Police Bhavan Kalaburagi

Police Bhavan Kalaburagi

Monday, October 2, 2017

Yadgir District Reported Crimes Updated on 02-10-2017


                                     Yadgir District Reported Crimes

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 275/2017 ಕಲಂ: 143,147,323,354,504,506 ಸಂ.149 ಐಪಿಸಿ ಮತ್ತು 3(1)(ಡಿ),3(1)(),3(1)(ತಿ) ಖಅ ಖಖಿ ಕಂ ಂಅಖಿ 1989;- ದಿನಾಂಕ: 01-10-2017 ರಂದು 4 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ  ಶ್ರೀಮತಿ ನಾಗಮ್ಮ ಗಂಡ ಅಂಬ್ಲಪ್ಪ ಮ್ಯಾಗೇರಿ ವಯಸ್ಸು:45 ಜಾತಿ:ಮಾದಿಗ ಉದ್ಯೋಗ:ಕೂಲಿ ಸಾ:ಅರಳಹಳ್ಳಿ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:01-10-2017 ರಂದು ರಾತ್ರಿ 1 ಗಂಟೆ ಸುಮಾರಿಗೆ ನಮ್ಮ ಮಾದಿಗರ ಓಣಿಯ ಕೆಂಚಮ್ಮ ಮತ್ತು ದುರ್ಗಮ್ಮ ದೇವಸ್ಥಾನದ ಮುಂದೆ ನಮ್ಮ ಮಾದಿಗ ಹುಡುಗರು ಮೊಹರಂ ಹೆಜ್ಜೆ ಕುಣಿಯುವ ಸಂದರ್ಭದಲ್ಲಿ ನಮ್ಮ ಊರಿನ ಸಿದ್ದಪ್ಪ ಹಂದ್ರಾಳ ಎಂಬುವವರ ಮಗನಾದ ದೇವರಾಜ ತಂದೆ ಸಿದ್ದಪ್ಪ ಹಂದ್ರಾಳ ಈತನು ಲೇ ಮಾದಗಿ ಸೂಳಿ ಮಕ್ಕಳೇ, ಯಾರನ್ನು ಕೇಳಿ ಮೊಹರಂ ಕುಣಿಯುತ್ತಿದ್ದಿರಿ ಎಂದು ಕೂಗಾಡುತ್ತಾ (ಸೈಕಲ್ ಮೊಟರ) ಬೈಕ್ನಿಂದ ಇಳಿದು ಸುತ್ತ ಮುತ್ತ ನೊಡುತ್ತಾ ನನ್ನತ್ತ ತಿರುಗಿ ಲೇ ಸೂಳಿ ನಿಮ್ಮ ಮಕ್ಕಳ ಮೊಹರಂ ಕುಣಿಯುವುದು ನೋಡಕಹತ್ತಿದ್ದಿ ಏನು ಅಂತ ನನ್ನ ಮೇಳೆ ಏರಗಿ ಬರುವಂತೆ ಬಂದು ನನ್ನ ಸೀರೆ ಹಿಡಿದು ಎಳೆದಾಡಿದನು. ಹಿಂದಿನಿಂದ ಸುಮಾರು 5-6 ಹುಡುಗರು ಲೇ ಮಾದಿಗ ಸೂಳಿ ಮಕ್ಕಳೇ ನಿಮ್ಮ ಸೋಕ್ಕು ಬಹಳ ಆಗಿದೆ ಅಂತ ನಮ್ಮ ಹುಡುಗರ ಅಂಗಿ ಹಿಡಿದು ಏಳೆದಾಡಿ ದನಕ್ಕೆ ಬಡಿದಂತೆ ಬಡಿದರು. ಶಿವರಾಜ ಎನ್ನುವ ಹುಡುಗ ಲೇ ಸೂಳಿ ನೀ ಯಾಕ ಅಡ್ಡ ಬರುತ್ತಿ ಅಂತ ನನ್ನ ಕೂದಲು ಹಿಡಿದು ಏಳೆದಾಡಿ ದಬ್ಬಿದನು. ಶಿವರಾಜ ಜೊತೆಯಲ್ಲಿದ್ದ ಆನಂದ ತಂದೆ ಬಸಣಗಭಡ ಈತನು ಮಾದಿಗರದು ಬಾಹಳ ಆಗಿದೆ ಈ ಓಣಿಯ ಹುಡುಗಿಯರನ್ನು ಎಳೆದಾಡಿ ಮಾಡಿದರು ಇವರಿಗೆ ಬುದ್ದಿ ಬಂದಿಲ್ಲ ಎಂದು ಕೂಗಾಡಿದ ಮತ್ತು ಜೊತೆಯಲ್ಲಿದ್ದ ಮಲ್ಕಪ್ಪ ತಂದೆ ಮಾನಪ್ಪ ಜಾಲಿಬೆಂಚಿ, ಮಲ್ಲಪ್ಪ ತಂದೆ ದೇವಪ್ಪ ಜಾಲಿಬೆಂಚಿ ಮತ್ತು ಚನ್ನಪ್ಪ ತಂದೆ ತಿಪ್ಪಣ್ಣ ಲಿಂಗದಹಳ್ಳಿ ಇವರುಗಳು ನಮ್ಮ ಹುಡುಗರಾದ ಕಾಳಿಂಗ ತಂದೆ ಆನಂದಪ್ಪ, ರಮೇಶ ತಂದೆ ಬೀಮಪ್ಪ ಮತ್ತು ಭೀಮರಾಯ ತಂದೆ ಅಂಬ್ಲಪ್ಪ ಇವರುಗಳಿಗೆ ನೆಲಕ್ಕೆ ಕೆಡವಿ ಮೈ ಮೇಲೆ ಬಟ್ಟೆ ಹರಿದು ಓಡಾಡಿಸಿ ಪಶು ಪ್ರಾಣಿಗಳಿಗೆ ಹೊಡೆಯುವಂತೆ ಹೊಡೆದರು. ಆಗ ಅಲ್ಲಿ ಇದ್ದ ಶ್ರೀಮತಿ ಸಾಬಮ್ಮ ಗಂಡ ತಿಪ್ಪಣ್ಣ ತಳಗೇರಿ ಹಾಗೂ ಮಹಾದೇವಪ್ಪ ತಂದೆ ಧರ್ಮಣ್ಣ ತಳಗೇರಿ ಇವರುಗಳು ಬಂದ ಜಗಳ ಬಿಡಿಸಿದರು. ಅದೇ ಸಮಯದಲ್ಲಿ ಪೊಲೀಸ್ ಠಾಣೆಗೆ ಪೋನ ಮಾಡಿದೆವು ಸ್ವಲ್ಪ ಸಮಯದಲ್ಲಿ ಪೊಲೀಸರು ಬಂದು ನಮ್ಮ ಜಗಳವನ್ನು ಬಿಡಿಸಿದರು. ಈಗ ಪೊಲೀಸರು ಬಂದಿದ್ದಾರೆ ನೀವು ಉಳಿದು ಕೊಂಡಿದ್ದೀರಿ ಸೂಳಿ ಮಕ್ಕಳೇ ನಾಳೆ ನೀವು ಊರಲ್ಲಿ ಸಂಸಾರ ಮಾಡಿರೀ ನೊಡಮ್ ಎಂದು ಕೂಗಾಡಿದರು. ಲೇ ಮಾದಿಗ ಸೂಳಿ ಮಕ್ಕಳೇ ನಿಮ್ಮನ್ನೇಲ್ಲಾ ಜೀವ ಸಹಿತ ಕಲಾಸ್ ಮಾಡುತ್ತಿವಿ ಎಂದು ಅಂಜಿಸಿ ಜೀವ ಬೇದರಿಕೆ ಹಾಕಿದರು. ಊರಲ್ಲಿ ಅವರ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದೆ ಆದುದ್ದರಿಂದ ನಮಗೆ ಊರಲ್ಲಿ ಬದುಕಲು ಬಯವಾಗಿದೆ. ಈ ಹಿಂದೆ ನಮ್ಮ ಓಣಿಯ ಹುಡಿಗಿಯರು ಕೆಲಸಕ್ಕೆ ಅಂತ ಅಡವಿಗೆ ಹೋದರೆ ಅತ್ಯಾಚಾರ ಮಾಡಿ ಕೆಡಸಿದ ಪ್ರಸಂಗಗಳು ಕೂಡಾ ಇದೆ ಇದ್ದನ್ನು ಕೂಡಾ ನಾವು ಅಂಜಿ ಮುಚ್ಚಿಕೊಂಡಿದ್ದೆವೆ. ನಮ್ಮ ಹುಡುಗರು ಒಳ್ಳೆಯ ಬಟ್ಟೆ ಹಾಕಿಕೊಂಡರೇ ಲೇ ಮಕ್ಕಳೇ ಇಂತ ಬಟ್ಟೆ ನೀವು ಯಾಕ ಹಾಕೊಳ್ಳುತ್ತಿರಿ ಅಂತ ಹೊಡೆದ ಪ್ರಸಂಗ ಕೂಡಾ ನಡೆದಿದೆ. ಹಲವು ಬಾರಿ ನಮ್ಮ ಮೇಲೆ ಹಲ್ಲೇಗಳಾದರೂ ಊರಿನವರಿಗೆ ಅಂಜಿ ಬದುಕುತ್ತಿದ್ದೆವೆ. ಊರಲ್ಲಿ ಯಾವುದೇ ರೀತಿಯ ಗೌರವ ವಿಲ್ಲ ನಮ್ಮನ್ನು ಕೀಳಾಗಿ ಕಾಣಿತ್ತಿದ್ದಾರೆ ನಾವು ಮಾದಿಗರು ತುಂಬಾ ಅಂಜಿಕೆಯಲ್ಲಿ ಬದುಕುತ್ತಿದ್ದೆವೆ. ಈ ಪಿಯರ್ಾದಿಯಲ್ಲಿ ತಿಳಿಸಿದ ಇವರುಗಳಿಂದ ನಮಗೆ ಜೀವ ಬಯವಿದೆ ನಮ್ಮ ಹೆಣ್ಣು ಮಕ್ಕಳ ಬಗ್ಗೆ ನಮಗೆ ಚಿಂತೆ ಇದೆ ಆದ್ದರಿಂದ ನಮಗೆ ಸೂಕ್ತ ರಕ್ಷಣೆ ನೀಡಿ ಕ್ರಮ ಕೈಕೊಳ್ಳಬೇಕೆಂದು ಮತ್ತು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಬೇಕೆಂದು ತಮ್ಮಲ್ಲಿ ವಿನಯಪೂರ್ವಕ ಪಿಯರ್ಾದಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 275/2017 ಕಲಂ. 143,147,323,354,504,506 ಸಂ.149 ಐಪಿಸಿ ಮತ್ತು ಕಲಂ. 3(1)(ಡಿ), 3(1)(),3(1)(ತಿ) ಖಅ ಖಖಿ ಕಂ ಂಅಖಿ 1989 ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ: 323, 324, 504, 506 ಐಪಿಸಿ;- ದಿನಾಂಕ ದಿನಾಂಕ 30.09.2017 ರಂದು ಬೆಳಿಗಿನ ಜಾವ 3-00 ಗಂಟೆ ಸುಮಾರಿಗೆ ನಾನಗೆ ಹೊಟ್ಟೆ ನೋವು ಬಂದು ಸಂಡಾಸ ಬಂದಂತಾಗಿದ್ದರಿಂದ ನಾನು ಒಬ್ಬನೆ ಎದ್ದು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ನಮ್ಮ ತಾಂಡಾದಿಂದ ಮೇನ್ ರೋಡಿಗೆ ಹೋಗುವ ಬಂಡಿದಾರಿಗೆ ಹೋಗುತ್ತಿದ್ದಾಗ ನಮ್ಮ ತಾಂಡಾದ ಮಲ್ಯ ತಂದೆ ಹಣಮಂತ ರಾಠೋಡ ಮತ್ತು ನಾರಾಯಣ ತಂದೆ ಗೋಬ್ರ್ಯಾ ರಾಠೋಡ ಇವರು ಸಂಡಾಸ ಮಾಡಿ ತಂಬಿಗೆ ಹಿಡಿದುಕೊಂಡು ನನ್ನ ಎದುರಿಗೆ ಬಂದರು. ಅವರು ಸ್ವಲ್ಪ ಮುಂದೆ ಹೋದ ನಂತರ ನಾನು ಮಲ್ಯ ರಾಠೋಡ ಇವರ ದೊಡ್ಡಿ ಜಾಗದಿಂದ ಸ್ವಲ್ಪ ದೂರದಲ್ಲಿ ಕಚ್ಚಾ ರಸ್ತೆಗೆ ಒಂದು ಕಡೆಯಲ್ಲಿ ಸಂಡಾಸ ಮಾಡುತ್ತಿದ್ದಾಗ ಮುಂದೆ ಹೋದ ಮಲ್ಯ ತಂದೆ ಹಣಮಂತ ರಾಠೋಡ ಈತನು ಮತ್ತೆ ಬಂದು ನನಗೆ ಏ ಸೂಳೆ ಮಗನೆ ನಮ್ಮ ದೊಡ್ಡಿ ಜಾಗದಲ್ಲಿ ಸಂಡಾಸ ಕುಂತಿದಿ ಅಂತಾ ಹೇಳಿ ನನಗೆ ಕೈಯಿಂದ ತಲೆಯ ಮೇಲೆ ಜೋರಾಗಿ ಹೊಡೆದನು. ಆಗ ನಾನು ಇಲ್ಲ ನಾನು ಕಚ್ಚಾ ರೋಡಿಗೆ ಕುಂತಿನಿ ನಿಮ್ಮ ದೊಡಿ ದೂರ ಆದ ಅಂತಾ ಹೇಳಿದಕ್ಕೆ ಅಲ್ಲಿಯೇ ಬಿದ್ದಿದ್ದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ಬೆನ್ನಿಗೆ ಮತ್ತು ನನ್ನ ಮೂಗಿಗೆ ಜೋರಾಗಿ ಹೊಡೆದನು. ಆಗ ನನಗಿಂತ ಮೊದಲು ತಂಬಿಗೆ ತಗೊಂಡು ಹೋಗಿದ್ದ ಮಲ್ಯನ ತಂದೆಯಾದ ಹಣಮಂತ ತಂದೆ ಸೋಮ್ಲ್ಯಾ ರಾಠೋಡ ಈತನು ಸಹ ಅಲ್ಲಿಗೆ ಬಂದು ಈ ಸೂಳೆ ಮಗನಿಗೆ ಬಿಡಬ್ಯಾಡ ಚೊಲೊ ಹೊಡಿ ಖಲಾಸ ಮಾಡು ನಮ್ಮ ದೊಡ್ಡಿ ಜಾಗದಲ್ಲಿಯೇ ಸಂಡಾಸ ಮಾಡತಾನ ಅಂತಾ ಹೇಳಿ ಕಾಲಿನಿಂದ ನನಗೆ ಸೊಂಟಕ್ಕೆ ಒದ್ದನು. ಆಗ ನಾನು ಅಳುತ್ತಿರುವ ಶಬ್ದ ಕೇಳಿ ಮಲ್ಯನ ಜೊತೆಗೆ ಹೋಗಿದ್ದ ನಾರಾಯಣ ರಾಠೋಡ ಈತನು ಮತ್ತೆ ಹಿಂದಕ್ಕೆ ಬಂದು ಅವರಿಂದ ನನಗೆ ಬಿಡಿಸಿಕೊಂಡನು. ನನಗೆ ಮೂಗಿನಿಂದ ರಕ್ತ ಸೊರುತ್ತಿತ್ತು ನಾರಾಯಣ ಈತನು ನನಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಟ್ಟನು. ನಂತರ ನನ್ನ ಮಗ ಮೋನಪ್ಪ ಈತನು 108 ಆಂಬುಲೆನ್ಸ್ಗೆ ಫೋನ್ ಮಾಡಿ ಕರೆಸಿದ್ದು ಅದರಲ್ಲಿ ಮಗ ಕಸ್ತೂರ್ಯಾ, ಮೋನಪ್ಪ, ಹೆಂಡತಿ ಸೋಮ್ಲಿಬಾಯಿ ಇವರೆಲ್ಲರು ನನಗೆ ಚಿಕಿತ್ಸೆ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ ಅಂತಾ ಲಿಖಿತ ದೂರು ಅಜರ್ಿ ಸಲ್ಲಿಸಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 249/2017 ಕಲಂ: 323, 324 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


BIDAR DISTRICT DAILY CRIME UPDATE 02-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-10-2017

ºÀ½îSÉÃqÀ (©) ¥Éưøï oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¦üAiÀiÁð¢ EAzÀĪÀÄw UÀAqÀ gÁªÀÄuÁÚ ¨ÉƪÀÄät ªÀAiÀÄ: 35 ªÀµÀð, eÁw: J¸ï.n PÉÆÃ½, ¸Á: zÀħ®UÀÄAr gÀªÀgÀ UÀAqÀ£ÁzÀ gÁªÀÄuÁÚ vÀAzÉ ±ÀgÀt¥Áà ¨ÉÆªÀÄät ªÀAiÀÄ: 40 ªÀµÀð gÀªÀgÀÄ MPÀÌ®ÄvÀ£À PÉ®¸À ªÀiÁrPÉÆArgÀÄvÁÛgÉ, ¦üAiÀiÁð¢AiÀĪÀgÀ ªÀiÁªÀ ±ÀgÀt¥Áà ¨ÉÆªÀÄät gÀªÀgÀÄ FUÀ 2-3 wAUÀ¼À »AzÉ wÃjPÉÆArgÀÄvÁÛgÉ, CªÀgÀ ºÉ¸ÀjUÉ zÀħ®UÀÄAr ²ªÁgÀ ºÉÆ® ¸ÀªÉð £ÀA. 39 gÀ°è 1 JPÀÌgÉ, ¸ÀĮۣÀ¨ÁzÀ ªÁr ²ªÁgÀ ºÉÆ® ¸ÀªÉð £ÀA. 86 gÀ°è 3 JPÀÌgÉ ªÀÄvÀÄÛ 175 gÀ°è 4 JPÀÌgÉ »ÃUÉ MlÄÖ 8 JPÀÌgÉ d«ÄãÀÄ EzÀÄÝ, CzÀÄ ªÀiÁªÀ£ÀªÀgÀ ºÉ¸Àj£À¯Éè EgÀÄvÀÛzÉ, ¸ÀzÀj d«ÄãÀÄ ¦üAiÀiÁð¢AiÀĪÀgÀ UÀAqÀ G¼ÀĪÉÄ ªÀiÁrPÉÆAqÀÄ ªÀÄ£ÉAiÀÄ J¯Áè RZÀÄð CªÀgÉ £ÉÆÃrPÉÆAqÀÄ EzÀÝgÀÄ, ºÉÆ®zÀ ¯ÁUÉÆÃr ¸ÀA§AzsÀªÁV ¦üAiÀiÁð¢AiÀĪÀgÀ UÀAqÀ gÁªÀÄuÁÚ EªÀgÀÄ SÁ¸ÀVAiÀiÁV ¸Á® ªÀiÁrgÀÄvÁÛgÉ, DzÀgÉ AiÀiÁgÀ ºÀwÛgÀ JµÀÄÖ ¸Á® ªÀiÁrgÀÄvÁÛgÉ JA§ §UÉÎ UÉÆwÛgÀĪÀÅ¢®è, CªÀgÀÄ ¦üAiÀiÁð¢AiÀÄ ªÀÄÄAzÉ DªÁUÀ DªÁUÀ ºÉÆ®zÀ ¯ÁUÉÆÃr ¸ÀA§AzsÀªÁV SÁ¸ÀVAiÀiÁV ¸Á® ªÀiÁrgÀÄvÉÛãÉ, ºÉÆ®zÀ°è ¨É¼É ¸ÀjAiÀiÁV ¨É¼ÉAiÀÄÄwÛ®è »ÃUÁzÀgÉ £Á£ÀÄ ªÀiÁrzÀ ¸Á® ºÉÃUÉ wÃj¸À° ªÀÄvÀÄÛ ªÀÄ£ÉAiÀÄ RZÀÄð ºÉÃUÉ £ÉÆÃrPÉÆ¼Àî° £À£ÀUÉ fêÀ£ÀªÉ ¸ÁPÁVzÉ, ºÁUÉ »ÃUÉ CAvÀ ºÉüÀÄwÛzÀÝgÀÄ, FUÀ JgÀqÀÄ ¢ªÀ¸ÀUÀ¼À »AzÉ ¦üAiÀiÁð¢UÉ F ¸ÀA§AzsÀªÁVAiÉÄ dUÀ¼À ªÀiÁr ¦üAiÀiÁð¢UÉ vÀªÀgÀÄ ªÀÄ£ÉUÉ PÀ¼ÀÄ»¹gÀÄvÁÛgÉ, »ÃVgÀĪÁUÀ ¢£ÁAPÀ 01-10-2017 gÀAzÀÄ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉAiÀiÁzÀ zsÀĪÀÄä£À¸ÀÆgÀzÀ°èzÁÝUÀ ¦üAiÀiÁð¢AiÀĪÀgÀ ¨sÁªÀ vÀÄPÁgÁªÀÄ gÀªÀgÀÄ PÀgÉ ªÀiÁr w½¹zÉÝãÉAzÀgÉ, ¤£Àß UÀAqÀ gÁªÀÄuÁÚ EvÀ£ÀÄ zÀħ®UÀÄAr ²ªÁgÀzÀ ¤ªÀÄä ºÉÆ®zÀ°ègÀĪÀ ¨Éë£À ªÀÄgÀzÀ mÉÆAUÉUÉ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ vÀªÀÄä ºÉÆ®PÉÌ §AzÀÄ £ÉÆÃqÀ®Ä UÀAqÀ gÁªÀÄuÁÚ CªÀgÀÄ vÀªÀÄä ºÉÆ®zÀ°è£À ¨Éë£À ªÀÄgÀzÀ mÉÆAUÉUÉ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ ¤d«gÀÄvÀÛzÉ, UÀAqÀ gÁªÀÄuÁÚ ªÀªÀgÀÄ ºÉÆ®zÀ ¯ÁUÉÆÃr ¸ÀA§AzsÀªÁV SÁ¸ÀVAiÀiÁV ¸Á® ªÀiÁrzÀÄÝ, ºÉÆ®zÀ°è ¸ÀjAiÀiÁV ¨É¼É ¨É¼ÉAiÀįÁgÀzÀ PÁgÀt ªÀiÁrzÀ ¸Á® ªÀÄvÀÄÛ ªÀÄ£ÉAiÀÄ RZÀÄð £ÉÆÃrPÉÆ¼ÀÄîªÀÅzÀÄ ºÉÃUÉ CAvÀ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, CªÀgÀ ¸Á«£À §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥Éưøï oÁuÉ ¥ÀæPÀgÀt £ÀA. 225/2017, PÀ®A. 457, 380 L¦¹ :-
¦üAiÀiÁ𢠣ÁUÀ£Ád ²Ã®ªÀAvÀ vÀAzÉ ªÀÄ®èPÁdÄð£À ¸Á: UÁtzÁ¼À, vÁ: zÉêÀzÀÄUÀð gÀªÀgÀÄ ¨sÁ°ÌAiÀÄ ¹© PÁ¯ÉÃd£À°è Cwy G¥À£Áå¸ÀPÀ PÉ®¸À ªÀiÁqÀĪÀÅzÀjAzÀ ¨sÁ°ÌAiÀÄ ¯ÉÃPÀÑgÀ PÁ¯ÉÆÃ¤AiÀÄ°è ªÀiÁzsÀªÀgÁªÀ vÀÄPÀÌuÁÚ£ÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¸ÀªÁVzÀÄÝ, ¢£ÁAPÀ 27-09-2017 gÀAzÀÄ zÀ¸ÀgÁ ºÀ§âzÀ ¥ÀæAiÀÄÄPÀÛ vÀªÀÄä ¸ÀéAvÀ HjUÉ vÀ£Àß PÀÄlÄA§ ¸ÀªÉÄÃvÀ ºÉÆUÀĪÁUÀ vÀªÀÄä ªÀÄ£ÉUÉ ©ÃUÀ ºÁQ ªÀÄ£ÉAiÀÄ ªÀiÁ°PÀjUÉ «µÀAiÀÄ w½¹ ºÉÆVzÀÄÝ ¢£ÁAPÀ 01-10-2017 gÀAzÀÄ 0630 UÀAmÉUÉ ¦üAiÀiÁð¢AiÀĪÀgÀÄ vÀªÀÄä ¸ÀéAvÀ Hj£À°èzÁÝUÀ vÀªÀÄä ¸ÀA§A¢üPÀgÁzÀ ªÀĺÉñÀ ²Ã®ªÀAvÀ gÀªÀgÀÄ PÀgÉ ªÀÄÄSÁAvÀgÀ ¤ÃªÀÅ EgÀĪÀ ¨ÁrUÉ ªÀÄ£ÉAiÀİè PÀ¼ÀîvÀ£À DVzÉ vÁªÀÅ §¤ßj CAvÁ w½¹zÁUÀ ¦üAiÀiÁð¢AiÀÄÄ §¸ÀÄì ºÀwÛ 1630 UÀAmÉUÉ ¨sÁ°ÌUÉ §AzÀÄ vÁªÀÅ EgÀĪÀ ¨ÁrUÉ ªÀÄ£ÉUÉ ºÉÆV £ÉÆqÀ®Ä «µÀAiÀÄ ¤d EzÀÄÝ, ¢£ÁAPÀ 30/09/17, 01/10/2017 gÀAzÀÄ gÁwæ ªÉüÉAiÀİè vÁªÀÅ ªÀÄvÀÄÛ vÀªÀÄä ªÀÄ£ÉAiÀÄ ªÀiÁ°PÀgÀÄ E®èzÀ ¸ÀªÀÄAiÀÄzÀ°è AiÀiÁgÉÆÃ C¥ÀjaÃvÀ PÀ¼ÀîgÀÄ ªÀÄ£ÉAiÀÄ ©ÃUÀ ªÀÄÄjzÀÄ M¼ÀUÉ ¥ÀæªÉñÀ ªÀiÁr vÁ£ÀÄ ºÀvÀÄÛ ªÀµÀðzÀ »AzÉ Rj¢¹zÀ 8 UÁæA. §AUÁgÀzÀ D¨sÀgÀt, 200 UÁæA. ¨É½îAiÀÄ D¨sÀgÀtUÀ¼ÀÄ ºÁUÀÆ 2 a£ÀßzÀ ¥ÀzÀPÀUÀ¼ÀÄ »ÃUÉ MlÄÖ 24,500 gÀÆ. ¨ÉïɪÀżÀî D¨sÀgÀtUÀ¼ÀÄ C®ªÀiÁgÁzÀ Qð ªÀÄÄjzÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 168/2017, ಕಲಂ. 279, 338 ಐಪಿಸಿ ಜೊತೆ 187 ಐಎಮವಿ ಕಾಯ್ದೆ :-
ದಿನಾಂಕ 01-10-2017 ರಂದು ಫಿರ್ಯಾದಿ ಪ್ರಶಾಂತಕುಮಾರ ತಂದೆ ಪಾಂಡುರಂಗ ದೋಮಲ ವಯ: 21 ವರ್ಷ, ಜಾತಿ: ಪದ್ಮಾಶಾಲಿ, ಸಾ: ಕಂದಗೂಳ, ತಾ: ಹುಮನಾಬಾದ, ಸದ್ಯ: ಬೆಂಗಳೂರು ರವರು ತಮ್ಮ ಹಿರೋ ಎಚ್.ಎಫ್ ಡಿಲೇಕ್ಸ್ ಮೋಟಾರ ಸೈಕಲ ನಂ. ಕೆ.ಎ-39/ಕ್ಯೂ-0199 ನೇದ್ದರ ಮೇಲೆ ಕೆಲಸದ ಪ್ರಯುಕ್ತ ಚಿಟಗುಪ್ಪಾ ಪಟ್ಟಣಕ್ಕೆ ಬರುವಾಗ ಚಿಟಗುಪ್ಪಾ-ಬೇಳಕೇರಾ ರೋಡ ಚಿಟಗುಪ್ಪಾ ಶಿವಾರದ ಬ್ರೀಜ ಹತ್ತಿರ ರೋಡಿನ ಮೇಲೆ ಎದುರಗಡೆಯಿಂದ ಅಂದರೆ ಚಿಟಗುಪ್ಪಾ ಕಡೆಯಿಂದ ಒಂದು ಬಿಳಿ ಬಣ್ಣದ ಸ್ಕಾರಪಿಯೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ತೋಡೆ ಮುರಿದಂತೆ ಭಾರಿ ಗುಪ್ತಗಾಯ, ಬಲಗಾಲ ಮೋಳಕಾಲ ಕೆಳಗೆ ರಕ್ತಗಾಯ, ಎಡಗೈ ಮೋಳಕೈಗೆ ತರಚಿದ ಗಾಯ ಹಾಗೂ ಬಲಗಡೆ ಎದೆಗೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯು ಗಾಯಗೊಂಡು ಸ್ಥಳದಲ್ಲಿ ಬಿದ್ದಾಗ ತಮ್ಮೂರ ಮಹೇಶ ಬಸಗೊಂಡ, ಅಂಬ್ರೇಶ ಜಮಾದಾರ ಹಾಗೂ ಜಗದೀಶ ಜಮಾದಾರ ರವರು ನೋಡಿ ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಚಿಟಗುಪ್ಪಾಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.     

Sunday, October 1, 2017

BIDAR DISTRICT DAILY CRIME UPDATE 01-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-10-2017

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¢£ÁAPÀ 30-09-2017 gÀAzÀÄ ¦üAiÀiÁ𢠯Á®¥Áà vÀAzÉ CdÄð£À ªÀAiÀÄ: 46 ªÀµÀð, eÁw: PÀÄgÀħ, G: CgÀtå gÀPÀëPÀ, ¸Á: ±ÁºÁ¥ÀÆgÀ UÁæªÀÄ ©ÃzÀgÀ gÀªÀgÀÄ zÉêÀ zÉêÀ ªÀ£À ªÀÄvÀÄÛ vÉ®AUÁuÁ ¨ÁqÀðgÀ ªÀÄzsÀå CgÀtå ¥ÀæzÉñÀzÀ°è PÀvÀðªÀåzÀ°èzÁÝUÀ M§â C¥ÀjavÀ ªÀåQÛ ªÀAiÀÄ CAzÁdÄ 35-45 ªÀµÀðzÀªÀ£ÀÄ CAzÁdÄ 2 wAUÀ½AzÀ 3 wAUÀ½£À CªÀ¢üAiÀİè MAzÀÄ ºÉÆAV£À ªÀÄgÀPÉÌ ºÀ¼À¢ ¥Áè¹ÖPÀ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 242/2017, ಕಲಂ. 143, 147, 148, 326, 307, 504, 506 ಜೊತೆ 149 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ ಕಾಯ್ದೆ :- 
ಗಾಯಾಳು ಮಾಣಿಕ ತಂದೆ ಮರೆಪ್ಪಾ ವಯ: 52 ವರ್ಷ, ಸಾ: ಹಲಬರ್ಗಾ ರವರ ಹೆಂಡತಿ ಫಿರ್ಯಾದಿ ಭಾಗಮ್ಮಾ ಗಂಡ ಮಾಣಿಕ ವಳಸಂಗೆ ವಯ: 46 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ರಾಮ ನಗರ ಹಲಬರ್ಗಾ, ತಾ: ಭಾಲ್ಕಿ ರವರ ಮನೆಗೆ ಹೊಂದಿಕೊಂಡು ವಿಠಲ ತಂದೆ ಮಾಣಿಕ ಗವಾರೆ ಇವರ ಹೊಲ ಇದ್ದು, ತಮ್ಮ ಮನೆ ಕಳೆದ 40 ವರ್ಷಗಳ ಹಿಂದೆ ಕಟ್ಟಿಸಿದ್ದು ತಮ್ಮ ಕುಟುಂಬದೊಂದಿಗೆ ಇದೇ ಮನೆಯಲ್ಲಿ ವಾಸವಾಗಿದ್ದು, ಫಿರ್ಯಾದಿಗೆ ಈ ವರ್ಷ ಸರ್ಕಾರದವರು ಹೊಸದಾಗಿ ಮನೆ ಮಂಜೂರು ಮಾಡಿದ್ದರಿಂದ ತಮ್ಮ ಹಳೆಯ ಮನೆಯ ಗೊಡೆ ನೆಲಸಮ ಮಾಡಿ ಹೊಸ ಮನೆ ಕಟ್ಟಿಸಲು ಜಾಗ ಸ್ವಚ್ಚಗೊಳಿಸುತ್ತಿದ್ದು, ಸ್ವಚ್ಚಗೊಳಿಸುವಾಗ ದಿನಾಂಕ 29-09-2017 ರಂದು ಆರೋಪಿತರಾದ 1) ಪರಶುರಾಮ ತಂದೆ ಮಾಣೀಕ ಗವಾರೆ, 2) ಬಸಪ್ಪಾ ತಂದೆ ವಿಠಲ ಗವಾರೆ, 3) ವಿಠಲ ತಂದೆ ಮಾಣಿಕ ಗವಾರೆ, 4) ನಾಗೇಶ ತಂದೆ ವಿಠಲ ಗವಾರೆ, 5) ಶರಣಪ್ಪಾ ತಂದೆ ಲಕ್ಷ್ಮಣ, 6) ಜ್ಯೊತಿ ಗಂಡ ನಾಗೇಶ, 7) ಮಹಾದೇವಿ ತಂದೆ ಮಾಣಿಕ ಮತ್ತು 8) ಚಿನ್ನಮ್ಮಾ ಗಂಡ ಪರಶುರಾಮ ಎಲ್ಲರು ಸಾ: ಹಲಬರ್ಗಾ ಇವರೆಲ್ಲರೂ ಫಿರ್ಯಾದಿಯವರ ಮನೆಗೆ ಬಂದು ನಿಮ್ಮ ಮನೆಯ ಜಾಗ ನಮ್ಮದಿದೆ, ನೀವು ಖಾಲಿ ಮಾಡಿರಿ, ಇಲ್ಲದಿದ್ದರೆ ನಿಮ್ಮ ಗತಿ ನೇಟ್ಟಗೆ ಇರುವುದಿಲ್ಲ, ನೀವು ಈ ಜಾಗದಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ನೊಡಿಕೊಳ್ಳುತ್ತೆವೆಂದು ಬೆದರಿಕೆ ಹಾಕಿ ಹೊಗಿರುತ್ತಾರೆ, ಹೀಗಿರುವಲ್ಲಿ ಫಿರ್ಯಾದಿಯು ಮನೆಯಲ್ಲಿ ಊಟ ಮಾಡುತ್ತಿದ್ದಾಗ ಸದರಿ ಆರೋಪಿತರೆಲ್ಲರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಫಿರ್ಯಾದಿಯ ಮನೆಗೆ ಬಂದು ನಮ್ಮ ಹೊಲದ ಜಾಗದಲ್ಲಿ ಬಂದು ತಳ ಊರಿದ್ದಿರಿ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಗಿ ಬೈದು, ಖಾಲಿ ಮಾಡಲು ಹೇಳಿದರು ಸಹ ಖಾಲಿ ಮಾಡುತ್ತಿಲ್ಲ, ಇವತ್ತು ನಿಮಗೆ ಬಿಡುವುದಿಲ್ಲ, ಎನೂ ಆಗುತ್ತೊ ಆಗಲಿ ಎಂದು ಹೇಳುತ್ತಾ ಒಂದೆ ಸಮನೆ ಮನೆಯ ಮೆಲೆ ಕಲ್ಲು ತೂರಾಟ ಮಾಡಿದರು, ಸ್ಥಳದಲ್ಲಿ ಭಯಾನಕ ವಾತಾವರಣ ನಿರ್ಮಾಣ ಮಾಡಿದರು, ಫಿರ್ಯಾದಿಯವರ ಗಂಡ ಮಾಣೀಕ ತಂದೆ ಮರೆಪ್ಪಾ ವಳಸಂಗೆ ಸಾ: ಹಲಬರ್ಗಾ ಇವರು ತಮ್ಮ ಮನೆಯಿಂದ ಹೊರಗೆ ಬಂದು ತಮ್ಮ ಮನೆಯ ಮೇಲೆ ಏಕೆ ಕಲ್ಲು ಬಿಸಾಡುತ್ತಿದ್ದಿರಿ ಎಂದು ಹೇಳಿದಾಗ ಸದರಿ ಆರೋಪಿತರೆಲ್ಲರು ಕೂಡಿಕೊಂಡು ಬಾ ಮಗನೆ ಎಂದು ಹೇಳುತ್ತಾ ಗಂಡನಿಗೆ ಹಿಡಿದುಕೊಂಡು ನೇಲಕ್ಕೆ ಹಾಕಿ ಕೈಯಿಂದ ಕಾಲಿನಿಂದ ಹಿಗ್ಗಾಮುಗ್ಗಾ ಮೈಯಲ್ಲಾ ಥಳಿಸಿ ಗುಪ್ತಗಾಯ ಪಡಿಸಿರುತ್ತಾರೆ ಮತ್ತು ನಾಗೇಶ ಈತನು ಖತಂ ಮಾಡ್ರಿ ಇತನಿಗೆ ಅಂತ ಅಂದಾಗ ಪರಶುರಾಮ ಈತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ಗಂಡನಿಗೆ ತಲೆಯಲ್ಲಿ ಹೊಡೆದು ಭಾರಿ ಸ್ವರೂಪದ ರಕ್ತಗಾಯ ಪಡಿಸಿರುತ್ತಾನೆ, ಆಗ ಗಂಡ ಒಮ್ಮೆಲೆ ಕುಸಿದು ಬಿದ್ದಾಗ ಸತ್ತಿದ್ದಾನೆ ಎಂದು ಭಾವಿಸಿ ಎಲ್ಲರು ಓಡಿ ಹೋಗಿರುತ್ತಾರೆ, ಸದರಿ ಘಟನೆಯಲ್ಲಿ ಅಲ್ಲಿಯೆ ಇದ್ದ ತಮ್ಮೂರಿನ ಉಮಾಕಾಂತ ತಂದೆ ಕಲ್ಯಾಣರಾವ ಗುಮತಾ ಮತ್ತು ರಾಜಕುಮಾರ ತಂದೆ ಝರೆಪ್ಪಾ ಕಾಳೆಕರ, ಪ್ರಕಾಶ ತಂದೆ ಭದ್ರಪ್ಪಾ ಪ್ರಭಾ ರಮೇಶ ಪ್ರಭಾ ಹಾಗು ತಮ್ಮ ಕುಟುಂಬದವರು ನೊಡಿರುತ್ತಾರೆ, ಕೂಡಲೆ ಗಂಡನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ಕಳುಹಿಸಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 30-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ. 134/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 30-09-2017 ರಂದು ಫಿರ್ಯಾದಿ ವಿಲಸನ ತಂದೆ ಮಾರುತಿ ಮೇತ್ರೆ ಸಾ: ಚಿಲ್ಲರ್ಗಿ, ತಾ: & ಜಿ: ಬೀದರ ರವರ ಮನೆಗೆ ಗೊರಕನಾಥತಂದೆ ಹಾಶಪ್ಪಾ ಸಾ: ಯರಬುಗುಡಿ ರವರು ಬಂದು ಈ ದಿವಸ ದಸರಾ ಹಬ್ಬವಿದ್ದು ದಿನ ಓಳ್ಳೆಯದು ಇದೆ ಚಿಲ್ಲರ್ಗಿ ಗ್ರಾಮದ ವಿಠಲ ಚಿಂಚೊಳೆ ರವರ ಹೋಲದಲ್ಲಿ ಬೀಜ ಬಿತ್ತುವದು ಇದೆ ಅಂದಾಗ ಫಿರ್ಯಾದಿ ಮತ್ತು ಫಿರ್ಯಾದಿಯ ತಮ್ಮ ಪ್ರದೀಪ @ ಪ್ರಭು ಇಬ್ಬರು ಅವರ ಜೋತೆಯಲ್ಲಿ ತಮ್ಮೂರಿನ ವಿಠಲ ಚಿಂಚೊಳೆ ರವರ ಹೊಲಕ್ಕೆ ಬಂದು ಗೋರಕನಾಥ ಈತನು ಟ್ರಾಕ್ಟರ ಚಲಾಯಿಸುತ್ತಿದ್ದು ಪ್ರದೀಪ @ ಪ್ರಭು ಟ್ಯಾಕ್ಟರನಲ್ಲಿ ಬೀಜ ಬಿತ್ತನೆ ಮಾಡಲು ಬೀಜ ಮತ್ತು ಗೊಬ್ಬರ ಹಾಕುವ ಕೆಲಸ ಮಾಡುತ್ತಿದ್ದು, ಫಿರ್ಯಾದಿಯು ಹೊಲದಲ್ಲಿದ್ದ ಗಿಡ-ಗಂಟೆ ಕಡೆಯುವ ಕೆಲಸ ಮಾಡುತ್ತಿದ್ದರು, ಹೀಗಿರುವಾಗ ಸಾಯಂಕಾಲ ಟ್ರಾಕ್ಟರನಲ್ಲಿ ಕುಳಿತುಕೊಂಡು ಪ್ರಭು ಇತನು ಬೀಜ ಮತ್ತು ಗೊಬ್ಬರ ಹಾಕುತ್ತಿರುವಾಗ ಟ್ರಾಕ್ಟರ ಚಾಲಕನಾದ ಆರೋಪಿ ಗೊರಕನಾಥತಂದೆ ಹಾಶಪ್ಪಾ ಸಾ: ಯರಬುಗುಡಿ ಇತನು ಟ್ರಾಕ್ಟರನ್ನು ತಿರುಗಿಸುವಾಗ ಒಮ್ಮೆಲೆ ತಿರುಗಿಡಿದಾಗ ಟ್ರಾಕ್ಟರದಿಂದ ಪ್ರದೀಪ @ಪ್ರಭು ಇತನು ಹಾರಿ ಕೇಳಗೆ ಬಿದ್ದನು ಹಾರಿ ಬಿದ್ದಾಗ ಆತನ ಮೇಲೆ ಟ್ರಾಕ್ಟರ ಗಾಲಿಯು ಹಾಯ್ದು ಹೊಗಿದ್ದು ಅವನು ಚೀರಿದಾಗ ಫಿರ್ಯಾದಿಯು ಓಡಿ ಹೋಗಿ ನೊಡಲಾಗಿ ಪ್ರಭು ಇತನ ಎದೆಯ ಮೇಲೆ ಟ್ರಾಕ್ಟರ ಹಾಯ್ದು ಹೊಗಿದ್ದು ಟ್ರಾಕ್ಟರ ಚಾಲಕನಾದ ಗೋರಖನಾಥ ಈತನು ಟ್ರಾಕ್ಟರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋದನು, ತಮ್ಮನಿಗೆ ನೊಡಲಾಗಿ ಅವನ ಎದೆಯ ಬಲಗಡೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ, ಎಡಗಡೆ ಎದೆಯ ಮೆಲೆ ತರಚಿದ ಗಾಯ ಮತ್ತು ಬಲಗಡೆ ಮೋಳಕೈ ಕೇಳಗೆ ತರಚಿದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ, ಅಷ್ಟರಲ್ಲಿಯೇ ಅಲ್ಲಿ ಕುರಿ ಮೆಯಿಸುತ್ತಿದ್ದ ತಮ್ಮೂರ ಝರೆಪ್ಪಾ ಕಪಲಾಪೂರೆ ಇವರು ಓಡಿ ಬಂದು ತಮ್ಮನಿಗೆ ನೊಡಿದನು, ನಂತರ ಫಿರ್ಯಾದಿಯು ಅಲ್ಲೆ ಇದ್ದ  ಟ್ರಾಕ್ಟರ ನೋಡಲು ಅದು ಮಹಿಂದ್ರ ಕಂಪನಿಯ (ನೊವಾ) ಟ್ಯಾಕ್ಟರ ಆಗಿದ್ದು ಅದಕ್ಕೆ ಯಾವುದೆ ನಂಬರ ಇರುವುದಿಲ್ಲಾ, ನಂತರ ಫಿರ್ಯಾದಿ ಮತ್ತು ಶರಣಪ್ಪಾ ಮೇತ್ರೆ ಇಬ್ಬರು ಕೂಡಿಕೊಂಡು ಮೋಟರ ಸೈಕಲ ಮೇಲೆ ತಮ್ಮನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈದ್ಯರು ಅವನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಲು ಸಲಹೆ ನಿಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 135/2017, PÀ®A. 279, 337, 338 L¦¹ :-
ದಿನಾಂಕ 30-09-2017  ರಂದು ಬೇಳಕಮ್ಮಾ ಗಂಡ ಭಾಸ್ಕರ ಕಿವಡೆ ವಯ: 22 ವರ್ಷ, ಜಾತಿ: ಎಸ.ಸಿ ಹೊಲೆಯ, ಸಾ: ಅತಿವಾಳ ಗ್ರಾಮ, ತಾ: & ಜಿ: ಬೀದರ ರವರು ತಮ್ಮ ಸಂಬಂದಿಯಾದ ಮಮತಾ ಗಂಡ ಶಿವರಾಜ ಖೇಳೆ ಮತ್ತು ಹರಿ ತಂದೆ ಲಕ್ಷ್ಮಣ ಖೇಳೆ ಎಲ್ಲರೂ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ಕುಳಿತಾಗ ಕಪಲಾಪುರ (ಅ) ಗ್ರಾಮದ ಕಡೆಯಿಂದ ಒಂದು ಆಟೊ ನಂ. ಕೆಎ-38/7040 ನೇದರ ಚಾಲಕನಾದ ಆರೋಪಿ ಶಿವರಾಜ ತಂದೆ ಮಾರುತಿ ಕಾಂಬಳೆ ಸಾ: ಚೊಂಡಿ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನೀಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮನೆಯ ಅಂಗಳದ ಮುಂದೆ ಆಡುತ್ತಿದ್ದ ಫಿರ್ಯಾದಿಯ 03 ವರ್ಷದ ಮಗಳಾದ ಬಿನಾಮಿ ಇವಳಿಗೆ ಡಿಕ್ಕಿ ಪಡಿಸಿ ಆಟೋ ಪಲ್ಟಿ ಮಾಡಿರುತ್ತಾನೆ, ಇದರಿಂದ ಬಿನಾಮಿಗೆ ತಲೆಯ ಬಲಗಡೆ ರಕ್ತಗಾಯ ಮತ್ತು ತರಚಿದ ಗಾಯ, ಬಲಗಡೆ ಗಲ್ಲಕ್ಕೆ ತರಚಿದ ಗಾಯ, ತುಟಿಗೆ ರಕ್ತಗಾಯ, ಬಲಗಡೆ ಎದೆಯ ಮೆಲೆ ತರಚಿದ ಗಾಯ, ಬಲಗಡೆ ಸೊಂಟದ ಹತ್ತಿರ ಗುಪ್ತಗಾಯ ಮತ್ತು ಬಲ ಬೇನ್ನಿನ ಛಪ್ಪೆಯ ಮೆಲೆ ತರಚಿದ ಗಾಯವಾಗಿರುತ್ತದೆ ಹಾಗೂ ಆರೋಪಿಯ ಬಲಗಡೆ ಸೊಂಟದ ಹತ್ತಿರ ಸ್ಪಲ್ಪ ಗಾಯವಾಗಿರುತ್ತದೆ, ನಂತರ ಗಾಯಗೊಂಡ ಫಿರ್ಯಾದಿಯ ಮಗಳಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 169/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 30-09-2017 ರಂದು ಫಿರ್ಯಾದಿ ಅಕ್ರಮ ತಂದೆ ಮುಸ್ತಫಾ ದುಕಾನದೋರ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ನಾಗನಖೇರಾ ರವರು ತಮ್ಮ ಹೊಲದಲ್ಲಿನ ಪರಿವರ್ತಕ (ಟ್ರಾನ್ಸಫಾರಂರ) ಕೆಟ್ಟಿದ್ದರಿಂದ ದುರಸ್ತಿ ಕುರಿತು ಅನೀಲಕುಮಾರ ತಂದೆ ಈರಣ್ಣಾ ಲೈನಮ್ಯಾನ ರವರನ್ನು ತನ್ನ ಪ್ಯಾಶನ ಪ್ರೋ ದ್ವಿಚಕ್ರ ವಾಹನ ಸಂ. ಕೆಎ-39/ಜೆ-7357 ನೇದ್ದರ ಮೇಲೆ ತಮ್ಮ ಹೊಲಕ್ಕೆ ಹೊಗಿ ಟ್ರಾನ್ಸಫಾರಂ (ಪರಿವರ್ತಕ)ದಲ್ಲಿ ಇದ್ದ ಫಾಲ್ಟ ಚಕ್ ಮಾಡಿ ಅದನ್ನು ಸರಿಪಡಿಸಿ ಮರಳಿ ನಾಗನಖೇರಾ ಗ್ರಾಮಕ್ಕೆ ಮನ್ನಾಎಖೆಳ್ಳಿ ನಿರ್ಣಾ ರೋಡಿನ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ಹೊಗುತ್ತಿರುವಾಗ ಮನ್ನಾಎಖೆಳ್ಳಿ ನಿರ್ಣಾ ರೊಡಿನ ಮೇಲೆ ತಮ್ಮ ಗ್ರಾಮದ ಕೃಷ್ಣಾರಡ್ಡಿ ಇವರ ಹೊಲದ ಹತ್ತಿರ ನಿರ್ಣಾ ಗ್ರಾಮದ ಕಡೆಯಿಂದ ಒಂದು ಕಾರ ನಂ. ಎಪಿ-13ಆರ್-6749 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಶ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿ ಮತ್ತು ಲೈನಮ್ಯಾನ ಅನೀಲಕುಮಾರ ಇಬ್ಬರು ರೋಡಿನ ಮೇಲೆ ಬಿದ್ದ ಪ್ರಯುಕ್ತ ಫಿರ್ಯಾದಿಯ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಲೈನ್ ಮ್ಯಾನ ಅನೀಲ ತಂದೆ ಈರಣ್ಣಾ ವಯ: 36 ವರ್ಷ, ಸಾ: ಶಾಮತಾಬಾದ ಇವನಿಗೆ ಬಲಭುಜಕ್ಕೆ ಗುಪ್ತಗಾಯ, ತಲೆಯ ಹಿಂಭಾಗದಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಸದರಿ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ವಿಷಯ ಫಿರ್ಯಾದಿಯ ಅಣ್ಣನಾದ ಅಲ್ತಾಫಮಿಯಾ ಮತ್ತು ತಮ್ಮ ಗ್ರಾಮದ ಸಂತೋಷ ರಡ್ಡಿ ಇವರುಗಳಿಗೆ ಡಿಕ್ಕಿಯಾದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದು ಚಿಕಿತ್ಸೆ ಕುರಿತು 108 ನೇದ್ದರಲ್ಲಿ ಹಾಕಿಕೊಂಡು ಇಬ್ಬರಿಗೂ ಮನ್ನಾಎಖೆಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 178/2017, PÀ®A. 279, 337, 338 L¦¹ :-
¢£ÁAPÀ 29-09-2017 gÀAzÀÄ ¦üAiÀiÁ𢠥Àæ¢Ã¥À vÀAzÉ «oÀ®gÁªÀ ¸ÀÆAiÀÄðªÀA² eÁw: J¸ï.¹ (¸ÀªÀÄUÁgÀ) ¸Á: ©Ãgï zÉêï UÀ°è ¨sÁ°Ì gÀªÀgÀÄ vÀªÀÄä ªÀÄ£É ¥ÀPÀÌzÀ CA§jñï vÀAzÉ C±ÉÆÃPÀ ªÀįÉèñÀ ¸Á: ©Ãgï zÉêï UÀ°è ¨sÁ°Ì E§âgÀÄ PÀÆr ²ªÀt UÁæªÀÄzÀ ºÀĸÉãÀ ¨Á±Á  zÀUÁðPÉÌ ºÉÆÃUÀĪÀ PÀÄjvÀÄ CA§jñï FvÀ£À ºÉÆAqÁ DQÖªÁ ªÉÆÃmÁgÀ ¸ÉÊPÀ¯ï £ÀA. PÉJ-39/PÀÆå-7547 £ÉÃzÀÝgÀ »AzÉ PÀĽvÀÄ ªÉÆÃmÁgÀ ¸ÉÊPÀ®£ÀÄß CA§j±ï FvÀ£ÀÄ ZÀ¯Á¬Ä¸ÀÄvÁÛ ¨sÁ°Ì¬ÄAzÀ ºÉÆgÀlÄ ²ªÀt UÁæªÀÄzÀ ºÀĸÉãÀ ¨Á±Á zÀUÁðPÉÌ ¨sÁvÀA¨Áæ PÁPÀ£Á¼À ²ªÀt gÉÆÃqÀ ªÀÄÄSÁAvÀgÀ ºÉÆÃUÀĪÁUÀ PÁPÀ£Á¼À ²ªÀt gÉÆÃr£À ªÉÄÃ¯É CA§jñï FvÀ£ÀÄ vÀ£Àß ºÉÆAqÁ DQÖªÁ ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ²ªÀt PÁæ¸ï ºÀwÛgÀ ºÉÆÃUÀÄwÛgÀĪÁUÀ EzÉà ªÉüÉUÉ ²ªÀt PÀqɬÄAzÀ M§â n.«.J¸ï ªÉÆÃmÁgÀ ¸ÉÊPÀ¯ï £ÉÃzÀÝgÀ ZÁ®PÀ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ §gÀÄwÛzÀÄÝ, CA§jñï FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß ªÀÄvÀÄÛ n.«.J¸ï ªÉÆÃmÁgÀ ¸ÉÊPÀ¯ï £ÉÃzÀÝgÀ ZÁ®PÀ vÀ£Àß ªÉÆÃmÁgÀ ¸ÉÊPÀ®¢AzÀ M§âjUÉÆ§âgÀÄ ªÀÄÄSÁ ªÀÄÄT rQÌ ªÀiÁrzÀÝjAzÀ ¦üAiÀiÁ𢠪ÀÄvÀÄÛ CA§jñï E§âgÀÄ ºÉÆAqÁ DQÖªÁ ªÉÆÃmÁgÀ ¸ÉÊPÀ® ªÉÄðAzÀ PɼÀUÉ ©¢ÝzÀÝjAzÀ ¦üAiÀiÁð¢UÉ AiÀiÁªÀÅzÉà jÃwAiÀÄ UÁAiÀÄ DVgÀĪÀÅ¢¯Áè, CA§jñï FvÀ£À ºÀuÉUÉ ¨sÁj gÀPÀÛUÁAiÀÄ, §®UÁ®Ä ¦Aræ ºÀwÛgÀ ¨sÁj gÀPÀÛUÁAiÀÄ, §® ªÀÄvÀÄÛ JqÀ¨sÀÄd ªÉÆÃ¼ÀPÉÊ PɼÀUÉ vÀgÀazÀ gÀPÀÛUÁAiÀÄ ªÀÄvÀÄÛ PÀtÄÚUÀ¼À ºÀwÛgÀ UÀÄ¥ÀÛUÁAiÀĪÁV G©âgÀÄvÀÛªÉ, n.«.J¸ï ªÉÆÃmÁgÀ ¸ÉÊPÀ¯ï ZÁ®PÀ PÀÆqÁ gÉÆÃr£À ªÉÄÃ¯É ©¢ÝzÀÄÝ, FvÀ¤UÉ £ÉÆÃr ºÉ¸ÀgÀÄ «ZÁj¸À¯ÁV vÀ£Àß ºÉ¸ÀgÀÄ ªÀÄĸÀÛ¥sÁ vÀAzÉ ¥sÀQÃgï CºÀªÀÄzï ªÀ¼ÀAqÉ ¸Á: JtPÀÆgÀ CAvÁ w½¹zÀÄÝ, C¥ÀWÁvÀ¢AzÀ FvÀ£À ºÀuÉ ªÉÄÃ¯É gÀPÀÛUÁAiÀÄ, §®UÁ®Ä ªÉÆÃ¼ÀPÁ®Ä ¦Aræ ºÀwÛgÀ ¨sÁj UÀÄ¥ÀÛUÁAiÀÄ ªÀÄvÀÄÛ JzÉAiÀİè UÀÄ¥ÀÛUÁAiÀÄ DVgÀÄvÀÛzÉ, n.«.J¸ï £ÀA . £ÉÆÃqÀ®Ä CzÀgÀ £ÀA§gï EgÀĪÀÅ¢¯Áè, £ÀAvÀgÀ UÁAiÀÄUÉÆAqÀ CA§jÃ±ï ªÀÄvÀÄÛ ªÀÄĸÀÛ¥sÁ EªÀjUÉ 108 CA§Ä¯É£Àì §AzÀ ªÉÄÃ¯É CzÀgÀ°è ºÁQPÉÆAqÀÄ aQvÉìUÁV ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁr ªÉÊzÁå¢üPÁjUÀ¼À ¸À®ºÉ ªÉÄÃgÉUÉ CA§jñï FvÀ¤UÉ ºÉaÑ£À aQvÉìUÁV ©ÃzÀgï ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁqÀ¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 30-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

KALABURAGI DISTRICT REPORTED CRIMES

ಫರಹತಾಬಾದ
ಅಪಘಾತ ಪ್ರಕರಣ:- ದಿನಾಂಕ 23/09/2017 ರಂದು 8.30 ಪಿ.ಎಮಕ್ಕೆ ಹುಣಸಿ ಹಡಗಿಲ- ಕಲಬುರಗಿ ರೋಡಿನ ಮಾರ್ಗ ಮದ್ಯದಲ್ಲಿರುವ ಪ್ರಭು ದುದ್ದಗಿ ಇವರ ಹೊಲದ ಪಕ್ಕದ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದರ ಚಾಲಕ ಮಲ್ಲಿಕಾಜರ್ುನ ಧನ್ನೂರ ಸಾಃ ಹುಣಸಿ ಹಡಗಿಲ ತನ್ನ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕೀಡಾಗಿ ಬಿದಿದ್ದು, ಶ್ರೀ ಶ್ಯಾಮಸುಂದರ ತಂದೆ ಪ್ರಭುಲಿಂಗ ಮಾಲಿ ಪಾಟೀಲ ವಃ 24 ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಚಾಲಕ ಸಾಃ ಹುಣಸಿ ಹಡಗಿಲ ತಾ.ಜಿಃ ಕಲಬುರಗಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಮುಧೋಳ ಪೊಲೀಸ ಠಾಣೆ:

ಅಪಘಾತ ಪ್ರಕರಣ: ದಿನಾಂಕ: 28-09-2017 ರಂದು ಮಹ್ಮದ ಮೌಲಾನಾ ತಂದೆ ಶೇಖ ಅಹೇಮದ ಸಾಬ ಹಾಜಿವಲೆ ಸಾ: ಕೊಂತನಪಲ್ಲಿ ಗ್ರಾಮ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರಲ್ಲಿ ದಿ: 28-09-17 ರಂದು ನಾನು ಹಾಗು ನಮ್ಮ ತಮ್ಮನಾದ ಚಾಂದಪಾಶಾ ತಂದೆ ಶೇಖ ಅಹೇಮದ ಸಾಬ ಹಾಜಿವಾಲೆ ಮತ್ತು ಲೇಬರ ಜನರಾದ ಚುಕ್ಕುಬೆಗಂ, ವೆಂಕಟಮ್ಮ & ನಾಗಪ್ಪ ಇಂಟನಕಿ ಸಾ: ಎಲ್ಲರೂ ಕೊಂತನಪಲ್ಲಿ ಗ್ರಾಮ ಹೀಗೆ ಎಲ್ಲರೂ ಕೂಡಿ ನಮ್ಮ ಟ್ಯಾಕ್ಟರ ನಂ ಕೆಎ32ಟಿಎ1351-52 ನೇದ್ದರಲ್ಲಿ ಖಣಿಯಿಂದ ನಮ್ಮ ಹೊಲದಲ್ಲಿ ಏತ್ತಿನ ಕೊಟ್ಟಿಗೆ ಕಟ್ಟುವ ಸಲುವಾಗಿ ಕಲ್ಲುಗಳು ತುಂಬಿಕೊಂಡು ಬರಲು ಹೋಗಿದ್ದು, ಅಲ್ಲಿ ಖಣಿಯಲ್ಲಿ ಟ್ಯಾಕ್ಟರಲ್ಲಿ ಟ್ರಾಲಿಯಲ್ಲಿ ಫರ್ಸಿ ಕಲ್ಲುಗಳು ತುಂಬಿಕೊಂಡು ವಾಸಪ ಖಣಿಯಿಂದ ನಮ್ಮ ಹೊಲಕ್ಕೆ ಬರುತ್ತಿದ್ದಾಗ ಸದರಿ ಟ್ಯಾಕ್ಟರದಲ್ಲಿ ಮುಂದುಗಡೆ ಡ್ರೈವರ್ ಹತ್ತಿರ ನಮ್ಮ ತಮ್ಮ ಚಾಂದಪಾಶಾ ಕುಳಿತುಕೊಂಡಿದ್ದು, ನಾನು ಹಾಗು ಲೇಬರ ಜನರು ಕೆಳಗಡೆ ಇದ್ದು, ಸದರಿ ಟ್ಯಾಕ್ಟರ ಚಾಲಕನಾದ ಮಹ್ಮದ ಏಕ್ಬಲ್ ತಂದೆ ಅಬ್ದುಲ ಮಜೀದ ಇನಾಮ್ದಾರ ಇತನು ಟ್ಯಾಕ್ಟರನ್ನು ಅತಿವೇಗ ಹಾಗು ನಿಷ್ಳಾಜಿತನಿಂದ ನಡೆಯಿಸುತ್ತಾ ರಸ್ತೆಯ ಎಡ ಬದಿಯ ತೆಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇದರಿಂದ ಟ್ಯಾಕ್ಟರದಲ್ಲಿ ಕುಳಿತಿದ್ದ ನಮ್ಮ ತಮ್ಮ ಚಾಂದಪಾಶ ಇತನು ಕೆಳಗೆ ಬಿದ್ದು, ಆತನ ಮೇಲೆ ಟ್ಯಾಕ್ಟರದಲ್ಲಿದ್ದ ಫರ್ಸಿಕಲ್ಲುಗಳು ಬಿದಿದ್ದರಿಂದ ಇತನು ತಲೆಗೆ ಭಾರಿ ಗಾಯಹೊಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಟ್ಯಾಕ್ಟರ ಚಾಲಕನು ಅಪಘಾತ ಪಡಿಸಿ ಓಡಿ ಹೋಗಿದ್ದು, ಈ ಬಗ್ಗೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Saturday, September 30, 2017

BIDAR DISTRICT DAILY CRIME UPDATE 30-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-09-2017

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 10/2017, PÀ®A. 174 ¹.Dgï.¦.¹ :-
¦üAiÀiÁð¢ ZÀAzÀæªÀiÁä UÀAqÀ ®PÀëöät ªÉÆÃUÉð ªÀAiÀÄ: 55 ªÀµÀð, eÁw: J¸À.¹(zÀ°vÀ), ¸Á: ªÀįÁÌ¥ÀÆgÀ gÀªÀgÀ ªÉÆzÀ®£É ªÀÄUÀ£ÁzÀ «dAiÀÄPÀĪÀiÁgÀ ªÀAiÀÄ: 24 ªÀµÀð EªÀ¤UÉ ¸ÀĪÀiÁgÀÄ MAzÀÄ wAUÀ½AzÀ vÀ¯É ¸ÀÄvÀÄÛwÛzÀÄÝ ¦üAiÀiÁð¢UÉ DUÁUÀ w½¸ÀÄwÛzÀÝ£ÀÄ, CªÀ¤UÉ ºÁUÉ vÀ¯É £ÉÆÃ¬Ä¸ÀÄwÛzÀÄÝ «PÀì ºÀaÑPÉÆAqÀgÉ PÀrªÉÄ DUÀÄwÛzÉ CAvÁ ºÉüÀÄwÛzÀÝ£ÀÄ, »ÃVgÀĪÁUÀ ¢£ÁAPÀ 20-09-2017 gÀAzÀÄ ¦üAiÀiÁð¢AiÀÄÄ ºÉÆgÀUÀqÉ ºÉÆÃzÁUÀ ªÀÄUÀ¼ÁzÀ eÉʲïÁ EªÀ¼ÀÄ ¸ÀºÀ ªÀÄ£ÉAiÀİè E¢ÝgÀĪÀÅ¢¯Áè, D ¸ÀªÀÄAiÀÄzÀ°è ¦üAiÀiÁð¢AiÀĪÀgÀ ªÀÄUÀ «dAiÀÄPÀĪÀiÁgÀ EvÀ£ÀÄ vÀ¯ÉAiÀÄ £ÉÆÃªÀÅ PÀrªÉÄAiÀiÁUÀ¯ÁgÀzÀPÉÌ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀİè vÀUÀqÀPÉÌ ºÁQzÀ zÀAlPÉÌ ªÀÄ£ÉAiÀİègÀĪÀ ¹ÃgɬÄAzÀ £ÉÃtÄ ºÁQPÉÆArzÀÄÝ ¸Àé®à ¸ÀªÀÄAiÀÄzÀ°è ªÀÄUÀ¤UÉ £ÉÃt¤AzÀ vÉUÉzÀÄ PÉüÀUÉ E½¹zÁUÀ ªÀÄUÀ ¨ÉÃºÉÆ±À DVzÀÝjAzÀ ¦üAiÀiÁð¢AiÀÄÄ vÀ£Àß ªÀÄUÀ¼ÀÄ, ªÀÄUÀ gÁd±ÉÃRgÀ J®ègÀÄ PÀÆr ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ ªÀÄUÀ£ÁzÀ «dAiÀÄPÀĪÀiÁgÀ EvÀ£ÀÄ ¢£ÁAPÀ 29-09-2017 gÀAzÀÄ aQvÉì ¥sÀ®PÁjAiÀiÁUÀzÉ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É, DvÀ£ÀÄ ªÀÄÈvÀ¥ÀlÖ §UÉÎ £ÀªÀÄUÉ AiÀiÁgÀ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÉÄúÀPÀgÀ ¥Éưøï oÁuÉ UÀÄ£Éß £ÀA. 93/2017, PÀ®A. 279, 337, 338 L¦¹ :-
ದಿನಾಂಕ 29-09-2017 ರಂದು ಫಿರ್ಯಾದಿ ಗಿರಿಧರ ತಂದೆ ಸೋಪಾನರಾವ ಪಾಂಚಾಳ ವಯ: 45 ವರ್ಷ, ಜಾತಿ: ಪಾಂಚಾಳ, ಸಾ: ಅಟ್ಟರಗಾ ರವರ ಅಕ್ಕಳಾದ ಮುಕ್ತಾಬಾಯಿ ಇವಳು ದಸರಾ ನಿಮಿತ್ಯ ಮಂದಿರಕ್ಕೆ ಹೋಗಲು ಮನೆಯಿಂದ ಅಟ್ಟರಗಾ ಗ್ರಾಮದ ಶಹಾಜಿ ಚೌಕ ಹತ್ತಿರ ನಡೆದುಕೊಂಡು ಹೋಗುವಾಗ ಎದುರಿನಿಂದ ಟಿ.ವಿ.ಎಸ್ ಮೋಟಾರ ಸೈಕಲ್ ನಂ. ಕೆಎ-39/ಎಲ್-9195 ನೇದರ ಮೇಲೆ ಮೂರು ಜನ ಕುಳಿತುಕೊಂಡಿದ್ದು ಮೋಟಾರ ಸೈಕಲ ಆಕಾಶ ತಂದೆ ಮುಧುಕರ ಸೂರ್ಯವಂಶಿ ಈತನು ಚಲಾಯಿಸುತ್ತಿದ್ದು ಸದರಿ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಮುಕ್ತಾಬಾಯಿಗೆ ಡಿಕ್ಕಿ ಮಾಡಿರುತ್ತಾನೆಕ, ನಂತರ ಸ್ವಲ್ಪ ಮುಂದೆ ಹೋಗಿ ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ಮೋಟಾರ ಸೈಕಲ ಮೇಲಿದ್ದ ಆಕಾಶ ಮತ್ತು ರವಿ @ ರೋಹಿದಾಸ ರವರಿಗೆ ಗಾಯವಾಗಿದ್ದು, ಸೌದಾಗರ ಇವರಿಗೆ ಗಾಯವಾಗಿರುವುದಿಲ್ಲ ಇವನು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿ ಪರಿಣಾಮವಾಗಿ ಮುಕ್ತಾಬಾಯಿಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮೊಳಕೈಗೆ ಗುಪ್ತಗಾಯವಾಗಿರುತ್ತದೆ ಹಾಗೂ ಆರೋಪಿ ಆಕಾಶನಿಗೆ ಬಲಗಡೆ ಗಲ್ಲಕ್ಕೆ ತರಚಿದ ಗಾಯ ಮತ್ತು ರವಿ @ ರವಿದಾಸ ಇತನಿಗೆ ಬಲಗಡೆ ಹಣೆಗೆ ಮತ್ತು ಬಲಭುಜಕ್ಕೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 144/2017, PÀ®A. 279, 337, 338 L¦¹ :-
¢£ÁAPÀ 29-09-2017 gÀAzÀÄ ¦üAiÀiÁð¢ ªÉÆÃºÀ£À vÀAzÉ zÉêÀ¥Áà PÁA§¼É, ªÀAiÀÄ: 50 ªÀµÀð, eÁw: J¸ï.¹. ºÉƯÉAiÀiÁ, ¸Á: PÉÆlªÀiÁ¼À, vÁ: §¸ÀªÀPÀ¯Áåt gÀªÀgÀÄ ¸ÀPÁgÁªÀÄ vÀAzÉ ªÀiÁtÂPÀgÁªÀ ¸ÀÆAiÀÄðªÀA², ªÀAiÀÄ: 51 ªÀµÀð, eÁw: PÀÄgÀħ, ¸Á: PÉÆlªÀiÁ¼À EªÀgÀ ªÉÆÃlgÀ ¸ÉÊPÀ¯ï £ÀA. JªÀiï.ºÉZï-24/ªÁAiÀiï-6182 £ÉÃzÀÝgÀ ªÉÄÃ¯É §¸ÀªÀPÀ¯ÁåtPÉÌ SÁ¸ÀV PÉ®¸ÀzÀ ¤«ÄvÀå ºÉÆÃV ªÀÄgÀ½ PÉÆlªÀiÁ¼À UÁæªÀÄPÉÌ §gÀĪÁUÀ ¸ÀPÁgÁªÀÄ FvÀ£ÀÄ vÁ£ÀÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ¯ï £ÉÃzÀÝ£ÀÄß §¸ÀªÀPÀ¯Áåt-UËgÀ gÉÆÃqÀ, UËgÀ vÁAqÁ PÁæ¸À ºÀwÛgÀ Cwà ªÉÃUÀ¢AzÀ ºÁUÀÄ CeÁUÀgÀÄPÀvɬÄAzÀ ZÀ°¸ÀĪÁUÀ ªÉÆÃmÁgÀ ¸ÉÊPÀ°£À »rvÀ vÀ¦à ªÉÆÃmÁgÀ ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©zÀÝ ¥ÀjuÁªÀÄ ¦üAiÀiÁð¢UÉ §®Q« PɼÀUÉ gÀPÁÛUÁAiÀÄ, ªÀÄÄRzÀ ªÉÄÃ¯É vÀgÀazÀ UÁAiÀÄ, UÀmÁ¬ÄUÉ gÀPÀÛUÁAiÀÄ ªÀÄvÀÄÛ §® ¨sÀÄdPÉÌ UÀÄ¥ÀÛUÁAiÀĪÁVgÀÄvÀÛzÉ ºÁUÀÆ DgÉÆÃ¦ ¸ÀPÁgÁªÀÄ FvÀ¤UÉ JqÀ ªÉƼÀPÉÊ PɼÀUÉ ªÀÄÄjzÀAvÉ ¨sÁj UÀÄ¥ÀÛUÁAiÀÄ, CAUÉÊUÉ ªÀÄvÀÄÛ  ªÀÄÆVUÉ gÀPÀÛUÁAiÀĪÁVgÀÄvÀÛzÉ, AiÀiÁgÉÆÃ d£ÀgÀÄ £ÉÆÃr 108 CA§Ä¯É£ÀìUÉ PÀgÉ ªÀiÁrzÀÝjAzÀ CA§Ä¯É£Àì §AzÀÄ E§âgÀ£ÀÄß §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Friday, September 29, 2017

BIDAR DISTRICT DAILY CRIME UPDATE 29-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-09-2017

d£ÀªÁqÁ ¥Éưøï oÁuÉ AiÀÄÄ.r.Dgï £ÀA. 13/2017, PÀ®A. 174 ¹.Dgï.¦.¹ :-
ದಿನಾಂಕ 28-09-2017 ರಂದು ಫಿರ್ಯಾದಿ ಶಾಲಿವಾನ ತಂದೆ ಅಣ್ಣೆಪ್ಪಾ ಬಿರಾದಾರ ಸಾ: ಸಾಂಗ್ವಿ ಗ್ರಾಮ, ತಾ: & ಜಿ: ಬೀದರ ರವರು ತನ್ನ ಹೆಂಡತಿ ಪೂಜಾಶ್ರೀ ಹಾಗೂ ಮಗ ಅಭಿಶೆಕ ಮತ್ತು ಅಣ್ಣ ಸೂರ್ಯಕಾಂತನ ಮಗ ಮಂಜುನಾಥ ವಯ: 12 ವರ್ಷ ರವರೆಲ್ಲರು ದಸರಾ ಹಬ್ಬದ ಪ್ರಯುಕ್ತ ಬೀದರದಿಂದ ತಮ್ಮೂರಾದ ಸಾಂಗವಿ ಗ್ರಾಮಕ್ಕೆ ಬಂದಿದ್ದು, ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ರವರು ಹೊರಗಡೆ ಹೊಗಿ ಆಟಾವಾಡಿ ಬರುತ್ತೆವೆ ಅಂತ ಹೇಳಿ ಮನೆಯಿಂದ ಹೊರಗಡೆ ಹೊಗಿ ಸಾಯಂಕಾಲ 1700 ಗಂಟೆಯಾದರು ಅವರು ಮನೆಗೆ ಬಾರದೆ ಇದ್ದಾಗ ಫಿರ್ಯಾದಿಯು ತನ್ನ ಅಣ್ಣನಾದ ಸೂರ್ಯಕಾಂತ ಮತ್ತು ತಮ್ಮುರ ಅಶೊಕ ತಂದೆ ತಿಪ್ಪಣ್ಣಾ ವಗ್ಗೆ ರವರೆಲರು ತಮ್ಮ ಹುಡುಗರಿಗೆ ತಮ್ಮೂರಲ್ಲಿ ಹುಡಕಲಾಗಿ ಅವರು ಸಿಕ್ಕಿರುವುದಿಲ್ಲಾ, ನಂತರ ಎಲ್ಲರೂ ಯರನಳ್ಳಿ ರೊಡಿನ ಕಡೆಗೆ ಹುಡುಕುತ್ತಾ ಹೊದಾಗ ತಮ್ಮುರ ಹತ್ತಿರ ಯರನಳ್ಳಿ ಗ್ರಾಮ ಶಿವಾರದ ಬಾಬುರಾವ ತಂದೆ ಶಂಕರೆಪ್ಪಾ  ಚಿಕ್ಕಪೆಟೆ ಸಾ: ಯರನಲ್ಳಿ ಗ್ರಾಮ ರವರ ಹೊಲದ ಹತ್ತಿರ ಇರುವ ಖಡಕಳಿ ನೀರಿನ ಹತ್ತಿರ (ತಗ್ಗಿನ ನೀರು) ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ರವರ ಮೈಮೇಲೆ ಇಂದ್ದಂತಹ ಬಟ್ಟೆಗಳು ಕಂಡು ಬಂದಿದ್ದು, ಇದರಿಂದ ಸಂಶಯ ಬಂದು ಅಶೋಕ ವಗ್ಗೆ ಇತನು ನೀರಿನಲ್ಲಿ ಇಳಿದು ಇಜುತ್ತಾ ಹುಡಕಾಡಿದಾಗ ಖಡಕಳಿಯಾ ನೀರಿನಿಂದ ಮೊದಲು ಮಂಜುನಾಥ ಇತನ ಮೃತ್ತ ದೇಹ ನಂತರ ಅಭೀಶೇಕ ಇತನ ಮೃತ ದೇಹವನ್ನು ಮೇಲಕ್ಕೆ ತಂದರು, ಫಿರ್ಯಾದಿಯ ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ಇಬ್ಬರು ನೀರಿನಲ್ಲಿ ಮುಳಗಿ ಉಸಿರು ಗಟ್ಟಿ ಮೃತಪಟ್ಟಿರುತ್ತಾರೆ, ಸದರಿ ಘಟನೆಯು ದಿನಾಂಕ 28-09-2017 ರಂದು 1500 ಗಂಟೆಯಿಂದ 1730 ಗಂಟೆಯ ಮದ್ಯಾವಧಿಯಲ್ಲಿ ಜರುಗಿರುತ್ತದೆ, ಹೀಗೆ ಫಿರ್ಯಾದಿಯವರ ಮಗನಾದ ಅಭಿಶೇಕ ತಂದೆ ಶಾಲಿವಾನ ಬಿರಾದಾರ ವಯ 10 ವಷ್, ಜಾತಿ: ಲಿಂಗಾಯತ, ಸಾ: ಸಾಂಗವಿ ಹಾಗೂ ಫಿರ್ಯಾದಿಯ ಅಣ್ಣನ ಮಗನಾದ ಮಂಜುನಾಥ ತಂದೆ ಸೂರ್ಯಕಾಂತ ಬಿರಾದಾರ ವಯ 12 ವರ್ಷ, ಜಾತಿ: ಲಿಂಗಾಯತ, ಸಾ: ಸಾಂಗವಿ ಇವರಿಬ್ಬರು ಖಡಕಳಿಯ ನೀರಿನ ಬಳಿ ಹೊಗಿ ಸದರಿ ನೀರಿನಲ್ಲಿ ಇಜಾಡುತ್ತಾ ಅವರು ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 143/2017, PÀ®A. 279, 304(J) L¦¹ :-
¢£ÁAPÀ 26-09-2017 gÀAzÀÄ ¦üAiÀiÁ𢠩üêÀıÁ vÀAzÉ ±ÀgÀt¥Áà CvÀªÁ¼À ªÀAiÀÄ; 52 ªÀµÀð, eÁw: °AUÁAiÀÄvÀ, ¸Á: ¹gÀPÀl£À½î, vÁ: & f: ©ÃzÀgÀ gÀªÀgÀ vÀªÀÄä£ÁzÀ gÀ«ÃAzÀæ vÀAzÉ ±ÀgÀt¥Áà CvÀªÁ¼À ªÀAiÀÄ; 37 ªÀµÀð, eÁw: °AUÁAiÀÄvÀ, ¸Á: ¹gÀPÀl£À½î, vÁ: & f: ©ÃzÀgÀ FvÀ£ÀÄ ¦üAiÀiÁð¢UÉ PÀgÉ ªÀiÁr w½¹zÉ£ÉAzÀgÉ £Á£ÀÄ ºÁUÀÄ ¯Áj ªÀiÁ°PÀ SÁ¹A E§âgÀÄ £Á¹PÀ¢AzÀ ±ÁºÀd¤ OgÁzÀ ªÀiÁUÀðªÁV §¸ÀªÀPÀ¯Áåt PÀqÉUÉ ¯Áj £ÀA. PÉ.J-56/0441 £ÉÃzÀÄÝ vÉUÉzÀÄPÉÆAqÀÄ §gÀĪÁUÀ UÀÄwÛ UÁæªÀÄzÀ ºÀwÛgÀ £Á£Éà ¯Áj ZÀ¯Á¬Ä¸ÀÄwÛgÀĪÁUÀ £Á£ÀÄ ZÀ¯Á¬Ä¸ÀÄwÛzÀ ¯Áj CwêÉÃUÀ ºÁUÀÄ CeÁUÀgÀÄPÀvɬÄAzÀ ZÀ¯Á¬Ä¹ ªÁºÀ£À ªÉÄð£À »rvÀ vÀ¦à ¯Áj ¥À°Ö ªÀiÁrgÀÄvÉÛ£É, ¥À°ÖAiÀÄ ¥ÀæAiÀÄÄPÀÛ £À£ÀUÉ ºÉÆmÉÖAiÀÄ°è ¨sÁj UÀÄ¥ÀÛUÁAiÀĪÁVgÀÄvÀÛzÉ CAvÁ ªÀiÁ»w w½¹zÀ PÀÆqÀ¯É ¦üAiÀiÁ𢠺ÁUÀÄ UÁæªÀÄzÀ ZÀ£ÀߥÁà vÀAzÉ vÀÄPÀÌ¥Áà PÀnÖªÀĤ PÀÆr ¢£ÁAPÀ 27-09-2017 gÀAzÀÄ UÀÄwÛ ²ªÁgÀzÀ°è ºÉÆV £ÉÆÃqÀ®Ä ¯Áj ¥À°ÖAiÀiÁVzÀÄÝ vÀªÀÄä¤UÉ ºÉÆmÉÖAiÀÄ°è ¨sÁj UÀÄ¥ÀÛUÁAiÀÄ, ¸ÉÆAlzÀ ºÀwÛgÀ ºÉÆmÉÖAiÀÄ PÉüÀ¨sÁUÀ, vÀgÀazÀ UÁAiÀÄUÀ¼ÀÄ DVgÀÄgÀÄvÀÛªÉ, ¯ÁjAiÀİè SÁ¹A FvÀ¤UÉ AiÀiÁªÀÅzÉ UÁAiÀÄUÀ¼ÀÄ DVgÀĪÀÅ¢¯Áè, FvÀ£ÀÄ D¸ÀàvÉæUÉ ºÉÆVgÀĪÀÅ¢¯Áè, UÁAiÀÄUÉÆAqÀ gÀ«ÃAzÀæ FvÀ¤UÉ ¦üAiÀiÁ𢠺ÁUÀÄ ZÀ£ÀߥÁà PÀÆr aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ ªÉÊzÁå¢üÃPÁjAiÀÄ ¸À®ºÉAiÀÄ ªÉÄÃgÉUÉ ºÉaÑ£À aQvÉì PÀÄjvÀÄ f.© D¸ÀàvÉæUÉ vÀAzÀÄ zÁR°¹ £ÀAvÀgÀ ¨sÁj UÁAiÀÄUÉÆAqÀ gÀ«ÃAzÀæ FvÀ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæAiÀİè zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉ D¸ÀàvÉæAiÀİè gÀ«ÃAzÀæ EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA. 110/2017, PÀ®A. 376, 506 L¦¹ ªÀÄvÀÄÛ PÀ®A. 3(1) (11) C£ÀƸÀÆavÀ eÁw ªÀÄvÀÄÛ C£ÀƸÀÆavÀ §ÄqÀPÀlÄÖUÀ¼À zËdð£Àå ¥Àæw§AzsÀ C¢ü¤AiÀĪÀÄ 1989 :-
¢£ÁAPÀ 27-09-2017 gÀAzÀÄ ¦üAiÀiÁð¢UÉ CªÀgÀ vÁ¬Ä w½¹zÉÝãÉAzÀgÉ zÀ¸ÀgÁ ºÀ§âzÀ ¸À®ÄªÁV ªÀÄ£ÉAiÀİè RaðUÉ ºÀt E¯Áè DzÀÝjAzÀ ªÀÄ£ÉAiÀİè£À DgÀÄ ¸ÉÃgÀÄ GzÀÄÝ vÉUÉzÀÄPÉÆAqÀÄ ¯ÉAUÀn UÁæªÀÄzÀ°è ªÀiÁgÁl ªÀiÁr ºÀt vÉUÉzÀÄPÉÆAqÀÄ ¨Á CAvÁ ºÉý GzÀÄÝ MAzÀÄ PÉÊaîzÀ°è ºÁQPÉÆlÄÖ PÀ¼ÀÄ»¹zÁUÀ ¦üAiÀiÁð¢AiÀÄÄ ¯ÉAUÀn UÁæªÀÄPÉÌ ºÉÆÃV gÀ¸ÉÛAiÀÄ ¥ÀPÀÌzÀ°gÀĪÀ RįÁè a®ègÉ CAUÀrAiÀÄ°è ªÀiÁgÁl ªÀiÁr 240/- gÀÆ¥Á¬ÄUÀ¼ÀÄ vÉUÉzÀÄPÉÆAqÀÄ vÀªÀÄÆäjUÉ ªÁºÀ£À ¸ËPÀAiÀÄåð EgÀzÉ EgÀĪÀÅzÀjAzÀ ªÀÄgÀ½ ¯ÉAUÀn-SÉÃqÁð(PÉ) gÀ¸ÉÛAiÀÄ ªÀÄÄSÁAvÀgÀ £ÀqÉzÀÄPÉÆAqÀÄ §gÀĪÁUÀ CAzÁdÄ 1145 UÀAmÉAiÀÄ ¸ÀĪÀiÁjUÉ vÀªÀÄÆägÀ UÁæªÀÄ ²ªÁgÀzÀ°ègÀĪÀ ªÀÄgÀUɪÀiÁä UÀÄrAiÀÄ ºÀwÛgÀ M§â¼É £ÀqÉzÀÄPÉÆAqÀÄ §gÀĪÀÅzÀ£ÀÄß £ÉÆÃrzÀ DgÉÆÃ¦ ªÀÄ®¨Á vÀAzÉ ¥ÁAqÀÄgÀAUÀ ZÉÆÃgÀªÀÄ¯É eÁw: ªÀÄgÁoÁ, ¸Á: SÉÃqÁð(PÉ) UÁæªÀÄ EvÀ£ÀÄ ¦üAiÀiÁð¢UÉ £ÉÆÃqÀÄvÁÛ ¤AvÀÄPÉÆArzÀÄÝ, ¦üAiÀiÁð¢AiÀÄÄ ºÁUÉ £ÀqÉzÀÄPÉÆAqÀÄ ºÉÆÃUÀĪÁUÀ ¦üAiÀiÁð¢AiÀÄ ªÀÄÄAzÉ §AzÀÄ CqÀØUÀnÖ vÀqÉzÀÄ K ¤Ã£ÀÄ J°èUÉ ºÉÆÃV¢Ý CAzÁUÀ ¦üAiÀiÁð¢AiÀÄÄ CªÀ¤UÉ GzÀÄÝ ªÀiÁgÁl ªÀiÁqÀ®Ä ¯ÉAUÀn UÁæªÀÄPÉÌ ºÉÆÃV ªÀÄgÀ½ HjUÉ §gÀÄwÛzÉÝÃ£É CAzÁUÀ DgÉÆÃ¦AiÀÄÄ gÉÆÃr£À ªÉÄÃ¯É ªÀÄvÀÄÛ ²ªÁgÀzÀ CPÀÌ-¥ÀPÀÌzÀ°è AiÀiÁgÀÆ E®è¢gÀĪÀÅzÀ£ÀÄß £ÉÆÃr ¦üAiÀiÁð¢AiÀÄ ªÉÄʪÉÄÃ¯É PÉÊ ºÁQ F PÀqÉUÉ £ÀqÉ CAzÁUÀ ¦üAiÀiÁð¢AiÀÄÄ §gÀĪÀÅ¢®è CAvÀ ©r¹PÉÆAqÁUÀ DgÉÆÃ¦AiÀÄÄ ¦üAiÀiÁð¢AiÀÄ PÉÊ »rzÀÄ J¼ÉzÀÄPÉÆAqÀÄ ªÀÄgÀUɪÀiÁä UÀÄrAiÀÄ ºÀwÛgÀ EgÀĪÀ PÀZÁÑ gÀ¸ÉÛAiÀÄ ¥ÀPÀÌzÀ°ègÀĪÀ ªÀÄĽî£À eÁrAiÀİè AiÀiÁjUÀÆ PÁtzÀAvÉ PÁ®Ä zÁjAiÀÄ ªÀÄÆ®PÀ PÀgÉzÀÄPÉÆAqÀÄ ºÉÆÃUÀĪÁUÀ ¦üAiÀiÁð¢AiÀÄÄ ¨ÉÃqÀ-¨ÉÃqÀ CAvÀ agÁqÀÄwÛzÀݼÀÄ, DUÀ DgÉÆÃ¦AiÀÄÄ vÀ£Àß ¥ÁåAl PÀ¼Àa ¦üAiÀiÁð¢AiÀÄ ¨ÁAiÀİè vÀÄgÀÄQ aÃgÁrzÀgÉ PÀÄwÛUÉ MvÀÄÛvÉÛ£É CAvÀ ¨ÉzÀjPÉ ºÁQgÀÄvÁÛ£É, ¦üAiÀiÁð¢AiÀÄÄ ©r¹PÉÆ¼Àî®Ä JµÉÖà ¥ÀæAiÀÄvÀß ¥ÀlÖgÀÆ ©qÀzÉ £É®zÀ ªÉÄÃ¯É PÉqÀ« CAUÁvÀªÁV ªÀÄ®V¹ ¦üAiÀiÁð¢AiÀÄ ªÉÄʪÉÄð£À §mÉÖ vÉUÉzÀÄ d§j ¸ÀA¨sÉÆÃUÀ ªÀiÁrgÀÄvÁÛ£É ªÀÄvÀÄÛ F «µÀAiÀÄ AiÀiÁjUÁzÀgÀÆ ºÉýzÀgÉ ¤£ÀUÉ RvÀA ªÀiÁqÀÄvÉÛÃ£É CAvÀ fêÀzÀ ¨ÉzÀjPÉ ºÁQ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 102/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-09-2017 ರಂದು ಫಿರ್ಯಾದಿ ಗಣಪತಿ ತಂದೆ ರುದ್ರಪ್ಪ ಮಲಕೇಶ್ವರ, ವಯ: 62 ವರ್ಷ, ಜಾತಿ: ಎಸ್.ಸಿ(ಹೊಲೆಯ), ಸಾ: ಮನೆ ನಂ. 9-9-376 ಅಂಬೇಡ್ಕರ ಕಾಲೋನಿ ಹಾರೂರಗೇರಿ ಬೀದರ ರವರು ತನ್ನ ಹೀರೋ ಹೊಂಡಾ ಎಕ್ಸಫ್ರೋ ಮೊಟಾರ ಸೈಕಲ್ ನಂ. ಕೆಎ-38/ಕ್ಯೂ-5051 ನೇದ್ದನ್ನು ಚಲಾಯಿಸಿಕೊಂಡು ನಗರದಲ್ಲಿ ಖಾಸಗಿ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹೋಗುತ್ತಿರುವಾಗ ಬೀದರ ಬೋಮ್ಮಗೊಂಡೇಶ್ವರ ವೃತ್ತಮೈಲೂರ ಕ್ರಾಸ್ ರಸ್ತೆಯಲ್ಲಿ ಸಿಟಿ ಕಲರ್ ಲ್ಯಾಬ್ ಎದುರಿಗೆ ಇರುವಾಗ ಹಿಂದಿನಿಂದ ಅಂದರೆ ಬೋಮ್ಮಗೊಂಡೆಶ್ವರ ವೃತ್ತ ಕಡೆಯಿಂದ ಒಂದು ಆಟೋರಿಕ್ಷಾ ನಂ. ಕೆಎ-38/6777 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗೈ ರೆಟ್ಟೆಗೆ, ಎಡಗಾಲ ಪಾದದ ಗುಟ್ನಾ ಹತ್ತಿರ ಭಾರಿ ಗುಪ್ತಗಾಯ ಮತ್ತು ಎಡಗೈ ಕಿರುಬೆರಳಿಗೆ ತರಚಿದ ರಕ್ತಗಾಯ ಹಾಗೂ ಬೆನ್ನಿನಲ್ಲಿ ಗುಪ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಗೆ ಅಲ್ಲಿಂದಲೇ ಹೋಗುತ್ತಿದ್ದ ಫಿರ್ಯಾದಿಯ ಪರಿಚಯಸ್ಥರಾದ ಉಮೇಶ ತಂದೆ ಮಲ್ಲಿಕಾರ್ಜುನ ಘೂಳೆ, ಸಾ: ಗಣೇಶ ನಗರ ಬೀದರ ಇವರು ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Thursday, September 28, 2017

Yadgir District Reported Crimes Updated on 28-09-2017


                                   Yadgir District Reported Crimes

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್ ;- ದಿನಾಂಕ:27/09/2017 ರಂದು ರಾತ್ರಿ 12.15 ಎಎಮ್ ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಭಾಸ್ಕರರಾವ ಮುಡಬೂಳ ಇವರ ಹೊಲದ ಹತ್ತಿರ ಮೃತ ಮಹಾಂತೇಶ, ಆಂಜನೇಯ ಇಬ್ಬರೂ ಕೂಡಿ ಸುನಿಲಕುಮಾರ ಈತನ ಅಟೋ ಟಂಟಂ ನಂ:ಕೆಎ-33, 9184 ನೇದ್ದರ ಕುಳಿತು ಹೊರಟಾಗ ಎದುರಿನಿಂದ ಅಟೋ ಟಂಟಂ ನಂ;ಕೆಎ-33, ಎ-5592 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದರಿಂದ ಸದರಿ ಅಟೋ ಚಾಲಕನ ನಿಯಂತ್ರಣ ತಪ್ಪಿ ಸದರಿ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಮಹಾಂತೇಶ ಈತನು ಅಟೋದಿಂದ ಕೆಳಗೆ ಬಿದ್ದಾಗ ಸದರಿ ಅಟೋ ಮಹಾಂತೇಶನ ತಲೆಯ ಮೇಲೆ ಬಿದ್ದಿದ್ದರಿಂದ ತಲೆ ಒಡೆದು ಭಾರಿ ರಕ್ತಗಾಯವಾಗಿ, ಬಲ ರಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಆಂಜನೇಯ ಮತ್ತು ಸುನಿಲಕುಮಾರ ಇವರಿಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ. ಅಪಘಾತಪಡಿಸಿ ಓಡಿ ಹೋದ ಅಟೋ ಟಂಟಂ ಮತ್ತು ಅಟೋ ಚಾಲಕನಿಗೆ ರಸ್ತೆಯ ಮೇಲೆ ಓಡಾಡುವ ಇತರ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಅಟೋ ಟಂಟಂ ನಂ:ಕೆಎ-33, ಎ-5592 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ಈತನೇ ಕಾರಣನಿದ್ದು ಸದರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2017 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಎಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 379/2017.ಕಲಂ 379.ಐ.ಪಿ.ಸಿ.;- ದಿನಾಂಕ 27/09/2017 ರಂದು ಬೆಳಿಗೆ 07-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಶಹಾಫೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಗು ಒಂದು ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 27/09/52017 ರಂದು ಬೆಳಿಗ್ಗೆ 5-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಬಸವರಾಜ ಸಿಪಿ.ಸಿ. 180 ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ಹೋರಟು ಶಹಾಪೂರ ನಗರದ ಅಮಾನ ಧಾಬಾದ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ  ನಿಂತಿದ್ದಾಗ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ಯಾಕ್ಟರ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ಹೇಳಿದ್ದು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿದನು. ಸದರಿ ಮರಳು ತುಂಬಿದ ಟ್ಯಾಕ್ಟರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೇಂದ್ರ ಕಂಪನಿಯ 415 ಆ ಕೆಂಪು ಬಣ್ಣದ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ-ಚಎಚಉ00558 ಅದಕ್ಕೆ ಹೊಂದಿಕೊಂಡಿರುವ ನೀಲಿ ಬಣ್ಣದ ಟ್ರಾಲಿ, ನಂಬರ ಇರುವದಿಲ್ಲಾ.  ಅ:ಕಿ:1,50000/- ರೂ ಮತ್ತು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ:ಕಿ:1500=00 ರೂ ಸದರಿ ಟ್ಯಾಕ್ಟರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಯಂಕಪ್ಪ ದೋರಿ ವ|| 30 ಉ|| ಚಾಲಕ ಜಾ|| ಬೇಡರ ಸಾ|| ಯಕ್ಷಂತಿ ಅಂತ ಹೇಳಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ರಾಮಣ್ಣ ತಂದೆ ಹಣಮಂತ ಸಾ|| ಯಕ್ಚಿಂತಿ ಇವರು ನಮ್ಮ ಊರಿನ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು.  ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರ & ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 7-00 ಗಂಟೆಗೆ ಬಂದು ಆರೋಪಿತರ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ಮುಂದಿನ ಕ್ರಮಕ್ಕಾಗಿ 7-30 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 379/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 380/2017 ಕಲಂ 78(3) ಕೆ.ಪಿ.ಯಾಕ್ಟ  ;- ದಿನಾಂಕ: 27/09/2017 ರಂದು 1.30 ಪಿ.ಎಂಕ್ಕೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಎ.ಎಂ.ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10.00 ಎ.ಎಂ.ಕ್ಕೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಠಾಣೆಯ ಸುಧಾರಿತ ಗ್ರಾಮ ಗಸ್ತು ಬೀಟ್ ನಂ.02 ನೇದ್ದರ ಸಿಬ್ಬಂಧಿ ಶ್ರೀ ಬಸಯ್ಯ ಸಿಪಿಸಿ-242 ರವರು ದೋರನಳ್ಳಿ ಗ್ರಾಮದ ಮರೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಠಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರು ಹಾಗೂ ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ 11.25 ಎ.ಎಂಕ್ಕೆ ದಾಳಿ ಮಾಡಿ ಒಬ್ಬ ಆರೋಪಿಗೆ ಹಿಡಿದು ಅವನಿಂದ ನಗದು ಹಣ 1730=00 ರೂಪಾಯಿ, ಎರಡು ಮಟಕಾ ಚೀಟಿ ಮತ್ತು ಒಂದು ನೀಲಿ ಬಾಲಪೆನ್ ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮಧ್ಯಾಹ್ನ 1.30 ಪಿ.ಎಂಕ್ಕೆ ಫಿಯರ್ಾದಿದಾರರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 380/2017 ಕಲಂ ಕಲಂ 78(3) ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 381/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 27/09/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಗಂಗಾ ನಗರ ಏರಿಯಾದಲ್ಲಿ ಬರುವ  ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 41 ನೇದ್ದರ ಸಿಬ್ಬಂದಿ ಶ್ರೀ ಗಜೇಂದ್ರ  ಸಿ.ಪಿ.ಸಿ 313 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 4630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 381/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


BIDAR DISTRICT DAILY CRIME UPATE 28-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-09-2017

ªÀÄAoÁ¼À ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¢£ÁAPÀ 19-09-2017 gÀAzÀÄ ¦üAiÀiÁ𢠸ÀÄgÉñÀ vÀAzÉ CªÀÄÈvÀ £ÁgÁAiÀÄt¥ÀÆgÉ ªÀAiÀÄ: 38 ªÀµÀð, eÁw: PÉÆÃ½, ¸Á: ¨sÉÆÃ¸ÁÎ gÀªÀgÀ vÀAV gÀÄPÀ̪ÀiÁä UÀAqÀ ²æÃªÀÄAvÀ ºÉƸÁ¼É ¸Á: ¨sÉÆ¸ÀUÁ EªÀ¼ÀÄ CqÀÄUÉ ªÀiÁqÀ®Ä ªÀÄ£ÉAiÀİè£À ¹ÃªÉÄ JuÉÚAiÀÄ ¸ÉÆÖÃUÉ UÁ½ vÀÄA© ZÁ®Ä ªÀiÁrzÁUÀ MªÉÄä¯É ¨ÉAQ JzÀÄÝ ªÉÄʪÉÄð£À §mÉÖUÀ½UÉ ¨ÉAQ ºÀwÛPÉÆAqÁUÀ CªÀ¼À UÀAqÀ ²æÃªÀÄAvÀ ªÀÄvÀÄÛ £ÉUÉÃt «ÄÃgÁ¨Á¬Ä E§âgÀÄ PÀÆrPÉÆAqÀÄ ¤ÃgÀÄ ªÀÄvÀÄÛ §mÉÖ¬ÄAzÀ ªÉÄÊUÉ ºÀwÛzÀ ¨ÉAQ Dj¹gÀÄvÁÛgÉ, ¨ÉAQ Dj¸ÀĪÀµÀÖgÀ°è CªÀ¼À JgÀqÀÄ UÀ®è, PÀÄwÛUÉ, JzÉ, ºÉÆmÉÖ, ¨É£ÀÄß, JgÀqÀÄ vÉÆqÉUÀ½UÉ ªÀÄvÀÄÛ JgÀqÀÄ PÉÊUÀ½UÉ ¨sÁj ¸ÀÄlÖUÁAiÀÄUÀ¼ÁVgÀÄvÀÛªÉ, £ÀAvÀgÀ DPÉUÉ aQvÉì PÀÄjvÀÄ PÀ®§ÄgÀVAiÀÄ ªÁvÀì®å D¸ÀàvÉæAiÀİè zÁR®Ä ªÀiÁrgÀÄvÁÛgÉ, £ÀAvÀgÀ gÀÄPÀ̪ÀiÁä EªÀ½UÉ ¸ÀzÀj D¸ÀàvÉæAiÀİè aQvÉì PÉÆr¹ ¸Àé®à DgÁªÀÄ DzÀ £ÀAvÀgÀ CªÀ½UÉ VªÀÄÆ°PÉUÀ¼À aQvÉì ªÀiÁr¸ÉÆÃt CAvÀ D¸ÀàvÉæ¬ÄAzÀ ¢£ÁAPÀ 20-09-2017 gÀAzÀÄ ©qÀÄUÀqÉ ªÀiÁr¹PÉÆAqÀÄ ¨sÉÆÃ¸ÁÎ UÁæªÀÄPÉÌ vÀAzÀÄ DAiÀÄĪÉÃðzÀ aQvÉì ªÀiÁr¸ÀÄwÛzÀÄÝ, »ÃVgÀĪÁUÀ ¢£ÁAPÀ 26-09-2017 gÀAzÀÄ gÀÄPÀ̪ÀiÁä EªÀ¼ÀÄ ¸ÀÄlÖ UÁAiÀÄUÀ½AzÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV dgÀÄVzÀÄÝ EgÀÄvÀÛzÉ CAvÀ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 121/2017, PÀ®A. 279, 337, 338, 304(J) L¦¹ :-
ದಿನಾಂಕ 26-09-2017 ರಂದು ಫಿರ್ಯಾದಿ ದಯಾನಂದ ತಂದೆ ರಾಮಣ್ಣಾ ಉಪಾರೆ, ವಯ: 40 ವರ್ಷ, ಜಾತಿ: ಎಸ್ಸಿ(ಹೊಲೆಯ), ಸಾ: ಯರಂಡಗಿ ಊರಿಗೆ ಹೋಗಲು ರಾ.ಹೆ. ನಂ. 09 ಮುಡಬಿ ಕ್ರಾಸ ಹತ್ತಿರ ನಿಂತಿರುವಾಗ ಮುಡಬಿ ಕಡೆಯಿಂದ ಒಂದು ಮೋಟರ್ ಸೈಕಲ ನಂ. ಕೆಎ-39/ಜೆ-3006 ನೇದ್ದರ ಚಾಲಕನಾದ ಆರೋಪಿ ರಾಜ ತಂದೆ ಸಿದ್ರಾಮಪ್ಪಾ ಬಡದಾಳೆ, ವಯ: 40 ವರ್ಷ, ಸಾ: ಶರಣನಗರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಬ್ಬ ವ್ಯಕ್ತಿಗೆ ಡಿಕ್ಕಿ ಮಾಡಿರುತ್ತಾನೆ, ಗಾಯಾಳುಗಳಿಗೆ ನೋಡಲು ಅಸ್ವಸ್ಥ ಮನಸ್ಸಿನ ಅಂದಾಜು 55  ವಯಸ್ಸಿನ ವ್ಯಕ್ತಿ ಇದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ತಲೆಗೆ ಮತ್ತು ಎಡಗಲ್ಲಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಇಬ್ಬರೂ ಗಾಯಾಳುಗಳಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸದರಿ ಅಪರಿಚಿತ ಅಸ್ವಸ್ಥ ಮನಸ್ಸಿನ ವ್ಯಕ್ತಿಯು ದಿನಾಂಕ 27-09-2017 ರಂದು ಅವನಿಗಾದ ಗಾಯಗಳಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುವಾಗಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 182/2017, PÀ®A. 379 L¦¹ :-
¢£ÁAPÀ 22-09-2017 gÀAzÀÄ 2130 UÀAmÉUÉ ¦üAiÀiÁ𢠱ÉÃRgÀ¨Á§Ä vÀAzÉ ¸ÀĨsÁµÀ ¨ÉãÀÆgÀ ªÀAiÀÄ: 26 ªÀµÀð, ¸Á: vÉVκÀ½î, vÁ: EAr, ¸ÀzÀå: UÀÄA¥Á ©ÃzÀgÀ gÀªÀgÀÄ ºÉÆAqÁ ±ÉʪÀiï ªÉÆÃmÁgÀ ¸ÉÊPÀ® £ÀA. PÉJ-28/EºÉZï-4347 £ÉÃzÀ£ÀÄß vÀ£Àß gÀƫģÀ ªÀÄÄAzÉ ¤°è¹ ªÀÄ®VPÉÆAqÀÄ ¢£ÁAPÀ 23-09-2017 gÀAzÀÄ 0900 UÀAmÉUÉ ¦üAiÀiÁð¢AiÀÄÄ PÉ®¸ÀPÉÌ ºÉÆÃUÀĪÀ ¸À®ÄªÁV gÀƫĤAzÀ ºÉÆÃgÀUÉ §AzÀÄ £ÉÆÃqÀ¯ÁV vÀ£Àß ªÉÆlgÀ ¸ÉÊPÀ® vÀ£Àß gÀƫģÀ ªÀÄÄAzÉ ¤°è¹zÀ ªÉÆlgÀ ¸ÉÊPÀ® EgÀ°®è, ¦üAiÀiÁð¢AiÀÄÄ £Á£ÀÄ J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è, ¸ÀzÀj ªÉÆÃmÁgï ¸ÉÊPÀ®£ÀÄß AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÉÆÃmÁgÀ ¸ÉÊPÀ® ZÉ¹ì £ÀA. JªÀiï.E.4.eÉ.¹.651.¹.J¥sï.7003848, EAf£À £ÀA. eÉ.¹.65.E.70004873 £ÉÃzÀÄÝ EgÀÄvÀÛzÉ, CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 27-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.