Police Bhavan Kalaburagi

Police Bhavan Kalaburagi

Thursday, September 25, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
           ದಿನಾಂಕ- 24-09-2014 ರಂದು 1750 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದೆನಂದರೇ, ©Ã¸ÀtÚ vÀAzÉ ºÀÄ°UÉ¥Àà, 47 ªÀµÀð, eÁ: PÀÄgÀħgÀÄ, G: UÀAUÁ ¨Ágï ±Á¥ï £À°è ªÀiÁå£ÉÃdgï PÉ®¸À, ¸Á: ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ, ºÁ.ªÀ: EA¢gÁ £ÀUÀgÀ gÁAiÀÄZÀÆgÀÄ, FvÀ£ÀÄ  ಸ್ಟೇಷನ್ ಸರ್ಕಲ್ ಹತ್ತಿರ ಇರುವ ಗಂಗಾ ಬಾರ್ ಶಾಪ್ ನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದು, ತನ್ನ ಮಗನೂ ಸಹ ಸೈಡ್ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿ ದಿನಾಂಕ- 24-09-2014 ರಂದು ಮಧ್ಯಾಹ್ನ 1400 ಗಂಟೆಗೆ ಊಟಕ್ಕೆಂದು ಮನೆಗೆ ಹೋದಾಗ, ತನ್ನ ಮಗನಾದ ವಿರೇಶಕುಮಾರ ಈತನು 1515 ಗಂಟೆಗೆ ಫಿರ್ಯಾದಿಗೆ ಫೋನ್ ಮಾಡಿ, ರಾಜು ಅಂಬುಲೆನ್ಸ್ ಚಾಲಕ ಮತ್ತು ಈತನ ಅಣ್ಣ ಇಬ್ಬರು ಕೂಡಿಕೊಂಡು ಕುಡಿಯಲಿಕ್ಕೆ ಉದ್ರಿ ಕೇಳುತ್ತಾ ಕಿರಿಕಿರಿ ಮಾಡುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ಕೂಡಲೇ ಗಂಗಾ ಬಾರ್ ಶಾಫ್ ಗೆ ಬಂದು ನೋಡಲಾಗಿ, ಆರೋಪಿತರಿಬ್ಬರು ತನ್ನ ಮಗನ ಸಂಗಡ ಜಗಳ ತೆಗೆದು ಕುಡಿಯಲು ಮದ್ಯವನ್ನು ಉದ್ರಿ ಕೊಡು ಅಂತಾ ಕೇಳಿದರೆ, ನೀನು ಕೊಡುವುದಿಲ್ಲವೇನಲೇ ಸೂಳೆ ಮಗನೆ, ಬಾರ್ ಶಾಪ್ ನ್ನು ಬಂದ್ ಮಾಡಿಸಿಬಿಡುತ್ತೇನೆ ಅಂತಾ ಅವಾಚ್ಯವಾಗಿ ಬೈದರು. ಆಗ ಫಿರ್ಯಾದಿಯು ಆರೋಪಿತರಿಗೆ ನೀವು ಏಕೆ ಜಗಳವಾಡುತ್ತಿದ್ದೀರಿ ಅಂತಾ ಹೇಳಿದ್ದು, ಆಗ ಆರೋಪಿತರಿಬ್ಬರು ಫಿರ್ಯಾದಿಗೆ ನಿನ್ನದೇನಲೇ ಸೂಳೆ ಮಗನೇ ಅಂತಾ ಅಂದು, ಆರೋಪಿತರು ಅಲ್ಲಿಂದ ಹೋಗಿ ರೈನ್ ಬೋ ಹೋಟೆಲ್ ಹಿಂದೆ ಇದ್ದ ಸರ್ಕಾರಿ ಜಾಲಿ ಕಟ್ಟಿಗೆಗಳನ್ನು ತೆಗೆದುಕೊಂಡು ಬಂದು, ರಾಜು ಈತನು ಕಟ್ಟಿಗೆಯಿಂದ ಫಿರ್ಯಾದಿಯ ಮಗ ವಿರೇಶನ ಎಡಗಡೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ಮತ್ತು ಬಲಗೈ ಮೊಳಕೈ ಕೆಳಗೆ ಹೊಡೆದು ಒಳಪೆಟ್ಟುಗೊಳಿಸಿದನು. ರಾಜು ಈತನ ಅಣ್ಣನು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತು ಬಲಗೈ ಕೆಳಗೆ ಹೊಡೆದು ಮೂಕಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಮತ್ತು ಘಟನೆ ನಡೆದಾಗ 1530 ಗಂಟೆಯಾಗಿತ್ತು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 161/2014 ಕಲಂ 324, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ದಿನಾಂಕ: 24-09-2014 ರಂದು 8-45 ಪಿ.ಎಮ್ ಸಮಯದಲ್ಲಿ ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿ ಗಂಗಾನಗರ ಕ್ರಾಸ್ ಕಾಲುವೆ ಹತ್ತಿರ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಗೋವಿಂದಪ್ಪ ತಂದೆ ಶಿವಪ್ಪ ಉಪ್ಪಾರ್, ಸಾ:ಮಿಡಿದೊಡ್ಡಿ ತಾ:ಗದ್ವಾಲ್, ಹಾ.:ವೆಂಕಟೇಶ್ವರ ಕ್ಯಾಂಪ್, ತಾ: ಸಿಂಧನೂರು ನೇದ್ದವನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L ¹AzsÀ£ÀÆgÀÄ £ÀUÀgÀ ಸಿಬ್ಬಂದಿ ಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ 01 ನೇದ್ದವನು  ಸಿಕ್ಕಿ ಬಿದ್ದಿದ್ದು,  ಆರೋಪಿ 01 ನೇದ್ದವನಿಂದ ನಗದು ಹಣ ರೂ.5600/-, ಮಟಕಾ ಚೀಟಿ ಹಾಗೂ 1 ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು , ಆರೋಪಿ 01 ನೇದ್ದವನು ಮಟಕಾ ಪಟ್ಟಿಯನ್ನು ಆರೋಪಿ 02 ಪೆದ್ದ ಅಬ್ಬುಲು ಸಾ:ಗಾಂಧಿನಗರ , ತಾ:ಸಿಂಧನೂರು ನೆದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.218/2014, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

AiÀÄÄ.r.Cgï. ¥ÀæPÀgÀtzÀ ªÀiÁ»w:-
          ¢: 24-09-2014 gÀAzÀ ¨É½UÉÎ ¦üAiÀiÁð¢ AiÀÄAPÀªÀÄä vÀAzÉ RAqÀAiÀÄå, ªÀÄrªÁ¼À, 36ªÀµÀð, CUÀ¸ÀgÀÄ,  ªÀÄ£É PÉ®¸À, ¸Á: AiÀÄgÀªÀĸÁ¼À. FvÀ£À CtÚ£ÁzÀ azÁ£ÀAzÀ¥Àà vÀAzÉ RAqÉ¥Àà  FvÀ£ÀÄ vÀªÀÄä ºÉÆ®zÀ ¸ÀªÉð £ÀA 68 3JPÀgÉ 26UÀÄAmÉ d«ÄãÀÄ AiÀÄgÀªÀĸÁ¼À UÁæªÀÄzÀ ¹ÃªÀiÁAvÀgÀzÀ°èzÀÄÝ F ºÉÆ®zÀ°è ºÀwÛ ¨É¼ÉAiÀÄ£ÀÄß £Án ªÀiÁrzÀÄÝ FvÀ£ÀÄ PÀÄAmÉ ºÉÆqÉAiÀÄ®Ä ºÉÆVzÁÝUÀ ¦üAiÀiÁð¢AiÀÄ ªÀÄUÀ£ÁzÀ ªÀÄ°èPÁdÄð£À vÀAzÉ ZÀAzÀ¥Àà, ªÀÄrªÁ¼À FvÀ£ÀÄ vÀ£Àß ªÀiÁªÀ£ÁzÀ azÁ£ÀAzÀ¥Àà FvÀ¤UÉ §ÄwÛ ªÀÄvÀÄÛ ¤ÃgÀ£ÀÄß vÉUÉzÀÄPÉÆAqÀÄ ºÉÆzÁUÀ ºÉÆ®zÀ°è ªÀÄzsÁåºÀß 2-00 UÀAmÉ ¸ÀĪÀiÁjU ªÀÄ°èPÁdÄð£À£À §®UÁ°£À ¥ÁzÀzÀ ªÉÄïɺÁªÀÅ PÀaÑzÀÝjAzÀ ªÁºÀ£ÀzÀ°è ºÁQPÉÆAqÀÄ §AzÀÄ ¦üAiÀiÁ𢠺ÁUÀÆ ¦üAiÀiÁð¢AiÀÄ CtÚ ¸ÀPÁðj D¸ÀàvÉæ zÉêÀzÀÄUÀðzÀ°è E¯ÁdÄ PÀÄjvÀÄ 2-30 UÀAmÉUÉ ¸ÉÃjPÉ ªÀiÁr ºÉaÑ£À E¯ÁdÄ PÀÄjvÀÄ ªÀÄPÀ̼À D¸ÀàvÉæ zÉêÀzÀÄUÀðzÀ°è vÉUÉzÀÄPÉÆAqÀÄ ºÉÆUÀÄwÛzÁÝUÀ 2-50 UÀAmÉUÉ zÁjAiÀÄ ªÀÄzsÀåzÀ°è ªÀÄÈvÀ ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ°è ¸ÀA±ÀAiÀÄ ªÀUÉÊgÉ EgÀĪÀÅ¢®è CAvÁ °TvÀ zÀÆgÀ£ÀÄß ºÁdgÀÄ ¥Àr¹zÀ ¸ÁgÀA±ÀzÀ ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 22/2014 PÀ®A 174 ¹Dg惡.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

:  ಆರೋಪಿ ಯಮನೂರುಸಾಬ ಇತನು ತನ್ನ ಹೆಂಡತಿ ಫಿರ್ಯಾಧಿದಾರಳ ನಡತೆಯ ಬಗ್ಗೆ ಈಗ್ಗೆ 6 ತಿಂಗಳಿನಿಂದ ನೀನು ಬೇರೆ ಗಂಡಸರೊಂದಿಗೆ ಯಾಕೆ ಮಾತನಾಡುತ್ತೀ ಅವರ ಕೂಡ ಇದ್ದಿಯೇನು ಸೂಳೆ , ರಂಡೆ ಅಂತಾ ಸಂಶಯಪಟ್ಟು ಹೊಡೆಬಡಿಯುತ್ತಾ ಮಾನಸಿಕ & ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದನು . ಈಗ್ಗೆ 2 ತಿಂಗಳ ಹಿಂದೆ ಫಿರ್ಯಾಧಿದಾರಳು ಮಕ್ಕಳಾಗದಂತೆ ಪಾಮನಕಲ್ಲುರು ಸರ್ಕಾರೀ ಆಸ್ಪತ್ರೆಯಲ್ಲಿ ಆಪರೇಷನ್‌‌ ಮಾಡಿಸಿಕೊಂಡಿದ್ದು ತನಗೆ ಸೀರೆಯನ್ನು ಉಡಿಸುವುದಾಗಿ ತನ್ನ ತಾಯಿ ಹುಸೇನಮ್ಮ ಈಕೆಯು ಕರೆಯಲು ಬಂದಿದ್ದು ಆಕೆಯೊಂದಿಗೆ ತವರೂರು ಸೋಮನಮರಡಿಗೆ ಹೋಗಿ ಬರುವುದಾಗಿ ದಿ:22/9/2014ರಂದು ಬೆಳಿಗ್ಗೆ 06-00ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗಿದ್ದಾಗ  ಹೇಳಿದಾಗ ಆತನು ಫಿರ್ಯಾಧಿಯೊಂದಿಗೆ ಜಗಳ ತೆಗೆದು ಕೈಗಳಿಂದ ಹೊಡೆದು ನೀನು ಹೇಗೆ ತವರುರುಗೆ ಹೋಗುತ್ತೀ ನೋಡುತ್ತೇನೆ ಅಂತಾ ಆಕೆಗೆ  ಜೀವಬೆದರಿಕೆ ಹಾಕಿದ್ದು ಇರುತ್ತದೆ.  ಈ ವಿಷಯವನ್ನು ತಾಯಿಗೆ ತಿಳಿಸಿ ಊರಿಗೆ ಕಳುಹಿಸಿದ್ದು, ಆಕೆ ಊರಿಗೆ ಹೋದ ಮರುದಿನ ಫಿರ್ಯಾಧಿದಾರಳ ಮಗಳು ಮಾಲಂಬೀ ಸಹ ತನ್ನ ತಂದೆ ಒಡೆಯುವುದು ಬಡಿಯುವುದು ಮಾಡುತ್ತಾನೆ ಅಂತಾ ಫಿರ್ಯಾಧಿದಾರಳ ತವರೂರುಗೆ ಹೋಗಿದ್ದು ಇತ್ತು. ಇದೇ ವಿಷಯದಲ್ಲಿ ನಿನ್ನ ತಾಯಿಯ ಊರಿಗೆ ಯಾಕೇ ಮಗಳು ಮಾಲಂಬಿಯನ್ನು ಕಳುಹಿಸಿದ್ದೀ ಅಂತಾ ಫಿರ್ಯಾಧಿದಾರಳೊಂದಿಗೆ ದಿನಾಂಕ:24/9/2014ರಂದು  ಬೆಳಗಿನ ಜಾವ 01-00ಗಂಟೆಗೆ ಜಗಳ ತೆಗೆದು ಚಾಕು ಹಿಡಿದುಕೊಂಡು ಸೂಳೇ ನಿನ್ನನ್ನು ಬಿಡುವುದಿಲ್ಲ ಅಂತಾ ಮುಖಕ್ಕೆ , ತುಟಿಗೆ ,ಬಾಯಿಗೆ , ಎಡಗೈ ಮುಂಗೈಗೆ, ಬಲಗೈ ತೋರು ಬೆರಳಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಮನಸ್ಸಿಗೆ ಬಂದಂತೆ ತಿವಿದು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ನಂತರ ಫಿರ್ಯಾಧಿದಾರಳನ್ನು ಚಿಕಿತ್ಸೆ ಕುರಿತು ಲಿಂಗಸೂರು ಸರ್ಕಾರೀ ಆಸ್ಪತ್ರೆಗೆ  108 ವಾಹನದ ಮೂಲಕ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ  ರಾಯಚೂರು ರಿಮ್ಸ್ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಇಲಾಜು ಕುರಿತು ಸೇರಿಕೆ ಮಾಡಿದ್ದು ಇತ್ತು.  ಈ ಬಗ್ಗೆ ಎಂಎಲ್‌‌ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳ ಸಮಕ್ಷಮದಲ್ಲಿ ಪಿಎಸ್‌‌ಐ ಸಿರವಾರ ಪೊಲೀಸ್‌‌ ಠಾಣಾರವರು ಫಿರ್ಯಾದಿದಾರಳ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಬಂದು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 102/2014 ಕಲಂ: 498(ಎ).,307,504,506 ಐ.ಪಿ.ಸಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 



No comments: