Police Bhavan Kalaburagi

Police Bhavan Kalaburagi

Sunday, May 3, 2020

BIDAR DISTRICT DAILY CRIME UPDATE 03-05-2020


ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 03-05-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 379 ಐಪಿಸಿ :-
ದಿನಾಂಕ 02/05/2020 ರಂದು 2000 ಗಂಟೆಗೆ ಫಿರ್ಯಾದಿ ಅಶೋಕ ತಂದೆ ರೇವಪ್ಪಾ ಬಿರಾದಾರ ಕಿರಿಯ ಇಂಜಿನಿಯರ ವಿಭಾಗಿಯ ಕಛೇರಿ ಜೇಸ್ಕಾಂ ಹುಮನಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಜೇಸ್ಕಾಂದ ಟಿ.ಸಿ (ಪರಿವರ್ತಕ) ಗಳು ರಿಪೇರಿ ಕುರಿತು ಖಾಸಗಿ ಕಂಪನಿಯಾದ ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯವರಿಗೆ ಗುತ್ತಿಗೆ ಕೊಟ್ಟಿದ್ದು ಇರುತ್ತದೆ ಆ ಕಂಪನಿಯಲ್ಲಿ ಹಣಮಂತ ಹೇರಾಪೂರ ಅಂತಾ ಮ್ಯಾನೇಜರ ಇರುತ್ತಾರೆ. ಈಗ ಕೆಲವು ದಿವಗಳ ಹಿಂದೆ ನಮ್ಮ ಜೇಸ್ಕಾಂದಿಂದ ಟಿ.ಸಿ ಗಳು ರಿಪೇರಿ ಕುರಿತು ಕೊಟ್ಟಿದ್ದು  ಫಿಯರ್ಾದಿರವರು ದಿನಾಂಕ 30/04/2020 ರಂದು ರಿಪೇರಿ ಸೆಂಟರಗೆ ಹೋಗಿ ನೋಡಲು ಎಲ್ಲ ಟಿ.ಸಿ ಗಳು ಇದ್ದವು, ದಿನಾಂಕ 02/05/2020 ರಂದು ಮುಂಜಾನೆ 1100 ಗಂಟೆಗೆ ಫಿಯರ್ಾದಿಯ ಹಾಗು ದಶರಥ ಸಹಾಯಕ ಸ್ಟೋರ ಕೀಪರ ಇಬ್ಬರು ಸೇರಿ ರಿಪೇರಿ ಸೆಂಟರಗೆ ಹೋಗಿ ನೋಡಲು  ಇವರು  ಕೊಟ್ಟ ಟಿ.ಸಿ ಗಳ ಪೈಕಿ ಎರಡು 25 ಕೆ.ವಿ.ಎ., ಟಿ.ಸಿ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿ ಇದ್ದ 25 ಕೆ.ವಿ.ಎ. ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 25 ಕೆ.ವಿ.ಎ ಯ ಎರಡು ಟಿ.ಸಿಯ ಅಂದಾಜು ಕಿಮ್ಮತ್ತ 1,17,400/- ರೂಪಾಯಿ ಇರುತ್ತದೆ. ಕಾರಣ ದಿನಾಂಕ 30/04/2020 ರಿಂದ ದಿನಾಂಕ 02/05/2020 ರಂದು ಮಧ್ಯಾಹ್ನ 1100 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿಯ 25 ಕೆ.ವಿ.ಎ ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32, 34 ಕರ್ನಾಟಕ ಅಬಕಾರಿ ಕಾಯ್ದೆ:-

ದಿನಾಂಕ 02/05/2020 ರಂದು 1500 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿರುವಾಗ  ಗೌರ ತಾಂಡಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೇಲೂರ ಮಾರ್ಗವಾಗಿ ಗೌರ ತಾಂಡಾ ಕ್ರಾಸ್ ಹತ್ತಿರ ಹೋಗಿ ನೋಡಿದಾಗ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು ನಿಂತಿರುವುದನ್ನು ನೋಡಿ  ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ,  ಮೋಹನ ತಂದೆ ಲಕ್ಷ್ಮಣ ಪವಾರ ವಯ 42 ವರ್ಷ, ಜಾತಿ ಲಂಬಾಣಿ, ಉ: ಕೂಲಿ ಕೆಲಸ ಸಾ: ಗೌರ ತಾಂಡಾ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ಮೋಹನ ಈತನಿಗೆ ನಿನ್ನ ಹತ್ತಿರವಿರುವ ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ.   ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗ ತಿಳಿಸಿರುತ್ತಾನೆ.   ಅವನ ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ ಅಂದಾಜು ಕಿಮ್ಮತ್ತು 500/- ರೂಪಾಯಿಗಳು  ಬೆಲೆ ಉಳ್ಳದು ಪಂಚರ ಸಮಕ್ಷಮ  ಜಪ್ತಿ ಹಾಗು ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು  ಆರೋಪಿತನ ವಿರುದ್ದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 110/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 02/05/2020 ರಂದು 16:00 ಗಂಟೆಗೆ ಪಿಎಸ್ಐ ರವಠಾಣೆಯಲ್ಲಿದ್ದಾಗ ಭಾಲ್ಕಿಯ ಭೀಮನಗರದಲ್ಲಿ ಖೂಲ್ಲಾ ಜಾಗೆಯಲ್ಲಿ ಕೆಲವು ಜನರು  ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಶರಣಪ್ಪಾ ತಂದೆ ತುಳಸಿರಾಮ ಭಾವಿಕಟ್ಟಿ, ವಯ-53 ವರ್ಷ,  2] ಮೊಹ್ಮದ ಗೋರೆ ತಂದೆ ಮಹೆಬೂಬಸಾಬ ಗೋರೆ, ವಯ: 32 ವರ್ಷ  3] ರಾಹುಲ ತಂದೆ ಚಂದ್ರಪ್ಪಾ ಮದನ, ವಯ: 28 ವರ್ಷ,  4] ಪ್ರದೀಪ ತಂದೆ ಪ್ರಕಾಶ ಸಿಂಧನಕೇರೆ, ವಯ: 26 ವರ್ಷ   5] ವಿಶಾಲ ತಂದೆ ರಾಜಕುಮಾರ ಮೇತ್ರೆ, ವಯ: 20 ವರ್ಷ   6] ಮಾರುತಿ ತಂದೆ ಶಿವರಾಮ ಸಿಂಗೆ, ವಯ-45 ವರ್ಷ,   ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 3110 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, May 2, 2020

BIDAR DISTRICT DAILY CRIME UPDATE 02-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 02-05-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 73/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ  01-5-2020 ರಂದು ಕುಂಬಾರವಾಡಾದ ಭವಾನಿ ಮಂದಿರದ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಸಿಬಿನ  ಇಸ್ಪಟ್ ಜೂಜಾ ಆಡುತಿದ್ದಾರೆ ಅಂತಾ ಪಿಎಸ್ಐ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಂದರ ಬಾಹರ ಇಸ್ಪೀಟ್ ಜೂಜಾಟದಲ್ಲಿ  ತೊಡಗಿದ   ಜನರನ್ನು ಹಿಡಿದು   ಅಂಗ ಜಡ್ತಿ  ಮಾಡಲಾಗಿ (1) ಆನಂದ ತಂದೆ ರಾಜಕುಮಾರ ಹುಗ್ಗೆ ವಯ 20 ವರ್ಷ ಸಾ ಭವಾನಿ ಮಂದಿರದ ಹತ್ತಿರ ಕುಂಬಾರವಾಡ ಬೀದರ ಇವನ ಹತ್ತಿರ ನಗದು ಹಣ ರೂ  540-00(2) ಸದ್ದಾಮ ತಂದೆ ಬಶೀರಮಿಯಾ ವಯ 23 ವರ್ಷ ಜಾತಿ ಮುಸ್ಲಿಂ ಸಾ : ಭವಾನಿ ಮಂದಿರದ ಹತ್ತಿರ ಬೀದರ ಇವನ ಹತ್ತಿರ ನಗದು ಹಣ ರೂ : 630-00 (3) ಮಹ್ಮದ ಚಾಂದಪಾಶಾ ತಂದೆ ಮಹ್ಮದ ಮಖಬೂಲಸಾಬ ವಯ 25 ವಷ್ ಮುಸ್ಲಿಂ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 730-00 (4) ಆಕಾಶ ತಂದೆ ಕಂಟೆಪ್ಪಾ ಭೂಶೆಟ್ಟಿ ವಯ 24 ವರ್ಷ ಸಾ : ಭವಾನಿ ಮಂದಿರದ ಹತ್ತಿರ ಕುಂಬಾರಾವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 420-00 (5) ಸಿದ್ರಾಮ ತಂದೆ ಮಲ್ಲಿಕಾಜರ್ುನ ವಯ 22 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರವಾಡಾ ಬೀದರ ಇವನ ಹತ್ತಿರ ನಗದು ಹಣ ರೂ : 300-00 (6) ಓಂಕಾರ ತಂದೆ ಜಗನಾಥ ಭೂಶಟ್ಟಿ ವಯ 30 ವರ್ಷ ಸಾ : ಕುಂಬಾರವಾಡಾ ಬೀದರ ಇವನ ಹತ್ತಿರದಿಂದ ನಗದು ಹಣ ರು : 450-00 (7) ಲೋಕೇಶ ತಂದೆ ಬಸವರಾಜ ಜನಶೆಟ್ಟಿ 28 ವರ್ಷ ಸಾ : ಭವಾನಿ ಮಂದಿರ ಹತ್ತಿರ ಕುಂಬಾರ ವಾಡಾ ಬೀದರ ಇವನ ಬಳಿ 460-00 ಹಿಗೆ ಒಟ್ಟು 3,530-00ಎಲ್ಲರ ಮದ್ಯದಲ್ಲಿದ್ದ ನಗದು ಹಣ ರೂ: 1,220-00 ಹಿಗೆ ಎಲ್ಲಾ ಒಟ್ಟು 4750-00 ಮತ್ತು 52 ಇಸ್ಪಿಟ ಎಲೆಗಳು ಇದ್ದು ನಗದು ಹಣ ರೂಪಾಯಿ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, May 1, 2020

BIDAR DISTRICT DAILY CRIME UPDATE 01-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-05-2020
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 353, 332 ಜೊತೆ 34 ಐಪಿಸಿ :-

ದಿನಾಂಕ: 30/04/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀಮತಿ ಗೀತಾ ಗಂಡ ಸುನೀಲ್ ಬುಯೆ ವಯಸ್ಸು:32 ವರ್ಷ ಉ:ಆಶಾ ಕಾರ್ಯಕರ್ತರು ಸಾ:ಹೋಸಪೇಟಗಲ್ಲಿ ಬಸವಕಲ್ಯಾಣ ರವರು ಠಾಣೆಯಲ್ಲಿ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ಫಿಯರ್ಾದಿ ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಬಸವಕಲ್ಯಾಣದಲ್ಲಿ ಆಶಾ ಕಾರ್ಯಕತರ್ೆ ಯಾಗಿ ವಾರ್ಡ ಸಂಖ್ಯೆ:14 ಕೈಕಾಡಿಗಲ್ಲಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ:29/04/2020 ರಂದು   ಕಾರ್ಯಕ್ಷೇತ್ರದಲ್ಲಿ  ಕೋವಿಡ್-19ಸಮೀಕ್ಷೆಯ ಕರ್ತವ್ಯ ನಿರ್ವಹಿಸಿ ಸಹಪಾಠಿ ಶ್ರೀಮತಿ ಸುನೀತಾ ಗಂಡ ವಿಶಾಲ ಆವಸ್ತಿ ರವರ ಜೋತೆಗೆ ನಡೆದು ಕೊಂಡು ಮನೆಗೆ ಹೋಗುತ್ತಿರುವಾಗ ಹೋಳಕುಂದೆ ಕ್ರಾಸ ಬಸವೇಶ್ವರ ದೇವಸ್ಥಾನದ ಕಾಮನ ಹತ್ತಿರ ಸಮಯ: 1520 ಗಂಟೆಗೆ 2 ಜನ ದ್ವಿ ಚಕ್ರವಾಹನದ ಮೇಲೆ ಬಂದು ಹಲ್ಲೆ ಮೇಲೆ ಮಾಡಿ ಪರಾರಿಯಾಗಿರುತ್ತಾರೆ. ದೂರದಿಂದ ದ್ವಿಚಕ್ರವಾಹನ ನೋಡಲು ಆದರ ಸಂಖ್ಯೆ:4141 ಇರುತ್ತದೆ ಮತ್ತು ದಾದಾ ಎಂದು ದ್ವಿ ಚಕ್ರವಾಹನದ ಮೇಲೆ ಹೆಸರು ಕಾಣಿಸಿದ್ದು  ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು ಇರುತ್ತದೆ. ಮುಖ ಗುರುತಿಸಲು ಕಷ್ಟವಾಯಿತು. ಸದರಿ ಅಪರಿಚಿತ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಎಂಬ ದೂರಿನ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 30/04/2020 ರಂದು 1200 ಗಂಟೆಗೆ ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ  ಜೋನೆಕೇರಿ ಗ್ರಾಮದ ಪತ್ರಿ ಸ್ವಾಮಿ ಮಠದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕುಳಿತು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ  1245 ಗಂಟೆಗೆ ಪತ್ರಿ ಸ್ವಾಮಿ ಕಲ್ಯಾಣ ಮಠದ ಹತ್ತಿರ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಕೇಲವು ಜನರು ಗೋಲಾಗಿ ಕುಳಿತು ಇಸ್ಪಟ ಎಲೆಗಳಿಂದ ಅಂದರ ಬಾಹಾರ ನಸಿಬಿನ ಜೂಜಾಟ ಆಡುತ್ತಿದ್ದಾಗ ಖಚಿತ ಪಡಿಸಿಕೊಂಡು ಅವರ ಮೇಲೆ  ದಾಳಿ ಮಾಡಿ ಆರೋಪಿತರಾದ 1) ಅರುಣಕುಮಾರ ತಂದೆ ರಾಜಕುಮಾರ ದಾಬಕೆ ವ/ 22 ವರ್ಷ ಜಾ/ ಲಿಂಗಾಯತ ಉ/ ಕೂಲಿ ಸಾ/ ಜೋನೆಕೇರಿ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 400/- ರೂ ಹಣ ಸಿಕ್ಕಿದ್ದು 2) ಪ್ರಭುರಾವ ತಂದೆ ಶಿವರಾಯ ಪಾಟೀಲ್ ವ/ 60 ಷರ್ವ ಜಾ/ ಲಿಂಗಾಯತ ಉ/ ಒಕ್ಕಲುತನ ಸಾ. ಜೋನೇಕೇರಿ   ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 300 /- ರೂ ಹಣ ಸಿಕ್ಕಿದ್ದು. ಮಧ್ಯದಲ್ಲಿದ್ದ ಹಣ 1400/- ಹೀಗೆ ಒಟ್ಟು 2100/- ಹಣ ರೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡ ತನಿಕೆ ಕೈಗೋಳ್ಳಲಾಗಿದೆ.

 ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ   273, 284, ಐಪಿಸಿ ಮತ್ತು ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
 ದಿನಾಂಕ: 30/04/2020 ರಂದು 0630 ಗಂಟೆಗೆ ಪಿಎಸ್ಐ ರವರು  ಭಾಲ್ಕಿಯಲ್ಲಿ ಇದ್ದಾಗ ಸೇವಾನಗರ ತಾಂಡದ ಶೇಶರಾವ ಇವರ ಮನೆಯ ಹಿಂದೆ ಖುಲ್ಲಾ ಸ್ಥಳದಲ್ಲಿ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಅನಧಿಕೃತವಾಗಿ ಕಲಬರಿಕೆ ಮಾಡಿದ ಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತವಾದ ಬಾತ್ಮಿ  ಬಂದ ಮೇರೆಗೆ ಸಿಬ್ಬಂದಿಯೊಂದಿಗೆ 0745 ಗಂಟೆಗೆ ಸೇವಾನಗರ ತಾಂಡಾದಿಂದ ಸ್ವಲ್ಪ ಅಂತರದಲ್ಲಿ     ಶೇಶರಾವ ಇವರ ಮನೆಯ ಹಿಂದೆ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾನದಲ್ಲಿ ಭಟ್ಟಿ ಸಾರಾಯಿ ತುಂಬಿ ತಮ್ಮ ವಶದಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿರುವುದನ್ನು ನಾವು ಖಚಿತ ಪಡಿಸಿಕೊಂಡು   ದಾಳಿ ಮಾಡಿ   ಸಾರಾಯಿಯ ಅಂದಾಜು ಬೆಲೆ 300/- ರೂಪಾಯಿ ಇರುತ್ತದೆ  ಹಾಗು ಉಳಿದ 5 ಲೀಟರ ಭಟ್ಟಿ ಸಾರಾಯಿ ಕ್ಯಾನ್ ಸಮೆತವಾಗಿ ಮತ್ತು ಸ್ಥಳದಲ್ಲಿ ಸಾರಾಯಿ ಮಾರಾಟ ಮಾಡಲು ಬಳಸುವ ಎರಡು ಪ್ಲಾಸ್ಟಿಕ ಗ್ಲಾಸಗಳನ್ನು ಪ್ರಕರಣದಲ್ಲಿ ಪುರಾವೆ ಕುರಿತು ಜಪ್ತಿ ಮಾಡಿಕೋಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
 ಭಾಲ್ಕಿ ಗ್ರಾಮೀಣ ಠಾಣೆ ಠಾಣೆ ಅಪರಾಧ ಸಂಖ್ಯೆ 56/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 273, 284 ಐಪಿಸಿ :-.
ದಿನಾಂಕ: 30/04/2020  ರಂದು ನಾನು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ    ಭಾತಂಬ್ರಾ ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ   ಒಬ್ಬ ವ್ಯಕ್ತಿ  ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಇಟ್ಟುಕೊಂಡು ಮಾರಾಟ ಮಾಡುತಿದ್ದಾನೆ ಅಂತ ಖಚೀತ ಬಾತ್ಮಿ ಮೇರೆಗೆ  ಸಿಬ್ಬಂದಿಯೊಂದಿಗೆ  ಭಾತಂಬ್ರಾ ಭವಾನಿ ಮಂದಿರ ಹತ್ತಿರ  1630  ಗಂಟೆಗೆ ಸರಕಾರಿ ಶಾಲೆಯ ಹತ್ತಿರ ಹೋಗಿ  ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು 20 ಲೀಟರ ನಿರೀನ  ಪ್ಲಾಸ್ಟಿಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಕುಳಿತಿದನ್ನು  ನೊಡಿ ಆತನ ಮೇಲೆ 1645  ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ   ಅನೀಲಕುಮಾರ ತಂದೆ ಬಾಬುರಾವ ಮಡಿವಾಳ ವಯ 42 ವರ್ಷ ಜಾ; ಮಡಿವಾಳ  ; ಡ್ರೈವರ ಸಾ; ಭಾತಂಬ್ರಾ ಅಂತ ಇತನ್ನನ್ನು ಹಿಡಿದು ಆತನ ಹತ್ತಿರ ಇದ್ದ ಕ್ಯಾನ ನೊಡಲು 20 ಲೀಟರ ನೀರಿನ ಪ್ಲಾಸ್ಟೀಕ  ಕ್ಯಾನ  ಇದ್ದು ಅದನ್ನು ನೊಡಲು ಅದರಲ್ಲಿ ಸರಾಯಿ ವಾಸನೆ ಬರುತಿದನ್ನು ಕಂಡು ಸದರಿಯವನಿಗೆ ಪ್ಲಾಸ್ಟೀಕ ಕ್ಯಾನದಲ್ಲಿ ಎನು ಇದೆ ಅಂತ ವಿಚಾರಿಸಿದಾಗ ಇದರಲ್ಲಿ ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ ) ಇರುತ್ತದೆ ಅಂತ ತಿಳಿಸಿದನು. ಈ ಸರಾಯಿ ಎಲ್ಲಿಂದ ತಂದಿದಿಯಾ ಅಂತ ವಿಚಾರಿಸಿದಾಗ ಕಾಳ ಸಂತೆಯಲ್ಲಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದು  ಒಂದು ಗ್ಲಾಸ್ ಸರಾಯಿ  10 ರೂಪಾಯಿಗೆ ಮಾರಾಟ ಮಾಡುತ್ತೇನೆ ಅಂತ ತಿಳಿಸಿದನು.   . ಸದರಿ ಪ್ಲಾಸ್ಟೀಕ ಕ್ಯಾನದಲ್ಲಿದ್ದ ಕಳ್ಳಭಟ್ಟಿ ಸರಾಯಿ ಪರಿಶೀಲಿಸಿ ನೋಡಲು  ಕ್ಯಾನದಲ್ಲಿ ಅಂದಾಜು 20  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರಿನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 20 ಲೀಟರ ಸರಾಯಿ ಅ;ಕಿ, 2000/- ರೂ ಬೇಲೆ ಬಾಳುವದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Wednesday, April 29, 2020

BIDAR DISTRICT DAILY CRIME UPDATE 29-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-04-2020

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 53/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ 28/04/2020 ಪಿಎಸ್ಐ ರವರು 0840 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಇಬ್ಬರು ವ್ಯಕ್ತಿಗಳು ಭಾತಂಬ್ರಾ ಗ್ರಾಮದ ಶಿವಾರದಲ್ಲಿ ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ರಾಜೆಪ್ಪಾ ಘಾಳೆ ರವರ ಹೊಲದ ಹತ್ತಿರ 0930   ಗಂಟೆಗೆ ಹೋಗಿ ಜೀಪ ಮರೆಯಾಗಿ ನಿಲ್ಲಿಸಿ,    ನೋಡಿದಾಗ ಇಬ್ಬರು ವ್ಯಕ್ತಿಗಳು  ತನ್ನ ಮುಂದೆ  ಎರಡು ಕಾಟನಗಳಲ್ಲಿ ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ   ದಾಳಿ ಮಾಡಿ ಹಿಡಿದುಕೊಳ್ಳುವಾಗ ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ. ಸರಾಯಿ ಮಾರುತಿದ್ದ ವ್ಯಕ್ತಿಗೆ ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಸಂಗಮೇಶ ತಂದೆ ಸುಭಾಷ ಬಿರಾದಾರ ವಯ 22 ವರ್ಷ ಜಾ; ಲಿಂಗಾಯತ ;; ಕೂಲಿ ಸಾ; ಭಾತಂಬ್ರಾ  ಅಂತ ತಿಳಿಸಿರುತ್ತಾನೆ.  ನಂತರ ಓಡಿ ಹೋದ ವ್ಯಕ್ತಿಯ ಹೆಸರು ಮತ್ತು ವಿಳಾಸ ಸಂಗಮೇಶ ಈತನಿಗೆ ವಿಚಾರಿಸಲು ಅಕಾಶ ತಂದೆ ಧನರಾಜ ಸಾ; ಭಾತಂಬ್ರಾ ಅಂತ ತಿಳಿಸಿರುತ್ತಾನೆ.    ಸದರಿ ಕಾಟನದಲ್ಲಿ  ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು ಒಂದು ಕಾಟನದಲ್ಲಿ 22 ಇಂಪಿರಿಯಲ್ ಬ್ಲೂ ವಿಸ್ಕಿ 180 ಎಂಎಲ್.. ವುಳ್ಳದ್ದು ಅದರ ಪ್ರತಿಯೊಂದು ಬಾಟಲ ಕಿ; 200/- ಇದ್ದು ಹೀಗೆ 4400/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ. ಇನ್ನೊಂದು ಕಾಟನ ಪರಿಶೀಲಿಸಿ ನೋಡಲು ಅದರಲ್ಲಿ 650 ಎಂ. ಎಲ್ ವುಳ್ಳ 12 ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದು  ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 1740/- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು  6, 140/- ರೂ ಬೇಲೆಬಾಳುವುದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 54/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ: 28/04/2020 ರಂದು 1400 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ನನಗೆ  ಖಚಿತ  ಮಾಹಿತಿ ಬಾತ್ಮಿದಿದ್ದೆನೆಂದರೆ, ಒಬ್ಬ ವ್ಯಕ್ತಿ ಸಿದ್ದಾಪೂರವಾಡಿ ಕ್ರಾಸ್ ಹತ್ತಿರ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಅಂಬಾದಾಸ ತಂದೆ ಗಣಪತರಾವ ಕೋರೆ ವಯ 40 ವರ್ಷ ಜಾ; ಕುರುಬ ;; ಕೂಲಿ ಕೆಲಸ  ಸಾ; ಬೀರದೇವಗಲ್ಲಿ ಭಾಲ್ಕಿ ಅಂತ ತಿಳಿಸಿರುತ್ತಾನೆ.  ನಂತರ  ಆತನ ಹತ್ತಿರ ಇದ್ದ  ಕಾಟನ ಪರಿಶೀಲಿಸಿ ನೋಡಲು 180 ಎಂ. ಎಲ್. ವುಳ್ಳ 30 ಗೋವಾ ಜಿನ ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಕಿ; 92 /- ಇದ್ದು ಹೀಗೆ 2760/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಮತ್ತು 650 ಎಂ. ಎಲ್ ವುಳ್ಳ 04  ಕೆ. ಎಫ್. ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊಂದ ಬಿಯರ ಬಾಟಲ ಅ ಕಿ145/- ರೂ ಇದ್ದು ಹೀಗೆ ಎಲ್ಲಾ ಬಿಯರ ಬಾಟಲಗಳು ಅ; ಕಿ; 580 /- ರೂ ಬೇಲೆಬಾಳುವದು ಇರುತ್ತದೆ. ಹೀಗೆ ಒಟ್ಟು 3, 340/- ರೂ ಬೇಲೆಬಾಳುವ ಸರಾಯಿ ಮತ್ತು ಬಿಯರ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Tuesday, April 28, 2020

BIDAR DISTRICT DAILY CRIME UPDATE 28-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-04-2020

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ: 27/04/2020 ರಂದು 1630 ಗಂಟೆಗೆ ಮೇಹಕರ ಪೊಲೀಸ   ಕಾಶಿನಾಥ ರೋಳಾ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ 04 ಜನ ಆರೋಪಿತರುಎರಡು ಮೋಟಾರ ಸೈಕಲ್ಗಳು , ಒಂದು  ಜ್ಞಾಪನ ಪತ್ರ ಅದರೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಎರಡು ಪ್ರತೇಕವಾದ  ಬಟ್ಟೆ ಚೀಲದಲ್ಲಿ ಹಾಕಿರುವ  650 ಎಮ್.ಎಲ್. ಸಾಮಥ್ರ್ಯವುಳ್ಳ ಒಟ್ಟ್ಟು 24 ಟುಬರ್ಗ ಬಿಯರ  ಬಾಟಲಗಳು ಅ: ಕಿ: 3960/- ಮತ್ತು ಇನ್ನೊಂದು ಬಟ್ಟೆ ಚೀಲದಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ: ಕಿ: 8,200/- ನೇದ್ದನ್ನು ಹಾಜರು ಪಡೆಸಿದ್ದು  ಅವನ್ನು ಸ್ವೀಕರಿಸಿಕೊಂಡು ಅದರಲ್ಲಿ ಸಾರಾಂಶವೆನೆಂದರೆ, ಈ ಮೂಲಕ ನಿಮಗೆ ಜ್ಞಾಪನ ಪತ್ರ ಕೊಡುವುದೇನೆಂದ್ದರೆ, ದಿನಾಂಕ: 27-04-2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಅಳವಾಯಿ ಕಡೆಯಿಂದ ಗುಂಜರಗಾ ಮಾರ್ಗವಾಗಿ ಎರಡು ಮೋಟಾರ ಸೈಕಲ್ ಮೇಲೆ  ಇಬ್ಬರಿಬ್ಬರೂ ವ್ಯಕ್ತಿಗಳು ಕುಳಿತುಕೊಂಡು ಸಾರಾಯಿ ತರುತ್ತಿದ್ದಾರೆಂದು  ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ    650 ಎಮ್.ಎಲ್ ಸಾಮಥ್ರ್ಯವುಳ್ಳ 24 ಟುಬರ್ಗ (TUBROG ) ಬೀಯರ ಬಾಟಲಗಳು  ವಿನೋದ ಮತ್ತು ಅವಿನಾಶ ಇವರ  ಮೋಟಾರ ಸೈಕಲ್ ಮೇಲೆ ಇರುವ ಪೇಪರ ಕಾಟೂನಲಿದ್ದ ವಸ್ತುಗಳ ಬಗ್ಗೆ ಕೇಳಿದಾಗ ಇವನು ಇದರಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇರುವುದಾಗಿ ತಿಳಿಸಿದ್ದು ಇರುತ್ತದೆ ಇವರಿಗೂ  ಸಹ ಇದರ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರಾಧಿಕಾರದ  ಪರವಾನಿಗೆ ಇರುವುದಿಲ್ಲ ಅನಧಿಕೃತವಾಗಿ ಮಾರಾಟ ಮಾಡಲು ಮೋಟಾರ ಸೈಕಲ ಮೆಲೆ ಒಯ್ಯುತ್ತಿರುವುದಾಗಿ ತಿಳಿಸಿರುತ್ತಾರೆ. ಪೇಪರ ಕಾಟೂನ ಮತ್ತು ಬಟ್ಟೇ ಚೀಲದಲ್ಲಿನ ಸಾರಾಯಿ ಬಾಟಲಗಳನ್ನು    ಪರಿಶೀಲಿಸಿದಾಗ ವಿಮಲ ಪಾನ ಮಸಾಲ ಬರೆದಿರುವ ಚೀಲದಲ್ಲಿ ಪರಿಶೀಲಿಸಲು ಇದರಲ್ಲಿ  650 ಎಮ್.ಎಲ್ ಸಾಮಥ್ರ್ಯವುಳ್ಳ  24 (TUBROG ) ಬೀಯರ ಬಾಟಲಗಳಿದ್ದು,   ಅವುಗಳ ಅ: ಕಿ: 3,960/- ರೂ ನೇದು ಇರುತ್ತದೆ. ಮತ್ತು ಇನ್ನೊಂದು ಪೇಪರ ಕಾಟೂನನಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ: ಕಿ: 8,200/- ಇರುತ್ತದೆ. ಹೀಗೆ ಒಟ್ಟು 24 (TUBROG ) ಬೀಯರ ಬಾಟಲಗಳು  ಮತ್ತು 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಸೇರಿ ಅ; ಕಿ: 12,160/- ರೂ ಇರುತ್ತದೆ.    1. ಹಿರೋ ಹೊಂಡ ಸ್ಲೇಂಡರ ಪಲ್ಸ ಮೋಟಾರ ಸೈಕಲ್ ನಂ ಕೆಎ 39 ಕೆ 2223 : ಕಿ: 25000/- ಮತ್ತು ಇನ್ನೊಂದು ಹೊಂಡ ಶೈನ್ ಮೋಟಾರ ಸೈಕಲ ನಂ ಎಪಿ 13 ಎನ್ 7798 ಅ; ಕಿ: 30,000/- ರೂ ಇವುಗಳನ್ನು ಸಮೇತ  ಜಪ್ತಿ ಮಾಡಿಕೊಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 31/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕಃ 27/04/2020 ರಂದು ಬೆಳ್ಳಿಗ್ಗೆ 0930 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ   ಒಬ್ಬ ವ್ಯಕ್ತಿಯು ತನ್ನ ಮೋಟಾರ ಸೈಕಲ ಮೇಲೆ ಔರಾದ(ಬಿ) ಕೆಡೆಯಿಂದ ಒಂದು ಬಿಳಿ ಕ್ಯಾನಿನಲ್ಲಿ ಕಳ್ಳ ಭಟ್ಟಿ ಸರಾಯಿ ತುಂಬಿಕೊಂಡು ಮಾರಾಟ ಮಾಡಲು ತರುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರಗೆ ಸಿಬ್ಬಂದಿಯೊಂದಿಗೆ ಹೊಗಿ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೇಸರು ದಿನಾನಾಥ ತಂದೆ ನಾಮದೇವ ಜಮಾದಾರ ವ/ 23 ವರ್ಷ ಜಾ/ ಟೋಕ್ರಿ ಕೊಳಿ ಉ/ ಕೂಲಿ ಸಾ/ ಚಾಂಬೋಳ ತಾ/ ಬೀದರ ಜಿಲ್ಲಾ ಬೀದರ  ಅಂತ ತಿಳಿಸಿದ್ದು ನಂತರ ಅವನ ಹತ್ತಿರ ಇದ್ದ ಒಂದು ಬಿಳಿ ಪ್ಲಾಸ್ಟಿಕ ಕ್ಯಾನವನ್ನು ನೋಡಲಾಗಿ ಅದರಲ್ಲಿ ಅಂದಾಜು 5 ಲೀಟರಿನಷ್ಟು ಕಳ್ಳ ಭಟ್ಟಿ ಸರಾಯಿ ಇದ್ದು ಸದರಿ ಸರಾಯಿಯನ್ನು ಒಂದು ಲೀಟರಿಗೆ 200-/ರೂಪಾಯಿ ಯಂತೆ ಒಟ್ಟು ಅ,ಕಿ 1000/-ರೂಪಾಯಿ ಆಗಬಹುದು. ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಶೋಧನ ಮಾಡಲಾಗಿ ಸದರಿ ಆರೋಪಿತನ ಹತ್ತಿರ ಇದ್ದ ಒಟ್ಟು ನಗದು ಹಣ 1000/-ರೂ.ಪಾಯಿ ಸಿಕ್ಕಿದ್ದು ಇರುತ್ತದೆ ಮತ್ತು ಅವನ ಹತ್ತಿರ ಇದ್ದ ಮೊಟಾರ ಸೈಕಲವನು ಪರಿಶಿಲಿಸಿ ನೋಡಿದ್ದಾಗ ಪಲ್ಸರ್ ಬಜಾಜ ನಂ ಟಿ,ಎಸ್, 08 ಜಿ ಕ್ಯೂ 6466 ಇದ್ದು ಅದರ ಕಿಮ್ಮತ್ತು 40.000-/ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ  273 278 284  ಜೊತೆ 34 ಐಪಿಸಿ ಕಲಂ 7 ಕೊಟ್ಪಾ ಕಾಯ್ದೆ:-

ದಿನಾಂಕ 27-04-2020 ರಂದು 1600 ಗಂಟೆಗೆ ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ಔರಾದ ಪಟ್ಟಣದಲ್ಲಿ ಸಂಜುಕುಮಾರ ತಂದೆ ಜಗನಾಥ ನಿಮರ್ೂಳೆ ಇತನು ಶಂಕರ ತಂದೆ ಬಸವರಾಜ ದೇಶಮುಖ ರವರ ಕಾಂಪ್ಲೇಕ್ಸನಲ್ಲಿರುವ ಅಂಗಡಿಯಲ್ಲಿ ಸಾರ್ವಜನಿಕರಿಗೆ ಹಾನಿಕಾರಕ ಪದಾರ್ಥಗಳಿಂದ ಕಲಬರೆಕೆ ಮಾಡಿ ತಯಾರು ಮಾಡಿದ ತಂಬಾಕು ಹಾಗೂ ಪಾನಮಸಾಲ ಮಾರಾಟಕ್ಕಾಗಿ ಸಾಗಿಸಲು ಸಂಗ್ರಹಣೆ ಮಾಡಿಕೊಂಡಿರುತ್ತಾರೆ. ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ದೇಶಮುಖ ರವರ ಕಾಂಪ್ಲೇಕ್ಸ ಒಳಗಡೆ ಹೋಗುವಾಗ ಕಿರಾಣಾ ಅಂಗಡಿಯಲ್ಲಿದ್ದ ಒಬ್ಬನು   ನೋಡಿ ಓಡಿಹೋಗಿದ್ದು ಇನ್ನೊಬ್ಬನಿಗೆ ಹಿಡಿದುಕೊಂಡು ವಿಚಾರಿಸಲು ತನ್ನ ಹೆಸರು ಸಂತೋಷ ತಂದೆ  ಪ್ರಕಾಶ ನಿಮರ್ೂಳೆ ವಯ 42 ವರ್ಷ ಜಾತಿ ಲಿಂಗಾಯತ ಉದ್ಯೋಗ ವ್ಯಾಪಾರ ಸಾ: ಔರಾದ(ಬಿ) ಅಂತ ತಿಳಿಸಿ ಓಡಿಹೊದವರು ತನ್ನ ಚಿಕ್ಕಪ್ಪನ ಮಗ ಸಂಜುಕುಮಾರ ತಂದೆ ಜಗನಾಥ ನಿಮರ್ೂಳೆ ಸಾ: ಔರಾದ(ಬಿ) ರವರು ಇರುತ್ತಾನೆ ಎಂದು ಹೇಳಿರುತ್ತಾರೆ.  ಕಿರಾಣಾ ವಸ್ತುಗಳೋಂದಿಗೆ ತಂಬಾಕು ಮತ್ತು ಸಾಗರ ಪಾನ ಮಸಲಾ ಇರುವ ಒಟ್ಟು 5 ಬಿಳಿ ಚಿಲಗಳಿದ್ದು ಇವುಗಳು ಎಲ್ಲಿಂದ ತಂದಿರುತ್ತಿರಿ ಎಂದು ಕೇಳಿದಾಗ ಸಾಗರ ಪಾನ ಮಸಲಾ ಹಾಗೂ ತಂಬಾಕು ವನ್ನು ಮಹಾರಾಷ್ಟ್ರದಲ್ಲಿ ನಿಷೇಧವಾಗಿದ್ದರಿಂದ ನಾವು ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸಲು  ಕಲಬೆರಕೆ ಪಾನಮಸಲಾ ಮತ್ತು ತಂಬಾಕನ್ನು ನಾನು ಹಾಗೂ ಸಂಜುಕುಮಾರ ಇಬ್ಬರೂ ಔರಾದ ಪಟ್ಟಣದ ಸಂತೋಷ ಜಿಗರ್ೆ ರವರಿಂದ ಖರೀದಿಸಿದ್ದು , ಸಂತೋಷ ಜೀಗರ್ೆ ರವರು ಬೀದರ ಕಾಸೀಪ್ ತಂದೆ ಜಾವೀದ ಎನ್ನುವವರಿಂದ ಖರಿದಿಸಿ ನಮಗೆ ಮಾರಾಟಕ್ಕೆ ಖರೀದಿ ಕೊಟ್ಟಿದ್ದರಿಂದ ಸಂಗ್ರಹಿಸಿಟ್ಟುಕೊಂಡಿರುತ್ತೇವೆ ಎಂದು ತಿಳಿಸಿರುತ್ತಾರೆ. ನಂತರ ಸದರಿ 5 ಚೀಲಗಳಲ್ಲಿ ಪರೀಶೀಲಿಸಿ ನೋಡಲು 4 ಚೀಲಗಳಲ್ಲಿ ಎಸ್ ಆರ್-1 ಎಂದು ಬರೆದ ತಂಬಾಕಿನ ತಲಾ 52 ಪಾಕೇಟಗಳು ಇದ್ದು ಈ ಪಾಕೇಟಗಳಲ್ಲಿ ತಲಾ ಎಸ್ ಆರ್ -1 ಎಂದು ಬರೆದ 75 ತಂಬಾಕಿನ ಪೌಚಗಳಿಗರುತ್ತವೆ, ಇದರ ಒಂದ ಪೌಚನ ಬೆಲೆ 1/-ರೂ ಯಂತೆ ಒಟ್ಟು 15,600/-ರೂ ಬೆಲೆಯ ತಂಬಾಕು ಇರುವ ಪೌಚಗಳಿದ್ದು ಹಾಗೂ ಇನ್ನೊಂದು ಬಿಳಿ ಚೀಲದಲ್ಲಿ ಸಾಗರ ಪಾನ ಮಸಲಾ ಎಂದು ಬರೆದ ಒಟ್ಟು 52 ಪಾಕೇಟಗಳಿದ್ದು ಅದರಲ್ಲಿಯು ಸಹ ಒಟ್ಟು 75 ಪಾನ ಮಸಲಾ ಇರುವ ಪೌಚಗಳಿರುತ್ತವೆ ಇದರ ಒಂದು ಪೌಚನ ಬೆಲೆ 1/-ರೂ. ಯಂತೆ ಒಟ್ಟು 3900/-ರೂ ಬೆಲೆಯುಳ್ಳದ್ದು ಇರುತ್ತವೆ.  ಅವುಗಳು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ವ್ಯೆಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 379 ಐಪಿಸಿ :-

ದಿನಾಂಕ 12-03-2020 ರಂದು 1500 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ದತ್ತಾತ್ರಿ ಶಂಪೆ ವಯ 28 ವರ್ಷ ಜಾತಿ ಎಸ್.ಸಿ ಉ;ಡಾಟಾ ಇಂಟ್ರಿ ಅಪರೇಟರ ಜಿಲ್ಲಾಧಿಕಾರಿಗಳ ಕಛೇರಿ ಬೀದರ ಸಾ:ಚಿಮಕೊಡ ಗ್ರಾಮ ತಾ:ಜಿ;ಬೀದರ ದಾರರು ತನ್ನ ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರ ವಾಹನ.ನಂ.ಕೆ.ಎ.38-ಯು-9556 ಅ.ಕಿ.24000/-ರೂ ನೇದನ್ನು ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಾಹನ ಪಾರ್ಕಿಗನಲ್ಲಿ ನಿಲ್ಲಿಸಿ ಕಛೇರಿಗೆ ಹೋಗಿ ಮರಳಿ ರಾತ್ರಿ 2000 ಗಂಟೆಗೆ ಬಂದು ನೋಡಲಾಗಿ, ದ್ವಿಚಕ್ರವಾಹನ ಇರಲಿಲ್ಲಾ. ಸದರಿ ದ್ವಿಚಕ್ರವಾಹನವನ್ನು ಯಾರೂ ಅಪರಿಚಿತ ಕಳ್ಳರು ದಿನಾಂಕ 2-03-2020 ರಂದು 1500 ಗಂಟೆಯಿಂದ ರಾತ್ರಿ 2000 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.