Police Bhavan Kalaburagi

Police Bhavan Kalaburagi

Sunday, September 6, 2015

BIDAR DISTRICT DAILY CRIME UPDATE 06-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-09-2015

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 19/2015, PÀ®A 174 ¹.Dgï.¦.¹ :-
ಧನ್ನುರಾ ಗ್ರಾಮದ ಶಿವಾರದಲ್ಲಿ ಫಿರ್ಯಾದಿ ನಾಗಮ್ಮಾ ಗಂಡ ಮಾಣಿಕಪ್ಪಾ ಬುಕ್ಕಾ ವಯ: 57 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನುರಾ, ತಾ: ಭಾಲ್ಕಿ ರವರ ಹಿರಿಯರ ಆಸ್ತಿ ಜಮೀನು ಸರ್ವೆ ನಂ. 188 ರಲ್ಲಿ 1 ಏಕರೆ 14 ಗುಂಟೆ ಹಿರಿಯ ಮಗ ಪ್ರಕಾಶನ ಹೆಸರಿನ ಮೇಲೆ ಮತ್ತು ಸರ್ವೆ ನಂ. 189 ರಲ್ಲಿ 1 ಏಕರೆ ಇನ್ನೊಬ್ಬ ಮಗ ಶಾಂತಕುಮಾರನ ಹೆಸರಿನ ಮೇಲೆ ಇರುತ್ತದೆ ಮತ್ತು 2 ಏಕರೆ 2 ಗುಂಟೆ ಜಮೀನು ಗಂಡ ಮಾಣಿಕಪ್ಪಾ ಮತ್ತು ಭಾಗದಿ ಪೈಕಿ ಕಾಶಿಬಾಯಿ ಮತ್ತು ಲಕ್ಷ್ಮಿಬಾಯಿ ಮೂವರ ಜೊಯಿಂಟ ಪಟ್ಟಾ ಜಮೀನು ಇರುತ್ತದೆ, ಫಿರ್ಯಾದಿಯವರ ಗಂಡ ಒಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಾರೆ, ಈಗ 3-4 ವರ್ಷದಿಂದ ಸರಿಯಾದ ಮಳೆ ಬಿಳದೆ ಹೊಲದಲ್ಲಿ ಬೆಳೆ ಬೆಳೆದಿರುವುದಿಲ್ಲಾ, ಆದ್ದರಿಂದ ಧನ್ನುರಾ ಗ್ರಾಮದ ಪಿ.ಕೆ.ಪಿ.ಎಸ್. ಸಂಘದಿಂದ 20,000/- ರೂ., ಸಾಲ ಪಡೆದಿರುತ್ತಾರೆ, ಬೆಳೆ ಬೆಳೆಲಾರದಕ್ಕೆ ಹಾಗೂ ಬ್ಯಾಂಕಿನ ಸಾಲ ತಿರಿಸಲು ಆಗಲಾರದಕ್ಕೆ ಫಿರ್ಯಾದಿಯವರ ಗಂಡ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದು, ಮನೆಯವರು ಅವರಿಗೆ ಸಮಧಾನ ಹೇಳಿದರೂ ಕೂಡ ಅವರು ಸಾಲ ಹೇಗೆ ತಿರಿಸಬೇಕು, ಈ ವರ್ಷವು ಕೂಡ ಹೊಲದಲ್ಲಿ ಬೆಳೆ ಬೆಳೆದಿರುವುದಿಲ್ಲಾ ಅಂತಾ ಚಿಂತೆ ಮಾಡುತ್ತಿದ್ದರು, ಮುಂದೆ ಉಪಜೀವನ ಹೇಗೆ ಮಾಡಬೇಕೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದು, ಹೀಗಿರುವಲ್ಲಿ ದಿನಾಂಕ 05-09-2015 ರಂದು ಫಿರ್ಯಾದಿಯವರ ಗಂಡ ಹೊಲಕ್ಕೆ ಹೋಗಿ ಮನೆಗೆ ಬಂದಿದ್ದು, ಫಿರ್ಯಾದಿಯವರು ಹಿತ್ತಲಲ್ಲಿನ ಕುಳ್ಳು ಕಟ್ಟಿಗೆ ತಂದು ಅಡಿಗೆ ಮಾಡುತ್ತೇನೆ ಅಂತಾ ಹೇಳಿ ಹಿತ್ತಲಲ್ಲಿ ಕುಳ್ಳು ಕಟ್ಟಿಗೆ ತರಲು ಹೋಗಿ ಕಟ್ಟಿಗೆ ತೆಗೆದುಕೊಂಡು ಮರಳಿ ಮನೆಗೆ ಬಂದಾಗ ಫಿರ್ಯಾದಿಯವರ ಗಂಡ ಮಾಣಿಕಪ್ಪಾ ತಂದೆ ಶಾಂತಪ್ಪಾ ಬಕ್ಕಾ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನುರಾ, ತಾ: ಭಾಲ್ಕಿ ರವರು ಮನೆಯ ಪಡಸಾಲೆಯಲ್ಲಿ ತಗಡದ ಛಾವಣಿಯ ಕಟ್ಟಿಗೆ ಸರದ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾರೆ, ಫಿರ್ಯಾದಿಯವರ ಗಂಡನು ಹೊಲದಲ್ಲಿ ಬೇಳೆ ಬೆಳೆಯಲಾರದ ಕಾರಣ ಬ್ಯಾಂಕಿನ ಸಾಲ ತಿರಿಸಲು ಆಗದ ಕಾರಣ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡುರುತ್ತಾರೆ, ಫಿರ್ಯಾದಿಯವರ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ AiÀÄÄ.r.Dgï £ÀA. 27/2015, PÀ®A 174 ¹.Dgï.¦.¹ :-
¦üAiÀiÁð¢ C¤ÃvÁ UÀAqÀ C±ÉÆÃPÀ ¹ÃvÁ¼ÀUÉÃgÉ ªÀAiÀÄ: 38 ªÀµÀð, eÁw: J¸ï.n UÉÆAqÁ,, ¸Á: ªÀiÁ¼ÉUÁAªÀ UÁæªÀÄ gÀªÀgÀ ªÀÄUÀ£ÁzÀ ªÀÄÈvÀ ¸ÀAvÉÆõÀ vÀAzÉ C±ÉÆÃPÀ ¹ÃvÁ¼ÀUÉÃgÉ ªÀAiÀÄ: 13 ªÀµÀð, eÁw: J¸ï.n UÉÆAqÁ, ¸Á: ªÀiÁ¼ÉUÁAªÀ UÁæªÀÄ FvÀ¤UÉ ¸ÀĪÀiÁgÀÄ ¢ªÀ¸ÀUÀ½AzÀ ºÉÆmÉÖ ¨ÉÃ£É EgÀÄvÀÛzÉ, D¸ÀàvÉæUÉ ªÀÄvÀÄÛ SÁ¸ÀV aQvÉì ªÀiÁr¹zÀgÀÆ PÀÆqÀ ºÉÆmÉÖ ¨ÉÃ£É PÀrªÉÄAiÀiÁVgÀĪÀÅ¢¯Áè, »ÃVgÀĪÁUÀ ¢£ÁAPÀ 22-08-2015 gÀAzÀÄ ¸ÀAvÉÆõÀ FvÀ¤UÉ CwAiÀiÁV ºÉÆmÉÖ¨ÉÃ£É GAmÁVzÀÄÝ, ºÉÆmÉÖ ¨ÉÃ£É vÁ¼À¯ÁgÀzÉà ºÉÆmÉÖ¨ÉãÉAiÀÄ£ÀÄß PÀrªÉÄ DUÀÄvÀÛzÉAzÀÄ ªÀÄ£ÉAiÀÄ°èzÀÝ ¨É¼ÉUÉ ºÉÆqÉAiÀÄĪÀ OµÀzsÀªÀ£ÀÄß ¸Éë¹gÀÄvÁÛ£É, ªÀÄ£ÉAiÀÄ°èzÀÝ ¦üAiÀiÁð¢,  ¦üAiÀiÁð¢AiÀĪÀgÀ UÀAqÀ£ÁzÀ C±ÉÆÃPÀ ªÀÄvÀÄÛ ªÉÄÊzÀÄ£À£ÁzÀ ¥ÀArvÀ ¸ÀAvÉÆõÀ¤UÉ aQvÉì PÀÄjvÀÄ 108 ªÁºÀ£ÀzÀ°è ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹zÁUÀ aQvÉì ¥sÀ®PÁjAiÀiÁUÀzÉà ¸ÀAvÉÆõÀ EvÀ£ÀÄ ¢£ÁAPÀ 06-09-2015 gÀAzÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É, ¸ÀAvÉÆõÀ FvÀ£À ªÀÄgÀtzÀ°è AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 143/2015, PÀ®A 504, 307 L¦¹ :-
¢£ÁAPÀ 04-09-2015 gÀAzÀÄ ¦üAiÀiÁð¢ gÁzsÁ @ gÁ¢üPÁ vÀAzÉ ªÀÄ£ÉÆúÀgÀ ¨ÉÆÃgÀPÀgÀ, ªÀAiÀÄ: 18 ªÀµÀð, eÁw: ºÀlPÀgÀ, ¸Á: ZÁA¨ÉÆüÀ UÁæªÀÄ, vÁ: & f: ©ÃzÀgÀ gÀªÀgÀÄ vÀªÀÄä CfÓAiÀÄ ªÀģɬÄAzÀ ¹ÃªÉÄ JuÉÚAiÀÄ£ÀÄß vÀA¢zÀÄÝ, D ¸ÀªÀÄAiÀÄzÀ°è ¦üAiÀiÁð¢AiÀÄ aPÀÌ¥Àà£À ªÀÄUÀ£ÁzÀ £ÁUÀ£ÁxÀ FvÀ£ÀÄ CzÀ£ÀÄß £ÉÆÃrzÀÄÝ DvÀ£ÀÄ ¦üAiÀiÁð¢AiÀÄ ªÀÄ£ÉUÉ §AzÀÄ £ÀªÀÄä ªÀģɬÄAzÀ AiÀiÁªÁUÀ®Ä ¸ÁªÀiÁ£ÀÄUÀ¼ÀÄ PÀ¼ÀîvÀ£À DUÀÄwÛzÀÄÝ UÀAd£À°èzÀÝ ¹ÃªÉÄ JuÉÚAiÀÄÄ £ÀªÀÄä ªÀģɬÄAzÀ¯É PÀzÀÄÝ vÀA¢¢Ý F ¹ÃªÉÄ JuÉÚ¬ÄAzÀ¯É ¤£ÀUÉ ¸ÀÄlÄÖ ºÁPÀÄvÉÛãÉAzÀÄ, £Á£ÀÄ ¤£ÀUÉ ¸ÀÄlÄÖ ºÁQzÀgÉ ¤£ÀUÉ ºÉüÀĪÀgÀÄ PÉüÀĪÀgÀÄ AiÀiÁgÀÄ E®è CAvÀ PÉÊAiÀÄ°èzÀ UÀAd£ÀÄß PÀ¹zÀÄPÉÆAqÀÄ ¦üAiÀiÁð¢AiÀÄ ªÉÄʪÉÄÃ¯É ¹ÃªÉÄ JuÉÚ ºÁQ ¨ÉAQ ºÀaÑgÀÄvÁÛ£É, ¦üAiÀiÁð¢AiÀÄÄ aÃgÁqÀÄwÛzÁÝUÀ ±À§ÝªÀ£ÀÄß PÉý ¦üAiÀiÁð¢AiÀÄ ªÀÄ£ÉAiÀÄ JzÀÄjVzÀÝ ¢UÀA§gÀ ¥Ánî, ±ÁAvÀ¨Á¬Ä UÀAqÀ ªÀiÁzsÀªÀgÁªÀ,  ¨sÁVgÀy¨Á¬Ä UÀAqÀ «oÀ®gÁªÀ, GªÀiÁPÁAvÀ vÀAzÉ ªÀiÁgÀÄw, ²ªÀPÀĪÀiÁgÀ vÀAzÉ ©üêÀÄuÁÚ ¨ÉÊgÀ£À¼Éî, ¥ÀªÀ£À vÀAzÉ UÀÄAqÀ¥Áà PÉÆý gÀªÀgÉ®ègÀÆ PÀÆr §gÀĪÀzÀ£ÀÄß £ÉÆÃr £ÁUÀ£ÁxÀ FvÀ£ÀÄ C°èAzÀ Nr ºÉÆÃzÀ£ÀÄ, £ÀAvÀgÀ CªÀgÉ®ègÀÆ ¦üAiÀiÁð¢UÉ ºÀwÛzÀ ¨ÉAQ Dj¸À®Ä ¥ÀæAiÀÄwß¹gÀÄvÁÛgÉ, £ÀAvÀgÀ ¦üAiÀiÁð¢UÉ 108 vÀÄvÀÄð ªÁºÀ£ÀzÀ°è PÀÆr¹PÉÆAqÀÄ aQvÉìUÁV ¦üAiÀiÁð¢AiÀÄ eÉÆvÉ GªÀiÁPÁAvÀ, ²ªÀPÀĪÀiÁgÀ ¨ÉÊgÀ£À¼Éî ªÀÄvÀÄÛ ¦üAiÀiÁð¢AiÀÄ CfÓ ¸ÉÆãÁ¨Á¬Ä gÀªÀgÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛgÉ, DgÉÆæ £ÁUÀ£ÁxÀ vÀAzÉ ¢UÀA§gÀ ¨ÉÆÃgÀPÀgÀ, ªÀAiÀÄ: 20 ªÀµÀð, eÁw: ºÀlÀPÀgÀ, ¸Á: ZÁA¨ÉÆüÀ UÁæªÀÄ, vÁ: & f: ©ÃzÀgÀ FvÀ£ÀÄ ¦üAiÀiÁð¢UÉ PÉÆ¯É ªÀiÁqÀĪÀ GzÉÝñÀ¢AzÀ ¹ÃªÉÄ JuÉÚAiÀÄ£ÀÄß ªÉÄÊ ªÉÄÃ¯É ºÁQ ¨ÉAQ ºÀaÑzÀÝjAzÀ ¦üAiÀiÁð¢AiÀÄ ªÉÄÊ ¸ÀÄlÄÖ ¨sÁj ¸ÀÄlÖUÁAiÀÄUÀ¼ÀÄ DVgÀÄvÀÛªÉ, CAvÀ ¦üAiÀiÁð¢AiÀĪÀgÀÄ ¢£ÁAPÀ 05-09-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 87/2015, PÀ®A 457, 380, 511 L¦¹ :-
ದಿನಾಂಕ 04, 05-09-2015 ರಂದು ರಾತ್ರಿ ಸರಕಾರಿ ಪ್ರೌಢ ಶಾಲೆ ಯನಗುಂದಾದಲ್ಲಿ ಯಾರೋ ಅಪರಿಚಿತ ಕಳ್ಳರು ಶಾಲೆಯ ಆಟದ ಕೋಣೆ ಮತ್ತು ಅಡುಗೆ ಕೋಣೆಯ ಬೀಗಗಳನ್ನು ಮುರಿದು ಓಳಗಿರುವ 05 ಅಲ್ಮಾರಾಗಳನ್ನು ಓಡೆದು ಅದರಲ್ಲಿರುವ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ  ಎಸೆದಿರುತ್ತಾರೆ, ಸದರಿ ಮಾಹಿತಿಯನ್ನು ಮಲ್ಲಿಕಾರ್ಜುನ ಟಂಕಸಾಲೆ ರವರು ಫಿರ್ಯಾದಿ ZÀAzÀæPÁAvÀ vÀAzÉ CªÀÄgÉñÀégÀ ¤ªÀÄð¼É ªÀÄÄSÉÆåÃ¥ÁzsÁåAiÀÄgÀÄ ಸರ್ಕಾರಿ ಪ್ರೌಢ ಶಾಲೆ AiÀÄ£ÀUÀÄAzÁ ರವರಿಗೆ ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 90/2015, PÀ®A 354, 392 L¦¹ :-       
ದಿನಾಂಕ 04-09-2015 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ಬಾಲಾಜಿ ಕಲ್ ಮುಕಲೆ ವಯ: 29 ವರ್ಷ, ಜಾತಿ: ಯಲ್ಲಮರೆಡ್ಡಿ, ಸಾ: ಮುತ್ತಖೇಡ ರವರು ತಮ್ಮ ಹೊಲದಲ್ಲಿ ಸೆದೆ ಕಳೆಯಲು ಹೋಗಿ ಹೊಲದಲ್ಲಿ ಸೊಯಾಬೀನದಲ್ಲಿ ಸೆದೆ ಕಳೆಯುತ್ತಿರುವಾಗ ಆರೋಪಿ ¥ÁAqÀÄgÀAUÀ vÀAzÉ ºÀįÉè¥Áà ¸Á: ªÀÄÄvÀÛSÉÃqÀ ಇತನು ಹಿಂದಿನಿಂದ ಹೊಲಕ್ಕೆ ಬಂದು ಎಕೆ ಬಂದಿದ್ದಿ ಅಂತಾ ಫಿರ್ಯಾದಿಯು ಕೇಳಿದಾಗ ನೀರು ಕುಡಿಯಲು ಬಂದಿರುವುದಾಗಿ ಹೇಳಿದ ಮೇಲೆ ಆತನಿಗೆ ನೀರು ಇಲ್ಲ ಅಂತಾ ಅಂದಾಗ ಹೋರಟು ಹೋದನು, ನಂತರ ಫಿರ್ಯಾದಿಯು ಹೊಲದಲ್ಲಿ ತನ್ನ ಪಾಡಿಗೆ ತಾನು ಮುಂದೆ ನೋಡಿ ಸೆದೆ ಕಳೆಯುತ್ತಿರುವಾಗ ಸದರಿ ಆರೋಪಿಯು ಹಿಂದಿನಿಂದ ತನ್ನ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಫಿರ್ಯಾದಿಯ ಹತ್ತಿರ ಬಂದು ಫಿರ್ಯಾದಿಯು ಗುಲ್ಲು ಪುಕಾರ ಮಾಡದಂತೆ ಬಾಯಿ ಒತ್ತಿ ಕೊರಳಲ್ಲಿದ್ದ ಮಿನಿ ಗಂಟನ 2 ತೊಲೆ ತೂಕವುಳ್ಳದ್ದು ಅ.ಕಿ. 55,000/- ರೂ. ಗಂಟನ ಮಣಿ ಸಮೇತ ಇದ್ದುದ್ದನ್ನು ದೊಚಿಕೊಂಡು ಹೋಗಿರುತ್ತಾನೆ, ನಂತರ ಫಿರ್ಯಾದಿಯು ಅವನಿಂದ ಬಿಡಿಸಿಕೊಳ್ಳುವಾಗ ಅವನ ಮುಖಕ್ಕೆ ಇದ್ದ ಬಟ್ಟೆ ಬಿಚ್ಚಿತ್ತು ಆವಾಗ ಅವನನ್ನು ನೋಡಲು ಪಾಂಡುರಂಗ ಲಂಗೋಟೆ ಇರುತ್ತಾನೆ, ನಂತರ ಫಿರ್ಯಾದಿಯು ಚೀರಲು ಪ್ರಾರಂಭಿಸಿದಾಗ ಪಕ್ಕದ ಹೊಲದವರಾದ 1) ಸುಭಾಷ ಯಲಮಟೆ, 2) ವಿಠಲರೆಡ್ಡಿ ಯಲಮಟೆ ರವರು ಓಡುತ್ತಾ ಬಂದು ಸದರಿ ಆರೋಪಿಗೆ ಹಿಡಿಯಲು ಪ್ರಯತ್ನಿಸಿದಾಗ ಅವರಿಗೂ ಸಿಗದೇ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: