Police Bhavan Kalaburagi

Police Bhavan Kalaburagi

Friday, January 16, 2015

BIDAR DISTRICT DAILY UPDATE 16-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-01-2015

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 06/2015, PÀ®A 279, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-01-2015 ರಂದು ಫಿರ್ಯಾದಿ ನಾಗರಾಜ ತಂದೆ ಬಾಬುರಾವ ಪವಾರ, ವಯ: 27 ವರ್ಷ, ಜಾತಿ: ಮರಾಠಾ, ಸಾ: ಹಂದಿಕೇರಾ, ಸದ್ಯ: ಬಸವನಗರ ಹುಮನಾಬಾದ ರವರ ಅಣ್ಣನಾಧ ತಾನಾಜಿ ತಂದೆ ಬಾಬುರಾವ ಪವಾರ ವಯ: 35 ವರ್ಷ, ಸಾ: ಹಂದಿಕೇರಾ ರವರು ಹುಮನಾಬಾದಿನಿಂದ ಜಹಿರಾಬಾದಗೆ ತಮ್ಮ ಕಾರ ನಂ. ಕೆಎ-39/ಎಮ್-1267 ನೇದರಲ್ಲಿ ಹೋಗಿ ಅವರ ಗೆಳೆಯರಾದ ರಾಜಕುಮಾರ ತಂದೆ ಬಾಬುರಾವ ಮೆಕ್ರೆ ವಯ: 34 ವರ್ಷ, ಸಾ: ಹಂದಿಕೇರಾ, ಸದ್ಯ: ಹೈದ್ರಾಬಾದ ಹಾಗು ಶಾಂತಕುಮಾರ ತಂದೆ ವಿನಯಕುಮಾರ ಪವಾರ ವಯ: 35 ವರ್ಷ, ಸಾ: ತಳವಾಡ(ಕೆ), ತಾ: ಭಾಲ್ಕಿ, ಸದ್ಯ: ಹೈದ್ರಾಬಾದ ರವರೊಂದಿಗೆ ಹುಮನಾಬಾದ ಕಡೆಗೆ ಬರುವಾಗ ಹೈದ್ರಾಬಾದ ಹುಮನಾಬಾದ ರಾಹೆ ನಂ. 9 ಹುಡುಗಿ ಕೆಇಬಿ ಎದುರು ರಾತ್ರಿ ಎದುರಿನಿಂದ ಬಂದ ಒಂದು ಲಾರಿ ನಂ. ಎಪಿ-28/ಟಿಎ-6190 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿ ಬಿಟ್ಟು ಓಡಿ ಹೋಗಿದ್ದು, ಸದರಿ ಅಪಘಾತದಿಂದ ತಾನಾಜಿಗೆ ಹಣೆಗೆ, ಮುಖಕ್ಕೆ, ಮೂಗಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು, ಹೊಟ್ಟೆಗೆ ಗುಪ್ತಗಾಯವಾಗಿದೆ, ರಾಜಕುಮಾರ ರವರ ಮುಖಕ್ಕೆ, ತಲೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಜಜ್ಜಿದ್ದು, ಎದೆಗೆ ಗುಪ್ತಗಾಯವಾಗಿ ಮೃತಪಟ್ಟಿರುತ್ತಾರೆ, ಶಾಂತಕುಮಾರ ಈತನಿಗೆ ಹಣೆಗೆ, ಮುಖಕ್ಕೆ, ತಲೆಗೆ ಭಾರಿ ರಕ್ತಗಾಯವಾಗಿದೆ ಅಂತಾ ಫಿರ್ಯಾದಿಯವರು ದಿನಾಂಕ 16-010-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

zsÀ£ÀÆßgÀ ¥Éưøï oÁuÉ UÀÄ£Éß £ÀA. 11/2015, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-01-2015 ರಂದು ಫಿರ್ಯಾದಿ ಅವಿನಾಶ ತಂದೆ ಶಿವಾಜಿ ಜಾಧವ ಸಾ: ನಾಗರಾಳ ತಾಂಡಾ ರವರ ಅಣ್ಣ ತಾನಾಜಿ ತಂದೆ ಶಿವಾಜಿ ಜಾಧವ ವಯ: 25 ವರ್ಷ, ಜಾತಿ: ಲಮಾಣಿ, ಸಾ: ನಾಗಾರಾಳ ತಾಂಡಾ, ತಾ: ಮುಖೇಸ, ಜಿ: ನಾಂದೇಡ ಇತನು ಸಂಕ್ರಾತ್ರಿ ಹಬ್ಬ ಮುಗಿಸಿಕೊಂಡು ಕಬ್ಬು ಕಡಿಯುತ್ತಿದ್ದ ಸಿರ್ಸಿ(ಎ) ಗ್ರಾಮಕ್ಕೆ ಫ್ಯಾಶನ್ ಪ್ಲಸ್ ಮೊಟರ್ ಸೈಕಲ್ ನಂ. ಎಮ್.ಹೆಚ್-26/ಡಬ್ಲ್ಯ-3490 ನೇದರ ಮೇಲೆ ತಮ್ಮ ತಾಂಡೆಯ ಸುನೀಲ ತಂದೆ ವೆಂಕಟರಾವ ರಾಠೋಡ ಇಬ್ಬರು ಕೂಡಿ ಸಿರ್ಸಿ(ಎ) ಗ್ರಾಮಕ್ಕೆ ಬರುವಾಗ ಹಾಲಹಳ್ಳಿ (ಕೆ) ಗ್ರಾಮ ದಾಟಿದ ಮೇಲೆ ಹಾಲಹಳ್ಳಿ ಸಿಮಾಂತರದಲ್ಲಿ ಹಾಲಹಳ್ಳಿ ಬಾವಗಿ ರೋಡಿನ ಮೇಲೆ ಎದುರಿನಿಂದ ಲಾರಿ ನಂ. ಎಮ್.ಹೆಚ್-26/ಬಿ-7475 ನೇದರ ಚಾಲಕನಾದ ಆರೋಪಿಯು ತನ್ನ ವಾಹನ ಹತ್ತೋಟಿಯಲ್ಲಿ ಇಟ್ಟಿಕೊಳ್ಳದೇ ಅತಿವೇಗ ಹಾಗೂ ನಿಷ್ಕಾಳಜೀತನದಿಂದ ನಡೆಯಿಸಿ ತಾನಾಜಿ ಈತನು ನಡೆಯಸುತ್ತಿದ್ದ ಮೊಟಾರ್ ಸೈಕಲಗೆ ಡಿಕ್ಕಿ ಮಾಡಿ ಸ್ಥಳದಲ್ಲಿಯೇ ವಾಹನ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ  ತಾನಾಜಿ ಈತನ ಮುಖದ ಮೇಲಿಂದ ಲಾರಿ ಟೈರು ಹಾದು ಹೋಗಿ ಮುಖ ಜಜ್ಜಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಸುನೀಲ ಈತನ ಮೈಮೇಲೆ ಅಲ್ಲಲ್ಲಿ ಗುಪ್ತಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರು ದಿನಾಂಕ 16-01-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 08/2015, PÀ®A 32, 34 PÉ.E PÁAiÉÄÝ :-
¢£ÁAPÀ 15-01-2015 gÀAzÀÄ CwªÁ¼À UÁªÀÄzÀ°è M§â ªÀåQÛAiÀÄÄ vÀ£Àß QgÁt CAUÀrAiÀÄ°è C£À¢üÃPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£É CAvÁ f.J¸ï ©gÁzÁgÀ ¦.J¸ï.L d£ÀªÁqÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É CwªÁ¼À UÁæªÀÄPÉÌ vÀ®Ä¦ DgÉÆæ UÀt¥Àw vÀAzÉ £ÁgÁAiÀÄtgÁªÀ dlUÉÆAqÀ, ªÀAiÀÄ: 34 ªÀµÀð, eÁw: J¸ï.n UÉÆAqÁ, ¸Á: CwªÁ¼À UÁæªÀÄ, vÁ: & f: ©ÃzÀgÀ EvÀ£À QgÁt CAUÀrAiÀÄ ºÀwÛgÀ vÀ®Ä¦ DgÉÆævÀ£À ªÉÄÃ¯É zÁ½ ªÀiÁr DvÀ¤UÉ zÀ¸ÀÛVj ªÀiÁr DvÀ£ÀÄ PÀĽvÀ PËAlgÀ ºÀwÛgÀ«zÀÝ PÁl£ÀzÀ°è£À ªÀ¸ÀÄÛ«£À §UÉÎ «ZÁj¹zÁUÀ EzÀgÀ°è ¸ÀgÁ¬Ä vÀÄA©zÀ ¨Ál®UÀ¼ÀÄ EªÉ CAvÀ w½¹zÁUÀ ¸ÀzÀj PÁl£À£ÀÄß ©aÑ £ÉÆÃqÀ¯ÁV CzÀgÀ°è 180 JªÀiï.J¯ï£À AiÀÄÄ.J¸ï «¹ÌAiÀÄ MlÄÖ 28  ¸ÀgÁ¬Ä vÀÄA©zÀ ¨Ál®UÀ¼ÀÄ EzÀÄÝ, EªÀÅUÀ¼À C.Q 1680/- gÀÆ. zÀµÀÄÖ EzÀÄÝ ªÀÄvÀÄÛ DgÉÆævÀ£À ºÀwÛgÀ £ÀUÀzÀÄ ºÀt 4230/- gÀÆ¥Á¬ÄUÀ¼À£ÀÄß d¦Û ªÀiÁr, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 08/2015, PÀ®A ªÀÄ£ÀĵÀå PÁuÉ :-
¢£ÁAPÀ 09-01-2015 gÀAzÀÄ ªÀÄÄAeÁ£É 0800 UÀAmÉAiÀÄ ¸ÀĪÀiÁjUÉ ¦üAiÀiÁð¢ gÉêÀt¹zÀÝAiÀiÁå vÀAzÉ ¸ÀAUÀAiÀiÁå ¸Áé«Ä ªÀAiÀÄ: 23 ªÀµÀð, eÁw: ¸Áé«Ä, ¸Á: ¯ÉçgÀ PÁ¯ÉÆä ©ÃzÀgÀ gÀªÀgÀÄ  ªÀÄ£ÉAiÀÄ°èzÁÝUÀ ¦üAiÀiÁð¢AiÀĪÀgÀ vÀAzÉ ¸ÀAUÀAiÀiÁå vÀAzÉ §¸À°AUÀAiÀiÁå ¸Áé«Ä ªÀAiÀÄ: 48 ªÀµÀð, gÀªÀgÀÄ PÀÆ° PÉ®¸ÀPÉÌ ºÉÆÃUÀÄvÉÛãÉAzÀÄ ºÉý ºÉÆÃzÀªÀgÀÄ ªÀÄgÀ½ ªÀÄ£ÉUÉ §A¢gÀĪÀ¢¯Áè, ¦üAiÀiÁð¢AiÀĪÀgÀÄ vÀªÀÄä vÀAzÉAiÀĪÀgÀ£ÀÄß J¯Áè PÀqÉUÉ ºÀÄqÀÄPÁqÀ¯ÁV ¥ÀvÉÛAiÀiÁVgÀĪÀ¢¯Áè CAvÀ ¦üAiÀiÁð¢AiÀĪÀgÀÄ ¢£ÁAPÀ 15-01-2015 gÀAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: