Police Bhavan Kalaburagi

Police Bhavan Kalaburagi

Monday, March 4, 2019

BIDAR DISTRICT DAILY CRIME UPDATE 04-03-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-03-2019

§UÀzÀ® ¥ÉưøÀ oÁuÉ C¥ÀgÁzsÀ ¸ÀA. 13/2019, PÀ®A. 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 03-03-2019 ರಂದು ಫಿರ್ಯಾದಿ ಚಿತಾನಂದ ತಂದೆ ಸೈದಪ್ಪಾ ಹಲಗೆ ವಯ: 31 ವರ್ಷ, ಜಾತಿ: ಎಸ್.ಸಿ. ಮಾದಿಗ, ಸಾ: ಬರಿದಾಬಾದ, ತಾ: ಬೀದರ ರವರು ತನ್ನ ಹೆಂಡತಿಯಾದ ಲಕ್ಷ್ಮೀ ವಯ: 27 ವರ್ಷ ಹಾಗೂ ಮಕ್ಕಳಾದ ಮಗ ಅಶ್ವಿನ ವಯ: 4 ವರ್ಷ, ಶ್ವೇತಾ ವಯ: 7 ವರ್ಷ, ಅಂಕಿತಾ ವಯ: 5 1/2 ವರ್ಷ ಎಲ್ಲರೂ ಖಾಸಗಿ ಕೆಲಸ ಕುರಿತು ಮ್ಮೂರಿಂದ ಬಸ್ಸಿನ ಸೌಕರ್ಯಿ ಇಲ್ಲದ ಕಾರಣ ಕಾಲು ನಡುಗೆಯಿಂದ ನಡೆದುಕೊಂಡು ಕಾಡವಾದ ಗ್ರಾಮದ ಕಡೆಗೆ ಹೋಗುತ್ತಿರುವಾಗ ಹಿಂದನಿಂದ ಅಂದರೆ ಬರಿದಾಬಾದ ಕಡೆಯಿಂದ ಕಾಡವಾದ ಕಡೆಗೆ ಮೇನ್ ರೋಡ ಮುಖಾಂತರ ಅಪ್ಪೆ ಗುಡ್ಸ ಆಟೋ ರೀಕ್ಷಾ ನಂ. ಕೆಎ-32/ಎ-6616 ನೇದರ ಚಾಲಕನಾದ ಆರೋಪಿಯು ತನ್ನ ಆಟೋ ರೀಕ್ಷಾವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ್ ಮಾಡದೆ ಇಸ್ಮಾಯಿಲ್ ಖಾದ್ರಿ ದರ್ಗಾದ ಪೊಲ್ ಬಳಿ ಫಿರ್ಯಾದಿಯ ಹೆಂಡತಿಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಹೆಂಡತಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಮೂಗಿನ ಕೆಳಗೆ ರಕ್ತಗಾಯ, ಎದೆಯ ಎಡಭಾಗದಲ್ಲಿ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತಾಳೆ, ಹೆಂಡತಿಯ ಕೈ ಹಿಡಿದು ಬರುತ್ತಿದ್ದ ಅಶ್ವಿನ ಇವನಿಗೆ ನಡು ಬೆನ್ನಿನಲ್ಲಿ ತರಚಿದ ರಕ್ತಗಾಯ ಮತ್ತು ಶ್ವೇತಾ ಇವಳಿಗೆ ತಲೆಯ ಹಿಂಭಾಗದಲ್ಲಿ ಒಳಪೆಟ್ಟಾಗಿ ಬುಗುಡಿ ಬಂದಿರುತ್ತದೆ ಮತ್ತು ಫಿರ್ಯಾದಿಗೂ ಸಹ ತಲೆಯ ಹಿಂಭಾಗದ ಎಡಗಡೆಗೆ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ಬಿಟ್ಟು ಬರಿದಾಬಾದ ಕಡೆಗೆ ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ತಮ್ಮ ಬಳಗದ ಸಾಮಸನ ತಂದೆ ಸಿದ್ರಾಮ ವಯ: 25 ವರ್ಷ, ಸಾ: ಬುಧೇರಾ ಇವರಿಗೆ ಕರೆಯಿಸಿ ಅವರು ಬಂದಾಗ ಬೇರೊಂದು ಖಾಸಗಿ ವಾಹನದಿಂದ ಮೃತ ಹೆಂಡತಿಯ ಮೃತದೇಹ ಮತ್ತು ಗಾಯಗೊಂಡ ಎಲ್ಲರೂ ಬೀದರ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 18/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಮವಿ ಕಾಯ್ದೆ :-
ದಿನಾಂಕ 03-03-2019 ರಂದು ಫಿರ್ಯಾದಿ ಮಥಿಯಾಸ ಕಿಸ್ಕು ತಂದೆ ಅಂದ್ರಿಯಾ ಕಿಸ್ಕು ಬಹಾಮುರ್ಮು ವಯ: 24 ವರ್ಷ, ಜಾತಿ: ಸಂತಾಲಿ, ಸಾ: ಕಲೆಗಂಜ ಬಾಲುರಘಾಟ, ಜಿಲ್ಲಾ: ದಖ್ಖನ ದಿನಸಪುರ ಪಸ್ಚಿಮ ಬಂಗಾಳ ರವರು ಹಾಮುನಗರ ತಾಂಡದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮುಡಬಿ ಗ್ರಾಮಕ್ಕೆ ಟ್ರ್ಯಾಕ್ಟರ ಸಂ. ಕೆಎ-56/ಟಿ-0489 ಮತ್ತು ಟ್ರ್ಯಾಲಿ ಸಂ. ಕೆಎ-56/ಟಿ-0490 ನೇದರಲ್ಲಿ ಕುಳಿತು ಬರುವಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಆರೋಪಿ ಹಾಮುನಗರ ತಾಂಡಾದಿಂದ ಸುಮಾರು 1 ಕಿಲೋಮಿಟರ ನಂತರ ಕ್ರಾಸಿನಲ್ಲಿ ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಟ್ರ್ಯಾಲಿಯ ಎಕ್ಸೆಲ್ ಕಟ್ಟಾಗಿ ಟ್ರ್ಯಾಲಿ ಪಲ್ಟಿ ಆದಾಗ ಟ್ರ್ಯಾಲಿಯೊಳಗಿದ್ದ 1) ಝಾಕೀರ ತಂದೆ ಅಬ್ದುಲ ರೋಷಿದ ಶೇಕ ಇತನಿಗೆ ಎಡಗಡೆ ಕಣ್ಣಿನ ಮಗ್ಗಲಿಗೆ, ಬಲಗಡೆ ಹಿಮ್ಮಡಿಗೆ ರಕ್ತಗಾಯ ಮತ್ತು ಎಡಗಡೆ ಮೊಳಕೈಗೆ ತರಚಿದ ಗಾಯವಾಗಿರುತ್ತದೆ, 2) ಜಿಯರುಲ್ಡ ತಂದೆ ಎಸುನಲಿ ಶೇಕ ಇತನಿಗೆ ಗುಪ್ತಾಂಗ(ತರಡು)ಕ್ಕೆ ಮತ್ತು ಮೊಳಕಾಲು ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, 3) ಆನು ತಂದೆ ಬಾಬುರಾವ ಮಡ್ಡಿ ಇತನಿಗೆ ಎಡಗಾಲು ಮೊಳಕಾಲು ಕೆಳಗೆ ಗುಪ್ತಗಾಯವಾಗಿರುತ್ತದೆ, 4) ಚಂದನ ಬರ್ಮನ ತಂದೆ ನಿತಯ ಬರ್ಮನ ಇತನಿಗೆ ತುಟಿಗೆ ತರಚಿದ ಗಾಯ, ಎದೆ ಮತ್ತು ಹೊಟ್ಟೆಯಲ್ಲಿ ಗುಪ್ತಗಾಯವಾಗಿರುತ್ತದೆ, 5) ಪವಲಾಸ ಬರ್ಮನ ತಂದೆ ಛೋತಿಸ ಬರ್ಮನ ಇತನಿಗೆ ಬಲಭುಜಕ್ಕೆ, ಬಲಗಡೆ ಸೊಂಟದ ಕೆಳಗೆ ತರಚಿದ ಗಾಯ ಮತ್ತು ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, 6) ಖೊಲ್ಲಾಶ ಬರ್ಮನ ತಂದೆ ನಿರಂಜನ ಬರ್ಮನ ಇತನಿಗೆ ಎಡಗಾಲು ಮೊಳಕಾಲಿಗೆ, ಬಲಗೈ ಮೊಳಕೈಗೆಕುತ್ತಿಗೆಗೆ, ಎಡಗಣ್ಣಿನ ಹತ್ತಿರ ಬಲಗಡೆ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ, 7) ಬಬಲು ತಂದೆ ಜೀತೆಂದ್ರ ಹಸದಾ ಇತನಿಗೆ ಬಲಹಿಮ್ಮಡಿಗೆ ಗುಪ್ತಗಾಯವಾಗಿರುತ್ತದೆ, 8) ಬದ್ರುನಾಥ ತಂದೆ ಪ್ರೀತಿಹಸದಾ ಇತನಿಗೆ ತಲೆಗೆ ರಕ್ತಗಾಯ ಮತ್ತು ಗುಪ್ತಾಂಗಕ್ಕೆ ಗುಪ್ತಗಾಯವಾಗಿರುತ್ತದೆ, 9) ಅಂಬ್ರೋಸ ತಂದೆ ಅಂತ್ರಿಯಾಸ ಕಿಸ್ಕು ಇತನಿಗೆ ಬಲಗಡೆ ತಲೆಗೆ ಗುಪ್ತಗಾಯ ಬಲ ಭುಜಕ್ಕೆ ರಕ್ತಗಾಯವಾಗಿರುತ್ತದೆ, 10) ಆನಂದ ಮುರ್ಡೆ ತಂದೆ ಸಂಜೀತ ಮುರ್ಡೆ ಇತನಿಗೆ ಎಡ ಮೊಳಕೈ ಮತ್ತು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿ ಮತ್ತು ವಿವೇಕಾನಂದ ಇತನಿಗೆ ಯಾವುದೆ ಗಾಯಗಳಾಗಿರುವದಿಲ್ಲ, ನಂತರ 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಎಲ್ಲರೂ ಚಿಕಿತ್ಸೆಗಾಗಿ ಮುಡಬಿ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, March 3, 2019

BIDAR DISTRICT DAILY CRIME UPDATE 03-03-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-03-2019

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 46/2019, PÀ®A. 379 L¦¹ :-
¢£ÁAPÀ 08-02-2019 gÀAzÀÄ ¦üAiÀiÁð¢ PÀȵÀÚPÀĪÀiÁgÀ vÀAzÉ ¨Á§Ä UÀqÀV, ªÀAiÀÄ: 29 ªÀµÀð, eÁw: PÀ§â°UÀ, ¸Á: C®èA ¥Àæ¨sÀÄ £ÀUÀgÀ, ©ÃzÀgÀ gÀªÀgÀÄ MAzÀÄ ¤Ã° §tÚzÀ §eÁd PÀA¥À¤AiÀÄ ¥À®ìgï Dgï.J¸ï 200 ªÉÆÃmÁgÀ ¸ÉÊPÀ® Rjâ ªÀiÁrzÀÄÝ, CzÀgÀ vÁvÁ̰PÀ £ÀA. PÉJ-38/nJªÀiï¦/2019/1867, ZÁ¹¸ï £ÀA. JªÀiï.r.2.J.55.J¥sï.ªÁAiÀiï.9.eÉ.¹.J.08448, EAfÃ£ï £ÀA. eÉ.J¯ï.ªÁAiÀiï.¹.eÉ.J.75652, C.Q 1,27,000/- gÀÆ. EgÀÄvÀÛzÉ, »ÃVgÀĪÁUÀ ¢£ÁAPÀ 14-02-2019 gÀAzÀÄ PÉ®¸ÀzÀ ¤«ÄvÀå vÀªÀÄä ªÀģɬÄAzÀ ¸ÀzÀj ªÉÆÃmÁgÀ ¸ÉÊPÀ® ªÉÄÃ¯É ©ÃzÀgÀzÀ ¹zÁÞgÀÆqsÀ ªÀÄoÀzÀ UÉÃl ºÀwÛgÀ ºÉÆÃV PÉ®¸À ªÀÄÄV¹PÉÆAqÀÄ 15 ¤«ÄµÀUÀ¼À £ÀAvÀgÀ ªÀÄgÀ½ ªÀÄ£ÉUÉ §AzÀÄ vÀªÀÄä ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ® ¤°è¹ ºÁåAqÀ¯ï ¯ÁPï ªÀiÁr gÁwæ ªÀÄ£ÉAiÀÄ°è ªÀÄ®VPÉÆAqÀÄ ¢£ÁAPÀ 15-02-2019 gÀAzÀÄ ªÀÄzsÀå gÁwæ CAzÁdÄ 1:00 UÀAmÉ ¸ÀĪÀiÁjUÉ ¦üAiÀiÁð¢AiÀÄÄ ªÀÄÆvÀæ «¸Àdð£ÉUÉ JzÁÝUÀ ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ® EvÀÄÛ, ¥ÀÄ£ÀB £Á£ÀÄ M¼ÀUÀqÉ ºÉÆÃV ªÀÄ®VPÉÆAqÀÄ ¨É½UÉÎ 0600 UÀAmÉ ¸ÀĪÀiÁjUÉ JzÀÄÝ ªÀÄ£ÉAiÀÄ ºÉÆgÀUÀqÉ §AzÁUÀ ¦üAiÀiÁð¢AiÀÄÄ ¤°è¹zÀ eÁUÀzÀ°è ªÉÆÃmÁgÀ ¸ÉÊPÀ® EgÀ°®è, £ÀAvÀgÀ ¦üAiÀiÁð¢AiÀÄÄ vÀªÀÄä ªÀÄ£ÉAiÀÄ ¸ÀÄvÀÛªÀÄÄvÀÛ ºÀÄqÀÄPÁrzÀgÀÄ ¸ÀzÀj ªÉÆÃmÁgÀ ¸ÉÊPÀ® ¹UÀ°®è, PÁgÀt ¢£ÁAPÀ 15-02-2019 gÀAzÀÄ ªÀÄzsÀågÁwæ 0100 UÀAmɬÄAzÀ ¨É½UÉÎ 0600 UÀAmÉAiÀÄ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ¦üAiÀiÁð¢AiÀĪÀgÀ ¸ÀzÀj ªÉÆÃmÁgÀ ¸ÉÊPÀ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-03-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Friday, March 1, 2019

BIDAR DISTRICT DAILY CRIME UPDATE 01-03-2019


                                                                             
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-03-2019

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 35/2019, ಕಲಂ. ಮನುಷ್ಯ ಕಾಣೆ :-
ದಿನಾಂಕ 26-02-2019 ರಂದು ಫಿರ್ಯಾದಿ ಸಂಧ್ಯಾ ಗಂಡ ರಾಜಕುಮಾರ ಕುಲಕರ್ಣಿ, ವಯ: 40 ವರ್ಷ, ಸಾ: ಮರೂರ, ಸದ್ಯ: ಮಾಧವ ನಗರ ಕಾಲೋನಿ, ಭಾಲ್ಕಿ ರವರ ಗಂಡನಾದ ರಾಜಕುಮಾರ ತಂದೆ ಹಣಮಂತರಾವ ಕುಲಕರ್ಣಿ, ವಯ: 50 ವರ್ಷ ಇವರು ತಮ್ಮ ಹೊಲದಲ್ಲಿ ಹಾಕಿರುವ ಹೊಸ ಬೊರವೆಲಗೆ ಮೋಟರ ಖರೀದಿ ಮಾಡಲು ಕಲಬುರಗಿಗೆ ಹೋಗುತ್ತಿದ್ದೇನೆ ಅಂತ ಮನೆಯಲ್ಲಿ ಹೇಳಿ ಹೋಗಿರುತ್ತಾರೆ, ರಾತ್ರಿ ತಡವಾದರೂ ಗಂಡ ಮರಳಿ ಮನೆಗೆ ಬಂದಿರುವದಿಲ್ಲ, ಫಿರ್ಯಾದಿಯು ಗಾಬರಿಗೊಂಡು ಕಲಬುರಗಿಯ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲು ನಮ್ಮ ಮನೆಗೆ ಬಂದಿರುವದಿಲ್ಲ ಅಂತ ತಿಳಿಸಿದರು, ನಂತರ ಮರೂರ, ಭಾಲ್ಕಿಯಲ್ಲಿ ಹುಡುಕಾಡಿದರು ಯಾವುದೆ ಸುಳಿವು ಸಿಕ್ಕಿರುವದಿಲ್ಲ, ತಮ್ಮ ಸಂಬಂಧಿಕರ ಮನೆಗೂ ಹೋಗಿರುವದಿಲ್ಲ ಕಾಣೆಯಾಗಿರುತ್ತಾರೆ, ಗಂಡ ರಾಜಕುಮಾರ ಮನೆಯಿಂದ ಹೋಗುವಾಗ ಮೈಮೇಲೆ ನೀಲಿ ಬಣ್ಣದ ಚೆಕ್ಸ ಶರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾರೆ, ಕೊರಳಲ್ಲಿ ಲಾಕೇಟ ಧರಿಸಿರುತ್ತಾರೆ, ಗಂಡನ ಚೇಹರಾ ಪಟ್ಟಿ ಉದ್ದನೆ ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಬಿಳಿ ದಾಡಿ ಮತ್ತು ಮೀಸಿ, ಕಪ್ಪು ತಲೆ ಕೂದಲು, ಎತ್ತರ 5 ಅಡಿ 8 ಅಂಗುಲ ಇರುತ್ತದೆ ಹಿಂದಿ, ಕನ್ನಡ, ಮರಾಠಿ ಹಾಗೂ ಇಂಗ್ಲೀಷ ಭಾಷೆ ಮಾತಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 03/2019, PÀ®A. 498(J), 323, 504, 506 eÉÆvÉ 34 L¦¹ :-
¢£ÁAPÀ 29-03-2018 gÀAzÀÄ ¦üAiÀiÁ𢠦æAiÀiÁAPÁ UÀAqÀ C«£Á±À zÉÆqÀتÀĤ ªÀAiÀÄ: 24 ªÀµÀð, eÁw: J¸ï.¹ zÀ°vÀ, ¸Á: UÉÆgÀ£À½î, ¸ÀzÀå: £ÁªÀzÀUÉÃj ©ÃzÀgÀ gÀªÀgÀ ªÀÄzÀĪÉAiÀÄÄ UÉÆgÀ£À½î UÁæªÀÄzÀ C«£Á±À£À eÉÆvÉAiÀİè vÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ, ªÀÄzÀĪÉAiÀiÁzÀ £ÀAvÀgÀ 1 wAUÀ¼ÀÄ ªÀiÁvÀæ UÀAqÀ C«£Á±À, CvÉÛ PÀıÁ®vÁ, ªÀiÁªÀ gÀ«PÀĪÀiÁgÀ ªÀÄvÀÄÛ ªÉÄÊzÀÄ£À CdAiÀÄPÀĪÀiÁgÀ gÀªÀgÉ®ègÀÆ ¦üAiÀiÁð¢UÉ ZÉ£ÁßV £ÉÆÃrPÉÆAqÀÄ £ÀAvÀgÀ UÀAqÀ ¸ÀgÁ¬Ä PÀÄrAiÀÄĪÀ ZÀlPÉÌ ©zÀÄÝ ¸ÀgÁ¬Ä PÀÄrzÀÄ §AzÀÄ ¦üAiÀiÁð¢UÉ ¤Ã£ÀÄ CªÁgÁ E¢Ý ¤£Àß SÁAzÁ£ï ¸Àj E¯Áè CAvÀ dUÀ¼À vÉUÉAiÀÄĪÀÅzÀÄ, ºÉÆqÉ §qÉ ªÀiÁqÀĪÀÅzÀÄ ªÀiÁqÀÄwÛzÀÝgÀÄ, CzÁzÀ £ÀAvÀgÀ CvÉÛ, ªÀiÁªÀ ºÁUÀÆ ªÉÄÊzÀÄ£À EªÀgÀÄ ¸ÀºÀ ¤Ã£ÀÄ J°èAzÀ UÀAlÄ ©¢Ý¢Ý £ÀªÀÄä ªÀÄ£ÉvÀ£ÀPÉÌ ¤Ã£ÀÄ zÀjzÀæ E¢Ý ¤Ã£ÀÄ £ÉÆÃqÀ®Ä ZÉ£ÁßV®è, ¤£ÀUÉ PÉ®¸À ªÀiÁqÀ®Ä §gÀĪÀÅ¢®è, JµÀÄÖ ¢ªÀ¸À PÁAiÀÄÄÝ PÀĽw¢Ý CAvÁ ªÀÄ£À¹ìUÉ ºÀvÀÄÛªÀ ºÁUÉ ªÀiÁvÀ£ÁqÀÄvÁÛ §A¢gÀÄvÁÛgÉ, DzÀgÀÆ PÀÆqÀ ¦üAiÀiÁð¢AiÀÄÄ CªÀjUÉ JzÀÄgÀÄ ªÀiÁvÀ£ÁqÀzÉ CªÀgÀÄ PÉÆqÀĪÀ vÉÆAzÀgÉAiÀÄ£ÀÄß vÁ½PÉÆAqÀÄ ºÁUÉAiÉÄà G½zÀÄPÉÆArzÀÄÝ, £ÀAvÀgÀ ¦üAiÀiÁð¢AiÀÄÄ UÀ©üðtÂAiÀiÁzÁUÀ CªÀgÀÄ ªÀÄ£À¹ìUÉ ºÀvÀÄÛªÀ ºÁUÉ ªÀiÁvÀ£ÁqÀĪÀÅzÀÄ, UÀAqÀ ºÁUÀÆ CvÉÛgÀªÀgÀÄ PÀÆzÀ®Ä »rzÀÄ J¼ÉAiÀÄĪÀÅzÀÄ, PÉʬÄAzÀ ºÉÆqÉ §qÉ ªÀiÁqÀÄvÁÛ §A¢gÀÄvÁÛgÉ, £ÀAvÀgÀ ¦üAiÀiÁð¢AiÀÄÄ ªÀÄzÀĪÉAiÀiÁzÀ 5-6 wAUÀ¼À £ÀAvÀgÀ vÀ£Àß vÀªÀgÀÄ ªÀÄ£ÉUÉ ºÉÆÃzÁUÀ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀĪÀ §UÉÎ vÀ£Àß vÁ¬Ä, CtÚ, ¨sÁªÀ gÀªÀjUÉ F «µÀAiÀĪÀ£ÀÄß w½¹zÁUÀ CªÀgÀÄ ¸ÀºÀ UÀAqÀ ºÁUÀÆ UÀAqÀ£À ªÀÄ£ÉAiÀĪÀjUÉ 3-4 ¸À® §Ä¢ÝªÁzÀ ºÉýgÀÄvÁÛgÉ, DzÀgÀÆ PÀÆqÀ CªÀgÀÄ ªÀiÁvÀÄ PÉüÀzÉà ¦üAiÀiÁð¢UÉ ªÀiÁ£À¹PÀªÁV, zÉÊ»PÀªÁV QgÀÄPÀļÀ PÉÆqÀĪÀÅzÀÄ vÀ¦àgÀĪÀÅ¢®è, £ÀAvÀgÀ UÀAqÀ£ÀÄ ¦üAiÀiÁð¢UÉ vÀªÀgÀÄ ªÀÄ£ÉUÉ vÀAzÀÄ ©lÄÖ ºÉÆÃVgÀÄvÁÛgÉ, »ÃVgÀĪÁUÀ ¢£ÁAPÀ 23-02-19 gÀAzÀÄ DgÉÆÃ¦vÀgÁzÀ UÀAqÀ C«£Á±À, CvÉÛ PÀıÁ®vÁ, ªÀiÁªÀ gÀ«PÀĪÀiÁgÀ ªÀÄvÀÄÛ ªÉÄÊzÀÄ£À CdAiÀÄPÀĪÀiÁgÀ EªÀgÉ®ègÀÆ ¦üAiÀiÁð¢AiÀÄ vÀªÀgÀÄ ªÀÄ£ÉAiÀiÁzÀ £ÁªÀzÀUÉÃjUÉ §AzÀÄ E£ÀÄß ¤Ã£ÀÄ E¯Éè G½¢Ý¢ÝÃAiÀiÁ, ¤£ÀUÉ E°è AiÀiÁªÀ «ÄAqÀUÁgÀ EzÁÝ£É CAvÁ CªÁZÀå ±À§Ý¢AzÀ ¨ÉÊzÀÄ vÀ¯ÉAiÀÄ PÀÆzÀ®Ä »rzÀÄ J¼ÉzÀÄ PÉʬÄAzÀ PÀ¥Á¼À ªÉÄÃ¯É ºÉÆqÉzÀÄ fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 28-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 20/2019, ಕಲಂ. 457, 380 ಐಪಿಸಿ :-
ದಿನಾಂಕ 27-02-2019 ರಂದು ರಾತ್ರಿ ಫಿರ್ಯಾದಿ ವೈಜಿನಾಥ ತಂದೆ ನಾಗಪ್ಪಾ ಬನವಾಸೆ ವಯ: 61 ವರ್ಷ, ಜಾತಿ: ಲಿಂಗಾಯತ, ಸಾ: ಡಿಗ್ಗಿ ರವರು ಊಟ ಮಾಡಿ ಎಲ್ಲರು ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 28-02-2019 ರಂದು 0500 ಗಂಟೆಗೆ ಫಿರ್ಯಾದಿಗೆ ಎಚ್ಚರವಾದಾಗ ಎದ್ದು ನೋಡಲು ಮನೆಯಲ್ಲಿದ್ದ ಸಂದೂಕು ಇರಲಿಲ್ಲಾ, ಅತ್ತ ಇತ್ತ ಹುಡುಕಾಡಿ ನೋಡಲು ಮನೆಯ ಹಿಂದೆ ಮನೆಯಲ್ಲಿದ್ದ ಸಂದೂಕ ಯಾರೋ  ಕಳ್ಳರು  ಮನೆಯಲ್ಲಿ ಪ್ರವೇಶ ಮಾಡಿ ತೆಗೆದಕೊಂಡು ಹೊಗಿ ಮನೆಯ ಹಿಂದೆ ಇದ್ದ ಹೊಲದಲ್ಲಿ ಸಂದುಕ ಕೀಲಿ ಮುರಿದು ಅದರಲಿದ್ದ ಬಟ್ಟೆ ಚೆಲ್ಲಾಪಿಲ್ಲಿ ಮಾಡಿ ಸಂದುಕದಲ್ಲಿದ್ದ 12,000/- ರೂ. ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ, ನಂತರ ಫಿರ್ಯಾದಿಯು ತಮ್ಮೂರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಗೊತ್ತಾಗಿದ್ದೆನೆಂದರೆ ತಮ್ಮೂರ ಚಂದ್ರಕಲಾ ಗಂಡ ಉತ್ತಮ ಸೂರ್ಯವಂಶಿ ಜಾತಿ: ಎಸ್ಸಿ ಮಾದಿಗ ಇವರ ಮನೆಯಲ್ಲಿ ಕಳ್ಳರು ನುಗ್ಗಿ ಅವರ ಮನೆಯಲ್ಲಿದ್ದ ಸಂದೂಕು ಸಹ ಕಳ್ಳತನ ಮಾಡಿಕೊಂಡು ಬಂದು ಹೊಲದಲ್ಲಿ ಬಿಸಾಡಿದ್ದು ಅದರಲ್ಲಿದ್ದ ನಗದು ಹಣ 2500/- ರೂ. ಹಣ ಕೂಡ ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 44/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-02-2019 ರಂದು ಬೀದರ ಮನ್ನಳ್ಳಿ ರಸ್ತೆಯ ಪಕ್ಕದಲ್ಲಿರುವ ಮೈಲೂರ ಕ್ರಾಸ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಕೃಷ್ಣಕುಮಾರ ಪಾಟೀಲ ಪಿಎಸ್ಐ ಗಾಂಧಿಗಂಜ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ಮನ್ನಳ್ಳಿ ರಸ್ತೆಯ ಪಕ್ಕದಲ್ಲಿರುವ ಮೈಲೂರ ಕ್ರಾಸ ಹತ್ತಿರ ತಲುಪಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ 1/- ರೂಪಾಯಿಗೆ 100/- ರೂಪಾಯಿ ಕೊಡುವುದಾಗಿ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿರುವಾಗ ಆತನ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಿಸಲು ಆತನು ತನ್ನ ಹೆಸರು ಎಮ್.ಡಿ. ಅಸದ ತಂದೆ ಎಮ್.ಅಲಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಮೈಲೂರ ಅಂತಾ ತಿಳಿಸಿ ನಾನು ಬರೆದುಕೊಂಡ ಬುಕ್ಕಿಯನ್ನು ತಹಸೀನ ಖಸಾಯಿಗಲ್ಲಿ ಮುಲ್ತಾನಿ ಪಾಶಾ ದರ್ಗಾ ಹತ್ತಿ ಒಲ್ಡ ಸಿಟಿ ಬೀದರ ಇವನಿಗೆ ಕೊಡುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಅಂಗ ಜಡ್ತಿ ಮಾಡಲಾಗಿ ಅವನ ಬಳಿ ಇದ್ದ ಒಟ್ಟು ನಗದು ಹಣ 7015/- ರೂ., ಎರಡು ಮಟಕಾ ಚಿಟಿಗಳು, ಒಂದು ಬಾಲ ಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.