Police Bhavan Kalaburagi

Police Bhavan Kalaburagi

Tuesday, April 28, 2015

BIDAR DISTRICT DAILY CRIME UPDATE 28-04-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-04-2015

RlPÀ aAZÉÆý  ¥ÉÆð¸À oÁuÉ UÀÄ£Éß £ÀA. 86/2015, PÀ®A 143, 144, 145, 147, 326, 307, 120(©), 109, 149 L¦¹ :-     
ದಿನಾಂಕ 26-04-2015 ರಂದು ರಾತ್ರಿ ಫಿರ್ಯಾದಿ ಈಶ್ವರ ತಂದೆ ತುಕರಾಮ ವಾಸುದೇವ ಸಾ: ವರವಟ್ಟಿ (ಬಿ) ತ್ನ್ನ ಹೆಂಡತಿ ಪಾರ್ಬತಿ, ತಂದೆ ತುಕರಾಮ, ಮಕ್ಕಳಾದ ಧರ್ಮೇಂದ್ರ, ಜೀತೆಂದ್ರ ಹಾಗೂ ಮುಕೆಂದ್ರ @ ಬಾಳು ಎಲ್ಲರು ಊಟ ಮಾಡಿಕೊಂಡು ಮನೆಯಲ್ಲಿ  ಮಲಲಗಿರುವಾಗ ದಿನಾಂಕ-27-04-2015 ರಂದು 0230 ಗಂಟೆ ಸುಮಾರಿಗೆ ಒಮ್ಮೆಲೆ ಬೆಂಕಿ ಹತ್ತಿದ್ದು ನೋಡಿ ಎಚ್ಚರವಾಗಿ ಗಾಬರಿಗೊಂಡು ನೋಡಲು ಗ್ಯಾಸಿನ ವಾಸನೆ ಬರುತ್ತಿದ್ದು, ಎಲ್ಲರಿಗೆ ಬೆಂಕಿ ಹತ್ತಿ ಮೈ ಸುಡುತ್ತಿರುವಾಗ ತಾಳಲಾರದೇ ಬಾಗಿಲು ತೆಗೆಲು ಪ್ರಯತ್ನ ಮಾಡಿದಾಗ ಮನೆಯ ಬಾಗಿಲು ಹೋರಗಿನಿಂದ ಕೊಂಡಿ ಹಾಕಿದ್ದು, ಮನೆಯ ಹೋರೆ ಹೋಗಲು ಸಾದ್ಯವಾಗಲ್ಲಿಲ್ಲ, ಎಲ್ಲರ ಮೈಗೆ ಬೆಂಕಿ ಹತ್ತಿ ಸುಡುತ್ತಿರುವಾಗ ತಾಳಲಾರದೇ ಚಿರಾಡಿದಾಗ ಪಕ್ಕದ ಮನೆಯವರಾದ ಈಶ್ವರ ಮಾನೆ, ಹರೀಶ ಸೆಡೋಳೆ, ಬಾಬುರಾವ ಸೇಡೋಳೆ, ಫತ್ರಸಾಬ ಮತ್ತು ಇತರರು ಚಿರಾಡುವ ಧ್ವನಿ ಕೇಳಿ ಬಾಗಿಲು ಕೊಂಡಿ ತೆರೆದಾಗ ಎಲ್ಲರು ಹೋರಗಡೆ ಬಂದು ನೋಡಲು ಮನೆಯ ಮೇಲಿದ್ದ ತಗ ಸರಿಸಿ ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿರುತ್ತಾರೆ, ಸುಮಾರು ವರ್ಷದಿಂದ ಹೋಲದ ಪಾಲು ಸಂಬಂ ಜಗಳವಿದ್ದು, ಅದೊಂದು ವೈರತ್ವದಿಂದ ಆರೋಪಿತರಾದ 1) ರಾಜೆಂದ್ರ ತಂದೆ ತುಕಾರಾಮ, 2) ಸುಧಾಕರ ತಂದೆ ತುಕಾರಾಮ, 3) ದೀಪಕ ತಂದೆ ರಾಜೇಂದ್ರ, 4) ಬಬಿತಾ ಗಂಡ ರಾಜೇಂದ್ರ, 5) ಚಂದ್ರಕಲಾ ಗಂಡ ಸುಧಾಕರ, 6) ಮೌನಾಬಾಯಿ ಗಂಡ ತುಕಾರಾಮ, 7) ಶಂಕರ ತಂದೆ ರಾಮರಾವ, 8) ಕೇಶವ ಸೆಡೋಳೆ, 9) ಬಾಲಾಜಿ ತಂದೆ ಕೇಶವರಾವ, 10) ವಿನಾಯಕ ತಂದೆ ಕೇಶವರಾವ, 11) ಗಣಪತಿ ತಂದೆ ಶಂಕರ 11 ಜನ ಎಲ್ಲರೂ ಸಾ: ವರವಟ್ಟಿ(ಬಿ), 12) ಧೂಳಪ್ಪಾ ಟಿಳೆಕರ, 13) ಅಂಬುಬಾಯಿ ಗಂಡ ಧೂಳಪ್ಪಾ, 14) ಕಿರಣ ತಂದೆ ಧೂಳಪ್ಪಾ 3 ಜನ ಸಾ: ಬೀದರ, 15) ಗೋವಿಂದ & ತಂದೆ ನರಸಿಂಗ್ ಸಾ: ಕಳಸದಾಳ, 16) ಅಯಿಲಾಬಾಯಿ ಗಂಡ ಜ್ಯೋತಿರಾಮ ವಾಘಮೋರೆ, 17) ಜೋತಿರಾಮ ಇಬ್ಬರು ಸಾ: ಹೈದ್ರಾಬಾದ, 18) ಔಸಾಬಾಯಿ ಗಂಡ ಹರಿನಾಥ ಗಾಯಕವಾಡ, 19) ಹರಿನಾಥ ತಂದೆ ಗೈನಾಥ ಇಬ್ಬರು ಸಾ: ಮುಂಬೈ ಇವರೆಲ್ಲರೂ ಕೂಡಿಕೊಂಡು ಏಕೋಧ್ದೇಶದಿಂದ ಸಂಗನ ಮತ ಮಾಡಿ ಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಮನೆಯ ತಗ ತೆಗೆದು ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಬೆಂಕಿ ಹಚ್ಚಿರುತ್ತಾರೆ, ಸದರಿ ಬೆಂಕಿಯಿಂದ ಫಿಯಾಱದಿಯವರ ತಂದೆ, ಹಂಡತಿ ಹಾಗು 3 ಜನ ಮಕ್ಕಳಿಗೆ ಗ್ಯಾಸ್ ಸಿಲಿಂಡರ ಬೆಂಕಿಯಿಂದ  ಪೂರ್ತಿ ಮೈಸುಟ್ಟು  ಭಾರಿ ಗಾಯವಾಗಿದ್ದು ಇರುತ್ತದೆ ಕೆಲವು ಜನರು ಇದಕ್ಕೆ ಪ್ರಚೋಧನೆ ನೀಡಿದ್ದು ಇರುತ್ತದೆ, ಗಾಯಗೊಂಡ 6 ಜನರಿಗೆ ಪಕ್ಕದ ಮನೆಯವರು 108 ವಾಹನ ಕೆರೆಯಿಸಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಫಿಯಾಱದಿಯವರು ದಿನಾಂಕ 27-04-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 55/2015, Pï®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 27-04-2015 gÀAzÀÄ gÁ.ºÉ £ÀA. 9 gÀ ªÉÄÃ¯É PËrAiÀiÁ¼À UÁæªÀÄzÀ ºÀwÛgÀ eÉʨsÀªÁ¤ zsÁ¨ÁzÀ ºÀwÛgÀ ¦üAiÀiÁ𢠫dAiÀÄPÀĪÀiÁgÀ vÀAzÉ dUÀ¯Á® ªÀAiÀÄ: 34 ªÀµÀð, eÁw: ºÀjd£À, ¸Á: ¨ÉqÀPÀƯÁ ¸ÀįÁÛ£À¥ÀÆgÀ, vÁ: & f:  ªÀiË (AiÀÄÄ.¦) gÀªÀgÀÄ ºÁUÀÄ UɼÉAiÀÄ ºÀjñÀ E§âgÀÆ £ÀqÉzÀÄPÉÆAqÀÄ vÀªÀÄä gÀÆ«ÄUÉ PËrAiÀiÁ¼ÀPÉ ºÉÆUÀÄwÛgÀĪÁUÀ PËrAiÀiÁ¼À PÀqɬÄAzÀ §AUÁè PÀqÉUÉ M§â C¥ÀjÃavÀ ªÉÆÃlgÀ ¸ÉÊPÀ® ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉà ¦üAiÀiÁð¢UÉ  rQÌ ªÀiÁr vÀ£Àß ªÁºÀ£ÀzÉÆA¢UÉ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢UÉ ¨sÁj gÀPÀÛUÁAiÀĪÁV PÁ®Ä ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.           

No comments: