Police Bhavan Kalaburagi

Police Bhavan Kalaburagi

Monday, May 25, 2015

BIDAR DISTRICT DAILY CRIME UPDATE 25-05-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-05-2015

ªÀÄÄqÀ© ¥ÉưøÀ oÁuÉ UÀÄ£Éß £ÀA. 32/2015, PÀ®A 323, 324, 504 eÉÆvÉ 34 L¦¹ :-
ದಿನಾಂಕ 24-05-2015 ರಂದು ಫಿಯಾಱದಿ ಅನೀಲ ತಂದೆ ಮಾಣಿಕ ಕಾಂಬಳೆ ವಯ: 23 ವರ್ಷ, ಜಾತಿ: ಎಸ್.ಸಿ, ಸಾ: ಎಕಲೂರು ರವರು ತಮ್ಮ ಮನೆಯ ಮುಂದೆ ಎರಡು ಎತ್ತುಗಳು ಕೊಟ್ಟಿಗೆಯಲ್ಲಿ ಕಟ್ಟಿದನ್ನು ಬಿಟ್ಟು ಹೊರಗೆ ತಂದು ಕಟ್ಟುತ್ತಿದ್ದಾಗ ಒಂದು ಎತ್ತು ಕೈಯಿಂದ ತಪ್ಪಿಸಿಕೊಂಡು ಆರೋಪಿ ಮಚೇಂದ್ರ ತಂದೆ ಗುಂಡಪ್ಪಾ ಕಾಂಬಳೆ ವಯ: 60 ವಷಱ, ಸಾ: ಎಕಲೂರ ಇವರ ಮನೆಯ ಅಂಗಳದಲ್ಲಿ ಹೊಗಿದ್ದು, ಅದನ್ನು ನೋಡಿದ ಆರೋಪಿ ಮಚೇಂದ್ರ ಹಾಗೂ ಆತನ ಮಕ್ಕಳಾದ ಆನಂದ, ಜಗದೀಶ ಇವರು ಎಲ್ಲರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಎತ್ತು ನಮ್ಮ ಅಂಗಳದಲ್ಲಿ ಹೇಗೆ ಬರುತ್ತದೆ ಅಂತ ಕಲ್ಲು ತೆಗದುಕೊಂಡು ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಾಗಾಯ ಪಡಿಸಿದರು ಹಾಗೂ ಕೈಗಳಿಂದ ಹೊಡೆದಿರುತ್ತಾರೆಂದು ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 33/2015, PÀ®A 323, 324, 504 eÉÆvÉ 34 L¦¹ :-
ದಿನಾಂಕ 24-05-2015 ರಂದು ಫಿಯಾಱದಿ ªÀÄZÉÃAzÀæ vÀAzÉ UÀÄAqÀ¥Áà PÁA§¼É ªÀAiÀÄ: 60 ªÀµÀð, ಜಾತಿ: ಎಸ್.ಸಿ, ಸಾ: ಎಕಲೂರು ರವರು ಮತ್ತು ಕಲ್ಯಾಣರಾವ ಮಾಲಗೆ ಇಬ್ಬರು ಶಿವರಾಮ ಕಾಂಬಳೆ ಇವರ ಮನೆಯ ಮುಂದೆ ರೋಡಿನಲ್ಲಿ ಮಾತಾಡುತ್ತಾ ನಿಂತಾಗ ಆರೋಪಿತರಾದ ಮಾಣಿಕ ಕಾಂಬಳೆ ಮತ್ತು ಅನೀಲ ಕಾಂಬಳೆ ಇಬ್ಬರು ಸಾ: ಎಕಲೂರ ಇವರಿಬ್ಬರು ಫಿಯಾಱದಿಯವರ ತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು, ನಾನು ಬೈಯುತ್ತಾ ಇದ್ದಿನಿ ಅಂತ ಸಿಕ್ಕ-ಸಿಕ್ಕ ಜನ ಮುಂದೆ ಹೇಳುತ್ತಿದ್ದಿ ಅಂತ ಜಗಳ ತೆಗೆದಾಗ ಮಾಣಿಕ ಕಾಂಬಳೆ ಇತನು ಫಿರ್ಯಾದಿಗೆ ಜೂಕಿ ಕೊಟ್ಟನು, ಅನೀಲ ಇತನು ಕಲ್ಲಿನಿಂದ ಹಣೆಯ ಮೇಲೆ ಲೆಯಲ್ಲಿ ರಕ್ತಗಾಯ ಪಡಿಸಿದ್ದು, ಮಾಣಿಕ ಇತನು ಕೈಯಿಂದ ಹೊಡೆದಿರುತ್ತಾನೆಂದು ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: