Police Bhavan Kalaburagi

Police Bhavan Kalaburagi

Sunday, November 6, 2016

BIDAR DISTRICT DAILY CRIME UPDATE 06-11-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-11-2016

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 22/2016, PÀ®A 174 ¹.Dgï.¦.¹ :-
¢£ÁAPÀ 04-11-2016 gÀAzÀÄ ªÀÄÈvÀ ZÀAzÀgÀ vÀAzÉ ®Qëöät gÁoÉÆqÀ EvÀ£ÀÄ vÀ£Àß ªÀÄ£ÉAiÀÄ°è ZÀºÁ ªÀiÁqÀ®Ä ¸ÉÆÖ ºÀZÀÑ®Ä ¨ÉAQ PÀrØ VÃjzÁUÀ MªÉÄäÃ¯É ¨ÉAQ eÁé¯É GAmÁV ZÀAzÀgÀ EvÀ£À ªÉÄÊUÉ vÁVzÀÝjAzÀ, ªÀÄÄRPÉÌ, JgÀqÀÄ PÉÊUÀ½UÉ, JzÉUÉ, ºÉÆmÉÖUÉ ¨sÁj ¸ÀÄlÖUÁAiÀÄUÀ¼ÁVzÀÝjªÀÄzÀ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ UÀÄt ªÀÄÄR£ÁUÀzÉ ¢£ÁAPÀ 05-11-2016 gÀAzÀÄ ZÀAzÀgÀ vÀAzÉ ®Qëöät gÁoÉÆqÀ ªÀAiÀÄ: 30 ªÀµÀð, eÁw: ®ªÀiÁtÂ, ¸Á: ¹AzÉÆ® vÁAqÁ EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ eÉʹAUÀ vÀAzÉ ®Qëöät gÁoÉÆqÀ ªÀAiÀÄ: 27 ªÀµÀð, eÁw: ®ªÀiÁtÂ, ¸Á: ¹AzÉÆ® vÁAqÁ gÀªÀgÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 132/2016, PÀ®A 279, 338, 304 (J) L¦¹ eÉÆvÉ 187 L.JA.« DPïÖ :-
ದಿನಾಂಕ 05-11-2016 ರಂದು ಫಿರ್ಯಾದಿ ರಮೇಶ ತಂದೆ ಪ್ರಕಾಶ ಹುಮನಾಬಾದೆ ವಯ: 28 ವರ್ಷ, ಜಾತಿ: ಕುರಬ, ಸಾ: ಕಬೀರಾಬಾದ ವಾಡಿ ರವರು ತನ್ನ ಧಾಬಾದ ಹತ್ತಿರ ಕಬೀರಾಬಾದ ವಾಡಿ ಕ್ರಾಸ್ ಹತ್ತಿರ ಇದ್ದಾಗ ಕಬೀರಾಬಾದ ವಾಡಿ ಗ್ರಾಮದ ಕಡೆಯಿಂದ ಹೊಂಡಾ ಡ್ರಿಮ್ ಮೋಟಾರ್ ಸೈಕಲ್ ನಂ. ಕೆಎ-39/ಎಲ್-5038 ನೇದರ ಚಾಲಕನಾದ ಹಣಮಂತಪ್ಪಾ ತಂದೆ ಗುರುಪಾದಪ್ಪಾ ಕೌನಳ್ಳಿ ಸಾ: ಐನಾಪೂರ, ತಾ: ಚಿಂಚೋಳಿ, ಜಿ: ಕಲಬುರ್ಗಿ ರವರು ತನ್ನ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಕಬೀರಾಬಾದ ವಾಡಿ ಗ್ರಾಮದಿಂದ ಅಲ್ಲೂರ ಗ್ರಾಮದ ಕಡೆಗೆ ಬೀದರ ಹುಮನಾಬಾದ ರೋಡ ದಾಟುವಾಗ ಹುಮನಾಬಾದ ಕಡೆಯಿಂದ ಲಾರಿ ನಂ. ಎಮ್.ಹೆಚ್-19/ಝಡ್-2748 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ನಂತರ ಹಿಡಿತ ತಪ್ಪಿ ಸದರಿ ಲಾರಿ ಕಬೀರಾಬಾದ ವಾಡಿ ಕ್ರಾಸ ರೋಡಿನ ಬದಿಗೆ ಪಲ್ಟಿ ಮಾಡಿರುತ್ತಾನೆ, ಆಗ ಫಿರ್ಯಾದಿಯು ಡಿಕ್ಕಿಯಾದ ನಂತರ ಹೋಗಿ ನೋಡಲು ಹಣಮಂತಪ್ಪಾ ರವರ ಹಣೆಗೆ, ತಲೆಗೆ ಭಾರಿ ರಕ್ತಗಾಯ, ಎಡಗಾಲ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಮತ್ತು ಎಡಗೈ ಮುಂಗೈಗೆ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ, ಆರೋಪಿಯು ಅಪಘಾತ ಪಡಿಸಿ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಹಣಮಂತಪ್ಪಾ ರವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲಿಸಿ ವೈದ್ಯಾಧಿಕಾರಿಯವರು ಅವರಿಗೆ ಚೆಕ್ ಮಾಡಿ ನೋಡಲು ಅವರು ಮ್ರತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÁæuÁ ¥ÉưøÀ oÁuÉ UÀÄ£Éß £ÀA. 118/2016, PÀ®A 457, 380 L¦¹ :-
¢£ÁAPÀ 04-11-2016 gÀAzÀÄ 2300 UÀAmÉUÉ ¦üAiÀiÁ𢠱ÁåªÀÄ vÀAzÉ Q±À£ÀgÁªÀ ©gÁzÁgÀ ªÀAiÀÄ: 30 ªÀµÀð, eÁw: ªÀÄgÁoÁ, ¸Á: £ÀA¢©d®UÁAªÀ gÀªÀgÀÄ ºÁUÀÆ ¦üAiÀiÁð¢AiÀĪÀgÀ ªÀÄ£ÉAiÀĪÀgÉ®ègÀÆ ªÀÄ®VPÉÆAqÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ°è£À C®ªÀiÁj ©ÃUÀ ªÀÄÄjzÀÄ C®ªÀiÁjAiÀÄ°èlÖzÀÝ ¦üAiÀiÁð¢AiÀÄ 5 UÁæA MAzÀÄ §AUÁgÀzÀ GAUÀÆgÀ C.Q 13,000/- gÀÆ., ªÀÄvÀÄÛ ¦üAiÀiÁð¢AiÀÄ CPÀÌ ±ÁªÀŨÁ¬Ä gÀªÀgÀ 1) 5 UÁæA §AUÁgÀzÀ GAUÀÆgÀ C.Q 11,000/- gÀÆ., 2) 7 UÁæA §AUÁgÀzÀ gÀhÄĪÀÄPÁ C.Q 4200/- gÀÆ., 3) 5 UÁæA §AUÁgÀzÀ ªÀÄt ºÁgÀ C.Q 11,000/- gÀÆ., ºÁUÀÆ CPÀÌ ²¯Á¨Á¬Ä gÀªÀgÀ 1) 10 UÁæA. §AUÁgÀzÀ ¨ÉÆÃgÀªÀiÁ¼À C.Q 22,000/- gÀÆ., 2) 5 UÁæA §AUÁgÀzÀ ªÀÄt ºÁgÀ C.Q 10,000/- gÀÆ., 3) 7 UÁæA §AUÁgÀzÀ gÀhÄĪÀÄPÁ C.Q 11,000/- gÀÆ., 4) 5 UÁæA §AUÁgÀzÀ GAUÀÆgÀ C.Q 13,000/- ªÀÄvÀÄÛ MAzÀÄ £ÉÆÃQAiÀiÁ ªÉÆèÉÊ® C.Q 1000/- ºÁUÀÆ £ÀUÀzÀÄ ºÀt 2000/- »ÃUÉ MlÄÖ 98,200/- gÀÆ¥Á¬Ä ¨É¯É ¨Á¼ÀĪÀ ¸ÀévÀÛ£ÀÄß PÀ¼ÀĪÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ¢£ÁAPÀ 05-11-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 154/2016, PÀ®A 379 L¦¹ :-
¢£ÁAPÀ 02-11-2016 gÀAzÀÄ ¦üAiÀiÁð¢ gÁeÉñÀ vÀAzÉ gÀªÉÄñÀ ªÀAiÀÄ: 40 ªÀµÀð, eÁw: J¸ï.¹ ªÉÄúÀvÀgÀ, ¸Á: ¯ÉçgÀ PÁ¯ÉÆä ©ÃzÀgÀ gÀªÀgÀÄ vÀ£Àß PÉ®¸ÀzÀ ¤«ÄvÀå f¯Áè £ÁåAiÀiÁ®AiÀÄ ©ÃzÀgÀPÉÌ vÀ£Àß ¢éZÀPÀæ ªÁºÀ£À ¸ÀA. PÉJ-38/J¯ï-8047, C.Q 15,000/- gÀÆ. £ÉÃzÀgÀ ªÉÄÃ¯É ºÉÆÃV ©ÃzÀgÀ £ÁåAiÀiÁ®AiÀÄzÀ CªÀgÀtzÀ°ègÀĪÀ ªÁºÀ£ÀUÀ¼ÀÄ ¤°è¸ÀĪÀ ¸ÀܼÀzÀ°è vÀ£Àß ¢éZÀPÀæ ªÁºÀ£À ¤°è¹ vÀ£Àß PÉ®¸ÀPÉÌ ºÉÆÃV vÀ£Àß PÉ®¸À ªÀÄÄVzÀ £ÀAvÀgÀ ªÀÄgÀ½ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj ¢éZÀPÀæ ªÁºÀ£À EgÀ°¯Áè, DUÀ ¦üAiÀiÁð¢AiÀÄÄ vÀ£Àß UɼÉAiÀÄ£À eÉÆvÉAiÀÄ°è J¯Áè PÀqÉUÉ ºÀÄqÀÄPÁqÀ¯ÁV ¸ÀzÀj ¢éZÀPÀæ ªÁºÀ£À ¹QÌgÀĪÀ¢¯Áè, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ¸ÀzÀj ¢éZÀPÀæ ªÁºÀ£À PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¢£ÁAPÀ 05-11-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ, UÀÄ£Éß £ÀA. 222/2016, PÀ®A 363(J) eÉÆvÉ 34 L¦¹ :-
¢£ÁAPÀ 05-11-2016 gÀAzÀÄ ¦üAiÀiÁ𢠦.J¸ï. ElPÀA¥À½î  vÀAzÉ ¸Á¬Ä§uÁÚ ElPÀA¥À½î G: f¯Áè ªÀÄPÀ̼À gÀPÀëuÁ¢üPÁjUÀ¼ÀÄ UÀÄA¥Á §¸À¸ÁÖöåAqÀ JzÀgÀÄUÀqÉ PÀȶ £ÀUÀgÀ ©ÃzÀgÀ gÀªÀjUÉ C£ÁªÀÄzsÉÃAiÀÄ PÀgÉ §A¢gÀĪÀ »£É߯ÉAiÀÄ°è gÉʯÉéà ¤¯ÁÝtzÀ JzÀÄgÀÄUÀqÉ DgÀÄ ªÀµÀðzÉƼÀV£À 3 ªÀÄPÀ̼ÀÄ ©üPÉë ¨ÉÃqÀÄwÛgÀÄzÁV ºÁUÀÆ F ªÀÄPÀ̽UÉ £ÉÆÃrPÉƼÀî®Ä AiÀiÁgÀÄ ¥Á®PÀgÀÄ/¥ÉƵÀPÀ E®è¢gÀĪÀ §UÉÎ w½zÀÄ ¦üAiÀiÁð¢AiÀÄÄ vÀªÀÄä ¹§âA¢AiÀÄgÉÆA¢UÉ ¸ÀzÀj WÀl£É ¸ÀܼÀPÉÌ  ¨sÉÃnÖ ¤Ãr ¥Àjò®¸À¯ÁV C°è 1) ¸Á¤AiÀiÁ vÀAzÉ UË¸ï ªÀAiÀÄ: 6 ªÀµÀðzÀ ºÉtÄÚ ªÀÄUÀÄ, 2) ¸À«ÄÃgÀ vÀAzÉ UË¸ï ªÀAiÀÄ: 4 ªÀµÀðzÀ UÀAqÀÄ ªÀÄUÀÄ ºÁUÀÆ 3) D¦üAiÀiÁ vÀAzÉ UË¸ï ªÀAiÀÄ: ¸ÀĪÀiÁgÀÄ MAzÀĪÀgÉ ªÀµÀðzÀ ºÉtÄÚ ªÀÄUÀÄ EzÀÄÝ ¸ÀzÀj ªÀÄPÀ̼ÀÄ ©üÃPÉë ¨ÉÃqÀÄwÛzÀÝgÀÄ, vÀªÀÄä  vÁ¬Ä-vÀAzÉAiÀĪÀgÀÄ E°è ©lÄÖ ºÉÆÃVgÀĪÀÅzÁV w½¹gÀÄvÁÛgÉ, C£ÀAvÀgÀzÀ°è ¸ÉÊAiÀÄzÀ CºÀªÀÄzï vÀAzÉ ¸ÉÊAiÀÄzï AiÀiÁ¹Ã£ï ºÁUÀÆ CªÀ£À UɼÉAiÀÄ£ÉAzÀÄ §AzÀ ±À©âgÀ vÀAzÉ ±ÀjÃ¥ï CªÀgÀÄ vÁªÀÅ ºÉÊzÁæ¨ÁzÀ£À °AUÀ£À¥À°èAiÀÄ°è ªÁ¹¸ÀÄvÉÛÃªÉ E°èUÉ PÀÆ° PÉ®¸À ªÀiÁqÀ®Ä §A¢gÀĪÀÅzÁV w½¹ EªÀgÀÄ £À£Àß ªÀÄPÀ̼ÀÄ EgÀÄvÁÛgÉ, F ªÀÄPÀ̼À vÁ¬Ä ©ÃzÀgÀ£À DmÉÆãÀUÀgÀzÀ°è EgÀÄvÁÛgÉ JAzÀÄ w½¹gÀÄvÁÛ£É CªÀ£À ºÉýPÉAiÀÄ°è ºÁUÀÆ CªÀ£ÉÆA¢UÉ §AzÀ ±À©âgÀ CªÀgÀ §UÉÎ ¦üAiÀiÁð¢UÉ ¸ÀA±ÀAiÀÄ«zÀÄÝ F ªÀÄPÀ̼ÀÄ EªÀ£À ªÀÄPÀ̼À¯Áè JA§ÄzÀÄ zsÀÈqsÀ¥ÀnÖgÀÄvÀÛzÉPÀ, F ªÀÄPÀ̽UÉ ¨sÉÃPÉëUÉ ºÀaÑ §AzÀ ºÀtªÀ£ÀÄß vÁ£ÀÄ §¼À¹PÉƼÀÄîwÛgÀĪÀAvÉ PÀAqÀħA¢zÀÄÝ F E§âgÀ£ÀÄß vÀªÀÄä ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 05-11-2016 ರಂದು ಫಿರ್ಯಾದಿ ನಾಗಸೇನ ತಂದೆ ರೇವಣಪ್ಪಾ ಪ್ರಸಾದ ವಯ: 33 ವರ್ಷ, ಜಾತಿ: ಎಸ್.ಸಿ (ಹರಿಜನ), ಸಾ: ಮನೆ ನಂ. 33/328/01, ಭೀಮನಗರ ಬಸವಕಲ್ಯಾಣ ರವರು ಮತ್ತು ಪ್ರಸಂಜೀತ ಗಜರೆ ಇಬ್ಬರು ಕೂಡಿಕೊಂಡು ತನ್ನ ಮೋಟಾರ ಸೈಕಲ ರಾಯಲ ಎನಫೀಲ್ಡ ನಂ. ಕೆಎ-56/ಹೆಚ್-5099 ನೇದರ ಮೇಲೆ ಕಲಬುರಗಿಗೆ ಮುಡಬಿ ಮಾರ್ಗವಾಗಿ ಹೋಗುವಾಗ ಮುಡಬಿ ಶಿವಾರದ ಬಸವಕಲ್ಯಾಣ ಮುಡಬಿ ರೋಡಿನ ತಿರುವು ರೋಡಿನ ಮೇಲೆ ಭೋಜರೆಡ್ಡಿ ರವರ ಹೊಲದ ಹತ್ತಿರ ಹೋಗುತ್ತಿದಾಗ ಎದುರಿನಿಂದ ಅಂದರೆ ಮುಡಬಿ ಕಡೆಯಿಂದ ಟಾಟಾ ಮ್ಯಾಜಿಕ ವಾಹನ ಸಂ. ಕೆಎ-32/ಬಿ-8885 ನೇದರ ಚಾಲಕನಾದ ಆರೋಪಿ ಯಲ್ಲಪ್ಪ ತಂದೆ ಬಾಬುರಾವ ದುರ್ವೆ ಜಾತಿ: ಜೋಷಿ, ಸಾ: ಮಹಾಗಾಂವ ಕ್ರಾಸ ಇತನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳತನದಿಂದ ರೋಡಿನ ಮೇಲೆ ಅಡ್ಡಾ ದಿಡ್ಡಿಯಾಗಿ ಚಲಾಯಿಸಿಕೊಂಡು ತನ್ನ ರೋಡಿನ ಬಲಬದಿಗೆ ಬಂದು ಫಿರ್ಯಾದಿಯ ವಾಹನಕ್ಕೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ತಲೆಗೆ ಭಾರಿ ರಕ್ತಗಾಯ ಹಾಗೂ ಮೈಯಲ್ಲಿ ಅಲಲ್ಲಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಹಿಂದೆ ಕುಳಿತ್ತಿದ್ದ ಪ್ರಸಂಜೀತ ಇತನಿಗೆ ಬಲಗೈ ಮೋಳಕೈಗೆ ತರಚಿದ ಗಾಯ ಹಾಗು ಮೈಯಲ್ಲಿ ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನವನ್ನು ಅಪಘಾತ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 174/2016, ಲಂ 87 ಕೆ.ಪಿ ಕಾಯ್ದೆ :-
ದಿನಾಂಕ 05-11-2016 ರಂದು ರಾಂಪೂರ ಗ್ರಾಮದಲ್ಲಿನ ಹನುಮಾನ ಮಂದಿರದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗೊಲಾಗಿ ಕುಳಿತು ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಂಪೂರ ಗ್ರಾಮದ ಹನುಮಾನ ಮಂದಿರದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಸುರೇಶ ತಂದೆ ಪ್ರಭು ಪೂಜಾರಿ ವಯ: 28 ವರ್ಷ, ಜಾತಿ: ಕುರುಬ, 2) ಮಡಿವಾಳಯ್ಯಾ ತಂದೆ ಷಡಾಕ್ಷರಿ ಅಲಮಠ ವಯ: 31 ವರ್ಷ, ಜಾತಿ: ಸ್ವಾಮಿ, 3) ಗಜಾನಂದ ತಂದೆ ಶಾಮರಾವ ಜೋಳದಪ್ಪಿಗಿ ವಯ: 20 ವರ್ಷ, ಜಾತಿ: ಲಿಂಗಾಯತ, 4) ಮೂರ್ತಜೀ ಅಲಿ ತಂದೆ ಮಸ್ತಾನಸಾಬ ಚಿಂಚೋಳ್ಳಿ ವಯ: 31 ವರ್ಷ, ಜಾತಿ: ಮುಸ್ಲಿಂ ಹಾಗೂ 5) ಅನೀಲ ತಂದೆ ರಾಮಶೇಟ್ಟಿ ಖ್ಯಾಲಖ್ ವಯ: 27 ವರ್ಷ, ಜಾತಿ: ಕಬ್ಬಲಿಗ ಎಲ್ಲರೂ ಸಾ: ರಾಂಪೂರ ಇವರೆಲ್ಲರೂ ಗೊಲಾಗಿ ಕುಳಿತು ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುವುದನ್ನು ಖಚಿತ ಮಾಡಿಕೊಂಡು ಎಲ್ಲರೂ ಒಮ್ಮೆಲೆ ದಾಳಿ ಮಾಡಿ ಹಿಡಿದು ಅವರ ಅಂಗ ಶೋಧನೆ ಮಾಡಿ ಅವರಿಂದ ಒಟ್ಟು ನಗದು ಹಣ 15,200/- ರೂ. ಹಾಘೂ 52 ಇಸ್ಟೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಅವರಿಗೆ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ಆಡಲು ಸರಕಾರದ ಲೈಸನ್ಸ ಇದೆಯಾ ಅಂತ ವಿಚಾರಿಸಿದಾಗ ಅವರು ನಮ್ಮ ಹತ್ತಿರ ಯಾವುದೇ ಲೈಸನ್ಸ ವಗೈರೆ ಇರುವದಿಲ್ಲಾ ಅಂತ ತಿಳಿಸಿದರು, ನಂತರ ಎಲ್ಲರೂ ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: