Police Bhavan Kalaburagi

Police Bhavan Kalaburagi

Thursday, January 26, 2017

BIDAR DISTRICT DAILY CRIME UPDATE 26-01-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-01-2017

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 01/2017, ಕಂ 174 ಸಿ.ಆರ್.ಪಿ.ಸಿ :-
ದಿನಾಂಕ 25-01-2017 ರಂದು ಫಿರ್ಯಾದಿ ಜಗನ್ನಾಥ ರಡ್ಡಿ ತಂದೆ ಹಣಮಂತಪ್ಪಾ ಸಿಂಗೆನೋರ ವಯ: 50 ವರ್ಷ, ಸಾ: ಭೂತಾಳಿ ಗಲ್ಲಿ ಚಿಟಗುಪ್ಪಾ ರವರ ಮಗಳು ಅಂಬಿಕಾ ವಯ: 22 ವರ್ಷ ಇವಳು ನಾನು ಬಿಕಾಂ ಓದು ಮುಗಿಸಿದ್ದೇನೆ, ಮನೆಯಲ್ಲಿ ಒಬ್ಬಳೇ ಉಳಿದು ಬೇಜಾರಾಗುತ್ತಿದೆ ಅದಕ್ಕೆ ಬೆರೆ ಕಡೆ ಕೆಲಸ ಮಾಡಲು ಹೋಗುತ್ತೇನೆ ಅಂತಾ ಅಂದಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ಕುಟುಂಬದವರು ಹೆಣ್ಣು ಮಗಳು ಬೆರೆ ಕಡೆ ಹೋಗಿ ಒಂಟಿಯಾಗಿ ಉಳಿದು ಕೆಲಸ ಮಾಡುವುದು ಬಹಳ ಕಷ್ಟ ಇದೆ ಈ ವರ್ಷ ಮದುವೆ ಮಾಡುತ್ತೇವೆ ಅಂತಾ ಬುದ್ಧಿವಾದ ಹೇಳಿ ಫಿರ್ಯಾದಿಯು ದಿನನಿತ್ಯದಂತೆ ಕೂಲಿ ಕೆಲಸಕ್ಕೆ ಬೆರೆಯವರ ಹೊಲಕ್ಕೆ ಹೋಗಿದ್ದು, ನಂತರ ಹೆಂಡತಿ ನಾಗಮ್ಮಾ ಇವಳು ತಮ್ಮ ಹೊಲಕ್ಕೆ ಹೋದಾಗ ಅಂಬಿಕಾ ಇವಳು ಓಡನಿಯ ಸಹಾಯದಿಂದ ಮನೆಯಲ್ಲಿನ ಮಾಳಿಗೆಯ ಕೆಳಗಿನ ದಾಬೆಯ ಕಟ್ಟಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ಮಗಳು ಅಂಬಿಕಾ ಇವಳು ಬೆರೆ ಕಡೆ ಕೆಲಸ ಮಾಡುವುದು ಬೇಡ ಅಂತಾ ಬುದ್ದಿವಾದ ಹೇಳಿದ್ದೆ ತಪ್ಪಾಗಿ ತಿಳಿದುಕೊಂಡು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಮನೆಯಲ್ಲಿನ ಮಾಳಿಗೆಯ ಕೆಳಗಿನ ದಾಬೆಯ ಕಟ್ಟಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 12/2017, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 19-10-2016 ರಂದು ಫಿರ್ಯಾದಿ ಮೀರಾಬಾಯಿ ಗಂಡ ಬಾಬುರಾವ @ ಲಿಂಗಪ್ಪಾ ಖಂಡಾಳೆ ವಯ: 40 ವರ್ಷ, ಜಾತಿ: ಮಾಲಗಾರ, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ ರವರ ಗಂಡನಾದ ಬಾಬುರಾವ @ ಲಿಂಗಪ್ಪಾ ಖಂಡಾಳೆ ತಂದೆ ಮಡಿವಾಳಪ್ಪಾ ಖಂಡಾಳೆ, ವಯ: 45 ವರ್ಷ, ಜಾತಿ: ಮಾಲಗಾರ, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ ಇತನು ಕೂಲಿ ಕೆಲಸಕ್ಕಾಗಿ ಬಸವಕಲ್ಯಾಣಕ್ಕೆ ಹೋಗಿ ಕೆಲಸ ಮುಗಿಸಿ ಬಸವಕಲ್ಯಾಣದಿಂದ ತಮ್ಮೂರಿಗೆ ಆಟೊ ಸಂ. ಕೆಎ-39/2976 ನೇದರರಲ್ಲಿ ಕುಳಿತು ಬರುತ್ತಿರುವಾಗ ಸದರಿ ಆಟೋ ಚಾಲಕನಾದ ಆರೋಪಿಯು ತನ್ನ ಆಟೊವನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕೆ.ಇ.ಬಿ ಆಫೀಸಿನ ಹತ್ತಿರ ಬಂದಾಗ ಆಟೊವನ್ನು ಉರುಳಿಸಿರುತ್ತಾನೆ, ಈ ಅಪಘಾತದಿಂದ ಫಿರ್ಯಾದಿಯವರ ಗಂಡ ಬಾಬುರಾವ @ ಲಿಂಗಪ್ಪಾ ಇವರಿಗೆ ದೇಹದ ಎಲ್ಲಾ ಭಾಗಗಳಲ್ಲಿ ತೀವೃ ಸ್ವರೂಪದ ಗಾಯಗಳಾಗಿರುತ್ತವೆ, ಇದರಿಂದ ಗಂಡನಿಗೆ ಚಿಕಿತ್ಸೆಗಾಗಿ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗ ಸೇರಿಸಿ ನಂತರ ಹೆಚ್ಚಿನ ಚಕಿತ್ಸೆಗಾಗಿ ಉಮರ್ಗಾದ ವಿಜಯ ಕ್ಲಿನಿಕಗೆ ವೈದ್ಯರು ಕಳುಹಿಸಿರುತ್ತಾರೆ, ಅಲ್ಲಿ ಚಿಕಿತ್ಸೆ ಪಡೆಯುವಾಗ ಮರಣ ಹೊಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 25-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 12/2017, PÀ®A 307, 504 L¦¹ ªÀÄvÀÄÛ 3 (1) (10) J¸ï.¹/J¸ï.n PÁAiÉÄÝ 1989 :-
ದಿನಾಂಕ 25-01-2017 ರಂದು ಫಿರ್ಯಾದಿ ಅನೀಲ ತಂದೆ ಶಂಕರ ರಾಮಲೆ ವಯ: 30 ವರ್ಷ, ಜಾತಿ: ವಡ್ಡರ, ಸಾ: ಕಮಲನಗರ ರವರು ತಮ್ಮೂರ ಬಸ್ಸ ನಿಲ್ದಾಣದ ಹತ್ತಿರ ಅಯೂಬನ ಚಿಕನ ಅಂಗಡಿಗೆ ಚಿಕನ ಖರೀದಿಸಲು ಹೋದಾಗ ಸದರಿ ಅಂಗಡಿ ಹತ್ತಿರ ಊರಿನ ಯುವರಾಜ ಮೂಳೆ, ನಾಗೇಶ ತಂದೆ ಘಾಳೆಪ್ಪಾ ಟೊಣ್ಣೆ ಹಾಗೂ ಇತರರು ಇದ್ದರು, ಆಗ ಊರಿನ ಕಾಲ್ಯಾ @ ಹುಸೇನ ತಂದೆ ರಹಿಮೋದ್ದಿನ ಮೇಸ್ತ್ರಿ ಎಂಬಾತನು ಸಹ ಬಂದನು, ಸದರಿ ಕಾಲ್ಯಾ ವಿನಾಃ ಕಾರಣ ಫಿರ್ಯಾದಿಗೆ ಏ ವಡ್ಡರ ಬಹನಕೆ ಲೌಡೆ ಅಂತ ಅವಾಚ್ಯವಾಗಿ ಬೈದನು, ಆಗ ಫಿರ್ಯಾದಿಯು ಸೀದಾ ಮಾತಾಡು ಅಂತ ಅಂದಾಗ ಕ್ಯಾ ಕರತಾ ಬೇ ಸಾಲೇ ತೇರಾ ಅವಕಾತ ಕ್ಯಾರೆ ತೂ ಫತ್ತರ ಫೋಡನೆವಾಲಾ ಹೈ ರೇ ಅಂತ ಜಾತಿ ನಿಂದನೆ ಮಾತಾಡಿ ಅವಮಾನ ಮಾಡಿ ತೆರೆಕೋ ಜಾನಸೇ ಮಾರ ಡಾಲತೆ ಸಾಲೇ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬ್ಲೇಡದಿಂದ ಫಿರ್ಯಾದಿಯ ಹೊಟ್ಟೆಯಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥ÉưøÀ oÁuÉ UÀÄ£Éß £ÀA. 11/2017, PÀ®A 379 L¦¹ :-
¢£ÁAPÀ 22-01-2017 gÀ gÁwæ 1200 jAzÀ ¢£ÁAPÀ 23-01-2017 gÀ £À¸ÀÆQ£À 5 UÀAmÉAiÀÄ ¸ÀĪÀiÁj£À CªÀ¢üAiÀÄ°è ¦üAiÀiÁ𢠸ÁªÀĸÀ£ï vÀAzÉ ªÉÆUÀ®¥Áà PÀ®¨ÉªÀļÀV£ÉÆÃgÀ ªÀAiÀÄ: 27 ªÀµÀð, eÁw: J¸ï.¹ ªÀiÁ¢UÀ, ¸Á: ¹AzÉÆ® gÀªÀgÀ ªÀÄ£ÉAiÀÄ PÉÆuÉAiÀÄ°è ºÁQzÀ MlÄÖ 26 DqÀÄUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ, PÀ¼ÀĪÁzÀ ¥Àæw zÉÆqÀØ Dr£À C.Q 6000/- ºÁUÀÆ ¥Àæw ¸ÀtÚ Dr£À C.Q 3,000/- »ÃUÉ MlÄÖ C.Q 1,14,000/- QªÀÄwÛ£ÀzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 25-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 10/2017, ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-01-2017 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ತುಕಾರಾಮ ಹಿರೆಕುರುಬ ವಯ: 34 ವರ್ಷ, ಜಾತಿ: ಕುರುಬ, ಸಾ: ಕೊಡಂಬಲ ರವರು ತಮ್ಮೂರ ಬಸ್ಸ್ ನಿಲ್ದಾಣದ ಹತ್ತಿರ ನಿಂತಾಗ ತಮ್ಮೂರ ಶಿವರಾಜ ತಂದೆ ತುಕ್ಕಪ್ಪಾ ಖಂದಕ ಇತನು ತನ್ನ ಹತ್ತಿರ ಇದ್ದ ಹಿರೋ ಫ್ಯಾಶನ ಪ್ರೋ ಮೊಟಾರ ಸೈಕಲ್ ನಂ. ಕೆಎ-38/ಆರ್-1789 ನೇದರ ಮೇಲೆ ತನ್ನ ಮಗಳು ಸಂಗಿತಾ ವಯ ಮೂರುವರೆ ವರ್ಷ ಅವಳಿಗೆ ಕೂಡಿಸಿಕೊಂಡು ಬಂದು ಮಗಳು ಹಟ ಮಾಡುತ್ತಿದ್ದಾಳೆ ಅವಳಿಗೆ ತಿನ್ನಲು ಹಣ್ಣು ತೆಗೆದುಕೊಂಡು ಬರಲು ಚಿಟಗುಪ್ಪಾಕ್ಕೆ ಹೋಗಿ ಬರೋಣ ನಡೆ ಅಂತ ಕರೆದಾಗ ಸದರಿ ಶಿವರಾಜ ಅವನ ಮೊಟಾರ ಸೈಕಲ್ ಮೇಲೆ ಕುಳಿತು ಚಿಟಗುಪ್ಪಾಕ್ಕೆ ಹೋಗಿ ಮರಳಿ ತಮ್ಮೂರಿಗೆ ಹೋಗುವಾಗ ಚಿಟಗುಪ್ಪಾ-ಕೊಡಂಬಲ್ ರೋಡಿನ ಮೇಲೆ ಬ್ರೀಡ್ಜ ಹತ್ತಿರ ಎದುರಿನಿಂದ ಒಬ್ಬ ಸೈಕಲ್ ಮೊಟಾರ ಚಾಲಕನು ತನ್ನ ಮೊಟಾರ ಸೈಕಲ್ ಅತಿವೇಗ ಹಾಗೂ ನಿಸ್ಕಾಳಜಿಯಿಂದ ಎದುರಿನಿಂದ ಅಂದರೆ ಕೊಡಂಬಲ ಕಡೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿ ಹೋಗುತ್ತಿದ್ದ ಹಿರೋ ಫ್ಯಾಶನ ಪ್ರೋ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ, ಕತ್ತಲಿದ್ದರಿಂದ ಡಿಕ್ಕಿ ಮಾಡಿದ ಮೊಟಾರ ಸೈಕಲ್ ನಂಬರ ನೋಡಿರುವದಿಲ್ಲಾ ಮತ್ತು  ಡಿಕ್ಕಿ ಮಾಡಿದ ವ್ಯಕ್ತಿ ಚಹರೆ ಪಟ್ಟಿ ಸಹ ನೋಡಿರುವದಿಲ್ಲಾ, ಸದರಿ ರಸ್ತೆ ಅಪಘಾತದಿಂದ ಮೊಟಾರ ಸೈಕಲ್ ಹಿಂದೆ ಕುಳಿತ ಫಿರ್ಯಾದಿಯ ಎಡ ಹಣೆಗೆ ರಕ್ತಗಾಯವಾಗಿರುತ್ತದೆ ಮತ್ತು ಮದ್ಯ ಕುಳಿತ ಮಗು ಸಂಗಿತಾ ತಂದೆ ಶಿವರಾಮ ಇವರ ಎಡ ಹಣೆಗೆ ರಕ್ತಗಾಯವಾಗಿರುತ್ತದೆ, ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಶಿವರಾಜ ತಂದೆ ತುಕ್ಕಪ್ಪಾ ಅವನಿಗೆ ಎಡಣ್ಣಿನ ರೆಪ್ಪೆಯ ಮೇಲೆ, ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ ಹಾಗೂ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು, ನಂತರ ಯಾವುದೋ ಒಂದು ಕಾರು ಬರುತ್ತಿದ್ದನು ನೋಡಿ ಅದಕ್ಕೆ ಕೈ ಸನ್ನೆ ಮಾಡಿ ನಿಲ್ಲಿಸಿ ಅದರಲ್ಲಿ ಮೂವರು ಕುಳಿತು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

No comments: