುತ್ತಿದ್ದನು. ಅದಕ್ಕೆ ನಾನು ಅವನಿಗೆ ನಂಬಿ ಪ್ರೀತಿ ಮಾಡುತ್ತಾ ಇದ್ದಾಗ ಅವನು ಪುಸಲಾಯಿಸಿ ನಾನು ನಿನಗೆ ಮುಂದೆ ಮುದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಅವನ ಮನೆ ಹಿಂದೆ ನನ್ನ ಸಂಗಡ 4-5 ಸಲ ಸಂಬೋಗ  ಮಾಡಿರುತ್ತಾನೆ. ನಾನು ಮರೆಯಾದಿಗೆ ಅಂಜಿ ಮನೆಯಲ್ಲಿ ವಿಷಯ ತಿಳಿಸಿರುವದಿಲ್ಲಾ. ಅಲ್ಲದೇ ಈಗ 3 ತಿಂಗಳ ಹಿಂದೆ ಸದರಿ ಫಿರೋಜಖಾನ ಇತನು ನನ್ನ ಹತ್ತಿರ ಬಂದು, ನಾನು ನಮ್ಮ ಮನೆಯವರ ಮುಂದೆ ನಿನ್ನ ಸಂಗಡ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದರಿಂದ ನಮ್ಮ ಮನೆಯಲ್ಲಿ ಒಪ್ಪಿರುತ್ತಾರೆ ಅದಕ್ಕೆ ನೀನು ಕೂಡಾ ನಿಮ್ಮ ಮನೆಯಲ್ಲಿ ತಿಳಿಸು ಅಂತ ನಂಬಿಸಿ ಪುಸಲಾಯಿಸಿ ನನಗೆ ಅವನ ಮನೆ ಹಿಂದೆ ಕರೆದುಕೊಂಡು ಹೋಗಿ ನಾನು ಬ್ಯಾಡ ಅಂತ ಹೇಳಿದರು ಕೂಡಾ ಅಂದು ಮದ್ಯಾಹ್ನ ನನಗೆ ಜಬರದಸ್ತಿಯಿಂದ ಕೆಳಗೆ ಕೆಡುವಿ ನನ್ನ ಬಟ್ಟೆ ಬಿಚ್ಚಿ ಸಂಬೋಗ ಮಾಡಿರುತ್ತಾನೆ ಅಲ್ಲದೇ ಈ ವಿಷಯ ನೀನು ಯಾರಿಗಾದರು ಹೇಳಿದರೆ ನಾನು ನಿನಗೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತ ಹೇಳಿದರಿಂದ ಅವನಿಗೆ ಅಂಜಿ ನಾನು ಮನೆಯಲ್ಲಿ ಹೇಳಿರುವದಿಲ್ಲಾ. ಈಗ ನಾನು ಅವನಿಗೆ ಮದುವೆ ಮಾಡಿಕೋ ಅಂತ ಕೇಳಿದಾಗ ನೀನು ಯಾರ ಸಂಗಡ ಬೇಕಾದರು ಮದುವೆ ಮಾಡಿಕೋ ನಾನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳಿದ್ದರಿಂದ ನಾನು ಈ ವಿಷಯ ನಮ್ಮ ಮನೆಯಲ್ಲಿ ತಿಳಿಸಿದಾಗ ನಮ್ಮ ತಂದೆ-ತಾಯಿಯವರು ಮತ್ತು ನಮ್ಮೂರ ಹಿರಿಯರು ಊರಲ್ಲಿ ಪಂಚಾಯತಿ ಮಾಡಿದಾಗ ಅವನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದನ್ನು. ಈಗ ಮದುವೆ ಮಾಡಿಕೊಳ್ಳು ಅಂತ ಹೇಳಿದಾಗ ಅವನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳುತ್ತಿದ್ದಾನೆ. ಸದರ ಫಿರೋಜಖಾನ ತಂದೆ ಗುಡುಸಾಬ ನಾಟಿಕಾರ ಸಾ: ಗಂವಾರ ಇತನು ಅಪ್ರಾಪ್ತಳಾದ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಪುಸಲಾಯಿಸಿ ನಂಬಿಸಿ ಜಬರದಸ್ತಿಯಿಂದ ಸಂಬೋಗ ಮಾಡಿ ಈಗ ಮದುವೆಯಾಗಲು ಒಪ್ಪುತ್ತಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಬಿಪಾಶ್ಯಾ ಗಂಡ ಸೈಯ್ಯದ ಮಹಿಬೂಬ ಪಟೇಲ ಸಾ: ಮುದಬಾಳ (ಬಿ) ತಾ; ಜೇವರಗಿ ಇವರು ಸುಮಾರು 25 ವರ್ಷಗಳಿಂದ ನಾನು ಮತ್ತು ನನ್ನ ಗಂಡ ಮತ್ತು ಮಕ್ಕಳಾದ ಸೈಯ್ಯದ ಮಶಾಕ ಪಟೇಲ, ಸೈಯ್ಯದ ಕಾಸಿಂ ಪಟೇಲ, ಸೈಯ್ಯದ ಇಸ್ಮಾಯಿಲ ಪಟೇಲ, ಪರಿವಿನ ಅವರೊಂದಿಗೆ ಬಾಂಬೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ದಿನಾಂಕ 19.12.2001 ರಲ್ಲಿ ನಾನು ಜೇವರಗಿ ಪಟ್ಟಣದ ಖಾಜಾ ಕಾಲೋನಿಯಲ್ಲಿ ಪ್ಲಾಟ ನಂ 44  ನೇದ್ದು ಖರದಿ ಮಾಡಿದ್ದು  ದಿನಾಂಕ 09-05-2016 ರಂದು ಸಾಯಂಕಾಲ 04:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿಕೊಂಡು ಜೇವರಗಿ ಪಟ್ಟಣದ ಖಾಜಾ ಕಾಲೋನಿಯಲ್ಲಿರುವ ನಮ್ಮ ಪ್ಲಾಟನಲ್ಲಿ ಮನೆ ಕಟ್ಟಲು ಹೋಗಿ ನಾವು ನಮ್ಮ ಜಾಗೆಯನ್ನು ಅಳತೆ ಮಾಡಿದಾಗ 3040 ಜಾಗೆ ಇರಲಿಲ್ಲಾ ಆದ್ದರಿಂದ ನಮ್ಮ ಪ್ಲಾಟಿನ ಪಕ್ಕದಲ್ಲಿ ಇರುವ ರಹಿಮಾನ ಬಿ ಗಂಡ ಹುಸೇನ ಸಾ: ಬಿರಾಳ (ಕೆ) ಇವರು ನಮ್ಮ ಪ್ಲಾಟಿನಲ್ಲಿ 3.1/2 ಪೀಟ ಜಾಗ ಅತೀಕ್ರಮಣ ಮಾಡಿ ತಮ್ಮ ಮನೆ ಕಟ್ಟಡ ಕಟ್ಟುತ್ತಿದ್ದರು. ಆಗ ನಾನು ಅವರಿಗೆ ಯಾಕೆ ನಮ್ಮ ಜಾಗದಲ್ಲಿ 3.1/2 ಪೀಟ ತೀಕ್ರಮಣ ಮಾಡಿದ್ದಿರಿ, ನಮ್ಮ ಜಾಗೆಯನ್ನು ನಮಗೆ ಬಿಟ್ಟು ಕೊಡಿರಿ ಅಂತಾ ಹೇಳಿದಾಗ ರಹಿಮಾನ ಬಿ ಗಂಡ ಹುಸೇನ ಸಾ: ಬಿರಾಳ (ಕೆ) ಇವಳು ಏ ರಂಡಿ ನಾನು ನಿಮ್ಮ ಜಾಗದಲ್ಲಿ ನನ್ನ ಮನೆ ಕಟ್ಟಿದಿನಿ ನೀನು ಏನು ಮಾಡಕೊಳ್ಳುತ್ತಿ ಮಾಡಕೋ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಸುಮ್ಮನೆ ನನಗೆ ಬೈಯುತ್ತಿದ್ದಿ ಅಂತಾ ಅಂದಾಗ ರಹಿಮಾನ ಬೀ ಇವಳು ಏ ರಂಡಿ ನನಗೆ ಎದುರು ಮಾತನಾಡುತ್ತಿ ಅಂತಾ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದಳು ಆಗ ನಾನು ಅಂಜಿ ಓಡುತ್ತಿದ್ದಾಗ ಅವಳು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿದಳು. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಹುಸೇನ ತಂದೆ ಕಾಸಿಂ ಸಾ: ಬಿರಾಳ (ಕೆ) ಇವರು ಏ ರಂಡಿ ಮಗನೇ ನಿನ್ನ ಹೆಂಡತಿಗೆ ಹೇಳು ಇಲ್ಲವಾದರೆ ಹೇಗೆ ಈ ಪ್ಲಾಟಿನಲ್ಲಿ ನೀನು ಮನೆ ಕಟ್ಟುತ್ತಿ, ಒಂದು ವೇಳೆ ಈ ಪ್ಲಾಟಿನಲ್ಲಿ ನೀವು ಮನೆ ಕಟ್ಟಲು ಬಂದ್ರೆ ನಿಮಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕುತ್ತಿದ್ದಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹೀಬೂಬ ಜಮಾದಾರ, ಶರಮೋದ್ದಿನ್ ದುಬೈ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 10-05-2016 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ಊರಲ್ಲಿ ಇದ್ದಾಗ ನನ್ನ ಅಳಿಯ ಮಲ್ಲಿಕಾರ್ಜುನ ಇತನು ಕರಕಿಹಳ್ಳಿ ಗ್ರಾಮಕ್ಕೆ ಹೋಗುವದಾಗಿ ಹೇಳಿ ತನ್ನ ಮೋಟರ್ ಸೈಕಲ್ ನಂ ಕೆ ಎ 32 ಇಜಿ 1443 ನೆದ್ದರ ಮೇಲೆ ಹೋದನು. ರಾತ್ರಿ 10 ಗಂಟೆಯ ಸುಮಾರಿಗೆ ನನ್ನ ಮೊಬೈಲ್ ಗೆ ನನ್ನ ಅಳಿಯ ಮಲ್ಲಿಕಾರ್ಜುನನ ಮೊಬೈಲ್ ನಿಂದ ಯಾರೋ ಫೊನ್ ಮಾಡಿ ಹೇಳಿದ್ದೆನೆಂದರೆ ನಿಮ್ಮ ಅಳಿಯ ಮಲ್ಲಿಕಾರ್ಜುನ ಇತನು ತನ್ನ ಮೊಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ನಾನು ಕೂಡ ಜೇವರ್ಗಿಯಿಂದ ಯಡ್ರಾಮಿಯ ಕಡೆಗೆ ಹೋಗುತ್ತಿದ್ದೆನು. ಜವಗಾ ಕ್ರಾಸ್ನಿಂದ ತನ್ನ ಮೋಟರ್ ಸೈಕಲ್ ಆಲೂರು ದಿಬ್ಬಿಯಲ್ಲಿ ಇಳಿಜಾರಿನಲ್ಲಿ ಹೋಗುತ್ತಿದ್ದಾಗ ನನಗೆ ಮಾರುತಿ ಕಾರ್ ಸೈಡ್ ಹೋಡೆದು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿದಾಗ ಮೋಟರ್ ಸೈಕಲ್ ಮೇಲಿಂದ ಕೇಳಗೆ ಬಿದ್ದನು ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸುತ್ತಿದ್ದಂತೆ ನಾನು ಅಲ್ಲಿಗೆ ಹೋಗಿ ನೊಡಲಾಗಿ ಅವನ ಬಲ ಹಣೆಗೆ ಭಾರಿ ಪೆಟ್ಟಾಗಿದ್ದು ರಕ್ತ ಸೊರ ಹತ್ತಿತ್ತು ಕಾರ್ ನೋಡಲಾಗಿ ಮಾರುತಿ ಶಿಫ್ಟ್ ಕಾರ್ ನಂ ಕೆ ಎ 32 ಎಂ 7402 ಇದ್ದು ಚಾಲಕನಿಗೆ ನೋಡಿದರೆ ಗುರುತಿಸುತ್ತೆನೆ. ಭಾರಿ ಪೆಟ್ಟಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಚಾಲಕನು ತನ್ನ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಘಟನೆ ಜರುಗಿದಾಗ ರಾತ್ರಿ 9-30 ಗಂಟೆಯಾಗಿತ್ತು. ಅಂತಾ ಹೇಳಿದ ಕೂಡಲೆ ನಾನು ನಮ್ಮೂರಿನ ನಿಂಗಪ್ಪ ತಂದೆ ಹಣಮಂತ ನಾಯ್ಕೊಡಿ, ಈಶ್ವರಗೌಡ ತಂದೆ ಚಂದ್ರಶೇಖರಗೌಡ ಮಾಲಿ ಪಾಟೀಲ್ ಹಿಗೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೊಡಲಾಗಿ ನನ್ನ ಅಳಿಯ ಫೊನ್ ನಿಂದ ಫೋನ್ ಮಾಡಿದ ಅಪ್ಪು ಪಾಟೀಲ್ ಯಡ್ರಾಮಿ ಇವರಿದ್ದು ನನ್ನೊಂದಿಗೆ ಫೊನಿನಲ್ಲಿ ಹೇಳಿದ ವಿಷಯವನ್ನು ಹೇಳಿದರು ನನ್ನ ಅಳಿಯ ಮಲ್ಲಿಕಾರ್ಜುನಿಗೆ ನೋಡಲಾಗಿ ಅವನ ಬಲ ಹಣೆಗೆ ಬಾರಿ ರಕ್ತಗಾಯವಾಗಿ ಕಿವಿಯಿಂದ ಮೂಗಿನಿಂದ ರಕ್ತ ಸೋರಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ನಾಗಣ್ಣ ತಂದೆ ಮಲ್ಲಪ್ಪ ಅಲ್ಲುರ ಸಾ : ಜೈನಾಪೂರ ತಾ : ಜೇವರ್ಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, May 10, 2016

Yadgir District Reported Crimes

Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ
UÀÄ£Éß £ÀA: 56/2016 PÀ®A 279, 337, 338 L¦¹  :-
EAzÀÄ ¢£ÁAPÀ 09/05/2016 gÀAzÀÄ 12-30 ¦.JªÀiï PÉÌ ¦ügÁå¢ü ªÀÄvÀÄÛ CªÀ£À vÀAzÉ PÀÆrPÉÆªÀÄqÀÄ vÀªÀÄä ªÉÆÃ.¸ÉÊ, £ÀA PÉ.J-33-Dgïï-0801 £ÉÃzÀÝgÀ ªÉÄÃ¯É ºÀtPÉÃj vÁAqÁPÉÌ ºÉÆÃV ªÀÄgÀ½ vÀªÀÄä vÁAqÁPÉÌ §gÀÄwÛgÀĪÁUÀ ªÀiÁUÀðªÀÄzsÀå AiÀÄgÀUÉÆÃ¼À-AiÀiÁzÀVgÀ gÉÆÃr£À ªÉÄÃ¯É £ÁgÁAiÀÄt EªÀgÀ ºÉÆ®zÀ ºÀwÛgÀ §gÀĪÁUÀ »A¢¤AzÀ DgÉÆÃ¦vÀ£ÀÄ vÀ£Àß ªÉÆÃ.¸ÉÊ. £ÀA £ÀA PÉ.J-33-J¯ï-6106 £ÉzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ §AzÀÄ ¦ügÁå¢ü ªÉÆÃmÁgÀ ¸ÉÊPÀ®PÉÌ eÉÆÃgÁV rQÌ ºÉÆqÉzÀÄ C¥ÀWÁvÀªÁVzÀÝjAzÀ ¦ügÁå¢üUÉ ªÀÄvÀÄÛ EvÀgÀjUÉÉ ¨sÁj gÀPÀÛUÁAiÀÄ, UÀÄ¥ÀÛUÁAiÀÄ ªÀÄvÀÄÛ vÀgÀazÀ UÁAiÀĪÁVgÀÄvÀÛªÉ, CAvÁ ¦üAiÀiÁð¢ CzÉ.

UÀÄgÀ«ÄoÀPÀ¯ï ¥Éưøï oÁuÉ
UÀÄ£Éß £ÀA: 65/2016 PÀ®A 279 L¦¹ :-

¦üAiÀiÁ𢠤ÃrzÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 09/05/20016 gÀAzÀÄ gÁwæ 08-00 UÀAmÉAiÀÄ ¸ÀĪÀiÁjUÉ ªÀiÁ£Àå ¦.J¸ï.L UÀÄgÀĪÀÄoÀPÀ¯ï gÀªÀgÀÄ ªÀiÁ£Àå f¯Áè G¸ÀÛªÁj ¸ÀaªÀgÀÄ AiÀiÁzÀVj gÀªÀgÀÄ EAzÀÄ §¸ÀªÀdAiÀÄAw PÁAiÀÄðPÀæªÀÄ ¥ÀæAiÀÄÄPÀÛ ZÀAqÀæQAiÀİè PÁAiÀÄðPÀæªÀÄ ªÀÄÄV¹PÉÆAqÀÄ ªÀÄgÀ½ PÀ®§ÄgÀVUÉ ºÉÆÃUÀĪÁUÀ UÀÄgÀĪÀÄoÀPÀ® ºÉÊzÀæ¨ÁzÀ gÉÆÃqÀ AiÀıɯÃzÀ ¥ÉmÉÆæÃ¯ï §APï ºÀwÛgÀ ºÉÊzÀæ¨ÁzÀ PÀqɬÄAzÀ §AzÀ ªÀiÁgÀÄw ¸ÀÄdÄQ ¹é¥ïÖ PÁgÀ £ÀA PÉ.J 33 JA 2663 £ÉÃzÀÝgÀ ZÁ®PÀ£ÀÄ vÀ£Àß PÁgÀ£ÀÄß CwªÉÃUÀ ºÁUÀÆ ¤®ðPÀëvÀ£À¢AzÀ ¥ÉÆ°Ã¸ï ¨ÉAUÁªÀ®Ä EgÀĪÀ ¸ÀaªÀgÀ PÁgÀ£ÀÄß ¯ÉQ̸ÀzÉ ¸ÀaªÀgÀ PÁjUÉ rQÌ ¥Àr¹zÀ ¥ÀjuÁªÀÄ ¸ÀaªÀgÀ ¸ÀPÁðj ªÁºÀ£À E£ÉÆßêÁ PÁgÀ £ÀA PÉ.J 53 f.J 0009 £ÉÃzÀÝPÉÌ §® ¨sÁUÀzÀ ¸ÉÊrUÉ qÁåªÉÄÃeï DVgÀÄvÀÛzÉ. PÁgÀ ZÁ®PÀ£ÀÄ ºÁUÉAiÉÄà vÀ£Àß PÁgÀ£ÀÄß Nr¹PÉÆAqÀÄ ºÉÆÃVzÀÄÝ, ¦.J¸ï.L gÀªÀgÀÄ PÁgÀ£ÀÄß UÀÄgÀĪÀÄoÀPÀ®zÀ ¥ÀæªÁ¹ ªÀÄA¢gÀ ºÀwÛgÀ ¨É£ÀßwÛ »rzÀÄ PÁgÀ ªÀÄvÀÄÛ ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ PÉÊPÉÆArzÀÄÝ EgÀÄvÀÛzÉ.

Kalaburagi District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಫಿರ್ಯಾದಿದಾರ ಮತ್ತು ಹೆಂಡತಿ ಇಬ್ಬರೂ ಕೂಡಿಕೊಂಡು  ದಿನಾಂಕ: 28/04/16 ರಂದು ಸಣ್ಣೂರನಲ್ಲಿ ಸಂತೆಯಿದ್ದ ಪ್ರಯುಕ್ತ ಬೆಳಿಗ್ಗೆ 7 ಗಂಟೆ ಸುಮಾರಿಗೆ ತರಕಾರಿ ಮಾರಾಟ ಮಾಡುವ ಸಲುವಾಗಿ ಸಂತೆಗೆ ಬಂದಿದ್ದು ಸಂತೆಯಿಂದ ಮರಳಿ ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಮನೆಗೆ ಬರಲು ನನ್ನ ಮಗಳಾದ ಕುಮಾರಿ  ಇವಳು ಕಾಣಿಸಲಿಲ್ಲ ಇವಳು ಎಲ್ಲಿಗೆ ಹೋಗಿದ್ದಾಳೆ ಅಂತ ಮನೆಯಲ್ಲಿದ್ದ ನನ್ನ ಇನ್ನೊಬ್ಬ ಮಗಳಿಗೆ ವಿಚಾರಿಸಲು ಈಗ ಅರ್ಧ ತಾಸ ಹಿಂದೆ ಹೋಲಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೇಳಿ ಹೋಗಿದ್ದು ಅಂತಾ ತಿಳಿಸಿದ ಮೇರೆಗೆ ನಾವುಗಳು ಸುಮ್ಮನಾದೆವು ಸಾಯಂಕಾಲವಾದರೂ ಸದರಿ ನನ್ನ ಮಗಳು ಮನೆಗೆ ಬರಲಿಲ್ಲಾ. ನಾವು ಎಲ್ಲರೂ ಗಾಭರಿಗೊಂಡು ಹೋಲಕ್ಕೆ ಹೋಗಿ ನೋಡಲು ನನ್ನ ಮಗಳು ಅಲ್ಲಿವು ಸಹ ಇರುವುದಿಲ್ಲಾ  ನಾವು ಎಲ್ಲಾ ಕಡೆ ನಮ್ಮ ಸಂಬಂಧಿಕರಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಲು ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರುವುದಿಲ್ಲಾ.  ನನ್ನ ಮಗಳು ದಿನಾಂಕಃ 29/4/2016 ರಂದು ಸಾಯಂಕಾಲ 7 ಪಿಎಂಕ್ಕೆ ನನ್ನ ಮೋಬಾಯಿಲ್ ಪೋನಿಗೆ 7303375677 ನೇದ್ದರ ನಂಬರದಿಂದ ಪೋನ ಮಾಡಿ  ನನಗೆ ಇಲ್ಲಿದ್ದ ವಿಳಾಸ ಗೂತ್ತಾಗುತ್ತಿಲ್ಲಾ  ಅಂತಾ ಹೇಳಿ ಪೋನ ಕಟ್ ಮಾಡಿದಳು ನಾವುಗಳು ಪುನಃ ಈ ನಂಬರಕ್ಕೆ ಪೋನ ಮಾಡಲು ಸ್ವಿಚ್ ಆಫ ಆಗಿರುತ್ತದೆ, ಈಗ ಕೇಲವು ದಿವಸಗಳಿಂದ ನಮ್ಮ ಗ್ರಾಮದವನಾದ ಶ್ರೀಕಾಂತ ತಂದೆ ಶಿವಲಿಂಗಪ್ಪಾ ಮಾಂಗ ಇತನೂ ನಮ್ಮ ಮನೆಯ ಆಸು  ಪಾಸು ತಿರುಗಾಡುತ್ತಿದ್ದ, ಸದರಿ ಶ್ರೀಕಾಂತ ಇತನೇ ನನ್ನ ಮಗಳಿಗೆ ಕರೆದುಕೊಂಡು ಹೋಗಿರಬಹುದು ಅಂತ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದ ತನಿಖೆಯ ಕಾಲಕ್ಕೆ ಇಂದು ದಿನಾಂಕ 9/5/2016 ರಂದು ಬೇಳ್ಳಗೆ ಅಪಹರಣಕ್ಕೂಳಗಾದ ಕುಮಾರಿ ಹಾಗೂ ಆಪಾದಿತ ಶ್ರಿಕಾಂತ@ಚಂದ್ರಕಾಂತ ಇವರಿಬ್ಬರು ಕಲಬುರಗಿಯ ಬಸಸ್ಟ್ಯಾಂಡ ಹತ್ತಿರ ನಿಂತಿರುವ ಬಗ್ಗೆ ಬಾತ್ಮಿ ದೊರೆತಿದ್ದು  ಅಪಹರಣಕ್ಕೊಳಗಾದ ಕುಮಾರಿ ಇವಳ ತಂದೆ ತಾಯಿಗೆ ಕರೆಯಿಸಿ ಹಾಗೂ ಮಾಡಬೂಳ ಪೋಲಿಸ ಠಾಣೆಯ ಮಹಿಳಾ ಸಿಬಂಧಿಯವರ ಅವರ ಸಮಕ್ಷಮದಲ್ಲಿ ಸದರಿಯಳಿಗೆ ವಿಚಾರಿಸಲಾಗಿ ಹೇಳಿಕೆ ನೀಡಿದ್ದೆನೆಂದರೆ, ನಮ್ಮ ಹೊಲಕ್ಕೆ ಹೊಂದಿಕೊಂಡು ಬೆಣ್ಣೂರ ಗ್ರಾಮದ ಶ್ರೀಕಾಂತ @ ಚಂದ್ರಕಾಂತ ತಂದೆ ಶಿವಲಿಂಗಪ್ಪಾ ಮಾಂಗ ಇವರ ಹೊಲವಿದ್ದು ಈಗ ಸುಮಾರು ಎರಡು ವರ್ಷಗಳಿಂದ ನಾನು ನಮ್ಮ ಹೊಲಕ್ಕೆ ಹೋದಾಗ ಆಗ ನಮ್ಮ ಹೊಲದ ಪಕ್ಕದ ಹೊಲದವನಾದ ಶ್ರೀಕಾಂತ @ ಚಂದ್ರಕಾಂತ ಈತನು ಸಹ ಹೊಲಕ್ಕೆ ಬಂದು ನನಗೆ ನೋಡುವುದು ಕೈಸನ್ನೆ ಮಾಡಿ ಕರೆದಾಗ ಪರಿಚಯವಾಗಿ ಮಾತನಾಡುತ್ತಾ ಇರುತ್ತಿದ್ದೇವು ಈ ವಿಷಯ ನಮ್ಮ ಮನೆಯಲ್ಲಿ ಯಾರಿಗೋ ಗೋತ್ತಿರುವುದಿಲ್ಲಾ. ನಾನು ಆಗಾಗ ಹೊಲಕ್ಕೆ ಹೋದಾಗ ಆತನು ಸಹ ತಮ್ಮ ಹೊಲಕ್ಕೆ ಬಂದು ನನಗೆ ಬೇಟಿಯಾಗಿ ನಾನು ನಿನನ್ನು ಪ್ರೀತಿಸುತ್ತಿದ್ದೇನೆ ನಿನ್ನನ್ನು ಮದುವೆ ಆಗುತ್ತೇನೆ. ಅಂತಾ ಹೇಳುತ್ತಿರುತ್ತಿದ್ದ ಆಗ ನಾನು ಆಗ ನಾನು ಮುಂದೆ ನೊಡೋಣಾ ಅಂತಾ ಸುಮ್ಮನಾದೆ. ಹೀಗೆ ಸುಮಾರು ದಿವಸಗಳವರೆಗೆ ನಮ್ಮ ಮನೆಯಲ್ಲಿ ಯಾರಿಗೋ ಗೋತ್ತಾಗದೆ ಆತನೊಂದಿಗೆ ಫೋನಿನಲ್ಲಿ ಮಾತನಾಡುವುದು ಪರಸ್ಪರ ಬೇಟಿಯಾಗುತ್ತಾ ಬಂದಿದ್ದು ಈಗ ಸುಮಾರು 1 ತಿಂಗಳ ಹಿಂದೆ ಶ್ರೀಕಾಂತ @ ಚಂದ್ರಕಾಂತ ಈತನು ನನಗೆ ಹೊಲಕ್ಕೆ ಬಾ ನಿನ್ನ ಜೋತೆಯಲ್ಲಿ ಮಾತಾಡುವುದಿದೆ ಅಂತಾ ಹೇಳಿ ಪುಸಲಾಯಿಸಿ ನನಗೆ ತನ್ನ ಹೊಲಕ್ಕೆ ಕರೆದುಕೊಂಡು ಹೋಗಿ ಮದ್ಯಾಹ್ನದ ವೇಳೆಗೆ ಹೊಲದ ಹಳ್ಳದ ಹತ್ತಿರ ಇರುವ ಗಿಡದ ಕೆಳಗಡೆ ನಿನಗೆ ಪ್ರೀತಿಸುತ್ತೇನೆ ಅಂತಾ ಒಮ್ಮೆಲೆ ನನಗೆ ತೆಕ್ಕೆಯಲ್ಲಿ ಹಿಡಿದು ಮುದ್ದಾಡಿ ಕೆಳಗೆ ಮಲಗಿಸಿದಾಗ ಆಗ ನಾನು ಈ ರೀತಿ ಮಾಡುವುದು ಬೇಡ ನಾನು ಸಣ್ಣವಳಾಗಿದ್ದೇನೆ ಮದುವೆ ಆದ ನಂತರ ಮಾಡೋಣಾ ಅಂತಾ ಹೇಳಿದರು ಸಹ ಕೇಳದೆ ಒತ್ತಾಯ ಪೂರ್ವಕವಾಗಿ ಸಂಭೋಗ ಮಾಡಿದ್ದು ಶ್ರೀಕಾಂತ @ ಚಂದ್ರಕಾಂತ ಈತನು ಹೊಲಕ್ಕೆ ಹೋದಾಗ  ಭೇಟಿಯಾಗಿ ನಾವು ಎಲ್ಲಾದರು ಓಡಿ ಹೋಗಿ ಮದುವೆ ಆಗೋಣಾ ಅಂತಾ ಹೇಳುತ್ತಿದ್ದ. ಈಗ 10 ದಿವಸಗಳ ಹಿಂದೆ ಅಂದರೆ ದಿನಾಂಕ-28/04/2016 ರಂದು ಅಂದಾಜು 9 ಎ.ಎಮ್ ಗಂಟೆ  ಸುಮಾರಿಗೆ ಮನೆಯಿಂದ ಹೊರಗಡೆ ಇದ್ದಾಗ ಶ್ರೀಕಾಂತ @ ಚಂದ್ರಕಾಂತ ಈತನು ನನಗೆ ಬೇಟಿಯಾಗಿ ಹೇಳಿದೆನೆಂದರೆ ನಮ್ಮ ಊರಿನ ನನ್ನ ಗಳೆಯನಾದ ರೋಹಿತ ಈತನು ಈಗ ಕೆಲವು ದಿನಗಳಿಂದ ಬಾಂಬೆಯಿಂದ ಬಂದು ಊರಲ್ಲಿದ್ದಾನೆ ಆತನು ಬಾಂಬೆಗೆ ಹೋಗುತ್ತಿದ್ದಾನೆ ಆತನ ಜೋತೆಯಲ್ಲಿ ನೀನು ಹೋಗು ನಾನು ಆಮೇಲೆ ಹಿಂದುಗಡೆ ಬರುತ್ತೇನೆ ಬಾಂಬೆಯಲ್ಲಿ ಮದುವೆ ಮಾಡಿಕೊಳ್ಳಣಾ ಆತನು ಬೆಣ್ಣೂರ ಬಸ್ ಸ್ಟ್ಯಾಂಡ್ ಹತ್ತಿರ ಇರುತ್ತಾನೆ ಅಂತಾ ಹೇಳಿದಾಗ ಆಯ್ತಿ ಅಂತಾ ಹೇಳಿ ನಾನು ನಮ್ಮ ಮನೆಯಲ್ಲಿ ತಂದೆ ತಾಯಿಯವರು ಸಣ್ಣೂರ ಸಂತೆಗೆ ಹೋದಾಗ ನಮ್ಮ ಮನೆಯಲ್ಲಿ ನನ್ನ ತಂಗಿಗೆ ಹೋಲಕ್ಕೆ ಹೋಗಿ ಬರುವುದಾಗಿ ಹೇಳಿ ಮದ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಹೊರಟು  ಬೆಣ್ಣೂರ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಹೋಗಿ ಅವನ ಜೋತೆಯಲ್ಲಿ ಅಲ್ಲಿಂದ ಬಸ್ ಮುಖಾಂತರ ಕಲಬುರಗಿಗೆ ಹೋಗಿ ಇಳಿದು ಅಲ್ಲಿಂದ ಸಾಯಂಕಾಲ ರೈಲ್ವೆ ಮುಖಾಂತರ ಬಾಂಬೆಗೆ ದಿನಾಂಕ-29/04/2016 ರಂದು ಬೆಳ್ಳಿಗೆ ಬಂದು ಇಳಿದು ಅವನು ಕೆಲಸ ಮಾಡುವ ಖಾರ ಸ್ಟೇಷನ್ ಹತ್ತಿರ ಇರುವ ಕಟ್ಟಡದಲ್ಲಿ ಉಳಿದುಕೊಂಡೇವು ನಂತರ ನಾನು ರೋಹಿತ ಈತನ ಮೋಬೈಲನಿಂದ ನನ್ನ ತಂದೆಯ ಮೋಬೈಲಕ್ಕೆ ಪೋನ್ ಮಾಡಿ ವಿಳಾಸ ಹೇಳುವಷ್ಟರಲ್ಲಿ ಪೋನ್ ಕಟ್ಟಾಗಿದರಿಂದ ಮುಂದೆ ಪೋನ್ ಮಾಡಲ್ಲಿಲ್ಲಾ. ನಾನು ಹೋದ ಎರಡು ದಿವಸಗಳ ನಂತರ ಶ್ರೀಕಾಂತ @ ಚಂದ್ರಕಾಂತ ಈತನು ನಮ್ಮ ಹತ್ತಿರ ಬಂದು ನನಗೆ ಬಾಂಬೆಯಲ್ಲಿ ಇತರ ಕಡೆಗೆ ತಿರುಗಾಡಿಸಿ ರಾತ್ರಿ ನಾವು ಉಳಿದುಕೊಂಡ ಕಟ್ಟದಲ್ಲಿ ಬಂದಾಗ ಮಲಗೋಣಾ ಬಾ ಅಂತಾ ಹೇಳಿದಾಗ ಆಗ ನಾನು ಬೇಡ ಬೇಡ ಮದುವೆ ಆದ ನಂತರ ಮಾಡೋಣಾ ಅಂದರು ಸಹ ಕೇಳದೆ ಒತ್ತಾಯ ಪೂರ್ವಕವಾಗಿ ಸಂಭೋಗ ಮಾಡಿರುತ್ತಾನೆ ಹಾಗೆ ಎರಡು ಮೂರು ದಿವಸಗಳ ವರೆಗೆ ನಿರಂತರ ಸಂಬೋಗ ಮಾಡಿರುತ್ತಾನೆ. ನಂತರ ನಾನು ಯಾರಿಗೋ ಹೇಳದೆ ಕೇಳದೆ ಬಂದಿದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಮ್ಮ ವಿರುದ್ದ ನಮ್ಮ ತಂದೆ ತಾಯಿಯವರು ಕೇಸ ಮಾಡಿರುವುದಾಗಿ ಗೋತ್ತಾಗಿ ನಾವಿಬ್ಬರೂ ಅಲ್ಲಿಂದ ಊರಿಗೆ ಹೋಗುಣಾ ಅಂತಾ ದಿನಾಂಕ-07/05/2016 ರಂದು ರಾತ್ರಿ ರೈಲ್ವೆ ಮುಖಾಂತರ ದಿನಾಂಕ-08/05/2016 ರಂದು ಬೆಳ್ಳಿಗೆ 9ಗಂಟೆ ಸುಮಾರಿಗೆ ಕಲಬುರಗಿ ಸ್ಟೇಷನಕ್ಕೆ ಬಂದಿಳಿದು ಕಲಬುರಗಿಯಲ್ಲಿ ಸುತ್ತಾಡಿ ರಾತ್ರಿ ಕಲಬುರಗಿಯಲ್ಲಿ ಉಳಿದು ಇಂದು ದಿನಾಂಕ-09/05/2016 ರಂದು ಬೆಳ್ಳಿಗೆ 10 ಎ.ಎಮ್ ಕ್ಕೆ ಊರಿಗೆ ಹೋಗುವ ಸಲುವಾಗಿ ಬಸ್ ಸ್ಟ್ಯಾಂಡ ಹತ್ತಿರ ಬಂದಾಗ  ಪೋಲಿಸರು ನಮ್ಮನ್ನು ನೋಡಿ ಪೋಲಿಸ್ ಠಾಣೆಗೆ ಕೆರೆದುಕೊಂಡು ಬಂದಿರುತ್ತಿರಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : 08.05.2016 ರಂದು ಸಾಯಾಂಕಾಲ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾದ ಪೊಲೀಸ್ ಬಾತ್ಮಿ ಬಂದಿದ್ದೆನಂದರೆ, ದಿನಾಂಕ 08.05.2016 ರಂದು ಎ.ಪಿ.ಎಮ್.ಸಿ ಯಾರ್ಡದ ಹನುಮಾನ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತ  ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎ.ಪಿ.ಎಮ್.ಸಿ ಯಾರ್ಡದ ಕಂಪೌಂಡ ಗೊಡೆ ಮರೆಯಾಗಿ ನಿಂತು ನೋಡಲು ಎ.ಪಿ.ಎಮ್.ಸಿ ಹನುಮಾನ ಗುಡಿಯ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು. ದಾಳಿ ಮಾಡಿ ಹಿಡಿದು ಅವರಿಗೆ ವಿಚಾರಿಸಲು ಅವರು 1] ಸಿದ್ದಪ್ಪ ತಂದೆ ದೇವಿಂದ್ರಪ್ಪ ಪಾಟೀಲ ಸಾ: ಬಸವೇಶ್ವರ ಕಾಲೋನಿ ಜೇವರಗಿ 2] ಸಿದ್ದಣ್ಣಗೌಡ ತಂದೆ ಭಿಮಣಗೌಡ ಪಾಟೀಲ ಸಾ: ಓಂ ನಗರ 3] ರಾಘವೇಂದ್ರ ತಂದೆ ಹೂವಣ್ಣಾ ಹನ್ನೂರ 4] ರಾಜಕುಮಾರ ತಂದೆ ಚಂದ್ರಪ್ಪ ಗೊಡೆದ ಸಾ: ದತ್ತನಗರ ಜೇವರಗಿ  ಅಂಥಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5070/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಿಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ 08.05.2016 ರಂದು ಮದ್ಯಾಹ್ನ  ಕೋಳಕೂರ ಸಿಮಾಂತರದ ಬೀಮಾ ನದಿಯಿಂದ ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನ ಮಾಡಿಕೊಂಡು ಜೇವರಗಿ ಕಡೆಗೆ ಹೋಗುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟ್ಟು ಕಲಬುರಗಿ–ಜೇವರಗಿ ಕೋಳಕೂರ ಕ್ರಾಸ ಹತ್ತಿರ ರೋಡಿನ ಪಕ್ಕದಲ್ಲಿ ನಮ್ಮ ಜೀಪ ನಿಲ್ಲಿಸಿ ನಾವು ಕೆಳಗೆ ಇಳಿದು ಟ್ರ್ಯಾಕ್ಟರ ಬರುವದನ್ನು ಕಾಯುತ್ತಾ ನಿಂತಾಗ, ಕೋಳಕೂರ ಕಡೆಯಿಂದ ಒಂದು ಕೆಂಪು ಬಣ್ಣದ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ಅದಕ್ಕೆ  ಕೈ ಮಾಡಿ ನಿಲ್ಲಿಸಲು ಹೆಳಿದಾಗ ಅದರ ಚಾಲಕನು ಸ್ವಲ್ಪ ಮುಂದೆ  ಕ್ರಾಸ ಹತ್ತಿರ ರೋಡಿನಲ್ಲಿ ನಿಲ್ಲಿಸಿದಾಗ ಸದರಿ ಟ್ರ್ಯಾಕ್ಟರ್‌ ಚಾಲಕನನ್ನು ಹಿಡಿಯುವಸ್ಟರಲ್ಲಿ ಟ್ರ್ಯಾಕ್ಟರ್‌ ಅನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು, ನಂತರ ಸದರಿ ಟ್ರ್ಯಾಕ್ಟರ್‌ ಕಡೆಗೆ ಹೋಗಿ ನೋಡಲು ಟ್ರ್ಯಾಕ್ಟರ್‌ ಟ್ರಾಯಲಿಯಲ್ಲಿ 1 ಬ್ರಾಸ್‌ ಮರಳು ತುಂಬಿದ್ದು ಪರೀಶೀಲಿಸಲು ಅದು ಕೆಂಪು ಬಣ್ಣದ ಟೆಂಪೋ ಕಂಪನಿ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರಲಿಲ್ಲಾ. ಟ್ರ್ಯಾಕ್ಟರ ಚಸ್ಸಿ ನಂಬರ ನೋಡಲು ಅದು ಟಿ06005904ಡಿ05 ಇತ್ತು. ಅದರ ಟ್ರ್ಯಾಲಿ ನಂಬರ ಮತ್ತು ಅದರ ಚಸ್ಸಿ ನಂಬರ ಕೂಡಾ ಇರುವದಿಲ್ಲಾ. ಸದರಿ ಟ್ರ್ಯಾಕ್ಟರದಲ್ಲಿ ಒಂದು ಬ್ರಾಸ ಮರಳು ಅ.ಕಿ 1000/-ರೂ ಮತ್ತು ಟ್ರ್ಯಕ್ಟರ ಅ.ಕಿ 2,00,000/-ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ವಶಪಡಿಕೊಂಡು ಜೇವರಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 04/05/16 ರಂದು ರಾತ್ರಿ ಶ್ರೀ ರವಿ ತಂದೆ ಕುಪೇಂದ್ರ ನಂದಿಕೂರ ಸಾ : ವಿದ್ಯಾನಗರ ಕಪನೂರ ರವರು ಮತ್ತು ಆತನ ಗೆಳೆಯ ದೇವು ಕಜ್ಜಿ ಇಬ್ಬರು  ತಮ್ಮ ಗ್ರಾಮದ ದರ್ಗಾ ಜಾತ್ರೆ ಇದುದ್ದರಿಂದ  ದರ್ದಾ ಕಡೆ ಹೋಗುತ್ತಿರುವಾಗ  ಧರ್ಮಶಾಲೆ ಹತ್ತಿರ ರೋಡಿನ ಮೇಲೆ ಶರಣಬಸಪ್ಪ ತಂದೆ ಹಣಮಂತ ದ್ಯಾಗಾಯಿ ಇವನು  ತನ್ನ ಇಂಡಿಕಾ ಕಾರಿನಿಂದ ನಮ್ಮನ್ನು ಅಡ್ಡಕಟ್ಟಿ ದರ್ಗಾ ಕಡೆ ಹೋಗುವ ನನಗೆ ತಡೆದು ಕಾರಿನಿಂದ ಇಳಿದು ಬಂದವನೇ  ನನಗೆ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ  ಬೈದು ನೀವು ನಮ್ಮ ಅಣ್ಣ ತಮ್ಮಂದಿರರ ಮೇಲೆ ಕೆಸು ಮಾಡಿಸಿರುತ್ತೀರಿ ರಾಜಿ ಆಗಿರಿ ಎಂದು ಹೇಳಿದರೆ ಆಗುವುದಿಲ್ಲಾ ಎಂದು ಹೇಳುತ್ತೀರಿ ಭೋಸಡಿ ಮಕ್ಕಳೇ ಇವತ್ತು ನಿನಗೆ ಕೊಲೆ ಮಾಡಿ ನಿನ್ನ ದೇಹದ ಭಾಗವನ್ನು ಚಿದ್ರ ಚಿದ್ರ ಮಾಡಿ ಹಳ್ಳದಲ್ಲಿ ಬಿಸಾಡುತ್ತನೆ ಅಂತಾ ಬೈಯ್ಯುತ್ತಾ ಕೊಲೆ ಮಾಡಲು ಕಾರಿನ ಕಡೆಗೆ ಎಳೆದುಕೊಂಡು ಬಯ್ಯುದು ತನ್ನ ಕಾರಿನಲ್ಲಿ ಹಾಕಿಕೊಳ್ಳಲು ಕಾರಿನ ಒಳಗೆ ನನಗೆ ದಬ್ಬುತ್ತಿರುವಾಗ ನನ್ನ ಸಂಗಡ ಇದ್ದ ದೇವು ಕಜ್ಜಿ ಬಂದು ಹೀಗೆ ಎಳೆದಾಡಿ ಹೊಡೆಯುತ್ತಾ ಕಾರಿನ ಒಳಗಡೆ ದಬ್ಬುವುದು ಸರಿ ಅಲ್ಲಾ ಅಂತಾ ಹೇಳುತ್ತಾ ನನ್ನನ್ನು ಅವನಿಂದ ಬಿಡಿಸಿಕೊಮಡೆನು ಬಿಡಿಸಿಕೊಳ್ಳದಿದ್ದರೆ ನನ್ನನ್ನು ಕಾರಿನಲ್ಲಿ ಹಾಕಿಕೊಂಡು ಒಯ್ಯದು ಕೊಲೆ ಮಾಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ರೇವಣಸಿದ್ದಪ್ಪ ದಿಗ್ಗಾವಿ ಸಾ|| ಸುಂಬಡ ತಾ|| ಜೇವರಗಿ ಇವರ ಗಂಡ ಅವರ ಅಣ್ಣ ಸಿದ್ದು ಇವರ ಟ್ರಾಕ್ಟರ್ ಮೇಲೆ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಆ ಟ್ರಾಕ್ಟರ್ ಮೇಲೆ ಮಲಕಣ್ಣ ಅಂತಾ ಚಾಲಕನಿರುತ್ತಾನೆ. ನಿನ್ನೆ ದಿನಾಂಕ 08-05-2016 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನನ್ನ ಗಂಡ ನನಗೆ ಹೇಳಿದ್ದೆನೆಂದರೆ ನಮ್ಮೂರಿನ ಊರ ಕೇರೆಯಲ್ಲಿ ನನ್ನ ಅಣ್ಣ ಸಿದ್ದುನ ಟ್ರಾಕ್ಟರ್ ಹಾಗು ಇನ್ನು ಊರಿನ ಕೆಲವು ಟ್ರಾಕ್ಟರ್ಗಳು ಜೆ. ಸಿ. ಬಿ. ಮುಖಾಂತರ ಮಣ್ಣು ಟ್ರಾಕ್ಟರ್ ನಲ್ಲಿ ಹಾಕಿ ಹೂಳು ತೆಗೆಯುತ್ತಿದ್ದಾರೆ. ನನಗೂ ನನ್ನ ಅಣ್ಣ ಡ್ರೈವರನೊಂದಿಗೆ ಕೆಲಸಕ್ಕೆ ಹೋಗು ಅಂತಾ ಹೇಳಿದ್ದರಿಂದ ನಾನು ಅಲ್ಲಿಗೆ ಹೋಗುತ್ತಿದ್ದೆನೆ ಅಂತಾ ಹೇಳಿ ಹೋದರು. ನಾನು ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 3 ಗಂಟೆಯ ಸುಮಾರಿಗೆ ನನ್ನ ಬಾವನ ಟ್ರಾಕ್ಟರ ಮೇಲೆ ಡ್ರೈವರ್ ಅಂತಾ ಕೆಲಸ ಮಾಡುತ್ತಿದ್ದ ಮಲಕಪ್ಪ ಹಾಗು ನಮ್ಮೂರಿನ ಹಾಜಿಮಲಾಂಗ ಇಬ್ಬರೂ ನಮ್ಮ ಮನೆಗೆ ಬಂದು ಹೇಳಿದ್ದೆನೆಂದರೆ ನಮ್ಮ ಟ್ರಾಕ್ಟರ್ ಮಣ್ಣು ಬರಕಿ ಬಂದು ನಾನು ಮತ್ತು ನಿನ್ನ ಗಂಡ ಟ್ರಾಕ್ಟರದಿಂದ ಇಳಿದಾಗ ನಿನ್ನ ಗಂಡನು ಸ್ವಲ್ಪ ಮುಂದೆ ಕೆರೆಯಲ್ಲಿ ಹೊಗುತಿದ್ದಂತೆ ಜೆ ಸಿ ಬಿ ಡ್ರೈವರ್ ನು ಹಿಂದೆ ನೋಡದೆ ತನ್ನ ಜೆ ಸಿ ಬಿ ಯನ್ನು ಒಮ್ಮಲೆ ಜೋರಾಗಿ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಜೆ ಸಿ ಬಿ ಯ ಹಿಂದಿನ ಬಕೀಟು ನಿನ್ನ ಗಂಡನ ಎಡ ಎದೆಗೆ ಬಡಿದು ಭಾರಿ ಗುಪ್ತ ಪೆಟ್ಟಾಗಿ ನೆಲೆಕ್ಕೆ ಬಿದ್ದನು ಆಗ ಜೆಸಿಬಿ ಯ ಹಿಂದಿನ ದೊಡ್ಡ ಗಾಲಿ ಎಡ ಮೆಲಕಿಗೆ ಒತ್ತಿದ್ದರಿಂದ ಮೂಗಿನಿಂದ, ಎರಡು ಕಿವಿಗಳಿಂದ, ಬಾಯಿಂದ ಭಾರಿ ಗಾಯವಾಗಿ ರಕ್ತ ಸೋರಿ ಮೃತ ಪಟ್ಟಿದ್ದು ಅಲ್ಲದೆ ಅವನ ಎಡ ಮುಂಡಿಗೆ, ಎಡ ಮೋಳಕಾಲಿನ ಹಿಂಬಡಿಗೆ, ಎಡ ತೋಡೆಗೆ ತೆರಚಿದ ಗಾಯಗಳಾಗಿರುತ್ತವೆ. ಜೆ ಸಿ ಬಿ ಚಾಲಕನು ನಿನ್ನ ಗಂಡನಿಗೆ ಡಿಕ್ಕಿ ಪಡಿಸಿ ಹೇಳದೆ-ಕೇಳದೆ ಓಡಿ ಹೋಗಿರುತ್ತಾನೆ. ಜೆಸಿಬಿಯ ನಂ ಕೆ ಎ 28 ಎಂ 7349 ಇದ್ದು ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ಅವನನ್ನು ನೋಡಿದರೆ ಗುರುತಿಸುತ್ತೆವೆ. ಅಂತಾ ತಿಳಿಸಿದ್ದು  ನಾನು ಗಾಭರಿಗೊಂಡು ನನ್ನ ಬಾವ ಸಿದ್ದು, ಅತ್ತೆ ಸಾಬವ್ವ, ಮಾವ ಸಿದ್ದರಾಮಪ್ಪ ಹಿಗೇಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಎಡ ಎದೆಗೆ ಜೆಸಿಬಿ ಯ ಬಕೀಟು ಬಡಿದು ಎದೆಗೆ ಬಡಿದು ಭಾರಿ ಗುಪ್ತ ಪೆಟ್ಟಾಗಿದ್ದು ಜೆಸಿಬಿ ಯ ಹಿಂದಿನ ಗಾಲಿ ಎಡ ಮೆಲಕಿಗೆ ಒತ್ತಿದ್ದರಿಂದ ಮೂಗಿನಿಂದ, ಎರಡು ಕಿವಿಗಳಿಂದ, ಬಾಯಿಂದ ಭಾರಿ ಗಾಯವಾಗಿ ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ರಾಜು ತಂದೆ ರಾಮಚಂದ್ರ ಹಾಲು ಸಾ: ಪೇಠ ಪಿರೋಜಾಬಾದ ಇವರ ತಮ್ಮನಾದ ಬಸವರಾಜ ತಂದೆ ರಾಮಚಂದ್ರ ಹಾಲು ಈತನು ಕಲಬುರಗಿ ಸಿಮೇಂಟ ಕಂಪನಿಯಲ್ಲಿ ವಾಚಮೆನ್ ಅಂತಾ  ಕೆಲಸ ಮಾಡುತ್ತಿದ್ದು  ಕಲಬುರಗಿ ನಗರದಲ್ಲಿ ಮನೆ  ಮನೆ ಮಾಡಿ ಕೊಂಡು ಹೆಂಡತಿ ಮಕ್ಕಳೋಂದಿಗೆ ವಾಸವಾಗಿರುತ್ತಾನೆ.  ಹೀಗಿರುವಾಗ ನಿನ್ನೆ ದಿನಾಂಕ 7/5/2016 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಸದರಿ ನನ್ನ ತಮ್ಮ ಬಸವರಾಜನು ಗುಲಬರ್ಗಾ ಸಿಮೇಂಟ ಕಂಪನಿಗೆ ಕೆಲಸಕ್ಕೆ  ನಮ್ಮೂರಿನ ಬಗವಂತ ತಂದೆ ಸೈದಪ್ಪಾ ಮಾಂಗ  ಇತನ ಮೋ/ಸೈ ನಂ ಎಮ್.ಹೆಚ್-12 ಡಿ.ಎನ್-1404 ಕಲಬುರಗಿಯಿಂದ ಹೋಗುತ್ತಿರುವಾಗ ಭಗವಂತ ಇತನು ಮೋ/ಸೈ ಚಲಾಯಿಸುತ್ತಿದ್ದು  ನನ್ನ ತಮ್ಮ ಬಸವರಾಜ ಇತನು  ಹಿಂದೆ ಕುಳಿತಿದ್ದನು ಭಗವಂತನು ಪೀರೊಜಾಬಾದ ಗ್ರಾಮದ  ಖಲಿಪತ ರಹಿಮಾನ ದರ್ಗಾದ ಹತ್ತಿರ ಎನ್.ಹೆಚ್-218 ರೋಡಿನ ಮೇಲೆ  ಮೊ/ಸೈ ಚಲಾಯಿಸಿ ಕೊಂಡು ಹೋಗುತ್ತಿದ್ದಂತೆ ಅತೀವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋಗುತ್ತೀರುವಾಗ  ಮೋಟಾರ ಸೈಕಲಿನ ಹಿಂದಿನ ಗಾಲಿಯ ಟಾಯರ ಒಡೆದಿದ್ದರಿಂದ  ನಿಯಂತ್ರಣ ಕಳೆದುಕೊಂಡು ಇವರಿಬ್ಬರೂ ಮೊಟಾರ  ಸೈಕಲ ಸಮೇತ ವಾಗಿ  ಕೆಳಗೆ ಬಿದ್ದ ಪರಿಣಾಮವಾಗಿ ನನ್ನ ತಮ್ಮ ಬಸವರಾಜನಿಗೆ  ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ವಾಗಿದ್ದು ಮತ್ತು ಭಗವಂತನಿಗೆ  ಕೈಗಳಿಗೆ ಹಾಗು ಕಾಲುಗಳಿಗೆ ರಕ್ತ, ಗುಪ್ತಗಾಯಗಳಾಗಿರುತ್ತವೆ. ಇದನ್ನು ನೋಡಿದ ದಾರಿಗೆ ಹೋಗುವವರು  108 ವಾಹನದಲ್ಲಿ ಹಾಕಿ ಇವರಿಬ್ಬರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ  ನಂತರ ವಿಷಯ ತಿಳಿದು ನಾನು ನಮ್ಮ  ಸಂಬಂದಿಕರೊಂದಿಗೆ ಸರ್ಕಾರಿ  ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ತಮ್ಮ ಬಸವರಾಜನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇನೆ . ಆದರೆ ನನ್ನ ತಮ್ಮ ಬಸವರಾಜನು ಚಿಕಿತ್ಸೆಯಲ್ಲಿ ಗುಣಮುಖನಾಗದೆ  ನಿನ್ನೆ ದಿನಾಂಕ 7/5/2016 ರಂದು ರಾತ್ರಿ 10-00 ಗಂಟೆಗೆ  ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಆಳಂದ ಠಾಣೆ : ಶ್ರೀ ಮಾಹಾರುದ್ರಪ್ಪಾ ತಂದೆ ಹಣಮಂತಪ್ಪಾ ಬಲಸೂರೆ ಮು: ಜವಳಗಾ (ಜೆ) ಇವರ ಮಗ ಉಮೇಶ ನಮ್ಮೂರಲ್ಲಿ ಕೆಲವು ಜನರ ಹೊಲಗಳನ್ನು ಹಣ ಕೊಟ್ಟು ಕಡಿದು ಹಾಕಿಕೊಂಡಿದ್ದು ಬರಗಾಲ ಬಿದ್ದು ಮಳೆ ಬೆಳೆ ಆಗದಿದ್ದರಿಂದ ಹೊಲಗಳಿಗೆ ಗೊಬ್ಬರ , ಬೀಜ ಹಾಗು ಹೊಲ ಕಡಿದು ಹಾಕಿಕೊಂಡು ಮಾಲಕರಿಗೆ ದುಡ್ಡು ಕೊಟ್ಟು ನನ್ನ ಮಗನಿಗೆ 4-5 ಲಕ್ಷ ರೂಪಾಯಿ  ಸಾಲವಾಗಿದ್ದು  ಅದನ್ನು ತಿರಿಸುವುದು ಹೇಗೆ ಅಂತಾ ಚಿಂತಿಸುತ್ತಾ ಮನೆಯಲ್ಲಿ ಒಬ್ಬನೆ ಒಬ್ಬಂಟಿಗನಾಗಿ ಇರುತ್ತಾ ಕುಡುತ್ತಿದ್ದು ನಾನು ಹಾಗು ನನ್ನ ಹೆಂಡತಿ ಪುಲಾಬಾಯಿ , ಹಾಗು ನನ್ನ ಸೋಸೆ ಕವಿತಾ ಬಾಯಿ ಎಲ್ಲರೂ ಕೂಡಿ ದೈರ್ಯ ಹೇಳುತ್ತಾ ಹೇಗಾದರೂ ಮಾಡಿ ಸಾಲ ತಿರಿಸಿದರಾಯಿತು ಚಿಂತಿಸ ಬೇಡ ಅಂತಾ ಹೇಳುತ್ತಾ ಬಂದಿದ್ದು                       ದಿನಾಂಕ:08/05/2016 ರಂದು ರಾತ್ರಿ ಎಲ್ಲರೂ ಊಟ ಮಾಡಿ ಮನೆಯ ಹೊರಗಡೆ ಮಲಗಿಕೊಂಡಿದ್ದೇವು .ದಿನಾಂಕ 09/05/2016 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಎದ್ದು ನೋಡಲು ನನ್ನ ಮಗ ಉಮೇಶ ಕಾಣಿಸಲಿಲ್ಲಾ ನಂತರ ಮನೆಯ ಬಾಗಿಲು ತರೆಯಲು ಹೋದಾಗ ಮನೆಗೆ ಒಳಕೊಂಡಿದ್ದು ಇದ್ದು. ಉಮೇಶ ಬಾಗಿಲು ತೆರೆ ಎಂದು ಕೂಗಿದರೂ ಯಾವುದೆ ಪ್ರತಿಕ್ರಿಯೆ ಬರದೆ ಇರುವುದರಿಂದ ನಾವು ಅಕ್ಕಪಕ್ಕದವರಿಗೆ ಕರೆದು ಮನೆಯ ಹಿಂದಿನ ಕೀಟಕಿ ಹತ್ತಿರ ಹೋಗಿ ನೋಡಲು ನನ್ನ ಮಗನು ಪತ್ರಾ ಶೆಡ್ಡಿನ ಕಬ್ಬಿಣದ ಪೈಪಿಗೆ ಹಗ್ಗದಿಂದ ಉರಲು ಹಾಕಿಕೊಂಡು ಜೋತಾಡುತ್ತಿರುವುದು ನೋಡಿ ಮೇಲಿನ ಪತ್ರಾ ತೆಗೆದು ನೋಡಲು ನನ್ನ ಮೃತಪಟ್ಟಿದ್ದು ಈ ಘಟನೆ ದಿನಾಂಕ:08/05/2016 ರ ರಾತ್ರಿ 11:00 ಗಂಟೆಯಿಂದ ದಿನಾಂಕ 09/05/2016 ರಂದು ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ತನಗಾದ ಸಾಲಭಾದೆ ತಾಳಲಾರದೆ ಸಾಲ ಹೇಗೆ ತಿರಿಸುವುದು ಅಂತಾ ಚಿಂತಿಸಿ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಉರಲು ಹಾಕಿಕೊಂಡು ಮರಣ ಹೊಂದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿ ಕೊಲೆಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ರಾಜೇಂದ್ರ ತಂದೆ ಶಿವಬಾಳಪ್ಪಾ @ ಶಿವಲಿಂಗಪ್ಪಾ ಪಾಟೀಲ ಸಾ||ಪಡಸಾವಳಗಿ ತಾ|| ಆಳಂದ ರವರು ಹೆಂಡತಿ ಮಕ್ಕಳೊಂದಿಗೆ ಹಾಗೂ ನನ್ನ ಎರಡನೇ ತಾಯಿಯಾದ ವೆಂಕಟಮ್ಮ ವಯ:70 ವರ್ಷದವಳೊಂದಿಗೆ ಉಪಜೀವಿಸುತ್ತೇನೆ.ನಮ್ಮ ತಂದೆ 2006 ನಮ್ಮ ಖಾಸತಾಯಿ ಭೀಮಾಬಾಯಿ 1973ರಲ್ಲಿ ಮರಣ ಹೊಂದಿದ್ದು ನಮ್ಮ ತಂದೆಯ ಹೆಸರಿನಲ್ಲಿ 64 ಎಕರೆ ಜಮೀನು ಇದ್ದು ನಮ್ಮ ತಂದೆಗೆ 1) ನಾನು 2) ವಿಜಯಕುಮಾರ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮ ತಂದೆಯವರು ಜೀವಂತವಿದ್ದಾಗ 18 ವರ್ಷದ ಹಿಂದೆ ನಾನು ನನ್ನ ತಮ್ಮ ಬೇರೆ ಬೇರೆಯಾಗಿದ್ದು ನನ್ನ ಪಾಲಿಗೆ 24 ಎಕರೆ ಜಮೀನು ನನ್ನ ತಮ್ಮನ ಪಾಲಿಗೆ 28 ಎಕರೆ ಜಮೀನು ಇದ್ದು ನಮ್ಮ ತಂದೆ-ತಾಯಿಯ ಪಾಲಿಗೆ 10 ಎಕರೆ ಜಮೀನು ಬಿಟ್ಟಿದ್ದು ನಮ್ಮ ತಂದೆಯವರು ಮರಣ ಹೊಂದಿದ ಮೇಲೆ ತಲಾ 5 ಎಕರೆ ಜಮೀನು ಹಂಚಿಕೊಂಡಿದ್ದು ಇದೆ ನನಗೆ 03 ಜನ ಮಕ್ಕಳಿದ್ದು 1) ರಾಹುಲ 2) ರೋಹನ ಮತ್ತು 3) ಪ್ರಿಯಾಂಕ ಅಂತಾ ಇದ್ದು ನನ್ನ ತಮ್ಮನಿಗೆ ಸಚೀನ್, ವಿಶಾಲ ಗಂಡು ಮಕ್ಕಳಿರುತ್ತಾರೆ. ನನ್ನ ತಮ್ಮ ವಿಜಯಕುಮಾರನು ತನ್ನ ಪಾಲಿಗೆ ಬಂದ ಹೊಲದಲ್ಲಿ 15 ಎಕರೆ ಜಮೀನು ಮಾರಾಟ ಮಾಡಿದ್ದು ಅದನ್ನು ನಾನೇ ತಗೆದುಕೊಂಡಿದ್ದು ಅದು ನೋಂದಣಿಯಾಗಿರುತ್ತದೆ. ಹಾಗೂ ಬೇರೆ 05 ಎಕರೆ ಜಮೀನು ಕಾಶಿನಾಥ ಬಿರಾದಾರರವರಿಗೆ ಮಾರಾಟ ಮಾಡಿರುತ್ತಾನೆ. ನಾನು 2013ನೇ ಸಾಲಿನಲ್ಲಿ ನನ್ನ ತಮ್ಮ ವಿಜಯಕುಮಾರನು ತನ್ನ ಹೆಂಡತಿ ಶೋಭಾಳ ಹೆಸರಿನಲ್ಲಿದ್ದ 05 ಎಕರೆ ಜಮೀನದಲ್ಲಿ 03 ಎಕರೆ ಜಮೀನು ಮಾರಾಟ ಮಾಡಿದ್ದಾಗ ಅದು ನಾನೇ ಎಕರೆಗೆ 4 ಲಕ್ಷ ರೂಪಾಯಿಯಂತೆ 12 ಲಕ್ಷ ರೂಪಾಯಿಗೆ ತಗೆದುಕೊಂಡಿದ್ದು ಸದರ ಹಣ ಹಂತ ಹಂತವಾಗಿ ನಮ್ಮ ತಂಗಿ ಪುಷ್ಪಾ ಕಣ್ಣಿ, ಶಿವಾನಂದ ಸ್ವಾಮಿ, ವಿಜಯಕುಮಾರನ ಮಗ ವಿಶಾಲ, ಬಸವರಾಜ ಪಾಟೀಲರವರ ಮುಖಾಂತರ 12 ಲಕ್ಷ ರೂಪಾಯಿ ಮುಟ್ಟಿಸಿದ ನಂತರ ಸದರ ಹೊಲ ನೋಂದಣಿ ಮಾಡಿ ಕೊಡುವಂತೆ ಕೇಳಿಕೊಂಡಾಗ ಮಾಡಿಸಿ ಕೊಡುವದಾಗಿ ಹೇಳಿದ್ದು ಇದೆ. ನಮ್ಮ ತಂದೆಯವರು 2ನೇ ತಾಯಿ ವೆಂಕಟಮ್ಮಳಿಗೆ ಗುಲಬರ್ಗಾದಲ್ಲಿದ್ದ ಪ್ಲಾಟ್ ಹೆಸರಿನಿಂದ ಮಾಡಿದ್ದು ಅದನ್ನು ಅವಳು 15 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರಿಂದ ಸದರಿ ಪ್ಲಾಟದಲ್ಲಿ ತನಗೆ ಅರ್ಧ ಪ್ಲಾಟ್ ಕೊಡು ಎಂದು ವಿಜಯಕುಮಾರ ಕೇಳಿದಾಗ ಆಕೆ ತನ್ನ ಉಪಯೋಗಕ್ಕಾಗಿ ಬಳಸಿಕೊಂಡಿದರಿಂದ ಆಕೆಯ ಮೇಲೆ ವೈಮನಸ್ಸು ಹೊಂದಿ 2013ರಲ್ಲಿ ವಿಜಯಕುಮಾರನು ತನ್ನ ಹೆಂಡತಿ ಶೋಭಾಳ ಹೆಸರಿನಲ್ಲಿದ್ದ ಹೊಲ ಸರ್ವೇ ನಂ:42/2 ರಲ್ಲಿ 03 ಎಕರೆ ಜಮೀನು ಕಬ್ಜಾದಾರನಿದ್ದು ಉಳಿಮೆ ಮಾಡುತ್ತಾ ಬಂದಿರುತ್ತೇನೆ. ನಿನ್ನೆ ದಿ:06/05/2016 ರಂದು ನಮ್ಮ ಪಾಲಕಾರ ಇಮಾಮಸಾಬ ಗದಲೇಗಾಂವ ಇತನು ತಿಳಿಸಿದೆನೆಂದರೆ 03 ಎಕರೆ ಹೊಲದಲ್ಲಿ ನಿಮ್ಮ ತಮ್ಮ ವಿಜಯಕುಮಾರ ಟ್ರಾಕ್ಟರ್ ಹಚ್ಚಿ ನೇಗಿಲು ಹೊಡೆಸುತ್ತಿದ್ದಾನೆ ಎಂದು ತಿಳಿಸಿದನು. ದಿನಾಂಕ:07/05/2016 ರಂದು ಸದರಿ ಜಮೀನದಲ್ಲಿ ವಿಜಕುಮಾರನು ಟ್ರ್ಯಾಕ್ಟರ್ ದಿಂದ ನೇಗಿಲು ಹೊಡೆಸುತ್ತಿದ್ದ ವಿಷಯ ತಿಳಿದು ನಾನು ನನ್ನ ಮಗ ರೋಹಾನ, ಪಂಚಾಯತಿ ನಮ್ಮೂರ ದತ್ತಪ್ಪ ಸೋನಕಾಂಬಳೆ, ಮರೆಪ್ಪಾ ಗೂಳ್ಳೂರೆ, ಗನ್ನಿಸಾಬ ಹೈದ್ರಾಬಾದ, ಧೂಳಪ್ಪಾ ಜುಂಜೆ, ಮೈಹಿಬೂಬ ಬಡದಾಳೆ, ಕಲ್ಯಾಣಿ ಗಾಯಕವಾಡರೊಂದಿಗೆ ಮದ್ಯಾಹ್ನ ಹೊಲಕ್ಕೆ ಹೋದಾಗ ಅಲ್ಲಿ ನನ್ನ ತಮ್ಮ ಅಪರಿಚಿತ 8-10 ಜನರೊಂದಿಗೆ ವಾಹನದಲ್ಲಿ ಬಂದು ಹುಣಚಿ ಮರದ ಕೆಳಗೆ ಕುಳಿತಿದ್ದರು. ಅಪರಿಚಿತ ವಾಹನವಿದ್ದು ನಂಬರ್ ಗೊತ್ತಿಲ್ಲ ನೇಗಿಲು ಉಳಿಮೆ ಸಲುವಾಗಿ ಬಂದಿದ್ದ ಟ್ರ್ಯಾಕ್ಟರ್ ನಂ:AP:25 Q:2114 ಇದ್ದು ಚಾಲಕನ ಪಡಿಚಯವಿಲ್ಲಾ. ನನ್ನ ತಮ್ಮನ ಕಡೆಯಿಂದ ನಮ್ಮ ಕಡೆಯಿಂದ ಸದರಿ ಆಸ್ತಿಯ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾಗ 03 ಎಕರೆ ಜಮೀನಿನ ಹಣ ಕೊಟ್ಟಿಲ್ಲಾ ನೀನು ಎಂದಾಗ ನಾನು ಕೊಟ್ಟಿರುತ್ತೇನೆ ಎಂದಾಗ ನಿನ್ನ ಮಗ ರೋಹಾನ ನನಿಗೆ ಮುಟ್ಟಿ ಹೇಳು ಎಂದಾಗ ನಾನು ನನ್ನ ಮಗನಿಗೆ ಮುಟ್ಟಿ 12 ಲಕ್ಷ ರೂಪಾಯಿ ಕೊಟ್ಟಿರುತ್ತೇನೆ ಎಂದಾಗ ರಂಡೀ ಮಗನೇ ಎಲ್ಲಿ ಕೊಟ್ಟಿದ್ದಿ ನಿಮ್ಮಗೆ ಒಂದು ಗತಿ ಕಾಣಿಸಿ ಬಿಡುತ್ತೇನೆಂದು ಅವನು ಕೊಲೆ ಮಾಡುವ ಉದ್ದೇಶದಿಂದ ತನ್ನ ಪ್ಯಾಂಟಿನ ಜೇಬಿನಿಂದ ರಿವಾಲ್ವಾರ ತೆಗೆದು ನನ್ನ ಬಲ ತೊಡೆಗೆ ಶೂಟ್ ಮಾಡಿದ್ದಾಗ  ಸದರಿ ಗುಂಡು ತಗಲಿ ತೊಡೆಯಿಂದ ದಾಟಿ ರಕ್ತ ಸೋರಿದ್ದು ನನ್ನ ಮಗ ರೋಹಾನನಿಗೆ ಬಲ ಎದೆಯ ಮೂಲೆಯ ಹತ್ತಿರ ಶೂಟ್ ಮಾಡಿದನು ನಾವು ನೆಲಕ್ಕೆ ಬಿದ್ದೇವು ಆಗ ಸಮಯ 03:30 ಗಂಟೆಯಾಗಿತ್ತು. ನಾವು ಬಿದ್ದಿರುವದು ನೋಡಿ ಅವನು ತನ್ನ ಮಗ ಹಾಗೂ ಬೆಂಬಲಿಗರೊಂದಿಗೆ ಅಲ್ಲಿಂದ ಓಡಿ ಹೋದರು ನಾವು ನೆಲಕ್ಕೆ ಬಿದ್ದಿರುವದು ನೋಡಿ ಪಂಚಾಯತಿ ಮಾಡಲು ಬಂದಿದ್ದ ದತ್ತಪ್ಪಾ ಸೋನಕಾಂಬಳೆ, ಇತರರು ಬಂದು ಜೀಪ್ ಊರಿಂದ ತರಿಸಿ ನಮ್ಮಗೆ ಹಾಕಿಕೊಂಡು ಊರಿಗೆ ಬಂದಾಗ ಗೊತ್ತಾಗಿದೆನೆಂದರೆ ನಮ್ಮ ತಾಯಿ ವೆಂಕಟಮ್ಮಳಿಗೆ ಸದರಿ ವಿಜಯಕುಮಾರನು ಮದ್ಯಾಹ್ನ 03:45 ಗಂಟೆಗೆ ನೀನು ಪ್ಲಾಟ್ ಮಾರಿದ್ದು ಅರ್ಧ ನನಗೆ ಕೊಡಬೇಕಿತ್ತು ಕೊಟ್ಟಿಲ್ಲಾ ರಂಡೀ ಎಂದು ಬೈದು ಆಕೆಯ ಮೇಲೆ ಅದೇ ರಿವಾಲ್ವರ್ ದಿಂದ ಗುಂಡು ಹಾರಿಸಿದರಿಂದ ಆಕೆಯ ಬಲಗಾಲಿನ ಮೊಳಕಾಲಿನ ಕೆಳಗೆ ಒಂದು ಗುಂಡು, ಇನ್ನೊಂದು ಗುಂಡು ಎಡತೊಡೆಯ ಮೇಲೆ ಹಾರಿಸಿ ರಕ್ತಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದು ಗೊತ್ತಾಗಿ ಆಕೆಗೂ ದವಾಖಾನೆಗೆ ಒಂದು ವಾಹನದಲ್ಲಿ ಉಪಚಾರಕ್ಕಾಗಿ ಸರ್ಕಾರಿ ದವಾಖಾನೆ ಆಳಂದಕ್ಕೆ 03 ಜನರಿಗೆ ತಂದು ಸೇರಿಕೆ ಮಾಡಿದ್ದಾಗ ವೈದ್ಯರು ನೋಡಿ ಹೆಚ್ಚಿನ ಉಪಚಾರಕ್ಕಾಗಿ 108 ಅಂಬುಲೆನ್ಸ್ ದಲ್ಲಿ ಗುಲಬರ್ಗಾಕ್ಕೆ ಕಳುಹಿಸಿದ್ದು ನಾನು ಉಪಚಾರ ಪಡೆಯುತ್ತಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.