Police Bhavan Kalaburagi

Police Bhavan Kalaburagi

Tuesday, December 30, 2014

BIDAR DISTRICT DAILY CRIME UPDATE 30-12-2014



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2014

d£ÀªÁqÀ ¥Éưøï oÁuÉ UÀÄ£Éß £ÀA. 174/2014, PÀ®A 392 L¦¹ :-
¢£ÁAPÀ 29-12-2014 gÀAzÀÄ ¦üAiÀiÁð¢ , ZÀAzÀæPÁAvÀ vÀAzÉ ±ÀgÀt¥Áà, ªÀAiÀÄ: 26 ªÀµÀð, eÁw: °AUÁAiÀÄvÀ,  ¸Á: gÁdVÃgÁ, vÁ: & f: ©ÃzÀgÀ gÀªÀgÀÄ vÀ£Àß ºÉAqÀwAiÀiÁzÀ ¦æÃAiÀiÁ E§âgÀÄ PÀÆr vÀ£Àß ¸ÉÊPÀ® ªÉÆÃmÁgÀ £ÀA§gÀ PÉJ-38/J¯ï-1831 £ÉÃzÀgÀ ªÉÄÃ¯É gÁdVÃgÁ¢AzÀ vÀ£Àß CvÉÛ ªÀiÁªÀ£À ªÀÄ£ÉAiÀiÁzÀ vÀgÀ£À½îUÉ ºÉÆÃUÀĪÁUÀ CªÀgÀ »AzÉ MAzÀÄ ¥À®ìgï ¸ÉÊPÀ® ªÉÆÃmÁgÀ ªÉÄÃ¯É AiÀiÁgÉÆà 3 d£À C¥ÀjavÀgÀÄ vÀªÀÄä ªÀÄÄRPÉÌ §mÉÖAiÀÄ£ÀÄß PÀnÖPÉÆAqÀÄ ¦üAiÀiÁð¢AiÀĪÀgÀ »AzÉ §gÀÄwÛzÀÄÝ, ¦üAiÀiÁð¢AiÀĪÀgÀ ¸ÉÊPÀ® ªÉÆÃmÁgÀ ºÉƤßPÉÃj PÁæ¸À zÁn ªÀÄÄAzÉ ºÉÆÃzÁUÀ »AzÉ EzÀÝ ¥À®ìgï ¸ÉÊPÀ® ªÉÆÃmÁgÀ ¦üAiÀiÁð¢AiÀĪÀgÀ ¸ÉÊPÀ® ªÉÆÃmÁgÀPÉÌ CqÀØUÀnÖ CzÀgÀ°è£À M§â£ÀÄ xÀÆ PÀgÀvÁ¨Éà PÁå ¸Á¯É CAzÀÄ ¦üAiÀiÁð¢AiÀĪÀgÀ PÀ¥Á¼À ªÉÄÃ¯É ºÉÆqÉzÀ£ÀÄ, DUÀ E£ÉÆßç£ÀÄß ¦æÃAiÀiÁ EPÉAiÀÄ PÉÆgÀ¼À°èzÀÝ 4 vÉƯÉAiÀÄ §AUÁgÀzÀ ZÉÊ£ÀÄ QvÀÄÛPÉÆAqÀÄ 3 d£ÀgÀÄ ¸ÉÊPÀ® ªÉÆÃmÁgÀ ªÉÄÃ¯É ©ÃzÀgÀ PÀqÉ Nr ºÉÆÃVgÀÄvÁÛgÉ, CªÀgÀ ¸ÉÊPÀ® ªÉÆÃmÁgÀPÉÌ £ÀA§gÀ ¥ÉèÃl E¢ÝgÀĪÀ¢¯Áè, CªÀgÀ CAzÁdÄ ªÀAiÀĸÀÄì 25-jAzÀ 28 ªÀAiÀĹì£À M¼ÀV£ÀªÀgÁVzÀÄÝ, PÀ¥ÀÄà §tÚ ¸ÁzÁgÀt ªÉÄÊPÀlÄÖ ºÉÆA¢zÀªÀjzÀÄÝ, CªÀgÀÄ PÀ£ÀßqÀ ¸ÀºÀ ªÀiÁvÀ£ÁqÀÄwÛzÀÝgÀÄ, ¦æÃAiÀiÁ EPÉAiÀÄ PÉÆgÀ¼À°èzÀÝ 4 vÉƯÉAiÀÄ §AUÁgÀzÀ ZÉÊ£ÀÄ C.Q 76,000/- gÀÆ¥Á¬ÄzÀµÀÄÖ ¨É¯ÉAiÀÄļÀîzÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 423/2014, PÀ®A 392 L¦¹ :-
ದಿನಾಂಕ 29-12-2014 ರಂದು ಫಿರ್ಯಾದಿ ಶಂಕರ ತಂದೆ ಸಂಗಪಾ ವಂಕೆ  ವಯ: 52  ವರ್ಷ, ಜಾತಿ: ಲಿಂಗಾಯತ,  ಸಾ: ಗಡಿ ಹತ್ತರ ಭಾಲ್ಕಿ ರವರು ಅಂಗಡಿಗೆ ಬಂದು ಅಂಗಡಿ ತೆರೆದು ಅಂಗಡಿಯಲ್ಲಿದ್ದಾಗ ಫಿರ್ಯಾದಿಯವರ ಮಗ ಶಾಂತಕುಮಾರ ಅಂಗಡಿಗೆ ಬಂದು ಬಂಗಾರದ ಒಡವೆ ಸಾಮಾನು ಒಂದು ಕ್ಯಾರಿ ಬ್ಯಾಗ ಟ್ರೆಜರಿಯಲ್ಲಿ  ಇಟ್ಟು ಅದಕ್ಕೆ ಕೀಲಿಹಾಕದೇ ತರೆದು ಮನೆಗೆ ಹೋಗಿದ್ದು, ಫಿರ್ಯಾದಿಯವರು ಅಂಗಡಿಯಲ್ಲಿದ್ದಾಗ ಇಬ್ಬರು ಅಪರಿಚಿತ ಹುಡುಗರು ಬಂದು ಅದರಲ್ಲಿ ಒಬ್ಬ ಹುಡುಗ ಫಿರ್ಯಾದಿಗೆ 120/- ರೂ ಕೊಟ್ಟು ತಾವಿಜ ತೆಗೆದುಕೊಂಡನು, ಅವನ ಸಂಗಡ ಇದ್ದ ಇನೊಬ್ಬ ಹುಡುಗ ಫಿರ್ಯಾದಿಯವರಿಗೆ ಅಂಕಲ ಅಂತಾ ಕರೆದು ನನಗೂ ಒಂದು ತಾವಿಜ ಕೊಡು ಅಂತಾ ಹೇಳಿ 500/- ರೂ ಕೌಂಟರ ಮೇಲೆ ಇಟ್ಟನು, ಮೋದಲನೆಯ ಹುಡುಗ ನನ್ನ ಹತ್ತಿರ ಚಿಲ್ಲರೆ ಇವೆ ಅಂತಾ 500/- ರೂ. ತೆಗೆದೂಕೊಂಡು ಒಂದು ತಾವಿಜ ತೆಗೆದುಕೊಂಡನು, ಅವನ ಸಂಗಡ ಇದ್ದ ಹುಡುಗ ಹೊಗಿ ಫಿರ್ಯಾದಿಯವರು ಅಂಗಡಿಯಲ್ಲಿ ಒಬ್ಬನೆ ಇದ್ದುದನ್ನು ನೋಡಿ ಸದರಿ ಸದರಿ ಹುಡುಗ ಅಂಗಡಿಯಲ್ಲಿ ಒಳಗೆ ಬಂದು ಟ್ರೆಜರಿ ಹತ್ತಿರ ಬರುವಾಗ ಯಾಕೆ ಒಳಗೆ ಬರುತ್ತಿದ್ದಿ ಅಂತಾ ಅಂದಾಗ ಆತನು ಫಿರ್ಯಾದಿಗೆ ನೂಕಿ ಕೊಟ್ಟಾಗ ಫಿರ್ಯಾದಿ ನೇಲಕ್ಕೆ ಬಿದ್ದಾಗ ಸದರಿ ಹುಡುಗ ಟ್ರೆಜರಿಯಲ್ಲಿ ಕೈಹಾಕಿ ಬಾಕ್ಸದಲ್ಲಿದ್ದ ಒಂದು ಕ್ಯಾರಿಬ್ಯಾಗ ತೆಗೆದುಕೊಂಡು ಓಡಿ ಹೊದನು, ಕ್ಯಾರಿಬ್ಯಾಗದಲ್ಲಿ 1) 2 ನಕ್ಲೆಸ ಅ.ತೂ 30 ಗ್ರಾಂ, 2) ಒಂದು ಬಂಗಾರದ ನಾನ ಪಟ್ಟಿ ಅ.ತೂ 20 ಗ್ರಾಂ. 3) 5 ಗ್ರಾಂ  ಬಂಗಾರದ ಉಂಗೂರ ಒಟ್ಟು ಅ.ಕಿ 1,48,500/- ಬೇಲೆವುಳ್ಳದ್ದು  ಇರುತ್ತವೆ, ಫಿರ್ಯಾದಿಯವರು ಚಿರಾಡಿದಾಗ ಪಕ್ಕದ ಅಂಗಡಿಯ 1)ಧೂಳಪ್ಪಾ ಪಂಚಾಳ, 2) ಮಾದೆವ ವೀರಶೆಟ್ಟಿ, 3) ನಾರಾಯಣ ಇವರು ಬಂದು ನೋಡಿರುತ್ತಾರೆ, ಸದರಿ ಆರೋಪಿತರ ವಯಸ್ಸು 30-40 ಇದ್ದು, ಗೋದಿ ಬಣ್ಣ, ದುಂಡು ಮುಖ, 56 ಎತ್ತರ ಉಳ್ಳವರು, ಹಿಂದಿ ಭಾಷೆಯಲ್ಲಿ ಅಂಕಲ ಅಂತಾ ಮಾತಾಡುತ್ತಿದ್ದರು, ನೋಡಿದರೆ ಗುರ್ತಿಸುತ್ತೆನೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 289/2014, PÀ®A 279, 338 L¦¹ :-
ದಿನಾಂಕ 28-12-2014 ರಂದು ಫಿರ್ಯಾದಿ ಸಂಜುಕುಮಾರ ತಂದೆ ಕಲ್ಲಪ್ಪಾ ಕುಂಬಾರ ವಯ: 20 ವರ್ಷ, ಜಾತಿ: ಕುಂಬಾರ,  ಸಾ: ಧನ್ನೂರ [ಹೆಚ್] ರವರು ಎಂ.ಡಿ ನಿಸ್ಸಾರಮಿಯ್ಯಾ ತಂದೆ ಎಂ.ಡಿ ಪಾರುಸಾಬ ಮಾಸುಲದಾರ ಸಾ: ಧನ್ನೂರಾ(ಹೆಚ್) ರವರ ಜೊತೆಯಲ್ಲಿ  ಇಬ್ಬರೂ ಕೂಡಿ ಮೋಟಾರ ಸೈಕಲ ನಂ. ಕೆಎ-39/ಜೆ-2760 ನೇದರ ಮೇಲೆ ಕುಳಿತು ಉದಗೀರಕ್ಕೆ ಹೊಗಿ ಬಟ್ಟೆ ಖರಿದಿ ಮಾಡಿಕೊಂಡು ಮರಳಿ ಉದಗೀರದಿಂದ ತನಮ್ಮೂರಿಗೆ ಬರುತ್ತಿರುವಾಗ ಬೀದರ-ಉದಗೀರ ರೋಡಿನ ಮೇಲೆ ಡಿಗ್ಗಿ ಗ್ರಾಮ ದಾಟಿ ಬರುವಾಗ ಮೋಟಾರ ಸೈಕಲ ಚಲಾಯಿಸುತ್ತಿದ್ದ ಆರೋಪಿ ನಿಸ್ಸಾರಮಿಯ್ಯಾ ಈತನು ತನ್ನ ಮೊಟಾರ ಸೈಕಲನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಒಮ್ಮೆಲೆ ಫಿರ್ಯಾದಿ ಹಾರಿ ಕೆಳಗೆ ರೋಡಿನ ಮೇಲೆ ಬಿದ್ದ ಪರಿಣಾಮವಾಗಿ ಫಿರ್ಯಾದಿಯವರ ಗಟಾಯಿಗೆ ರಕ್ತಗಾಯ, ತಲೆಯ ಬಲಗಡೆ ರಕ್ತಗಾಯ ಮತ್ತು ಬಲ ಮೋಳಕೈ ಹತ್ತಿರ ಮುರಿದು ಭಾರಿ ರಕ್ತಗಾಯ ಹಾಗೂ ಎಡಗಾಲ ಪಾದದ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ ಅಂತ ಫಿರ್ಯಾದಿಯವರು ದಿನಾಂಕ 29-12-2014 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 290/2014, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 29-12-2014 ರಂದು ಫಿರ್ಯಾದಿ CAUÀzÀgÁªÀ vÀAzÉ ¨sÀªÀgÁªÀ PÁ¼É ªÀAiÀÄ: 51 ªÀµÀ, ತಿ: ªÀÄgÁoÁ,  ¸Á: ¸ÁªÀ½ ರವರು ತನ್ನ ಖಾಸಗಿ ಕೆಲಸ ಕುರಿತು ತನ್ನ ಮೋಟಾರ ಸೈಕಲ ನಂ. ಕೆಎ-39/4615 ನೇದರ ಮೇಲೆ ಸಾವಳಿ ಗ್ರಾಮದಿಂದ ಕಮಲನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ಕಮಲನಗರದಿಂದ ಬೀದರ-ಉದಗೀರ ರೋಡಿನಿಂದ ತಮ್ಮೂರಿಗೆ  ಹೊಗುವಾಗ ತಮ್ಮೂರ ಶಿವಾರದಲ್ಲಿ ಹೊದಾಗ ಊರಿನ ಪರಶುರಾಮ ಬಿರಾದಾರ ರವರ ಹೊಲದ ಹತ್ತಿರ ಹೊಲದಲ್ಲಿದ್ದ ಶಿವಾಜಿ ತಂದೆ ಗಣಪತರಾವ ನಾಗನಪಲ್ಲೆ ರವರು ನಾನು ಮನೆಗೆ ಬರುತ್ತೇನೆ ಅಂತ ಅಂದಿದಕ್ಕೆ ಫಿರ್ಯಾದಿಯವರು ತನ್ನ ಮೋಟಾರ ಸೈಕಲ ರೋಡಿನ ಬದಿಯಲ್ಲಿ ನಿಲ್ಲಿಸಿದಾಗ  ಕಮಲನಗರ ಕಡೆಯಿಂದ ಒಂದು ಮೋಟಾರ ಸೈಕಲ ಸವಾರನ್ನು ತನ್ನ ಮೋಟಾರ ಸೈಕಲನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ  ಬಲಗಾಲಿನ ಪಿಂಡ್ರಿ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲಿನ ಎಲುಬು ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: