Police Bhavan Kalaburagi

Police Bhavan Kalaburagi

Tuesday, December 30, 2014

ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆಯ ಶ್ರೀರಾಮನಗರದ ಎ.ಕೆ.ಆರ್, ಶಾಲೆಯಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ರಂಗೋಲಿ ಸ್ಪಧೆð ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ವಿಜೇತ ಮಕ್ಕಳಿಗೆ ಬಹುಮಾನವನ್ನು ಡಾ. ಟಿ.ಡಿ. ಪವಾರ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ವಿತರಿಸಿದರು.




No comments: