Police Bhavan Kalaburagi

Police Bhavan Kalaburagi

Tuesday, January 1, 2019

BIDAR DISTRICT DAILY CRIME UPDATE 01-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-01-2019


¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 23/2018, PÀ®A. 174 ¹.Dgï.¦.¹ :-
¦üAiÀiÁð¢ gÉÃSÁ UÀAqÀ ¸ÀĨsÁµÀ PÁA§¼É ¸Á: ¨ÁZÉ¥À½î gÀªÀgÀ UÀAqÀ£ÁzÀ ¸ÀĨsÁµÀ vÀAzÉ ¯Á®¥Áà PÁA§¼É ªÀAiÀÄ: 50 ªÀµÀð, eÁw: J¸À.¹ ºÉÆÃ°AiÀiÁ, ¸Á: ¨ÁZÉ¥À½î gÀªÀjUÉ ¸ÀĪÀiÁgÀÄ ªÀµÀðUÀ½AzÀ ºÉÆmÉÖ £ÉÆÃªÀÅ EzÀÄÝ CªÀjUÉ D¸ÀàvÀæUÉ ºÁUÀÆ SÁ¸ÀV OµÀ¢ü ºÁQ¹zÀgÀÄ ¸ÀºÀ PÀrªÉÄ DVgÀĪÀ¢¯Áè, »ÃVgÀĪÁUÀ ¢£ÁAPÀ 26-12-2018 gÀAzÀÄ UÀAqÀ¤UÉ ºÉÆmÉÖ £ÉÆÃªÀÅ JzÀÄÝ CªÀjUÉ vÁ¼À¯ÁgÀzÉà £ÉÆÃªÀÅ PÀrªÉÄ DUÀĪÀ¢¯Áè CAvÀ ªÀÄ£À¹£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀİèzÀÝ ¹ªÉÄJuÉÚ ªÉÄʪÉÄÃ¯É ¸ÀÄjzÀÄPÉÆAqÀÄ ¨ÉAQ ºÀaÑPÉÆAqÁUÀ ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ E§âgÀÄ 108 JA§Ä¯É£ÀìUÉ PÀgÉ ªÀiÁr PÀgɬĹ CzÀgÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæAiÀİè zÁR®Ä ªÀiÁrzÁUÀ CªÀjUÉ UÀÄtªÀÄÄRªÁUÀzÉ ¢£ÁAPÀ 30-12-2018 gÀAzÀÄ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 31-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 153/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 30-12-2018 ರಂದು ಫಿರ್ಯಾದಿ ಅಭಿಷೇಕ ತಂದೆ ಅಶೋಕ ಕರ್ಸೆ, ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಜೊಜನಾ, ಸದ್ಯ: ಗುಂಪಾ ಬೀದರ ರವರು ತನ್ನ ಗೆಳೆಯ ಸಿದ್ರಾಮೇಶ ತಂದೆ ಶಿವರಾಜ ಅಸ್ಟೂರೆ, ವಯ: 21 ವರ್ಷ, ಸಾ: ಇಸ್ಲಾಂಪೂರ, ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಬೀದರ ಇಬ್ಬರು ಕೂಡಿ ಮೊಟಾರ ಸೈಕಲ ನಂ. ಕೆಎ-38/ಎಸ್-8987 ನೇದರ ಮೇಲೆ ಜಿ.ಎನ್.ಡಿ ಕಾಲೇಜದಿಂದ ಗುಂಪಾ ಮೈಲೂರ ರಿಂಗ್ ರೋಡ ಮೂಲಕ ಗುಂಪಾದಲ್ಲಿರುವ ತಮ್ಮ ಮನೆಗೆ ಹೋಗುತ್ತಿರುವಾಗ ಮೌನೆಶ್ವರ ಮಂದಿರ ಹತ್ತಿರ ರಿಂಗ್ ರೋಡಿನಲ್ಲಿ ಬಂದಾಗ ಎದುರಿನಿಂದ ಟ್ರಾಕ್ಟರ್ ನಂ. ಎಪಿ-23/ಎ.ಸಿ-5506 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಗುಂಪಾ ಕಡೆಯಿಂದ ಬಂದು ಎದುರಿನಿಂದ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತ ಗುಪ್ತಗಾಯ, ಎರಡು ಮುಂಗೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ಹಿಂದೆ ಕುಳಿತ್ತಿದ್ದ ಸಿದ್ರಾಮೇಶ ಈತನಿಗೆ ಯಾವುದೇ ಗಾಯ ಆಗಿರುವದಿಲ್ಲ, ಆಗ ಸಿದ್ರಾಮೇಶ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಗಂಗಪ್ಪಾ ತಂದೆ ದೊಡ್ಡತಿಮ್ಮಪ್ಪಾ ಯಾದವ ಸಾ : ಅಪ್ಪೇರೆಡ್ಡಿಪಲ್ಲಿ ತಾ : ನಾರಾಯಣಪೇಟ ಜಿ : ಮಹಿಬೂಬ ನಗರ   ರವರ ಚಿಕ್ಕಪ್ಪನ ಮಗನಾದ ತಿಮಪ್ಪ ತಂದೆ ತಿಮಪ್ಪ ಯಾದವ ಮತ್ತು ಅವರ ಊರಿನವರಾದ ನರಸಿಂಹಲು ತಂದೆ ನರಸಪ್ಪ ಯಾದವ, ಸಾಯಲು, ಮಾಳಪ್ಪ ಹಾಗು ಇತರರು ತಮ್ಮ ತಮ್ಮ ಕುರಿಗಳನ್ನು ಮೇಯಿಸುತ್ತಾ ಊರುರೂ ಅಲೇದಾಡುತ್ತಾ ಈಗಾ 5-6 ದಿನಗಳ ಹಿಂದೆ ಗುರುಮಠಕಲ್ - ಕೊಡಂಗಲ್ ಮುಖ್ಯ ರಸ್ತೆಯ ಇಟ್ಲಾಪೂರ ಕ್ರಾಸ ಮತ್ತು ಹುಲಿಗುಂಡಂ ಕ್ರಾಸ ಮಧ್ಯದ ರಸ್ತೆಯ ಪಕ್ಕದ ಹೊಲದಲ್ಲಿ ತಮ್ಮ ಹಟ್ಟಿ ಹಾಕಿಕೊಂಡಿದ್ದು  ದಿನಾಂಕ: 31-12-2018 ರಂದು ಸಾಯಂಕಾಲ ಅಡುಗೆಯ ಸಾಮಾನುಗಳಾದ ಅಕ್ಕಿ ಬೇಳೆ ಮತ್ತು ಇತರೆ ಸಾಮಾನುಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಸದರಿ ತಿಮ್ಮಪ್ಪ ಮತ್ತು ನರಸಿಂಹಲು ಇವರುಗಳು ತಾವು ಹಟ್ಟಿ ತಬ್ಬಿದ ಹೊಲದವರ ಮೊ/ಸೈ ತೆಗೆದುಕೊಂಡು ತಮ್ಮ ಊರಿಗೆ ಹೋಗುತ್ತೇವೆ ಅಂತಾ ಹೇಳಿ ಹೊಲದಿಂದ ಮೊ/ಸೈನ್ನು ನಡೆಸಿಕೊಂಡು ಮುಖ್ಯ ರಸ್ತೆಯ ಮೇಲೆ ಹೋಗಿ ಯಾನಾಗುಂದಿಯ ಕಡೆಗೆ ತನ್ನ ಮೊ/ಸೈನ್ನು ತಿರುಗಿಸಿಕೊಂಡು ರಸ್ತೆಯ ಎಡ ಬದಿಯಿಂದ ತಿಮ್ಮಪ್ಪ ಇತನು ಮೊ/ಸೈನ್ನು ನಡೆಯಿಸಿಕೊಂಡು ಹೋಗುತ್ತಿದ್ದಾಗ ಹುಲಿಗುಂಡಮ್ಮ ಕ್ರಾಸ ಸ್ವಲ್ಪ ಮುಂದೆ ಇದ್ದಾಗ ಗುರುಮಠಕಲ್  ಕಡೆಯಿಂದ ಕಾರ ನಂ TS 06 EL 0405 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು  ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಿಮ್ಮಪ್ಪ ಇತನ ಮೊ/ಸೈ ಗೆ ಡಿಕ್ಕಿ ಪಡಿಸಿ ತನ್ನ ಕಾರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಸದರಿ ಅಪಘಾತದಲ್ಲಿ ತಿಮ್ಮಪ್ಪ ಇತನಿಗೆ ಬಲಗಡೆ ಹಣೆಯ ಮೇಲೆ ಮತ್ತು ಎಡಗಾಲ ತೋಡೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ಗಾಯಾಳು ನರಸಿಂಹಲು ಇತನಿಗೆ ತಲೆಗೆ ಗಲ್ಲದ ಕಳಗಡೆ ರಕ್ತ ಗಾಯ ಹಾಗು ಬಲಗೈ ಮೋಣಕೈಗೆ ಮತ್ತು ಬಲಗಡೆ ಸೊಂಟದ ಮೇಲೆ ಭಾರಿ ರಕ್ತಗಾಯವಾಗಿದ್ದು, ಅಲ್ಲೆ ಹಟ್ಟಿಯಲ್ಲಿದ್ದ ಫೀರ್ಯಾದಿ ಮತ್ತು ಸಾಯಿಲು ರಸ್ತೆಯಲ್ಲಿ ಹೋಗಿ ಬರುವ ಜನರು ಸದರಿಯವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುಮಠಕಲನ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ:30-12-2018 ರಂದು ಬೆಳಿಗ್ಗೆ  ಶ್ರೀ ನರಸಪ್ಪಾ ತಂದೆ ಶೇಷಣ್ಣ ಯಾದವ ಸಾ : ಜವಹರ ನಗರ ಹೂಡಾ (ಬಿ) ತಾ : ಸೇಡಂ ರವರು ಮತ್ತು ಅಣ್ಣನಾದ ಮೃತ ಮುತ್ತಪ್ಪ ತಂದೆ ಶೇಷಣ್ಣ ಯಾದವ ಮತ್ತು ಊರಿನವರಾದ ನಾಗಭೂಷಣ್ಣ ರೆಡ್ಡಿ, ನಬಿಲಾಲ, ಲಾಲಅಹ್ಮದ ಇತರು ಸೇರಿ ಜವಾಹರ ನಗರ ಹೂಡಾ (ಬಿ) ಗ್ರಾಮದ ನಾಗಭೂಷಣರೆಡ್ಡಿ ಇವರ ಆಫೀಸ್ ಎದುರಿಗೆ ರಸ್ತೆಯ ಪಕ್ಕದಲ್ಲಿ ಚಳಿ ಇದ್ದ ಪ್ರಯುಕ್ತ ಬೆಂಕಿ ಕಾಯಿಸುತ್ತಿದ್ದಾಗ 6:30 ಗಂಟೆ ಸುಮಾರಿಗೆ ಸೇಡಂ-ಕೊಡಂಗಲ್ ಮುಖ್ಯರಸ್ತೆ ಮೇಲೆ ಸೇಡಂ ಕಡೆಯಿಂದ ಸ್ವೀಪ್ಟ್ ಕಾರ ಟಿಎಸ್. 34 ಬಿ  7629 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನ ನಡೆಸಿ ಕೊಂಡು ಮಹಿಬೂಬ ಸಾಬ ಇವರ ಹೊಟೇಲ್ ಮುಂದೆ ನಿಂತಿದ್ದ ಮೊಟರ್ ನಂ.ಕೆಎ-32 ಇಬಿ 9938 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಬೆಂಕಿ ಕಾಯಿಸುತ್ತಾ ಕುಳಿತ್ತಿದ್ದ ಮುತ್ತಪ್ಪಯಾದವ ಮತ್ತು ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರುಗಳಿಗೆ ಡಿಕ್ಕಿ ಪಡಿಸಿ ಮುಂದೆ ಹೋಗಿ ರಸ್ತೆಯ ಪಕ್ಕದಲ್ಲಿ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮುತ್ತಪ್ಪ ತಂದೆ ಶೇಷಣ್ಣಯಾದವ ಈತನು ತಲೆಯ ನೆತ್ತೆಯ ಮೇಲೆ ರಕ್ತಗಾಯವಾಗಿ, ಬಲಪಕ್ಕೆಗೆ ಭಾರಿಗುಪ್ತಗಾಯವಾಗಿ, ಬಲಗೈ ಮುರಿದಿದ್ದು ಎಡ ಬೆನ್ನಿಗೆ ಚುಚ್ಚಿದಗಾಯವಾಗಿ ಬೇಹುಷಾಗಿ ಬಿದ್ದಿದ್ದು, ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರಿಗೆ ಮೈಕೈಗೆ ಅಲ್ಲಲ್ಲಿ ತರಚಿದ ರಕ್ತ ಮತ್ತು ಗುಪ್ತ ಗಾಯವಾಗಿರುತ್ತವೆ. ನಂತರ ಎಲ್ಲರಿಗೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸೇಡಂಕ್ಕೆ ಬಂದು ಸೇರಿಕೆ ಮಾಡಿದಾಗ ಮುತ್ತಪ್ಪ ಇತನು ಮೃತಪಟ್ಟಿರುತ್ತಾನೆ. ನಬಿಲಾಲ ಇತನು ಸೇಡಂದಲ್ಲಿ ಉಪಚಾರ ಪಡೆಯುತ್ತಿದ್ದ, ನಾಗಭೂಷರೆಡ್ಡಿ, ಲಾಲಅಹ್ಮದ ಇವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಿರುತ್ತಾರೆ. ಕಾರಣ ಅಪಘಾತ ಮಾಡಿ ಓಡಿ ಹೋದಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:28/12/2018 ರಂದು ಮಧ್ಯಾಹ್ನ ಶ್ರೀ ಮಹ್ಮದ ಅಬುದ್ದಲ ಲಾಯಕ ತಂದೆ ಮಹ್ಮದ ಅಬ್ದುಲ ವಹೀದ ಸಾ : ಖಾಜಾ ಅಬದ್ದುಲ ಫಯಾಜ ದರ್ಗಾ ಕಾಲೂನಿ ಬೀದರ  ರವರು ಮತ್ತು ನನ್ನ ತಂದೆ ಮಹ್ಮದ್ ಅಬ್ದುಲ್ ವಹೀದ್ ಇವರು ಮನೆಯಲ್ಲಿದ್ದಾಗ ನಮ್ಮ ತಮ್ಮನ ಸ್ನೇಹಿತನಾದ ಯೋಗೇಶ ತಂದೆ ವಾಮನರಾವ ಚಿಮ್ಮಾಜಿ ಸಾ:ಮುಧೋಳ(ಕೆ) ಇವರು ಕಾರ್ ನಂ ಎಂ.ಹೆಚ್42-ಎ.ಹೆಚ್1267 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ಗುಲಬರ್ಗಾಕ್ಕೆ  ಹೋಗಿ ಅಲ್ಲಿಯಿಂದ ಅದೇ ಕಾರಿನಲ್ಲಿ ಪುನಾಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ನಂತರ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಸ್ನೇಹಿತನಾದ ಶೇಖ ಶಫಿ ತಂದೆ ಖಾಜಾ ಮಿಯಾ ಇವರು ಫೋನಮಾಡಿ ನನ್ನ ತಮ್ಮ ಮಹ್ಮದ್ ಅಬ್ದುಲ್ ಸೈಯದ್ ಈತನು ಈ ಮೇಲೆ ಹೇಳಿದ ಕಾರಿನಲ್ಲಿ ತನ್ನ ಸ್ನೇಹಿತನಾದ ಯೋಗೇಶನೊಂದಿಗೆ ಪುನಾಕ್ಕೆ ಹೋಗುವ ಕುರಿತು ಕಲಬುಗಿಯಿಂದ ಆಳಂದ ಮಾರ್ಗವಾಗಿ ಹೊರಟಿರುವಾಗ ಸಂಜೆ 7-30 ಗಂಟೆ ಸುಮಾರಿಗೆ ಲಾಡಚಿಂಚೋಳಿ ಕ್ರಾಸ್ ದಾಟಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ತನ್ನ ಅಧಿನದಲ್ಲಿದ್ದ ವಾಹನವನ್ನು ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಚಲಾಯಿಸುತ್ತಿದ್ದ ನನ್ನ ತಮ್ಮ ಮಹ್ಮದ ಅಬ್ದುಲ್ ಸೈಯದ್ ಈತನಿಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಕಾರಿನಲ್ಲಿ ಕುಳಿತ್ತಿದ್ದ ಯೋಗೇಶನಿಗೆ ಭಾರಿಗಾಯವಾಗಿ ಅಸ್ವಸ್ಥನಾಗಿದ್ದು ನನ್ನ ತಮ್ಮನ ಶವ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಅಂಬ್ಯೂಲೇನ್ಸಲ್ಲಿ ಕಳುಹಿಸಿ ಕೊಡುತ್ತಿರುವ ಬಗ್ಗೆ ಫೋನಮಾಡಿ ತಿಳಿಸಿದ ಮೇರೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಸ್ನೇಹತರು ಕೂಡಿಕೊಂಡು ಕಲಬುರಗಿಗೆ ಬಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನನ್ನ ತಮ್ಮನ ಶವವು ನೋಡಲಾಗಿ ಬಲಗಣ್ಣಿನ ಮೇಲ್ಭಾಗಕ್ಕೆ, ಬಲಗೈ ಮಣಿಕಟ್ಟಿನ ಹತ್ತಿರ ಎಡಗಾಲು ತೊಡೆಗೆ ಭಾರಿಗಾಯ ಹೊಂದಿ ಮೃತಪಟ್ಟಿದನು. ಯೋಗೇಶನು ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಗೊತ್ತಾಗಿರುತ್ತದೆ. ನಂತರ ಅದೇ ರಾತ್ರಿ ನಾನು ಮತ್ತು ನನ್ನ ತಂದೆ ಹಾಗೂ ಸ್ನೇಹಿತರು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಈ ಮೇಲೆ ಹೇಳಿದ ಕಾರಿನ ಮುಂಭಾಗ ಪೂರ್ತಿ  ಜಖಂಗೊಂಡ ಸ್ಥಿತಿಯಲ್ಲಿ ಇರುವುದನ್ನು ನೋಡಿದೇವು ಅಪಘಾತ ಪಡಿಸಿದ ವಾಹನದ ಬಗ್ಗೆ ಸದ್ಯ ತಿಳಿದು ಬಂದಿರುವುದಿಲ್ಲ ಮತ್ತು ಅದರ ಚಾಲಕನ ಬಗ್ಗೆ ಕೂಡ ಗೊತ್ತಾಗಿರುವುದಿಲ್ಲ. ದಿನಾಂಕ:28/12/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಮಹ್ಮದ್ ಅಬ್ದುಲ್ ಸೈಯದ್ ಈತನು ಕಾರ್ ನಂ: ಎಂ.ಹೆಚ್42-ಎ.ಹೆಚ್1267 ನೇದ್ದರಲ್ಲಿ ತನ್ನ ಸ್ನೇಹಿತನಾದ ಯೋಗೇಶನನ್ನು ಕೂಡಿಸಿಕೊಂಡು ತಾನು ಕಾರ್ ಚಲಾಯಿಸುತ್ತಾ ಕಲಬುರಗಿಯಿಂದ ಆಳಂದ ಮಾರ್ಗವಾಗಿ ಪುನಾಕ್ಕೆ ಹೊರಟಾಗ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ ವಾಹನ ಸಮೇತವಾಗಿ ಓಡಿಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18  ರಂದು ರಾಷ್ಟ್ರಿಯ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-32 ಎಫ್-2362 ನೇದ್ದರ ಚಾಲಕ  ತಾನು ಚಲಾಯಿಸುವ  ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ಮಹಾದೇವ ತಂದೆ ಸೈಬಣ್ಣ ತಳವಾರ ಸಾಃ ರಾಗಲಪವರ್ವಿ  ತಾಃ ಸಿಂದನೂರ ಜಿಃ ರಾಯಚೂರ ರವರ  ಮಗನಾದ ಕು. ನಾಗರಾಜ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18 ರಂದು ರಾಷ್ಟ್ರೀ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-33 ಎಫ್-0271ನೇದ್ದರ ಚಾಲಕ   ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಬಸ ನಂ ಕೆಎ-32 ಎಫ್-2362 ನೇದ್ದಕ್ಕೆ ಡಿಕ್ಕಿಪಡಿ ಸಿದ್ದರಿಂದ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಪ್ಪ ಲತಿಗಾರ ಸಾಃ ನಾರಾಯಣಪುರ ತಾಃ ಸುರಪೂರ   ಹಾಗೂ ಇತರೆ ಸಹ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 29/12/18 ರಂದು ಸಪ್ಪಣ್ಣ ತಂದೆ ಮರೆಪ್ಪ ಸಂಗಡ ಇತರರು ಸಾಃ ಎಲ್ಲರೂ ಹೇರೂರು(ಬಿ) ರವರು  ಕೂಡಿಕೊಂಡು ಬಂದು ಶ್ರೀ ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ  ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 29/12/18 ರಂದು  ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಹಾಗು ಇತರರು  ಕೂಡಿಕೊಂಡು ಬಂದು ಶ್ರೀ ಸಪ್ಪಣ್ಣ ತಂದೆ ಮರೆಪ್ಪ ಮಂದರವಾಡ ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 29-12-2018 ರಂದು ಮದ್ಯಾಹ್ನ 2;00 ಗಂಟೆಯಿಂದ 3;00 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಮುರಿದು, ಒಳಗೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗಿಯ ಕೊಂಡಿಯನ್ನು ಮುರಿದು ಅದರಲ್ಲಿದ್ದ ಒಟ್ಟು 22,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ರಾಮಣ್ಣ ತಂದೆ ಲಚ್ಚಪ್ಪ ಬಡಿಗೇರ ಸಾ|| ಐನಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, December 31, 2018

BIDAR DISTRICT DAILY CRIME UPDATE : 31-12-2018



    ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 31-12-2018
ºÀ½îSÉÃqÀ (©) ¥ÉưøÀ oÁuÉ C¥ÀgÁzsÀ £ÀA. 215/2018 PÀ®A 279, 304 (J) L¦¹ eÉÆvÉ 187 L.JA.«í PÁAiÉÄÝ :-

¢£ÁAPÀ : 30/12/2018 gÀAzÀÄ ªÀÄÄAeÁ£É ¸ÀªÀÄAiÀÄzÀ°è ¨ÉãÀaAZÉÆÃ½ UÁæªÀÄzÀ°ègÀĪÀ ¦üAiÀiÁ𢠲æÃªÀÄw CA¨Á¨Á¬Ä UÀAqÀ ¢.±ÀgÀt¥Áà ZËzsÀj ªÀAiÀÄ: 48 ªÀµÀð eÁ: J¸ï.¹ ºÉưAiÀÄ G: PÀư PÉ®¸À ¸Á: ªÁ®zÉÆrØ vÁ:f: ©ÃzÀgÀ EªÀÅ vÀ£Àß vÁ¬ÄUÉ DgÁªÀÄ E®èzÀ PÁgÀt C°èUÉ ºÉÆÃV ªÀiÁvÁr¹PÉÆAqÀÄ §gÉÆÃt CAvÀ vÀÀ£Àß ªÀÄUÀ£ÁzÀ ¹zÁÞxÀð£ÉÆA¢UÉ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA: PÉJ-38/AiÀÄÄ-5879 £ÉÃzÀÝgÀ ªÉÄÃ¯É ªÁ®zÉÆrØ UÁæªÀÄ¢AzÀ ©lÄÖ ¨ÉãÀaAZÉÆÃ½ UÁæªÀÄPÉÌ §A¢gÀÄvÉÛêÉ. £ÀAvÀgÀ ¸ÁAiÀÄAPÁ® CAzÁdÄ 03:30 UÀAmÉ ¸ÀĪÀiÁjUÉ £À£Àß ªÀÄUÀ £À£ÀUÉ ¨ÉãÀaAZÉÆÃ½ UÁæªÀÄzÀ°è ©lÄÖ ªÀÄgÀ½ ªÁ®zÉÆrØ UÁæªÀÄPÉÌ ºÉÆÃUÀÄvÉÛÃ£É CAvÀ ºÉý ºÉÆÃVgÀÄvÁÛ£É. £ÀAvÀgÀ ¸ÁAiÀÄAPÁ® CAzÁdÄ 04:20 UÀAmÉ ¸ÀĪÀiÁjUÉ £ÀªÀÄä ¸ÀA§A¢üAiÀiÁzÀ ªÀİèPÁdÄð£À vÀAzÉ gÁªÀÄZÀAzÀæ zÀAqÉ ¸Á: ¨ÉãÀaAZÉÆÃ½ gÀªÀgÀÄ £À£ÀUÉ ¥sÉÆÃ£À ªÀiÁr w½¹zÉÝãÉAzÀgÉ, £Á£ÀÄ EAzÀÄ ©ÃzÀgÀUÉ ºÉÆÃVzÀÄÝ, ªÀÄgÀ½ ¨ÉãÀaAZÉÆÃ½ UÁæªÀÄPÉÌ §gÀĪÁUÀ ©ÃzÀgÀ ºÀĪÀÄ£Á¨ÁzÀ gÉÆÃqÀ ¹AzÀ§AzÀV UÁæªÀÄzÀ ²ªÀPÀĪÀiÁgÀ ªÀÄÄvÀÛuÁÚ gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É ¸ÁAiÀÄAPÁ® 04:10 UÀAmÉ ¸ÀĪÀiÁjUÉ ªÉÆÃmÁgÀ ¸ÉÊPÀ® ªÀÄvÀÄÛ PÀÆæ¸ÀgÀ C¥ÀWÁvÀªÁVzÀÄÝ, C¥ÀWÁvÀzÀ°è ªÉÆÃmÁgÀ ¸ÉÊPÀ® ªÉÄÃ¯É §gÀÄwÛzÀÝ ¹zÁÞxÀð CªÀ¤UÉ UÁAiÀÄUÀ¼ÁVzÀÄÝ, CªÀ¤UÉ £Á£ÀÄ ªÀÄvÀÄÛ £À£Àß eÉÆvÉAiÀİèzÀÝ AiÉÆUÉñÀ vÀAzÉ ªÀÄqÉ¥Áà ªÀªÀiÁð E§âgÀÄ 108 CA§Ä¯É£ÀìzÀ°è ºÁQ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ PÀ¼ÀÄ»¹PÉÆnÖgÀÄvÉÛÃªÉ CAvÀ w½¹zÀ PÀÆqÀ¯É ¦üAiÀiÁð¢AiÀÄÄ ¨ÉãÀaAZÉÆÃ½ UÁæªÀÄ¢AzÀ ºÀ½îSÉÃqÀ (©) ¸ÀgÀPÁj D¸ÀàvÉæUÉ §AzÀÄ £ÉÆÃqÀ®Ä ¦üAiÀiÁð¢AiÀÄ ªÀÄUÀ ¹zÁÞxÀð CªÀ£ÀÄ C¥ÀWÁvÀzÀ°è UÁAiÀÄUÉÆAqÀÄ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §AzÁUÀ D¸ÀàvÉæAiÀÄ°è ªÀÄÈvÀ¥ÀnÖzÀÄÝ ¤d«gÀÄvÀÛzÉ. £ÀAvÀgÀ F §UÉÎ C¯Éè EzÀÝ £ÀªÀÄä ¸ÀA§A¢ü ªÀİèPÁdÄð£À CªÀjUÉ «ZÁj¹ w½zÀÄPÉÆ¼Àî®Ä £À£Àß ªÀÄUÀ£ÁzÀ ¹zÁÞxÀð CªÀ£ÀÄ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA: PÉJ-38/AiÀÄÄ-5879 £ÉÃzÀÝ£ÀÄß vÀ£Àß ¸ÉÊrUÉ vÁ£ÀÄ ZÀ¯Á¬Ä¹PÉÆAqÀÄ ºÉÆÃUÀĪÁUÀ ©ÃzÀgÀ ºÀĪÀÄ£Á¨ÁzÀ gÉÆÃqÀ ²ªÀPÀĪÀiÁgÀ ªÀÄÄvÀÛuÁÚ gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É JzÀÄgÀÄUÀqɬÄAzÀ CAzÀgÉ ©ÃzÀgÀ PÀqɬÄAzÀ MAzÀÄ PÀÆæ¸ÀgÀ ªÁºÀ£À £ÉÃzÀÝgÀ ZÁ®PÀ ¸ÀzÀj PÀÆæ¸ÀgÀ CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÀÄUÀ ZÀ¯Á¬Ä¹PÉÆAqÀÄ ºÉÆÃUÀÄwÛzÀÝ ªÉÆÃmÁgÀ ¸ÉÊPÀ°UÉ rQÌ ªÀiÁr PÀÆæ¸ÀgÀ C°èAiÉÄ ©lÄÖ Nr ºÉÆÃVgÀÄvÁÛ£É. rQÌAiÀÄ ¥ÀjuÁªÀÄ ¹zÁÞxÀðÀ¤UÉ ºÀuÉAiÀÄ ªÉÄïÉ, vÀ¯ÉAiÀÄ »AzÀÄUÀqÉ ºÀwÛ ¨sÁj gÀPÀÛUÁAiÀÄ ªÀÄvÀÄÛ JqÀUÁ® ªÉƼÀPÁ® PɼÀUÉ ºÀwÛ ¨sÁj UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ C¥ÀWÁvÀ ¥Àr¹zÀ PÀÆæ¸ÀgÀ £ÀA: PÉJ-21/©-0102 EgÀÄvÀÛzÉ. ¸ÀzÀj PÀÆæ¸ÀgÀ ªÁºÀ£À ZÁ®PÀ£À ºÉ¸ÀgÀÄ «¼Á¸À UÉÆvÁÛVgÀĪÀÅ¢®è CAvÀ w½¹gÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄrDgï ¸ÀASÉå: 10/2018 PÀ®A 174 ¹Dg惡:-
ªÀÄÈvÀ C¤Ã® vÀAzÉ ªÀiÁzÀ¥Áà ZÀ®PÀÆgÀ ªÀAiÀÄ 40 ªÀµÀð eÁw J¸ï.n.UÉÆAqÁ G;PÀư PÉ®¸À ¸Á;PÀ¥À¯Á¥ÀÆgÀ UÁæªÀÄ ¸ÀzÀå ±ÁºÀ¥ÀÆgÀ UÁæªÀÄ EªÀ¤UÉ ¸ÀgÁ¬Ä PÀÄrAiÀÄĪÀ ZÀl EzÀÄÝ ¸ÀzÀjAiÀĪÀ£ÀÄ ¸ÀgÁ¬Ä PÀÄrzÀ CªÀİ£À°è ¢£ÁAPÀ 29-12-2018 gÀAzÀÄ0930 UÀAmɬÄAzÀ 30-12-2018 gÀAzÀÄ 0930 UÀAmÉ CªÀ¢üAiÀÄ°è ©ÃzÀgÀ £ÀUÀgÀzÀ £ÉÆÃgÀ PÁ¯ÉÃd JzÀÄgÀÄUÀqÉ gÉÆÃr£À §¢AiÀİè PɼÀUÉ ©zÀÄÝ ªÀÄÈvÀ¥ÀnÖgÀÄvÁÛ£É CAvÀ PÉÆlÖ ¦üAiÀiÁ𢠲æÃªÀÄw ¤ªÀÄð¯Á UÀAqÀ C¤Ã® ZÀ®PÀÆgÉ ªÀAiÀÄ 34 ªÀµÀð eÁw J¸ï.n.UÉÆAqÁ G;PÀư PÉ®¸À ¸Á;PÀ¥À¯Á¥ÀÆgÀ UÁæªÀÄ vÁ;f;©ÃzÀgÀ ¸ÀzÀå ±ÁºÀ¥ÀÆgÀ UÁæªÀÄ EªÀgÀÄ  PÉÆlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

RlPÀaAZÉÆÃ½î ¥ÉÆ°Ã¸ï oÁuÉ C¥ÀgÁzsÀ ¸ÀASÉå: 180/2018 PÀ®A 457, 380 L¦¹: -
ದಿನಾಂಕ-30/12/2018 ರಂದು 0830 ಗಂಟೆ ಫಿರ್ಯಾದಿ ಶ್ರೀ ಗುಂಡಪ್ಪಾ ತಂದೆ ಧನರಾಜ ದಾಬಶೆಟ್ಟೆ ವಯ-21 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಕೆಲಸ ಮು-ನಾವದಗಿ ತಾ-ಭಾಲ್ಕಿ ಜಿ-ಬೀದರ  ಇವರು  ಲಿಖಿತ ಅರ್ಜಿ ಸಲ್ಲಿಸಿದ ಸಾರಂಶವೆನೆಂದರೆ    ದಿನಾಂಕ-29/12/2018 ರಂದು ಅಂದಾಜು ರಾತ್ರಿ 12 ಗಂಟೆಗೆ ಫಿರ್ಯಾದಿಯು ಮಲಗಿಕೊಂಡ ಪಕ್ಕದ ಮನೆಯಲ್ಲಿ ಅಲಮಾರಿ ಗುದ್ದುವ ಶಬ್ದ ಬಂದಾಗ ಫಿರ್ಯಾದಿಯು ಕೂಡಲೆ ಎದ್ದು ಯಾರಿದ್ದಿರಿ ಅಂತ ಕೇಳಲು ಅಲ್ಲಿಂದ ಕಳ್ಳರು ಓಡಿ ಹೋದರು ನಂತರ ಫಿರ್ಯಾದಿಯು ತಾನು ಮಲಗಿ ಕೊಂಡ ಕೊಣೆಯ ಬಾಗಿಲು ತೆರಯಲು ಹೋದಾಗ ಹೊರಗಡೆಯಿಂದ ಕೊಂಡಿ ಹಾಕಿದ್ದು ಇರುತ್ತದೆ ತಕ್ಷಣ ಫಿರ್ಯಾದಿಯು ತನ್ನ ಕಾಕನ ಮಗ ಶ್ರೀಕಾಂತ ಇವನಿಗೆ ಫೊನ್ ಮಾಡಿದೆ ಮತ್ತು ತಾಯಿ ಲಕ್ಷ್ಮಿಬಾಯಿ ಇವರು ಮಲಗಿಕೊಂಡ ಕೋಣೆಯ ಬಾಗಿಲು ಸಹ ಹೊರಗಿನಿಂದ ಕೊಂಡಿ ಹಾಕಿದ್ದು ಇತ್ತು. ಫಿರ್ಯಾದಿಯು ತಾಯಿ ಝೋಲಿ ಹೊಡೆದಿದ್ದರಿಂದ ಬಾಗಿಲ ಕೊಂಡಿ ತೆರೆದಿರುತ್ತದೆ. ನಂತರ ನನ್ನ ಕೊಣೆಯ ಕೊಂಡಿಯನ್ನು ನನ್ನ ತಾಯಿ ತೆರೆದಳು  ನಾನು ಮನೆಯ ಹೊರೆಗೆ ಬಂದಾಗ ಅಷ್ಟರಲ್ಲಿ ನಮ್ಮ ಕಾಕನ ಮಗ ಶ್ರೀಕಾಂತ ಇತನು ಸಹ ಬಂದನು ನಾನು ಅಲಮಾರಿ ಇರುವ ಮನೆ ನೋಡಲು ಮನೆಯ ಬಾಗಿಲು ತೆರದು ಇತ್ತು ಆ ಮನೆಯಲ್ಲಿ ಒಟ್ಟು 3 ಅಲಮಾರಿ ಇದ್ದು ಅದರಲ್ಲಿ ಒಂದು ಅಲಮಾರಿ ಒಡೆದಿದ್ದು ಅದು ನೋಡಲು ಅದರಲ್ಲಿ ನಾನು ಇಟ್ಟಿದ 12,000/- ರೂಪಾಯಿ ಕಾಣಲಿಲ್ಲಾ ಮತ್ತು ಮನೆಯಲ್ಲಿ ಅಲಮಾರಿಯಲ್ಲಿ ಇಟ್ಟ ಬಂಗಾರ, ಬೆಳ್ಳಿ ಎಷ್ಟು ಕಳುವಾಗಿದೆ ಎಂಬ ಬಗ್ಗೆ ನನ್ನ ತಾಯಿಗೆ ವಿಚಾರ ಮಾಡಿ ನಂತರ ತಿಳಿಸುತ್ತೆನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

RlPÀaAZÉÆÃ½î ¥ÉÆ°Ã¸ï oÁuÉ C¥ÀgÁzsÀ ¸ÀASÉå: 181/2018 PÀ®A 457, 380 L¦¹: -
ದಿನಾಂಕ: 30/12/2018 ರಂದು 1930 ಗಂಟೆಗೆ ಫಿರ್ಯಾದಿ ಶ್ರೀ  ಸಂತೋಷಕುಮಾರ ತಂದೆ ಹಣಮಂತಪ್ಪಾ ಉಡಬಾಳೆ ವಯ-40 ವರ್ಷ ಜಾ- ಲಿಂಗಾಯತ ಉ- ಫೀಲ್ಡ್ ಮ್ಯಾನ್ ಸಾ- ಮಾವಿನಹಳ್ಳಿ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಕೊಟ್ಟ ಸಾರಂಶವೆನೆಂದರೆ ನಾನು ಈ ಮೇಲಿನ ವಿಳಾಸದವನಿದ್ದು ತಮ್ಮಲ್ಲಿ ಬರೆದು ವಿನಂತಿಸಿ ಕೊಳ್ಳುವದೆನೆಂದರೆ ದಿನಾಂಕ-30/12/2018 ರಂದು ಡೊಣಗಾಪೂರ ಗ್ರಾಮದಲ್ಲಿ ನನ್ನ ಸೋದರ ಸೊಸಿ ಮದುವೆ ಇದ್ದ ಪ್ರಯುಕ್ತ ದಿನಾಂಕ-29/12/2018 ರಂದು ಮನೆಗೆ ಬಿಗ ಹಾಕಿ ಡೊಣಗಾಪೂರ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಮಾವಿನಹಳ್ಳಿಯಿಂದ 830 ಗಂಟೆಗೆ ಡೊಣಗಾಪೂರಗೆ ಹೊಗಿದ್ದು, ರಾತ್ರಿ ಡೊಣಗಾಪೂರದಲ್ಲಿ ಉಳಿದೆವು ದಿನಾಂಕ-30/12/2018 ರಂದು ಬೆಳಿಗ್ಗೆ 8 ಗಂಟೆಗೆ ಸಂತೋಷಕುಮಾರ ತಂದೆ ಶಿವುಕುಮಾರ ಉಡಬಾಳೆ ರವರು  ಪೋನ್ ಮಾಡಿ ತಿಳಿಸಿದೆನೆಂದರೆ ಅಣ್ಣ ನಿಮ್ಮ ಮನೆಗೆ ಕಿಲಿ ಹಾಕಿದ್ದು ಕಾಣತಿಲ್ಲಾ ಅಂತ ತಿಳಿಸಿದರು ಕೂಡಲೆ ನಾನು ಮತ್ತು ನನ್ನ ಹೆಂಡತಿ ಮಂದಾಕಿನಿ ಇಬ್ಬರು 9 ಗಂಟೆ ಸುಮಾರಿಗೆ ಮನೆಗೆ ಬಂದು ನೊಡಲು ಮನೆಯ ಹೊರಬಾಗಿಲಿಗೆ ಹಾಕಿದ ಕಿಲಿ ಕಾಣಲಿಲ್ಲ ಬಾಗಿಲ ತೇರದಿತ್ತು ಮನೆಯಲ್ಲಿ ಹೊಗಿ ಅಲೆಮಾರಿಗೆ ನೊಡಲು ಅಲಮಾರಿ ಒಡೆದಿದ್ದು ಇತ್ತು ಅದರಲ್ಲಿನ ಸಾಮಾನುಗಳು ಚೆಲ್ಲಾ-ಪಿಲ್ಲಿ ಅಲಮಾರಿಯಲ್ಲಿಟ್ಟಿದ ಒಂದು ಸಣ್ಣ ಪ್ಲಾಸ್ಟಿಕ ಡಬ್ಬದಲ್ಲಿಟ್ಟಿದ 5 ಗ್ರಾಂ ಬಂಗಾರದ ಉಂಗೂರು ಮತ್ತು ಇನ್ನೊಂದು 3 ಗ್ರಾಂ ಬಂಗಾರದ ಉಂಗೂರು ಕಾಣಲಿಲ್ಲ ಡಬ್ಬಿ ಕೇಳಗೆ ಬಿದ್ದಿರುತ್ತದೆ      ದಿನಾಂಕ-29/12/2018 ರಂದು ರಾತ್ರಿ 10 ಗಂಟೆಯಿಂದ ದಿನಾಂಕ-30/12/2018 ರಂದು ಬೆಳಿಗ್ಗೆ 6 ಗಂಟೆ ಅವದಿಯಲ್ಲಿ ಯಾರೊ ಅಪರಿಚಿತ ಕಳ್ಳರು ನನ್ನ ಮನೆಯ ಕಿಲಿ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಿ ಒಡೆದು ಅಲಮಾರಿಯಲ್ಲಿನ 8 ಗ್ರಾಂ ಬಂಗಾರದ ಒಡವೆಗಳು ಅ. ಕಿ. 24000/- ರೂ, ಬೆಲೆ ಬಾಳುವ ಸಾಮಾನುಗಳು ಕಳುವು ಮಾಡಿಕೊಂಡು ಹೊಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ oÁuÉ C¥ÀgÁzsÀ ¸ÀASÉå: 236/2018 PÀ®A 379 L¦¹: -
 ¢£ÁAPÀ 30/12/2018 gÀAzÀÄ 1430 UÀAmÉUÉ ¦üAiÀiÁð¢ gÁªÀÄgÁªÀ vÀAzÉ ªÀiÁzsÀªÀgÁªÀ ©gÁzÀgÀ ªÀAiÀÄ: 29 ªÀµÀð eÁw: ªÀÄgÁoÀ  G: SÁ¸ÀV PÀA¥À¤AiÀİè EAf¤AiÀÄgÀ PÉ®¸À ¸Á/ ªÀÄ£É £ÀA. 19-5-283/1 ªÀÄÄQÛzsÁªÀÄ ªÀÄoÀ ºÀwÛÃgÀ £Ë¨ÁzÀ gÉÆÃqÀ ªÀiÁzsÀªÀ£ÀUÀgÀ ©ÃzÀgÀ  ¤ªÁ¹ EªÀgÀÄ PÉÆlÖ zÀÆ¢£À ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ 2009 £Éà ¸Á°£À°è MAzÀÄ §eÁd ¥À¯ÁìgÀ  ªÉÆÃlgÀ ¸ÉÊPÀ®  £ÀA- KA-38/L-0706  £ÉÃzÀÝ£ÀÄß Rjâ¹zÀÄÝ EgÀÄvÀÛzÉ. »ÃVgÀĪÀ°è ¢£ÁAPÀ 08/12/2018 gÀAzÀÄ, gÁwæ 2100  UÀAmÉUÉ £ÀªÀÄä ªÉÆlgÀ ¸ÉÊPÀ®£ÀÄß £ÀªÀÄä ªÀÄ£ÉAiÀÄ ªÀÄÄAzÉ ¤°è¹  ªÀÄ£ÉAiÀÄ°è ªÀÄ®VPÉÆArzÀÄÝ, ¢£ÁAPÀ 09/12/2018 gÀAzÀÄ 0800 UÀAmÉAiÀÄ ¸ÀĪÀiÁjUÉ JzÀÄÝ £ÉÆÃqÀ¯ÁV £À£Àß ªÉÆÃlgÀ ¸ÉÊPÀ® PÁt¸À°®è. ¢£ÁAPÀ 09/12/2018 gÀAzÀÄ £Á£ÀÄ ªÀÄvÀÄÛ £À£Àß vÀAzÉAiÀiÁzÀ ªÀiÁzsÀªÀgÁªÀ ©gÁzÀgÀ  ºÁUÀÄ £ÀªÀÄä UɼÉAiÀÄgÁzÀ «±Á® vÀAzÉ ¸ÀvÉåAzÀæ ¹AUÀ oÁPÀÆgÀ ¸Á/UÀÄgÀÄ£ÀUÀgÀ ©ÃzÀgÀ gÀªÀgÀÄ PÀÆrPÉÆAqÀÄ ¸ÀzÀj ªÉÆÃlgÀ ¸ÉÊPÀ® §UÉÎ ºÀÄqÀÄPÁrzÀÄÝ J°èAiÀÄÆ £À£Àß ªÉÆÃlgÀ ¸ÉÊPÀ® ¥ÀvÉÛAiÀiÁUÀ°®è. AiÀiÁgÉÆÃ C¥ÀjavÀ PÀ¼ÀîgÀÄ ¢£ÁAPÀ 08/12/2018 gÀ gÁwæ 2100 UÀAmɬÄAzÀ ¢£ÁAPÀ 09/12/2018 gÀ 0800 UÀAmÉAiÀÄ ªÀÄzsÀåzÀ CªÀ¢üAiÀÄ°è  £À£Àß ªÉÆÃmÁgï ¸ÉÊPÀ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. £À£Àß PÀ¼ÀîvÀ£ÀªÁzÀ ªÉÆÃmÁgï ¸ÉÊPÀ¯ï «ªÀgÀ 1) §eÁd ¥À¯ÁìgÀ 180 ¹¹. ªÉÆÃlgÀ ¸ÉÊPÀ® £ÀA KA-38/L-0706  2) ZÁ.£ÀA. MD2DHDJZZSCD55313 , EA. £ÀA. DJGBSD72124  ªÀiÁqÀ¯ï: 2009,  §tÚ: PÀ¥ÀÄà §tÚ EzÀÄÝ CAzÁdÄ QªÀÄävÀÄÛ gÀÆ- 16,000/-gÀÆ DVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.


Sunday, December 30, 2018

BIDAR DISTRICT DAILY CRIME UPDATE 30-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2018

¸ÀAvÀ¥ÀÆgÀ ¥Éưøï oÁuÉ C¥ÀgÁzsÀ ¸ÀA. 115/2018, PÀ®A. 279, 304(J) L¦¹ :-
¦üAiÀiÁ𢠪ÀĺÀäzÀ C±Àæ¥sï vÀAzÉ UÀįÁªÀÄ gÀ¸ÀÄ¯ï ªÀAiÀÄ: 38 ªÀµÀð, eÁ: ªÀÄĹèA, ¸Á: ¸À®¯Á ¨ÁgÀPÀì ZÀAzÁæAiÀÄ£À UÀÄmÁÖ ºÉÊzÁæ¨ÁzÀ gÀªÀgÀ vÀªÀÄä ªÀĺÀäzÀ C§Äݯï R¢gï EvÀ£ÀÄ gÉÆÃqÀ gÀÆ®gï ªÉÄÃPÁ¤Pï EzÀÄÝ CªÀ¤UÉ ºÀªÉÄî¥ÀÆgÀ ©ÃzÀgÀ UÁæªÀÄzÀ zÁªÀÅzÀ«ÄAiÀiÁå EªÀgÀÄ vÀªÀÄä¤UÉ PÀgÉ ªÀÄÄSÁAvÀgÀ w½¹zÀÄÝ gÀÆ®gï PÉnÖzÉ §AzÀÄ j¥ÉÃj ªÀiÁqÀ®Ä w½¹zÀÝjAzÀ C§Äݯï R¢gÀ EvÀ£ÀÄ ¢£ÁAPÀ 24-12-2018 gÀAzÀÄ vÀ£Àß ªÉÆmÁgÀ ¸ÉÊPÀ® £ÀA. n.J¸ï-10/E.Dgï-4663 £ÉÃzÀgÀ ªÉÄÃ¯É ©ÃzÀgÀUÉ ºÉÆÃV gÀÆ®gï j¥ÉÃj ªÀiÁr ªÀÄgÀ½ ºÉÊzÀæ¨ÁzÀUÉ §gÀĪÁUÀ ©ÃzÀgÀ - OgÁzÀ(©) gÉÆÃr£À ªÉÄÃ¯É §®ÆègÀ UÁæªÀÄzÀ ºÀwÛgÀ CwêÉUÀ¢AzÀ ZÀ¯Á¬Ä¹PÉÆAqÀÄ gÉÆÃr£À ªÉÄÃ¯É vÀUÀÄÎ ©¢ÝzÀÄÝ CzÀgÀ°è MªÀÄä¯Éè »rvÀ vÀ¦à vÀVΣÀ°è ©¢ÝgÀÄvÁÛ£É, EzÀjAzÀ DvÀ¤UÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, ªÀÄÄRPÉÌ C®°è vÀgÀazÀ gÀPÀÛUÁAiÀĪÁVzÀÝjAzÀ SÁ¸ÀV ªÁºÀ£ÀzÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæUÉ vÉUÀzÀÄPÉÆAqÀÄ §AzÀÄ £ÀAvÀgÀ ºÉaÑ£À aQvÉì PÀÄjvÀÄ ºÉÊzÁæ¨ÁzÀ£À G¸Áä¤AiÀÄ d£ÀgÀ¯ï D¸ÀàvÉæAiÀİè zÁR°¹zÁUÀ aQvÉì ¥sÀ®PÁjAiÀiÁUÀzÉà ¢£ÁAPÀ 28-12-2018 gÀAzÀÄ G¸Àä¤AiÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 29-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 155/2018, PÀ®A. 498(J) L¦¹ :-
ಸಂಗೀತಾ ಗಂಡ ಸಂಗಮೇಶ ಸೊನಾಳೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮ, ತಾ: ದೇವಣಿ (ಎಮ್‌.ಎಸ್‌) ರವರ ತಂದೆ ತಾಯಿ ರವರು ಈಗ 15 ವರ್ಷಗಳ ಹಿಂದೆ ಸಂಗಮೇಶ ತಂದೆ ಬಾಬುರಾವ ಸೊನಾಳೆ ಸಾ: ಸಂಗಮ, ತಾ: ದೇವಣಿ ಇವರ ಜೊತೆ ಸೊನಾಳವಾಡಿಯಲ್ಲಿ ದಿನಾಂಕ 12-05-2004 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದಾಗಿನಿಂದ ಗಂಡ ದಿನಾಲು ನೀನು ಅವರ ಜೊತೆ ಇದ್ದಿ ಇವರ ಜೊತೆ ಇದ್ದಿ ಅವಕಾತ ಎನು ಇದೆ ಅಂತಾ ಅವಾಚ್ಯವಾಗಿ ಬೈಯುವುದು ದಿನಾಲು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ಹಿಗಿರುವಲ್ಲಿ ದಿನಾಂಕ 29-12-2018 ರಂದು ಗಂಡ ದಿನಾಲು ಹೀಗೆ ಮಾಡುತ್ತಿದ್ದಾನೆಂದು ತನ್ನ ತವರು ಮನೆ ಸೊನಾಳವಾಡಿಗೆ ಬಂದಾಗ ಗಂಡ ಬಂದು ಫಿರ್ಯಾದಿಗೆ ಎಳೆದಾಡಿ ಫಿರ್ಯಾದಿಯ ತಂದೆ ತಾಯಿಯ ಮನೆಯ ಮುಂದೆ ಸೊನಾಳವಾಡಿಯಲ್ಲಿ ರೋಡಿಗೆ ಬಂದು ಹೇಳದೆ ಕೇಳದೆ ಬರುತ್ತಿ ಅಂತಾ ಅವಾಚ್ಯವಾಗಿ ಬೈದು ನೀನು ಹಿಗೆ ಮಾಡುತ್ತಿ ತವರು ಮನೆಗೆ ಯಾಕೆ ಬಂದಿದ್ದಿ ಅಂತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 318/2018, ಕಲಂ. 457, 380, 511 ಐಪಿಸಿ :-
ದಿನಾಂಕ 29-12-2018 ರಂದು ಫಿರ್ಯಾದಿ ಶಾಂತಕುಮಾರ ತಂದೆ ಬಸವರಾಜ ಬಿರಾದರ ಸಾ: ಜೋತಿ ಕಾಲೋಲಿ ಬೀದರ ರವರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ಕೆಂದ್ರಕ್ಕೆ ಭೆಟ್ಟಿ ನೀಡಿದಾಗ ಎ.ಟಿ.ಎಂ ಯಂತ್ರ ಒಡೆದು ಅದರ ಬಿಡಿ ಭಾಗಗಳನ್ನು ಅಲ್ಲಲ್ಲಿ ಬಿಸಾಕಿದ್ದು ಕಂಡು ಬಂದಿರುವದರಿಂದ ಎ.ಟಿ.ಎಂ ಕೆಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೇರಾಗಳನ್ನು ಪರೀಶೀಲಿಸಿ ನೋಡಲಾಗಿ ಅಪರಾಧ ಎಸಗಿದವರು ಯಾರೆಂಬುವ ಬಗ್ಗೆ ಖಾತ್ರಿ ಆಗಿರುವದಿಲ್ಲ, ನಂತರ ಎ.ಟಿ.ಎಂ ಯಂತ್ರ ಪರಿಶೀಲಿಸಿ ನೋಡಲು ಅದರಲ್ಲಿ ಹಾಕಿರುವ ಹಣ ಯಥಾ ಸ್ಥಿತಿಯಲ್ಲಿ ಇರುತ್ತವೆ, ಹಣ ಕಳವು ಆಗಿರುವದಿಲ್ಲ, ದಿನಾಂಕ 29-12-2018 ರಂದು 0035 ಗಂಟೆಗೆ ಯಾರೋ ಅಪರಿಚೀತ ಕಳ್ಳರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ನೇದರಲ್ಲಿಯ ಹಣ ಕಳವು ಮಾಡಲು ಪ್ರಯತ್ತನಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 257/2018, ಕಲಂ. 78(3) ಕೆ.ಪಿ ಕಾಯ್ದೆ ಜೊತೆ 420 ಐಪಿಸಿ :-
ದಿನಾಂಕ 29-12-2018 ರಂದು ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದು ಕೊಳ್ಳುತ್ತಿದ್ದಾನೆದು ಮಲ್ಲಿಕಾರ್ಜುನ ಆರ. ಯಾತನೂರ ಸಿ.ಪಿ. ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶ್ರೀ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆತ್ಮರಾಮ ತಂದೆ ಚಂದರ ರಾಸೂರೆ ವಯ: 30 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಧರ್ಮಪ್ರಕಾಶ ಗಲ್ಲಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿ ಆತನಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 4520/- ರೂ. ಮತ್ತು 02 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದವುಗಳು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.