Police Bhavan Kalaburagi

Police Bhavan Kalaburagi

Saturday, April 19, 2014



PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 116/2014 PÀ®A. 286, 337, 338 L.¦.¹:  
ಇಂದು ದಿನಾಂಕ: 18-04-2014 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಹುಸೇನಬೀ ಗಂಡ ಮಹ್ಮದ್ ಅಲಿ ವಯಾ: 58 ವರ್ಷ, ಜಾ; ಮುಸ್ಲಿಂ, ಉ: ಕೂಲಿ ಕೆಲಸ, ಸಾ: ಗುಂಡಮ್ಮ ಕ್ಯಾಂಪ್ ಗಂಗಾವತಿ ರವರು ಠಾಣೇಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ಪಿರ್ಯಾದಿದಾರಳ ಮನೆಯ ಮುಂದೆ ಸಿಮೆಂಟ ರಸ್ತೆಯಲ್ಲಿ ತಾಯತದಂತಿರುವ ಒಂದು ವಸ್ತು ಸಿಮೆಂಟ್ ಮುಚ್ಚಿದ್ದು ಸ್ವಲ್ಪ ಪ್ರಮಾಣದಲ್ಲಿ ಅದು ಮೇಲೆ ಕಾಣುತ್ತಿದ್ದು ಅದು ಯಾವುದೋ ಸಿಲ್ವರ್ ಚೂರು ಬಿದ್ದಿರಬಹುದು ಅಂತಾ ತಿಳಿದುಕೊಂಡಿದ್ದು ನಂತರ ಅದನ್ನು ತೆಗೆಯುವ ಗೋಡೆಗೆ ಹೋಗದೇ ಅದರ ಹತ್ತಿರ ಸುಮಾರು ದಿವಸಗಳಿಂದ ಅಲ್ಲಿಯೇ ತಿರುಗಾಡುತ್ತಿದ್ದು ಮತ್ತು ಆಟವಾಡುತ್ತಿದ್ದು ಇರುತ್ತದೆ. ಅದರಂತೆ ದಿನಾಂಕ: 16-04-2014 ರಂದು ಮದ್ಯಾನ್ಹ 12-00 ಗಂಟೆಯ ಸುಮಾರಿಗೆ ಪಿರ್ಯಾದಿದಾರಳ ಮೊಮ್ಮಕ್ಕಳಾದ ಸೋಹಿಲ್ ತಂದೆ ಬಬ್ಲೂ ವಯಾ: 7 ವರ್ಷ, ಮತ್ತು ಸೋಹಿಲ್ ತಂದೆ ಬಾಷಾ ವಯಾ: 9 ವರ್ಷ ಇವರೀರ್ವರೂ ಆಟವಾಡುತ್ತಿದ್ದಾಗ ಅದಕ್ಕೆ ಸುತ್ತಿಗೆಯಿಂದ ಹೊರಗೆ ತೆಗೆಯಬೇಕೆಂದು ಹೋಡೆದಾಗ ಅದು ಒಮ್ಮೇಲೆ ಸ್ಪೋಟಗೊಂಡು ಡಮ್ ಎನ್ನುವ ಶಬ್ದವಾಗಿದ್ದು ಅದರಿಂದ ಪಿರ್ಯಾದಿದಾರರ ಮೊಮ್ಮಕ್ಕಳಾದ ಸೋಹಿಲ್ ತಂದೆ ಬಬ್ಲೂ ಇವನಿಗೆ ಎಡಗಣ್ಣಿಗೆ ಮತ್ತು ಮುಖಕ್ಕೆ ಮತ್ತು ಎಡಗೈನ ನಾಲ್ಕು ಬೆರಳುಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಮತ್ತು ಇನ್ನೊಬ್ಬ ಮೊಮ್ಮಗನಾದ ಸೋಹಿಲ್ ತಂದೆ ಬಾಷಾ ಇವನಿಗೆ ಮರ್ಮಾಂಗಕ್ಕೆ ಮತ್ತು ಬಲಗೈಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಕಾರಣ ನಮ್ಮ ಏರಿಯಾದಲ್ಲಿ ಸಿಮೆಂಟ್ ರಸ್ತೆ ಮಾಡುವಾಗ ಅದರ ಗುತ್ತಿಗೆದಾರರು ಮತ್ತು ಇಂಜನೀಯರರು ನಿರ್ಲಕ್ಷ ವಹಿಸಿದ್ದರಿಂದ ಮತ್ತು ಸರಿಯಾಗಿ ತಾವು ಹಾಕುವ ಸಿ.ಸಿ.ರಸ್ತೆಯಲ್ಲಿ ಬಂದಿರುವ ವಸ್ತುವನ್ನು ಸರಿಯಾಗಿ ನೋಡದೇ ನಿರ್ಲಕ್ಷತನ ವಹಿಸಿದ್ದರಿಂದ ಸದರಿ ಘಟನೆ ನಡೆದಿರುತ್ತದೆ ಕಾರಣ ಸದರಿ ರಸ್ತೆಯನ್ನು ನಿರ್ಮಿಸಿದ ಕಾಂಟ್ರಾಕ್ಟರ್ ಮತ್ತು ಇಂಜನೀಯರುಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಪಿರ್ಯಾದಿ ಸಾರಾಂಶ ಇರುತ್ತದೆ. ²æà ಬಸವಂತಪ್ಪ ಹಳ್ಳಿ ಹೆಚ್.ಸಿ-66 UÀAUÁªÀw £ÀUÀgÀ ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

No comments: