Police Bhavan Kalaburagi

Police Bhavan Kalaburagi

Wednesday, September 24, 2014

BIDAR DISTRICT DAILY CRIME UPDATE 24-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-09-2014

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 123/2014, PÀ®A 498(J), 304(©) L¦¹ :-
¦üAiÀiÁ𢠱ÀgÀzÀ vÀAzÉ ªÉAlPÀgÁªÀ ¥Ánî ªÀAiÀÄ: 55 ªÀµÀð, eÁw: ªÀÄgÁoÁ, ¸Á: ºÀÄ¥À¼Á, vÁ: ¨sÁ°Ì gÀªÀgÀ ªÀÄUÀ¼ÁzÀ ¸ÀÄzÀ±À𤠥Ánî EªÀ½UÉ 2013 £Éà ¸Á°£À°è fÃgÀUÁå¼À UÁæªÀÄzÀ wæÃA§PÀgÁªÀ ¥Ánî EªÀgÀ ªÀÄUÀ£ÁzÀ «±Áé¸À ¥Ánî FvÀ¤UÉ ªÀÄzÀÄªÉ ªÀiÁr PÉÆnÖzÀÄÝ, ªÀÄzÀĪÉAiÀÄ°è ªÀgÀ G¥ÀZÁgÀ PÀÄjvÀÄ 3 ®PÀë gÀÆ¥Á¬Ä ªÀÄvÀÄÛ 5 vÉÆ¯É §AUÁgÀ EvÀgÉ ¸ÁªÀÄVæUÀ¼À£ÀÄß PÉÆnÖzÀÄÝ EgÀÄvÀÛzÉ., ¦üAiÀiÁð¢AiÀÄ C½AiÀÄ£ÁzÀ «±Áé¸À ¥Ánî FvÀ£ÀÄ ¹AUÁ¥ÀÆgÀzÀ°è ¸Á¥sÀÖªÉÃgï EAf¤AiÀÄgÀ DVzÀÝjAzÀ vÀ£Àß ºÉAqÀwAiÉÆA¢UÉ ¹AUÁ¥ÀÆgÀzÀ°è ªÁ¹¸ÀÄwÛzÀÄÝ, DªÁUÀ «±Áé¸À ¥Ánî FvÀ£ÀÄ E£ÀÄß ºÉaÑ£À ªÀgÀzÀPÀëuÉ gÀÆ¥ÀzÀ°è 15 vÉÆ¯É §AUÁgÀ ªÀÄvÀÄÛ 15 ®PÀë gÀÆ¥Á¬Ä vÀªÀgÀÄ ªÀģɬÄAzÀ vÉUÉzÀÄPÉÆAqÀÄ ¨Á JAzÀÄ ¸ÀÄzÀ²ð¤ EPÉUÉ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÁÝ£ÉAzÀÄ ¸ÀÄzÀ±Àð¤ EªÀ¼ÀÄ ¥sÉÆãÀ ªÀÄÄSÁAvÀgÀ ¦üAiÀiÁð¢UÉ ªÀÄvÀÄÛ vÀ£Àß vÁ¬ÄUÉ ºÁUÀÄ ¦üAiÀiÁð¢AiÀĪÀgÀ ªÀÄPÀ̽UÉ w½¸ÀÄwÛzÀݼÀÄ, EwÛaUÉ 3-4 wAUÀ¼À PɼÀUÉ ¦üAiÀiÁð¢AiÀĪÀgÀ vÀAzÉ wÃjPÉÆArzÀÝjAzÀ ¸ÀÄzÀ²ð¤ EªÀ½UÉ ¸ÀAzÉñÀ gÀªÁ¤¹zÀÝjAzÀ CªÀ¼ÀÄ ¦üAiÀiÁð¢AiÀĪÀgÀ vÀAzÉAiÀÄ CAwªÀÄ QæÃAiÉÄUÉ UÀAqÀ£ÉÆA¢UÉ §AzÀÄ fgÀUÁå¼À UÁæªÀÄzÀ°è G½¢gÀÄvÁÛ¼É, C½AiÀÄ£À QgÀÄPÀļÀ ªÀÄUÀ½UÉ ¤gÀAvÀgÀ EzÀÄÝzÀÝjAzÀ ¢£ÁAPÀ 22-09-2014 gÀ gÁwæ 2030 UÀAmÉUÉ ¸ÀÄzÀ²ð¤ EªÀ¼ÀÄ ªÀÄ£ÉAiÀÄ°è QÃl£Á±ÀPÀ OµÀ¢ü ¸Éë¹zÀÝjAzÀ aQvÉì PÀÄjvÀÄ ¨sÁ°ÌUÉ vÉUÉzÀÄPÉÆAqÀÄ ºÉÆÃV £ÀAvÀgÀ ©ÃzÀgÀPÉÌ vÉUÉzÀÄPÉÆAqÀÄ ºÉÆÃUÀĪÁUÀ gÀ¸ÉÛ ªÀiÁUÀðzÀ°è ªÀÄgÀt ºÉÆA¢gÀÄvÁÛ¼É, PÁgÀt ¦üAiÀiÁð¢AiÀĪÀgÀ C½AiÀÄ ¦üAiÀiÁð¢AiÀĪÀgÀ ªÀÄUÀ½UÉ ¤ÃrzÀ ªÀgÀzÀQët QgÀÄPÀļÀ vÁ¼À¯ÁgÀzÉà «µÀ ¸ÉêÀ£É ªÀiÁr ªÀÄgÀt ºÉÆA¢gÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 23-09-204 gÀAzÀÄ ¤ÃrzÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 208/2014, PÀ®A 457, 380 L¦¹ :-
ಫಿರ್ಯಾದಿ ರಮೇಶ ತಂದೆ ಬಾಪು ಮೇತ್ರೆ ವಯ: 48 ವರ್ಷ, ಜಾತಿ:ಕುರುಬ, ಸಾ: ಸೋನಾಳ ರವರ ಹೊಲದಲ್ಲಿ ಪೈಪ ಲೈನ ಮಾಡಲು 82 ಸ್ಪಿಂಕ್ಲರ್ ಪ್ಲಾಸ್ಟಿಕ ಪೈಪುಗಳು ಖರಿದಿ ಮಾಡಿ ಇಟ್ಟಿದ್ದು, ಫಿರ್ಯಾದಿಯವರು ದಿನಾಂಕ 22-09-2014 ರಂದು ಬೀದರದಿಂದ ತಮ್ಮ ಮನೆಗೆ ಹೊಗಿ ನೋಡಿದಾಗ ಮನೆಯಲ್ಲಿ ಇಟ್ಟಿದ ಪೈಪಗಳ ಪೈಕಿ 67 ಪೈಪಗಳು ಮತ್ತು ಅದರ ಜೊತೆಯಲ್ಲಿಯದ್ದ 18 ನೌಜಳಗಳು ಕಳುವು ಆಗಿದನ್ನು ನೋಡಿ ಗ್ರಾಮದಲ್ಲಿ ವಿಚಾರಿಸಿದಾಗ ಊರಿನ ಫತ್ರುಸಾಬ ತಂದೆ ಬಸೀರಸಾಬ ಮತ್ತು ರಘುನಾಥ ತಂದೆ ವೀರಸಂಗಪ್ಪಾ ಬುಕ್ಕಾ ರವರಿಂದ ಗೊತ್ತಾಗಿದೆನೆಂದರೆ ದಿನಾಂಕ 15,16-09-14 ರಂದು ಬೆಳಗಿನ ಜಾವ 4 ಗಂಟೆಗೆ ಆರೋಪಿತರಾದ 1) ಅಂತೇಶ್ವರ ತಂದೆ ಹುಲೇಪ್ಪಾ ಮೇತ್ರೆ 2) ಬಾಲಾಜಿ ತಂದೆ ಅಂತೇಶ್ವರ ಮೇತ್ರೆ, 3) ಮಾರುತಿ ತಂದೆ ಅಂತೇಶ್ವರ ಮೇತ್ರೆ, 4) ಸಂತೊಷ ತಂದೆ ಅಂತೇಶ್ವರ ಮೇತ್ರೆ ಹಾಗೂ 5) ಪ್ರಕಾಶ ತಂದೆ ಬಾಪು ಮೇತ್ರೆ ಎಲ್ಲರೂ ಸಾ: ಸೋನಾಳ ಇವರೆಲ್ಲರೂ ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಅಂತಾ ತಿಳಿಸಿರುತ್ತಾರೆ, ಸದರಿ ಪೈಪುಗಳ ಅ.ಕಿ 40,000/- ರೂ ಬೆಲೆ ಆಗುತ್ತದೆ ಅಂತ ಫಿರ್ಯಾದಿಯವರು ದಿನಾಂಕ 23-09-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 122/2014, PÀ®A 370(3) L¦¹ :-
ದಿನಾಂಕ 23-09-2014 ರಂದು ರಾತ್ರಿ ಫಿರ್ಯಾದಿ ಬಾಲಾಜಿ ತಂದೆ ಲಕ್ಷ್ಮಣ ಪವಾರ ಸಾ: ಸೂಸೈಟಿ ತಾಂಡಾ ಚಿಕ್ಲಿ (ಯು)  ರವರು ತನ್ನ ತಮ್ಮ, ಅತ್ತಿಗೆ, ತಂದೆ ರವರೊಂದಿಗೆ ತನ್ನ ಮನೆಯಲ್ಲಿ ಮಲಗಿಕೊಂಡಾಗ ಮಧ್ಯ ರಾತ್ರಿ ವೇಳೆಗೆ ಆರೋಪಿ «dAiÀÄ vÀAzÉ ²ªÁf eÁzsÀªÀ ªÀAiÀÄ: 28 ªÀµÀð, ¸Á: ¨ÁgÀºÀ½î vÁAqÁ, : ªÀÄÄSÉÃqÀ, f: £ÁAzÉÃqÀ, ಇತನು ತನ್ನೊಂದಿಗೆ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳೊಂದಿಗೆ ತನ್ನ ಮನೆಗೆ ಬಂದಿದಕ್ಕೆ ವಿಚಾರಿಸಿದಾಗ ಅವನು ಈ ವಿಷಯ ಯಾರಿಗೂ ಹೇಳ ಬೇಡ ಎರಡು ದಿವಸ ನಿಮ್ಮ ಮನೆಯಲ್ಲಿ ಇರಲು ಬಂದಿದ್ದೆನೆ ಅಂತ ಹೇಳಿದಕ್ಕೆ ಫಿರ್ಯಾದಿಯವರು ಅವರಿಗೆ ಮನೆಯಲ್ಲಿ ಸೇರಿಸಿಕೊಳ್ಳದೆ ಹೊರಗೆ ಇಟ್ಟಿದ್ದು, ಬೆಳಗಾದ ನಂತರ ತಾಂಡೆಯ ಅಂಕುಶ ಹಾಗು ಇತರರು ಫಿರ್ಯಾದಿಯವರ ಮನೆಯ ಕಡೆಗೆ ಬಂದು ರಾತ್ರಿ ನಿಮ್ಮ ಮನೆಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡಸ್ಸು ಏಕೆ ಬಂದಿದ್ದಾರೆ ಎಂಬ ಬಗ್ಗೆ ತಾಂಡೆಯಲ್ಲಿ ಸೇವಾಲಾಲ ಮಂದಿರದ ಕಡೆಗೆ ಬರಲು ಹೇಳಿ ಹೊದ ಮೇಲೆ ಫಿರ್ಯಾದಿಯವರು ತಮ್ಮ ಮನೆಗೆ ಬಂದಿದ್ದ ವಿಜಯ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಹೆಣ್ಣು ಮಕ್ಕಳೊಂದಿಗೆ ಮಂದಿರದ ಕಡೆಗೆ ಹೊಗಿ ಅಲ್ಲಿ ನೆರದಿದ್ದ ಜನರು ವಿಚಾರಿಸಿದಾಗ ಆರೋಒಪಿ ವಿಜಯ ಈತನು ತಾನು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಲಾಜಿ ಮನೆಗೆ ಬಂದಿದ್ದ ಬಗ್ಗೆ ಸಮಂಜಸ ಉತ್ತರ ಕೊಡಲಿಲ್ಲ ಹಾಗು ಹೆಣ್ಣು ಮಕ್ಕಳು ಹೆಸರು ಸೋನಾಲಿ ಮತ್ತು ಅವಳ ಅಕ್ಕ ಎನ್ನಲಾದ ಕೊಮಲ ಸಾ: ವರ್ತೂಳ ತಾಂಡಾ [ಎಮ್.ಎಸ್] ಅಂತ ಹೇಳಿ ಅವರು ಇವರಿಗೆ ಇಲ್ಲಿಗೆ ಏಕೆ ಬಂದಿದ್ದಿರಿ ಅಂತ ವಿಚಾರಿಸಿದಾಗ ವಿಜಯ ಈತನು ನೆಂಟರ ಮನೆಗೆ ಹೊಗಿ ಬರೋಣ ಅಂತ ಹೇಳಿ ಕರೆದುಕೊಂಡು ತಮ್ಮನ್ನು ಇಲ್ಲಿಗೆ ಕರೆದುಕೊಂಡು ತಂದಿರುತ್ತಾನೆ, ಆಗ ತಾಂಡೆಯ ಜನರು ಕೇಸು ಮಾಡಲು ನಿರ್ಧರಿಸಿ ಅವರು ಫಿರ್ಯಾದಿಯ ಮನೆಗೆ ಬಂದಿದ್ದರವರ ಸಂಗಡ ಠಾಣೆಗೆ ಹೊಗಲು ಹೇಳಿದ್ದರಿಂದ ಠಾಣೆಗೆ ಬಂದಿರುತ್ತೆವೆ, ಸದರಿ ಆರೊಪಿ ವಿಜಯ ಈತನು ಈಗಾಗಲೇ ಸೋನಾಲಿ @ ಸೋನಾಬಾಯಿ ತಂದೆ ಗಂಗಾರಾಮ ರಾಠೋಡ ಸಾ: ಮರಸಂಗವಿ ತಾಂಡಾ, ತಾ: ಜಳಕೋಟ [ಎಮ್.ಎಸ್]  ಎಂಬುಳೊಂದಿಗೆ ಲಗ್ನವಾಗಿ ಮೂರು ಮಕ್ಕಳು ಹೊಂದಿದ್ದು ತಾನು ಮದುವೆಯಾಗಿದ್ದ ವಿಷಯ ಮುಚಿಟ್ಟು ಈ ಮೇಲ್ಕಾಣಿಸಿದ ಇಬ್ಬರು ಹೆಣ್ಣು ಮಕ್ಕಳನು ದುರುಪಯೋಗ [ಶೋಷಣೆ] ಮಾಡಿಕೊಳ್ಳುವ ಉದ್ದೇಶದಿಂದ ಸಾಗಾಣಿಕೆ ಮಾಡಿಕೊಂಡು ಬಂದು ಅವರಿಗೆ ಮೊಸ ಮಾಡಿ ಸಾಗಾಣಿಕೆ ಮಾಡಲು ಕರೆ ತಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ. 

No comments: