Police Bhavan Kalaburagi

Police Bhavan Kalaburagi

Saturday, May 13, 2017

BIDAR DISTRICT DAILY CRIME UPDATE 13-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-05-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಕಪಿಲ ತಂದೆ ತರುಣ ಸಾವ್ಲಾ ವಯ: 35 ವರ್ಷ, ಜಾತಿ: ಜೈನ, ಸಾ: 3-4-376/12 2ನೇ ಮಹಡಿ, ಬಸಂತ ನಗರ ಕಾಲೋನಿ ಕಾಚಿಗುಡ, ಹೈದ್ರಾಬಾದ ರವರ ತಮ್ಮ ಮಯೂರ ವಯ: 32 ವರ್ಷ ಇತನು ಮುಂಬೈಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಹೆಂಡತಿ ಜೀನಲ ವಯ: 30 ವರ್ಷ, ಮಗ ಕಯಾನ ವಯ: 6 ವರ್ಷ, ಮಗಳು ಟ್ವಿಶಾ ವಯ: 1 ವರ್ಷ, ತಾಯಿ ಭಾರತಿ ವಯ: 58 ವರ್ಷ ರವರೊಂದಿಗೆ ವಾಸವಾಗಿರುತ್ತಾನೆ, ಅವರ ಮನೆಯ ಕೆಲಸಕ್ಕೆ ಸುನಿಲ ವಯ: 25 ವರ್ಷ ಇತನಿಗೆ ಇಟ್ಟುಕೊಂಡಿರುತ್ತಾರೆ,      ಹೀಗಿರುವಾಗ ಹೈದ್ರಾಬಾದದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವದರಿಂದ ದಿನಾಂಕ 12-05-2017 ರಂದು ಮಯೂರ ಇತನು ತಮ್ಮ ಮಹಿಂದ್ರಾ ಕಾರ ನಂ. ಎಂಎಚ-43/ಎಟಿ-1501 ನೇದರಲ್ಲಿ ಮನೆಯವರೆಲ್ಲರೊಂದಿಗೆ ಕಾರನ್ನು ಚಲಾಯಿಸಿಕೊಂಡು ಮುಂಬೈಯಿಂದ ಹೈದ್ರಾಬಾದಕ್ಕೆ ಬರುವಾಗ ಎದುರಿನಿಂದ ಅಂದರೆ ಮುಂಬೈ ಕಡೆಗೆ ಹೋಗುತ್ತಿರುವ ಲಾರಿ ನಂ. ಎಂಎಚ-42/ಟಿ-1560 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮಯೂರ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿ ತನ್ನ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಮಯೂರ ಇತನ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ, ಅವನ ಪಕ್ಕದಲ್ಲಿ ಕುಳಿತ ತಾಯಿ ಭಾರತಿ ರವರ ತಲೆಗೆ ಭಾರಿ ರಕ್ತಗಾಯ, ಕೈಕಾಲುಗಳಿಗೆ ಭಾರಿ ರಕ್ತಗಾಯ ಹಾಗೂ ಹೊಟ್ಟೆ ಹರಿದು ಮಾಂಸ ಹೊರ ಬಂದ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಮಯೂರನ ಹೆಂಡತಿ ಜೀನಲ್ ಇಕೆಯ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಕೆಲಸಗಾರ ಸುನಿಲ ಇತನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ, ಮಯೂರನ ಮಕ್ಕಳಾದ ಕಯಾನ ಮತ್ತು ಟ್ವಿಶಾರವರಿಗೆ ಭಾರಿಗಾಯಗಳಾಗಿದ್ದು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸಾಗಿಸುವಾಗ ಕಯಾನ ಇತನು ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಟ್ವಿಶಾಳಿಗೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸದರಿ ಅಪಘಾತ ಸ್ಥಳ ನೋಡಲಾಗಿ ಎಲ್ & ಟಿ ಕಂಪನಿಯವರು ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು ಒಂದು ಕಡೆಯ ರಸ್ತೆ ನಿರ್ಮಾಣ ಹಂತದಲ್ಲಿದ್ದು ವಾಹನಗಳಿಗೆ ಒಂದೆ ರಸ್ತೆ ಮೇಲೆ ಹೋಗಿ ಬರುವಂತೆ ಮಾಡಿದ್ದು ಇರುತ್ತದೆ, ಆದರೆ ರಸ್ತೆ ಸಂಚಾರಕ್ಕೆ ಸುರಕ್ಷತಾ ಕ್ರಮ ಕೈಕೊಳ್ಳದೆ ತಿರುವು ರಸ್ತೆ ಇದ್ದರೂ ಯಾವುದೆ ಸೈನ ಬೋರ್ಡ ವಗೈರೆ ಹಾಕದೆ ನಿರ್ಲಕ್ಷ ವಹಿಸಿದ್ದರಿಂದ ಸದರಿ ರಸ್ತೆ ಅಪಘಾತ ಸಂಭವಿಸಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಅಬ್ದುಲ್ ಕರೀಮ್ ತಂದೆ ಮಹ್ಮದ ಮೌಲಾನ ಸಾ|| ಕಲಬುರ್ಗಿ  ರವರು ದಿನಾಂಕ 01-05-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಸಂಬಂಧಿಕರನ್ನು ಬಿಟ್ಟು ಬರಲು ನಮ್ಮ ಕಾರ ನಂ ಕೆ 32 ಎಮ್ 6152 ನೆದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ತಂದೆ ಅಬ್ದುಲ್ ಕರೀಮ್ ಇಬ್ಬರು ನಮ್ಮ ಕಾರನ್ನು ತೆಗೆದುಕೊಂಡು ಹೋಗಿ ನಮ್ಮ ಸಂಬಂಧಿಕರಿಗೆ ಹೈದ್ರಾಬಾದನಲ್ಲಿ ಬಿಟ್ಟು ನಾನು ಮತ್ತು ನಮ್ಮ ತಂದೆ ಇಬ್ಬರೂ ಸದರಿ ಕಾರಿನಲ್ಲಿ ವಾಪಾಸಾ ನಮ್ಮೂರಿಗೆ ಬರುತ್ತಿದ್ದೆವು.ನಮ್ಮ ತಂದೆ ಕಾರಿನ ಹಿಂದುಗಡೆ ಕುಳಿತಿದ್ದು ನಾನು ಕಾರನ್ನು ಚಾಲನೆ ಮಾಡುತ್ತಿದ್ದೆನು.ಇಂದು ದಿನಾಂಕ 02-05-2017 ರಂದು ಬೆಳಗ್ಗೆ 6-30 ಗಂಟೆಯ ಸುಮಾರಿಗೆ ಸೇಡಂ ಕೊಡಂಗಲ್ ಮುಖ್ಯ ರಸ್ತೆಯ ಮೇಲೆ ಮುಧೋಳ ಮೇನ ಗೇಟ ದಾಟಿ ಸುಮಾರು 1 ಕೀಮೀ ದೂರ ಬರುತ್ತಿದ್ದಾಗ ರಸ್ತೆಯ ಮೇಲೆ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಸೈಡ ಕೊಡಲು ಹೋಗಿ ನಮ್ಮ ಕಾರು ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಂತರ ರಸ್ತೆಯಲ್ಲಿ ಹೋಗಿ ಬರುವ ವಾಹನ ಚಾಲಕರು ನಮ್ಮನ್ನು ನೋಡಿ ನಮ್ಮನ್ನು ಕಾರಿನಿಂದ ಹೊರಗಡೆ ತೆಗೆದು ನೋಡಲಾಗಿ ನಮ್ಮ ತಂದೆ  ಅಬ್ದುಲ್ ಕರೀಮ್ ಇವರಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಎರಡು ಪಕ್ಕೆಲುಬುಗಳ ಹತ್ತೀರ ಹಾಗು ಬಲ ಬುಜದ ಹತ್ತೀರ ಭಾರಿ ಗುಪ್ತಗಾಯ ಮತ್ತು ತರುಚಿದಗಾಯಗಳು ಹಾಗು ಬಲಗಾಲು ಮೋಳಕಾಲು ಕೆಳಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೂಳೆ ಮುರಿದಿದ್ದು ಬೇವಾಸಾಗಿ ಬಿದ್ದಿದ್ದು ನನಗೆ ಮೈಕೈಗೆ ಸಣ್ಣ ಪುಟ್ಟ ಗುಪ್ತಗಾಯಳಾಗಿದ್ದು ನಂತರ ನಮ್ಮ ತಂದೆಗೆ ನಾನು ಮತ್ತು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಸೇರಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಯುನೈಟೇಡ ಆಸ್ಪತ್ರೆಗೆ ತಂದು ಸೇರಿಕೆಮಾಡಿದ್ದು ಸದ್ಯ ನಮ್ಮ ತಂದೆಯು ಬೇವಾಸಾಗಿದ್ದು ಉಪಚಾರ ಪಡೆಯುತ್ತಿದ್ದಾರೆ ನನಗೆ ಅಂತದ್ದೆನು ಗಾಯಗಳು ಆಗಿರದೇ ಇದ್ದರಿಂದ ನಾನು ಯಾವುದೇ ಉಪಚಾರ ಪಡೆದುಕೊಂಡಿರುವದಿಲ್ಲಾ ಅಂತಾ ತಿಳಿಸಿದ್ದು ದಿನಾಂಕ 12-05-2017 ರಂದು ರಾತ್ರಿ 10-00 ಗಂಟೆಗೆ ಪ್ರಕರಣದ ಗಾಯಾಳು ಅಬ್ದುಲ ಕರೀಮ್ ಇವರ ಮಗನಾದ ಅಬ್ದುಲಮತೀನ್ ತಂದೆ ಅಬ್ದುಲ ಕರೀಮ ಶೇಕ ಸಾ|| ಕಲಬುರಗಿ ಇವರು ನಮ್ಮ ತಂದೆಗೆ ಯುನೀಟೇಡ್ ಅಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು ಇತನಿಗೆ ಗುಣಮುಖವಾಗದ ಕಾರಣ ದಿನಾಂಕ 07-05-2017 ರಂದು ಸಾಯಾಂಕಾಲ 5-00 ಗಂಟೆ ಸುಮಾರಿಗೆ ಕಲಬುರಗಿಯಿಂದ ಹೆಚ್ಚಿನ ಉಪಚಾರಕ್ಕಾಗಿ ಗಂಗಾಮಯಿ ಅಸ್ಪತ್ರೆ ಸೋಲಪುರಕ್ಕೆ ಕರೆದುಕೊಂಡು ಹೋಗಿದ್ದು  ಅಂದು ರಾತ್ರಿ 8-30 ಗಂಟೆ ಸುಮಾರಿಗೆ ಸೇರಿಕೆ ಮಾಡಿದ್ದು ಡಾಕ್ಟರವರು ನಮ್ಮ ತಂದೆಗೆ ಪರೀಕ್ಷೆ ಮಾಡಿ ರಾತ್ರಿ 9-00 ಗಂಟೆ ಸುಮಾರಿಗೆ ನಮ್ಮ ತಂದೆ ಮೃತಪಟ್ಟಿರುವದಾಗಿ ತಿಳಿಸಿದ್ದು ಇರುತ್ತದೆ. ನಂತರ ನಮ್ಮ ತಂದೆ ರಸ್ತೆ ಅಫಘಾತದಲ್ಲಿ ಸತ್ತಿದ್ದರ ಬಗ್ಗೆ ಸೋಲಾಪುರದಲ್ಲಿರುವ ಸದರ ಬಜಾರ ಪೊಲೀಸ ಠಾಣೆಗೆ ವಯದ್ಯರು ಮಾಹಿತಿ ನಿಡಿದ್ದರಿಂದ ದಿನಾಂಕ 08-05-2017 ರಂದು ಬೇಳಗ್ಗೆ  ಸದರಿ ಬಜರ ಪೊಲೀಸರು ಬಂದು ನಮ್ಮ ತಂದೆಯ ಶವ ಪಂಚನಾಮೆ ಮಾಡಿ ಶವವನ್ನು ಪಿ.ಎಮ್ಇ  ಮಾಡಿಸಿ ನಮಗೆ ಕೊಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ :      ದಿನಾಂಕ 12-05-2017 ರಂದು ಟೆಂಗಳಿಯಲ್ಲಿರುವ ತನ್ನ ತಂಗಿಗೆ ಮಾತನಾಡಿಕೊಂಡು ಬರಲು ಟೆಂಗಳಿ ಕ್ರಾಸ ಹತ್ತಿರ ಸೇಡಂ ಕಲಬುರಗಿ ರಾಜ್ಯ ಹೆದ್ದಾರಿಯ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆ ಸಂದರ್ಭದಲ್ಲಿ ಸೇಡಂಕಡೆಯಿಂದ ಟ್ಯಾಂಕರ್ ನಂ-MH-12-LT-4640 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಟ್ಯಾಂಕರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ರೋಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುವ ಫಿರ್ಯಾದಿಯ ಗಂಡ ಬಸವರಾಜ ಟೆಂಗಳಿ ಇವರಿಗೆ ಸೈಡಿನಿಂದ ಡಿಕ್ಕಿಪಡೆಯಿಸಿದ ಪರಿಣಾಮ ಮೃತನಿಗೆ ಬಲ ಸೊಂಟದ ಪಕ್ಕೆಲಬಿಗೆ ತರಚಿದ ಗಾಯಗಳಾಗಿ ಭಾರಿ ಗುಪ್ತಗಾಯಗಳಾಗಿ ಆಸ್ಪತ್ರೆಗೆ ತರುವಾಗ ಮೃತಪಟ್ಟಿರುತ್ತಾನೆ. ಸದರಿ ರಸ್ತೆ ಅಪಘಾತ ಪಡಿಸಿದ ಟ್ಯಾಂಕರ ಚಾಲಕ ತನ್ನ ಟ್ಯಾಂಕರ ವಾಹನವನ್ನು ಅದೇ ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಕಾರಣ ಸದರಿ ಟ್ಯಾಂಕರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಚೆನ್ನಮ್ಮ ಗಂಡ ಬಸವರಾಜ ಟೆಂಗಳಿ ಸಾ:ಹಲಕರ್ಟಿ ಗಲ್ಲಿ, ಸೇಡಂ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಹಾಂತೇಶ ತಂದೆ ಭೀಮರಾಯ ನಾಟೀಕಾರ ಸಾಃ ಬುಗ್ಗಿ ಏರಿಯಾ ಜೇವರಗಿ ರವರು ದಿನಾಂಕ  06.04.2017 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅಶೋಕ ಇಬ್ಬರೂ  ಕೂಡಿ ನಮ್ಮ ಸಂಭಂದಿಕರ ಊರಿಗೆ ಹೋಗಿದ್ದೆವು. ಮನೆಯಲ್ಲಿ ನನ್ನ ಹೆಂಡತಿ ಸುಮಿತ್ರಾಮಗಳು ಗೌರಮ್ಮ  ಮತ್ತು ನಮ್ಮ ತಂದೆ ತಾಯಿ ಇದ್ದರು, ನಾವಿಬ್ಬರೂ ಅದೇ ದಿವಸ ಸಾಯಂಕಾಲ 5.00 ಗಂಟೆಯ ಸುಮಾರಿಗೆ  ಮರಳಿ ಮನೆಗೆ ಬಂದೆವು ಮನೆಯಲ್ಲಿ ನನ್ನ ಹೆಂಡತಿ ಸುಮಿತ್ರಾ ಇವಳು ಕಾಣಲಿಲ್ಲಾ ನಮ್ಮ ತಂದೆ ತಾಯಿಯವರಿಗೆ ಕೇಳಲಾಗಿ ಅವರು ಹೇಳಿದ್ದೆನೆಂದರೆ ಸುಮಿತ್ರಾ ಇವಳು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ  ಮನೆಯಿಂದ ಬಜಾರಕ್ಕೆ  ಹೊಗುತ್ತೆನೆ  ಎಂದು ಹೇಳಿ ಹೊದವಳು  ಮರಳಿ ಮನೆಗೆ ಬಂದಿರುವುದಿಲ್ಲಾ ಎಂದು ಹೇಳಿದರು. ನಂತರ ನಾನು ಮತ್ತು ನನ್ನ ಅಣ್ಣ ಶರಣು, ತಮ್ಮ ಅಶೋಕ ಮತ್ತು  ನಮ್ಮ ತಂದೆ ತಾಯಿಯವರು ಕೂಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದೆವು ನನ್ನ ಹೆಂಡತಿ ಸುಮಿತ್ರಾ ಇವಳು ಸಿಕ್ಕಿರುವುದಿಲ್ಲಾ. ಮರು ದಿವಸ ನಾವು ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಪೋನ ಮಾಡಿ ವಿಚಾರ ಮಾಡಿ ಹುಡುಕಾಡಿದರು ನನ್ನ ಹೆಂಡತಿ ಸುಮಿತ್ರಾ ಇವಳು ಬಗ್ಗೆ ಪತ್ತೆ ಹತ್ತಿರುವುದಿಲ್ಲಾ. ನನ್ನ ಹೆಂಡತಿ ಮನೆಯಿಂದ ಬಜಾರಕ್ಕೆ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ: 12/05/2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ  ಶ್ರೀಮತಿ ಭಾಗಿರಥಿ ಗಂಡ ನೀಲಕಂಠ ಚೇಂಗಟಿ, ವಾಸ:ಕಡಗಂಚಿ ಗ್ರಾಮ ರವರನ್ನು ಈಗ ಸುಮಾರು 22 ವರ್ಷಗಳ ಹಿಂದೆ ಕಡಗಂಚಿ ಗ್ರಾಮದ ಮಲ್ಲೇಶಪ್ಪ ತಂದೆ ತಿಪ್ಪಣ್ಣ ಚೇಂಗಟಿ ಇವರ ಎರಡನೆ ಮಗನಾದ ನೀಲಕಂಠ ಚೇಂಗಟಿ ಇತನೊಂದಿಗೆ ಮದುವೆಮಾಡಿಕೊಟ್ಟಿದ್ದು ನನ್ನ ತವರೂರು ಆಳಂದ ತಾಲ್ಲೂಕಿನ ಶಕಾಪೂರ ಗ್ರಾಮ ಇರುತ್ತದೆ. ನನಗೆ ಮೂರುಜನ ಹೆಣ್ಣುಮಕ್ಕಳು ಹಾಗೂ ಎರಡುಜನ ಗಂಡುಮಕ್ಕಳು ಇರುತ್ತಾರೆ. ನನ್ನ ಹಿರಿಯ ಮಗಳಾದ ಕಲ್ಪನಾ ಇವಳಿಗೆ ಆಳಂದ ತಾಲ್ಲೂಕಿನ ಹೆಬಳಿ ಗ್ರಾಮದ ಅಂಕುಶ ತಂದೆ ಮಾರುತಿ ಇತನೊಂದಿಗೆ ವಿವಾಹ ಮಾಡಿಕೊಟ್ಟಿದ್ದು ಇನ್ನೂಳಿದ ಇಬ್ಬರು ಹೆಣ್ಣುಮಕ್ಕಳಾದ ಶಿಲ್ಪ ಮತ್ತು ಕಾವ್ಯಾಂಜಲಿ ಶಿಕ್ಷಣಮಾಡಿಕೊಂಡು ನನ್ನ ಜೊತೆ ಇರುತ್ತಾರೆ. ಹಾಗೂ ಇಬ್ಬರು ಗಂಡುಮಕ್ಕಳಾದ ನಿರಂಜನ ಮತ್ತು ನಿಖಿಲ ಇವರು ಶಿಕ್ಷಣ ಮಾಡಿಕೊಂಡು ನನ್ನೊಂದಿಗೆ ವಾಸವಾಗಿರುತ್ತಾರೆ. ನನ್ನ ಗಂಡನ ಹೆಸರಿಗೆ ಕಡಗಂಚಿ ಗ್ರಾಮದ ಸರ್ವೇ ನಂ 39ರಲ್ಲಿ 3 ಎಕರೆ ಜಮೀನು ಇದ್ದು ನನ್ನ ಗಂಡ ನೀರಾವರಿಗಾಗಿ ಬಾವಿ, ಬೋರವೇಲ್ ಕೊರೆಸಲು ಕಡಗಂಚಿ ಗ್ರಾಮದ ಎಸ್.ಬಿ.ಐ ಬ್ಯಾಂಕಿನಿಂದ ಕಳೆದವರ್ಷ 35000/- ಸಾವಿರ ರೂಪಾಯಿಗಳು ಬೆಳೆಸಾಲ ಪಡೆದಿದ್ದು ಅಲ್ಲದೇ ಬೀಜಗೊಬ್ಬರ ಖರಿದಿಗಾಗಿ ನನ್ನ ಗಂಡನ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಾಂತಪ್ಪ ಚೇಂಗಟಿ ಇವರಿಂದ ಕೈಗಡವಾಗಿ 80000/- ರೂಪಾಯಿಗಳು ಪಡೆದಿದ್ದು ಇರುತ್ತದೆ. ಈಗ ಸುಮರು ಎರಡು ಮೂರು ವರ್ಷಗಳಿಂದ ಮಳೆ ಚೆನ್ನಾಗಿ ಬಾರದಕಾರಣ ಬೆಳೆ ಬೆಳೆದಿರುವುದಿಲ್ಲ ಇದರಿಂದ ನನ್ನ ಗಂಡನು ಸದಾ ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತಿಸುತ್ತಾ ಇರುತ್ತಿದ್ದರು. ನಾನು ನನ್ನ ಮಕ್ಕಳು ಹಾಗೂ ಸಂಬಂಧಿಕರು ಈ ವಿಷಯವಾಗಿ ಚಿಂತಿಸಬೇಡ ಇಂದಲ್ಲಾ ನಾಳೆ ಮಳೆ ಚನ್ನಾಗಿ ಆಗಿ ಬೆಳೆ ಬೆಳೆದು ನಮ್ಮ ಸಾಲ ತೀರಿಸೋಣಾ ಅಂತಾ ಸಮಾದಾನ ಹೇಳುತ್ತಾ ಬಂದಿದ್ದು  ದಿನಾಂಕ: 11/05/2017 ರಂದು ರಾತ್ರಿ ನಾನು ನನ್ನ ಗಂಡ ಹಾಗೂ ನನ್ನ ಮಕ್ಕಳು ಕೂಡಿಕೊಂಡು ಊಟ ಮಾಡಿಕೊಂಡು ಮಲಗಿದ್ದು ನನ್ನ ಗಂಡನು ನಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದು ನಾನು ಹಾಗೂ ನನ್ನ ಮಕ್ಕಳು ಹೊರಗಡೆ ಮಲಗಿರುತ್ತೇವೆ. ದಿನಾಂಕ:12/05/2017 ರಂದು ಬೆಳಿಗ್ಗೆ 08-00 ಗಂಟೆಯಾದರು ನನ್ನ ಗಂಡನು ಮಲಗಿರುವ ಕೊಣೆಯ ಬಾಗಿಲು ತೆರೆದು ಹೊರಗಡೆ ಬಂದಿರಲಿಲ್ಲಾ ನಾವು ಅನುಮಾನಗೊಂಡು ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದರಿಂದ ಎಷ್ಟು ಕೂಗಿದರು ನನ್ನ ಗಂಡನಿಂದ ಯಾವುದೇ ಪ್ರತಿಕ್ರಿಯ ಬಾರದ ಕಾರಣ ಆಗ ನಮ್ಮ ಮನೆಯ ಪಕ್ಕದ ನಮ್ಮ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಂಕರ ಚೇಂಗಟಿ ಹಾಗೂ ಕೈಲಾಸ ತಂದೆ ಶ್ರೀಮಂತ ಧನ್ನಿ ಇವರ ಸಹಾಯದಿಂದ ಬಾಗಿಲು ಮುರಿದು ನೋಡಲಾಗಿ ಕೋಣೆಯ ಮೇಲ್ಗಡೆ ಚಾವಣಿಗೆ ಹಾಕಲಾದ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ನನ್ನ ಗಂಡನು ಮೃತಪಟ್ಟಿದ್ದು ಕಂಡು ಬಂದಿರುತ್ತದೆ. ನನ್ನ ಗಂಡನು ಎಸ್.ಬಿ.ಐ ಬ್ಯಾಂಕಿನಿಂದ 35000/- ರೂಪಾಯಿ ಹಾಗೂ ನಮ್ಮ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಾಂತಪ್ಪ ಚೇಂಗಟಿ ಇವರಿಂದ ಕೈಗಡವಾಗಿ 80000/- ಸಾವಿರ ರೂಪಾಯಿ ಹಾಗೂ ಕಾಶಿನಾಥ ತಂದೆ ಶಂಕರ ಚೇಂಗಟಿ ಇವರಿಂದ ಕೈಗಡವಾಗ 50000/- ರೂಪಾಯಿ ಹೀಗೆ ಒಟ್ಟು 1,65,000/- ಸಾವಿರ ರೂಪಾಯಿಗಳು ಸಾಲಮಾಡಿದ್ದು ಈ ಸಾಲ ಹೇಗೆ ತೀರಿಸುವುದು ಅಂತಾ ಮನನೊಂದು ರಾತ್ರಿ ವೇಳೆಯಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Friday, May 12, 2017

BIDAR DISTRICT DAILY CRIME UPDATE 12-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-05-2017

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 57/17 PÀ®A 279, 337, 338 L¦¹ eÉÆvÉ 187 LJªÀiï« PÁAiÉÄÝ :-

¢£ÁAPÀ 11/05/2017 gÀAzÀÄ ¦üAiÀiÁ𢠨Á¥ÀÄ vÀAzÉ ©ÃgÀÄ vÀAUÀ¼É, ªÀAiÀÄ 40 ªÀµÀð, eÁw zsÀ£ÀUÀgÀ, G: MPÀÌ®ÄvÀ£À ¸Á|| mÁPÀ¼ÀUÁAªÀ vÁ|| gÉÃuÁ¥ÀÆgÀ, f¯Áè ¯ÁvÀÆgÀ (JªÀiï.J¸ï.) gÀªÀgÀÄ vÀ£Àß PÀÄlÄAªÀ§zÀªÀjA¢UÉ  mÁmÁ «Ä¤  UÀÆqÀì ªÁºÀ£À ¸ÀASÉå JªÀiï.ºÉZï.-04/rJ¸ï-6912 £ÉÃzÀÝgÀ vÀªÀÄä UÁæªÀÄzÀ WÉÆqÀªÁr UÁæªÀÄPÉÌ ºÉÆÃV PÀAzÀÆj PÁAiÀÄðPÀæªÀÄ ªÀÄÄV¸À¢ PÉÆAqÀÄ CzÉ ªÁºÀ£ÀzÀ°è vÀªÀÄä UÁæªÀÄPÉÌ ºÉÆgÀnzÀÄÝ, ºÀÄ®¸ÀÆgÀ ªÀÄvÀÄÛ zÉêÀ£Á¼À ªÀiÁZÀ£Á¼À ªÀiÁUÀðªÁV ºÉÆÃUÀĪÁUÀ ¸ÀzÀj ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß zÉãÁ® UÁæªÀÄzÀ zÁnzÀ £ÀAvÀgÀ vÀ£Àß ªÁºÀ£ÀªÀ£ÀÄß Cwà ªÉÃUÀ¢AzÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹  ªÀÄAd¯É¸Á§ ªÁrªÁ¯É EªÀgÀ ºÉÆ®zÀ ºÀwÛgÀ 6-30 ¦.JªÀiï. UÀAmÉUÉ ¥À°Ö ªÀiÁrgÀÄvÁÛ£É. ¸ÀzÀj ªÁºÀ£À ¥À°Ö ªÀiÁrzÀÝjAzÀ ªÁºÀ£ÀzÀ°èzÀÝ ¦üAiÀiÁð¢ü vÁ¬Ä, CwÛUÉ ªÀÄvÀÄÛ CPÀ̽UÉ  ºÀwÛ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVgÀÄvÀÛªÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ಹುಮನಾಬಾದ ಸಂಚಾರ  ಗುನ್ನೆ ನಂ 50/17 ಕಲಂ:279, 337 338 ಐಪಿಸಿ

ದಿನಾಂಕ:11/05/2017 ರಂದು 1300 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದರ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾಧಿ ಉಮೇಶ ತಂದೆ ಮಂಗಲು ರಾಠೋಡ ವಯ:28 ವರ್ಷ ಜಾತಿ:ಲಂಬಾಣಿ :ಕೂಲಿ ಕೆಲಸ ಸಾ:ಬಾವಗುಡಿ ತಾಂಡಾ ಬೆಂಕಿಪಲ್ಲಿ ತಾ:ಚಿಂಚೋಳಿ ಜಿಲ್ಲಾ:ಕಲಬುರ್ಗಿ  ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:10/05/2017 ರಂದು ಫಿರ್ಯಾದಿ ಹಾಗು ತಾಂಡೆಯ ರಮೇಶ ಪವಾರ ಮತ್ತು ಸುಶೀಲಕುಮಾರ ರಾಠೋಡ ಮೂವರು ಕೂಡಿಕೊಂಡು ರಮೇಶ ಈತನ ಮೋಟಾರ ಸೈಕಿಲ ನಂ ಎಂಹೆಚ.12.ಇಎ.9373 ನೇದರ ಮೇಲೆ  ಹುಲಸೂರಕ್ಕೆ   ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಹೋಗಿದ್ದು ದಿ: :11/05/2017 ರಂದು ಕಾರ್ಯಕ್ರಮ ಮುಗಿಸಿಕೊಂಡು ಮೂವರು ಕೂಡಿಕೊಂಡು ಘಾಟಬೋರಾಳ ಮಾರ್ಗವಾಗಿ ಮರಳಿ ನಮ್ಮೂರಿಗೆ ಬರುತ್ತಿರುವಾಗ  1100 .ಎಂ ಗಂಟೆಯ ಸುಮಾರಿಗೆ ಘಾಟಬೋರಾಳ ರಾಜೋಳ ರೋಡಿನ ಮೇಲೆ ಘಾಟಬೋರಾಳ ಕ್ರಾಸ ಹತ್ತಿರ ಬಂದಾಗ  ಎದುರಿನಿಂದ ರಾಜೋಳ ಕಡೆಯಿಂದ ಬಂದ ಒಂದು ಮೋಟಾರ ಸೈಕಿಲ ನಂ:ಕೆ..33..3651 ನೇದರ ಚಾಲಕನಾದ ರಾಜೇಸಾಬ ತಂದೆ ಅಲ್ಲಾಬಕ್ಕಶ ಮೌಜನ ಸಾ:ಕನಕಟ್ಟಾ ಈತನು ತನ್ನ ಮೋ.ಸೈ ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಇವರ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲ ಮುಂಗೈಗೆ ಗುಪ್ತಗಾಯವಾಗಿದ್ದು ರಮೇಶನ ಬಲ ತೊಡೆಗೆ ಭಾರಿ ಗುಪ್ತಗಾವಾಗಿರುತ್ತದೆ. ಸುಶೀಲಕುಮಾರನ ಹಣೆಯ ಮೇಲೆ ಎಡ ಮೊಳಕೈಗೆ ರಕ್ತಗಾಯವಾಗಿದ್ದು ಎದುರಿನ ಮೋ ಸೈ ಚಾಲಕ ರಾಜೇಸಾಬ ಈತನ ತಲೆಯ ಮೇಲೆ ಗುಪ್ತಗಾಯವಾಗಿದ್ದು ಅವನ ಹಿಂದೆ ಕುಳಿತ ಸವಾರನಾದ ಖಾಜಾಪಾಶಾ ಸಾ:ಕನಕಟ್ಟಾ ಈತನ ತಲೆಗೆ ರಕ್ತಗಾಯವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                                           
©ÃzÀgÀ £ÀÆvÀ£À £ÀUÀgÀ oÁuÉ UÀÄ£Éß £ÀA. 96/17 PÀ®A 379 L¦¹ :-
¢£ÁAPÀ: 11-05-2017 gÀAzÀÄ 1030 UÀAmÉUÉ ¦gÁå¢ ²æÃ. ±ÀgÀzÀPÀĪÀiÁgï vÀAzÉ ªÁªÀÄ£ÀgÁªï vÁAzÀ¼É, ªÀAiÀĸÀÄì: 40 ªÀµÀð, eÁw: ¨sÁªÀ¸ÁgÀ PÀëwæÃAiÀÄ, G: »jAiÀÄ n.© ¯Áå¨ï mÉQßòAiÀÄ£ï, n.©. ¸ÉAlgï, ©ÃzÀgï, ¸Á: ¥ÁAqÀÄgÀAUÀ zÉêÀ¸ÁÜ£ÀzÀ ªÀÄÄAzÉ, Z˨ÁgÀ, ©ÃzÀgï gÀªÀgÀÄ oÁuÉAiÀi°è ºÁdgÁV zÀÆgÀÄ ¤ÃrzÀgÀ ¸ÁgÁA±ÀªÉãÉAzÀgÉ, ¦üAiÀiÁð¢AiÀÄÄ ©ÃzÀgï f¯Áè PÀëAiÀÄgÉÆÃUÀ ¤AiÀÄAvÀæt PÉÃAzÀæzÀ°è »jAiÀÄ n.© ¯Áå¨ï mÉQßòAiÀÄ£ï CAvÁ PÀvÀðªÀå ¤ªÀð»¸ÀÄwÛzÀÄÝ, £ÀªÀÄä E¯ÁSɬÄAzÀ  ¸ÀPÁðj ªÁºÀ£À »ÃgÉÆÃ ºÉÆÃAqÁ ¸Éà÷èöÊAqÀgï £ÀA. KA-38-G-380  £ÉÃzÀÄ ªÀÄAdÆgÀÄ DVzÀÄÝ EgÀÄvÀÛzÉ,  »VgÀĪÀ°è ¢£ÁAPÀ: 06-05-2017 gÀAzÀÄ ¨É½îUÉ 10-30 UÀAmÉUÉ ¦üAiÀiÁð¢üAiÀÄÄ ¸ÀPÁðj ªÁºÀ£À »ÃgÉÆÃ ºÉÆÃAqÁ ¸Éà÷èöÊAqÀgï £ÀA. KA-38-G-380  £ÉÃzÀgÀ ªÉÄÃ¯É £ÀªÀÄä PÀbÉÃjUÉ §AzÀÄ ¸ÀzÀj ªÁºÀ£ÀªÀ£ÀÄß  PÀbÉÃjAiÀÄ ªÀÄÄAzÉ ©ÃUÀ ºÁQ ¤°è¹ PÀbÉÃjAiÀÄ°è ºÉÆÃV PÉ®¸ÀzÀ°è ¤gÀvÀ£ÁV ¸ÀAeÉ 5-30 UÀAmÉUÉ PÀvÀðªÀåªÀ£ÀÄß ªÀÄÄV¹PÉÆAqÀÄ ºÉÆgÀUÉ §AzÀÄ £ÉÆÃrzÁUÀ  AiÀiÁgÉÆÃ C¥ÀjavÀ PÀ¼ÀîgÀÄ   PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. ªÁºÀ£ÀzÀ «ªÀgÀ 1) »ÃgÉÆÃ ºÉÆÃAqÁ ¸Éà÷èöÊAqÀgï £ÀA. KA-38-G-380  2) ZÁ¹Ã¸ï £ÀA. MBLHA10EYB9M02921 3) EAf£ï £ÀA. HA10EFB9M16378 4) ªÀiÁqÀ¯ï 2011, 5) §tÚ : PÀ¥ÀÄà ªÀÄvÀÄÛ ¤Ã°, 6) C.Q. 21,000/-gÀÆ. DVgÀÄvÀÛzÉ. CAvÁ ¢; 11-05-2017 gÀAzÀÄ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 80/17 PÀ®A 323, 354, 504 L¦¹ :-

¢£ÁAPÀ 11-05-2017 gÀAzÀÄ 1645 UÀAmÉUÉ ¨sÁ°Ì ¸ÀjPÁj C¸ÀàvÉæ¬ÄAzÀ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr  aQvÉì ¥ÀqÉAiÀÄÄwÛzÀÝ UÁAiÀiÁ¼ÀÄ gÉõÁä UÀAqÀ ®PÀëöät ªÀAiÀÄ 20 ªÀµÀð eÁw J¸ï¹ ªÀiÁ¢UÀ GzÉÆåÃUÀ ªÀÄ£É PÉ®¸À ¸Á: vÉîUÁAªÀ EªÀjUÉ «ZÁj¹ EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ ¦üÃAiÀiÁð¢AiÀÄ ¥ÀPÀÌzÀ ªÀÄ£ÉAiÀİè EªÀgÀ ¸ÀA§A¢ ¯ÉÆÃPÉñÀ vÀAzÉ ªÀiÁgÀÄw EªÀgÀ ªÀÄ£É EgÀÄvÀÛzÉ. »ÃVgÀĪÁUÀ ¢£ÁAPÀ 10-05-2017 gÀAzÀÄ gÁwæ 8-00 UÀAmÉUÉ ¦üÃAiÀiÁ𢠪ÀÄUÀ ¸ÀaãÀ EvÀ£ÀÄ  ¯ÉÆPÉñÀ EªÀgÀ ªÀÄ£ÉAiÀÄ CAUÀ¼ÀzÀ°è  ªÀÄPÀÌ¼ÉÆA¢UÉ Dl DqÀÄwÛzÁÝUÀ ¯ÉÆPÉñÀ EvÀ£ÀÄ ¦üAiÀiÁð¢AiÀÄ ªÀÄUÀ ¸ÀaãÀ EvÀ¤UÉ ºÉÆqÉAiÀÄĪÀÅzÀ£ÀÄß £ÉÆÃr ¦üAiÀiÁ𢠪ÀÄvÀÄÛ vÀAV eÉÆåÃw E§âgÀÄ ¯ÉÆPÉñÀ EvÀ£À ºÀwÛgÀ ºÉÆÃV JPÉ ¸ÀaãÀUÉ ºÉÆqÉAiÀÄÄwÛ¢Ýj CAvÁ PÉýzÁUÀ ¤£Àß ªÀÄUÀ £ÀªÀÄä ªÀÄ£ÉAiÀÄ°è §AzÀÄ £À£Àß ªÀÄPÀÌ¼ÉÆA¢UÉ Dl Dr £À£Àß ªÀÄPÀ̽UÉ ºÉÆqÉAiÀÄÄwÛzÁÝ£É CzÀÝjAzÀ ¤£Àß ªÀÄUÀ¤UÉ ºÉÆqÉ¢gÀÄvÉÛÃ£É CAvÁ CAzÁUÀ   ¯ÉÆPÉñÀUÉ ¤ÃªÀÅ £À£Àß ªÀÄUÀ¤UÉ ºÉÆqÉ¢gÀĪÀÅzÀÄ ¸Àj C¯Áè CAvÁ CAzÁUÀ ¯ÉÆPÉñÀ EvÀ£ÀÄ £À£ÀUÉ §Ä¢Ý PÀ°¸ÀÄwÛ  CAvÁ ¨ÉÊzÀÄ vÀ£Àß PÉʬÄAzÀ   ¨É¤ß£À°è ªÀÄvÀÄÛ vÀ£Àß PÁ°¤AzÀ ºÉÆmÉÖAiÀÄ°è ºÉÆqÉ¢gÀÄvÁÛ£É. DUÀ C¯Éè EzÀÝ  vÀAV eÉÆåÃw EªÀ¼ÀÄ dUÀ¼À ©r¸À®Ä §AzÁUÀ ¯ÉÆPÉñÀ EvÀ£ÀÄ eÉÆåÃwUÉ dUÀ¼À ©r¸À®Ä §gÀÄwÛ  CAvÁ CªÁZÀåªÁV ¨ÉÊzÀÄ vÀ£Àß PÉʬÄAzÀ eÉÆåÃwAiÀÄ ºÉÆmÉÖAiÀÄ°è ªÀÄvÀÄÛ ¨É¤ß£À°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É. CAvÁ ¤ÃrzÀ zÀÆj£À ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.





Yadgir District Reported Crimes

   Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ- 323,498(?),504,,ಸಂಗಡ 34 ಐಪಿಸಿ ;- ಮಲ್ಲಮ್ಮ ಗಂಡ ಶಿವಪ್ಪ ತೇಕರಾಳ ವ|| 40 ವರ್ಷ ಜಾ|| ಕುರಬರ ಉ|| ಹೊಲಮನೆಕೆಲಸ ಸಾ|| ತೆಕರಾಳ ತಾ|| ಶಹಾಪೂರ ಜಿ|| ಯಾದಗಿರಿ.    ನಾನು ಈ ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು ಹೊಲಮನೆಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ  ನನ್ನ  ತವರು ಮನೆ ಕೊಂಗಂಡಿ ಇದ್ದು ನಾವಿಬ್ಬರು ಅಕ್ಕತಂಗಿಯರಿದ್ದು ನನ್ನ ಅಕ್ಕ ಎಂಬುವವಳನ್ನು ಗೊನಾಳದ  ಮರೆಪ್ಪ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದು ಅವರಿಬ್ಬರು ಗಂಡ ಹೆಂಡತಿ ತೀರಿಕೊಂಡಿರುತ್ತಾರೆ ಅವರ ಮಗಳಾದ ಲಕ್ಷ್ಮಿ ಈಕೆಯನ್ನು ಬದ್ದೆಪಲ್ಲಿ ಗ್ರಾಮದ ಸಾಬಣ್ಣನ ಮಗನಾದ ಮಲ್ಲಣ್ಣ ಎಂಬಾತನಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 2 ಜನ ಹೆಣ್ಣು ಮಕ್ಕಳಿದ್ದು ಕುಟುಂಬದೊಂದಿಗೆ ಹೊಲ ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಾರೆ ಮಲ್ಲಣ್ಣ ಇವರು 3 ಜನ ಅಣ್ಣ ತಮ್ಮಂದಿರಿದ್ದು 3 ಜನರು ಬೇರೆ ಬೇರೆ ಯಾಗಿರುತ್ತಾರೆ ಮತ್ತು ಹೊಲದಲ್ಲಿ ಕೂಡ 3 ಜನರು ಪಾಲು ಮಾಡಿಕೊಂಡಿರುತ್ತಾರೆ ಅದರಲ್ಲಿ 3 ಜನರಿಗೆ ಹೊಲ ಹಂಚಿಕೆ ಮಾಡುವ ಸಮಯದಲ್ಲಿ ಅರ್ಧ ಎಕರೆ ಹೊಲವನ್ನು ಅವರ ಅಣ್ಣಂದಿರಿಗೆ 25 ಸಾವಿರು ರೂಪಾಯಿಗಳು ಕೊಟ್ಟು ಮಲ್ಲಣ್ಣನೆ ತೆಗೆದುಕೊಂಡಿರುತ್ತಾನೆ ಲಕ್ಷ್ಮಿ ಈಕೆಯು ನಮ್ಮ ಊರಿಗೆ ಬಂದಾಗ ನಮ್ಮ ಮಾವ ಮತ್ತು ಆತನ ಹೆಂಡತಿ ಹೋಲದ ಸಂಬಂದ ಕೀರಿ ಕೀರಿ ಮಾಡುತ್ತಾಳೆ ಅಂತಾ ಹೇಳಿತಿದ್ದಳು ಆಗಲಿ ಸುಮ್ಮನಿರು ಅಂತಾ ಹೇಳಿ ಕಳುಹಿಸುತಿದ್ದೆನು. ದಿನಾಂಕ-09/05/2017 ರಂದು ಬದ್ದೆಪಲ್ಲಿಯಲ್ಲಿ ಜಾತ್ರೆ ಇದ್ದ ನಿಮಿತ್ತ ಮಲ್ಲಣ್ಣ ಅಣ್ಣಂದಿರಾದ ಮೈಲಾರಿ ತಂದೆ ಸಾಬಣ್ಣ, ಮಾಳಪ್ಪ ತಂದೆ ಸಾಬಣ್ಣ ಇವರು  ಜಾತ್ರೆಗಂತ ಬೆಂಗಳೂರದಿಂದ ಬದ್ದೆಪಲ್ಲಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ-09/05/2017 ರಂದು ಜಾತ್ರೆ ಮುಗಿದ ನಂತರ ರಾತ್ರಿ 9 ಗಂಟೆಗೆ ಲಕ್ಷ್ಮಿ ಮನೆಯಲಿದ್ದಾದ 1] ಮೈಲಾರಿ ತಂದೆ ಸಾಬಣ್ಣ, 2] ಪೋಲಮ್ಮ ಗಂಡ ಮೈಲಾರಿ ಸಾ|| ಇಬ್ಬರು ಬದ್ದೆಪಲ್ಲಿ ಇವರು ಲಕ್ಷ್ಮಿ ಮನೆಗೆ ಬಂದು ಆಕೆಗೆ ನಾವು ಬಿಟ್ಟ ಅರ್ಧ ಎಕರೆ ಹೊಲವನ್ನು ನಿನು ನಮಗೆ ಏನು ಕೊಡದೆ ಸಾಗುವಳಿ ಮಾಡಿಕೊಳುತಿದ್ದಿ ಈಗ ಆ ಹೊಲ ಯಾಂಗ್ ಸಾಗುವಳಿ ಮಾಡುತಿ ನೋಡಣ ಅಂತಾ ಅಂದು ಅವಾಚ್ಯವಾಗಿ ಬೋಸಡಿ ರಂಡಿ ಅಂತಾ ಬೈದು ಪೊಲಮ್ಮ ಈಕೆಯು ಕೈಯಿಂದ ಲಕ್ಷ್ಮಿಗೆ ತಲೆಗೆ ಹೊಡೆದು  ಹೊಲ ಹೆಂಗ್ ಸಾಗುವಳಿ ಮಾಡುತ್ತಿರಿ ನೋಡೊಣ ಅಂತಾ ಬೈದು ಆಕೆಗೆ ಮಾನಸಿಕ ದೈಹಿಕ ಹಿಂಸೆ ನೀಡಿರುತ್ತಾರೆ ಅಲ್ಲಿ ಇದ್ದ ಲಕ್ಷ್ಮಿ ಅತ್ತೆ ಮಾವ ಮತ್ತು ಲಕ್ಷ್ಮಿಯ ಗಂಡ ಜಗಳ ಬಿಡಿಸಿರುತ್ತಾರೆ. ದಿನಾಂಕ-10/05/2017 ರಂದು ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ತನ್ನ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ರಾತ್ರಿ ಎಲ್ಲರು ಮಲಗಿರುವಾಗ 1-00 ಎಮ್ ಎಮ್ ಸುಮಾರಿಗೆ ಬೆಳಗೆ ಹೊಡೆಯುವ ಕ್ರೀಮಿನಾಶಕ ಔಷಧ ಸೇವನೆ ಮಾಡಿ ಒದ್ದಾಡಿ ವಾಂತಿ ಮಾಡಿಕೊಳುತ್ತಿರುವಾಗ ಆಕೆಯ  ಗಂಡ ಮಲ್ಲಣ್ಣ ಇತನು ಎದ್ದು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಿವಂ ಆಸ್ಪತ್ರೆ ರಾಯಚೂರದಲ್ಲಿ ತಂದು ಸೇರಿಕೆ ಮಾಡಿರುತ್ತಾರೆ ಈ ವಿಷಯ ನನಗೆ ಮಲ್ಲಣ್ಣ ಇತನು ಪೋನ್ ಮಾಡಿ ತಿಳಿಸಿದ್ದರಿಂದ ನಾನು ಶಿವಂ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಉಪಚಾರ ಪಡೆಯುತಿದ್ದು ಆಕೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಆಕೆಯ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ಕೊಟ್ಟ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ವಿಷ ಸೇವನೆ ಮಾಡಿರುತ್ತಾಳೆ
    ಕಾರಣ ನನ್ನ ಅಕ್ಕನ ಮಗಳ ಜೊತೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು   ದೈಹಿಕ ಮತ್ತು ಮಾನಸಿಕ ಹಿಂಸೆ ನಿಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ಹೆಳಿ ಲ್ಯಾಪ್ ಟ್ಯಾಪ್ ನಲ್ಲಿ ಗಣಕೀಕರಣ ಮಾಡಿಸಿದ ಹೇಳಿಕೆ ಇರುತ್ತದೆ
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 154/2017  ಕಲಂ: 110(ಇ&ಜಿ) ಸಿ.ಆರ್.ಪಿ.ಸಿ);- ದಿನಾಂಕ 11/05/2017 ರಂದು 10-15 ಎ.ಎಮ್ ಕ್ಕೆ ಶ್ರೀ ವೆಂಕಣ್ಣ ಎ.ಎಸ್.ಐ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಪೆಟ್ರೋಲಿಂಗ್ ಕರ್ತವ್ಯ ಕುರಿತು ಶಹಾಪೂರ ನಗರದಲ್ಲಿ ಹೊರಟು 9-45 ಗಂಟೆಯ ಸುಮಾರಿಗೆ ಬಸವೇಶ್ವರ ವೃತ್ತದ ಹತ್ತಿರ ಬಂದಾಗ ವೆಂಕಟೇಶ್ವರ ಹೊಟೇಲ್ ಮುಂಭಾಗದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ ಒಂದು ಕೈ ನೋಡೆ ಬಿಡುತ್ತೇನೆ ಅಂತಾ ರೌಡಿ ಪ್ರವೃತ್ತಿ ಪ್ರದಶರ್ಿಸಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿತ್ತಿರುವದನ್ನು ಕಂಡು ಅವನ ಹತ್ತಿರ ಹೋಗಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ತನ್ನ ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಹಿಡಿದುಕೊಂಡು ಮರಳಿ ಠಾಣೆಗೆ ಬಂದು ವರದಿ ತಯ್ಯಾರಿಸಿ 10-15 ಎ.ಎಮ್ ಕ್ಕೆ ಒಪ್ಪಿಸಿ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ. 154/2017 ಕಲಂ. 110(ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.          
 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ: 279, 304(ಎ) ಐಪಿಸಿ ;- ದಿನಾಂಕ 11/05/2017 ರಂದು 7.30 ಎ.ಎಮ್ಕ್ಕೆ ಅಜರ್ಿದಾರರಾದ ಶ್ರೀ ಬಸವರಾಜ ತಂದೆ ಸಾಯಬಣ್ಣ ನಾಯ್ಕೋಡಿ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 30/04/2017 ರಂದು 6 ಪಿಎಮ್ ಸುಮಾರಿಗೆ ಬಸವರಾಜನ ಅಣ್ಣನ ಮಗನಾದ ಮೃತ ಸಾಯಬಣ್ಣ ತಂದೆ ಈರಪ್ಪ ನಾಯ್ಕೋಡಿ ವಯಾ|| 28 ವರ್ಷ ಜಾ|| ಕುರುಬರ ಈತನು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಪರಸನಳ್ಳಿಯಿಂದ ಕೆಂಭಾವಿಗೆ ತನ್ನ ಮೋಟಾರ ಸೈಕಲ್ ನಂ ಕೆಎ 33 ಕೆ 3381 ನೇದ್ದರಲ್ಲಿ ಮೋಟಾರ ಸೈಕಲನ್ನು ತಾನೇ ಸ್ವತ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಕೆಂಭಾವಿ ಪರಸನಳ್ಳಿ ರಸ್ತೆಯ ಸದಾನಂದ ಬಾಬಾ ಮಹಾರಾಜರ ಮಠದ ಹತ್ತಿರ ರಸ್ತೆಯ ಮೇಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೆಂಭಾವಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 10/05/2017 ರಂದು ರಾತ್ರಿ 10.15 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 74/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.