Police Bhavan Kalaburagi

Police Bhavan Kalaburagi

Thursday, March 8, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2018 ರಂದು ಸಾಯಂಕಾಲ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಪಕ್ಕದಲ್ಲಿರುವ ರಸ್ತೆಯಲ್ಲಿ  ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಬ್ಯಾಂಕ ಪಕ್ಕದಲ್ಲಿರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ  ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಲಕ್ಷ್ಮಿಕಾಂತ ತಂದೆ ರಾಚಣ್ಣ ರಾಯಗೊಂಡ ಸಾ: ಪಟ್ಟಣ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1620/- ರೂ 2) 4 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 06/03/2018 ರಂದು ಸಾಯಂಕಾಲ ನಮ್ಮೂರಿನ ಶ್ರೀನಾಥ ನಾಕಮನ ಇತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಸಿದ್ರಾಮ ಕಗ್ಗನಮಡ್ಡಿ  ಇಬ್ಬರು ಕೂಡಿಕೊಂಡು ನಮ್ಮೂರಿನಿಂದ ಸಿರಗಾಪೂರ ಕ್ರಾಸನ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಇನೊವಾ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ  ಸೈಡ ಹೊಡೆದು ಮುಂದೆ ಹೋಗಿ ಭೂಸಣಗಿ ಸಿಮಾಂತರ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ರೋಡಿನ ಬದಿಗೆ ತಗ್ಗಿನಲ್ಲಿ ತನ್ನ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಆಗ ಹಿಂದಿನಿಂದ ಬರುತ್ತಿದ ನಾನು ಮತ್ತು ಸಿದ್ರಾಮ ಕಗ್ಗನಮಡಿ ಇಬ್ಬುರು ಸಮೀಪ ಹೋಗಿ ನೊಡಲಾಗಿ ಅಪಘಾತಕಿಡಾದ ಇನೊವಾ ಕಾರನಲ್ಲಿ ನಮ್ಮೂರ ತುಳಜಪ್ಪ ತಂದೆ ಮರಗಪ್ಪ ನಾಕಮನ ಮತ್ತು ಕಲಹಂಗರಗಾ ಗ್ರಾಮದ ಲಕ್ಷ್ಮಣ ತಂದೆ ತಿಮ್ಮಯ್ಯ ಮಂಜಾಳಕರ ಇವರು ಇದ್ದು ತುಳಜಪ್ಪ ಇತನಿಗೆ ತಲೆ ಹಿಂದೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಕ್ಷ್ಮಣ ತಂದೆ ತಿಮ್ಮಯ್ಯ ಇತನಿಗೆ ಹಣೆಯ ಮೇಲೆ ಕಣ್ಣಿನ ಮೇಲೆ ತಲೆಯ ಹಿಂದೆ ಮತ್ತು ಕುತ್ತಿಗೆ ಸಾದ ಮತ್ತು ಭಾರಿ ರಕ್ತಗಾಯವಾಗಿದ್ದು ನಾವಿಬ್ಬರು ಕೂಡಿಕೊಂಡು ತುಳಜಪ್ಪಾ ಮತ್ತು ಲಕ್ಷ್ಮಣ ಇವರನ್ನು ಕಾರಿನಿಂದ ಹೊರಗೆ ತೆಗೆದೇವು ಕಾರು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಬಸವ ತಂದೆ ಶ್ರೀಮಂತ ಕಣ್ಣೂರ ಸಾ|| ಬಬಲಾದ (ಐ.ಕೆ) ಅಂತ ಹೇಳಿರುತ್ತಾನೆ ಅಂತ ನನಗೆ ತಿಳಿಸಿದ್ದು ಆಗ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಬಬಲಾದದಿಂದ ಬೂಸಣಗಿ ಸಿಮಾಂತರದ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ಹೋಗಿ ನೊಡಲಾಗಿ ಶ್ರೀನಾಥ ನಾಕಮನ ಇವನು ಹೇಳಿದಂತೆ ಘಟನೆ ಜರುಗಿದ್ದು ನಾವೇಲ್ಲರು ಬಂದಿರುವುದನ್ನು ನೋಡಿ ಕಾರ ಚಾಲಕ ಸಿದ್ದಬಸವನು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ .ಇನೊವಾ ಕಾರ ನಂ ಕೆ.ಎ-32 ಎಂ.ಬಿ-8001 ನೇದರ ಚಾಲಕ ಸಿದ್ದಬಸವ ತಂದೆ ಶ್ರೀಮಂತ ಸಾ|| ಬಬಲಾದ (ಐ.ಕೆ)  ಇತನ ಮೇಲೆ ಕಾನೂನು ಕ್ರಮ ಕೈಗೊಳಬೇಕು ಅಂತಾಶ್ರೀ ಭವಾನಿ ತಂದೆ ಮರಗಪ್ಪ ನಾಕಮನ  ಸಾ :| ಬಬಲಾದ ಐಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ಶಿರಗಾಪೂರ ಸಾ||ಲಿಂಗನವಾಡಿ ಇವರ ತಂದೆ-ತಾಯಿಗೆ ನಾನು ಮತ್ತು ಮಹಾದೇವಪ್ಪಾ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು ಪಿತ್ರಾರ್ಜಿತ ಜಮೀನು ಹಂಚಿಕೊಂಡಿರುತ್ತೇವೆ. ಸದರಿ ಜಮೀನು ಸರ್ವೆಗಾಗಿ ಅರ್ಜಿ ಸಲ್ಲಿದ್ದು ಅದಂತೆ ಈಗ 2-3 ದಿವಸಗಳ ಹಿಂದೆ ಸರ್ವೇಮಾಡಿದ್ದು ಸದರಿ ಸರ್ವೆೇ ಕಾಲಕ್ಕೆ ಸರಪಳಿ ಹಿಡಿಯುವ ವಿಷಯವಾಗಿ ನಮ್ಮ ಅಣ್ಣನ ಮಗನಾದ ಗಿರಿಯಪ್ಪ ಈತನು ತನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ನಮ್ಮ ಅಣ್ಣ ಹಾಗೂ ಅವರ ಪರಿವಾರದವರು ನಮ್ಮ ಮೇಲೆ ಧ್ವೇಷ ಸಾದಿಸುತ್ತಿದ್ದು ದಿನಾಂಕ:06-03-2018 ರಂದು ಮುಂಜಾನೆ ನಾನು ನನ್ನ ಮಗನಾದ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿಯಾದ ಸುಮಂಗಲಾಬಾಯಿ ರವರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ನಿಂತಿರುವಾಗ 1)ಮಹಾದೇವಪ್ಪ ತಂದೆ ಬೀಮಶ್ಯಾ ಶಿರಗಾಪುರ, 2)ಗಿರೇಪ್ಪ ತಂದೆ ಮಹಾದೇವಪ್ಪಾ ಶಿರಗಾಪೂರ 3)ಶಿವಪ್ಪ @ ಶಿವಕುಮಾರ ತಂದೆ ಮಹಾದೇವಪ್ಪಾ ಶಿರಗಾಪೂರ, 4)ವಿಜಯಕುಮಾರ ತಂದೆ ಮಹಾದೇವಪ್ಪ ಶಿರಗಾಪೂರ, 5)ಸವಿತಾಬಾಯಿ ಗಂಡ ಮಹಾದೇವಪ್ಪ ಶಿರಗಾಪೂರ, 6)ಜಗದೇವಿ ಗಂಡ ಗಿರೇಪ್ಪ ಶಿರಗಾಪೂರ ಮತ್ತು 7)ಶರಣಮ್ಮ ಗಂಡ ಶಿವಪ್ಪ ಶಿರಗಾಪೂರ ರವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ನಿಂತು ನನಗೆ ಏ ಸೋಳೆ ಮಗನಾ ಸರ್ವೇ ಮಾಡುವ ಕಾಲಕ್ಕೆ ನನಗೆ ಬೈದಿದ್ದಿಯ್ಯಾ ಎಂದು ಗಿರೇಪ್ಪ ಇತನು ಅವಾಚ್ಯವಾಗಿ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿ ಸುಮಂಗಲಾಬಾಯಿ ರವರುಗಳು ಕೂಡಿ ಅವರ ಹತ್ತಿರ ಹೋಗಿ ವಿಚಾರಿಸುತ್ತಿರುವಾಗ ಮಹಾದೇವಪ್ಪ ಮತ್ತು ಗಿರೇಪ್ಪ ಇವರುಗಳು ಬಡೆಗೆಯಿಂದ ನನ್ನ ಎಡಗಡೆ ಕಿವಿಗೆ ಹಾಗೂ ಹಣೆಗೆ ಹೊಡೆದ್ದಿದ್ದರಿಂದ ಕಿವಿಗೆ ಭಾರಿಗಾಯವಾಗಿ ಹರಿದಂತೆ ಕಂಡುಬರುತ್ತಿದೆ. ಅಷ್ಟರಲ್ಲಿಯೇ ನನ್ನ ಮಗನಾದ ಸಿದ್ರಾಮಪ್ಪಾ ಈತನು ಜಗಳ ಬಿಡಿಸಲು ಬಂದಾಗ ಶಿವಪ್ಪ ಮತ್ತು ವಿಜಯಕುಮಾರ ಇವರುಗಳು ಬಡಿಗೆಯಿಂದ ನನ್ನ ಮಗನ ತಲೆಗೆ ಬೆನ್ನಿಗೆ ಎಡಗಾಲ ತೊಡೆಗೆ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದೆ ಸುಮಿತ್ರಾಬಾಯಿ ಜಗದೇವಿ ಶರಣಮ್ಮ ರವರುಗಳು ಕೂಡಿ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುಮಂಗಲಾಬಾಯಿ ಹಾಗೂ ನಮ್ಮ ಗ್ರಾಮದ ಮಲ್ಲಣ್ಣ ತಂದೆ ಚನ್ನಬಸಪ್ಪ ಇಂಡಿ ಮತ್ತು ಮಹಾದೇವಪ್ಪ ತಂದೆ ಸಿದ್ರಾಮಪ್ಪ ಇಂಡಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಗಿರೇಪ್ಪ ಹಾಗೂ ಶಿವಪ್ಪ ನನಗೆ ಹಾಗೂ ನನ್ನ ಮಗನಿಗೆ ಇವತ್ತು ನೀವು ಉಳಿದ್ದಿದ್ದಿ ಮಕ್ಕಳ್ಳೆ ಮುಂದೆ ಒಂದ್ದಾಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 07-03-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-03-2018

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 24/2018, ಕಲಂ. 380 ಐಪಿಸಿ :-
ದಿನಾಂಕ 18-02-2018 ರಂದು ಫಿರ್ಯಾದಿ ಫಿರ್ಯಾದಿ ಶ್ರೀ ರವಿ ಸೈಟ್ ಟೆಕ್ನಿಷಿಯನ್ ಸಾ: ಚಟನಳ್ಳಿ ರವರು ಮಂಗಲಗಲಿ ರೇಕುಳಗಿ ಗ್ರಾಮದ ಸಿಮಾಂತರದಲ್ಲಿರುವ ತಮ್ಮ ಮೋಬೈಲ್ ಟವಾರಗಳನ್ನು ಚೆಕ್ ಮಾಡಿಕೊಂಡು ಟಾವರಕ್ಕೆ ಅಳವಡಿಸಿದ ಎಲ್ಲಾ ಸಮಾನುಗಳನ್ನು ಚೆಕ್ ಮಾಡಿ ದಿನಾಂಕ 19-02-2018 ರಂದು ಶಿರಸಿ ಐನೊಳ್ಳೀ ಗ್ರಾಮಗಳ ಸಿಮಾಂತರದಲ್ಲಿರುವ ಟವಾರಗಳನ್ನು ಚೆಕ್ ಮಾಡಿದ್ದು, ನಂತರ ದಿನಾಂಕ 20-02-2018 ರಂದು ಫಿರ್ಯಾದಿ ಮತ್ತು ನೇಂದ್ರ ಸುಪ್ರವೈಜರ ಇಬ್ಬರು ಕೂಡಿ ಮಂಗಲಗಿ ಗ್ರಾಮದ ಸರ್ವೆ ನಂ. 86 ರಲ್ಲಿರುವ ಅನಿಲಕುಮಾರ ಕುಲಕರ್ಣಿ ಇವರ ಹೊಲದಲ್ಲಿರುವ ಎ.ಟಿ.ಸಿ ಕಂಪನಿಯ ಟಾಟಾ ಡೊಕೊಮೊ ಮೋಬೈಲ್ ಟಾವರ ಹತ್ತಿರ ಹೋಗಿ ನೋಡಲು ಗೇಟಿನ ಓಳಗಡೆ ಇರುವ ಬ್ಯಾಟರಿ ಬಂಕ ಓಳಗಡೆ 24 ಎ.ಟಿ.ಸಿ ಬ್ಯಾಟರಿಗಳು ಅ.ಕಿ 30,000/- ರೂಪಾಯಿ ನೇದನ್ನು ಯಾರೋ ಕಳ್ಳರು ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 30/2018, PÀ®A. 285, 288, 338 L¦¹ :-
ಫಿರ್ಯಾದಿ ಸುನೀಲ ತಂದೆ ರಮೇಶ ಕಾಂಬಳೆ ಸಾ: ಮೇತಿ ಮೇಳಕುಂದಾ ಮತ್ತು ಗಾಯಳುಗಳು ಈಗ 8 ದಿವಸಗಳಿಂದ ಭಾಲ್ಕಿಯ ಮೈನೊದದಿನ್ ತಂದೆ ರಶೀದಮಿಯ್ಯಾ ಮಚಕುರಿ ಗುತ್ತೆದಾರ ರವರ ಹತ್ತಿರ ಸೆಂಟ್ರಿಂಗ್ ಕೇಲಸ ಮಾಡುತ್ತಿದ್ದು, ಸದರಿ ಗುತ್ತೇದಾರ ರವರು ಭಾಲ್ಕಿಯ ಎ.ಪಿ.ಎಂ.ಸಿಯಲ್ಲಿ ಅನೀಲಕುಮಾರ ತಂದೆ ಶಂಕ್ರೇಪ್ಪಾ ವಾಡೆ ರವರು ಹೋಸದಾಗಿ ಕಟ್ಟುತ್ತಿದ್ದ ಮನೆಯ ಕೆಲಸ ಗುತ್ತಿಗೆ ಹಿಡಿದು ಮನೆಯ ಹತ್ತಿರದಿಂದ ಕರೆಂಟ ವೈರ ಹಾದು ಹೋಗಿರುತ್ತವೆ, ಆದರೆ ಗುತ್ತೇದಾರ ರವರು ಯಾವುದೆ ಮುಂಜಾಗ್ರತೆ ಕ್ರಮಗಳು ವಹಿಸದೆ ನಿರ್ಲಕ್ಷ ವಹಿಸಿ ದಿನಾಂಕ 06-03-2018 ರಂದು ಫಿರ್ಯಾದಿ ಹಾಗೂ ಗಾಯಳುಗಳಿಗೆ ಕೆಲಸಕ್ಕೆ ಹಚ್ಚಿ ಕೆಲಸ ಮಾಡುತ್ತಿರುವಾಗ ಗಾಯಳುಗಳು ಕಬ್ಬಿಣದ ರಾಡುಗಳು ಮನೆಯ ಮೇಲೆ ಎಳೆದುಕೊಳ್ಳುವಾಗ ಕಬ್ಬಿಣದ ರಾಡು ಮನೆಯ ಹತ್ತಿರದಿಂದ ಹಾಯ್ದು ಹೋಗಿರುವ ಕರೆಂಟ ವೈರಿಗೆ ಹತ್ತಿ ಶಾಕ ಹೊಡೆ ಪ್ರಯುಕ್ತ ಧನರಾಜನ ಎಡಗಾಲ ತೋಡೆಗೆ, ಪಾದಕ್ಕೆ, ಬಲಗೈ ರಟ್ಟೆಗೆ, ಎರಡು ಅಂಗೈಗಳಲ್ಲಿ ಹಾಗೂ ಶಿವಕುಮಾರನ ಎಡಗಾಲ ಬೇರಳುಗಳಿಗೆ, ಎರಡು ಅಂಗೈಗಳಲ್ಲಿ ಸುಟ್ಟು ಭಾರಿ ಗಾಯಗಳು ಆಗಿರುತ್ತವೆ, ಸದರಿ ಘಟನೆ ಆರೋಪಿತನಾದ ಮೈನೊದದಿನ್ ತಂದೆ ರಶೀದಮಿಯ್ಯಾ ಮಚಕುರಿ ಗುತ್ತೆದಾರ ರವರ ನಿರ್ಲಕ್ಷದಿಂದ ಸಂಭವಿಸಿರುತ್ತದೆ ಅಂತಾ ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 51/2018, PÀ®A. 279, 337, 338 L¦¹ :-
¢£ÁAPÀ 05-03-2018 gÀAzÀÄ ¦üAiÀiÁ𢠣ÀgÀ¸À¥Áà vÀAzÉ gÁªÀÄtÚ gÁAiÀÄUÉÆAqÀ ªÀAiÀÄ: 65 ªÀµÀð, ¸Á: ¥ÁvÀgÀ¥À½î, vÁ: & f: ©ÃzÀgÀ gÀªÀjUÉ PÉ®¸À«zÀÝ PÁgÀt ¥ÁvÀgÀ¥À½î¬ÄAzÀ ©ÃzÀgÀ UÁA¢üUÀAdPÉÌ §AzÀÄ vÀ£Àß PÉ®¸À ªÀÄÄV¹PÉÆAqÀÄ ¦üAiÀiÁ𢠪ÀÄvÀÄÛ vÀªÀÄÆäj£À ªÀİèPÁdÄð£À vÀAzÉ UÀÄgÀİAUÀ¥Áà ªÀiÁ£À¥Àà£ÀÆgÀ gÀªÀgÀ »ÃgÉÆ ºÉÆAqÁ ¸Éà÷èAqÀgï ªÉÆlgÀ ¸ÉÊPÀ® £ÀA. PÉJ-38/PÀÆå-7423 £ÉÃzÀgÀ ªÉÄÃ¯É ©ÃzÀgÀ UÁA¢üUÀAd¢AzÀ ¥ÁvÀgÀ¥À½îUÉ ºÉÆÃUÀĪÁUÀ CªÀįÁ¥ÀÆgÀ UÁæªÀÄ zÁn gÉÆÃr£À ªÉÄÃ¯É ºÉÆÃUÀÄwÛzÁÝUÀ UÉÆÃAiÀÄ® gÀªÀgÀ ªÀÄ£ÉAiÀÄ ¸Àé®à ªÀÄÄAzÉ ªÀİèPÁdÄð£À gÀªÀgÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¸ÀÄwÛzÁÝUÀ JzÀÄj¤AzÀ §gÀĪÀ MAzÀÄ ªÉÆlgÀ ¸ÉÊPÀ® £ÀA. PÉJ-39/PÉ-163 £ÉÃzÀgÀ ¸ÀªÁgÀ£ÁzÀ ±ÁgÀÄPÀ @ E¥sÁð£À vÀAzÉ E¸Áä¬Ä® «ÄAiÀiÁ ¸Á: AiÀÄzÀ¯Á¥ÀÆgÀ EvÀ£ÀÆ ¸ÀºÀ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ JgÀqÀÄ ªÁºÀ£ÀUÀ¼À ¸ÀªÁgÀgÀÄ ªÀÄÄSÁªÀÄÄTAiÀiÁV MAzÀPÉÆÌAzÀÄ rQÌ ºÉÆqÉzÁUÀ ¦üAiÀiÁð¢AiÀĪÀgÀ JqÀUÁ°£À ºÉ¨ÉâgÀ½UÉ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVzÀÄÝ, ªÀİèPÁdÄð£À EvÀ£À £Á°UÉUÉ gÀPÀÛUÁAiÀÄ ºÁUÀÆ EvÀgÀ PÀqÉ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ±ÁgÀÄPÀ @ E¥sÁð£À EvÀ£À vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ E¤ßvÀgÀ PÀqÉ UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ J®ègÀÆ 108 CA§Ä¯É£Àì PÀgÉ ªÀiÁr CA§Ä¯É£ÀìzÀ°è f¯Áè ¸ÀgÀPÁj D¸ÀàvÉæUÉ aQvÉì PÀÄjvÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 06-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 42/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-03-2018 ರಂದು ಫಿರ್ಯಾದಿ ಇರಫಾನ ಕಮಠಾಣೆ ಸಾ: ಮುಸ್ತರಿ ರವರ ಮಾವನಾದ ಅಜಮತಲಿ ತಂದೆ ಶೇಕ ಮದರಸಾಬ ಬಾಗವಾನ ವಯ: 45 ವರ್ಷ ರವರು ಮೀನಕೇರಾದಿಂದ ಅವರ ಟಿ.ವಿ.ಎಸ್. ಮೋಟರ್ ಸೈಕಲ ನಂ. ಕೆ.ಎ-38/ಎಸ್-1819 ನೇದರ ಮೇಲೆ ಫಿರ್ಯಾದಿಯ ಹೆಂಡತಿ ರಯಿಸಾಬೇಗಂ ಇವಳಿಗೆ ಕುಡಿಸಿಕೊಂಡು ಮನೆಗೆ ಬಂದು ಹೆಂಡತಿಗೆ ಬಿಟ್ಟು ನಂತರ ಮಾವನವರು ತಮ್ಮ ಸಂಬಂಧಿಕರ ಭೇಟಿಗೆ ಚಿಟಗುಪ್ಪಾಕ್ಕೆ ಹೋಗಿ ಚಿಟಗುಪ್ಪಾದಿಂದ ತಮ್ಮೂರಿಗೆ ಅವರ ಮೋಟರ ಸೈಕಲ ಮೇಲೆ ಬರುವಾಗ ಉಡಬಾಳ ಕ್ರಾಸ ದಾಟಿದ ನಂತರ ರಾಮಚಂದ್ರ ಬೋಡಕೆ ರವರ ಹೊಲದ ಬ್ರೀಜ ಹತ್ತಿರ ರೋಡಿನ ಮೇಲೆ ಎದುರಿನಿಂದ ಬಂದ ಒಂದು ಮಹಿಂದ್ರಾ ಟ್ರಾಕ್ಟರ ನಂ. ಕೆ.ಎ-39/ಟಿ-2048, ಟ್ರಾಲಿ ನಂಬರ ಇರದ ಟ್ರಾಕ್ಟರ ಚಾಲಕನು ತನ್ನ ಟಾಕ್ಟರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಮಾವನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ, ಮಾವನವರ ಎಡತಲೆ, ಹಣೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಇರುತ್ತದೆ, ಟಾಕ್ಟರ ಚಾಲಕ ತನ್ನ ಟಾಕ್ಟರನ್ನು ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 29/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 06-03-2018 ರಂದು ಫಿರ್ಯಾದಿ ಸೈಯ್ಯದ ಮೊಸಿನ್ ತಂದೆ ಸೈಯ್ದ ಮನ್ಸೂರ, ವಯ: 22 ವರ್ಷ,  ಜಾತಿ: ಮುಸ್ಲಿಂ, ಸಾ: ಮಿರಾಜ ಕಾಲೋನಿ ಚಿದ್ರಿ ರಿಂಗ್ ರೋಡ ಬೀದರ ರವರು ಬೀದರ ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಸಾಯಂಕಾಲ ವೇಳೆಯಲ್ಲಿ ಚಿದ್ರಿ ರಿಂಗ ರೋಡ ಹತ್ತಿರ ಚಹಾ ಕುಡಿಯಲು ಬಂದಿದ್ದು ಅಲ್ಲಿ ಗೆಳೆಯ ಮಸ್ತಾನಷಾ ತಂದೆ ಅಬ್ದುಲ ರಹೀಮಾನಷಾ ಸಾ: ಭದ್ರೊದ್ದಿನ್ ಕಾಲೋನಿ ಬೀದರ ಇದ್ದು ಇಬ್ಬರು ಮಾತನಾಡುತ್ತಾ ಚಿದ್ರಿ ರಿಂಗ ರೋಡ ಪಕ್ಕದಲ್ಲಿ ನಿಂತಿರುವಾಗ ಶಿವನಗರ ಕಡೆಯಿಂದ ಲಾರಿ ನಂ. ಎಮ್.ಹೆಚ್-12/ಪಿ.ಕ್ಯೂ-1453 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಮೈಲೂರ ಕಡೆಗೆ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಾಲಯಿಸಿಕೊಂಡು ಬಂದು ಚಿದ್ರಿ ರಿಂಗ ರೋಡ ಆಯಾನ್ ಮಟನ್ ಶಾಪ ಮುಂದೆ ಟಿ.ವಿ.ಎಸ್ ಎಕ್ಸಲ್ ಮೊಟಾರ ಸೈಕಲ ನಂ. ಕೆಎ-38/ಜೆ-4792 ನೇದ್ದರ ಮೇಲೆ ಕುಳಿತು ಮೈಲೂರ ಕಡೆ ಹೋಗುತ್ತಿದ್ದವನಿಗೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಕೂಡಲೆ ಫಿರ್ಯಾದಿಯು ಹೋಗಿ ನೋಡಲು ಸದರಿ ಟಿ.ವಿ.ಎಸ್ ವಾಹನದ ಮೇಲೆ ಫಿರ್ಯಾದಿಯ ತಂದೆಯವರಾದ ಸೈಯ್ಯದ ಮನ್ಸೂರ ತಂದೆ ಸೈಯ್ಯದ ಮೈನೊದ್ದಿನ್, ವಯ: 43 ವರ್ಷ, ಸಾ: ಮಿರಾಜ ಕಾಲೋನಿ ಚಿದ್ರಿ ರಿಂಗ್ ರೋಡ ಬೀದರ ಇವರಿದ್ದು, ಅವರ ತಲೆಯ ಮೇಲಿಂದ ಲಾರಿಯ ಎಡಗಡೆಯ ಹಿಂದಿನ ಟೈರ ಹೋಗಿ ಮೇದುಳು ಹೊರಬಂದು ಮುಖ ಪೂರ್ತಿ ಚಪ್ಪಟೆಯಾಗಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗು ಅವರ ಎದೆಯ ಮೇಲೆ ಎಡ ಭುಜಕ್ಕೆ ಬೆನ್ನಿನ ಮೇಲೆ ತರಚಿದ ಕಂದು ಗಟ್ಟಿಯ ಗಾಯ ಇರುತ್ತದೆ, ಕೂಡಲೆ ಫಿರ್ಯಾದಿಯು ತನ್ನ ಗೆಳೆಯ ಮಸ್ತಾನಷಾ ಹಾಗು ಇತರರು ಕೂಡಿ ಒಂದು ವಾಹನದಲ್ಲಿ ತಂದೆಯ ಶವ ಹಾಕಿಕೊಂಡು ಶವ ಪರೀಕ್ಷೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಆರೋಪಿಯು ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ. 

Tuesday, March 6, 2018

BIDAR DISTRICT DAILY CRIME UPDATE 06-03-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-03-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 28/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 03-03-2018 ರಂದು ಫಿರ್ಯಾದಿ ಡಾ. ಪ್ರೀತಿ ಗಂಡ ಪುರೂಶೋತ್ತಮ ಪಾಟೀಲ, ವಯ: 32 ವರ್ಷ, ಜಾತಿ: ಬ್ರಾಹ್ಮಣ, ಸಾ: ಗಣೇಶ ಮೈದಾನ ಹತ್ತಿರ ಬೀದರ ರವರು ತನ್ನ ಗಂಡ ಹಾಗೂ ತಮ್ಮನಾದ ಪಂಕಜ ತಂದೆ ಪ್ರಭಾಕರರಾವ ಅಗ್ರಹಾರಕರ್ ವಯ: 29 ವರ್ಷ ಹಾಗೂ ಅವರ ಹೆಂಡತಿಯಾದ ರಮ್ಯ ಗಂಡ ಪಂಕಜ ವಯ: 25 ವರ್ಷ ಎಲ್ಲರೂ ಕೂಡಿ ರಂಗಮಂದಿರದಲ್ಲಿ ಕಾರ್ಯಕ್ರಮ ಕುರಿತು ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಹೋಗಲು ತಮ್ಮನಾದ ಪಂಕಜ ಈತನು ತನ್ನ ಮೋಟಾರ ಸೈಕಲ್ ನಂ. ಎಮ್.ಹೆಚ್-12/ಎಫ್.ಹೆಚ್-3378 ನೇದ್ದರ ಹಿಂಭಾಗ ತನ್ನ ಹೆಂಡತಿ ರಮ್ಯ ಇವರನ್ನು ಕೂಡಿಸಿಕೊಂಡು ಶಿವನಗರ ಉತ್ತರದಲ್ಲಿರುವ ಮನೆಗೆ ಹೋಗುತ್ತಿರುವಾಗ ಫಿರ್ಯಾದಿಯವರು ತನ್ನ ಗಂಡನ ಜೊತೆಯಲ್ಲಿ ಕಾರನಲ್ಲಿ ಕುಳಿತು ಅವರ ಹಿಂದೆ ತನ್ನ ತವರು ಮನೆಗೆ ಹೋಗುತ್ತಿರುವಾಗ ಬೀದರ ಹೊಸ ಬಸ್ ನಿಲ್ದಾಣ ಶಿವ ನಗರ ರೋಡಿನ ಮೇಲೆ ಕ್ಲಾಸಿಕ್ ಧಾಭಾ ಹತ್ತಿರ ಮಿಲೇನಿಯಮ್ ಶಾಲೆ ಕಡೆಗೆ ಪಂಕಜ ಈತನು ತನ್ನ ಮೋಟಾರ ಸೈಕಲನ್ನು ತಿರಿಗಿಸಿಕೊಳ್ಳುತ್ತಿರುವಾಗ ನೌಬಾದ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಎಸ್-6628 ನೇದ್ದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಂಕಜ ಇತನ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪಂಕಜ ಇತನ ತಲೆಯ ಬಲಭಾಗ ಕಂದುಗಟ್ಟಿದ ಭಾರಿ ಗುಪ್ತಗಾಯ ಹಾಗೂ ಬಲಗಾಲ ಮೋಳಕಾಲ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ರಮ್ಯ ಇವರಿಗೆ ಯಾವುದೇ ರೀತಿಯ ಗಾಯ ವಗೈರೆ ಆಗಿರುವದಿಲ್ಲ, ನಂತರ ಪಂಕಜ ಇತನಿಗೆ ಮನೆಗೆ ಕರೆದುಕೊಂಡು ಹೋಗಿ ದಿನಾಂಕ 04-03-2018 ರಂದು ಪಂಕಜ ಈತನು ತಲೆಯ ಬಲಭಾಗಕ್ಕೆ ಜಾಸ್ತಿ ನೋವು ಆಗುತ್ತಿದೆ ಅಂತಾ ತಿಳಿಸಿದ್ದರಿಂದ ಕೂಡಲೆ ಆತನಿಗೆ ಬೀದರ ನಗರದ ಚಿಕಿತ್ಸಾ ಡೈಗೋನೋಸ್ಟಿಕ್ ನಲ್ಲಿ ಸಿ.ಟಿ ಸ್ಕ್ಯಾನ ಮಾಡಿಸಿ ನೋಡಲಾಗಿ ಪಂಕಜನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿದ್ದೆ ಅಂತಾ ಅಲ್ಲಿನ ವೈದ್ಯರು ತಿಳಿಸಿದ್ದರಿಂದ ಪಂಕಜನಿಗೆ ಹೈದ್ರಾಬಾದ ಓಮ್ನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 05/2018, PÀ®A. 174(¹) ¹.Dgï.¦.¹ :-
¦üAiÀiÁ𢠱ÁAvÀªÀiÁä UÀAqÀ ±ÀAPÀgÀ ªÀiÁ±ÉnÖ, ªÀAiÀÄ: 40 ªÀµÀð, eÁw: °AUÁAiÀÄvÀ, ¸Á: amÁÖªÁr, vÁ: & f: ©ÃzÀgÀ gÀªÀgÀ ªÀÄUÀ¼ÀzÀ GªÀiÁ ªÀAiÀÄ: 21 ªÀµÀð EªÀ¼ÀÄ ©ÃzÀgÀ ªÉÄrPÀ® PÁ¯ÉÃf£À°è 7£Éà ¸É«Ä¸ÀÖgÀzÀ°è NzÀÄwÛzÀݼÀÄ ªÀÄvÀÄÛ ©ÃzÀgÀ ªÉÄrPÀ® ºÁ¸ÉÖî gÀƪÀiï £ÀA. 40 gÀ°è EzÀݼÀÄ, ¢£ÁAPÀ 04-03-2018 gÀAzÀÄ 2130 UÀAmÉAiÀÄ ¸ÀĪÀiÁjUÉ ¦üAiÀiÁ¢AiÀÄÄ GªÀiÁ EªÀ¼ÉÆA¢UÉ ªÀiÁvÀ£ÁrzÀÄÝ CªÀ¼ÀÄ ¸ÀjAiÀiÁV ªÀiÁvÀ£ÁrzÀÄÝ AiÀiÁªÀÅzÉà vÉÆAzÀgÉ EgÀĪÀÅ¢®è CAvÀ w½¹zÀÄÝ ªÀÄvÀÄÛ ¦üAiÀiÁð¢AiÀÄÄ DPÉUÉ ¸ÀjAiÀiÁV NzÀĪÀAvÉ w½¹gÀÄvÁÛgÉ, £ÀAvÀgÀ ¢£ÁAPÀ 05-03-2018 gÀAzÀÄ 0600 UÀAmÉAiÀÄ ¸ÀĪÀiÁjUÉ GªÀiÁ EªÀ¼À UɼÀwAiÀiÁzÀ ¨sÁUÀ岿 EªÀ¼ÀÄ PÀgÉ ªÀiÁr GªÀiÁ EªÀ¼ÀÄ «µÀ ¸ÉÃªÉ£É ªÀiÁrzÀÄÝ aQvÉìUÉAzÀÄ ©ÃzÀgÀ ¸ÀPÁðj D¸ÀàvÉæUÉ zÁR®Ä ªÀiÁrgÀÄvÉÛÃªÉ CAvÀ w½¹zÀAvÉ PÀÆqÀ¯Éà ¦üAiÀiÁð¢AiÀÄÄ vÀ£Àß »jAiÀÄ ªÀÄUÀ¼ÁzÀ ¢¦PÁ E§âgÀÄ ©ÃzÀgÀ ¸ÀPÁðj D¸ÀàvÉæUÉ §AzÀÄ £ÉÆÃqÀ¯ÁV GªÀiÁ EªÀ¼ÀÄ «µÀ ¸ÉÃªÉ£É ªÀiÁr aQvÉì ¥ÀqÉAiÀÄÄwÛzÀÄÝ ªÀiÁvÀ£ÁqÀĪÀ ¹ÜwAiÀİè EgÀ°®è, GªÀiÁ EªÀ½UÉ ¸Àé®à CAUÀ«PÀ® EzÀÄÝ DPÉUÉ AiÀiÁªÀÅzÉà vÉÆAzÀgÉ EgÀ°®è, GªÀiÁ EPÉAiÀÄÄ aQvÉì PÁ®PÉÌ UÀÄtªÀÄÄR¼ÁUÀzÉà wÃjPÉÆArgÀÄvÁÛ¼É, GªÀiÁ EªÀ¼ÀÄ «µÀ ¸Éë¹ wÃjPÉÆArzÀÄÝ, CªÀ¼ÀÄ AiÀiÁPÉ wÃjPÉÆArzÁݼÉAzÀÄ ¸ÀA±ÀAiÀÄ EgÀÄvÀÛzÉ CAvÀ ¤ÃrzÀ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ  ಠಾಣೆ :ದಿನಾಂಕ: 05/03/2018 ರಂದು ಲಾಡಚಿಂಚೋಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಡಚಿಂಚೋಳಿ  ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ  ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಶಾಂತಪ್ಪ ತಂದೆ ಧರ್ಮಣ್ಣಾ ಪೂಜಾರಿ, ಸಾ:ಲಾಡಚಿಂಚೋಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 850/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಸುಬಾಷ ತಂದೆ ಕೇಸು ಜಾಧವ ಸಾ|| ರಾಂಪೂರ (ಪಿಎ) ತಾಂಡಾ ತಾ|| ಸಿಂದಗಿ ರವರು ದಿನಾಂಕ 01-03-2018 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸಂಭಂದಿಕನಾದ ಶಂಕರ ತಂದೆ ಮೇಗು ರಾಠೋಡ ಸಾ|| ರಾಂಪೂರ (ಪಿಎ) ತಾಂಡಾ ಇಬ್ಬರು ಕೂಡಿ ಶಂಕರನ ಮೋಟರ ಸೈಕಲ ನಂ ಕೆಎ-28 ಇಡಿ-3487 ನೇದ್ದರ ಮೇಲೆ ನಮ್ಮ ತಾಂಡಾದಿಂದ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ದೆವರ ಜಾತ್ರೆಗೆ ಹೋಗಿರುತ್ತೇವೆ. ಮೋಟರ ಸೈಕಲ ಶಂಕರನೆ ನಡೆಸುತ್ತಿದ್ದು, ನಾನು ಅವನ ಹಿಂದೆ ಕುಳೀತಿರುತ್ತೇನೆ. ಜಾತ್ರೆ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ ನಮ್ಮ ತಾಂಡಾಕ್ಕೆ ಹೊರಟಿರುತ್ತೇವೆ. ಸಾಯಂಕಾಲ ನಾವು ಅಫಜಲಪೂರ ಕರಜಗಿ ರೋಡಿಗೆ ಇರುವ ಸಿರವಾಳ ಕ್ರಾಸ ಹತ್ತಿರ ರೋಡಿನ ಮೇಲೆ ನಮ್ಮ ಸೈಡಿಗೆ ನಾವು ಬರುತ್ತಿದ್ದಾಗ, ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದನು. ಡಿಕ್ಕಯಿಂದ ನಾನು ಮೋಟರ ಸೈಕಲ ಮೇಲಿಂದ ಹಾರಿ ಕೆಳಗೆ ಬಿದ್ದೆನು. ಮೋಟರ ಸೈಕಲ ನಡೆಸುತ್ತಿದ್ದ ಶಂಕರನು ಮೋಟರ ಸೈಕಲ ಸಮೇತ ಕೆಳಗೆ ಬಿದ್ದನು. ಸದರಿ ಮೋಟರ ಸೈಕಲ ಡಿಕ್ಕಿಯಿಂದ ನನಗೆ ಅಷ್ಟೇನು ಗಾಯಗಳು ಆಗಿರುವುದಿಲ್ಲ. ನಂತರ ಎದ್ದು ಶಂಕರನಿಗೆ ನೋಡಲಾಗಿ ಅವನ ಬಲಗಾಲು ಮೋಳಕಾಲು ಕೆಳಗೆ ಕಾಲು ಮುರಿದಿತ್ತು. ತಲೆಗೆ ಮತ್ತು ಎಡಗಾಲು ತೊಡೆಗೆ ಒಳಪೆಟ್ಟುಗಳಾಗಿ  ಮೈ ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳು ಮತ್ತು ಬಾರಿ ಗುಪ್ತಗಾಯಗಳು ಆಗಿದ್ದವು, ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಸವಾರನು ಘಟನೆ ಆದ ತಕ್ಷಣ ಮೋಟರ ಸೈಕಲನ್ನು ಅಲ್ಲೆ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ಸದರಿ ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ನೊಡಲಾಗಿ ಅದರ ನಂ ಕೆಎ-32 ಇಬಿ-6782 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ :ಶ್ರೀಮತಿ.ಗಂಗಮ್ಮಾ ಗಂಡ ಗುಂಡಪ್ಪಾ ಶೆಳ್ಳಗಿ ಮು||ಭೂಪಾಲ ತೆಗನೂರ ಇವರು ದಿನಾಂಕ:04-03-2018 ರಂದು ನನ್ನ ತವರು ಮನೆಗೆ ನಮ್ಮ ತಾಯಿಯಾದ ರಾಚಮ್ಮಗೆ ಆರಾಮ ಇಲ್ಲದ ಕಾರಣ ದಣ್ಣೂರ ಗ್ರಾಮಕ್ಕೆ ನನ್ನ ತಂಗಿಯಾದ ಮಹಾನಂದಳ ಮನೆಗೆ ಸಾಯಾಂಕಾಲ ಬಂದು ನನ್ನ ತಾಯಿ ರಾಚಮ್ಮ ನನ್ನ ತಂಗಿ ಮಹಾನಂದಳ ಮನೆಯಲ್ಲೆ ಇದ್ದಳು. ಮೂರು ನಾಲ್ಕು ದಿನದ ಹಿಂದೆ ಅದೇ ಗ್ರಾಮ ದಣ್ಣೂರ ನನ್ನ ಅಕ್ಕಳಾದ ಭೀಮಾಬಾಯಿ ಗಂಡ ಸಿದ್ದರಾಮ ಮನೆಗೆ ಕರೆದುಕೊಂಡು ಹೋಗ್ಯಾಳ ಅಂತಾ ನನ್ನ ತಂಗಿ ಮಹಾನಂದ ಹೇಳಿದಳು. ನಾನು ತಂಗಿ ಮಹಾನಂದಗೆ ಕೇಳಿ ನನ್ನ ತಾಯಿಗೆ ಹಣ್ಣು ಹಂಪಲ ತಗೆದುಕೊಂಡು ಹೋಗಿ ಮಾತಾಡಿದೆ. ನನ್ನ ತಾಯಿಗೆ ಹಣ್ಣು ತಿನಿಸಿ ಮಾತಾಡುತ್ತಿದ್ದಾಗ ನನ್ನ ಅಕ್ಕನ ಮಗನಾದ ಪ್ರಕಾಶ ಮತ್ತು ಸಿದ್ದಾರಾಮ ನನ್ನ ಅಕ್ಕಳಾದ ಭೀಮಾಬಾಯಿ ಬಂದಿದೆ ತಡ ಪ್ರಕಾಶ ಏ ರಂಡಿ ಗಂಗಿ ನೀ ಎಲ್ಲಿಗೆ ಹೋಗುತ್ತಿ ಅಂತಾ ತಡೆದು ನಿಲ್ಲಿಸಿ ನೀ ನಮ್ಮ ಮನೆಗೆ ಏಕೆ ಬಂದಿದಿ ಭೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಕಾಪಳಕ್ಕೆ ಹೊಡೆದನು. ಅಸ್ಟರಲ್ಲಿ ನನ್ನ ಅಕ್ಕನ ಗಂಡನಾದ ಸಿದ್ದರಾಮ ಅಕ್ಕ ಭೀಮಾಬಾಯಿ ಕೂಡಿ ಹಾದರಗಿತ್ತಿ ರಂಡಿ ಭೋಸಡಿ ಎಂದು ಬೈಯುತ್ತಿದ್ದರು. ಅಷ್ಟರಲ್ಲೆ ನನ್ನ ತಂಗಿ ಗುಂಡಮ್ಮ ಗಂಡ ಬಸವರಾಜ ಡಿಗ್ಗಿ ಗಂಡ ಹೆಂಡತಿ ಬಂದು ಈ ಬೋಸಡಿ ಗಂಗಿಗೆ ಬಿಡಬೇಡರಿ ನನ್ನ ತಾಯಿಯ ಜಾಗದ ಮೇಲೆ ಮನೆ ಮಹಾನಂದಗ ಮಾಡಿಸ್ಯಾಳ ಗಂಗಿ ರಂಡಿಗಿ ಬಿಡಬ್ಯಾಡ ಏ ಪ್ರಕಾಶ ಗಂಗಿ ಜೀವನೆ ಕಲಸನಾಡು ಅಂದಿದನು ನಾವು ನೋಡುಕೊಳ್ಳುತ್ತೀವಿ ಎಂದಾಗ ಹೊಡಿಬಡಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ :ಶ್ರೀ  ಶಂಕರ ಹಂಗರಗಿ ಸಾ||ಗೋಳಾ(ಬಿ) ಇವರು ದಿನಾಂಕ:05-03-2018 ರಂದು ನಮ್ಮ ಮನೆಯ ಮುಂದೆಯೇ ನಮ್ಮ ಅಣ್ಣತಮ್ಮಕಿಯವರಾದ ರವೀಂದ್ರ ತಂದೆ ಬೀರಪ್ಪ ಹಂಗರಗಿ ಇವರ ಮನೆಯ ಇದ್ದು. ಸದರಿಯವರ ಮನೆಯ ಹತ್ತಿರವೇ ನಮ್ಮ ಮನೆಗೆ ಹೋಗಿಬರುವ ದಾರಿ ಇರುತ್ತದೆ. ನಾವು ನಮ್ಮ ಮನೆಗೆ ಹೋಗುವಾ ಕಾಲಕ್ಕೆ ರವೀಂದ್ರ ಹಾಗೂ ಅವರ ಕುಟುಂಬದವರು ನಾವು ಹೋಗಲು ಬರದಂತೆ ರಸ್ತೆಯ ಮೇಲೆ ಕುಳಿತುಕೊಳ್ಳುವುದು ಮತ್ತು ನಮ್ಮನ್ನು ನೋಡಿ ಯ್ಯಾಸಿದಿಗಡಿ ಮಾತನಾಡುವುದು ಮಾಡುತ್ತಿರುತ್ತಾರೆ. ಅದರಂತೆ ಮೊನ್ನೆ ರಾತ್ರಿ ಕೂಡ ರವೀಂದ್ರ ಈತನು ತನ್ನ ಹೆಂಡಿತಿಯಾದ ಮಹಾನಂದಳೊಂದಿಗೆ ಮಾತನಾಡುತ್ತಾ ಸದರಿ ರಸ್ತೆಯ ಮೇಲೆ ಕುಳಿತ್ತಿದ್ದರಿಂದ ನಾನು ನನಗೆ ಹೋಗಿಬರಲು ದಾರಿಬಿಟ್ಟು ಕುಳಿತುಕೊಳ್ಳಿ ಎಂದು ಹೇಳಿ ನಮ್ಮ ಮನೆಗೆ ಹೋಗಿದ್ದು  ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಅಶೋಕ ಮತ್ತು ಶ್ರೀಶೈಲ ರವರುಗಳು ಮಾತನಾಡುತ್ತಾ ನಮ್ಮ ಓಣಿಯಲ್ಲಿರುವ ಸಿದ್ದಾರಾಮ ಸೌಕಾರ ಇವರ ಗಿರಿಣ ಹತ್ತಿರ ನಿಂತಿರುವಾಗ ನಮ್ಮ ಅಣ್ಣತಮ್ಮಕಿಯರಾದ 1)ರವೀಂದ್ರ ತಂದೆ ಬೀರಪ್ಪ ಹಂಗರಗಿ, 2)ಹಣಮಂತ ತಂದೆ ರಾಮಣ್ಣಾ ಹಂಗರಗಿ, 3)ರುಕ್ಮಣ್ಣ ತಂದೆ ಬೀರಪ್ಪ ಹಂಗರಗಿ, 4)ಮಹಾನಂದ ಗಂಡ ರವೀಂದ್ರ ಹಂಗರಗಿ ಮತ್ತು 5)ಜಗದೇವಿ ತಂದೆ ಬೀರಪ್ಪ ಹಂಗರಗಿ ಎಲ್ಲರೂ ಕೂಡಿಕೊಂಡು ಬಂದು ರವೀಂದ್ರ ಹಾಗೂ ರುಕ್ಮಣ್ಣ ಇವರು ನನಗೆ ಏ ಬೋಸಡಿ ಮಗನೆ ನಿನ್ನೆ ರಾತ್ರಿ ನಮಗೆ ಬೈಯ್ಯುತ್ತಾ ನಿಮ್ಮಮನೆಗೆ ಹೋಗುತ್ತಿದ್ದಿಯಾ ಮತ್ತು ನಿಮ್ಮ ಮನೆಗೆ ಹೋಗಲು ರಸ್ತೆ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರವೀಂದ್ರನು ಅಲ್ಲೆ ಬಿದ್ದಿರುವ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ರುಕ್ಮಣ್ಣನು ಸಹ ಕಲ್ಲಿನಿಂದ ಎಡಗಡೆ ರಟ್ಟೆಯ ಭಾಗಗಕ್ಕೆ ಹೊಡೆದಿದ್ದರಿಂದ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಮಕ್ಕಳಾದ ಶ್ರೀಶೈಲ ಮತ್ತು ಅಶೋಕ ಜಗಳ ಬಿಡಿಸಲು ಬಂದಾಗ ಹಣಮಂತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ರವೀಂದ್ರನು ಅಶೋಕನ ಎಡಗೈ ಮಣಿಕಟ್ಟಿನ ಹತ್ತಿರ ಹಲ್ಲಿನಿಂದ ಕಚ್ಚಿರುತ್ತಾನೆ. ರುಕ್ಮಣ್ಣ ಶ್ರೀಶೈಲನ ಹೊಟ್ಟಯ ಮೇಲ್ಭಾಗಗಕ್ಕೆ ಬಲಗಡೆ ಹಲ್ಲಿನಿಂದ ಕಚ್ಚಿದ್ದು ಅಲ್ಲದೇ ಕಲ್ಲಿನಿಂದ ಅವನ ಎಡಗಾಲ ಹೆಬ್ಬರಳಿಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಷ್ಟರಲ್ಲಿಯೇ ವಿಷಯ ಗೊತ್ತಾಗಿ ಜಗಳ ಬಿಡಿಸುತ್ತಿರುವಾಗ ಮಹಾನಂದ ಮತ್ತು ಜಗದೇವಿ ಇವರುಗಳು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಜಗದೇವಿ ಇವಳಿಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡಿ ಮಾಡಿ ಕಾಲಿನಿಂದ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ರವೀಂದ್ರ ಹಂಗರಗಿ ಸಾ||ಗೋಳಾ(ಬಿ) ಇವರ ಮನೆಯ ಹಿಂದೆಯೇ ನಮ್ಮ ಅಣ್ಣತಮ್ಮಕಿಯವರಾದ ಶಂಕರ ತಂದೆ ಸಾಯಣ್ಣಾ ಹಂಗರಗಿ ಇವರ ಮನೆಯಿದ್ದು ಅವರ ಮನೆಗೆ ಹೋಗಿಬರಲು ನಮ್ಮ ಜಾಗದಿಂದಲೆ ರಸ್ತೆ ಇರುತ್ತದೆ. ಸದರಿ ಶಂಕರ ಹಾಗೂ ಅವರ ಕುಟುಂಬದವರು ಸದರಿ ರಸ್ತೆಯ ಬದಿಯಿಂದ ಹೋಗಿಬರುವ ಕಾಲಕ್ಕೆ ಯ್ಯಾಸಿದಿಗಡಿ ಮಾತನಾಡುವುದು ಮತ್ತು ಯಾಗಲು ಹಾದಿಯಲ್ಲಿಯೇ ಕುಳಿತಿರಿತ್ತಿರಿ ಎಂದು ನಮ್ಮೊಂದಿಗೆ ತಕರಾರು ಮಾಡುವುದು ಮಾಡುತಾರುತ್ತಾರೆ ಅಲ್ಲದೇ ಮೊನ್ನೆ ರಾತ್ರಿ ಕೂಡ ನನ್ನ ಹೆಂಡತಿಯೊಂದಿಗೆ ಸದರಿ ದಾರಿಯ ವಿಷಯವಾಗಿ ತಕರಾರು ಮಾಡಿರುತ್ತಾನೆ. ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು, ನಮ್ಮ ಚಿಕ್ಕಪ್ಪನಾದ ಹಣಮಂತ ತಂದೆ ರಾಣಪ್ಪ ಹಂಗರಗಿ, ಹಾಗೂ ನಮ್ಮೂರಿನ ತಿಪ್ಪಣ್ಣ ತಂದೆ ಸಿದ್ರಾಮ ಜಮಾದಾರ ಮತ್ತು ಇಬ್ರಾಹಿಂ ತಂದೆ ಮೈಬೂಬಸಾಬ ಕೂಡಿ ರವರುಗಳು ಮಾತನಾಡುತ್ತಾ ನಮ್ಮ ಒಣಿಯಲ್ಲಿರುವ ಸಿದ್ರಾಮ ಸೌಕಾರ ಇವರ ಹಿಟ್ಟಿನ ಗಿರಿಣಿಯ ಹತ್ತಿರ ಮಾತಾಡುತ್ತಾ ಕುಳಿತಿರುವಾಗ ಶಂಕರ ತಂದೆ ಸಾಯಬಣ್ಣಾ ಹಂಗರಗಿ, ಶ್ರೀಶೈಲ ತಂದೆ ಶಂಕರ ಹಂಗರಗಿ, ಅಶೋಕ ತಂದೆ ಶಂಕರ ಹಂಗರಗಿ ಮತ್ತು ಜಗದೇವಿ ಗಂಡ ಶಂಕರ ಹಂಗರಗಿ ರವರುಗಳು ಕೂಡಿಕೊಂಡು ಬಂದು ಶಂಕರನು ನನಗೆ ಏ ಸೂಳೆ ಮನಗೆ ನಿನ್ನ ರಾತ್ರಿ ದಾರಿ ವಿಷಯವಾಗಿ ನನ್ನ ಹೆಂಡತಿಯೊಂದಿಗೆ ತಕರಾರು ಮಾಡಿದಂತೆ ಯಾಕೆ ಎಂದು ಏರುಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರಾವಗ ಅವನ ಮಗನಾದ ಶ್ರೀಶೈಲನು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅಲ್ಲಿಯೇ ಇದ್ದ ನನ್ನ ಚಿಕ್ಕಪ್ಪನಾದ ಹಣಮಂತ ತಂದೆ ರಾಮಣ್ಣಾ ಹಂಗರಗಿ ಇವರು ಜಗಳ ಬಿಡಿಸಲು ಬಂದಾಗ ಅಶೋಕನು ಕೊಡಲಿಯ ತುಂಬಿನಿಂದ ನನ್ನ ಎಡಗೈ ಮುಂಗೈಗೆ ಹೊಡೆದ್ದಿದ್ದರಿಂದ ಭಾರಿ ರಕ್ತಗಾಯ ವಾಗಿರುತ್ತದೆ ನಂತರ ಶಂಕರನು ಕಬ್ಬಿಣದ ರಾಡಿನಿಂದ ಹಣಮಂತ ಇವರ ತಲೆಗೆ, ಬೆನ್ನಿಗೆ ಬಲಗಡೆ ಮಗ್ಗಲಿಗೆ ಹೊಡೆದಿದ್ದರಿಂದ ಗಾಯಗಳಗಾರಿತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.