Police Bhavan Kalaburagi

Police Bhavan Kalaburagi

Wednesday, January 25, 2017

Bidar District Daily Crime update 25-01-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 25-01-2017

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 06/17 PÀ®A PÀ®A. 143, 147, 148, 354, 323, 324, 504, eÉÆvÉ 149 L¦¹ ºÁUÀÆ 3 & 4 J¸ï,¹/J¸ï.n PÁAiÉÄÝ-1989 :-

¢£ÁAPÀ 24/01/2017 gÀAzÀÄ 1415 UÀAmÉUÉ PÀĪÀiÁj|| ±ÉòPÀ¯Á vÀAzÉ CqÉÃ¥Áà £ÀqÀÄ«£ÀzÉÆrØ ¸Á|| PÀÄvÁÛ¨ÁzÀ UÁæªÀÄ vÁ||f|| ©ÃzÀgÀ gÀªÀgÀÄ oÁuÉUÉ ºÁdgÁV vÀªÀÄä °TvÀ zÀÆgÀÄ Cfð ¸À°è¹zÀgÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ PÀ£ÁðlPÀ PÁ¯Éeï £À ©.J. £Á®Ì£Éà ¸ÉëĸÀÖgÀ£À  «zÁåyð¤AiÀiÁVzÀÄÝ  ¢£ÁAPÀ 24/01/2017 gÀAzÀÄ ªÀÄÄAeÁ£É 7B00 UÀAmÉAiÀÄ ¸ÀĪÀiÁjUÉ PÁ¯ÉÃfUÉ §gÀ®Ä  vÀ£Àß UÀgÁªÀÄzÀ §¸ÁÖöåAqÀ ºÀwÛgÀ ¤AvÁUÀ C°èUÉ   ¦æÃvÉõï vÀAzÉ gÀªÉÄñÀ ±ÉgÀUÁgÀ FvÀ£ÀÄ ¦üAiÀiÁ𢠺ÀwÛgÀ §AzÀÄ   CªÁZÀåªÁV ªÀwð¹gÀÄvÁÛ£É £ÀAvÀgÀ ¦üAiÀiÁ𢠪ÀÄvÀÄÛ CªÀgÀ vÁ¬Ä ªÀÄvÀÄÛ  CtÚ zÁ«zÀ aPÀÌ¥Áà ±ÁåªÀÄgÁªÀ gÀªÀgÀÄ ¦æÃvÉõï FvÀ¤UÉ PÉüÀ®Ä CªÀgÀ ªÀÄ£ÉAiÀÄ ºÀwÛgÀ ºÉÆÃzÁUÀ C°èUÉ ¦æÃvÉõÀ£À vÀAzÉ gÀªÉÄñÀ vÀAzÉ gÁªÀÄZÀAzÀæ. ¸ÀA¨sÀA¢üPÀgÁzÀ dUÀ¢Ã±À vÀAzÉ £ÀgÀ¹AUÀ, eÉʪÀAvÀ vÀAzÉ Q±À£ÀgÁªÀ, §§Æè ªÀÄvÀÄÛ EvÀgÉ CªÀgÀ ¸ÀA¨sÀA¢PÀgÀÄ PÉÆr DPÀæªÀÄPÀÆlÖ gÀa¹PÉÆAqÀÄ vÀªÀÄä PÉÊAiÀÄ°è gÁqÀÄ ºÁUÀÆ §rUÉAiÀÄ£ÀÄß »rzÀÄPÉÆAqÀÄ KPÉÆÌÃzÉÝñÀ¢AzÀ £ÀªÀÄä ºÀwÛgÀ §AzÀÄ dUÀ¢Ã±À FvÀ£ÀÄ £ÀªÀÄUÉ eÁw ¤AzÀ£É ªÀiÁr £ÀªÀÄäUÉ PÉüÀĪÀµÀÄÖ ¤ªÀÄäUÉ ¸ÉÆPÀÄÌ §A¢zÉ CAvÁ  CªÁZÀå ±À§ÝUÀ½AzÀ ¨ÉÊ¢zÀÄÝ  fêÀ£À FvÀ£ÀÄ vÀ£Àß PÉÊAiÀÄ°èzÀÝ gÁqÀ¤AzÀ £ÀªÀÄä aPÀÌ¥Áà ±ÁåªÀÄgÁªÀ gÀªÀgÀ ¨É¤£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹zÀÝ£ÀÄß. dUÀ¢Ã±À FvÀ£ÀÄ vÀ£Àß PÉÊAiÀÄ°èzÀÝ §rUɬÄAzÀ zÁ«zÀ£À ºÀuÉ ªÀÄvÀÄÛ ¨ÉäߣÀ ªÉÄÃ¯É ºÉÆÃqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 10/17 PÀ®A 279, 338 L¦¹ eÉÆÃvÉ 187 LJªÀÄ« PÁAiÉÄÝ :-

¢£ÁAPÀ 24/01/2017 gÀAzÀÄ 1100 UÀAmÉUÉ ©ÃzÀgÀ ¸ÀgÀPÁj D¸ÀàvÉæ¬ÄAzÀ ªÀiÁ»w §A¢zÀ ªÉÄÃgÉUÉ ¸ÀgÀPÁj D¸ÀàvÉæUÉ  ºÉÆÃV ¨sÉÃn ¤Ãr aQvÉì ¥ÀqÉAiÀÄÄwÛgÀĪÀzÀÝ ²æà ¤Ã®PÀAoÀ  vÀAzÉ ºÀtªÀÄAvÀ¥Áà ªÀiÁ¼ÀUÉ ¸Á|| ZÀ¼ÀPÁ¥ÀÄgÀ gÀªÀgÀÄ vÀ£Àß ºÉýPÉ PÉÆnÖzÀÄÝ ¸ÁgÁA±ÀªÉ£ÉAzÀgÉ. ¦üAiÀiÁ𢠤îPÀAl  ªÀÄvÀÄÛ DgÉÆæ ¥sÀæ«Ãt E§âgÀÄ ¯Áj £ÀA J¦-29 « 3006 £ÉÃzÀgÀ   ZÁ®PÀ CAvÀ PÉ®¸À ªÀiÁqÀÄwzÀÄÝ    ¢£ÁAPÀ 23/01/2017 gÀAzÀÄ ¸ÁAiÀiÁAPÁ® 5:30 UÀAmÉ ¸ÀĪÀiÁjUÉ  §gÀÆgÀ ¨sÀªÁ¤ ¸ÀPÀÌgÉ PÁSÁð£É AiÀÄ°è ¦üAiÀiÁð¢AiÀÄÄ ¯ÁjAiÀÄ£ÀÄß »AzÉPÉÌ §gÀĪÀAvÉ PÉÊ ¸À£Éß ªÀiÁqÀÄwzÁÝUÀ ¯Áj ZÁ®PÀ ¥Àæ±ÁAvÀ EvÀ£ÀÄ ¯Áj £ÉÃzÀÄ MªÉÄä¯É  Cwà ªÉÃUÀ ªÀÄvÀÄÛ ¤±Á̼Àf¬ÄAzÀ ZÀ¯Á¬Ä¹PÉÆAqÀÄ »AzÀPÉÌ §AzÀÄ ¦üAiÀiÁð¢UÉ C¥ÀWÁvÀ¥Àr¹zÀjAzÀ ¦üAiÀiÁð¢UÉ JzÉUÀ, ¨É¤ßUÉ ªÀÄvÀÄÛ JgÀqÀÄ ¨sÀÄdUÀ½UÉ ºÀwÛ ¨sÁj UÀÄ¥ÀÛUÁAiÀÄ DVzÀÄÝ PÀÄqÀ¯É C¯Éè EzÀÝ «gÉñÀ ¸Á|| PÉÆüÁgÀ ªÀÄvÀÄÛ ¸À¤ß ¸Á|| U˸À¥ÀÄgÀ gÀªÀgÀÄ £ÉÆÃr MAzÀÄ SÁ¸ÀV ªÁºÀ£ÀzÀ°è ©ÃzÀgÀ UÀÄzÀUÉ D¸ÀàvÀæUÉ vÀAzÀÄ zÁR®Ä ªÀiÁrzÀÄÝ  WÀl£É £ÀAvÀgÀ ¯Áj ZÁ®PÀ ¥Àæ«Ãt C°èAzÀ Nr ºÉÆÃVgÀÄvÁÛgÉ. CAvÁ  ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 14/17 PÀ®A  353, 332, 427, 504 eÉÆvÉ 149 L¦¹ ªÀÄvÀÄÛ PÀ®A 2 PÀ£ÁðlPÀ ¦æªÉãÀë£ï D¥sï qÁåªÉÄÃeï lÄ ¥À©èPï ¥Áæ¥Ànð DåPïÖ 1981 :-

ದಿನಾಂಕ : 24/01/2017 ರಂದು ರಾತ್ರಿ 2310 ಗಂಟೆಗೆ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ  ಎಂ.ಡಿ ನಸರುಲ್ಲಾ ಎಸ್.ಹೆಚ್.ಓ ಸಿಹೆಚಸಿ-509 ಹಳ್ಳಿಖೇಡ (ಬಿ) ರವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಂತೋಷ ತಂದೆ ಶರಣಪ್ಪಾ ಸಾಗರ ಸಾ-ಮಲ್ಕಾಪೂರ ವಾಡಿ ಈತನ ಫಿರ್ಯಾದು ಹೇಳಿಕೆ ಬರೆದುಕೊಂಡಿದ್ದರ ಸಾರಾಂಶವೇನೆಂದರೆ,  ದಿನಾಂಕ : 24/01/2017 ರಂದು ಎಂದಿನಂತೆ  ನ್ನ ಕರ್ತವ್ಯಕ್ಕೆ ಹೋಗಿದ್ದು, ನಾನು ಕರ್ತವ್ಯ ನಿರ್ವಹಿಸುವ ರೂಟ್ ಬಸ್ ನಂ: ಕೆ.-32/ಎಫ್-1590 ನೇದ್ದನ್ನು ಮುಂಜಾನೆ ಹುಮನಾಬಾದ-ಸುಲೇಪೆಟ್ 2 ಸುತ್ತೋಳಿ ಮಾಡಿ ಸಾಯಂಕಾಲ 5 ಗಂಟೆಗೆ ಬೇನಚಿಂಚೊಳಿಗೆ ಬರುವ ಸಲುವಾಗಿ ಹುಮನಾಬಾದ ಬಸ್ ನಿಲ್ದಾಣದ ಪ್ಲಾಟ್ ಫಾಮದಲ್ಲಿ ಬಸ್ ಹಚ್ಚಿದಾಗ ನಂದಗಾಂವ, ಬೇನಚಿಂಚೋಳಿ ಮತ್ತು ಮಲ್ಕಾಪೂರವಾಡಿ ಗ್ರಾಮದ ಎಲ್ಲಾ ಪ್ಯಾಸೆಂಜರಗಳು ಬಸ್ಸಿನಲ್ಲಿ ಹತ್ತಿರುತ್ತಾರೆ ನಂತರ ಸದರಿ ಬಸ್ ಕಂಡಕ್ಟರರಾದ ಅನೀಲಕುಮಾರ ನಂ: 1470 ರವರು ಟಿ.ಸಿ ರವರಿಂದ ಡಿಸಪ್ಯಾಚ್ ಪಡೆದುಕೊಂಡ ನಂತರ ನಾನು ಬಸ್ ಚಾಲು ಮಾಡಿ ಹಿಂದಕ್ಕೆ ತೆಗೆದುಕೊಳ್ಳುವಾಗ ಒಬ್ಬ ಹುಡುಗ ಬಸ್ಸಿನ ಗೇಟ್ ಹತ್ತಿರ ನಿಂತ್ತಿದ್ದು   ಅವನಿಗೆ ಬಸ್ಸಿನ ಓಳಗೆ ಹತ್ತಲು ಹೇಳಿದಾಗ ಅವನ ಮತ್ತು ಫಿರ್ಯಾದಿ ಮಧ್ಯೆ ಬಾಯಿ ಮಾತಿನ ತಕರಾರು ಆಗಿರುತ್ತದೆ.  ಆಗ ಅವನು ಬಸ್ಸಿನಿಂದ ಇಳಿದು ಹೋಗಿರುತ್ತಾನೆ. ನಂತರ ನನ್ನ ಜೊತೆ ಜಗಳ ಮಾಡಿದ ಹುಡುಗನ ಹೆಸರು ಬಸ್ಸಿನಲ್ಲಿ ಇದ್ದ ಹುಡುಗರಿಂದ ತಿಳಿದುಕೊಳ್ಳಲು ಅವನ ಹೆಸರು ಶಾಂತಕುಮಾರ ಸಾ-ನಂದಗಾಂವ ಅಂತ ಗೋತ್ತಾಗಿರುತ್ತದೆ. ನಂತರ  ಫಿರ್ಯಾದಿಯು ಸಾಯಂಕಾಲ 6:00 ಗಂಟೆ ಸುಮಾರಿಗೆ ಹುಮನಾಬಾದದಿಂದ ಬಿಟ್ಟು ಹುಮನಾಬಾದ ಹುಡುಗಿ ಮಾರ್ಗವಾಗಿ ನಂದಗಾಂವ ಗ್ರಾಮಕ್ಕೆ ಬಂದು ನಂದಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪ್ಯಾಶೆಂಜರ ಇಳಿಸುವ ಸಲುವಾಗಿ ಬಸ್ ನಿಲ್ಲಿಸಿದಾಗ ನಂದಗಾಂವ ಗ್ರಾಮದ ಪ್ಯಾಸೆಂಜರ್ ಇಳಿದಿದ್ದು,   ನಂತರ ನಾನು ಬಸ್ ಚಾಲು ಮಾಡುವಾಗ ಬಸ್ ನಿಲ್ದಾಣದಲ್ಲಿ ಗಳ ಮಾಡಿದ ಹುಡಗನು ಮತ್ತು ಇನ್ನು ಕೆಲವು ಹುಡುಗರು ಬಸ್ಸಿನಲ್ಲಿ ಹತ್ತಿದ್ದರು. ನಂತರ  ಬಸ್ಸಿನಲ್ಲಿ ಹತ್ತಿದ ಹುಡುಗರಿಗೆ ಕಂಡಕ್ಟರ್ ಅನೀಲಕುಮಾರ ರವರು ಟಿಕೇಟ್ ಕೇಳಿದಾಗ ಮುಂದೆ ಕೊಡುತ್ತೆವೆ ನಡೆ ಅಂತ ಗಲಾಟೆ ಶೂರು ಮಾಡಿರುತ್ತಾರೆ. ಫಿರ್ಯಾದಿಯು ಸದರಿ ಬಸ್ಸನ್ನು ನಂದಗಾಂವ-ಮಲ್ಕಾಪೂರವಾಡಿ ಗ್ರಾಮದ ಮಧ್ಯೆ ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುವಾಗ ಅಂದಾಜು 6:30 ಗಂಟೆ ಸುಮಾರಿಗೆ ಆ ಹುಡುಗರು ನನ್ನ ಹತ್ತಿರ ಸಹ ಬಂದು ನನಗೆ ಎ ಡ್ರೈವರ ಸೊಳೆ ಮಗನೆ ಬಸ್ ನಿಲ್ಲಿಸು ಅಂತ  ಅವಾಚ್ಯಾವಾಗಿ ಬೈದು, ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿ ನನಗೆ ಕೈಯಿಂದ ಎದೆ ಮೇಲೆ ಮತ್ತು ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ.    ಬಸ್ಸಿನಲ್ಲಿ ಇದ್ದ ಸುಮಾರು 12-13 ಹುಡುಗರು ಬಸ್ಸಿನ ಬಲಗಡೆಯ 6 ಕಿಟಿಕಿಯ ಮತ್ತು ಎಡಗಡೆಯ 2 ಗ್ಲಾಸಗಳನ್ನು ಕಾಲಿನಿಂದ ಒದ್ದು  ಒಡೆದು ಹಾಕಿರುತ್ತಾರೆ. ಬಸ್ಸಿನ 4-5 ಶೀಟಿನ ಕವರನ್ನು ಕೈಯಿಂದ ಹರಿದು ಒಳಗಡೆಯ ಗ್ಲಾಸ ಬೀಡಿಂಗ್ ಪೈಪ್ ಕಿತ್ತು ಹಾಕಿ ಸರಕಾರದ ಸ್ವತ್ತನ್ನು ಹಾಳು ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

No comments: