¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-01-2017
ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 07/2017, ಕಲಂ 279, 337, 338 ಐಪಿಸಿ :-
ದಿನಾಂಕ 29-01-2017
ರಂದು ಫಿರ್ಯಾದಿ ಸೈಫಖಾನ ತಂದೆ ಜಹಾಂಗೀರ ವಯ 18 ವರ್ಷ, ಜಾತಿ: ಮುಸ್ಲಿಂ, ಸಾ: ಔರಾದ ರವರ ಓಣಿಯಲ್ಲಿರುವ
ಗೆಳೆಯನಾದ ಇಸ್ಮಾಯಿಲ್ ತಂದೆ ಹಬೀಬಸಾಬ ಸಾ: ಔರಾದ ಇತನು ಈತನು ಬಂದು ವಡಗಾಂವ ಗ್ರಾಮದಲ್ಲಿ ನನ್ನ
ಕೆಲಸ ಇದೆ ನನ್ನ ಮೋಟಾರ ಸೈಕಲ್ ಮೇಲೆ ಹೋಗಿ ಬರೋನ ನಡಿ ಅಂತ ಅಂದಾಗ ಇಬ್ಬರು ಕೂಡಿ ಇಸ್ಮಾಯಿಲ ಈತನ
ಹಿರೊ ಹೋಂಡಾ ಸ್ಪ್ಲೇಂಡರ ಮೋಟಾರ ಸೈಕಲ್ ನಂ. ಎಂ.ಎಚ್-12/ಎ-4422 ನೇದರ ಮೇಲೆ ಔರಾದದಿಂದ ಬಿಟ್ಟು
ಮೋಟಾರ ಸೈಕಲ್ ಇಸ್ಮಾಯಿಲ್ ಈತನು ಚಲಾಯಿಸುತ್ತಾ ವಾಯಾ ಸಂತಪೂರ ಮಾರ್ಗವಾಗಿ ವಡಗಾಂವ ಗ್ರಾಮಕ್ಕೆ
ಹೋಗಿ ಇಸ್ಮಾಯಿಲ್ ಈತನ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ ಸೈಕಲ್ ಮೇಲೆ ವಡಗಾಂವದಿಂದ
ಔರಾದಕ್ಕೆ ವಾಯಾ ಸಂತಪೂರ ಮಾರ್ಗವಾಗಿ ಬರುವಾಗ ಇಸ್ಮಾಯಿಲ್ ಇತನು ಸದರಿ ಮೋಟಾರ ಸೈಕಲನ್ನು ಅತಿವೇಗ
ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುಕೊಂಡು ಬಂದು ಸಂತಪೂರ-ವಡಗಾಂವ ರೋಡಿನ ಮೇಲೆ ಸಂತಪೂರ ಬಾಲಕರ
ವಸತಿ ನಿಲಯ ಹತ್ತಿರ ಮೋಟಾರ ಸೈಕಲಗೆ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಹೀಡಿತ ತಪ್ಪಿ ಮೋಟಾರ ಸೈಕಲ್
ಸಮೇತ ಕೇಳಗ್ಗೆ ರೋಡಿನ ಮೇಲೆ ಬಿದ್ದುದ್ದರಿಂದ ಫಿರ್ಯಾದಿಯ ಬಲಗಾಲಿನ ಮೋಳಕಾಲಿಗೆ ತರಚಿದ ರಕ್ತಗಾಯ, ಬಲಗಣ್ಣಿನ
ಹತ್ತಿರ ಹಾಗೂ ಬಲಗಡೆ ಹಣೆಯ ಮೇಲೆ ತರಚಿದ ರಕ್ತಗಾಯ, ಬಲ ಅಂಗೈಯಲ್ಲಿ ತರಚಿತ
ರಕ್ತಗಾಯವಾಗಿರುತ್ತವೆ, ಆರೋಪಿ ಇಸ್ಮಾಯಿಲ್ ಈತನ ಮುಖಕ್ಕೆ ಭಾರಿ ರಕ್ತಗಾಯ, ಮುಗಿನ ಮೇಲೆ
ತರಚಿದ ರಕ್ತಗಾಯ,
ಹಣೆಯ
ಮೇಲೆ ತರಚಿದ ರಕ್ತಗಾಯ, ಗಟಾಯಿಗೆ
ತರಚಿದ ರಕ್ತಗಾಯಗಳಾಗಿರುತ್ತವೆ. ಅವಾಗ ಅದೇ ರೋಡಿನ ಮೇಲೆ ಮೋಟಾರ ಸೈಕಲ್ ಮೇಲೆ ಹೋಗುತಿದ್ದ
ಸಂತಪೂರ ಗ್ರಾಮದ ಗಣಪತಿ ತಂದೆ ಶಂಕರ ದೇಶಪಾಂಡೆ ಹಾಗೂ ಸಂತೋಷ
ತಂದೆ ನಾಗಶೇಟ್ಟಿ ಘನ್ನಾಳೆ ರವರುಗಳು ನೋಡಿ ಗಾಯಗೊಂಡ ಫಿರ್ಯಾದಿ ಮತ್ತು ಇಸ್ಮಾಯಿಲ್ ಇಬ್ಬರಿಗೂ ಚಿಕಿತ್ಸೆ
ಕುರಿತು ಒಂದು ಖಾಸಗಿ ವಾಹನದಲ್ಲಿ ಸಂತಪೂರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment