Police Bhavan Kalaburagi

Police Bhavan Kalaburagi

Tuesday, April 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 35/2015 ಕಲಂ. 87 Karnataka Police Act.

¦ügÁå¢üzÁgÀgÁzÀ ²æà ¥ÀæPÁ±À ªÀiÁ½ ¦.J¸ï.L. C¼ÀªÀArgÀªÀgÀÄ, PÉÆ¥Àà¼À UÁæ«ÄÃt ªÀÈvÀÛzÀ ¹.¦.L. ªÀÄvÀÄÛ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ PÀgÉzÀÄPÉÆAqÀÄ EAzÀÄ ¢£ÁAPÀ: 06-04-2015 gÀAzÀÄ ªÀÄzsÁåºÀß 2.00 UÀAmÉUÉ oÁuÁ ªÁå¦ÛAiÀÄ°è PÁvÀgÀQ UÁæªÀÄzÀ°è ºÀ¼Éà ¸ÉƸÉÊn ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ ºÀtªÀ£ÀÄß PÀnÖ CAzÀgÀ-¨ÁºÀgÀ JA§ E¸ÉàÃmï dÆeÁlªÀ£ÀÄß DqÀÄwÛgÀĪÀ §UÉÎ RavÀ ¨sÁwäà ¥ÀqÉzÀÄ zÁ½ ªÀiÁrzÁUÀ 6 d£ÀgÀÄ ¹QÌzÀÄÝ, ¹PÀ̪ÀjAzÀ £ÀUÀzÀÄ ºÀt gÀÆ. 1040=00 UÀ¼ÀÄ, 52 E¸ÉàÃmï J¯ÉUÀ¼ÀÄ, ºÁUÀÆ MAzÀÄ ¥Áè¹ÖPï §PÁðªÀ£ÀÄß d¥ÀÛ ªÀiÁr ¸ÀܼÀzÀ°è ¥ÀAZÀ£ÁªÉÄAiÀÄ£ÀÄß vÀAiÀiÁj¹ ªÁ¥Á¸ï oÁuÉUÉ §AzÀÄ MAzÀÄ ªÀgÀ¢AiÀÄ£ÀÄß ¥ÀAZÀ£ÁªÉÄ ªÀÄvÀÄÛ ªÀÄÄzÉÝêÀiÁ®£ÀÄß ºÁUÀÆ DgÉÆævÀgÀ£ÀÄß ºÁdgÀÄ ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±À ªÀÄvÀÄÛ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ. 

2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 79/2015 ಕಲಂ. 87 Karnataka Police Act.
¢£ÁAPÀ: 06-04-2015 gÀAzÀÄ ¸ÁAiÀÄAPÁ® 5:00 UÀAmÉAiÀÄ ¸ÀĪÀiÁjUÉ 1] gÁªÀÄtÚ UÀqÀV 2) CAiÀÄå¥Àà ¸ÉÆÃA¥ÀÆgÀ 3) GªÉÄñÀ ¥Á°Ã¥Án® 4) ºÀ£ÀĪÉıÀ ªÁ°ÃPÁgÀ 5) ªÀiÁgÀÄw ªÁ°äÃQ 6) ºÀ£ÀĪÀÄAvÀ ºÁån, 7) ²ªÀ¥ÀÄvÀæ¥Àà ªÉÄýîPÉÃj 8) «ÃgÀAiÀÄå »gÉêÀÄoÀ 9) ºÀ£ÀĪÀÄAvÀ ¨sÀdAwæ 10) §¸ÀªÀgÁd vÀ¼ÀªÁgÀ 11) ºÀ£ÀĪÀÄvÀ¥Àà qÀA§æ½î 12) ®PÀëöät ºÀjd£À 13) ±ÀgÀtAiÀÄå »gÉêÀÄoÀ 14) §¸ÀªÀgÁd ªÀÄrªÁ¼ÀgÀ 15) AiÀĪÀÄ£ÀÆgÀ ¨sÀdAwæ 16) gÀªÉÄñÀ ªÁ°ÃPÁgÀ 17) ªÀÄAdÄ£ÁxÀ ¨sÉÆë 18) D£ÀAzÀ ¨Éë£ÀºÀ½î J®ègÀÆ ¸Á: PÀÄtÂPÉÃgÁ UÁæªÀÄzÀªÀgÀÄ DgÉÆævÀgÀÄ PÀÄtÂPÉgÁ UÁæªÀÄzÀ ¥Á¼ÀÄ ©zÀÝ ±Á¯ÉAiÀÄ ºÀwÛgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ¦üAiÀiÁð¢zÁgÀgÀÄ zÁ½ ªÀiÁr 1) 5065=00 gÀÆ. £ÀUÀzÀÄ ºÀt 2) 52 E¸ÉàÃmï J¯ÉUÀ¼ÀÄ 3) MAzÀÄ ºÀ¼ÉÃAiÀÄ ¥Áè¹ÖPï aî 4) MAzÀÄ «£ïPÁA PÀA¥À¤AiÀÄ ªÉÆèÉÊ® C.Q 300=00 gÀÆ ªÀ±ÀPÉÌ vÀUÉzÀÄPÉÆAqÀÄ ¸ÀzÀj dÆdÄPÉÆgÀgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀV¸ÀĪÀ PÀÄjvÀÄ ¸ÀgÀPÁðj vÀ¥sÉð ¦üAiÀiÁð¢AiÀÄ£ÀÄß ¸À°è¹zÀÄÝ EgÀÄvÀÛzÉ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 61/2015 ಕಲಂ. 78(3) Karnataka Police Act & 420 IPC.
ದಿ:06-04-2015 ರಂದು ರಾತ್ರಿ 11-30 ಗಂಟೆಗೆ ಶ್ರೀ ಗುಂಡಪ್ಪ ಉಡಗಿ ಪೊಲೀಸ್ ಇನ್ಸಪೆಕ್ಟರ್ ಡಿಸಿಐಬಿ ಘಟಕ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಮಟಕಾ ಎಂಬ ಅಂಕಿಸಂಖ್ಯೆಗಳನ್ನು ಬರೆಯುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿರುವ ಆರೋಪಿ ಬಸವರಾಜ ತಂದೆ ಪಾಲಾಕ್ಷಯ್ಯ ಹಿರೇಮಠ ಸಾ: ಕೊಪ್ಪಳ ಇವರನ್ನು ವಶಕ್ಕೆ ತೆಗೆದುಕೊಂಡು ಬಂದು ಅವರಿಂದ ಜಪ್ತಿ ಮಾಢಿದ ಮುದ್ದೇಮಾಲನ್ನು ಮತ್ತು ಇದರೊಂದಿಗೆ ವಿವರವಾದ ದೂರನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೇ, ಇಂದು ದಿ:06-04-2015 ರಂದು ರಾತ್ರಿ 08-25 ಗಂಟೆಗೆ ನಗರದ ಬಸವೇಶ್ವರ ಸರ್ಕಲ್ ಕೃಷ್ಣಾ ಹೊಟೇಲ್ ಹತ್ತಿರ ಆರೋಪಿ ಬಸವರಾಜ ಹಿರೇಮಠ ಈತನು ಸಾರ್ವಜನಿಕ ಸ್ಥಳದಲ್ಲಿ ದೈವಲೀಲೆ ಮೇಲೆ ನಡೆಯುವ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದು ಅಲ್ಲದೆ ಮೊಬೈಲ್ ಮೂಲಕ ಮೇಸೆಜ್ ಮಾಡಿ ಅಂಕಿ ಸಂಖ್ಯೆಗಳನ್ನು ಸ್ವೀಕೃತ ಮಾಡಿಕೊಳ್ಳುತ್ತಿರುವ ಕಾಲಕ್ಕೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನಿಂದ 1] ಒಂದು ಮಟಕಾ ಪಟ್ಟಿ, 2] ಒಂದು ಪ್ಲೈ ಕಂ. ಮೊಬೈಲ್ 3] ಒಂದು ವಿನಕಾಂ ಕಂ. ಮೊಬೈಲ್ 4] ಮಟಕಾ ನಗದುಹಣ, 3160=00 ರೂ. 5] ಒಂದು ರೆನಾಲ್ಡ ಪೆನ್ನು ಇವುಗಳನ್ನು ಜಪ್ತಿ ಮಾಡಿಕೊಂಡು ವಿವರವಾದ ಪಂಚನಾಮೆ ಹಾಗೂ ಆರೋಪಿ ಸಮೇತ ಹಾಜರುಪಡಿಸಿ, ಸದರಿ ಆರೋಪಿತರು ಅಂಕಿ ಸಂಖ್ಯೆಗಳ ಮೇಲೆ ನಡೆಯುವ ಮಟಕಾ ಎಂಬ ಜೂಜಾಟವನ್ನು ಬರೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಜರಪಡಿಸಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.  
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 77/2015 ಕಲಂ. 04 ಕಾನಾðಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಅಧಿನಿಯಮ 2044 $ ಕಲಂ. 379, 504, 506 ಐ.ಪಿ.ಸಿ.
ಇಂದು ದಿನಾ0ಕ 06-04-2015 ರಂದು 20-30 ಗಂಟೆಗೆ ಶ್ರೀ ಮಂಜುನಾಥ ತಂದೆ ಆರ್.ಮಣಿ ವಯ 37 ವರ್ಷ ಜಾ: ಭೋವಿ ಉ:ಇಟ್ಟಂಗಿ ಭಟ್ಟಿ ಕೆಲಸ ಸಾ: ಬಸವನದುರ್ಗ ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ತಮ್ಮನಾದ ಚಿನ್ನ ಇವನು ತನ್ನ ವ್ಯಾಪಾರದ ಸಲುವಾಗಿ ಆರೋಪಿ ನಂ. 01 ನೇದ್ದವನಿಂದ 02 ಲಕ್ಷ ರೂಪಾಯಿ ಸಾಲ, ಆರೋಪಿ ನಂ. 02 ನೇದ್ದವನಿಂದ 01 ಲಕ್ಷ ಸಾಲ, ಆರೋಪಿ ನಂ. 03 ನೇದ್ದವರಿಂದ 01 ಲಕ್ಷ ರೂಪಾಯಿ ಸಾಲ, ಆರೋಪಿ ನಂ. 04 ನೇದ್ದವರಿಂದ 30,000-00 ರೂ. ಸಾಲ , ಆರೋಪಿ ನಂ. 05 ನೇದ್ದವರಿಂದ 80,000-00 ರೂಪಾಯಿ ಸಾಲ ಮತ್ತು ಆರೋಪಿ ನಂ. 06 ನೇದ್ದವನಿಂದ 90,000-00 ರೂಪಾಯಿ ಸಾಲ ಪಡೆದುಕೊಂಡಿದ್ದು, ಸದರಿ ಸಾಲದ ಹಣವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಆರೋಪಿತರು ಸಹಿ ಮಾಡಿದ ಖಾಲಿ ಚೆಕ್ ಹಾಗೂ ಪ್ರಾಮಿಸರಿ ನೋಟಗಳನ್ನು ಪಡೆದುಕೊಂಡಿದ್ದು, ಫಿರ್ಯಾದಿ ಹಾಗೂ ಅವರ ತಮ್ಮ ಸಾಲದ ಹಣವನ್ನು ಮುಟ್ಟಿಸಿದರು ಸಹ ಆರೋಪಿತರು ಸದರಿ ಚೆಕ್ ಹಾಗೂ ಪ್ರಾಮಿಸರಿ ನೋಟ್ ಹಿಂತಿರುಗಿಸದೆ ಇನ್ನು ಬಡ್ಡಿ ಹಣ ಕೊಡುವುದು ಬಾಕಿ ಇದೆ ಎಂದು ಅಧಿಕ ಬಡ್ಡಿ ಹಣಕ್ಕೆ ಒತ್ತಾಯಿಸುತ್ತಿದ್ದು ಅಲ್ಲದೇ ಬಡ್ಡಿ ಹಣವನ್ನು ಕೊಡದಿದ್ದರೆ ಜೀವ ಸಹಿತ ಉಳಿಸುವುದಿಲ್ಲವೆಂದು, ಚೆಕ್ ಬೌನ್ಸ್ ಕೇಸ್ ಮಾಡಿಸುವುದಾಗಿ ಜೀವದ ಬೆದರಿಕೆ ಹಾಕಿದ್ದು  ಅಲ್ಲದೇ ಆರೋಪಿ ನಂ. 01 ಯಲ್ಲಪ್ಪ ಇತನು ಫಿರ್ಯಾದಿದಾರರ ಗಮನಕ್ಕೆ ಬಾರದಂತೆ ಚಿಕ್ಕ ಬೆಣಕಲ್ ಗ್ರಾಮದಲ್ಲಿರುವ ಇಟ್ಟಂಗಿ ಭಟ್ಟಿಯ ಹತ್ತಿರ ಬಿಟ್ಟಿರುವ ಫಿರ್ಯಾದಿದಾರರ ಟ್ರ್ಯಾಕ್ಟರ್ ಸಂ. ಕೆ.ಎ.37/ಟಿ.ಎ.9728, ಟ್ರ್ಯಾಲಿ ಸಂ. ಕೆ.ಎ.37/ಟಿ.ಎ.-5330 ನೇದ್ದನ್ನು ಮತ್ತು ಎರಡು ಟ್ರ್ಯಾಕ್ಟರಗಳಲ್ಲಿ ತಲಾ 2000 ಇಟ್ಟಂಗಿ ಹಾಗೂ ಒಂದು ಲಾರಿಯಲ್ಲಿ 8000 ಇಟ್ಟಂಗಿಯನ್ನು ಫಿರ್ಯಾದಿದಾರರ ಗಮನಕ್ಕೆ ಬಾರದಂತೆ ಮತ್ತು ಫಿರ್ಯಾದಿದಾರರ ಅನುಮತಿ ಪಡೆದುಕೊಳ್ಳದೆ ತೆಗೆದುಕೊಂಡು  ಹೋಗಿದ್ದು ಇಂದು ದಿನಾಂಕ 06-04-2015 ರಂದು ಫಿರ್ಯಾದಿದಾರರ ತಮ್ಮ ಚಿನ್ನ ಇತನು ಯಲ್ಲಪ್ಪ, ಆನಂದಗೌಡ ಇವರನ್ನು ಮೊಬೈಲ್ ದಲ್ಲಿ ಸಂಪರ್ಕಿಸಿ ಟ್ರ್ಯಾಕ್ಟರ್ ವಾಪಸ್ ಕೊಡುವಂತೆ ಮತ್ತು ಬಡ್ಡಿ ಹಣ ಕಟ್ಟಲು ಕಾಲವಕಾಶ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಅಲ್ಲದೆ ಎಣ್ಣೆ ಕುಡಿದು ಸಾಯಿ ಅಂತಾ ಬೈದಾಡಿದ್ದರಿಂದ ಚಿನ್ನ ಇತನು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಐ.ಎಂ.ವಿ. ಹಾಲ್ ಹತ್ತಿರ ಯಾವುದೋ ಕ್ರಿಮಿನಾಶಕ ಔಷಧಿ ಸೇವನೆ ಮಾಡಿದ್ದು ಸದರಿಯವನಿಗೆ ಚಿಕಿತ್ಸೆಯ ಸಲುವಾಗಿ ಗಂಗಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 67/2015 ಕಲಂ. 279, 338, 304(ಎ) ಐ.ಪಿ.ಸಿ:.

ದಿನಾಂಕ 06-04-2015 ರಂದು 04-00 ಪಿ. ಎಂ. ಕ್ಕೆ ಕುಷ್ಟಗಿ- ಹೊಸಪೇಟೆ ಒನ್ ವೇ ಎನ್.ಹೆಚ್.13 ಒನ್ ವೇ ರಸ್ತೆಯ ಮೇಲೆ ಶರಣಪ್ಪ ದೊಡ್ಡಮನಿ ಈತನು ಮೋ. ಸೈ.ನಂ.ಕೆ.ಎ.35/ ಎಲ್.5267 ನೇದ್ದರಲ್ಲಿ ಅಮರೇಶ ದೊಡ್ಡಮನಿಗೆ ಇವನನ್ನು ಮೋ.ಸೈ ಹಿಂದೆ ಕೂಡಿಸಿಕೊಂಡು ಕೂಕನಪಳ್ಳಿಯಿಂದ ಬೂದಗುಂಪಾ ಕಡೆಗೆ ತಮ್ಮ ಹೋಲಕ್ಕೆ ಹೋಗುವಾಗ ಕೂಕನಪಳ್ಳಿ ಹತ್ತಿರ ಅವರ ಹಿಂದೆ ಕುಷ್ಟಗಿ ಕಡೆಯಿಂದ ಲಾರಿ ನಂ.ಎಂ.ಹೆಚ್.17/ಎ.ಜಿ.7611 ನೇದ್ದರ ಲಾರಿ ಚಾಲಕನು ಲಾರಿಯನ್ನು ಅತಿವೇಗವಾಗಿ ಹಾಗೂ  ಅಲಕ್ಷತನದಿಂದ ಅಡ್ಡಾದಿಡ್ಡಿ  ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಹಿಂದೆ ಠಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಇಬ್ಬರು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದು, ಹಿಂದೆ ಕುಳಿತ ಅಮರೇಶನಿಗೆ ಹಿಂದೆ ತಲೆಗೆ ತಲೆ ಒಡದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಶರಣಪ್ಪನಿಗೆ ತಲೆಗೆ ಬಾರಿ ಒಳಪೆಟ್ಟು ಬಿದ್ದಿದ್ದು, ಕೈಕಾಲುಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಳ್ಳಲಾಗಿದೆ.

No comments: