Police Bhavan Kalaburagi

Police Bhavan Kalaburagi

Friday, August 22, 2014

BIDAR DISTRICT DAILY CRIME UPDATE 22-08-2014

¢£ÀA¥Àæw C¥ÀgÁzsÀUÀ¼À ªÀiÁºÀw ¢£ÁAPÀ: 22-08-2014

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 254/2014 PÀ®A 457, 380 L¦¹ :-
¢£ÁAPÀ; 21-08-2014 gÀAzÀÄ 1530 UÀAmÉUÉ ¦AiÀiÁ𢠲æÃ. «dAiÀÄPÀĪÀiÁgï vÀAzÉ ªÀÄ®è¥Áà ©gÁzÁgï, ªÀAiÀĸÀÄì: 30 ªÀµÀð, eÁw: °AUÁAiÀÄvÀ, G: ªÁå¥ÁgÀ, ¸Á: ªÀÄ£É £ÀA.8-9-270/©3, UÀÄgÀÄ£Á£ÀPÀ PÁ¯ÉÆä, ©ÃzÀgï EªÀgÀÄ oÁuÉAiÀÄ°è ºÁdgÁV £Á£ÀÄ ©ÃzÀgï §¸ÀªÉñÀégï PÁ¯ÉÆäAiÀÄ°è ²æÃ.UÀuÉÃ±ï ¥sÁªÀÄð¹nPÀ¯ï KeÉäìAiÀÄ£ÀÄß EnÖPÉÆAqÀÄ ªÁå¥ÁgÀ ªÀiÁrPÉÆAqÀÄ EgÀÄvÉÛãÉ. ¸ÀzÀj £ÀªÀÄä KeÉäìAiÀÄ°è MlÄÖ ¸ÀĪÀiÁgÀÄ 30 d£À PÉ®¸À ªÀiÁrPÉÆAqÀÄ EgÀÄvÁÛgÉ. »ÃVgÀĪÀ°è ¢£ÁAPÀ: 20-08-2014 gÀAzÀÄ gÁwæ 9-30 UÀAmÉUÉ ªÁå¥ÁgÀ ªÀiÁrPÉÆAqÀÄ KeÉäìUÉ ©ÃUÀ ºÁQPÉÆAqÀÄ ªÀÄ£ÉUÉ ºÉÆÃVgÀÄvÉÛêÉ. ªÀiÁgÀ£É ¢£À ¢£ÁAPÀ: 21-08-2014 gÀAzÀÄ ¨É½UÉÎ 10-00 UÀAmÉUÉ KeÉäìUÉ §AzÀÄ ©ÃUÀ vÉUÉzÀÄ KeÉäìAiÀÄ M¼ÀUÉ §AzÀÄ £ÉÆÃqÀ¯ÁV AiÀiÁgÉÆà C¥ÀjavÀ PÀ¼ÀîgÀÄ £ÀªÀÄä KeÉäìAiÀÄ ªÉÄ® ªÀĺÀrAiÀÄ ¨ÁV®£ÀÄß ªÀÄÄjzÀÄ KeÉäìAiÀÄ M¼ÀUÉ §AzÀÄ KeÉäìAiÀÄ°è C¼ÀªÀr¹zÀ PÁåªÀÄgÁUÀ¼À£ÀÄß ºÁ¼ÀÄ ªÀiÁr ¸ÀĪÀiÁgÀÄ 18,000/-gÀÆ ¨É¯É ¨Á¼ÀĪÀ PÁåªÀÄgÁ gÉPÁðrAUï ºÁqïðr¸À̪À£ÀÄß, PËAlgï mɧ¯ï ªÉÄÃ¯É EzÀÝ ¸ÀĪÀiÁgÀÄ 40,000/-gÀÆ ¨É¯É¨Á¼ÀĪÀ ºÉZï.¦. PÀA¥À¤AiÀÄ ¯Áå¥ÀmÁ¥ïªÀ£ÀÄß ºÁUÀÆ PÁåµï PËAlgÀªÀ£ÀÄß ªÀÄÄjzÀÄ CzÀgÀ°èzÀÝ £ÀUÀzÀÄ ºÀt 20,000/-gÀÆ »ÃUÉ MlÄÖ CAzÁdÄ QªÀÄävÀÄÛ 78,000/-gÀÆ UÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. PÁgÀt ¢£ÁAPÀ: 20-08-2014 gÀAzÀÄ gÁwæ 9-30 UÀAmɬÄAzÀ ¢: 21-08-2014 gÀAzÀÄ ¨É½UÉÎ 10-00 UÀAmÉ ªÀÄzsÀå CªÀ¢üAiÀÄ°è dgÀÄVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ AiÀÄÄrDgï £ÀA. 14/2014 PÀ®A 174 ¹Dg惡 :-
¢£ÁAPÀ:22/08/2014 gÀAzÀÄ ªÀÄÄAeÁ£É 0530 UÀAmÉUÉ ¸ÀgÀPÁj D¸ÀàvÉæ ºÀĪÀÄ£Á¨ÁzÀ ¢AzÀ JA.J¯ï.¹ ªÀiÁ»w §AzÀ ªÉÄÃgÉUÉ J.J¸ï.L ªÉƺÀäzÀ ±ÀjÃ¥sÀ gÀªÀgÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ ¨sÉÃn ¤Ãr D¸ÀàvÉæAiÀÄ°è ºÁdjzÀÝ ªÀÄÈvÀ vÁeÉÆâݣï FvÀ£À ºÉAqÀwAiÀiÁzÀ jºÁ£Á ZÁ®ªÁ¯É EªÀ¼À ¨Á¬Ä ªÀiÁw£À ¦üAiÀiÁ𢠺ÉýPÉAiÀÄ£ÀÄß §gÉzÀÄPÉÆArzÀÝgÀ ¸ÁgÁA±ÀªÉãÉAzÀgÉ, ªÀÄÈvÀ vÁeÉÆâݣï FvÀ£ÀÄ ¸ÁgÁ¬Ä PÀÄrAiÀÄĪÀ ZÀlzÀªÀ¤zÀÄÝ EªÀ£ÀÄ ¢£ÁAPÀ: 22/08/2014 gÀAzÀÄ ¨É¼ÀV£À eÁªÀ 0330 UÀAmÉ ¸ÀĪÀiÁjUÉ ªÀÄ£ÉUÉ §AzÀÄ vÀ£Àß ºÉAqÀwUÉ £Á£ÀÄ E£ÀÄß ªÀÄÄAzÉ ¸ÁgÁ¬Ä PÀÄrAiÀÄÄ¢®è CAvÀ ºÉý MªÉÄäî ¥ÀæeÉÕ vÀ¦à ©¢ÝzÀÝjAzÀ CªÀ£À£ÀÄß aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÀAzÀÄ ±ÀjÃPÀ ªÀiÁrzÀÄÝ 0420 UÀAmÉUÉ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA 253/2014 PÀ®A 379 L¦¹ :-
¢£ÁAPÀ: 18-08-2014 gÀ ¨É½UÉÎ 0945 UÀAmÉUÉ ¦üAiÀiÁ𢠲æÃPÁAvÀ ¥Ánî vÀAzÉ «±Àé£ÁxÀ ¥Ánî ªÀAiÀÄ 45 ªÀµÀð eÁw °AUÁAiÀÄvÀ G: ¸Á. ¥ÀæzsÁå¥ÀPÀgÀÄ ¸Á: ªÀÄ£É £ÀA 8-10-36/1 ±ÁAw ¤ªÁ¸À ±ÉÃAzÀæ ¯ÉÃOl gÀAUÀ ªÀÄA¢gÀ ºÀwÛgÀ ©ÃzÀgÀ EªÀgÀÄ ¥ÀæxÀªÀÄ zÀeÉð PÁ¯ÉÃd CªÀgÀt £Ë¨ÁzÀ PÁ¯ÉÃfUÉ »gÉÆ ºÉÆAqÁ ¹r 100 £ÀA PÉJ-38-E-8318 ZÀ¹ì¸ï £ÀA 96J¯ï10J¥sï03053 EAf£À £ÀA 96J¯ï10E01934 PÀ¥ÀÄà §tÚzÀ UÁrAiÉÆA¢UÉ §AzÀÄ PÀ£ÀßqÀ «¨sÁUÀ JzÀÄj£À°è ¯ÁPï ªÀiÁr ElÄÖ ¸ÀªÀÄAiÀÄ 03:00 UÀAmÉAiÀĪÀgÉUÉ «¨sÁUÀzÀ°è PÉ®¸À ¤ªÀ𻹠vÀzÀ£ÀAvÀgÀ PÀA¥ÀÆålgÀ ¯Áå¨ï£À°è 04:45 ¦.JA UÀAmÉAiÀÄ ªÉgÉUÉ ¸ÁߣÀPÉÆÃvÀÛgÀ 1 £Éà ¸À«Ä¸ÁÖj£À CfðUÀ¼À£ÀÄß C¥ï¯ÉÆÃqÀ Jrmï PÁAiÀÄ𠤪À𻹠05:00 UÀAmÉUÉ ªÀÄ£ÉUÉ vÉgÀ¼ÀĪÁUÀ ¦üAiÀiÁð¢AiÀÄÄ EnÖgÀĪÀ ¸ÀܼÀzÀ°è ªÉÆmÁgÀ ¸ÉÊPÀ¯ï E®è¢gÀĪÀÅzÀÄ UÀªÀÄ£ÀPÉÌ §A¢zÀÄÝ vÀPÀët PÁ¯ÉÃf CªÀgÀtzÀ°è ºÀÄqÀÄPÀ¯Á¬ÄvÀÄ ¸ÀzÀj »gÉƺÉÆAqÁ E®è¢gÀĪÀzÀÄzÀ£ÀÄß ªÀÄ£ÀUÀAqÀÄ J¯Áè PÀqÉ ºÀÄqÀÄPÁrzÀgÀÄ ¹UÀ°®è CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 282/2014 PÀ®A 498, 366, 385 eÉÆvÉ 34 L¦¹ :-
ದಿನಾಂಕ : 21/08/2014 ರಂದು 1330 ಗಂಟೆಗೆ ಫಿರ್ಯದಿ ಶ್ರೀ ಜಯಪ್ರಕಾಶ ತಂದೆ ಶಂಕರೆಪ್ಪಾ ಮಾಲಗಾರ ವಯ 54 ವರ್ಷ ಜಾ: ಹೂಗಾರ ಸಾ; ಪಾತ್ರೆಗಲ್ಲಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಸಾರಾಂಶವೇನೆಂದರೆ ನನಗೆ 4 ಜನ ಮಕ್ಕಳು ಇದ್ದು ಅದರಲ್ಲಿ 2 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳು ಅದರಲ್ಲಿ ಶಿವಶಂಕರ ಮತ್ತು ಗಣೇಶ ಗಂಡು ಮಕ್ಕಳು ಹಾಗು ರತ್ನಪ್ರಭಾ ಮತ್ತು ರಜನಿ ಹೆಣ್ಣು ಮಕ್ಕಳು ಇರುತ್ತಾರೆ. ರಜನಿ ಇವಳ ಮದುವೆ ದಿ:21/06/14 ರಂದು ಉದಗೀರ ನಗರದ ರವಿ ತಂದೆ ಮಧುಕರ ಡೊಳ್ಳೆ ರವರಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.     ದಿ:10/08/14 ರಂದು ರಕ್ಷಾ ಬಂಧನದ ಸಲುವಾಗಿ ಮಗಳನ್ನು ಹಬ್ಬಕ್ಕೆ ಕರೆದುಕೋಂಡು ಬಂದಿದ್ದೆ ಹಬ್ಬ ಮುಗಿದ ಮೇಲೆ ಮಗಳನ್ನು ಫಿರ್ಯಾದಿಯು ದಿ:13/08/14 ರಂದು ಕರೆದುಕೋಂಡು ಗಂಡನ ಮನೆಯಾದ ಉದಗೀರಕ್ಕೆ ಕಳುಹಿಸಿ ಬಂದಿದ್ದೆ. ಬೇಳಗಿನ ಜಾವ ಫಿರ್ಯಾದಿಯ ಮಗಳ ಗಂಡನ ಮನೆಯವರು ರಜನಿ ಬೇಳಗಿನ ಜಾವ ಮನೆಯಿಂದ ಹೊಗಿದ್ದಾಳೆ ಇದರ ಬಗ್ಗೆ ಉದಗೀರ ಪೊಲೀಸ ಠಾಣೆಯಲ್ಲಿ ಕಂಪ್ಲೆಂಟ ಕೊಟ್ಟಿದ್ದೆವೆ. ಅಂತ ತಿಳಿಸಿದರು. ನಾನು ಕೂಡ ಗಾಬರಿಯಾಗಿ ಮಗಳ ಬಗ್ಗೆ ಸಂಶಯಾಸ್ಪದ ಸ್ಥಳಗಳಲ್ಲಿ ಹುಡುಕಾಡಿದರೂ ಮಗಳ ಸುಳಿವು ಸಿಗಲಿಲ್ಲ. ದಿನಾಂಕ :20/08/14 ರಂದು ನಾವು ಭಾಲ್ಕಿ ನಗರ ಪೊಲೀಸ ಠಾಣೆಯಲ್ಲಿ ಕೂಡ ಫಿರ್ಯಾದಿಯು ತನ್ನ ಮಗಳು ಕಾಣೆಯಾದ ಬಗ್ಗೆ ದೂರು ನಿಡಿದೆವು. ಆದರೆ ಈ ದಿನ ನನಗೆ ಪಕ್ಕಾ ಮಾಹಿತಿ ದೊರತಿದ್ದೆನೆದಂರೆ, ನಮ್ಮ ಮನೆಯ ಮುಂದಿರುವ ಇರ್ಪಾನ ಎಂಬ ಹುಡುಗನು ನನ್ನ ಮಗಳನ್ನು ಪುಸಲಾಯಿಸಿ, ಮನವೊಲಿಸಿ, ಇಲ್ಲ ಸಲ್ಲದ ಆಸೆ ತೋರಿಸಿ ದಿ:14/08/14 ರಂದು ಫೊನ ಮುಖಾಂತರ ಉದಗೀರದಿಂದ ಭಾಲ್ಕಿಗೆ ಕರೆಯಿಸಿ ಭಾಲ್ಕಿಯಲ್ಲಿ ಆಕೆಯನ್ನು ಕೂಡಿ ಹಾಕಿ ಭಾಲ್ಕಿಯಿಂದ ಆಕೆಗೆ ಮನವೊಲಿಸಿ, ಪುಸಲಾಯಿಸಿ, ಮದುವೆಯಾದ ಮಹಿಳೆ ಅಂತ ತಿಳಿದು ಕೂಡ ಇನ್ನೊಬ್ಬರ ಹೆಂಡತಿ ಅಂತ ತಿಳಿದು ಕೂಡ ನನ್ನ ಮಗಳನ್ನು ಮೋಸತನದಿಂದ ಅಪಹರಣ ಮಾಡಿರುತ್ತಾರೆ. ಈ ಕೃತ್ಯಕ್ಕೆ ಆರೋಪಿತರುಗಳಾದ ನಯೂಮ ತಂದೆ ಖಾಲಮಿಯ್ಯಾ ಸಾ: ಭಾಲ್ಕಿ, ¥sÀAiÀÄƪÀÄ vÀAzÉ SÁ®zÀ«ÄAiÀiÁå ¸Á;¨sÁ°Ì. CdgÀ vÀAzÉ SÁ®zÀ«ÄAiÀiÁå ¸Á;¨sÁ°Ì. U˸À vÀAzÉ SÁ®zÀ«ÄAiÀiÁå ¸Á:¨sÁ°Ì. ªÀiÁ¸ÀƪÀÄ vÀAzÉ SÁ®zÀ«ÄAiÀiÁå ºÁUÀÄ EvÀgÀgÀÄ ¸Á:¨sÁ°Ì ಇವರುಗಳು ಸಾಹಾಯ ಮಾಡಿ ಫರಾರಿಯಾಗುವಂತೆ ನೊಡಿಕೋಂಡಿರುತ್ತಾರೆ.  ಈ ಬಗ್ಗೆ ಇರ್ಫಾನ ಮನೆಯಲ್ಲಿ ವಿಷಯ ತಿಳಿಸಿದಾಗ 2 ದಿವಸ ಸಮಯಾವಕಾಶ ನೀಡಿರಿ ಅಂತ ತಿಳಿಸಿದ್ದರು ಆದರೆ ಏಕಾಏಕಿ ಇರ್ಫಾನ ಮನೆಯವರು ಕೂಡು ಕಾಣಿಸುತ್ತಿಲ್ಲ. ಆದ್ದರಿಂದ ಮನೆಯವರು ಕೂಡ ಈ ಕೃತ್ಯಕ್ಕೆ ಬೆಂಬಲ ನೀಡಿರುವುದು ನಮಗೆ ಸಂಶಯ ಬಂದಿರುತ್ತದೆ.  ಆದ್ದರಿಂದ ತಪ್ಪಿಸ್ಥರ ಮೇಲೆ ಕ್ರಮ ಜರೂಗಿಸಿ ಮದುವೆಯಾದ ನನ್ನ ಮಗಳನ್ನು ಹುಡುಕಿ ನಮಗೆ ಕೊಡಿಸಬೇಕು ಅಂತ ನನ್ನ ದೂರು ಇರುತ್ತದೆ. ಇದಲ್ಲದೆ ನನ್ನ ಮಗಳ ಮೈಮೇಲೆ 10 ತೊಲೆ ಬಂಗಾರದ ಒಡವೆಗಳು ಇದ್ದು ಆ ಒಡವೆಗಳು ದೊಚುವ ದುರಾಸೆಯಿಂದ ನನ್ನ ಮಗಳಿಗೆ ಪುಸಲಾಯಿಸಿ ಒಯ್ದಿದ್ದು ಇರುತ್ತದೆ. ನನ್ನ ಮಗಳಿಗೆ ಭಯದ ವಾತಾವರಣ ಹುಟ್ಟಿಸಿ ಒಡವೆಗಳು ದೋಚುವ ಉದ್ದೇಶದಿಂದ ಈ ಕೃತ್ಯ ಏಸಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀÄ£ÁßJSÉýîî ¥Éưøï oÁuÉ UÀÄ£Éß £ÀA. 152/2014 PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21/08/2014 ರಂದು 1750 ಗಂಟೆಗೆ ಮನ್ನಾಎಖೇಳ್ಳಿ ಸರಕಾರಿ ಆಸಪತ್ರೆಯಿಂದ ಒಂದು ರಸ್ತೆ ಅಪಘಾತದ ಎಮ.ಎಲ.ಸಿ.ಇದೆ ಅಂತಾ ದೂರವಾಣಿ ಮಾಹಿತಿ ಬಂದ ಮೇರೆಗೆ  ಠಾಣೆಯಿಂದ ಹೊರಟು ಆಸ್ಪತ್ರೆಗೆ ಭೆಟ್ಟಿ  ನೀಡಿ ಎಮ.ಎಲ.ಸಿ.ಸ್ವೀಕರಿಸಿಕೊಂಡು ಗಾಯಾಳು ಫಿರ್ಯಾದಿ ²æà ZÀAzÀæ±ÉÃRgÀ vÀAzÉ §PÀÌ¥Áà a®è¥À°è ªÀAiÀÄ: 21 ªÀµÀð eÁw: PÀÄgÀħ G:  DmÉÆà ZÁ®PÀ ¸Á: ¹¹ð OgÁzÀ vÁ: ©ÃzÀgÀ ಇವರ ಹೇಳಿಕೆ  ಪಡೆಯಲಾಗಿದ್ದು ಸಾರಾಂಶವೆನೆಂದರೆ  ಫಿರ್ಯಾದಿತನು ಮತ್ತು  ಆತನ ಗೆಳೆಯ ಭಾಬು ಮನ್ನಾಎಖೇಳ್ಳಿ ಹಾಗು ತಮ್ಮೂರ ನವನಾಥ ಗುದಗೆ ಮೂವರು ಕೂಡಿಕೊಂಡು  ಒಂದು ಮೋಟಾರ ಸೈಕಲ ನಂ ಕೆಎ-39-ಕೆ-3166 ನೇದರ ಮೇಲೆ  ಕುಳಿತುಕೊಂಡು  ತನ್ನ ಗೇಳೆಯನಾದ ಬಾಬು ಹಳ್ಳಿಕೇಡ ಸಾ; ಮನ್ನಾಎಖೆಳ್ಳಿ ಇವರ ಹೊಲ್ಲಕ್ಕೆ  ಹೋಗಿ ಮರಳಿ ವಾಪಸ್ಸ್ ಮನೆಗೆ ಬರುವಾಗ ಸಾಯಂಕಾಲ 1730 ಗಂಟೆಗೆ ರಾ. ಹೆ.ನಂ. 9 ರ ಮೇಲೆ  ಪೆಟ್ರೋಲ ಪಂಪ ಹತ್ತಿರ ಡೌನಹಾಲನಲ್ಲಿ ಬಾಬು ಇವನು ತನ್ನ ಮೋಟಾರ ಸೈಕಲನ್ನು ನಿಧಾನವಾಗಿ ಚಲಾಯಿಸಿಕೊಂಡು  ಬರುವಾಗ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಮದ ಒಬ್ಬ ಲಾರಿ ಚಾಲಕ ತನ್ನ ಲಾರಿ ನಂ ಎಮ.ಎಚ-24-ಜೆ-9093 ನೇದನ್ನು ಅತೀವೇಗ ಹಾಗು ನಿಷ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು  ಬಾಬು ಇವನ ಮೋಟಾರ ಸೈಕಲ ಮುಂದೆ ಬಂದು ಲಾರಿಯ ಹಿಂದಿನ  ಬಂಪರ ದಿಂದ ಮೊಠಾರ ಸೈಕಲಗೆ ಡಿಕ್ಕಿ ಮಾಡಿದರಿಂದ  ನಾವೆಲ್ಲ ಕೆಳಗೆ ಬಿದ್ದೆವು. ಇದರಿಂದ ಹಿಂದೆ ಕುಳಿತ ನನಗೆ ಬಲಗಡೆ ಹಣೆಯ ಮೇಲೆ .ಎಡಕಣ್ನಿನ ಹತ್ತಿರ ರಕ್ತಗಾಯ, ಮತ್ತು  ಬಾಬು ಇವನಿಗೆ ತಲೇಯ ಹಿಂದೆ ,ಮುಖದ ಮೇಲೆ ,ಗಟಾಯಿ ಕೇಳಗೆ ಭಾರಿ ರಕ್ಯಗಾಯ ಆಗಿರುತ್ತದೆ. ನವನಾಥ ಇವನಿಗೆ ಹಣೇ ಯ ಮೆಲೆ ರಕ್ತಗಾಯ ಆಗಿರುತ್ತದೆ.  ಲಾರಿ ಚಾಲಕನಾದ ಸಾಯಬಣ್ನಾ ತಂದೆ ತಿಪ್ಪಣ್ಣಾ ಸಾ; ಸಾಲೇ ಬೀರನಳ್ಲಿ  ಅಂತಾ ತಿಳಿಸಿ ತನ್ನ ಲಾರಿ ಸ್ಥಳದಲ್ಲಿಯೆ ಬಿಟ್ಟ್ ಓಡಿ ಹೋಗಿರುತ್ತಾನೆ. ಕೂಡಲೆ ನಾನು  ಮತ್ತು ಮನ್ನಾಎಖೇಳ್ಕಲಿ ಗ್ರಾಮದ ಸಂತೋಷ ಹಳ್ಳಿಖೇಢ ಹಾಗು ಸುಭಾಷ ಅಲ್ಲರೆಡ್ಡಿ ಇವರು ಕೂಡಿ ಬೇರೋಂದು ವಾಹನದಲ್ಲಿ ಹಾಖಿ ಗಾಯಗೊಂಡವರಿಗೆ ಇಲಾಜ ಗಾಗಿ ಮನ್ನಾಎಖೇಳ್ಲಿ ಆಸ್ಪತ್ರೆಗೆ ಬಂದೆವು .ಕಾರಣ ಲಾರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 113/2014 PÀ®A 279, 337, 338 L¦¹ eÉÆvÉ 187 LJA« PÁAiÉÄÝ :-


ದಿನಾಂಕ 18/08/2014 ರಂದು 1015 ಗಂಟೆಗೆ ಫಿರ್ಯಾದಿ ±ÁzÀÄ® vÀAzÉ CºÀäzÀSÁ£À ªÀaiÀÄ 28 ªÀµÀð ¸Á; aQè (AiÀÄÆ) ಇವರು ಧಾಬಕಾ ಗ್ರಾಮದಿಂದ ಖಾಸಗಿ ಕೆಲಸ ಮೂಗಿಸಿಕೊಂಡು ಚಿಕ್ಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ನಮ್ಮೂರ ಸಂಜಯ ತಂದೆ ಕಾಶಿನಾಥರಾವ ಹಾಗು ಶ್ರೀಕಾಂತ ತಂದೆ ಬಾಬುರಾವ ಇಬ್ಬರು ಸಾ; ಚಿಕ್ಲಿ (ಯೂ) ಇವರು ಮೊಟಾರ ಸೈಕಲ ನಂ.ಎಮ್.ಎಚ್-24 ಎ.ಎನ್/6376 ನೇದರ ಮೇಲೆ ಧಾಬಕಾದಿಂದ ಹೊಗುತ್ತಿದ್ದಾಗ ಚಾಲಕ ಸಂಜಯ ಈತನು ತನ್ನ ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಧಾಬಕಾ ಶಿವಾರದಿಂದ ಧಾಬಕಾ ಉದಗೀರ ರೋಡಿನ ಮೇಲೆ ಹೊಗುತ್ತಿದ್ದಾಗ ಕೇರಬಾ ತಂದೆ ಮಾರುತಿ ಜಾಧವ ಸಾ; ಧಾಬಕಾ ಈತನು ರೋಡಿನ ಮೇಲೆ ಹೊಗುತ್ತಿದ್ದಾಗ ಮೊಟಾರ ಸೈಕಲ ಅತಿವೇಗದಿಂದ ಚಲಾಯಿಸಿ ಕೇರಬಾ ಈತನಿಗೆ ಡಿಕ್ಕಿ ಮಾಡಿದರಿಂದ ಸದರಿ ಕೇರಬಾ ಈತನಿಗೆ ಹಣೆಗೆ. ಮೂಗಿಗೆ ತಲೆಗೆ ಹಾಗು ಕಪಾಳಕ್ಕೆ ಭಾರಿ ರಕ್ತಗಾಯಗಳಾಗಿರುತ್ತವೆ. ಮತ್ತು ಮೊಟಾರ ಸೈಕಲ ಮೇಲೆ ಹಿಂದೆ ಕುಳಿತ ಶ್ರೀಕಾಂತ ಈತನಿಗೆ ಕೂಡ ಹುಬ್ಬಿನ ಮೇಲೆ ಹಣೆಗೆ ಕೈಯಿಗೆ ಹಾಗು ಕಾಲಿಗೆ ತರಚಿದ ಗಾಯಳಾಗಿರುತ್ತವೆ. ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 121/2014 PÀ®A 279, 337 L¦¹ eÉÆvÉ 187 LJA« PÁAiÉÄÝ :-
ದಿನಾಂಕ:20/08/2014 ರಂದು 2130 ಗಂಟೆಗೆ  ಫಿರ್ಯಾದಿ gÁdÄ vÀAzÉ ±ÀAPÀgÀ ºÉ¼ÀªÁ ªÀ:35 eÁ: ºÉ¼ÀªÁ G:PÀÆ° PÉ®¸À ¸Á:CµÀÆÖgÀ UÁæªÀÄ EªÀgÀÄ ತನ್ನ ಕೆಲಸ ಮುಗಿಸಿಕೊಂಡು ಬೀದರದಿಂದ ತನ್ನೂರಾದ ಅಷ್ಟೂರ ಗ್ರಾಮಕ್ಕೆ ಸೈಕಲ್ ಮೇಲೆ ಹೋಗುತ್ತಿದ್ದಾಗ ರಿಂಗರೋಡ ದಾಟಿ ಅಷ್ಟೂರ ರೋಡಿಗೆ ಬ್ರಿಡ್ಜ ಹತ್ತಿರ ಅಷ್ಟೂರ ಕಡೆಯಿಂದ ಮೋ.ಸೈಕಲ್ ನಂ: ಕೆಎ-38, ಕ್ಯೂ-7362 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತಗೊಳಿಸಿದ್ದರಿಂದ ಫಿರ್ಯಾದಿಯ ತಲೆಗೆ, ಗಟಾಯಿಗೆ, ಬಾಯಿಗೆ, ಬಲಕೈ ಮುಂಗೈಗೆ, ಹಾಗು ಬಲಕಪಾಳಿಗೆ ಹತ್ತಿ ರಕ್ತಗಾಯವಾಗಿರುತ್ತದೆ  ಆರೋಪಿತನು ಅಪಘಾತಗೊಳಿಸಿ ಓಡಿ ಹೋಗಿರುತ್ತಾನೆ ಅಂತ  ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
                      
PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 158/2014 PÀ®A 279, 337 L¦¹ :-

¢£ÁAPÀ 21/08/2014 gÀAzÀÄ gÉÆÃqÀ ¥ÉmÉÆæ°AUÀ PÀvÀðªÀåzÁÝUÀ ªÀiÁ»w §A¢zÉÝ£ÉAzÀgÉ, ¸ÀAUÀªÀÄ PÀıÀ£ÀÆgÀ gÉÆÃr£À ªÉÄÃ¯É M§â£ÀÄ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ ¹ÌqÁØV ©zÀÄÝ PÀıÀ£ÀÆgÀ D¸ÀàvÉæAiÀÄ°è aQvÉì PÀÄjvÀÄ ¸ÉÃjPÀ DVgÀÄvÁÛ£É JAzÀÄ w½zÀÄPÉÆAqÀÄ PÀıÀ£ÀÆgÀ D¸ÀàvÉæUÉ ¨sÉnÖPÉÆlÄÖ UÁAiÀiÁ¼ÀÄ«UÉ ¥Àj²Ã°¹ EªÀ£À eÉÆvÉ ºÁdjzÀÝ ¦üAiÀiÁ𢠣ÁgÁAiÀÄt vÀAzÉ zsÀ£Áf ©gÁzÁgÀ ¸Á: ºÁ®½îà ¸ÀzÀå oÁuÁ PÀıÀ£ÀÆgÀ  EªÀgÀ ¦üAiÀiÁðzÀÄ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉ£ÉAzÀgÉ, ¢£ÁAPÀ 21/08/2014 gÀAzÀÄ gÁwæ 9-15 UÀAmÉAiÀÄ vÀªÀÄä UÁæªÀÄzÀ ±ÀgÀzÀ vÀAzÉ UÉÆ«AzÀgÁªÀ ©gÁzÁgÀ EªÀ£ÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É PÀıÀ£ÀÆgÀ¢AzÀ vÀªÀÄä UÁæªÀÄPÉÌ ºÉÆÃUÀĪÁUÀ ¸ÀAUÀªÀÄ PÀıÀ£ÀÆgÀ gÉÆÃr£À ªÀiÁtÂPÀ UÁågÉÃd ºÀwÛgÀ ªÉÆÃmÁgÀ ¸ÉÊPÀ® ¸ÀªÉÄÃvÀ ¹ÌqÁØV ©¢zÀÝjAzÀ CªÀ¤UÉ vÀ¯ÉUÉ gÀPÀÛUÁAiÀÄ JqÀUÉÊ ªÉÆüÀPÉÊ ºÀwÛgÀ  vÀgÀazÀ UÁAiÀÄUÀ¼ÁVgÀÄvÀÛªÉ. EvÁå¢ CAvÁ EzÀÝ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

No comments: