Police Bhavan Kalaburagi

Police Bhavan Kalaburagi

Saturday, October 21, 2017

BIDAR DISTRICT DAILY CRIME UPDATE 21-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-10-2017

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 18/2017, PÀ®A. 174 ¹.Dgï.¦.¹ :-
¦üAiÀiÁ𢠪ÉAPÀl vÀAzÉ £ÀgÀ¹AUÀgÁªÀ UÉÆÃzsÉ ¸Á: ¨sÁ°Ì gÀªÀgÀ CPÀÌ£À ªÀÄUÀ¼ÁzÀ ¸ÀAVÃvÁ UÀAqÀ ¸ÀĤîPÀĪÀiÁgÀ ©gÁzÁgÀ ªÀAiÀÄ 32 ªÀµÀð, eÁw: PÀÄgÀħ, ¸Á: ºÀgÀ£Á¼À EªÀ¼À vÀAzÉ vÁ¬Ä wÃjPÉÆArzÀÝjAzÀ DPÉAiÀÄ ¥Á®£É ¥ÉÆÃµÀuÉ ¦üAiÀiÁð¢AiÉÄà ªÀiÁr DPÉAiÀÄ ªÀÄzÀĪÉAiÀÄ£ÀÄß ¢£ÁAPÀ 30-04-2006 gÀAzÀÄ ºÀgÀ£Á¼À UÁæªÀÄzÀ ¸ÀĤî PÀĪÀiÁgÀ ©gÁzÁgÀ gÀªÀgÉÆA¢UÉ ºÀgÀ£Á¼À UÁæªÀÄzÀ°è ªÀiÁrPÉÆnÖzÀÄÝ, ¸ÀAVÃvÁ EªÀ½UÉ 1) ¹ÃªÀiÁ 9 ªÀµÀð, 2) ¸ÀAd£Á 8 ªÀµÀð E§âgÀÄ ºÉtÄÚ ªÀÄPÀ̽gÀÄvÁÛgÉ, ¸ÀAVÃvÁ EªÀ½UÉ ¸ÀĪÀiÁgÀÄ 2 wAUÀ¼ÀÄUÀ½AzÀ DgÉÆÃUÀå ¸Àj E®èzÀ PÁgÀt ºÀ®ªÁgÀÄ PÀqÉ vÉÆÃj¹zÀgÀÆ PÀrªÉÄAiÀiÁVgÀ°¯Áè, EzÀjAzÀ ¸ÀAVÃvÁ EªÀ¼ÀÄ fêÀ£ÀzÀ°è ¨ÉøÀgÀªÁVzÉ CAvÁ ¦üAiÀiÁð¢UÉ ªÀÄvÀÄÛ vÀ£Àß UÀAqÀ¤UÉ w½¸ÀÄwÛzÀݼÀÄ, »ÃVgÀĪÁUÀ ¢£ÁAPÀ 19-10-2017 gÀAzÀÄ ¦üAiÀiÁð¢AiÀĪÀgÀ ¨sÁªÀf ¸ÀĤî PÀĪÀiÁgÀ EªÀgÀÄ PÀgÉ ªÀiÁr ªÀiÁ»w w½¹zÉÝãÉAzÀgÉ, £À£Àß ºÉAqÀw ¸ÀAVÃvÁ ¸ÀĪÀiÁgÀÄ 2200 UÀAmÉUÉ £Á£ÀÄ ªÀÄvÀÄÛ £À£Àß ªÀÄPÀ̼ÀÄ £ÀªÀÄä ªÀÄ£ÉAiÀÄ°è ªÀÄ®VPÉÆAqÁUÀ ªÀÄ£ÉAiÀİènÖzÀÝ ºÀİèUÉ ºÉÆqÉAiÀÄĪÀ ªÀÄzÀÝ£ÀÄß ¸Éë¹zÀÄÝ, £Á£ÀÄ DPÉUÉ «ZÁj¸À®Ä £À£Àß DgÉÆÃUÀå ¸ÀÄzsÁj¹zÀ PÁgÀt fêÀ£ÀzÀ°è dÄUÀÄ¥ÉìUÉÆAqÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄzÀÄÝ PÀÄr¢gÀĪÀÅzÁV w½¹gÀÄvÁÛ¼É, £Á£ÀÄ ¸ÀAVÃvÁ EªÀ½UÉ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀgÀÄwÛzÀÄÝ, ¤ÃªÀÅ ¨sÁ°Ì ¸ÀgÀPÁj D¸ÀàvÉæUÉ §¤ß CAvÁ w½¹zÀ PÀÆqÀ¯É ¦üAiÀiÁ𢠺ÁUÀÆ EvÀgÀgÀÄ ¨sÁ°Ì ¸ÀgÀPÁj D¸ÀàvÉæUÉ §AzÀÄ ¸ÀAVÃvÁ EªÀ½UÉ ªÉÊzÁå¢üPÁjAiÀĪÀgÀ ¸À®ºÉ ªÉÄÃgÉUÉ ºÉaÑ£À aQvÉì PÀÄjvÀÄ CA§Ä¯É£ÀìzÀ°è ©ÃzÀgï ¸ÀgÀPÁj D¸ÀàvÉæUÉ ¢£ÁAPÀ 20-10-2017 gÀAzÀÄ zÁR®Ä ªÀiÁrzÀÄÝ, ¸ÀAVÃvÁ EªÀ¼ÀÄ aQvÉì ¥sÀ°¸ÀzÉ ªÀÄÈvÀ¥ÀnÖgÀÄvÁÛ¼É, ¸ÀAVÃvÁ EªÀ¼ÀÄ vÀ£Àß DgÉÆÃUÀå ¸Àj ºÉÆAzÀzÀ PÁgÀt ¨ÉÃgÉAiÀĪÀjUÉ vÁæ¸ÀÄ PÉÆqÀªÁgÀzÀÄ CAvÁ fêÀ£ÀzÀ°è fUÀÄ¥ÉìUÉÆAqÀÄ ºÀİèUÉ ºÉÆqÉAiÀÄĪÀ OµÀ¢ü ¸Éë¹ ªÀÄÈvÀ¥ÀnÖzÀÄÝ, F §UÉÎ AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀAzÉúÀ zÀÆgÀÄ ªÀÄvÀÄÛ ¸ÀA±ÀAiÀÄ EgÀĪÀÅ¢¯Áè CAvÁ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 183/2017, PÀ®A. 317 L¦¹ :-
¢£ÁAPÀ 16-09-2017 gÀAzÀÄ 2000 UÀAmÉUÉ »gÉêÀÄoÀ ¸ÀA¸ÁÜ£À «zÁå¦ÃoÀ [j] zÀvÀÄÛ PÉÃAzÀæ PÀgÀrAiÀiÁ¼ÀzÀ°è£À ªÀĪÀÄvÉAiÀÄ vÉÆnÖ®°è ¸ÀĪÀiÁgÀÄ 8 wAUÀ¼À ºÉtÄÚ ªÀÄUÀĪÀ£ÀÄß AiÀiÁgÉÆÃ C¥ÀjavÀgÀÄ ©lÄÖ ºÉÆÃVgÀÄvÁÛgÉ EzÉà ¸ÀªÀÄAiÀÄzÀ°è ºÁAiÀÄÄÝ ºÉÆÃUÀÄwÛgÀĪÀ ªÀĺÉñÀ ªÀÄvÀÄÛ dAiÀÄPÀÌgÀªÀgÀÄ ªÀÄUÀÄ C¼ÀÄwÛgÀĪÀÅzÀ£ÀÄß PÉý¹PÉÆAqÀÄ vÀPÀëtªÉ ªÀÄUÀÄ«£À «µÀAiÀĪÀ£ÀÄß C¤Ã®PÀĪÀiÁgÀ vÀAzÉ ªÉÊf£ÁxÀ ºÁ®PÀÆqÉ ªÀAiÀÄ: 45 ªÀµÀð, eÁw: °AUÁAiÀÄvÀ, G: C¢üÃPÀëPÀgÀÄ »gÉêÀÄoÀ ¸ÀA¸ÁÜ£À «zÁå¦ÃoÀ [j] zÀvÀÄÛ PÉÃAzÀæ PÀgÀrAiÀiÁ¼À gÀªÀjUÉ §AzÀÄ w½¹gÀÄvÁÛgÉ, £ÀAvÀgÀ ¦üAiÀiÁð¢AiÀĪÀgÀÄ ¸ÀzÀj ªÀÄUÀĪÀ£ÀÄß vÁ®ÆPÁ ¸ÀgÀPÁj D¸ÀàvÉæ ¨sÁ°ÌUÉ zÁR°¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 153/2017, PÀ®A. 279, 338 L¦¹ :-
¢£ÁAPÀ 19-10-2017 gÀAzÀÄ ¦üAiÀiÁ𢠫£ÉÆÃzÀ vÀAzÉ £ÁgÁAiÀÄtgÁªÀ ªÀiÁ¯Á ªÀAiÀÄ: 34 ªÀµÀð, eÁw: PÀ§â°UÀ, ¸Á: ºÀ½îSÉÃqÀ (©)  gÀªÀgÀÄ ºÀ½îSÉÃqÀ (©) ¥ÀlÖtzÀ gÁºÀÄ¯ï ªÉÆmÁgÀ ºÀwÛgÀ vÀ£Àß PÁgÀ ªÀÄvÀÄÛ ªÉÆmÁgÀ ¸ÉÊPÀ® ªÁ±ï ªÀiÁr¸À®Ä vÉUÉzÀÄPÉÆAqÀÄ §A¢zÀÄÝ, vÀ£Àß ªÉÆmÁgÀ ¸ÉÊPÀ® ZÁ« ªÀÄ£ÉAiÀİèAiÉÄà EzÀÄÝzÀÝjAzÀ ¦üAiÀiÁð¢AiÀÄÄ PÀgÉ ªÀiÁr ªÀÄ£ÉUÉ ºÉýzÁUÀ ¸ÀĦæÃvÀ CªÀ£ÀÄ ªÉÆmÁgÀ ¸ÉÊPÀ® ZÁ« ªÀģɬÄAzÀ vÉUÉzÀÄPÉÆAqÀÄ §gÀĪÁUÀ ºÀ½îSÉÃqÀ(©) ¥ÀlÖtzÀ gÁºÀÄ¯ï ªÉÆmÁgÀì JzÀÄjUÉ gÉÆÃr£À ªÉÄÃ¯É ¸ÀĦæÃvÀ CªÀ£ÀÄ gÉÆqÀ ¥Á¸ï ªÀiÁqÀĪÁUÀ ºÀ½îSÉÃqÀ(©) §¸ÀªÉñÀégÀ ZËPÀ PÀqɬÄAzÀ ªÉÆmÁgÀ ¸ÉÊPÀ® £ÀA. PÉJ-39/J¯ï-1257 £ÉÃzÀgÀ ZÁ®PÀ£ÁzÀ DgÉÆÃ¦ ¤T®gÀrØ ¸Á: ¹AzÀ§AzÀV EvÀ£ÀÄ ¸ÀzÀj ªÉÆmÁgÀ ¸ÉÊPÀ® CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ gÉÆÃqÀ ¥Á¸ï ªÀiÁqÀÄwÛzÀÝ ¸ÀĦæÃvÀ CªÀ¤UÉ rQÌ ªÀiÁr, £ÀAvÀgÀ ¸ÀzÀj ªÉÆmÁgÀ ¸ÉÊPÀ® ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, EzÀjAzÀ DvÀ£À vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀÄ, ªÀÄÄRPÉÌ, JgÀqÀÄ ªÉƼÀPÉÊUÉ, JgÀqÀÄ ªÉÆÃ¼ÀPÁ°UÉ ªÀÄvÀÄÛ ¸ÉÆAlPÉÌ ºÀwÛ vÀgÀazÀ gÀPÀÛUÁAiÀÄUÀ¼ÀÄ DVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 187/2017, PÀ®A. 454, 380 L¦¹ :-
¢£ÁAPÀ 19-10-2017 gÀAzÀÄ ¦üAiÀiÁð¢ UËvÀªÀÄ vÀAzÉ ªÀiÁzÀ¥Àà ªÁUÀgÁd ªÀAiÀÄ: 35 ªÀµÀð, G: ªÀQî ªÀÈwÛ, ¸Á: ªÀĹºÁ PÁ¯ÉÆÃ¤ a¢æ, ©ÃzÀgÀ gÀªÀgÀÄ £ÁåAiÀiÁ®AiÀÄPÉÌ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ºÉAqÀw ªÀÄ£ÉAiÀÄ°è ¥ÀÆeÁ ªÀiÁr  ªÀÄzÁåºÀß vÀ£Àß vÀªÀgÀÄ ªÀÄ£ÉUÉ ºÉÆÃVgÀÄvÁÛgÉ, ¦üAiÀiÁð¢AiÀÄÄ £ÁåAiÀiÁ®AiÀÄ¢AzÀ PÉ®¸À ªÀÄÄV¹PÉÆAqÀÄ ¸ÁAiÀÄAPÁ® ªÀÄgÀ½ ªÀÄ£ÉUÉ §AzÀÄ UÉÃnUÉ ºÁQzÀ Qð vÉgÉzÀÄ £ÀAvÀgÀ ªÀÄÄRå ¨ÁV°UÉ ºÁQzÀ Qð vÉUÉzÀÄ ªÀÄ£ÉAiÀÄ M¼ÀUÉ ºÉÆÃV £ÉÆÃrzÁUÀ ªÀÄ£ÉAiÀÄ CrUÉ PÉÆÃuÉAiÀÄ »A¢£À ¨ÁV°£À M¼ÀUÉ ºÁQzÀ Qð ªÀÄÄj¢zÀÄÝ ºÁUÀÄ ¨Éqï gÀÆA UÉ ºÁQzÀ Qð ªÀÄÄj¢zÀÄÝ ªÀÄvÀÄÛ ¨Éqï gÀÆAzÀ°ègÀĪÀ C®ªÀiÁj ªÀÄÄj¢zÀÄÝ PÀAqÀÄ ¦üAiÀiÁð¢AiÀÄÄ vÀ£Àß ºÉAqÀwUÉ PÀgÉ ªÀiÁr ªÀÄ£ÉUÉ PÀgɬĹPÉÆAqÀÄ ¥Àj²Ã°¹zÁUÀ ªÀÄ£ÉAiÀİègÀĪÀ 1) £ÀUÀzÀÄ ºÀt 1,60,000/- gÀÆ., 2) 20 UÁæA §AUÁgÀzÀ ±ÀmïPÉÆÃ£ï DPÁgÀzÀ 2 jAUÀUÀ¼ÀÄ C.Q 50,000/- gÀÆ., 3) 30 UÁæA §AUÁgÀzÀ ¥Àæw MAzÀÄ 10 UÁæA 3 jAUÀUÀ¼ÀÄ C.Q 75,000/- gÀÆ., 4) 5 UÁæA §AUÁgÀzÀ ªÀÄUÀÄ«£À Q«AiÀÄ N¯É C.Q 12,500/- gÀÆ., 5) 10 UÁæA §AUÁgÀzÀ ªÀÄUÀÄ«£À MAzÀÄ PÀqÀUÀ C.Q 25,000/- gÀÆ., 6) 5 UÁæA §AUÁgÀzÀ ±ÉlUÉêÀé£À gÀÆ¥À C.Q 12,500/- gÀÆ., 7) 20 UÁæA §AUÁgÀzÀ £ÉÃPï¯Éøï C.Q 50,000/- gÀÆ., 8) 15 UÁæA §AUÁgÀzÀ 2 §¼ÉUÀ¼ÀÄ C.Q 37,500/- gÀÆ., 9) 40 UÁæA ¨É½îAiÀÄ 2 PÀqÀUÀUÀ¼ÀÄ C.Q 1200/- gÀÆ., 9) 10 UÁæA ¨½îÃAiÀÄ 1 eÉÆvÉ PÁ°£À ZÉÊ£À 300/- gÀÆ., »ÃUÉ MlÄÖ 4,24,000/- gÀÆ. ¨É¯É ¨Á¼ÀĪÀ §AUÁgÀzÀ, ¨É½îAiÀÄ D¨sÀgÀtUÀ¼ÀÄ ºÁUÀÄ £ÀUÀzÀÄ ºÀt AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 121/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 19-10-2017 ರಂದು ವಿಠಲಪೂರ ಗ್ರಾಮದ ಪುಂಡಲಿಕ ರವರ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು  ಜೂಜಾಟ ಆಡುತ್ತಿದ್ದಾರೆ ಅಂತಾ ಬಶಿರೊದ್ದಿನ್ ಬಿ ಪಟೇಲ ಸಿಪಿಐ ಚಿಟಗುಪ್ಪಾ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಪುಂಡಲಿಕ ರವರ ಮನೆಯ ಹತ್ತಿರ ಹೋಗಿ ನೋಡಲಾಗಿ ಸದರಿ ಜಾಗೆಯಲ್ಲಿ ಆರೋಪಿತರಾದ 1) ಪುಂಡಲಿಕಪ್ಪಾ ತಂದೆ ಶಿವಪ್ಪಾ ನಿಂಗನಬಡ ವಯ: 47 ವರ್ಷ, ಜಾತಿ: ಕಬ್ಬಲಿಗ, 2) ರವಿಂದ್ರ ತಂದೆ ಬಸವರಾಜ ಕಾಡವಾದ ವಯ: 35 ವರ್ಷ, ಜಾತಿ: ಲಿಂಗಾಯತ, 3) ಶರಣಗೌಡ ತಂದೆ ರೇವಣಸಿದ್ದಪ್ಪಾ ಪಾಟೀಲ ವಯ: 35 ವರ್ಷ, ಜಾತಿ:  ಲಿಂಗಾಯತ, 4) ಹಣಮಂತರಾವ ತಂದೆ ಪ್ರಭು ನಾಶಿ ವಯ: 40 ವರ್ಷ, ಜಾತಿ:  ಲಿಂಗಾಯತ, 5) ರಾಜು ತಂದೆ ಬಸವಣಪ್ಪಾ ರಾಚೋಟಿ ವಯ: 35 ವರ್ಷ, ಜಾತಿ: ಲಿಂಗಾಯತ, 6) ವಿಠಲ ತಂದೆ ಶಿವಪ್ಪಾ ನಿಂಗನಬಡ ವಯ: 36 ವರ್ಷ, ಜಾತಿ: ಕಬ್ಬಲಿಗ, 7) ಮಹೇಶಕುಮಾರ ತಂದೆ ವೈಜಿನಾಥ ನಿಂಗನಬಡ ವಯ: 27 ವರ್ಷ, ಜಾತಿ:  ಕಬ್ಬಲಿಗ, 8) ಸಿದ್ದಪ್ಪಾ ತಂದೆ ಪಂಡರಿ ಫುಲ್ಲಾ ವಯ: 23 ವರ್ಷ, ಜಾತಿ: ಕುರುಬ, 9) ಹಣಮಂತ ತಂದೆ ವೈಜಿನಾಥ ಹೊನ್ನಡಿ ವಯ: 24 ವರ್ಷ, ಜಾತಿ: ಕಬ್ಬಲಿಗ, 10) ವೈಜಿನಾಥ ತಂದೆ ಬಕ್ಕಪ್ಪಾ ನಿಂಗನಬಡ ವಯ: 47 ವರ್ಷ, ಜಾತಿ: ಕಬ್ಬಲಿಗ, 11) ಭೀಮಶೆಟ್ಟಿ ತಂದೆ ವಿಶ್ವನಾಥ ಪುಲ್ಲಾ ವಯ: 26 ವರ್ಷ, ಜಾತಿ: ಕುರುಬ, 12) ಬಸವರಾಜ ತಂದೆ ಶಿವರಾಯ ನಿಂಗನಬಡ ವಯ: 45 ವರ್ಷ, ಜಾತಿ: ಕಬ್ಬಲಿಗ 12 ಜನ ಎಲ್ಲರೂ ಸಾ: ಕಾರಪಾಕಪಳ್ಳಿ, 13) ಬಕ್ಕಪ್ಪಾ ತಂದೆ ಅನಂತರಾಮ ಕುಂಬಾರ ವಯ: 30 ವರ್ಷ, ಜಾತಿ: ಕುಂಬಾರ, 14) ವಿಜಯಕುಮಾರ ತಂದೆ ವೀರಶೆಟ್ಟಿ ಆರೆಡ್ಡಿ ವಯ: 40 ವರ್ಷ, ಜಾತಿ: ಲಿಂಗಾಯತ, 15) ಎವನ್ ತಂದೆ ಶಾಮರಾವ ಮೇಲಕೇರಿ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, 16) ಪ್ರಕಾಶ ತಂದೆ ಶಿವರಾಜಪ್ಪಾ ನಿರ್ಣಾ ವಯ: 43 ವರ್ಷ, ಜಾತಿ: ಲಿಂಗಾಯತ, 17) ರೇವಣಸಿದ್ದಪ್ಪಾ ತಂದೆ ಸಂಗ್ರಾಮಣ್ಣಾ ಮುಲಗಿ ವಯ: 30 ವರ್ಷ, ಜಾತಿ: ಲಿಂಗಾಯತ, 18) ವಿರೇಂದ್ರ ತಂದೆ ಶೆಟವಾಜಿ ಗೌಳಿ ವಯ: 45 ವರ್ಷ, 19) ಚಂದ್ರಶೇಖರ ತಂದೆ ವಿಠಲರಾವ ಬಿರಾದರ ವಯ: 58 ವರ್ಷ, ಜಾತಿ: ಮುನ್ನೂರ ರೆಡ್ಡಿ, 7 ಜನ ಸಾ: ಚಾಂಗಲೇರಾ, 20) ಸಮದಖಾನ್ ತಂದೆ ಉಸ್ಮಾನಖಾನ ಪಠಾಣಾ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಏಖೇಳ್ಳಿ, 21) ಶಿವಕುಮಾರ ತಂದೆ ಬಸವಣಪ್ಪಾ ರೆಡ್ಡಿ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಅತಿವಾಳ, ಸದ್ಯ: ಯಲ್ಲಾಲಿಂಗ ಕಾಲೋನಿ ಬೀದರ, 22) ಗುಂಡಾರೆಡ್ಡಿ ತಂದೆ ಚಂದ್ರಶೇಖರ ಮುತ್ತಣ ವಯ: 28 ವರ್ಷ, ಜಾತಿ: ರೆಡ್ಡಿ, ಸಾ: ಸಿಂದಬಂದಗಿ, 23) ಬಾಬುರಾವ ತಂದೆ ವಿಶ್ವನಾಥರಾವ ಪೊಲೀಸ್ ಪಾಟೀಲ್ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ತಾಳಮಡಗಿ, 24) ನಾಗರಾಜ ತಂದೆ ನೀಲಕಂಠಪ್ಪಾ ತುಂಗಾವ ವಯ: 45 ವರ್ಷ, ಜಾತಿ:  ಲಿಂಗಾಯತ, 25) ಬಲವಂತರೆಡ್ಡಿ ತಂದೆ ಶಂಕರರೆಡ್ಡಿ ಬೆನಕಿಪಳ್ಳಿ ವಯ: 37 ವರ್ಷ, ಜಾತಿ: ರೆಡ್ಡಿ, ಇಬ್ಬರು ಸಾ: ಬನಶಂಕರಿಗಲ್ಲಿ ಚಿಟಗುಪ್ಪಾ, 26) ಗಣೇಶ ತಂದೆ ಚಂದ್ರಶೇಖರ ಬೊಮ್ಮಾ ವಯ: 24 ವರ್ಷ, ಜಾತಿ: ಲಿಂಗಾಯತ, 27) ರಮೇಶ ತಂದೆ ವೀರೆಶೆಟ್ಟಿ ಕೊಡಂಬಲ ವಯ: 45 ವರ್ಷ, ಜಾತಿ: ಲಿಂಗಾಯಿತ, ಇಬ್ಬರು ಸಾ: ಖೆಣಿ ರಂಜೋಳ, 28) ಮಲ್ಲೇಶ ತಂದೆ ಬೀರಪ್ಪಾ ಮೇತ್ರೆ ವಯ: 30 ವರ್ಷ, ಜಾತಿ: ಕುರುಬ, ಸಾ: ಬೋರಾಳ, 29) ಕಾಶಿನಾಥ ತಂದೆ ನಾರಾಯಣ ಪವಾರ ವಯ: 48 ವರ್ಷ, ಜಾತಿ: ಲಮ್ಮಾಣಿ, ಸಾ: ಬಗದಲ್ ತಾಂಡಾ, 30) ಕಲ್ಯಾಣರಾವ ತಂದೆ ನಾಗನಾಥರಾವ ಬಿರಾದಾರ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ವಿದ್ಯಾನಗರ ಕಾಲೋನಿ ಬೀದರ, 31) ವಿಶ್ವನಾಥ ತಂದೆ ತೀಪ್ಪಣ್ಣಾ ಪುಜಾರಿ ವಯ: 40 ವರ್ಷ, ಜಾತಿ: ಕುರುಬರ, ಸಾ: ಪೊಲಕಪಳ್ಳಿ, 32) ಲಕ್ಷ್ಮಿಣ ತಂದೆ ವಿರಪ್ಪಾ ಯಾದವ ವಯ: 35 ವರ್ಷ, ಜಾತಿ: ಗೋಲ್ಲಾ, ಸಾ: ವಿಠಲಪೂರ ಹಾಗೂ 32) ಶಿವಕುಮಾರ ತಂದೆ ಝರಣ್ಣಪ್ಪಾ ಹಮಿಲಪೂರ ವಯ: 22 ವರ್ಷ, ಜಾತಿ: ಸಮಗಾರ, ಸಾ: ಬೇಮಳಖೇಡಾ ಇವರೆಲ್ಲರೂ ಹಣ ಹಚ್ಚಿ ಅಂದರ ಬಾಹರ ಎಂಬ ನಸಿಬಿನ ಇಸ್ಪೀಟ್ ಜುಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ 33 ಜನ ಆರೋಪಿತರಿಗೆ ಹಿಡಿದುಕೊಂಡು ಅವರಿಂದ ಒಟ್ಟು ಹಣ 1,30,020/- ರೂ. ನಗದು ಹಣ, 52 ಇಸ್ಪೀಟ ಎಲೆಗಳು, ಞದು ಝಮಖಾನಿ, 11 ಮೋಟಾರ ಸೈಕಲಗಳು ಹಾಗೂ 4 ಕಾರಗಳು ಜಪ್ತಿ ಮಾಡಿದ್ದು ಇರುತ್ತದೆ, ನಂತರ ಸದರಿ 33 ಜನ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 189/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 19-10-2017  ರಂದು ಮದರಗಿ ಗ್ರಾಮದ ಚೋಟುಮಿಯ್ಯಾ ಖುರೇಷಿ ರವರ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿಎಸ್ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮದರಗಿ ಗ್ರಾಮದ ಚೋಟುಮಿಯ್ಯಾ ಖುರೇಷಿ ರವರ ಕಿರಾಣಿ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಮಹ್ಮದ ಶೇಕಿಲ ತಂದೆ ಮಹ್ಮದ ಸ್ಮಾಯಿಲ್ ಚಾಂದ ಪಟೇಲ ವಯ: 38 ವರ್ಷ, ಜಾತಿ: ಮುಸ್ಲಿಂ, 2) ಪ್ರಕಾಶ ತಂದೆ ಶರಣಯ್ಯಾ ಎಜನ ವಯ: 30 ವರ್ಷ, ಜಾತಿ: ಹೆಳವಾ ಹಾಗೂ 3) ಇಸ್ಮಾಯಿಲ್ ತಂದೆ ಮೌಲಾನಾಸಾಬ ಖುರೇಷಿ ವಯ: 45 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ಮದರಗಿ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 2450/- ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 192/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 20-10-2017 ರಂದು ಚಿಟಗುಪ್ಪಾ ಪಟ್ಟಣದ ಎ.ಪಿ.ಎಮ್.ಸಿ ಮಾರ್ಕೇಟದ ರವಿ ರಾಠೋಡ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಎ.ಪಿ.ಎಮ್.ಸಿ ಮಾರ್ಕೇಟದ ರವಿ ರಾಠೋಡ ಅಂಗಡಿಯ ಹತ್ತಿರ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಆನಂದ ತಂದೆ ಮಾಣಿಕಪ್ಪಾ ನಾಂದೇಡ, ವಯ: 28 ವರ್ಷ, ಜಾತಿ: ಎಸ್.ಸಿ, ಸಾ: ವಡ್ಡನಕೇರಾ, 2) ಸಂತೋಷ ತಂದೆ ಭೀಕ್ಕುಸಿಂಗ ಚೌಹ್ವಾಣ, ವಯ: 24 ವರ್ಷ, ಜಾತಿ: ಲಮಾಣಿ, ಸಾ: ಕಿಣ್ಣಸರಪೂರ ತಾಂಡಾ, ತಾ: ಕಲಬುರ್ಗಿ, 3) ಸಂತೋಷ ತಂದೆ ಗುಂಡಪ್ಪಾ ಕೊಟಗಿ ವಯ: 36 ವರ್ಷ, ಜಾತಿ: ಲಿಂಗಾಯತಸಾ: ಬನಶಂಕರಿ ಕಾಲೋನಿ ಚಿಟಗುಪ್ಪಾ, 4) ಸೂರ್ಯಕಾಂತ ತಂದೆ ರೇವಣಸಿದ್ದಪ್ಪಾ ಫರ್ಜಿಪಾಟೀಲ, ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ವಳಕಿಂಡಿ ಹಾಗೂ 5) ಸಂಜುಕುಮಾರ ತಂದೆ ರಾಮರಾವ ಹಟಗಾರ, ವಯ: 38 ವರ್ಷ, ಜಾತಿ: ಮರಾಠಾ, ಸಾ: ಕಿಣ್ಣಿಸರಪೂರ, ತಾ: ಕಲಬುರ್ಗಿ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೋಟ್ಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 23,750/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Friday, October 20, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತಪ್ಪ ರಾಗಿ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ಇವರು ದಿನಾಂಕ :18.10.2017 ರಂದು ಮುಂಜಾನೆಯ ವೇಳೆಯಲ್ಲಿ ನಾನು ಮತ್ತು ನಮ್ಮೂರ ನನ್ನ ಗೆಳೆಯರಾದ ಮಹಾಂತೇಶ ಮಹೇಶನವರ್ ಹಾಗೂ ಸಚಿನ ಕಾಂಬಳೆ ಹಿಗೇಲ್ಲರೂ ಕೂಡಿಕೊಂಡು ಡೊಂಗರಗಾಂವ ಸೀಮಾಂತರದ ಹೈವೆ ರಸ್ತೆಗೆ ಹೊಂದಿಕೊಂಡಿರುವ ನನ್ನ ಹೋಲಕ್ಕೆ ಹೋಗಿದ್ದು ಇರುತ್ತದೆ. ನಂತರ ನಿನ್ನೆ ಸಾಯಂಕಾಲದ ವೇಳೆಯಲ್ಲಿ ನಾವೇಲ್ಲರೂ ಕೂಡಿಕೊಂಡು ನಮ್ಮ ಹೋಲದಿಂದ ಡೊಂಗರಗಾಂವಗೆ ಹೋಗುವ ಕುರಿತು ಹುಮನಾಬಾದ ಕಲಬುರಗಿ ಹೆದ್ದಾರಿಯ ಮೇಲಿಂದ ನಡೆದುಕೊಂಡು ಬರುತ್ತಿದ್ದು. ಸಾಯಂಕಾಲ 07 ಗಂಟೆಯ ಸೂಮಾರಿಗೆ ನಾವು ಮುರು ಜನ ಡೊಂಗರಗಾಂವ ಕ್ರಾಸ ಹತ್ತೀರ ರೋಡ ದಾಟುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಹುಮಾನಾಬಾದ ಕಡೆಯಿಂದ ಒಬ್ಬ ಮೋಟರಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಹಾಗೂ ನನ್ನ ಗೆಳೆಯರಾದ ಸಚಿನ ಕಾಂಬಳೆ ಹಾಗೂ ಮಹಾಂತೇಶನಿಗೆ ಡಿಕ್ಕಿಪಡಿಸಿ ಮೋಟರ ಸೈಕಲ ಸಮೇತ ನಮ್ಮ ಮೇಲೆ ಬಿದ್ದನು. ನಂತರ ನಮಗೆ ಅಪಘಾತವಾದನ್ನು ಅಲ್ಲೆ ನಿಂತು ನೋಡುತ್ತಿದ್ದ ನಮ್ಮೂರ ಸತಿಶ ಹಿಪ್ಪರಗಿ ಇವರು ಬಂದು ನನಗೆ ಎಬ್ಬಿಸಿ ನೋಡಲು ನನ್ನ ಬಲಕಾಲ ತೋಡೆಗೆ ಹಾಗೂ ಮೋಣಕಾಲಿನ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು. ಮತ್ತು ಬಲಕಾಲ ಹಿಮ್ಮಡಿಗೆ ಮತ್ತು ಬಲ ಕಿಪ್ಪಡಿ ಹತ್ತೀರ ಸಣ್ಣಪುಟ್ಟ ರಕ್ತಗಾಯಗಳಾಗಿದ್ದು. ನನ್ನಂತೆ ಸಚಿನ ಈತನಿಗೆ ನೋಡಲು ಅವನ ಬಲಕಾಲ ಮೋಣಕಾಲಿಗೆ ತರಚಿದ ಗಾಯ ಬಲಗೈ ಮೋಣಕೈಗೆ ರಕ್ತಗಾಯ ಬಲಭುಜದ ಹಿಂಭಾಕ್ಕೆ ತರಚಿದ ಮತ್ತು ಬಲಕೈ ಬೆರಳುಗಳಿಗೆ ತರಚಿದ ಗಾಯಗಳಾಗಿ ಟೊಂಕಕ್ಕೆ ಗುಪ್ತಪೆಟ್ಟಾಗಿದ್ದು. ಅದೇ ರೀತಿ ಮಹಾಂತೇಶನಿಗೆ ಬಲಕಾಲಿನ ಕಿರುಬೆರಳಿಗೆ ಬಲಕೈ ಉಂಗುರ ಮತ್ತು ಕಿರುಬೆರಳಿಗೆ ರಕ್ತಗಾಯ ಬಲ ಮುಂಗೈಗೆ ಮತ್ತು ಬಲಭುಜಕ್ಕೆ ತರಚಿದ ಗಾಯಗಳಾಗಿದ್ದು. ಅಪಘಾತ ನಂತರ ಆರೋಪಿತನು ಮೋ.ಸೈಕಲ ಅಲ್ಲೆ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿದರೆ ಗುರುತಿಸುತ್ತೇನೆ. ನಂತರ ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನೋಡಲು ಅದು ಹಿರೋ ಸ್ಪ್ಲೆಂಡರ ಮೋ.ಸೈಕಲ ನಂ.ಕೆಎ.32 ಇಪಿ.7833 ನೇದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಕ್ಕೆ ಹಾಜರಾಗದೆ ತಲೆಮರಿಕೊಂಡವರ ವಿರುದ್ಧ ಕಾನೂನಿನ ಕ್ರಮ :
ನರೋಣಾ ಠಾಣೆ : ಶ್ರೀ.ವಿಠಲ್ ಸಿ.ಹೆಚ್.ಸಿ-317 ನರೋಣಾ ಪೊಲೀಸ್ ಠಾಣೆ ರವರು  ನರೋಣಾ ಪೊಲೀಸ್ ಠಾಣೆಯ ಗುನ್ನೆ ನಂ-89/2013 ಕಲಂ 143 147 341 504 506 114 149 ಐಪಿಸಿ ಪ್ರಕರಣದಲ್ಲಿಯ ಎ1-ನಾರಾಯಣ ತಂದೆ ವೆಂಕಟ್ ಚವ್ಹಾಣ್ ವಯಾ:38 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, 3-ಪೇಮು ತಂದೆ ವೆಂಕಟ್ ಚವ್ಹಾಣ್ ವಯಾ:26 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಹಾಗೂ ಎ5-ರವಿ ತಂದೆ ಕಿಶನ್ ಪವಾರ್, ವಯಾ:22 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಇವರುಗಳು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತರೆ. ಈ ಆಪಾದೀತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಆಳಂದಕ್ಕೆ ಹಾಜರಾಗದೆ ಇರುವುದರಿಂದ ಮಾನ್ಯ ನ್ಯಾಯಾಲಯವು ಈ ಆಪಾದೀತರನ್ನು ಹಾಜರು ಪಡಿಸುವಂತೆ ಆದೇಶಿಸಿ ದಿನಾಂಕ:10/10/2017 ರಂದು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೆರೇಗೆ ಸದರಿ ಪ್ರಕರಣದಲ್ಲಿಯ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ದಿನಾಂಕ:16/10/2017 ಹಾಗೂ ದಿನಾಂಕ:17/10/2017 ರಂದು ಧರಿತಾಂಡಾಕ್ಕೆ ಭೇಟಿನೀಡಿ ಆಪಾದೀರತ ಮನೆಗೆ ಹೋಗಿ ವಿಚಾರಿಸಲಾಗಿ  ತಲೆಮರೆಸಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ನಂತರ ಬಾತ್ಮೀದಾರರನ್ನು ವಿಚಾರಿಸಲಾಗಿ ಆಪಾದೀತರ ಇರುವಿಕೆ ಖಚಿತ ವಿಳಾಸ ತಿಳಿದು ಬಂದಿರುವುದಿಲ್ಲ.  ಈ ಆಪಾದೀತರು ಜಾಮೀನು ಆಧಾರದ ಮೇಲೆ ಬಿಡುಗಡೆಯಾಗಿ ವಿಚಾರಣೆಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡು ವಿಚಾರಣೆ ದಿನಾಂಕ:23/09/2017, ದಿನಾಂಕ:10/10/2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಆಗುವದನ್ನು ತಪ್ಪಿಸಿರುತ್ತಾರೆ. ಕಾರಣ ಈ ಮೇಲೆ ನಮೂದಿಸಿದ ಆಪಾದೀತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಸೈಫನಸಾಬ ಇತನು ಆಳಂದ ರೋಡ ಕಡೆಯಿಂದ ಲಾರಿ  MH 12 FZ 7247  ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ಚಾಲನೆ ಮಾಡುತ್ತಾ  ಇಂದು ದಿನಾಂಕ 18/10/2017 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಂತೆ ಅತಿವೇಗದಿಂದ ನಡೆಸುತ್ತಾ ಹೊರಟಾಗ ಸೈಫನಸಾಬ ನಡೆಸುತ್ತಿದ್ದ ಲಾರಿಯ ಮುಂದಿನ ಟಾಯರ ಹೇಗೋ ಅಕಸ್ಮಿಕವಾಗಿ ಭಸ್ಟ ಆಗಲು ಆಯತಪ್ಪಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಸಿಮೆಂಟ ಬಲಕರ ಟ್ಯಾಂಕರ  ವಾಹನಕ್ಕೆ ತಗುಲಿ ಅಪಘಾತಪಡಿಸಿದ್ದು. ಆಗ ಎರಡು ವಾಹನ ಚಾಲಕರು ತಮ್ಮ ತಮ್ಮ  ವಾಹನಗಳು ನಿಲ್ಲಿಸಿ ಕೆಳೆಗೆ ಇಳಿದಿದ್ದು,  ಆಗ ಸಿಮೆಂಟ ಬಲಕರ ಟ್ಯಾಂಕರ MH 25 F 0047 ಚಾಲಕ ಹೆಸರು ಕೇಳಿ ಗೊತ್ತಾದ  ಅಲೀಮ ತಂದೆ ರಫೀಕ ಶೇಖ ಸಾ: ಇಂದ್ರಾ ನಗರ ನಳದುರ್ಗ ತಾ:ತುಳಜಾಪೂರ ಜಿಲ್ಲಾ ಉಸ್ಮಾನಾಬಾದ  ಇತನು ಸೈಫಸಾಬ ಹತ್ತಿರ ಹೋಗಿ ಅವನಿಗೆ ಭೋಸಡಿಕೇ ಆಂಗ ಪೇ ಗಾಡಿ ಲೇಕೆ ಆ ಕೋ ಮೇರೆಕೋ ಜಾನ ಸೇ ಕತಮ ಕರನೇಕಾ ಇರಾದಾ ಹೈ ಕ್ಯಾ ಸಾಲೇ  ಅಂತಾ ಬೈಯ್ಯುತ್ತಾ ತನ್ನ ಸಿಮೆಂಟ ಕ್ಯಾಂಟರನಲ್ಲಿದ್ದ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಸೈಫನನ ಎಡ ತಲೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.  

Thursday, October 19, 2017

BIDAR DISTRICT DAILY CRIME UPDATE 19-10-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-10-2017

ಚಿಟಗುಪ್ಪಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 188/17 ಕಲಂ 381 ಐಪಿಸಿ :-

ದಿನಾಂಕ: 18/10/2017 ರಂದು 1500 ಗಂಟೆಗೆ ಫಿರ್ಯಾದಿ ಅಣೆಪ್ಪಾ ವರನಾಳ ಸಾ|| ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ   ಫಿರ್ಯಾದಿಯು ಸುಮಾರು ಒಂದು ತಿಂಗಳ ಹಿಂದೆ ಚಿಟಗುಪ್ಪಾ ಪಟ್ಟಣದ ಭಾಸ್ಕರ ನಗರದಲ್ಲಿ ಒಂದು ಸಾಯಿ ಅಚಲ ಬಾರ ಅಂಡ ರೆಸ್ಟಾರೆಂಟ ಹೋಟೇಲ ಇಟ್ಟುಕೊಂಡಿದ್ದು ಹೋಟಲ ಹೊಸದಾಗಿ ತೆರೆದಿದ್ದರಿಂದ ಕೆಲಸ ಮಾಡಲು  ಸಂಭಂಧಿಯಾದ ಕಪ್ಪರಗಾಂವನ ವಿರೇಶ ತಂದೆ ಮಲ್ಲಪ್ಪಾ ತುಪ್ಪದ ರವರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. 7-8 ದಿನಗಳ ಹಿಂದೆ ವಿರೇಶನ ಪರಿಚಯಸ್ಥನಾದ ಕಲಬುರ್ಗಿಯ ಕೇದಾರ ಎಂಬ ವ್ಯಕ್ತಿಯನ್ನು ಅಡುಗೆ ಮಾಡುವ ಸಲುವಾಗಿ ಬಂದಿದ್ದು  ಹೋಟಲನಲ್ಲಿ ಆತನನ್ನು ಇಟ್ಟುಕೊಂಡಿರುತ್ತಾರೆ. ದಿನಾಲು ಫಿರ್ಯಾದಿ ಹೋಟಲನಲ್ಲಿ ವಿರೇಶ, ಕೇದಾರ, ರಾಕೇಶ ಮತ್ತು ಅಂಥುನಿ ರವರೆಲ್ಲರೂ ರಾತ್ರಿ 11.30 ಗಂಟೆಗೆ ಕೆಲಸ ಮುಗಿಸಿಕೊಂಡು ಪ್ರತಿನಿತ್ಯ ಮಲಗಿಕೊಳ್ಳುತ್ತಾರೆ. ಹೀಗಿರುವಾಗ   ದಿನಾಂಕ:17/10/2017 ರಂದು ದಿನನಿತ್ಯದಂತೆ ಫಿರ್ಯಾದಿಯು  ರಾತ್ರಿ 2200 ಗಂಟೆ ಸುಮಾರಿಗೆ ಮನೆಗೆ ಹೋಗಿದ್ದು, ಮುಂಜಾನೆ 0600 ಗಂಟೆ ಸುಮಾರಿಗೆ ರಾಖೇಶನು ಫಿರ್ಯಾದಿಗೆ ಒಂದು ನಂಬರಿನಿಂದ ಫೋನ ಮಾಡಿ ತನ್ನ ಫೋನ ಯಾರೋ ಕಳವು ಮಾಡಿರುವ ಬಗ್ಗೆ ತಿಳಿಸಿದ್ದು,  ಫಿರ್ಯಾಧಿಯು ಹೋಟಲಗೆ ಬಂದು ನೋಡಿ ವಿಚಾರಿಸಲು, ತಿಳಿದು ಬಂದಿದ್ದೆನೆಂದರೆ,  ದಿನಾಂಕ:17/10/2017 ರಂದು ರಾತ್ರಿ 11.30 ಗಂಟೆಗೆ ಹೋಟಲನಲ್ಲಿ ವಿರೇಶ, ಕೇದಾರ, ರಾಕೇಶ ಮತ್ತು ಅಂಥುನಿ ರವರು ಮಲಗಿಕೊಂಡಿದ್ದು   ಬೆಳಿಗ್ಗೆ ಅವರ ಪೈಕಿ ಕೇದಾರ ಸಾ/ ಕಲಬುರ್ಗಿ ನಾಪತ್ತೆ ಇದ್ದು,  ಫಿರ್ಯಾದಿಯು ಕೌಂಟರ ತೆರೆದು ನೋಡಲು   ಕೌಟರನಲ್ಲಿದ್ದ ನಗದು ಹಣ ರೂ.80,000/- ಕಳುವಾಗಿದ್ದು ಇರುತ್ತದೆ. ಕೇದಾರನು ರಾಕೇಶನ ಸ್ಯಾಮಸಂಗ ಜೆ 7 ಮೋಬೈಲ ಫೋನ ಅಂ.ಕಿ. ರೂ.10,000/- ಹಾಗು   ಕೌಟರನಲ್ಲಿದ್ದ ನಗದು ಹಣ ರೂ.80,000/- ಹೀಗೆ ಒಟ್ಟು 90,000/- ಮೌಲ್ಯದ ಹಣ ಹಾಗು ಒಂದು ಮೋಬೈಲ ಫೋನ ಕಳವು ಮಾಡಿಕೊಂಡ ಹೋಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


©ÃzÀgÀ £ÀÆvÀ£À £ÀUÀgÀ  oÁuÉ AiÀÄÄ.r.Dgï. £ÀA.18/17 PÀ®A 174 ¹Dg惡 :-
¢£ÁAPÀ: 17-10-2017 gÀAzÀÄ 2000 UÀAmÉUÉ C°AiÀiÁ¨ÁzÀ UÁæªÀÄzÀ°è ²æÃPÁAvÀ vÀAzÉ zÀ±ÀgÀxÀ gÀÄzÉæ£ÉÆÃgÀ, zÀ°vÀ, ªÀAiÀĸÀÄì-22 ªÀµÀð, ¯ÉçgÀ PÉ®¸À, EvÀ£À ªÀÄzÀĪÉAiÀÄÄ ¤®ªÀÄ£À½îAiÀÄ ¨sÀUÀªÀAvÀ gÀªÀgÀ ªÀÄUÀ¼ÁzÀ ªÀÄAUÀ¯Á gÀªÀgÉÆA¢UɪÁVzÀÄÝ EgÀÄvÀÛzÉ. DzÀgÉ EwÛaUÉ ªÀÄAUÀ¯Á EªÀ¼ÀÄ ²æÃPÁAvÀ£ÉÆA¢UÉ ¨Á¼À®Ä EµÀÖ«®èªÉAzÀÄ ¸ÀĪÀiÁgÀÄ MAzÀÄ wAUÀ¼À »AzÉ ªÀÄgÀ½ vÀ£Àß vÀªÀgÀÄ ªÀÄ£ÉUÉ ºÉÆÃVgÀÄvÁÛ¼É. DzÀÝjAzÀ ²æÃPÁAvÀ EvÀ£ÀÄ ªÀÄ£À£ÉÆAzÀÄ fêÀ£ÀzÀ°è fUÀÄ¥ÉìUÉÆAqÀÄ vÀ£Àß ¸ÉÆÃzÀgÀªÀiÁªÀ£ÁzÀ NAPÁgÀ gÀªÀgÀ ªÀÄ£ÉAiÀÄ MAzÀÄ PÉÆÃuÉAiÀİè vÀUÀr£À zÀAlPÉÌ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É CAvÁ ¦üAiÀiÁð¢ gÁºÀÄ® gÀªÀgÀÄ ¤ÃrzÀ zÀÆj£À ªÉÄÃgÉUÉ AiÀÄÄ.r.DgÀ. ¥ÀæPÀgÀt zÁR°¹PÉÆAqÀÄ vÀ¤PÉ PÉÊUÉÆArzÀÄÝ EgÀÄvÀÛzÉ.


Wednesday, October 18, 2017

BIDAR DISTRICT DAILY CRIME UPDATE 18-10-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 18-10-2017

d£ÀªÁqÁ ¥Éưøï oÁuÉ ¥ÀæPÀgÀt ¸ÀASÉå 138/17 PÀ®A 279, 337, 338 L¦¹ eÉÆvÉ 187 LJªÀiï« PÁAiÉÄÝ :-

¢£ÁAPÀ 17-10-2017 gÀAzÀÄ 1100 UÀAmÉUÉ ²æÃ §¸ÀªÀgÁd vÀAzÉ ²æÃ¥ÀvÀgÁªÀ qsÉÆÃuÉ ¸Á|| C°AiÀÄA§gÀ UÁæªÀÄ vÁ|| f|| ©ÃzÀgÀ gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉ£ÉAzÀgÉ ¢£ÁAPÀ 11/10/2017 gÀAzÀÄ gÁwæ 2130 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ ºÁUÀÆ JPÁâ® vÀAzÉ UÀ¥sÀÄgÀ¸Á§ ªÀÄZÀPÀÄj gÀªÀgÀÄ ªÉÆÃmÁgÀ ¸ÉÊPÀ® ªÉÄÃ¯É d£ÀªÁqÁ¢AzÀ   C°AiÀÄA§gÀ UÁæªÀÄPÉÌ ºÉÆÃUÀÄwÛgÀĪÁUÀ  CtÚ£ÁzÀ ¸ÀzÁ²ªÀ vÀAzÉ ²æÃ¥ÀvÀgÁªÀ qsÉÆÃuÉ gÀªÀgÀÄ J£ï.J¸ï.J¸ï.PÉ ¸ÀPÀÌgÉ PÁSÁð£É¬ÄAzÀ vÀªÀÄä PÀvÀðªÀå ªÀÄÄV¹PÉÆAqÀÄ vÀªÀÄä ºÉÆAqÁ ¹.© ±ÉÊ£ï ªÉÆÃmÁgÀ ¸ÉÊPÀ® £ÀA PÉJ-38/PÀÆå-1336 £ÉÃzÀÝgÀ ªÉÄÃ¯É £ÀªÀÄÆägÁzÀ C°AiÀÄA§gÀ UÁæªÀÄzÀ PÀqÉUÉ £ÀªÀÄä ªÀÄÄAzÀÄUÀqÉ ºÉÆÃUÀÄwÛzÀÝgÀÄ.  »ÃUÉ  E§âgÀ ªÉÆÃmÁgÀ ¸ÉÊPÀ®UÀ¼ÀÄ  d£ÀªÁqÁ-C°AiÀÄA§gÀ gÉÆÃr£À £ÀªÀÄÆägÀ ¸Áé«ÄzÁ¸À ªÉÄÃvÉæ gÀªÀgÀ ºÉÆ®zÀ ºÀwÛgÀ ºÉÆÃUÀÄwÛgÀĪÁUÀ   JzÀÄgÀÄUÀqÉ C°AiÀÄA§gÀ PÀqɬÄAzÀ ¸ÀĤî vÀAzÉ ®PÀëöäªÀÄ gÁoÉÆÃqÀ ¸Á|| ªÀĪÀÄzÁ¥ÀÆgÀ vÁAqÁ FvÀ£ÀÄ ªÉÆÃmÁgÀ ¸ÉÊPÀ® £ÀA PÉJ-38/AiÀÄĪï-5758 £ÉÃzÀÝgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ C¥ÁAiÀÄPÀgÀªÁzÀ jÃwAiÀİè ZÀ¯Á¬Ä¸ÀÄPÉÆAqÀÄ §AzÀÄ  ¸ÀzÁ²ªÀ qsÉÆÃuÉ gÀªÀgÀ ªÉÆÃmÁgÀ ¸ÉÊPÀ®PÉÌ gÁwæ 2145 UÀAmÉAiÀÄ ¸ÀĪÀiÁjUÉ rQÌ ¥Àr¹zÀÝjAzÀ gÀPÀÛUÁUÀAiÀÄ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ CAvÁ ¢: 17-10-2017 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.


UÁA¢üUÀAd ¥Éưøï oÁuÉ ¥ÀæPÀgÀt ¸ÀASÉå 186/17 PÀ®A 420 L¦¹ :-

¢£ÁAPÀ. 17-10-2017 gÀAzÀÄ. 20.15 UÀAmÉUÉ ¦üAiÀiÁ𢠲æÃ gÀªÉÄñÀ vÀAzÉ ¨Á§ÄgÁªÀ ªÀAiÀÄ- 33 ªÀµÀð eÁ/ °AUÁAiÀÄvÀ G- ªÁå¥ÁgÀ ¸Á/ aÃmÁÖªÁr vÁ/ ©ÃzÀgÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ ¦üAiÀiÁð¢UÉ ¥ÀjavÀgÁzÀ ²æÃ ¸ÀvÁå£ÁgÁAiÀÄt ¸Á/ ºÉÊzÁæ¨ÁzÀ gÀªÀgÀÄ MAzÀÄ ªÀµÀð »AzÉ ¦üAiÀiÁ𢠺ÀwÛgÀ 50,000/-gÀÆ ¸Á® vÉUÉzÀÄPÉÆAqÀÄ ºÉÆÃVzÀÄÝ ¸ÀzÀj ºÀtªÀ£ÀÄß ¦üAiÀiÁð¢UÉ  ªÀÄgÀ½ ¤ÃqÀĪÀUÉÆ¸ÀÌgÀ ¢£ÁAPÀ. 16-10-2017 gÀAzÀÄ ºÉÊzÁæ¨Á¢AzÀ vÀªÀÄä PÁgÀzÀ°è qÉæöʪÀgÀ£ÁzÀ gÁeÉñÀ gÀªÀgÀ eÉÆvÉAiÀÄ°è ©ÃzÀgÀ ºÁgÀÆgÀUÉÃj PÀªÀiÁ£À ºÀwÛgÀ 1630 UÀAmÉUÉ §AzÀÄ ¦üAiÀiÁð¢UÉ ¥sÉÆÃ£À ªÀiÁr ºÀt vÉUÉzÀÄPÉÆAqÀÄ §A¢gÀÄvÉÛãÉ. 50,000 gÀÆ ºÀt PÁgÀ qÉæöʪÀgÀ gÁeÉñÀ gÀªÀgÀ ºÀwÛgÀ PÁj£À°ègÀÄvÀÛªÉ ¤ÃªÀÅ §AzÀÄ gÁeÉñÀ ºÀwÛgÀ ºÀt vÉUÉzÀÄPÉÆAqÀÄ ºÉÆÃV CAvÀ £À£ÀUÉ ¸Àé®à PÉ®¸À EzÀÄÝ £Á£ÀÄ ¸ÀzÀå ¨ÉÃgÉ PÀqÉ EgÀÄvÉÛÃ£É CAvÀ w½¹zÀ ªÉÄÃgÉUÉ, ¦üAiÀiÁð¢gÀªÀgÀÄ  ºÁgÀÆgÀUÉÃj PÀªÀiÁ£À ºÀwÛgÀ ºÉÆÃV £ÉÆÃrzÁUÀ ¸ÀvÁå£ÁgÁAiÀÄt gÀªÀgÀ PÁgÀÄ ªÀiÁvÀæ ¤AwÛvÀÄÛ gÁeÉñÀ qÉæöʪÀgÀ EgÀ°¯Áè ¦üAiÀiÁð¢gÀªÀgÀÄ ¸ÀvÁå£ÁgÁAiÀÄt gÀªÀjUÉ ¥ÀÄ£ÀB ¥sÉÆÃ£À ªÀiÁr w½¹zÉãÉAzÀgÉ ¤ªÀÄä PÁgÀ qÉæöʪÀgÀ PÁj£À°è EgÀĪÀ¢¯Áè PÁgÀ ªÀiÁvÀæ EgÀÄvÀÛzÉ CAvÀ w½¹zÀjAzÀ ¸ÀvÁå£ÁgÁAiÀÄt gÀªÀgÀÄ C°èUÉ §AzÀÄ £ÉÆÃrzÁUÀ PÁgÀ Qà C¯Éè ©lÄÖ gÁeÉñÀ EvÀ£ÀÄ ºÀtªÀ£ÀÄß vÉUÉzÀÄPÉÆAqÀÄ ºÉÆÃVzÀÄÝ CªÀ¤UÉ ¸ÀvÁå£ÁgÁAiÀÄt gÀªÀgÀÄ ¥sÉÆÃ£À ªÀiÁrzÁUÀ ¸ÀzÀj ºÀt £À£Àß ºÀwÛgÀ EgÀÄvÀÛªÉ £Á£ÀÄ vÀAzÀÄ PÉÆqÀÄvÉÛÃ£É CAvÀ w½¹zÀjAzÀ ¦üAiÀiÁð¢AiÀÄÄ ºÉÊzÁæ¨ÁzÀPÉÌ ºÉÆÃVzÀÄÝ DzÀgÉ ¢£ÁAPÀ. 17-10-2017 gÀAzÀÄ   ¸ÀvÁå£ÁgÁAiÀÄt gÀªÀjUÉ ¥sÉÆÃ£À ªÀiÁr ºÉýzÉãÉAzÀgÉ gÁeÉñÀ gÀªÀgÀÄ E°èAiÀĪÀgÉUÉ £À£ÀUÉ ºÀtªÀ£ÀÄß vÀAzÀÄ PÉÆnÖ¯Áè CAvÀ w½¹gÀÄvÉÛãÉ. gÁeÉñÀ qÉæöʪÀgÀ ¸Á/ ºÁgÀÆgÀUÉÃj ©ÃzÀgÀ EvÀ£ÀÄ ¸ÀvÁå£ÁgÁAiÀÄt gÀªÀgÀÄ ¤ÃrgÀĪÀ 50000/-gÀÆ ºÀtªÀ£ÀÄß ¦üAiÀiÁð¢UÉ ¤ÃqÀzÉ ªÉÆÃ¸À ªÀiÁrgÀÄvÁÛ£É. CAvÁ ¤rzÀ zÀÆj£À ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 113/17 ಕಲಂ 279, 337,338 ಐಪಿಸಿ ಜೊತೆ 187 ಮೋ.ವಾಹನ ಕಾಯ್ದೆ :-

ದಿನಾಂಕ: 17/10/2017 ರಂದು  ಫಿರ್ಯಾದಿ ಶ್ರೀ ರಾಮಕಿಶನ ತಂದೆ ರಾಮರಾವ ಕುಲಕರ್ಣಿ ವಯ 54 ವರ್ಷ ಉ|| ಕಿರಾಣ ಫ್ಯಾಕ್ಟರಿಯಲ್ಲಿ ಕೆಲಸ ಸಾ|| ಸಾಯಿ ನಗರ ಕಾಲೋನಿ ಮೈಲೂರ ಬೀದರ ರವರು ತನ್ನ ಹೊಂಡಾ ಎಕ್ಟಿವಾ ಮೋಟಾರ ಸೈಕಲ ನಂ. ಕೆಎ 38/ ಕ್ಯೂವ್ 5795 ನೇದ್ದರ ಮೇಲೆ ತನ್ನ ಪತ್ನಿ ಲೀಲಾವತಿ ಕುಲಕರ್ಣಿ ಇವಳಿಗೆ ಕೂಡಿಸಿಕೊಂಡು ಬೀದರ ಸಾಯಿ ನಗರದಿಂದ ಅಣದೂರಕ್ಕೆ ಕಾರ್ಯಕ್ರಮ ಕುರಿತು ಹೋಗುತ್ತಿದ್ದಾಗ ಹುಮನಾಬಾದ ರೋಡ ನೌಬಾದ ಡೆಂಟಲ್ ಕಾಲೇಜ ಹತ್ತಿರ ಬಂದಾಗ ಸಮಯ 11:30  ಸುಮಾರಿಗೆ   ಹಿಂದಿನಿಂದ ಅಂದರೆ ನೌಬಾದ ಕಡೆಯಿಂದ ಒಂದು ಮಿನಿ ಡೋರ ಆಟೋ  ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಮಾಡಿ, ತನ್ನ ವಾಹನವನ್ನು ನಿಲ್ಲಿಸದೆ ಕೋಳಾರ ಕಡೆಗೆ  ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ. ಪರಿಣಾಮ  ಫಿರ್ಯಾದಿಗೆ ಮತ್ತು ಅವರ ಪತ್ನಿಗೆ ಭಾರಿ ಪ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Tuesday, October 17, 2017

BIDAR DISTRICT DAILY CRIME UPDATE 17-10-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-10-2017

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 388/2017, PÀ®A. 457, 380 L¦¹ :-
¢£ÁAPÀ 14-10-2017 gÀAzÀÄ ¦üAiÀiÁ𢠲ªÀgÁd vÀAzÉ «±Àé£ÁxÀ¥Áà PÁªÀıÉÃnÖ ªÀAiÀÄ: 61 ªÀµÀð, eÁw: °AUÁAiÀÄvÀ, ¸Á: ªÀÄÄZÀ¼ÀA§, ¸ÀzÀå: ºÉƸÀ¥ÉÃlUÀ°è §¸ÀªÀPÀ¯Áåt gÀªÀgÀÄ vÀ£Àß ºÉAqÀw ±ÉƨsÁ eÉÆvÉAiÀÄ°è £ÁAzÉqÀPÉÌ vÀªÀÄä ¸ÀA§A¢üPÀjUÉ DgÁªÀÄ E®èzÀjAzÀ ªÀiÁvÀ£Ár¹PÉÆAqÀÄ §gÀ®Ä ºÉÆV D ¢ªÀ¸À £ÁAzÉqÀzÀ°è G½zÀÄPÉÆAqÀÄ ¢£ÁAPÀ 15-10-2017 gÀAzÀÄ ªÀÄgÀ½ ªÀÄÄZÀ¼ÀA§ UÁæªÀÄPÉÌ §AzÀÄ C°è gÁwæ G½zÀÄPÉÆAqÀÄ, ¢£ÁAPÀ 16-10-2017 gÀAzÀÄ E§âgÀÄ ªÀÄÄZÀ¼ÀA§ UÁæªÀÄ¢AzÀ ©lÄÖ §¸ÀªÀPÀ¯ÁåtPÉÌ §gÀÄwÛgÀĪÁUÀ ¦üAiÀiÁð¢AiÀĪÀgÀ ªÀÄ£ÉUÉ ¢£Á®Ä ºÁ®Ä PÉÆqÀĪÀ ¥Àæ«Ãt gÀªÀgÀÄ PÀgÉ ªÀiÁr ºÉ½zÀÄÝ ªÀÄ£ÉAiÀÄ ªÀÄÄSÉå zÁégÀzÀ PÉÆAr QwÛ ªÀÄÄRå zÁégÀzÀ ¨ÁV®Ä vÉgÉ¢zÀÄÝ EzÉ CAvÀ ºÉýzÁUÀ ¦üAiÀiÁð¢AiÀÄÄ vÀªÀÄä ªÀÄ£ÉUÉ §AzÀÄ £ÉÆqÀ®Ä ªÀÄÄRå zÁégÀzÀ PÉÆAr QwÛzÀÄÝ EzÀÄÝ ªÀÄ£ÉAiÀÄ M¼ÀUÀqÉ ºÉÆV £ÉÆqÀ®Ä ªÀÄ£ÉAiÀÄ 2 gÀƪÀiïUÀ¼À ¨ÁV°UÉ ºÁQzÀ Q° ªÀÄÄj¢zÀÄÝ EzÀÄÝ gÀƪÀiïUÀ¼À M¼ÀUÀqÉ ºÉÆV £ÉÆÃqÀ®Ä C®ªÀiÁj Q° ªÀÄÄj¢zÀÄÝ, C®ªÀiÁjAiÀİèzÀÝ 1) 2 §AUÁgÀzÀ ¥Ál°UÀ¼ÀÄ 8 vÉÆ¯É §AUÁgÀ C.Q 2 ®PÀë gÀÆ¥Á¬Ä, 2) 2 vÉÆ¯É §AUÁgÀzÀ 1 PÀAUÀ£À C.Q 50,000/- gÀÆ., 3) 1 vÉÆ¯É §AUÁgÀzÀ 2 ¸ÀgÁ MlÄÖ 2 vÉÆ¯É §AUÁgÀ C.Q 50,000/- gÀÆ., 4) 15 UÁæA §AUÁgÀzÀ ªÀÄAUÀ¼À ¸ÀÆvÀæ 37,500/- gÀÆ., 5) 5 UÁæA §AUÁgÀzÀ 6 GAUÀÄgÀUÀ¼ÀÄ MlÄÖ 3 vÉÆ¯É §AUÁgÀ C.Q 75,000/- gÀÆ., 6) 5 UÁA §AUÁgÀzÀ ªÀÄPÀ̼À 4 GAUÀÄgÀ MlÄÖ 2 vÉÆ¯É §AUÁgÀ C.Q 50,000/- gÀÆ., 7) 3 vÉÆ¯É §AUÁgÀzÀ £ÀPÀ¯ÉøÀ C.Q 75,000/- gÀÆ., 8) £ÀUÀzÀÄ ºÀt 1 ®PÀë gÀÆ¥Á¬Ä »ÃUÉ MlÄÖ §AUÁgÀ ºÁUÀÄ £ÀUÀzÀÄ ºÀt ¸ÉÃj C.Q 6,37,500/- gÀÆ. ¨É¯É ¨Á¼ÀĪÀ 215 UÁæA (E¥ÀàvÉÆAzÀÄ ªÀj vÉÆ°) §AUÁgÀ ºÁUÀÄ 1 ®PÀë  £ÀUÀzÀÄ ºÀt C®ªÀiÁjAiÀİè EgÀ°¯Áè AiÀiÁgÉÆÃ C¥ÀjaÃvÀ PÀ¼ÀîgÀÄ ªÀÄ£ÉAiÀİè C®ªÀiÁjAiÀİènÖzÀÝ §AUÁgÀ ªÀÄvÀÄÛ £ÀUÀzÀÄ ºÀtªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ, PÁgÀt ¢£ÁAPÀ 15-10-2017 gÀAzÀÄ 2200 UÀAmɬÄAzÀ ¢£ÁAPÀ 16-10-2017 gÀAzÀÄ 0630 UÀAmÉAiÀÄ ªÀÄzÀåzÀ CªÀ¢üAiÀÄ°è ¦üAiÀiÁð¢AiÀĪÀgÀ ªÀÄ£ÉAiÀİè AiÀiÁgÀÄ E®èzÀ£ÀÄß £ÉÆÃr AiÀiÁgÉÆÃ C¥ÀjaÃvÀ PÀ¼ÀîgÀÄ ªÀÄ£ÉAiÀÄ ªÀÄÄRåzÁégÀzÀ ¨ÁV°UÉ Q° ºÁQzÀ PÉÆAr QwÛ ¨ÁV®Ä vÉgÉzÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr gÀƪÀiïUÀ¼À ¨ÁV°UÉ ºÁQzÀ Q° ªÀÄÄjzÀÄ gÀƪÀiï£À°è ºÉÆV C®ªÀiÁjAiÀÄ Q° ªÀÄÄjzÀÄ C®ªÀiÁjAiÀİèzÀÝ §AUÁgÀ ºÁUÀÄ £ÀUÀzÀÄ ºÀt PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀÄgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.