ದರೋಡೆಕೊರರ ಬಂಧನ :

ಸದರಿ ಕೇಸಿನ ತನಿಖೆಯನ್ನು ಮುಂದುರೆಸಿದಂತೆ,
ಇಂದು ದಿನಾಂಕ: 15/11/2012 ರಂದು ಆರೋಪಿತರಾದ
1. ಕೃಷ್ಟಾ ತಂದೆ ಗೊವಿಂದ ದಾಸರಪ್ಪಾ ವ:22 ವರ್ಷ ಜಾ: ಗೊಲ್ಲೂರ ಸಾ: ಗೊಲ್ಲುರ ಓಣಿ ಗುಲ್ಬರ್ಗಾ
2. ರಾಜು ತಂದೆ ಬಾಪುರಾವ ಧನೇಕರ್ ವ:28 ಜಾ: ಹರಿಜನ ಉ: ಲಾರಿ ಕ್ಲೀನರ್ ಕೆಲಸ ಸಾ: ಪ್ರಗತಿ
ಕಾಲೋನಿ ಗುಲ್ಬರ್ಗಾ 3. ರಾಹುಲ ತಂದೆ ಶೆಂಕ್ರಪ್ಪಾ ಗದ್ದಿ ವ:23 ಜಾ: ಹರಿಜನ ಸಾ; ಗುಬ್ಬಿ
ಕಾಲೋನಿ ಗುಲ್ಬರ್ಗಾ. 4. ವಿಶ್ವನಾಥ ತಂದೆ ಹುಲಗೇಪ್ಪಾ ದಿವಳಗುಡ್ಡ ವ: 22 ಜಾ: ಮಾದರ ಉ: ಗೌಂಡಿ
ಕೆಲಸ ಸಾ: ಜೊಪಡಪಟ್ಟಿ ಗುಬ್ಬಿ ಕಾಲೋನಿ ಗುಲ್ಬರ್ಗಾ 5.ಕಪೀಲ ತಂದೆ ರಾಯಪ್ಪಾ ಶಿರಮನೂರ ವ: 22
ಜಾ: ಹರಿಜನ ಉ: ವೈನ್ಸಶಾಪನಲ್ಲಿ ಕೆಲಸ ಸಾ:
ಗುಬ್ಬಿ ಕಾಲೋನಿ ಗುಲ್ಬರ್ಗಾ ಇವರನ್ನು ಇಂದು ದಿನಾಂಕ: 15/11/2012 ರಂದು ಬೆಳ್ಳಿಗ್ಗೆ 5
ಗಂಟೆಗೆ ದೇವನ ತೇಗನೂರ ದಾಟಿ 1 ಕಿ.ಮಿ. ಮೇಲೆ ರೋಡಿನ ಮೇಲೆ ಹೀರೊ ಹುಂಡಾ ಪ್ಯಾಶನ ಪ್ಲಸ್ ನಂಬರ:
ಕೆಎ-02/ಇಎಫ್- 1047 ಮತ್ತು ಬಜಾಜ ಪ್ಲಾಟಿನಾ ನಂಬರ: ಕೆ.ಎ-36/ಕ್ಯೂ-7355 ನೇದ್ದರ ಮೇಲೆ ಶಹಾಬಾದ ಕಡೆಗೆ ಬರುವಾಗ ನಮ್ಮನ್ನು ನೋಡಿ ವಾಪಸ್ಸು
ಗುಲ್ಬರ್ಗಾ ಕಡೆಗೆ ಹೋಗುವಾಗ ಹಿಡಿದು ವಿಚಾರಣೆ
ಮಾಡಿದ್ದು ತಮ್ಮ ತಮ್ಮ ಹೆಸರು ಮೇಲಿನಂತೆ ಹೇಳಿದ್ದು ಅಲ್ಲದೇ ದಿನಾಂಕ: 8/11/2012 ರಂದು ರಾತ್ರಿ
10.30 ಗಂಟೆಗೆ ಟ್ಯಾಂಕರ್ ನಂ: ಎಮ್.ಎಚ್. 11/ಎಮ್-3991 ನೇದ್ದನ್ನು ಗೊವಿಂದ ಶಿವರಾಲ್ ಮತ್ತು
ಸಂಗಡ 4 ಜನರು ಕೂಡಿ ಕ್ಲೀನರ್ ರಾಜು ಸಲಹೆಯಂತೆ ತಡೆದು ನಿಲ್ಲಿಸಿ ಹಣ ಮತ್ತು ಮೊಬೈಲ ಕ್ಯಾಲೂಲೇಟರ್
ಒಂದು ಚಸ್ಮಾ ಹೀಗೆ ಒಟ್ಟು 1,89,680/- ರೂಪಾಯಿ ದರೊಡೆ ಮಾಡಿದ್ದು ಒಪ್ಪಿಕೊಂಡಿರುತ್ತಾರೆ.
ಸದರಿಯವರಿಂದ ಎರಡು ಮೊ/ಸೈ ಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮತ್ತು ಅವರಿಂದ 35,000/- ರೂಪಾಯಿ
ನಗದು ಹಣ ಮತ್ತು ಒಂದು ಮಚ್ಚು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.
No comments:
Post a Comment