Police Bhavan Kalaburagi

Police Bhavan Kalaburagi

Friday, October 14, 2016

BIDAR DISTRICT DAILY CRIME UPDATE 14-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-10-2016

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 117/2016, PÀ®A 354, 504, 506 L¦¹ :-
ದಿನಾಂಕ 13-10-2016 ರಂದು ಫಿರ್ಯಾದಿ ಭಾಗ್ಯಶ್ರೀ ಗಂಡ ಕಾಶಿರಾಮ ಚೆನ್ನಾಳೆ ವಯ: 20 ವರ್ಷ, ಜಾತಿ: ಎಸ್.ಟಿ ಕೋಳಿ, ಸಾ: ಸುಲ್ತಾನಬಾದ ವಾಡಿ ರವರು ತಮ್ಮ ಮನೆಯ ಮುಂದೆ ಕುಳಿತಾಗ ಆರೋಪಿ gÀªÉÄñÀ vÀAzÉ vÀÄPÁgÁªÀÄ ªÉÄÃvÉæ ªÀAiÀÄ: 42 ªÀµÀð, eÁw: J¸ï.¹ ªÀiÁ¢UÀ, ¸Á: ¸ÀįÁÛ£Á¨ÁzÀ ªÁr ಇತನು ಫಿರ್ಯಾದಿಯ ಮನೆಯ ಮುಂದೆ ಬಂದು ಫಿರ್ಯಾದಿಗೆ ನಿನ್ನ ಗಂಡ ಎಲ್ಲಿದ್ದಾನೆ ಹೇಳು ನಿನ್ನೆ ರಾತ್ರಿ ಪೀರ ಮೆರವಣಿಗೆಯಲ್ಲಿ ನಮ್ಮ ಜೊತೆ ತಕರಾರು ಮಾಡಿರುತ್ತಾನೆ, ಅವನಿಗೆ ಬಿಡಲ್ಲ ಅಂತ ಅವಾಚ್ಯಾಗಿ ಬೈಯುವಾಗ ಫಿರ್ಯಾದಿಯು ನನ್ನ ಗಂಡನು ಮನೆಯಲ್ಲಿ ಇಲ್ಲ ಸುಮ್ಮನೆ ಏಕೆ ನನಗೆ ಹೊಲಸು ಬೈಯುತ್ತಿದ್ದಿರಿ ನನ್ನ ಗಂಡನು ಬಂದ ನಂತರ ಬರ್ರಿ ಅಂತ ಅನ್ನಲು ಆರೋಪಿಯು ಫಿರ್ಯಾದಿಗೆ ನಿನ್ನ ಗಂಡ ಎಲ್ಲಿದ್ದಾನೆ ಹೇಳುತ್ತಿ ಇಲ್ಲಾ ಅಂತಾ ಅಂದವನೆ ಫಿರ್ಯಾದಿಯ ಕೈ ಹಿಡಿದು ಎಳೆದಿರುತ್ತಾನೆ, ನಂತರ ನಿನ್ನ ಗಂಡ ಎಲ್ಲಿದ್ದಾನೆ ಅಂತ ಹೇಳದಿದ್ದರೆ ನಿನಗೆ ಜೀವಂತವಾಗಿ ಬಿಡುವುದಿಲ್ಲ ಅಂತ ಅವಾಚ್ಯವಾಗಿ ಬೈದು ಫಿರ್ಯಾದಿಯ ಸೀರೆ ಹಿಡಿದು ಎಳೆದು ಅವಮಾನ ಪಡಿಸಿರುತ್ತಾನೆ, ಆಗ ಅಲ್ಲಿಯೆ ಮನೆಯ ಹತ್ತಿರ ಇದ್ದ ನೆಗೆಣಿಯಾದ ವನಿತಾ ಗಂಡ ಶರಣಪ್ಪಾ ಚೆನ್ನಾಳೆ, ರಾಮಣ್ಣಾ ತಂದೆ ವಿಠೋಬಾ ಉಪಾರ ಮತ್ತು ಗಣಪತಿ ತಂದೆ ಲಕ್ಷ್ಮಣ ಸೇರಿಕಾರ ಇವರು ಜಗಳವನ್ನು ನೋಡಿ ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 298/2016, ಕಲಂ 341, 323, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಗುರುನಾಥ ತಂದೆ ದೇವೆಂದ್ರಪ್ಪ ಪಾಂಚಾಳ, ವಯ: 49 ವರ್ಷ, ಜಾತಿ: ಕುಂಬಾರ, ಸಾ: ಸಿದ್ದೇಶ್ವರ ರವರ ಸ್ವಂತ ಗ್ರಾಮದಲ್ಲಿ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಅಣ್ಣಂದಿರಗೆ ಪಿತ್ರಾರ್ಜಿತವಾಗಿ ಹೊಲ ಸರ್ವೆ ನಂ. 229 ನೇದರಲ್ಲಿ 5 ಎಕ್ಕರೆ 20 ಗುಂಟೆ ಜಮೀನು ಬಂದಿರುತ್ತದೆ, ಸದರಿ ಜಮೀನಿಗೆ ಸಂಬಂಧಿಸಿದಂತೆ ಮರೂರ ಗ್ರಾಮದ ಅನೀಲಕುಮಾರ ತಂದೆ ಶರಣಪ್ಪಾ ಪಾಟೀಲ ರವರು ಸದರಿ ಸರ್ವೆ ನಂಬರಿನ  ಜಮೀನಿನಲ್ಲಿ ಫಿರ್ಯಾದಿಯ ಜಮೀನು ಇರುತ್ತದೆ ಅಂತ ಕೆಲವು ದಿವಸಗಳ ಹಿಂದೆ ಬಾಯಿ ಮಾತಿನ ತಕರಾರು ಮಾಡಿದ್ದು ಇರುತ್ತದೆ, ಹೀಗಿರುವಲ್ಲಿ ಫಿರ್ಯಾದಿಯು ದಿನಾಂಕ 13-10-2016 ರಂದು ಸಿದ್ದೇಶ್ವರ ಗ್ರಾಮದ ಅಗಸಿ ಹತ್ತಿರದಿಂದ ಕಂಟೆಪ್ಪಾ ಹರಪಳ್ಳೆ ರವರ ಹೋಟೆಲಗೆ ಚಹಾ ಕುಡಿಯಲು ಹೋಗುತ್ತಿರುವಾಗ ಆರೋಪಿತರಾದ 1) ಅನೀಲಕುಮಾರ ಶರಣಪ್ಪಾ ಪಾಟೀಲ, 2) ರಾಕೇಶ ತಂದೆ ಅನೀಲಕುಮಾರ ಪಾಟೀಲ ಹಾಗು ಮರೂರ ಗ್ರಾಮದ ಇನ್ನಿಬ್ಬರೂ ವ್ಯಕ್ತಿಗಳು ಇವರೆಲ್ಲರೂ ಫಿರ್ಯಾದಿಗೆ ಏ ಗುರ್ಯ ನಿಲ್ಲು ಅಂತ ಅಕ್ರಮವಾಗಿ ತಡೆದು ನಮಗೆ ಸಂಬಂಧಿಸಿದ ಹೊಲ ಕೇಳಲು ನಿನಗೆ ಎಚ್ಟು ಸೊಕ್ಕು ಅಂತಾ ಅವಾಚ್ಯವಾಗಿ ಬೈದು ಅನೀಲಕುಮಾರ ಇವನು ತನ್ನ ಕೈಯಿಂದ ಫಿರ್ಯಾದಿಯ ಎಡಗಡೆ ಕಪಾಳಿಗೆ ಮತ್ತು ಬಲ ಭುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ರಾಕೇಶ ಮತ್ತು ಅದೇ ಮರೂರ ಗ್ರಾಮದ ಇನ್ನಿಬ್ಬರೂ ವ್ಯಕ್ತಿಗಳು ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದು ಇನ್ನೊಂದು ಸಲ ಹೊಲದ ವಿಷಯಕ್ಕೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಬೈದು ಬೆನ್ನಿಗೆ ಮತ್ತು ಹೊಟ್ಟೆಗೆ ಕೈಯಿಂದ ಮುಟ್ಟಿ ಮಾಡಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ, ಜಗಳ ನೋಡಿ ಅಲ್ಲೆ ಇದ್ದ ಸಂಗಮೇಶ ತಂದೆ ಶರಣಪ್ಪ ಗೌರ ವಿಶ್ವನಾಥ ತರನಳ್ಳೆ ರವರು ಜಗಳ ಬಿಡಿಸಿಕೊಂಡಿರುತ್ತಾರೆ, ಫಿರ್ಯಾದಿಗೆ ಹೆಚ್ಚು ಗಾಯವಾಗದೇ ಇರುವ ಕಾರಣ ಆಸ್ಪತ್ರೆಗೆ ಹೋಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 202/2016, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
¦üAiÀiÁð¢ ZÀAzÀæPÁAvÀ vÀAzÉ dUÀ£ÁßxÀ ¨sÀÆgÉ ªÀAiÀÄ: 32 ªÀµÀð, eÁw: °AUÁAiÀÄvÀ,  ¸Á: D£ÀAzÀªÁr, ¸ÀzÀå: eÉÆÃd£Á, vÁ: OgÁzÀ(©) gÀªÀgÀ CvÉÛ ®Qëöä¨Á¬Ä UÀAqÀ gÁªÀıÉÃnÖ ºÀt±ÉÃmÉÖ ªÀaiÀÄ: 80 ªÀµÀð EªÀjUÉ ªÉÄÊAiÀİè DgÁªÀÄ E®èzÀ PÁgÀt CªÀjUÉ ªÀÄgÀÆgÀ UÁæªÀÄzÀ°ègÀĪÀ zÀUÁðPÉÌ vÉÆÃj¸ÀĪÀÅzÀPÁÌV ¢£ÁAPÀ 13-10-2016 gÀAzÀÄ  eÉÆÃd£Á UÁæªÀÄzÀ gÉÆÃr£À ªÉÄÃ¯É ¦üAiÀiÁð¢AiÀÄÄ vÀ£Àß ºÉAqÀw, E§âgÀÄ ªÀÄPÀ̼ÀÄ, CvÉÛ, ªÀiÁªÀ ªÀÄvÀÄÛ ¸ÀA§A¢ü eÉÆÃd£Á UÁæªÀÄzÀ ¦æÃAiÀiÁ vÀAzÉ ±ÀgÀt¥Áà ºÀt±ÉÃmÉÖ EªÀgÉÆA¢UÉ J®ègÀÆ DmÉÆÃ £ÀA. PÉJ-38/3936 £ÉÃzÀgÀ°è  PÀĽvÀÄPÉÆAqÀÄ eÉÆÃd£Á UÁæªÀÄ¢AzÀ ºÉÆgÀlÄ ªÀ¼À¸ÀAUÀ PÁæ¸À zÁn ©ÃzÀgÀ GzÀVÃgÀ gÉÆÃr£À ªÉÄÃ¯É EgÀĪÀ ©æÃqÀÓ ºÀwÛgÀ ºÉÆÃUÀÄwÛzÁÝUÀ ¸ÀzÀj DmÉÆÃ ZÁ®PÀ£ÁzÀ DgÉÆÃ¦AiÀÄÄ vÀ£Àß DmÉÆÃªÀ£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¥À°Ö ªÀiÁrgÀÄvÁÛ£É, DmÉÆÃ ¥À°Ö ªÀiÁrzÀÝjAzÀ DmÉÆÃ«£À°èzÀÝ ¦üAiÀiÁð¢AiÀÄ ºÉÆmÉÖAiÀÄ°è ªÀÄvÀÄÛ ¨É¤ß£À »AzÉ UÀÄ¥ÀÛUÁAiÀĪÁvgÀÄvÀÛzÉ, ¦üAiÀiÁð¢AiÀÄ ºÉAqÀw ªÀĺÁzÉë gÀªÀgÀ §® ªÀÄÄAUÉÊUÉ, §® ¨sÀÄdPÉÌ ¨sÁj UÀÄ¥ÀÛUÁAiÀĪÁvgÀÄvÀÛzÉ, ¦üAiÀiÁð¢AiÀÄ ªÀÄUÀ¼ÁzÀ ¨sÀÆ«ÄPÁ EªÀ½UÉ JqÀ vÀ¯ÉUÉ, JqÀ PÀtÂÚ£À ºÀÄ©â£À ªÉÄÃ¯É ¨sÁj ºÀjzÀ gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, ¦üAiÀiÁð¢AiÀÄ ªÀÄUÀ ¸ÀAvÉÆÃµÀ EvÀ¤UÉ vÀ¯ÉAiÀÄ »AzÉ UÀÄ¥ÀÛUÁAiÀĪÁvgÀÄvÀÛzÉ, CvÉÛ ®Qëöä¨Á¬Ä gÀªÀgÀ ¸ÉÆAlPÉÌ, §®UÀqÉ PÁ°UÉ UÀÄ¥ÀÛUÁAiÀĪÁvgÀÄvÀÛzÉ, ªÀiÁªÀ£ÀªÀjUÉ ¨É¤ß£À »AzÉ, JgÀqÀÄ PÉÊ ªÀÄvÀÄÛ PÁ®ÄUÀ½UÉ UÀÄ¥ÀÛUÁAiÀĪÁVgÀÄvÀÛzÉ, ¸ÀA§A¢ü ¦æÃAiÀiÁ EªÀ¼À ¸ÉÆAlPÉÌ UÀÄ¥ÀÛUÁAiÀĪÁvgÀÄvÀÛzÉ, DmÉÆÃ ZÁ®PÀ¤UÉ £ÉÆÃqÀ®Ä Nr ºÉÆÃVgÀÄvÁÛ£ÉAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

No comments: