Police Bhavan Kalaburagi

Police Bhavan Kalaburagi

Monday, December 26, 2016

BIDAR DISTRICT DAILY CRIME UPDATE 26-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 26-12-2016

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 294/2016, PÀ®A 379 L¦¹ :-
ದಿನಾಂಕ 21-11-2016 ರಂದು ಫಿರ್ಯಾದಿ ನರೇಂದ್ರಚಾರಿ ತಂದೆ ರಾಜಯ್ಯಾ ಚಾರಿ ಸಾ: ದತ್ತ ನಗರ ಭಾಲ್ಕಿ ರವರು ತನ್ನ ಮೋಟಾರ ಸೈಕಲ್ ನಂ. ಕೆ.-39/ಕೆ-4537 ನೇದನ್ನು ತೆಗೆದುಕೊಂಡು ಫುಲೆ ಚೌಕ ಹತ್ತಿರ ಇರುವ ತರಕಾರಿ ಮಾರ್ಕೆಟಗೆ ತರಕಾರಿ ಖರಿದಿ ಮಾಡಲು ಬಂದು ಮೋಟಾರ ಸೈಕಲ್ ಗ್ರೀನ್ ಪಾರ್ಕ ಎದುರಿಗೆ ನಿಲ್ಲಿಸಿ ತರಕಾರಿ ಅಂಗಡಿಯಲ್ಲಿ ತರಕಾರಿ ತೆಗೆದುಕೊಂಡು ಬರುವಷ್ಟರಲ್ಲಿ ಯಾರೋ ಅಪರಿಚೀತ ಕಳ್ಳರು ಸದರಿ ಮೋಟಾರ ಸೈಕಲ್ ಅ.ಕಿ 30,000/- ರೂ. ಬೆಲೆವುಳ್ಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2016 ರಂದು ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.





Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರು ಕೂಡಿ ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ-01 ಇಎಮ್-0016 ನೇದ್ದರ ಮೇಲೆ ಕುಳಿತುಕೊಂಡು ಮಹಾಗಾಂವದಿಂದ ಕೆಲಸದ ಕುರಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮಹಾಗಾಂವ ಹುಮನಾಬಾದ ರೋಡ ಇರುವ ಸಫಾರಿ ದಾಬಾ ಎದುರಗಡೆ  ಹೊರಟಿದ್ದು ಅದೇ ವೇಳೆಗೆ ಹಿಂದಿನಿಂದ ಅಂದರೇ ಕಲಬುರಗಿ ಕಡೆಯಿಂದ ಒಬ್ಬ ಕ್ರೋಜರ್ ಜೀಪ ನಂ ಕೆಎ-32 ಎಂ-7005 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಕ್ರೋಜರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ಸದರಿಯವರಿಬ್ಬರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಫಿರ್ಯಾದಿ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರಿಗೆ ಭಾರಿ ಸ್ವರೂಪದ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಅದರ ಉಪಚಾರ ಕುರಿತು ಕಲಬುರಗಿ ನಗರದ ಎ.ಎಸ್.ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರ ಪ್ರಕರಣದಲ್ಲಿ ಗಾಯಾಳುದಾರನಾದ ಶ್ರೀ ತಿಮ್ಮಯ್ಯಾ ತಂದೆ ಶರಣಪ್ಪ ಒಡ್ಡರ ಸಾ:ಸೂಗುರ ತಾ:ಚಿತ್ತಾಪುರ ಇತನು  ಗುಣ ಮುಖ ಹೊಂದದೇ ದಿನಾಂಕ 25-12-2016 ರಂದು ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರತ್ನಮ್ಮಾ ಗಂಡ ತಿಪ್ಪಯ್ಯಾ ಒಡ್ಡರ ಸಾ ಸೂಗುರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 24/12/16 ರಂದು ಬೆಳಗಿನ ಜಾವ 1-00 ಯಿಂದ 3-00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 6 ಚೀಲ ಹತ್ತಿ ಅಂ.ಕಿ. 21,000/- ರೂ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಶ್ರೀ ರುದ್ರಮುನಿ ತಂದೆ ಅಮರಯ್ಯ ಹಿರೆಮಠ ಸಾ: ಆಂದೋಲಾ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, December 25, 2016

BIDAR DISTRICT DAILY CRIME UPDATE 25-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-12-2016

d£ÀªÁqÁ ¥Éưøï oÁuÉ AiÀÄÄ.r.Dgï £ÀA. 23/2016, PÀ®A 174 ¹.Dgï.¦.¹ :-
ದಿನಾಂಕ 24-12-2016 ರಂದು ಫಿರ್ಯಾದಿ ಶಿವರಾಜ ತಂದೆ ವೆಂಕಟಿ ವಡೆಯರ ಸಾ: ಅಲಿಯಂಬರ ಗ್ರಾಮ ರವರ ತಮ್ಮನಾದ ಶಂಕರ ಈತನು ಹಾಗೂ ಇನ್ನೊಬ್ಬ ತಮ್ಮನಾದ ಕಾಶಿನಾಥ ಮತ್ತು ಸಂಬಂಧಿ ರವಿ ಎಲ್ಲರು ಸೇರಿಕೊಂಡು ತಮ್ಮೂರಿನ ವೀರಶೆಟ್ಟಿ ಈತನ ಟ್ರಾಕ್ಟರ ಇಂಜಿನ ನಂ. ಇಲ್ಲದ ಟ್ರಾಲಿ ನಂ. ಕೆಎ-38/ಟಿ-1946 ಮತ್ತು ಕೆಎ-38/ಟಿ-1948 ನೇದರಲ್ಲಿ ಕೆಂಪು ಕಲ್ಲು ತುಂಬಿಕೊಂಡು ಬರಲು ಹೋನ್ನೀಕೆರಿ ಶೀವಾರದಲ್ಲಿ ಹೋಗಿ ಸದರಿ ಟ್ರಾಕ್ಟರನಲ್ಲಿ ಕಲ್ಲು ತುಂಬುವಾಗ ಕಾಶಿನಾಥ ಈತನಿಗೆ ಆಕಸ್ಮೀಕವಾಗಿ ಫೇಪ್ರಿ ಬಂದು ಕಾಲು ಮತ್ತು ಕೈ ನೇಲಕ್ಕೆ ತಿಕ್ಕಿ ಮೃತಪಟ್ಟಿರುತ್ತಾನೆ, ಕಾಶಿನಾಥ ತಂದೆ ವೆಂಕಟ ವಡೆಯರ ವಯ 42 ವರ್ಷ, ಜಾತಿ: ಎಸ್.ಸಿ ವಡೆಯರ್, ಸಾ: ಅಲಿಯಂಬರ್ ಗ್ರಾಮ ಈತನ ಮರಣದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲಾ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 168/2016, PÀ®A 341, 323, 504, 506, 149 L¦¹ :-

¦üAiÀiÁð¢ C¤ÃvÁ UÀAqÀ PÀȵÁé CUÀæªÁ® ªÀAiÀÄ: 45 ªÀµÀð, eÁw: J¸ï.¹, ¸Á: EgÁ¤ PÁ¯ÉÆÃ¤ ©ÃzÀgÀ gÀªÀgÀ UÀAqÀ£ÁzÀ DgÉÆÃ¦ PÀȵÁÚ vÀAzÉ gÀWÀįÁ® CUÀæªÁ® ¸Á: eÁéºÀgÀ §eÁgÀ G¸Áä£ÀUÀAd ©ÃzÀgÀ EvÀ£ÀÄ ¸ÀĪÀiÁgÀÄ 12 ªÀµÀðUÀ½AzÀ PËlA©PÀ «µÀAiÀÄzÀ°è ¦üAiÀiÁð¢AiÀÄ eÉÆvÉ vÀPÀgÁgÀÄ ªÀiÁr ¨ÉÃgÉAiÀiÁVgÀÄvÁÛgÉ, ¦üAiÀiÁð¢AiÀÄÄ F §UÉÎ fªÀ£ÁA±ÀPÁÌV ªÀiÁ£Àå £ÁåAiÀiÁ®AiÀÄzÀ°è ºÁQzÀ zÁªÉUÉ ªÀiÁ£Àå £ÁåAiÀiÁ®AiÀÄÄ ¦üAiÀiÁð¢AiÀÄ UÀAqÀ¤UÉ ¥Àæw wAUÀ¼ÀÄ 3000/- gÀÆ. ¤ÃqÀĪÀAvÉ DzÉñÀ ªÀiÁrzÀÄÝ EgÀÄvÀÛzÉ ºÁUÀÄ ¦üAiÀiÁð¢AiÀÄÄ vÀ£Àß UÀAqÀ£À D¹ÛAiÀÄ°è ¥Á® ¤ÃqÀ®Ä ªÀiÁ£Àå £ÁåAiÀiÁ®AiÀÄzÀ°è MAzÀÄ zÁªÉ ºÁQzÀÄÝ CzÀÄ N.J¸ï.£ÀA. 39/2011 £ÉÃzÀgÀrAiÀÄ°è ªÀiÁ£Àå £ÁåAiÀiÁ®AiÀÄzÀ°è «ZÁgÀuÉAiÀİègÀÄvÀÛzÉ, ¦üAiÀiÁð¢AiÀÄ UÀAqÀ£ÀªÀgÀÄ fªÀ£ÁA±ÀPÁÌV ¤ÃqÀÄwÛgÀĪÀ ºÀt §UÉÎ ©ÃzÀgÀ £ÁåAiÀiÁ®AiÀÄzÀ°è ªÀiÁrgÀĪÀ C¦Ã®PÉÌ ¦üAiÀiÁð¢AiÀÄÄ ©ÃzÀgÀ £ÁåAiÀiÁ®AiÀÄzÀ°è ºÁdgÁUÀ®Ä ¢£ÁAPÀ 06-12-2016 gÀAzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ 6 d£À ªÀÄPÀ̼ÀÄ ºÁUÀÆ vÀAzÉAiÀiÁzÀ vÀÄPÁgÁªÀÄ vÀAzÉ WÁ¼É¥Áà Vj ªÀAiÀÄ: 88 ªÀµÀð, eÁw: J¸ï.¹, ¸Á: EgÁ¤ PÁ¯ÉÆÃ¤ ©ÃzÀgÀ J®ègÀÆ ©ÃzÀgÀ £ÁåAiÀiÁ®AiÀÄzÀ ªÉÄãÀ UÉÃl ªÀÄÄAzÉ ¤AvÁUÀ DgÉÆÃ¦AiÀÄÄ ¦üAiÀiÁð¢AiÀÄ ºÀwÛgÀ §AzÀÄ ªÀÄÄAzÉ ºÉÆÃUÀ¯ÁgÀzÀAvÉ CPÀæªÀĪÁV vÀqÉzÀÄ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ JqÀ PÀ¥Á¼ÀzÀ ªÉÄÃ¯É ºÉÆqÉ¢gÀÄvÁÛ£É ªÀÄvÀÄÛ ¤Ã£ÀÄ ºÁQzÀ PÉøÀ ªÁ¥À¸À vÉUÉzÀÄPÉÆ¼Àî¨ÉÃPÀÄ E®è¢zÀÝgÉ ¤£ÀUÉ RvÀA ªÀiÁqÀÄvÉÛÃ£É JAzÀÄ fêÀzÀ ¨ÉzÀjPÉ ºÁQgÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Kalburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಣ್ಣರಾವ ತಂದೆ ಭೀಮಶ್ಯಾ ಪೊಲೀಸ್ ಪಾಟಿಲ್‌ ಸಾ: ಬಂಗರಗಾ ತಾ: ಆಳಂದ ಜಿ: ಕಲಬುರಗಿರವರ ಮಗ  ಭೀಮಾ @ ಭೀಮಶ್ಯಾ ತಂದೆ ಅಣ್ಣರಾವ 5 ದಿವಸ ಶಾಲೆಗಳು ರಜೆ ಇರುವದರಿಂದ ಮದ್ಯಾಹ್ನ ನನ್ನೊಂದಿಗೆ ಪೋನಿನಲ್ಲಿ ಮಾತಾಡಿ ಊರಿಗೆ ಬರುತ್ತೇನೆ ಎಂದು ಹೇಳಿ ಊರಿಗೆ ಹೊರಟಿದ್ದು ದಿನಾಂಕ: 24/12/2016 ರಂದು ಸಾಯಂಕಾಲ 06-30 ಗಂಟೆಗೆ ನಮ್ಮ ಸಂಬಂದಿಯಾದ ಬಸವರಾಜ ತಂದೆ ಗುಂಡಪ್ಪ ನಗದೆ ಸಾ: ಕೊಡಲ ಹಂಗರಗಾ ಇವರು ಪೋನ್‌ ಮಾಡಿ ವಿಷಯ ತಿಳಿಸಿದೆನೆಂದರೆ ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಿಮ್ಮ ಮಗ ಭೀಮಾ @ ಭೀಮಶ್ಯಾ ಈತನು ಆಳಂದ ಪಟ್ಟಣದಲ್ಲಿ ರೇವಣಸಿದ್ದೇಶ್ವರ ಕ್ರಾಸ್‌ ಹತ್ತಿರ ರಜವಿ ರೋಡಿನ ಮೇಲೆ ಬಸ್‌ ನಿಲ್ದಾಣದ ಕಡೆಗೆ ಬರಲು ರೋಹನ್‌ ಮೆಡಿಕಲ್‌ ಎದುರಿಗೆ ನಡೆದುಕೊಂಡು ಬರುವಾಗ ಅವನ ಹಿಂದಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ನಂ: MH-16 AY-3639 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಅವನು ಕೆಳಗಡೆ ಬಿದ್ದಾಗ ಅವನ ತಲೆ ಮೇಲೆ ಲಾರಿ ಹಾದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮುಖ ಎಲ್ಲಾ ಜೆಜ್ಜಿದಂತೆ ಆಗಿರುತ್ತದೆ. ಸದ್ಯ ಶವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ಮಗನಿಗೆ ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಬಾಳಾಸಾಬ ತಂದೆ ಕುಂಡಲಿಕ್ ವೀರ  ಸಾ: ಆನಪಟವಾಡಿ ತಾ: ಪಾಟೋದಾ ಜಿ: ಬೀಡ ಎಂದು ಗೊತ್ತಾಗಿರುತ್ತದೆ. ಸದರ ಘಟನೆಯನ್ನು ರೋಡಿನ ಮೇಲೆ ಹೋಗುವ ಜನರು ಮತ್ತು ಅಕ್ಕ ಪಕ್ಕದವರು ನೋಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 23/12/16 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಶಿವರಾಯ  ತಂದೆ ಹಣಮಂತ ರಾಯ ಮಾಲಿ ಪಾಟೀಲ ಸಾ: ಸೀತನೂರ  ತಾ: ಕಲಬುರಗಿ ರವರಿಗೆ ಸಂಬಂದ ಪಟ್ಟ ಗ್ರಾಮದ ಮುಂದೆ ಇರುವ ಹೊಲದಲ್ಲಿರುವ ಪತ್ರಾಸ ಶೆಡ್ಡಿಗೆ ಶರಣಪ್ಪ ತಂದೆ ಬಸಣ್ಣ ಇನ್ನೂ 7 ಜನರು ಸಾ: ಎಲ್ಲರೂ ಸೀತನೂರ ಗ್ರಾನ ರವರು ಬೆಂಕಿ ಹಚ್ಚಿ ಅದರಲ್ಲಿದ್ದ ಒಕ್ಕಲುತನಕ್ಕೆ ಸಂಬಂದಿಸಿದ್ದ ವಸ್ತುಗಳು ಹಾಗೂ ಫರಸಿ, ಫತ್ರಾಸ ಇತರೆ ಸಾಮಾನುಗಳು ಹೀಗೆ ಒಟ್ಟು 70,000/- ರೂಪಾಯಿಗಳು ಕಿಮ್ಮತ್ತಿನ ವುಗಳನ್ನು ಸುಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, December 24, 2016

BIDAR DISTRICT DAILY CRIME UPDATE 24-12-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-12-2016

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 42/2016, PÀ®A 498(J), 323, 324, 504 eÉÆvÉ 34 L¦¹ :-
¦üAiÀiÁ𢠫ÄãÁQë UÀAqÀ ¸ÀĤî E¼ÀUÁgÀ ªÀAiÀÄ: 32 ªÀµÀð, eÁw: E¼ÀUÁgÀ, ¸Á: ¨sÀªÁ¤ ªÀÄA¢gÀ ºÀwÛgÀ «zÁå£ÀUÀgÀ PÁ¯ÉÆÃ¤ ©ÃzÀgÀ gÀªÀgÀ ªÀÄzÀĪÉAiÀÄÄ ¸ÀĪÀiÁgÀÄ 10-12 ªÀµÀðUÀ¼À »AzÉ ºÀÄ®¸ÀÆgÀ UÁæªÀÄzÀ ¨Á¯Áf E¼ÀUÁgÀ gÀªÀgÀ ªÀÄUÀ£ÁzÀ ¸ÀĤî£À eÉÆvÉAiÀİè DVgÀÄvÀÛzÉ, ¦üAiÀiÁð¢UÉ 3 d£À ªÀÄPÀ̽gÀÄvÁÛgÉ, ªÀÄzÀĪÉAiÀiÁzÀ £ÀAvÀgÀ ¸Àé®à ¢ªÀ¸ÀUÀ¼ÀªÀgÉUÉ UÀAqÀ £À£ÀUÉ ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆÃ¦vÀgÁzÀ 1) ¸ÀĤî vÀAzÉ ¨Á¯Áf (UÀAqÀ) ºÁUÀÆ 2) ¸ÀgÉÆÃd¤ UÀAqÀ ¨Á¯Áf (CvÉÛ) E§âgÀÄ ¸Á: ¨sÀªÁ¤ ªÀÄA¢gÀ ºÀwÛgÀ «zÁå£ÀUÀgÀ PÁ¯ÉÆÃ¤ ©ÃzÀgÀ EªÀj§âgÀÄ ¸ÀĪÀiÁgÀÄ 7-8 ªÀµÀðUÀ½AzÀ ¦üAiÀiÁð¢AiÀÄ ªÉÄÃ¯É ¸ÀA±ÀAiÀÄ ¥ÀqÀĪÀzÀÄ ªÀÄvÀÄÛ CªÁZÀå ±À§ÝUÀ½AzÀ ¤Ã£ÀÄ CªÁgÁ E¢Ý, ¤Ã£ÀÄ ªÀÄ£ÉAiÀİè EgÀ¨ÉÃqÀ ºÉÆÃUÀÄ CAvÀ ªÀiÁ£À¹ÃPÀ ºÁUÀÆ zÉÊ»ÃPÀªÁV QgÀÄPÀļÀ ¤ÃqÀÄvÁÛ §A¢gÀÄvÁÛgÉ, ¸ÀzÀj DgÉÆÃ¦vÀgÀÄ QgÀÄPÀļÀ PÉÆqÀĪÀ §UÉÎ ¦üAiÀiÁð¢AiÀÄÄ vÀ£Àß vÁ¬Ä ªÀÄvÀÄÛ vÀªÀÄä¤UÉ w½¹zÁUÀ CªÀgÀÄ §AzÀÄ ¸ÀzÀj DgÉÆÃ¦vÀjUÉ §Ä¢ÝªÁzÀ ºÉýzÀgÀÆ CªÀgÀ ªÀiÁvÀÄ PÉüÀzÉ ¤Ã£ÀÄ £ÀªÀÄä ªÀÄ£ÉAiÀİè EgÀ¨ÉÃqÀ ªÀÄvÀÄÛ ©ÃzÀgÀzÀ°è PÁt¸À¨ÉÃqÀ J¯ÁèzÀgÀÆ ºÉÆÃUÀÄ CAvÀ QgÀÄPÀļÀ PÉÆqÀÄvÀÛ¯É §A¢gÀÄvÁÛgÉPÀ, »ÃVgÀĪÁUÀ ¢£ÁAPÀ 23-12-2016 gÀAzÀÄ UÀAqÀ ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¦üAiÀiÁð¢UÉ ¤Ã£ÀÄ E£ÀÄß ªÀÄ£ÉAiÀİèAiÉÄà E¢Ý CAvÀ dUÀ¼À vÉUÉzÀÄ vÀ¯ÉAiÀÄ PÀÆzÀ®Ä »rzÀÄ J¼ÉzÀÄ MAzÀÄ §rUɬÄAzÀ §®UÉÊ ªÉÄïÉ, §®UÀtÂÚ£À ºÀÄ©â£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É,  C®èzÉ CvÉÛ PÁ°¤AzÀ ¸ÉÆAlzÀ ªÉÄÃ¯É M¢ÝgÀÄvÁÛ¼É, F WÀl£ÉAiÀÄ£ÀÄß ¥ÀPÀÌzÀ ªÀÄ£ÉAiÀÄ ¨sÁgÀw UÀAqÀ CªÀÄÈvÀ, dUÀzÉë UÀAqÀ ©üêÀÄgÁªÀ CUÀ¸Àgï gÀªÀgÀÄ ¸ÀzÀj dUÀ¼ÀªÀ£ÀÄß PÀuÁÚgÉ £ÉÆÃr ©r¹PÉÆArgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 179/2016, PÀ®A 143, 147, 323, 324, 504, 506, 354, 307, 498(J) L¦¹ :-  
¸ÀĤÃvÁ UÀAqÀ gÁdPÀĪÀiÁgÀ ªÉļÀPÀÄAzÉ ªÀAiÀÄ: 25 ªÀµÀð, eÁw: °AUÁAiÀÄvÀ, ¸Á: ¹¢ÝPÀªÀÄl (JA.J¸À), ¸ÀzÀå: dA§V gÀªÀjUÉ ¯ÁvÀÆgÀ f¯ÉèAiÀÄ zÉêÀt vÁ®ÆQ£À ¹¢ÝPÀªÀÄl UÁæªÀÄzÀ gÁdPÀĪÀiÁgÀ vÀAzÉ KPÀ£ÁxÀ ªÉÄüÀPÀÄAzÉ EªÀgÉÆA¢UÉ »AzÀÄ zsÁ«ÄðPÀ ¥ÀzÀÝwAiÀÄAvÉ ¸ÀzÀj gÁdPÀĪÀiÁgÀ EªÀgÉÆA¢UÉ ¢£ÁAPÀ 25-05-2014 gÀAzÀÄ vÀAzÉAiÀÄ ¸ÀéUÀȺÀzÀ°è ªÀÄzÀĪÉAiÀiÁVzÀÄÝ ªÀÄvÀÄÛ £ÀUÀzÀÄ ºÀt, §AUÁgÀ ºÁUÀÄ ªÀÄzÀÄªÉ RZÀÄð J®èªÀÅ ¸ÉÃj ¸ÀĪÀiÁgÀÄ 16 ®PÀë gÀÆ. UÀ¼ÀÄ RZÀÄð §A¢gÀÄvÀÛzÉ, ªÀÄzÀĪÉAiÀiÁzÀ 8 ¢ªÀ¸ÀUÀ¼À°è UÀAqÀ, CvÉÛ ºÁUÀÄ ¨sÁªÀA¢gÀÄ PÀÆrPÉÆAqÀÄ ¦üAiÀiÁð¢UÉ PÀpt PÉ®¸ÀUÀ¼À°è zÀÄrAiÀÄ®Ä ºÀaÑzÀgÀÄ UÀAqÀ ªÉÄrPÀ¯ï CAUÀr vÉUÉAiÀÄ®Ä 5 ®PÀë gÀÆ. UÀ¼À £ÀUÀzÀÄ ¨ÉÃrPÉ ElÄÖ ªÀiÁ£À¹PÀªÁV ºÁUÀÄ zÉÊ»PÀªÁV ¦r¹ vÀªÀgÀÄ ªÀÄ£ÉUÉ PÀ¼ÀÄ»¹PÉÆlÄÖ vÀAzÉAiÀĪÀjAzÀ £ÀUÀzÀÄ 5 ®PÀë gÀÆ.UÀ¼ÀÄ ¥ÀqÉzÀÄPÉÆAqÀ £ÀAvÀgÀªÉ vÀªÀÄä UÁæªÀÄPÉÌ PÀgÉzÀÄPÉÆAqÀÄ ºÉÆzÀgÀÄ, DzÀgÉ UÀAqÀ AiÀiÁªÀÅzÉ ªÉÄrPÀ® CAUÀr ºÁUÀÄ ªÁå¥ÁgÀ ªÀiÁqÀzÉ §j PÀÄrvÀ, E¹àl Dl ªÀÄvÀÄÛ C£ÉÃPÀ zÀĵÀÑlUÀ½UÉ M¼ÀUÁV ¥ÀÄwð ºÀt ªÀÄvÀÄÛ §AUÁgÀ zÀÄgÀÄ¥ÀAiÉÆÃUÀ ¥Àr¹PÉÆAqÀgÀÄ ªÀÄvÀÄÛ ¥ÀzÉ ¥ÀzÉ ¦üAiÀiÁð¢UÉ zÉÊ»ÃPÀªÁV ºÁUÀÄ ªÀiÁ£À¹PÀªÁV ¦r¸ÀÄvÁÛ ºÉÆÃzÀgÀÄ ºÁUÀÄ PÀpt PÉ®¸ÀUÀ¼À°è vÉÆqÀV¹PÉÆAqÀÄ »A¸É PÉÆqÀ®Ä ¥ÁægÀA©ü¹zÀgÀÄ, £ÀAvÀgÀ DgÉÆÃ¦vÀgÁzÀ gÁdPÀĪÀiÁgÀ vÀAzÉ ªÉAPÀlgÁªÀ ªÉļÀPÀÄAzÉ ªÀAiÀÄ: 30 ªÀµÀð ºÁUÀÄ E£ÀÆß 5 d£ÀgÀÄ J®ègÀÆ, ¸Á: ¹¢ÝPÀªÀÄl (JA.J¸À) EªÀgÉ®ègÀÆ ¦üAiÀiÁð¢UÉ ºÉaÑ£À ªÀgÀzÀQëuÉ §AUÁgÀzÀ ¸À®ÄªÁV ¨ÉrPɬÄlÄÖ ªÀiÁ£À¹PÀ ºÁUÀÄ zÉÊ»PÀ »A¸É PÉÆlÄÖ ¢£ÁAPÀ 16-02-2015 gÀAzÀÄ HlzÀ°è «µÀPÉÆlÄÖ CµÉÖ C¯Áè ¨ÉÃgÉ ªÀÄzÀÄªÉ ªÀiÁrPÉÆ¼ÀÄîªÀ zÀÄgÀÄzÉݱÀ¢AzÀ ¢£ÁAPÀ 07-09-2016 gÀ gÁwæ PÉÆ¯É ªÀiÁqÀ®Ä AiÀÄwß¹gÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 23-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 323/2016, PÀ®A 269, 270, 278, 290, 336 eÉÆvÉ 34 L¦¹ :-
¢£ÁAPÀ 23-12-2016 gÀAzÀÄ d®¸ÀAV ²ªÁgÀzÀ U˸À ¥ÀmÉî vÀAzÉ gÀ²ÃzÀ ¥ÀmÉî gÀªÀgÀ ºÀeÉÆ® ¸ÀªÉð £ÀA. 75 £ÉÃzÀgÀ°è CgÀtå ¥ÀæzÉñÀPÉÌ ºÀwÛ PÉ®ªÀÅ d£ÀgÀÄ zÀ£ÀzÀ ªÀiÁA¸ÀzÀ PÉÆ§Äâ PÀÄ¢¹ qÁ¯ÁØ JuÉÚAiÀÄ£ÀÄß vÉUÉAiÀÄÄwÛzÁÝgÉ EzÀjAzÀ ¸ÀÄvÀÛªÀÄÄvÀÛ®Ä zÀĪÁð¸À£É ©Ãj ¸ÁªÀðd¤PÀgÀ°è gÉÆÃUÀzÀ ¸ÉÆAPÀÄ ºÀgÀqÀĪÀAvÉ ªÁvÁªÀgÀt PÉr¸ÀÄwÛzÁÝgÉAzÀÄ ¸ÀAvÉÆÃµÀ ¦J¸ïL (PÁ.¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀgÀÄ oÁuÉUÉ gÀªÉjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÁUÀÆ qÁ|| UÉÆÃ«AzÀ ¸ÀºÁAiÀÄPÀ ¤zÉÃð±ÀPÀgÀÄ ¥À±ÀÄ D¸ÀàvÉæ ºÀĪÀÄ£Á¨ÁzÀ gÀªÀjUÉ PÀgɹ J®ègÀÆ d®¸ÀAV ²ªÁgÀzÀ ¨ÉãÀaAZÉÆÃ° UÁæªÀÄPÉÌ ºÉÆÃUÀĪÀ PÀZÁÑ gÉÆÃr ¥ÀPÀÌzÀ°ègÀĪÀ VqÀUÀ¼À ªÀÄzÀå ªÀÄgÉAiÀiÁV ¤AvÀÄ £ÉÆÃqÀ¯ÁV C°è DgÉÆÃ¦vÀgÁzÀ 1) ªÀĺÀäzÀ ªÉÆ»§«ÄAiÀiÁå vÀAzÉ E£ÁAiÀÄvÀ«ÄAiÀiÁå ªÉÄgÉÆ ªÀAiÀÄ: 55 ªÀµÀð, eÁw: ªÀÄĹèA ºÁUÀÆ 2) d°Ã®«ÄAiÀiÁå vÀAzÉ E£ÁAiÀÄvÀ«ÄAiÀiÁå ªÉÄÃgÉÆ ªÀAiÀÄ: 57 ªÀµÀð, eÁw: ªÀÄĹè E§âgÀÄ ¸Á: ©¸Éä, ¥ÉÆÃ¸ïÖ: PÀ¥sÁ¸ÀAiÀiÁ, vÁ: ªÁºÀgÀ, f: OgÀAUÁ¨ÁzÀ ©ºÁgÀ gÁdå ªÀÄvÀÄÛ 3) ªÀĺÀäzÀ µÁdºÁ£À vÀAzÉ d»ÃgÉÆ¢Ý£À ªÀAiÀÄ: 40 ªÀµÀð, eÁw: ªÀÄĹèA, ¸Á: ¨ÁdÄ ©UÁºÀ, vÁ: WÀmÉÃgÁ, f: ¨ÉÆÃzsÀ UÀAiÀiÁ ©ºÁgÀ gÁdå F 3 d£ÀgÀÄ 2 zÉÆqÀØ PÀ©âtzÀ PÀqÁ¬ÄAiÀÄ°è ªÀiÁA¸À PÀÄ¢¸ÀÄwÛzÀÝgÀÄ ºÁUÀÄ nä£À qÀ©âAiÀÄ°è ªÀiÁA¸ÀzÀ PÉÆ©â¤AzÀ vÉUÉzÀ qÁ¯ÁØ vÀÄA§ÄwÛzÀÄÝ ¸ÀÄvÀÛ ªÀÄÄvÀÛ®Ä zÀĪÁð¸À£É ºÀgÀrzÀÄÝ EzÀjAzÀ gÉÆÃUÀzÀ ¸ÉÆAPÀÄ ºÀgÀqÀĪÀ ¸ÀA¨sÀªÀ PÀAqÀÄ §A¢zÀÝjAzÀ ¥ÀAZÀgÀ ¸ÀªÀÄPÀëªÀÄ CªÀgÀÄUÀ¼À ªÉÄÃ¯É zÁ½ ªÀiÁr ¸ÀzÀj 3 d£À DgÉÆÃ¦vÀjUÉ »rzÀÄ «ZÁj¸À¯ÁV CªÀj w½¹zÉÝãÉAzÀgÉ vÀªÀÄä ªÀiÁ°ÃPÀgÁzÀ DgÉÆÃ¦ £ÀA. 4) zÀAiÀiÁPÀƧ ¸Á: ªÀÄ£Àß½î, ¸ÀzÀå: ºÉÊzÀgÁ¨ÁzÀ DªÉÄÃgÀ ¸Á: alUÀÄ¥Áà ºÁUÀÄ ºÉÆ®zÀ ªÀiÁ°ÃPÀgÁzÀ DgÉÆÃ¦ £ÀA. 5) U˸À ¥ÀmÉî J®ègÀÆ ¸ÉÃj zÀ£ÀUÀ¼À ªÀiÁA¸ÀzÀ PÉÆ§Äâ PÀqÁ¬ÄAiÀİè PÀÄ¢¹ JuÉÚ vÉUÉzÀÄ qÀ©âAiÀİè vÀÄA© ªÀiÁgÁl ªÀiÁqÀÄvÉÛÃªÉ JAzÀÄ w½¹zÀgÀÄ EzÀjAzÀ zÀĪÁð¸À£É ©Ãj ¸ÁªÀðd¤PÀ gÉÆÃUÀzÀ ¸ÉÆAPÀÄ ºÀgÀqÀĪÀ ¸ÀA¨sÀªÀ EgÀÄvÀÛzÉ CAvÁ qÁ|| UÉÆÃ«AzÀ gÀªÀgÀÄ w½¹zÀ ªÉÄÃgÉUÉ vÀUÀÄÎ vÉÆÃr vÀVΣÀ°è ºÁQ ªÀiÁA¸ÀªÀ£ÀÄß ºÁUÀÄ qÁ¯ÁتÀ£ÀÄß £Á±À¥Àr¹ G½zÀ 2 PÀ©âtzÀ PÀqÁ¬ÄUÀ¼ÀÄ C.Q 6 ¸Á«gÀ gÀÆ. ¨É¯É ¨Á¼ÀĪÀÅzÀÄ & ªÀiÁA¸ÀzÀ PÉÆ©â¤AzÀ vÉUÉzÀ JuÉÚ vÀÄA©zÀ 15 °Ãlj£À nÃt C.Q 100/- gÀÆ. ºÁUÀÄ SÁ° PÀ©âtzÀ 5 nãïUÀ¼ÀÄ C.Q 50/- gÀÆ £ÉÃzÀªÀÅUÀ¼ÀÄ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ಸಂ.201/2016, ಕಲಂ 87 ಕೆ.ಪಿ ಆಕ್ಟ್ :-
ದಿನಾಂಕ 23/12/2016 ರಂದು 12:30 ಗಂಟೆಗೆ ಚಿಟಗುಪ್ಪಾ ಫಾತ್ಮಾಪೂರ ಗ್ರಾಮದ ಕೃಷ್ಣಪ್ಪಾ ರವರ ಹೊಲದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣತೋಟ್ಟು ಅಂದರ ಬಾಹೇರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದಾರೆ ಎಂದು ಬಂದ ಖಚಿತ ಭಾತ್ಮಿ ಮೇರೆಗೆ ಫಿರ್ಯಾದಿ ಕ.ರಾ.ಪೊ.ವತಿಯಿಂದ ಮಹಾಂತೇಶ ಪಿ.ಎಸ್. ಚಿಟಗುಪ್ಪಾ ಠಾಣೆ ಹಾಗೂ ಸಿಬ್ಬಂದಿ ಮತ್ತು ಪಂಚರಾದ ರೇವಣಸಿದ್ಧ ತಂದೆ ಗುಡದಪ್ಪಾ ಚಿತಕೊಟ ಮತ್ತು  ಮಲ್ಲಿಕಾರ್ಜುನ ತಂದೆ ವೀರಶೇಟ್ಟಿ ಹಳ್ಳಿಖೇಡ  ಇಬ್ಬರೂ ಸಾ|| ಚಿಟಗುಪ್ಪಾ ರವರಿಗೆ ಠಾಣೆಗೆ ಬರಮಾಡಿಕೊಂಡು ಭಾತ್ಮಿ ಬಂದ ವಿಷಯ ತಿಳಿಸಿ ಸದರಿ ಕೃಷ್ಣಾಪ್ಪಾ ರವರ ಹೊಲದ ಹತ್ತಿರ  ಹೋಗಿ ದೂರುನಿಂದ ಮರೆಯಾಗಿ ನಿಂತು ನೋಡಲು ನಾಲ್ಕು  ಜನರು ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ದಾಳಿ ಮಾಡಿ ನಾಲ್ಕು ಜನರಿಗೆ ಹಿಡಿದು ಆರೋಪಿತರನ್ನು ವಿಚಾರಿಸಿದಾಗ ಅವರ ಹೆಸರು ಮತ್ತು ವಿಳಾಸ 1) ರಾಜು ತಂದೆ ಶಿವಪ್ಪಾ ಮಟ್ಟಿ ವಯ: 30 ವರ್ಷ, ಜಾತಿ ಲಿಂಗಾಯತ ಉದ್ಯೂಗ ಒಕ್ಕಲತನ  ಸಾ|| ಫಾತ್ಮಾಪೂರ 2) ಶಂಕರ ತಂದೆ ಮಾಣಿಕ ವಡ್ಡರ ವಯ: 21 ವರ್ಷ ಜಾತಿ ವಡ್ಡರ ಉದ್ಯೂಗ ಕೂಲಿ ಕೆಲಸ ಸಾ|| ಫಾತ್ಮಾಪೂರ 3) ಚಂದ್ರಕಾಂತ ತಂದೆ ತಿಪಣ್ಣಾ ವಡ್ಡರ ವಯ 28 ವರ್ಷ ಜಾತಿ ವಡ್ಡರ ಉದ್ಯೂಗ ಕೂಲಿ ಕೆಲಸ ಸಾ|| ಫಾತ್ಮಾಪೂರ 4) ಲಕ್ಷ್ಮಣ ತಂದೆ ಗುಂಡಪ್ಪಾ ಹೇಳವಾ ವಯ 43 ವರ್ಷ ಜಾತಿ ಹೇಳವಾ ಉದ್ಯೂಗ ಕೂಲಿ ಕೆಲಸ ಸಾ|| ಫಾತ್ಮಾಪೂರ ಎಂದು ತಿಳಿಸಿದರು  ಆರೋಪಿಗಳ ಹತ್ತಿರ ನಗಡು ಹಣ 2650/-ರೂಪಾಯಿ ಹಾಗೂ 52 ಇಸ್ಪಟ ಎಲೆಗಳು ಪಂಚರ ಸಮಕ್ಷಮ ಪ್ರಕರಣದ ತನಿಖೆಗಾಗಿ ಜಪ್ತಿ ಮಾಡಿ ಮರಳಿ ಠಾಣೆಗೆ ಬಂದು ಸದರಿ ಆರೋಪಿತ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ಸಂ.202/2016, ಕಲಂ 279,337,338 ಐಪಿಸಿ :-
ದಿನಾಂಕ 23-12-2016 ರಂದು ಸಾಯಂಕಾಲ ಅಂದಾಜು 04:30 ಗಂಟೆಗೆ ಫಿರ್ಯಾದಿ ಸುಕುಮಾರ ತಂದೆ ರುದ್ರಪ್ಪಾ ಕೊಡಂಬಲ, ವಯ: 50 ವರ್ಷ ಜಾತಿ ಕ್ರೀಶ್ಚಿಯನ್ ಉ: ಕೂಲಿ ಕೆಲಸ ಸಾ: ಚಿಟಗುಪ್ಪಾ ಇವರು ತನ್ನ ಹೆಂಡತಿಯಾದ ಭಾರತಬಾಯಿ ವಯ: 36 ವರ್ಷ ಇಬ್ಬರೂ ಸೈಕಲ ಮೇಲೆ ಹೊಲಕ್ಕೆ ಹೋಗುವಾಗ ಚಿಟುಗುಪ್ಪಾ ಮುಸ್ತರಿ ರೋಡಿನ ಮೇಲೆ ಹೊಗುತ್ತಿರುವಾಗ ಉಡಬಾಳ ಕ್ರಾಸ ಹತ್ತಿರ ಚಿಟಗುಪ್ಪಾ ಕಡೆಯಿಂದ ಹಿಂದಿನಿಂದ ಬಂದ  ಆರೋಪಿ ಸುಕುಮಾರ ತಂದೆ ಮಲ್ಲಪ್ಪಾ ಚಿಂಚೋಳ್ಳಿ, ವಯ: 28 ವರ್ಷ ಸಾ: ಮುಸ್ತರಿ  ಇತನು ತನ್ನ ಮೋಟರ ಸೈಕಲ ಅತೀ ವೇಗ ಹಾಗೂ ನಿಷ್ಕಾಳಜೀಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿ ಮುಂದೆ ಹೋಗಿ ಸೈಕಲ ಮೋಟರ ಪಲ್ಟಿ ಮಾಡಿರುತ್ತಾನೆ. ಸದರಿ ಘಟನೆಯಿಂದ ಫಿರ್ಯಾದಿ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ಸೈಕಲ ಹಿಂದೆ ಕುಳಿತ ತನ್ನ ಹೆಂಡತಿ ಭಾರತಬಾಯಿ ಅವಳಿಗೆ ತಲೆ ಹಿಂದುಗಡೆ ಹಾಗೂ ಸೊಂಟಕ್ಕೆ ಗುಪ್ತಗಾಯಗಳು ಆಗಿರುತ್ತವೆ. ನಂತರ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಯ ಹೆಸರು ವಿಚಾರಿಸಲು ಅವನು ತನ್ನ ಹೆಸರು ಮೈಲಾರಿ ತಂದೆ ದೇವಪ್ಪಾ ಡೊಂಗರಗೆ ವಯ: 60 ವರ್ಷ, ಜಾ: ಕಬ್ಬಲಿಗ ಸಾ: ಹರಕಂಚಿ ತಾ:ಜಿ: ಕಲಬುರ್ಗಿ ಅಂತ ತಿಳಿಸಿದನು. ಅವನಿಗೂ ಸಹ ಬಲ  ಮೋಳಕಾಲಿಗೆ ರಕ್ತಗಾಯ, ಹಾಗೂ ಭಾರಿ ಗುಪ್ತಗಾಯ, ಬಲ ಭುಜಕ್ಕೆ ಗುಪ್ತಗಾಯವಾಗಿರುತ್ತದೆ. ಹಾಗೂ ಆರೋಪಿ ಮೋಟರ ಸೈಕಲ ಚಾಲಕನ ನಿಗೆ ಬಲ ರಟ್ಟೆಗೆ ರಕ್ತಗಾಯ, ಹಾಗೂ ಭಾರಿ ಗುಪ್ತಗಾಯವಾಗಿ ಮುರಿದಂತೆ ಕಂಡು ಬಂದಿರುತ್ತದೆ. ಆರೋಪಿತನ ಮೋಟರ ಸೈಕಲ ನಂಬರ ಇಲ್ಲದ ಕಾರಣ ಅದರ ಚೆಸ್ಸಿ ನಂಬರ ನೋಡಲು MBLHA10AMDHL01645 ಇರುತ್ತದೆ. ಸದರಿ ರವರುಗಳಿಗೆ ಗಾಯಗಳಾಗಿರುವುದರಿಂದ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಬಂದು ದಾಖಲಿಸಲಾಗಿದೆ. ಎಂದು ಕೊಟ್ಟ ಫಿರ್ಯಾದಿಯ ಸಾರಾಂಶ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.