Police Bhavan Kalaburagi

Police Bhavan Kalaburagi

Wednesday, December 10, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 341/2014 ಕಲಂ. 87 ಕೆ.ಪಿ. ಕಾಯ್ದೆ:
ಇಂದು ದಿನಾಂಕ 09-12-2014 ರಂದು ಮದ್ಯಾಹ್ನ ¸ÁAiÀÄAPÁ® 6-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ PÁgÀlVAiÀÄ ªÀiÁºÁzÉêÀ¥Àà ºÀqÀ¥ÀzÀ EªÀgÀ CAUÀrAiÀÄ »AzÀÄUÀqÉÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು 7 ಜನ ಆರೋಪಿತರು ಸಿಕ್ಕಿ ಬಿದ್ದªÀgÀ£ÀÄß ಹಿಡಿದುಕೊಂಡು ಅವರ ವಶದಿಂದ ಒಟ್ಟು ನಗದು ಹಣ 11,500=00 ರೂ.ಗಳು ಹಾಗೂ ಇಸ್ಪೀಟು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ gÁwæ 8-15 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 203/2014 ಕಲಂ. 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿನಾಂಕ 09-12-2014 ರಂದು ರಾತ್ರಿ 8-50 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಪಿರ್ಯಾದಿದಾರರಾದ ಶೇಖಮ್ಮ ಗಂಡ ನಿಂಗಪ್ಪ ನಾಗೂರ ವಯ: 40 ಜಾ: ಲಿಂಗಾಯತ ಉ: ಹೊಲಮನೆ ಕೆಲಸ ಸಾ: ಕುರುಬನಾಳ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಪಿರ್ಯಾದಿದಾರರ ಗಂಡನಾದ ನಿಂಗಪ್ಪ ತಂದೆ ಚಂದಪ್ಪ ವಯ: 45 ಈತನು ಇಂದು ಮದ್ಯಾಹ್ನ ತಮ್ಮ ಕೆಲಸದ ಪ್ರಯುಕ್ತ ಕುಷ್ಟಗಿಗೆ ಬಂದವನು ವಾಪಾಸ್ ತಮ್ಮೂರಿಗೆ ಹೋಗುವ ಕುರಿತು ಒಂದು ಖಾಸಗಿ ವಾಹನದಲ್ಲಿ ಸಂಜೆ 6-50 ಗಂಟೆಗೆ ಕುರುಬನಾಳ:ಕ್ರಾಸದಲ್ಲಿ ಇಳಿದು ಎನ್.ಹೆಚ್ 50 ರಸ್ತೆಯನ್ನು ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಗಂಡನಾದ ನಿಂಗಪ್ಪ ಈತನಿಗೆ ಟಕ್ಕರ ಕೊಟ್ಟು  ಅಪಘಾತ ಪಡಿಸಿದ್ದರಿಂದ ಸದರಿ ನಿಂಗಪ್ಪ ನಿಗೆ ಎಡ ಹಣೆಗೆ  ಭಾರಿ ರಕ್ತಗಾಯ , ಬಲಗಾಲ ಮೊಣಕಾಲಿಗೆ, ಬಲಗಾಲ ತೊಡೆಗೆ, ಎರಡು ಕೈಗಳಿಗೆ ತೆರಚಿದ ಗಾಯಗಳಾಗಿ ಮತ್ತು ಎಡಗೈ ಮುರಿದಂತಾಗಿದ್ದು ಅಲ್ಲದೆ ಬಲಗಾಲ ಮೊಣಕಾಲ ಕೆಳಗೆ ಮುರಿದಂತಾಗಿದ್ದು, ಸದರಿ ಅಪಘಾತಪಡಿಸಿದ ನಂತರ ಅಪಘಾತಪಡಿಸಿದ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ನಂತರ ಆತನನ್ನು ಇಲಾಜಕ್ಕಾಗಿ 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಸದರಿಯವನು ಇಲಾಜು ಪಡೆಯುತ್ತಿದ್ದಾಗ ಇಂದು ರಾತ್ರಿ 8-45 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ gÁwæ 9-30 ಗಂಟೆಗೆ ಬಂದು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 203/2014 ಕಲಂ 279,304[ಎ] ಐಪಿಸಿ ಮತ್ತು 187 ಐ.ಎಂ.ವಿ ಯ್ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.   

No comments: