Police Bhavan Kalaburagi

Police Bhavan Kalaburagi

Wednesday, August 13, 2014


PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 150/2014 PÀ®A. 498(J), 323 ¸À»vÀ 34 L.¦.¹:.

¦üAiÀiÁð¢ FÃgÀ¥Àà vÀAzÉ FÃgÀ¥Àà ¥ÀvÀðªÀÄ®èAiÀÄå (ªÀiÁ¯Á) ªÀAiÀiÁ: 58 ªÀµÀð eÁ: ªÀiÁ¯Á G: MPÀÌ®ÄvÀ£À ¸Á: PÀÄzÀjªÉÆÃw vÁ: AiÀÄ®§ÄUÁð f: PÉÆ¥Àà¼À vÀªÀÄä£À ªÀÄUÀ¼ÁzÀ ºÀ£ÀĪÀĪÀé EªÀ¼À£ÀÄß ¸ÀĪÀiÁgÀÄ 11 ªÀµÀðUÀ¼À »AzÉ a®PÀªÀÄÄT UÁæªÀÄzÀ ¥ÀQÃgÀ¥Àà JA¨ÁvÀ£À eÉÆvÉ ªÀÄzÀÄªÉ ªÀiÁrzÀÄÝ ªÀÄzÀĪÉAiÀiÁzÀ £ÀAvÀgÀ PÉ® ªÀµÀð ¸ÀÄPÀ ¸ÀA¸ÁgÀ ªÀiÁrPÉÆArzÀÄÝ £ÀAvÀgÀ DPÉUÉ DPÉAiÀÄ UÀAqÀ, CvÉÛ, ªÀiÁªÀ EªÀgÀÄ zÉÊ»PÀ ºÁUÀÆ ªÀiÁ£À¹ÃPÀ QgÀÄPÀļÀ ¤ÃrzÀÄÝ £ÀAvÀgÀ EAzÀÄ ¢:12-08-2014 gÀAzÀÄ ¨É½UÉÎ 9:30 UÀAmÉ ¸ÀĪÀiÁjUÉ a®PÀªÀÄÄT UÁæªÀÄzÀ vÀªÀÄä ªÀÄ£ÉAiÀÄ°è ¥ÀÄ£Àí ºÀ£ÀĪÀĪÀé EªÀ½UÉ DPÉAiÀÄ UÀAqÀ ¥ÀQÃgÀ¥Àà, ªÀiÁªÀ gÁªÀÄtÚ, CvÉÛ ºÀ£ÀĪÀĪÀé EªÀgÀÄ ¤Ã£ÀÄ ¸ÀjAiÀiÁV ¨Á¼ÀÄªÉ ªÀiÁqÀĪÀÅ¢¯Áè ºÁUÀÆ ªÀÄ£ÉAiÀÄ°è PÉ®¸À ªÀiÁqÀĪÀÅ¢¯Áè CAvÁ ¨ÉÊzÀÄ PÉʬÄAzÀ ºÉÆqɧr ªÀiÁr ¹ÃªÉÄ JuÉÚ ¸ÀÄjzÀÄPÉÆAqÀÄ ¸ÀÄlÄÖPÉÆAqÀÄ ¸ÀvÀÄÛ ºÉÆÃUÀÄ CAvÁ ¨ÉÊzÀÄ zÉÊ»PÀ ºÁUÀÆ ªÀiÁ£À¹ÃPÀ QgÀÄPÀļÀ ¤ÃrzÀÝjAzÀ CªÀgÀ PÁmÁ vÁ¼À¯ÁgÀzÉà ºÀ£ÀĪÀĪÀé EªÀ¼ÀÄ vÀ£Àß ªÉÄʪÉÄÃ¯É ¹ÃªÉÄ JuÉÚ ¸ÀÄjzÀÄPÉÆAqÀÄ ¨ÉAQ ºÀaÑPÉÆArzÀÄÝ PÁgÀt CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦AiÀiÁ𢠸ÁgÁA±À ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArzÉ.

2] ¸ÀAZÁj ¥Éưøï oÁuÉ PÉÆ¥Àà¼À UÀÄ£Éß £ÀA. 46/2014 PÀ®A. 279, 337 L.¦.¹:.

ದಿನಾಂಕ 12-08-2014 ರಂದು ಸಂಜೆ 6-00 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ತೆಯಿಂದ .ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿ ಈರಮ್ಮ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ. 12-08-2014 ರಂದು ಸಂಜೆ 5-15 ಗಂಟೆಗೆ ಫಿರ್ಯಾದಿ ಕೆಲಸದ ನಿಮಿತ್ಯ ತನ್ನ ಮಕ್ಕಳನ್ನು ಕರೆದುಕೊಂಡು ಕೊಪ್ಪಳಕ್ಕೆ ಹೊಗಲು, ಹೂವಿನಾಳ ರಸ್ತೆಯ ಮೇಲೆ ಹಿಂದೂ ರುದ್ರಭೂಮಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಕೊಪ್ಪಳದ ಕಡೆಗೆ ಹೊಗುತ್ತಿರುವಾಗ, ಎದುರುಗಡೆಯಿಂದ ಎಂ-80 ವಾಹನ ನಂಬರ KA-37/9121 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗ ಸಂಜಯ್ ಇತನಿಗೆ ಟಕ್ಕರ್ ಮಾಡಿ ಅಪಘಾತಮಾಡಿದ್ದು, ಇದರಿಂದ ಸಂಜಯ್ ಇತನಿಗೆ ಹಣೆಗೆ, ಮೂಗಿಗೆ ರಕ್ತಗಾಯ. ಎಡಗಾಲ ತೊಡೆಗೆ ಮತ್ತು ಹೊಟ್ಟೆಗೆ ಒಳಪೆಟ್ಟು ಬಿದ್ದಿರುತ್ತದೆ. ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

3] PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA. 172/2014 PÀ®A. 323, 504, 354, 506 L.¦.¹:.

ದಿ:12-08-2014 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರಾದ ರವಿ ಹೊಳಗುಂದಿ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿ: 11-08-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ನನ್ನ ಕುಟುಂಬದೊಂದಿಗೆ ನಮ್ಮ ಮನೆಯಲ್ಲಿ ಮಲಗಿಕೊಂಡಿರುವಾಗ, ಏಕಾಏಕಿ ನಮ್ಮ ಮನೆಯ ಬಾಗಿಲನ್ನು ಯಾರೋ ಜೋರಾಗಿ ಭಾರಿಸಿದ್ದರಿಂದ ಶಬ್ದ ಕೇಳಿದ ನಾನು ಗಾಭರಿಯಾಗಿ ಮೇನಡೋರ್ ಹತ್ತಿರ ಬಂದು ಕಿಟಕಿಯಲ್ಲಿ ನೋಡಲಾಗಿ ಹೊರಗಡೆ ನನ್ನ ತಮ್ಮ ಶಿವಕುಮಾರ ಇವನೇ ಇದ್ದು, ಯಾಕೇ ಡೋರ್ ಭಾರಿಸುತ್ತೀಯಾ ಲೇ ಶಿವ್ಯಾ ಅಂತಾ ಕೇಳಿದಾಗ ಕದ ತೆಗೆಯಲೇ ಸೂಳೇಮಗನೇ ನಿಮ್ಮನ್ನ ಅರ್ಧ ಬ್ಲೇಡ್ ಸಾಕಲೇ ನಿಮ್ಮನ್ನ ಕೊಲೆ ಮಾಡಲು ಅಂದವನೇ, ಮೊದಲು ಕದ ತೆಗೆಲೇ ಸೂಳೇಮಗನೇ ಅಂತಾ ಜೋರಾಗಿ ಬಾಯಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ದನು. ಆಗ ಯಾಕಲೇ ನಮ್ಮ ಮೇಲೆ ಏನು ಸಿಟ್ಟಲೇ, ಮುಂಜಾನೇ ನೋಡೋಣಾ ಬಿಡಲೇ ಅಂದಾಗ, ಅವನು ಕೇಳದೇ ಓಣಿಯ ಜನರು ಸೇರುವಂತೆ ಮತ್ತೆ ಜೋರಾಗಿ ಬಾಯಿ ಮಾಡಲು ಪ್ರಾರಂಭಿಸಿದಾಗ, ನಾನು ನಮ್ಮ ಮನೆಯ ಡೋರ್ ತೆಗೆದು ಹೊರಗಡೆ ಬಂದೆನು. ಆಗ ತಮ್ಮ ಶಿವ್ಯಾ ಇವನು ನನಗೆ ಏಕಾಏಕಿ ಮೈಮೇಲೆ ಬಂದು ನನ್ನ ಅಂಗಿ ಹಿಡಿದು ಜಗ್ಗಾಡಿ ತನ್ನ ಬಲ ಕೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದು, ಲೇ ಸೂಳೇಮಗನೇ ನನ್ನ ಪಾಲಿಗೆ ಬರ ಆಸ್ತಿ ನನಗೆ ಕೊಟ್ಟು ಬಿಸಾಕರಲೇ ಸೂಳೇಮಕ್ಕಳೇ ಅಂತಾ ಬಾಯಿ ಮಾಡಿದನು. ಆಗ ಅವನ ಬಾಯಿ ಮಾಡುವದನ್ನು ಕೇಳಿ ಮನೆಯಲ್ಲಿದ್ದ ನನ್ನ ಹೆಂಡತಿ ವಿದ್ಯಾ ಇವಳು ಸಹ ಬಂದು ತಮ್ಮ ಶಿವಕುಮಾರನಿಗೆ ಕುಡಿದು ಬಂದು ಈ ರೀತಿ ಬಾಯಿ ಮಾಡಿದರೇ ಹೇಗೆ ಓಣಿ ಜನ ಏನು ತಿಳಿದುಕೊಳ್ಳುತ್ತಾರೆ. ಅಂತಾ ಬುದ್ದಿಮಾತು ಹೇಳಿದ್ದಕ್ಕೆ ಅವಳಿಗೆ ಸಹ ಮೈ ಕೈ ಮುಟ್ಟಿ ಸೀರೆ ಹಿಡಿದು ಏಳೆದಾಡಿ ಅಸಭ್ಯವಾಗಿ ವತರ್ಿಸಿ, ನೀವೇನು ನನಗೆ ಬುದ್ದಿ ಹೇಳುತ್ತಿರೆಂದು ಅವರಿಗೆ ಸಹ ಜೋರಾಗಿ ಬಾಯಿ ಮಾಡಿದನು. ಅದೇವೇಳೆಗೆ ನಮ್ಮ ಓಣಿಯ ಆನಂದ ಮೇಘರಾಜ ಹಾಗೂ ರಾಮು ನಾಯಕ ಇವರು ಬಂದು ಜಗಳ ಬಿಡಿಸಿದರು. ಆಗ ತಮ್ಮ ಶಿವ್ಯಾ ಇವನು ನನಗೆ ಲೇ ಸೂಳೇಮಕ್ಕಳೇ ನೀವು ನನಗೆ ಎಲ್ಲ ಅಣ್ಣಂದಿರು ಸೇರಿ ಆಸ್ತಿ ಕೊಡದಿದ್ದರೇ ನಿಮ್ಮನ್ನೇಲ್ಲರನ್ನೂ ಹೊಡೆದು ಸಾಯಿಸುತ್ತೇನೆ. ಅಂತಾ ಪ್ರಾಣ ಬೆದರಿಕೆ ಹಾಕಿ ತನ್ನ ಮನೆಯ ಕಡೆ ಹೊರಟು ಹೋದನು. ಕಾರಣ ನಮ್ಮ ಮನೆಯ ಹತ್ತಿರ ಬಂದು ನನ್ನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡಿಬಡಿ ಮಾಡಿದ್ದು, ಅಲ್ಲದೇ ನನ್ನ ಹೆಂಡತಿಗೆ ಸಹ ಮೈ ಕೈ ಮುಟ್ಟಿ ಮಾನಭಂಗ ಮಾಡಿ, ನಮಗೆ ಜೀವದ ಭಯ ಹಾಕಿರುವ ಶಿವಕುಮಾರ ಹೊಳಗುಂದಿ. ಸಾ: ಭಾಗ್ಯನಗರ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ನಮ್ಮ ಅಣ್ಣಂದರಿಗೆ ವಿಷಯ ತಿಳಿಸಿ ತಡವಾಗಿ ಬಂದು ಈ ನನ್ನ ದೂರನ್ನು ನೀಡಿದ್ದು ಇರುತ್ತದೆ. ನನಗೆ ಮೂಕ ಪೆಟ್ಟಾಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಲು ಇಚ್ಚಿಸಿರುವುದಿಲ್ಲ. ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 172/2014. ಕಲಂ: 323,504,354,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

4] UÀAUÁªÀw UÁæ«ÄÃt ¥Éưøï oÁuÉ AiÀÄÄ.r.Dgï. £ÀA. 23/2014 PÀ®A. 174 ¹.Dgï.¦.¹:.

¦üAiÀiÁð¢zÁgÀgÀ UÀAqÀ£ÁzÀ ªÀĺÉñÀ vÀAzÉ dA§tÚ 36 ªÀµÀð FvÀ£ÀÄ «¥ÀjÃvÀ ªÀÄzsÀå ¸ÉêÀ£É ªÀiÁqÀĪÀ ZÀlªÀ£ÀÄß ºÉÆA¢zÀÄÝ, DvÀ¤UÉ ªÀÄzsÀå ¸ÉêÀ£É ªÀiÁqÀ¨ÉÃqÁ CAvÁ §Ä¢ÝªÁzÀ ºÉýzÀÝPÉÌ ªÀÄ£À¹ìUÉ ºÀaÑPÉÆAqÀÄ ¨ÉøÀgÀ ªÀiÁrPÉÆAqÀÄ ¤£Éß ¢£ÁAPÀ:-11-08-2014 gÀAzÀÄ ¸ÁAiÀÄAPÁ® 4:00 UÀAmÉAiÀÄ ¸ÀĪÀiÁjUÉ zÉêÀWÁmï ¹ÃªÀiÁPÉÌ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É ºÉÆÃV PÀÄrzÀ CªÀÄ°£À°è «µÀ ¸Éë¹zÀÄÝ aQvÉì PÀÄjvÀÄ UÀAUÁªÀw G¥À«¨sÁUÀ D¸ÀàvÉæAiÀÄ°è ¸ÉÃjPÉ ªÀiÁrzÁUÀ aQvÉì ¥sÀ®PÁjAiÀiÁUÀzÉà ¸ÀAeÉ 6:10 UÀAmÉUÉ ªÀÄÈvÀ¥ÀnÖgÀÄvÁÛ£É. DvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè.  PÁgÀt F §UÉÎ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¤ÃrzÀ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.


No comments: