Police Bhavan Kalaburagi

Police Bhavan Kalaburagi

Tuesday, February 28, 2017

Bidar district daily crime update 28-02-2017

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-02-2017

ಬಗಲದ ಪೊಲೀಸ್ ಠಾಣೆ ಗುನ್ನೆ ನಂ. 16/17 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್ ವಿ ಕಾಯ್ದೆ :-

ದಿನಾಂಕ:27/02/2017 ರಂದು 1115 ಗಂಟೆಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಬಂದಿದ ಮೇರೆಗೆ  ಆಸ್ಪತ್ರೆಗೆ 1130 ಗಂಟೆಗೆ ಭೇಟಿ ನೀಡಿ ಶ್ರೀ ಬಕ್ಕಪ್ಪಾ ಸಾ//ಸಿರ್ಸಿ (ಎ) ರವರು ನೀಡಿರುವ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಗೆ ನಾಲ್ಕು ಜನ ಮಕ್ಕಳಿರುತ್ತಾರೆ ನ್ನ ಹಿರಿಯ ಮಗನಾದ ರಾಜಕುಮಾರ ತಂದೆ ಬಕ್ಕಪ್ಪಾ ಎಳ್ಳೆ ವಯ: 11 ವರ್ಷ. ಜಾತಿ: ಎಸ್.ಟಿ. ಗೊಂಡ ಇತನು ಸಿರ್ಸಿ ಗ್ರಾಮದಿಂದ ಬಗದಲ ಗ್ರಾಮದ ಹೊಲಿಫೇತ ಇಂಗ್ಲಿಷ ಮೆಡಿಯಂ ಶಾಲೆಯ ವಾಹನದಲ್ಲಿ ಕುಳಿತು ಮುಂಜಾನೆ ಹೋಗಿ ಸಾಯಂಕಾಲದ ವೇಳೆಗೆ ಶಾಲೆ ಮುಗಿಸಿಕೊಂಡು ಬರುತ್ತಿದ್ದನು.  ಹೀಗಿರುವಲ್ಲಿ   ದಿನಾಂಕ:27-02-2017 ರಂದು ಮುಂಜಾನೆ 0820 ಗಂಟೆಯ ಸುಮಾರಿಗೆ  ಶಾಲೆಯ ವಾಹನ ನಂ. ಕೆ.ಎ. 38 / 9071  ಔರಾದ (ಎಸ್) ಗ್ರಾಮದಲ್ಲಿ ಇರುವ  ಮೌನೇಶ್ವರ ಗುಡಿಯ ಹತ್ತಿರ ಅಪಘಾತವಾಗದ್ದರಿಂದ ಫಿರ್ಯಾದಿಯ ಮಗನು ಭಾರಿ ರಕ್ತಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ. 19/17 ಕಲಂ 279, 304 (ಎ) ಐಪಿಸಿ:-

ದಿನಾಂಕ 27-02-2017 ರಂದು ಮುಂಜಾನೆ 0600 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ನಾಗಮಣಿ ಗಂಡ ರಾಮಬಾಬು ಕುಂಟಿ ಸಾ ಸಾಯಿಪಲ್ಲಿ ತಾಂಡೂರ ರವರು ಠಾಣೆಗೆ ಹಾಜರಾಗಿ ಮೌಖಿಕ ನೀಡಿದರ ಸಾರಾಂಶವೇನೆಂದರೆ ಫಿರ್ಯಾದಿಯು ಹಾಗು ಗಂಡನಾದ ರಾಮಬಾಬು ಪುಗ್ಗಾ (ಬಲೂನ) ವ್ಯಾಪಾರ ಮಾಡಿಕೊಂಡಿರುತ್ತಾರೆ ದಿನಾಂಕ 26-02-2017 ರಂದು ಮನೆಯಿಂದ ಮೊಟಾರ ಸೈಕಲ ನಂ ಕೆಎ-24/ಯು-6185 ನೇದ್ದರ ಮೇಲೆ ಫೀರ್ಯಾದಿ ಗಂಡ ಮತ್ತು ಮಗನಾದ ಶಿವಾ ಇಬ್ಬರೂ ಕೂಡಿಕೊಂಡು ಔರಾದ (ಬಿ) ನಗರದ ಅಮರೆಶ್ವರ ಜಾತ್ರೆಯಲ್ಲಿ ಬಲೂನ್ ವ್ಯಾಪಾರ ಕುರಿತು ಹೋಗಿರುತ್ತಾರೆ,   ದಿನಾಂಕ 26-02-2017 ರಂದು ಸಾಯಂಕಾಲ 7;15 ಗಂಟೆಯ  ಮಗ  ಮತ್ತು ತಂದೆ ಇಬ್ಬರು ಔರಾದ ನಗರದಲ್ಲಿ ವ್ಯಾಪಾರ ಮಾಡಿಕೊಂಡು ಮರಳಿ ಉರಿಗೆ ಬರುವಾಗ ನಮ್ಮ ಮೋಟಾರ ಸೈಕಲ ನಂ ಕೆಎ-24/ಯು-6185 ನೆದ್ದರ ಮೇಲೆ ಬೀದರ-ಔರಾದ ರೋಡಿನ ಮೇಲೆ ಬರುವಾಗ ತಂದೆಯಾದ ರಾಮಬಾಬು ಇವರು ತನ್ನ ಮೋಟಾರ ಸೈಕಲನ್ನು ಅತೀವೆಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸುತ್ತಾ ಒಮ್ಮೇಲೆ ಮೊಟಾರ್ ಸೈಕಲ್ ಬ್ರೇಕ್ ಹಾಕಿದ್ದರಿಂದ ವಾಹನ ಸಮೇತ ಕೆಳಗೆ ಬಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೆ ಮೃತಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 25/17 ಕಲಂ 32, 34 ಕೆ. ಇ ಕಾಯ್ದೆ :-

ದಿನಾಂಕ 27/02/2017 ರಂದು 1300 ಗಂಟೆಗೆ ಪಿಎಸ್ಐ ಶ್ರೀ. ಮಹಾಂತೇಶ ರವರು ಠಾಣೆಯಲ್ಲಿದ್ದಾಗ ಒಳಖಿಂಡಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ ಇಬ್ಬರು ವ್ಯಕ್ತಿಗಳು ಅನಧಿಕೃತವಾಗಿ ಮದ್ಯ ಮಾರಟ ಮಾಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ  ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  ಒಳಖಿಂಡಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ  ಹೋಗಿ 1350 ಗಂಟೆಗೆ   ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1] ಸತೀಷ ತಂದೆ ಬಸವರಾಜ ಮೇಲ್ಕೇರಿ ವಯ-26 ವರ್ಷ ಜಾತಿ ಎಸ್.ಸಿ ಹೊಲಿಯಾ ಉ-ಕೂಲಿ ಕೆಲಸ ಸಾ-ಹಳ್ಳಿಖೇಡ[ಕೆ] ಮತ್ತು 2] ಮಹೇಶ ತಂದೆ ಬಾಬುರಾವ ಮೇಲ್ಕೇರಿ ವಯ-21 ವರ್ಷ ಜಾತಿ-ಎಸ್.ಸಿ ಹೊಲಿಯಾ ಉ-ಕೂಲಿ ಕೆಲಸ ಸಾ-ಹಳ್ಳಿಖೇಡ[ಕೆ] ಅಂತ ತಿಳಿಸಿರುತ್ತಾರೆ. ನಂತರ ಅವರ ಹತ್ತಿರ ಇದ್ದ ದು ಬಿಳಿ ಚೀಲ ತೆಗೆದು ನೋಡಲು ಅದರಲ್ಲಿ 180 ಎಮ್.ಎಲ್. ವುಳ್ಳ ಟ್ಟು 48 ಯು.ಎಸ್. ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಇದ್ದು, ಅದರ ಒಂದರ ಅ|| ಕಿ||  53.08 ರೂ. ಒಟ್ಟು 48 ಬಾಟಲಗಳ ಅ|| ಕಿ|| 2547.84 ರೂ ಬೆಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ. ಆಗ ಸದರಿಯವನರಿಗೆ ಮದ್ಯ ಮಾರಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ಇದೆಯಾ ಅಂತ ಕೇಳಿದಾಗ ಅವರು ತಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿದು ಬಂದಿರುತ್ತದೆ ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  
  
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 24/17 ಕಲಂ 498[ಎ],323,341,448,504,506[2]  ಜೋತೆ 149 ಐಪಿಸಿ :-

ದಿನಾಂಕ 27-02-2017 ರಂದು ರಂದು ಮುಂಜಾನೆ 1030 ಗಂಟೆಗೆ ಠಾಣೆಯ ನ್ಯಾಯಾಲಯದ ಸಿಬ್ಬಂದಿಯಾದ ಘಾಳಯ್ಯಾ ಸಿ.ಎಚ್.ಸಿ-845 ರವರು ಠಾಣೆಗೆ ಹಾಜರಾಗಿ ಶ್ರೀಮತಿ ಶ್ರೀಲತಾ ಗಂಡ ಮಂಜುನಾಥ ರಡ್ಡಿ ಸಾ-ಮುಸ್ತರಿ ವಾಡಿ ರವರು ಮಾನ್ಯ ನ್ಯಾಯಾಲಯದಲ್ಲಿ ನೀಡಿದ ಫಿರ್ಯದು ಅರ್ಜಿಯ ಸಾರಾಂಶವೆನೆಂದರೆ ಫಿರ್ಯಾದಿದಾರಳಾದ ಶ್ರೀಮತಿ ಶ್ರೀಲತಾ ಗಂಡ ಮಂಜುನಾಥ ರಡ್ಡಿ ವಯ-22 ವರ್ಷ ಜಾತಿ-ಮನೆ ಕೆಲಸ ಸಾ-ಮುಸ್ತರಿ ವಾಡಿ ಇವರು ದಿನಾಂಕ-23/04/2014 ರಂದು ಗುರುಪಾದೇಶ್ವರ ಮಂದಿರ ಮುತ್ತಂಗಿಯಲ್ಲಿ ಹಿಂದು ಸಂಪ್ರಾಯದಂತೆ ಮದುವೆಯಾಗಿದ್ದು, ಇರುತ್ತದೆ. ಮದುವೆ ಸಮಯದಲ್ಲಿ ವರದಕ್ಚಿಣೆ ರೂಪದಲ್ಲಿ 3 ಲಕ್ಷ ರೂ ಮತ್ತು 5 ತೋಲಿ ಬಂಗಾರದ ಒಡವೆಗಳು ಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿತಳೀಗೆ ಸಾಯಿನಾಥ ಅಂತ ಒಂದು ಗಂಡು ಮಗು ಹುಟ್ಟಿರುತ್ತದೆ. ನಂತರ ಫಿರ್ಯಾದಿಯ ಗಂಡನಾದ ಮಂಜುನಾಥ ರಡ್ಡಿ ಮತ್ತು ಮಾವನಾದ ನಾಗರಡ್ಡಿ, ಅತ್ತೆಯಾದ ಶಂಕ್ರೆಮ್ಮಾ, ಮೈದುನನಾದ ರಾಜರಡ್ಡಿ, ನಾದನಿಯರಾದ ಸುನೀತಾ ಹಾಗೂ ಗುಂಡಮ್ಮಾ ಎಲ್ಲರು ಫಿರ್ಯಾದಿತಳಿಗೆ ಇನ್ನು ಹೆಚ್ಚಿನ ರೂಪದಲ್ಲಿ ಅಂದರೆ 2 ಲಕ್ಷ ರೂಪಾಯಿ ಹಾಗೂ 2 ತೋಲಿ ಬಂಗಾರ ತೆಗೆದುಕೊಂಡು ಬರುವಂತೆ ಫಿರ್ಯಾದಿತಳಿಗೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಹೀಗಿರಲು 20/02/2017 ರಂದು ಸಾಯಂಕಾಲ 0700 ಗಂಟೆಗೆ ಫಿರ್ಯಾದಿತಳು ತನ್ನ ತವರು ಮನೆಯಲ್ಲಿದ್ದಾಗ ಫಿರ್ಯಾದಿಯ ಗಂಡನಾದ ಮಂಜುನಾಥ ರೆಡ್ಡಿ ಮತ್ತು ಫಿರ್ಯಾದಿಯ ಮಾವನಾದ ನಾಗರಡ್ಡಿ, ಅತ್ತೆಯಾದ ಶಂಕ್ರೆಮ್ಮಾ,, ಮೈದುನನಾದ ರಾಜರಡ್ಡಿ, ನಾದನಿಯರಾದ ಸುನೀತಾ ಹಾಗೂ ಗುಂಡಮ್ಮಾ ಎಲ್ಲರು ಫಿರ್ಯಾದಿತಳ ತವರು ಮನೆಗೆ ಹೋಗಿ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿತಳಿಗೆ ಅವಾಚ್ಯವಾಗಿ ಬೈದು ಅವರಲ್ಲಿ ರಾಜರಡ್ಡಿ, ಸುನೀತಾ ಮತ್ತು ಗುಂಡಮ್ಮ ಇವರು ಫಿರ್ಯಾದಿತಳಿಗೆ ಒತ್ತಿ ಹಿಡಿದಾಗ ಮಂಜುನಾಥ, ನಾಗರಡ್ಡಿ ಮತ್ತು ಶಂಕ್ರೆಮ್ಮಾ ಇವರು ಫಿರ್ಯಾದಿತಳಿಗೆ ಕೈ ಮೇಲೆ, ಮುಖದ ಮೇಲೆ, ಎದೆಯ ಮೇಲೆ ಮತ್ತು ಕಾಲ ಮೇಲೆ ಹೊಡೆದು ನೀನು ಹುಂಡಾ ಬಂಗಾರ ತೆಗೆದುಕೊಂಡು ಬಾ ಅಂತ ಅಂದೂರ ಯಾಕ ಬಂದಿಲ್ಲಾ, ಈಗ ನೀನಗೆ ಜೀವಂತ ಬಿಡುವುದಿಲ್ಲಾ. ಅಂತ ಅವಾಚ್ಯಾವಾಗಿ ಬೈದು ಜೀವದ ಬೇದರಕೆ ಹಾಕಿರುತ್ತಾರೆ. ಮತ್ತು ನೀನು ಎಲ್ಲಿಯವರೆಗೆ ಹುಂಡಾ ತೆಗೆದುಕೊಂಡು ಬರುವುದಿಲ್ಲಾ ಅಲ್ಲಿಯವರೆಗೆ ನೀನಗೆ ಬಿಡುವದಿಲ್ಲಾ ಅಂತ ಬೈದು ಹೊಡೆದಿರುತ್ತಾರೆ. ನಂತರ ಯುಸೂಫ ಮಿಯಾ ತಂದೆ ಮೊಹ್ಮದ ಸಾಬ ಫಕೀರ ಮತ್ತು ಪುರುಷೊತ್ತಮರಡ್ಡಿ ತಂದೆ ವೆಂಕಟರಡ್ಡಿ ಮುಡಬಿ ಇವರು ಜಗಳವನ್ನು ನೋಡಿರುತ್ತಾರೆ. ಅಂತ ಇದ್ದ ಸಾರಾಂಶದ ಆಧಾರದ ಮೇರೆಗೆ ಠಾಣೆ ಗುನ್ನೆ ನಂ-24/2017 ಕಲಂ-498[],323,341,448,504,506[2]  ಜೋತೆ 149 ಐಪಿಸಿ ನೇದರಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ UÀÄ£Éß £ÀA. 20/17 PÀ®A 279, 337 L¦¹ :-

¢£ÁAPÀ 27-02-2017 gÀAzÀÄ ¸ÁAiÀÄPÁA® ¦üÃAiÀiÁ𢠲æà gÀ« vÀAzÉ ¸ÀÆAiÀÄðPÁAvÀ ªÀAiÀÄ 45 ªÀµÀð eÁw ªÀÄÄ£ÀÄßgÉrØ G: DmÉÆà ZÁ®PÀ ¸Á: ±ÀªÀıÁè¥ÀÆgÀ UÁæªÀÄ vÁ: d»gÁ¨ÁzÀ ¸ÀzÀå ¸ÀĨsÁµÀ ZËPÀ ºÀwÛgÀ ©ÃzÀgÀ gÀªÀgÀÄ vÀ£Àß DmÉÆÃzÀ°è ©ÃzÀgÀ¢AzÀ ±ÀªÀıÁè¥ÀÆgÀ UÁæªÀÄPÉÌ ¥ÀæAiÀiÁtÂPÀjUÉ PÀÆr¹PÉÆAqÀÄ ±ÀªÀıÀð¯Á¥ÀÆgÀ UÁæªÀÄzÀ°è ¥ÀæAiÀiÁtÂPÀjUÉ E½¹ ªÀÄgÀ½ ©ÃzÀgÀPÉÌ §gÀĪÁUÀ ©ÃzÀgÀ d»gÁ¨ÁzÀ gÉÆÃqÀ zÉêÀ zÉêÀ ªÀ£ÀzÀ ºÀwÛgÀ  ¢£ÁAPÀ 27-02-2017 gÀAzÀÄ 1730 UÀAmÉAiÀÄ ¸ÀĪÀiÁjUÉ §AzÁUÀ £À£Àß DmÉÆà »A¢¤AzÀ d»gÁ¨ÁzÀ PÀqɬÄAzÀ MAzÀÄ ¦ü¸ÁÖ ¥sÉÆÃqÀð PÁgÀ £ÀA J¦-09-©JPïì-4123 £ÉÃzÀgÀ ZÁ®PÀ vÀ£Àß PÁgÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ £ÀqɬĹPÉÆAqÀÄ §AzÀÄ vÀ£Àß DmÉÆÃUÉ rQÌ ªÀiÁrzÀjAUÀ DmÉÆà qÁåªÉÄÃd DVgÀÄvÀÛzÉ F C¥ÀWÁvÀzÀ°è £À£ÀUÉ §®UÁ°£À ªÉƼÀPÁ°UÉ vÀgÀazÀUÁAiÀÄ, §®PÉ̪ÀÄÄAUÉÊ ºÀwÛgÀvÀ UÀÄ¥ÀÛUÁAiÀÄ ªÀÄvÀÄÛ §®UÀqÉ §¤ß£À ªÉÄÃ¯É ºÀwÛ UÀÄ¥ÀÛUÁAiÀĪÁVgÀÄvÀÛzÉ.  CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.  

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 52/17 PÀ®A 87 PÉ.¦. DåPïÖ :-

         
¢£ÁAPÀ 27/02/2017 gÀAzÀÄ 1500 UÀAmÉUÉ ¦J¸ïL gÀªÀgÀÄ oÁuÉAiÀÄ°èzÁÝUÀ ºÀĪÀÄ£Á¨ÁzÀ Dgï.n.N ZÉPï ¥ÉÆøÀÖ ºÀwÛgÀ EgÀĪÀ PÉÊUÁjPÁ PÁ¯ÉÃeï ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ KPÉÆÃzÉÝñÀ¢AzÀ DPÀæªÀÄPÀÆl gÀa¹PÉÆAqÀÄ ºÀt ºÀaÑ £À¹Ã©£À E¹àÃmï dÆeÁl DqÀÄwÛzÁÝgÉ CAvÀ ªÀiÁ»w §AzÀ ªÉÄÃgÉUÉ ¹§âA¢AiÉÆA¢UÉ PÉÊUÁjPÁ PÁ¯ÉÃeï PÀA¥ËAqÀ UÉÆÃqÉAiÀÄ ªÀÄgÉAiÀiÁV ¤AvÀÄ £ÉÆÃqÀ®Ä PÉÊUÁjPÁ PÁ¯ÉÃeï ¥ÀPÀÌ gÉÆÃr£À ªÉÄÃ¯É PÉ®ªÀÅ d£ÀgÀÄ KPÉÆÃzÉÝñÀ¢AzÀ DPÀæªÀÄPÀÆl gÀa¹PÉÆAqÀÄ ¸ÁªÀðd¤PÀ ¸ÀܼÀzÀ°è UÉÆïÁPÁgÀªÁV PÀĽvÀÄ ºÀt ºÀaÑ CAzÀgÀ ¨ÁºÉÃgÉA§ £À¹Ã©£À eÉÆÃeÁl DqÀÄwÛgÀĪÀÅzÀ£ÀÄß £ÉÆÃr CªÀgÀÄUÀ¼À ªÉÄÃ¯É zÁ½ ªÀiÁr E¸ÉàÃl Dl DqÀÄwÛzÀÝ d£ÀjUÉ »rzÀÄPÉÆAqÀÄ CªÀgÀ ºÉ¸ÀgÀÄ ªÀÄvÀÄÛ «¼Á¸À «ZÁj¹ CAUÀ gÀhÄrÛ ªÀiÁqÀ®Ä 01) ¹zÁæªÀÄ vÀAzÉ ²ªÀ±ÀgÀt¥Áà PÁªÀıÉÃnÖ ªÀAiÀÄ 38 ªÀµÀð 02) ªÉÆúÀ£À vÀAzÉ £ÀgÀ¹AUÀ ¥Àæ¸ÁzÀ ªÀAiÀÄ 30 ªÀµÀð3) ¥ÀªÀ£À vÀAzÉ §¸À¥Áà §±ÉÃnÖ  ªÀAiÀÄ 30 ªÀµÀð 04) ¸ÀĤî vÀAzÉ «ÃgÀuÁÚ ªÀÄrªÁ¼À ªÀAiÀÄ 26 ªÀµÀð 05) ¥Àæ±ÁAvÀ vÀAzÉ §¸ÀªÀgÁd d£ÀPÀmÉÖ ªÀAiÀÄ 22 ªÀµÀð 06 QgÀtPÀĪÀiÁgÀ vÀAzÉ ¸ÀAUÀ¸ÉÃnÖ ¥ÁnÃ¯ï ªÀAiÀÄ 27 ªÀµÀð 07) «ÃgÀuÁÚ vÀAzÉ ºÀtªÀÄAvÀ¥Áà ªÀÄÄqÀ¨ÉÃPÀgÀ ªÀAiÀÄ 30 ªÀµÀð 08) ¸ÁUÀgÀPÀĪÀiÁgÀ vÀAzÉ ¨Á§ÄgÁªÀ £ÀAzÀUÁAªÀPÀgï ªÀAiÀÄ 22 ªÀµÀð 09) NAPÁgÀ vÀAzÉ ªÀiÁtÂPÀ¥Áà ¥Á® ªÀAiÀÄ 40 ªÀµÀð J®ègÀÆ ¸Á// ºÀĪÀÄ£Á¨ÁzÀ gÀªÀgÀ CAUÀgÀhÄrÛ¬ÄAzÀ MlÄÖ 51000/- gÀÆ¥Á¬ÄUÀ¼ÀÄ ªÀÄvÀÄÛ J®ègÀ ªÀÄzÀåzÀ°è 28120/- gÀÆ¥Á¬ÄUÀ¼ÀÄ ªÀÄvÀÄÛ E¸ÉàÃl J¯ÉUÀ¼ÀÄ ¹QÌzÀÄÝ MlÄÖ £ÀUÀzÀÄ 79120/- gÀÆ¥Á¬ÄUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ J®ègÀ ªÀÄzÀåzÀ°è 01) MAzÀÄ ¯ÉÊ¥sÀ ªÉÆèÉʯï C.Q 1200/- 02) MAzÀÄ N¥ÉÆà ªÉÆèÉÊ¯ï  2000/- 03)MAzÀÄ ©½ §tÚzÀ ¸ÀªÀĸÀAUÀ ªÉÆèÉʯïC.Q 1500/- 04) MAzÀÄ ¯ÁªÁ ªÉÆèÉʯï C.Q 800/-05) MAzÀÄ ¸ÁªÀĸÀAUÀ ªÉÆèÉʯï C.Q 2500/- 06) MAzÀÄ ¸ÁªÀĸÀAUÀ ©½§tÚzÀªÉƨÉʯï C.Q 2200/- 07) ªÀÄÆgÀÄ ¨ÉùPï ¸ÁªÀĸÀAUÀ ªÉÆèÉʯï C.Q 1500/- 08) MAzÀÄ PÁ§ð£À ªÉÆèÉʯï C.Q 300/-ºÁUÀÄ 1) MAzÀÄ »gÉÆúÉÆAqÁ ¥sÁå±À£À ªÉÆÃmÁgÀ ¸ÉÊPÀ¯ï £ÀA JªÀiï.ºÉZï 12/r«í- 1193 C.Q 15,000/- 2) MAzÀÄ »gÉÆà ºÉÆAqÁ ¹©gÀhÄØ ªÉÆÃmÁgÀ ¸ÉÊPÀ¯ï £ÀA J.¦ 28/©f-700 C.Q 20,000/- 3) MAzÀÄ »gÉÆà ¸ÀégÁd ¸ÀÆÌn ªÉÆÃmÁgÀ ¸ÉÊPÀ¯ï £ÀA PÉ.J 39/PÀÆå-4485 C.Q 20000/-¹QÌzÀÄÝ CªÀgÀÄUÀ¼À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.
              
ಮುಡುಬಿ ಪೊಲೀಸ್ ಠಾಣೆ ಗುನ್ನೆ ನಂ. 26/17 ಕಲಂ 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :-

ದಿನಾಂಕ:-27/02/2017 ರಂದು  ಕಾಶೀನಾಥ ತಂದೆ ಲಕ್ಕಪ್ಪಾ ಮಂಡೆ ವಯ:-50 ವಷಱ ಸಾ:-ಬಗದೂರಿ ರವರು ತನ್ನ ಹೆಂಡತಿಗೆ ಕರೆದುಕೊಂಡು ಬರಲು ನನ್ನ ಸೈಕಲನ್ನು ತೆಗದುಕೊಂಡು ಮುಡಬಿ ಕಡೆಗೆ ಹೋಗುವಾಗ ಸಮಯ 1930 ಗಂಟೆಗೆ   ಮುಡಬಿ-ಬಸವಕಲ್ಯಾಣ ಡಾಂಬರ ರಸ್ತೆಯ ಬಲಬದಿಗೆ ಸೈಕಲ ಮೇಲೆ  ಮುಡಬಿ ಶಿವಾರದ ಮಹಾದೇವನ ಹಳ್ಳದ ದಾಟಿ ಮುಂದೆ ಹೋಗುತ್ತಿದ್ದಾಗ, ಎದುರಿನಿಂದ ಅಂದರೆ ಮುಡಬಿ ಕಡೆಯಿಂದ ಒಂದು  ಅಪ್ಪಿ ಆಟೋದ ಚಾಲಕ ತನ್ನ ಅಪ್ಪಿ ಆಟೋವನ್ನು ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರೋಡಿನ  ಬದಿಗೆ ಅತೀ ವೇಗ ಹಾಗೂ ನಿಷ್ಕಾಳಜಿತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ತಲೆಯ ಹಿಂದೆ ಭಾರಿ ರಕ್ತಗಾಯ, ತಲೆಯ ಬಲಕೀವಿಯ ಮೇಲೆ ಭಾರಿ ರಕ್ತಗಾಯ, ಹಾಗೂ ಸೊಂಟದ ಬಲಭಾಗಗಕ್ಕೆ ಮತ್ತು ಬೆನ್ನಿನ ಮೇಲೆ ಭಾರಿ ಗುಪ್ತಗಾಯ ಆಗಿರುತ್ತದೆ,  ಡಿಕ್ಕಿ ಮಾಡಿದ ಅಪ್ಪಿ ಆಟೋವನ್ನು ನೊಡಲು ಅದರ ನಂ:- ಕೆಎ-56-1329 ನೇದ್ದು ಇದ್ದು ನನಗೆ ಡಿಕ್ಕಿ ಮಾಡಿ ತನ್ನ ವಾಹವನ್ನು ನಿಲ್ಲಿಸದೆ ಹಾಗೆ ಓಡಿ ಹೋಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
                                                                          
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 34/17 ಕಲಂ 15 [], 32 [3] ಕೆ,ಇ ಆಕ್ಟ  :-

ದಿನಾಂಕ:  27/02/2017 ರಂದು 2040 ಗಂಟೆಗೆ ಪಿ.ಎಸ್.ಐ. ರವರು  ಠಾಣೆಯಲ್ಲಿ ಇದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ, ಭಾತಂಬ್ರಾ ಗ್ರಾಮದ ಸುಭಾಷ್ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕೊಡುತ್ತಿದ್ದಾನೆ ಅಂತಾ ಇದ್ದ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಒಬ್ಬ ವ್ಯಕ್ತಿಯು ಸುಭಾಷ್ ಚೌಕ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಜನರಿಗೆ ಸರಾಯಿ ಮಾರಾಟ ಮಾಡುತ್ತಿರುವುದನ್ನು  ಖಚಿತ ಪಡಿಸಿಕೊಂಡು ಆತನ ಮೇಲೆ  2125 ಗಂಟೆಗೆ   ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಸರಾಯಿ ಖರಿದಿ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಕಲ್ಲಪ್ಪಾ ಕಾಪ್ಸೆ ವಯ 46 ಜಾ; ಲಿಂಗಾಯತ ಉ;ಡ್ರೈವರ್ ಸಾ; ಭಾತಂಬ್ರಾ ಅಂತಾ ತಿಳಿಸಿದ್ದು, ಆತನ ಕೈಯಲ್ಲಿ ಒಂದು ಬಿಳಿ ಚೀಲವಿದ್ದು, ಈ ಚೀಲದಲ್ಲಿ  ಏನಿದೆ ಅಂತಾ ವಿಜಯಕುಮಾರ ಇವನಿಗೆ ವಿಚಾರಿಸಿದಾಗ ಇದರಲ್ಲಿ ಪ್ಲಾಸ್ಟಿಕ್ ಸರಾಯಿ ಬಾಟಲಿಗಳು ಇರುತ್ತವೆ. ಅಂತಾ ತಿಳಿಸಿದ್ದು, ಚೀಲವನ್ನು ಪರಿಶೀಲಿಸಿ ನೋಡಲು ಚೀಲದಲ್ಲಿ ಯು,ಎಸ್, ವಿಸ್ಕಿ 90 ಎಂ,ಲ್ ನ 14  ಪ್ಲಾಸ್ಟಿಕ್ ಸಾರಾಯಿ ಬಾಟಲಿಗಳಿದ್ದು ಒಂದು ಪ್ಲಾಸ್ಟಿಕ್ ಸಾರಾಯಿ ಬಾಟಲಿ ಬೆಲೆ 26 ರೂಪಾಯಿ ಇದ್ದು, 14 ಸಾರಾಯಿ ಬಾಟಲಿಗಳ ಬೆಲೆ 364 ರೂಪಾಯಿ ಆಗುತ್ತದೆ. ವಿಜಯಕುಮಾರ ಇವನಿಗೆ  ಸಾರಾಯಿ ಮಾರಾಟ ಮಾಡಲು ಸರಕಾರದಿಂದ ಪರವಾನಗಿ ಅಥವಾ ಯಾವುದಾದರೂ ಕಾಗದ ಪತ್ರ ಇದೇಯಾ ಅಂತಾ ವಿಚಾರಿಸಿದಾಗ ವಿಜಯಕುಮಾರ ಈತನು ತನ್ನ ಹತ್ತಿರ ಯಾವುದೇ ಪರವಾನಗಿ ಪತ್ರ ಮತ್ತು ಕಾಗದ ಪತ್ರ ಇಲ್ಲಾ ಅಂತಾ ತಿಳಿಸಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೋಳ್ಳಲಾಗಿದೆ.

                                                                
UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 30/2017 PÀ®A 383,405,420,506 (©),406 L¦¹ 34 ªÀÄvÀÄÛ 36 L¦¹ :-

¢£ÁAPÀ. 27-02-2017 gÀAzÀÄ 1700 UÀAmÉUÉ UÁA¢üUÀAd ¥ÉưøÀ oÁuÉAiÀÄ ¹¦¹-1169 gÀªÀgÀÄ oÁuÉUÉ §AzÀÄ ªÀiÁ£Àå ¦æ¤ì¥À¯ï eÉJªÀiï.J¥sï.¹ 2£Éà £ÁåAiÀiÁ®AiÀÄ ©ÃzÀgÀ gÀªÀgÀ ¥ÀvÀæ ¸ÀA. 214/2017 ¢£ÁAPÀ 12-01-17 ªÀÄvÀÄÛ ¦¹Dgï ¸ÀA. 189/2016 £ÉÃzÀgÀ CfðAiÀÄ ªÀÄÆ® PÀqÀvÀ ¤ÃrzÀÄÝ CfðAiÀÄ ¸ÁgÁA±ÀªÉ£ÉAzÀgÉ, ¦üAiÀiÁ𢠲æà zÉêÉAzÀgÀ ªÀÄ£ÉAiÀÄÄ UÉÆÃgÀ£À½î ¸ÀªÉð £ÀA. 43 £ÉÃzÀgÀ°è C®èA¥Àæ¨sÀÄ£ÀUÀgÀzÀ°ègÀĪÀ ªÀÄ£É ¥ÀAZÁAiÀÄvÀ £ÀA. 2-836  £ÉÃzÀgÀ C¼ÀvÉ 40*50 ¦üÃmï C¼ÀvɪÀżÀîzÀ£ÀÄß DgÉÆævÀgÁzÀ ±ÁAvÀPÀĪÀiÁgÀ  vÀAzÉ ªÉÊf£ÁxÀ ¸Á/ zÀħ®UÀÄAr vÁ/ ºÀĪÀÄ£Á¨ÁzÀ EªÀ£À ºÀwÛgÀ ¦üAiÀiÁð¢AiÀÄÄ SÁ¸ÀV PÉ®¸À EzÀÝ PÁgÀt ¢£ÁAPÀ. 22-05-2009 gÀ°è MlÄÖ ºÀt 2,50,000/-gÀÆ ºÀt ¥ÀqÉzÀÄPÉÆAqÀÄ CzÀgÀ §rØ wAUÀ½UÉ ¤qÀÄwÛzÀÝgÀÆ ¸ÀºÀ DgÉÆævÀ£ÀÄ 2011 £Éà ¸Á°£À°è ¤£ÀUÉ ¤ÃqÀĪÀ ºÀtªÀ£ÀÄß §rØ ¸ÀªÉÄÃvÀ ºÉZÀÄÑ DVgÀÄvÀÛªÉ. £À£Àß ºÀt £À£ÀUÉ ¤ÃqÀÄ CxÀªÁ ¤£Àß ºÉ¸ÀjUÉ EgÀĪÀ ªÀÄ£ÉAiÀÄ£ÀÄß £À£Àß  ºÉ¸ÀjUÉ ªÀiÁqÀÄ CAvÀ ºÉý £À£ÀUÉ MvÁÛAiÀÄ¥ÀƪÁðPÀªÁV ªÀAZÀ£É ªÀÄvÀÄÛ ªÉÆøÀ¢AzÀ ¦üAiÀiÁð¢AiÀÄ ªÀÄ£ÉAiÀÄ£ÀÄß vÀ£Àß ºÉ¸ÀjUÉ ¸É¯ï rÃqï ªÀiÁrPÉÆAqÀÄ ¸ÀzÀj ªÀÄ£ÉAiÀÄ£ÀÄß ¦üAiÀiÁð¢UÉ UÉÆvÁÛUÀzÀ ºÁUÉ DgÉÆæ £ÀA. 2 «dAiÀÄPÀĪÀiÁgÀ vÀAzÉ PÁ²£ÁxÀ ¸Á/ ¹.JªÀÄ.¹ PÁ¯ÉÆä ©ÃzÀgÀ EªÀjUÉ 2016 £Éà ¸Á°AiÀÄ dįÉÊ wAUÀ¼À°è ªÀiÁgÁl ªÀiÁrgÀÄvÁÛ£É. DgÉÆæ £ÀA. 1 ±ÁAvÀPÀĪÀiÁgÀ ªÀÄvÀÄÛ DgÉÆævÀ £ÀA. 2 «dAiÀÄPÀĪÀiÁgÀ E§âgÀÄ PÀÆr £À£Àß ºÉ¸ÀjUÉ EgÀĪÀ ªÀÄ£ÉAiÀÄ£ÀÄß ªÉÆøÀ¢AzÀ vÀ£Àß ºÉ¸ÀjUÉ ªÀiÁrPÉÆAqÀÄ £À£Àß ºÀwÛgÀ ºÀt §A¢gÀÄvÀÛªÉ vÀ£Àß ªÀÄ£É ªÀÄgÀ½ ¤ÃqÀÄ  CAvÀ PÉýzÀgÀÄ ¸ÀºÀ ¤ªÀÄä ªÀÄ£É ªÀiÁgÁl ªÀiÁrgÀÄvÉÛÃ£É CAvÀ £À£ÀUÉ ºÉý ¨ÉzÀj¸ÀĪÀzÀÄ ªÀÄvÀÄÛ £ÀªÀÄä ºÉ¸ÀjUÉ §AzÀgÉ ¤£ÀUÉ fêÀ ¸À»vÁ ©qÀĪÀ¢¯Áè CAvÀ fêÀzÀ ¨ÉzÀjPÉ ºÁPÀÄwÛzÀÝ EvÁå¢ ¦üAiÀiÁð¢AiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.  

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 35/17 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 27/02/2017 ರಂದು 1330 ಗಂಟೆಗೆ ಧನ್ನೂರಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಸರಾಯಿ ಮತ್ತು ಬೀಯರವುಳ್ಳ ಬಾಟಲಿಗಳನ್ನು ಕಾಳಸಂತೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದಿದರ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ಗೊಬ್ಬರ ಚೀಲದಲ್ಲಿ ಸರಾಯಿ ಮತ್ತು ಬೀಯರ ಬಾಟಲಿಗಳನ್ನು ಜನರಿಗೆ ಮಾರಾಟ ಮಾಡುತ್ತಿರುವದನ್ನು , ಖಾತ್ರಿ ಪಡಿಸಿಕೊಂಡು 1415 ಗಂಟೆಗೆ ಪಂಚರ ಸಮ್ಕಕ್ಷಮ ಆ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರನ್ನು ವಿಚಾರಿಸಲು ಅವರು ತಮ್ಮ ಹೆಸರು 1) ಚಂದ್ರಕಾಂತ ತಂದೆ ಇಸ್ಮಾಯಿಲಜಿ ಈಡಗಾರ ವಯ:48 ವರ್ಷ ಜಾತಿ: ಈಡಗಾರ ಉ:ಒಕ್ಕಲುತನ ಸಾ:ಧನ್ನೂರಾ ಗ್ರಾಮ 2]. ಸೋಮನಾಥ ತಂದೆ ಶಿವರಾಜ ಈಡಗಾರ ವಯ:23 ವರ್ಷ ಜಾತಿ: ಈಡಗಾರ ಉ:ವಿದ್ಯಾರ್ಥಿ ಸಾ:ಧನ್ನೂರಾ ಗ್ರಾಮದವರೆಂದು ತಿಳಿಸಿರುತ್ತಾರೆ. ಸದರಿ ವ್ಯಕ್ತಿಗಳ ವಶದಲ್ಲಿದ್ದ , ಗೊಬ್ಬರ ಚೀಲದಲ್ಲಿ ಏನಿದೆ ಅಂತಾ ವಿಚಾರಿಸಲು ಅವರು ಚೀಲದಲ್ಲಿ ಸರಾಯಿ ಮತ್ತು ಬೀಯರ ಬಾಟಲಿಗಳಿವೆ ಅಂತಾ  ಹೇಳಿದ್ದು ಅವುಗಳನ್ನು ಸಂಗ್ರಹಿಸಿ ಮಾರಾಟ ಮಾಟಲು ಸರಕಾರದಿಂದ ಪರವಾನಿಗೆ ಅಥವಾ ಲೈಸನ್ಸ ಪಡೆಯಲಾಗಿದೆಯೇ ಅಂತಾ ವಿಚಾರಿಸಿದ್ದು ಅವರು ತಾವು ಸರಕಾರದ ಯಾವುದೇ ಅನುಮತಿ ಪಡೆದಿರುವುದಿಲ್ಲಾ ಸರಾಯಿ ಮತ್ತು ಬಾಟಲಗಳನ್ನು ಅನಧೀಕೃತವಾಗಿ ಕಡಿಮೆ ದರದಲ್ಲಿ ಕಾಳ ಸಂತೆಯಲ್ಲಿ ಖರಿದಿಸಿ ಹೆಚ್ಚಿನ ಬೇಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.  ಚೀಲದಲ್ಲಿದ್ದ ಸರಾಯಿ ಮತ್ತು ಬೀಯರ ಬಾಟಲಗಳನ್ನು ಪರಿಶೀಲಿಸಿ ನೋಡಲು 1]  90 ಎಮ್.ಎಲ,ನ 08 ಯು.ಎಸ್.ವಿಸ್ಕಿ ಸರಾಯಿಯುಳ್ಳ ಬಾಟಲಿಗಳು ಅಂ ಕೀ 208/- ರೂ. 2) 650 ಎಮ ಎಲ್ ನ ಕಿಂಗ್ ಫೀಷರ ಸ್ಟ್ರಾಂಗ್ ಫ್ರೀಮಿಯಮ್ ಬಿಯರ ಉಳ್ಳ 11 ಬಾಟಲಗಳು ಅ .ಕಿ 1320/-ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÉÆPÁæuÁ  ¥ÉưøÀ oÁuÉ UÀÄ£Éß £ÀA. 21/17 PÀ®A 143, 147, 148, 323, 324, 504, 307 eÉÆvÉ 149 L¦¹ & ¸ÉPÀë£ï 3[1],[10] J¸ï.¹/J¸ï.n DPÀÖ 1989 :-

¢£ÁAPÀ 27-02-2017 gÀAzÀÄ 2100 UÀAmÉUÉ ¦üAiÀiÁ𢠣ÁªÀÄzɪÀ vÀAzÉ ªÀiÁzsÀªÀgÁªÀ gÁdÄgÉ ªÀAiÀÄ// 38 ªÀµÀð eÁ//J¸À¹ zÀ°vÀ G|| ªÉĹÛçà PÉ®¸À ¸Á||ºÉÆPÁæuÁ gÀªÀgÀÄ oÁuÉUÉ ºÁdgÁV vÀªÀÄä ªÀiËTÃPÀ ºÉýPÉ ¤ÃrzÀgÀ  ¸ÁgÁA±ÀªÉ£ÉAzÀgÉ  ¢£ÁAPÀ 27/2/2017 gÀAzÀÄ ¸ÁAiÀÄAPÁ® 1900 UÀAmÉ ¸ÀĪÀiÁjUÉ ¦üAiÀiÁ𢠪ÀÄvÀÄÛ PÀÄ®¸ÀÛgÁzÀ ªÀĵÁÚ vÀAzÉ ºÀÄ®¨Á gÁdÄgÉ E§âgÀÆ ¸ÉÃj ²ªÁf ¥Ánî EªÀgÀ QgÁt CAUÀrUÉ ºÉÆV ²ªÁf ¥sÁn®gÀ£ÀÄß ¦üAiÀiÁð¢AiÀÄÄ UÀÆgÀÄf MAzÀÄ vÀA¨ÁPÀÄ (dzÁð) PÉÆÃr CAvÀ  PÉýzÁUÀ ²ªÁf ¥Án® EªÀgÀÄ £À£ÀUÉ UÀÆgÀÄf ªÀÄ® PÁ§gÀ ªÀÄ£À¯Á®Ä¸À ¨sÉÆøÀrZÁå CAvÀ CªÁZÀåªÁV ¨ÉÊAiÀÄÄÝ CAV »rzÀÄ ºÉÆqÉ-§qÉ ªÀiÁrzÀgÀÄ. DUÀ ¦üAiÀiÁð¢AiÀÄÄ ªÀÄvÀÄÛ ªÀĵÁÚf E§âgÀÆ ¸ÀĪÀÄä£É C°èAzÀ ºÉÆgÀlÄ NtÂAiÀÄ CA¨ÉÃqÀÌgÀ ¨sÀªÀ£ÀzÀ ºÀwÛÃgÀ §AzÀÄ ¤AvÀgÀÄ CªÀgÀÄUÀ¼À  »AzÉ UÁæªÀÄzÀ 1)²ªÁf vÀAzÉ ¢°Ã¥À ¥Ánî ªÀÄgÁoÁ, 2)vÁ£Áf vÀAzÉ ¸ÀÄzsÁªÀÄ ¥Ánî ªÀÄgÁoÁ, 3) bÉÆÃlÄ @ AiÀiÁzÀªÀgÁªÀ vÀAzÉ ¸ÀÄzsÁªÀÄ ¥Ánî ªÀÄgÁoÁ, 4)ªÀĺÉñÀ vÀAzÉ «dAiÀÄPÀĪÀiÁgÀ ¥Ánî ªÀÄgÁoÁ, 5)ªÀÄAUÉñÀ vÀAzÉ «dAiÀÄPÀĪÀiÁgÀ ¥Ánî ªÀÄgÁoÁ   6)dUÀÄÎ vÀAzÀ gÁd¨sÁªÀ ¥Ánî, 7)gÁdPÀĪÀiÁgÀ vÀAzÉ zsÉÆÃAr¨Á ¥ÁZÀÄAzÉ, 8)¢Ã°¥À vÀAzÉ zsÉÆÃArgÁªÀÄ ¥Ánî 9) ªÀÄÄgÀ½ vÀAzÉ £ÁªÀÄzɪÀgÁªÀ ¥Ánî 10) ¸ÀwõÀ vÀAzÉ ªÀiÁzsÀªÀgÁªÀ ¥ÁZÀÄAzÉ 11) «dAiÀÄPÀĪÀiÁgÀ vÀAzÉ zsÉÆArgÁªÀÄ ¥Ánî 12)zsÀ£Áf vÀAzÉ ²æÃ¥ÀvÀgÁªÀ 13)DwõÀ vÀAzÉ AiÀiÁzÀªÀgÁªÀ ¹AzÉ 14) ¥ÀæPÁ±À vÀAzÉ UÉÆ«AzÀ vÉ®AUÀ ºÁUÀÆ EvÀgÀgÀÆ J®ègÀÆ ¸ÉÃj ¸ÀªÀiÁ£À GzÉÝñÀ¢AzÀ vÀªÀÄä PÉÊUÀ¼À°è §rUÉ  PÀ®ÄèUÀ¼À£ÀÄß »rzÀÄPÉÆAqÀÄ CPÀæªÀÄPÀÆl gÀa¹PÉÆAqÀÄ CA¨ÉÃqÀÌgÀ ¨sÀªÀ£ÀzÀ ªÀÄÄAzÉ EgÀĪÀ RįÁè eÁUÉAiÀÄ°è §AzÀÄ F ªÉÄÃ¯É £ÀªÀÄÆ¢¹zÀ  ªÉÊgÀvÀé¢AzÀ £ÀªÀÄUÉ CgÉ £ÁªÀiÁå, ªÀĵÁÚ ¨sÉƸÀrZÁå PÀÄl ºÁAiÀĸÀgÉ  zsÉqÀUÁå CAvÀ eÁw ¤AzÀ£É ªÀiÁr CªÁZÀåªÁV ¨ÉÊzÀÄ ºÉÆqÉ¢gÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ.


ºÉÆPÁæuÁ  ¥ÉưøÀ oÁuÉ UÀÄ£Éß £ÀA. 20/2017 PÀ®A. 143,147,148,323,324,504,307 eÉÆvÉ 149 L¦¹ :-

¢£ÁAPÀ 27/02/2017 gÀAzÀÄ 2045 UÀAmÉUÉ ¦ügÁå¢ ²ªÁfgÁªÀ vÀAzÉ ¢°Ã¥ÀgÁªÀ ¥Ánî ªÀAiÀÄ 33 ªÀµÀð eÁw ªÀÄgÁoÁ G; QgÁuÁ ªÁå¥ÁgÀ ¸Á: ºÉÆPÀæuÁ gÀªÀgÀÄ oÁuÉUÉ ºÁdgÁV ªÀiËTPÀ ºÉýPÉ ¤ÃrzÀgÀ  ¸ÁgÁA±ÀªÉ£ÉAzÀgÉ   ¢£ÁAPÀ 27/02/2017 gÀAzÀÄ ¸ÁAiÀÄAPÁ® 1900  UÀAmÉAiÀÄ ¸ÀĪÀiÁjUÉ £Á£ÀÄ £ÀªÀÄä QgÁuÁ CAUÀrAiÀÄ°è ªÁå¥ÁgÀ ªÀiÁrPÉÆArzÁÝUÀ £ÁªÀÄzÉêÀ gÁdÆgÉ, ªÀĵÁÚ gÁdÆgÉ E§âgÀÆ £ÀªÀÄä QgÁuÁ CAUÀrUÉ §AzÀÄ ªÀÄÆgÀÄ gÀÆ¥Á¬Ä PÉÆlÄÖ ºÀvÀÄÛ gÀÆ¥Á¬ÄAiÀÄ SÁgÁ PÉÆqÀÄ CAvÁ PÉýzÁÝUÀ £Á£ÀÄ E£ÀÄß K¼ÀÄ gÀÆ¥Á¬Ä PÉÆlÖgÉ SÁgÁ PÉÆqÀÄvÉÛ£É. CAvÁ ºÉýzÀPÉÌ ¤Ã£ÀÄ GzÀj PÉÆqÀÄ £Á¼É ºÀt PÉÆqÀÄvÉÛ£É. CAvÁ CAzÁUÀ £Á£ÀÄ GzÀj PÉÆqÀĪÀÅ¢¯Áè CA¢zÀPÉÌ £ÁªÀÄzÉêÀ EªÀ£ÀÄ K ¨sÉÆÃ¹Ø ZÁå vÀįÁ ¥ÉÊ¸É zÉÃvÀ¤ CAvÁ CªÁZÀå ±À§ÝUÀ½AzÀ ¨ÉÊzÀÄ £À£Àß ±Àlð »rzÀÄ fAgÀhiÁ ªÀÄÄ¶Ö ªÀiÁrzÀ£ÀÄ DªÁUÀ £Á£ÀÄ ¸ÀĪÀÄä£É ºÉÆUÀÄ CAvÁ CAzÁUÀ DvÀ£ÀÄ vÀ£Àß Nt PÀqÉUÉ ºÉÆV vÀ£ÉÆßA¢UÉ 1) ¹zÁÝxÀð vÀAzÉ gÀªÉÄñÀ gÁdÆgÉ 2) £ÁªÀÄzÉêÀ vÀAzÉ ªÀiÁzsÀªÀgÁªÀ gÁdÆgÉ 3) gÁdPÀĪÀiÁgÀ vÀAzÉ zÉëzÁ¸À gÁdÆgÉ 4) CgÀ«AzÀ vÀAzÉ ªÀiÁzsÀªÀgÁªÀ PÀ¸ÀÆÛgÉ 5) ¸ÀĤî vÀAzÉ Q±À£À ¸ÀÆAiÀÄðªÀA² 6) ¸ÀA¢Ã¥À vÀAzÉ ªÉÊf£ÁxÀ gÁdÆgÉ 7) £Áå£ÉÆèÁ vÀAzÉ ®PÀëöät ¹AzsÉ 8)  ªÀĵÁÚ vÀAzÉ ºÀÄ®¨Á gÁdÆgÉ 9) ªÀQî vÀAzÉ ©üêÀÄgÁªÀ gÁdÆgÉ 10) gÀªÉÄñÀ gÁdÆgÉ ºÁUÀÄ EvÀgÀgÀÄ J®ègÀÆ ¸ÀªÀiÁ£À GzÉÝñÀ¢AzÀ CPÀæªÀÄ PÀÆl gÀa¹PÉÆAqÀÄ vÀªÀÄä PÉÊUÀ¼À°è PÀ®Äè §rUÉUÀ¼ÀÄ »rzÀÄPÉÆAqÀÄ §AzÀÄ J®ègÀÆ ¸ÉÃj £ÀªÀÄä£ÀÄß PÉÆ¯É ªÀiÁqÀĪÀ GzÉÝñÀ¢AzÀ PÀ®ÄèUÀ½AzÀ, §rUÉUÀ½AzÀ ºÉÆqÉAiÀÄ vÉÆqÀVzÀgÀÄ DUÀ £À£ÀUÉ £À£Àß §®UÉÊ ªÉƼÀPÉÊ PɼÀUÉ vÀgÀazÀ UÁAiÀÄ ªÀÄvÀÄÛ  aPÀÌ¥Àà£À ªÀÄUÀ£ÁzÀ AiÀiÁzsÀªÀ vÀAzÉ ¸ÀÄzsÁgÀPÀgÁªÀ ¥Ánî FvÀ£À JqÀUÁ®Ä ªÀÄzsÀå ¨ÉgÀ½UÉ gÀPÀÛUÁAiÀÄ DVgÀÄvÀÛzÉ. ªÀÄvÀÄÛ vÁ£Áf vÀAzÉ ¸ÀÄzsÁPÀgÀgÁªÀ ¥Ánî EªÀjUÉ §®UÀqÉ ªÉƼÀPÉÊ ºÀwÛgÀ vÀgÀazÀ gÀPÀÛUÁAiÀÄ DVgÀÄvÀÛzÉ. C®èzÉ J¯Áè d£ÀgÀÄ ¸ÉÃj £À£Àß QgÁuÁ CAUÀrAiÀÄ°è ºÉÆQÌ CAUÀrAiÀÄ°èzÀÝ QgÁuÁ ¸ÁªÀiÁ£ÀÄ, SÁgÁ ¥ÀÄr ¸Á¨Á£ÀÄ EvÁå¢ ZɯÁ覰èAiÀiÁV ©¸Ár ®ÄPÁì£À ªÀiÁrgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.                     
ಖಟಕ ಚಿಂಚೊಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 24/17 ಕಲಂ 143, 147, 324, 148, 149 ಐಪಿಸಿ 3(1), (10) ಎಸ್.ಸಿ. /ಎಸ್.ಟಿ. ಪಿ.ಎ. ಕಾಯ್ದೆ 1989 :-
   
ದಿನಾಂಕ 28/02/2017 ರಂದು 0800 ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ ಫೋನ ಮುಖಾಂತರ ಮಾಹಿತಿ ಬಂದ ಮೇರೆಗೆ ಭಾಲ್ಕಿ  ಸರಕಾರಿ ಆಸ್ಪತ್ರೆಗೆ ಭೇಟ್ಟಿಕೊಟ್ಟಾಗ ಅಲ್ಲಿ ಹಾಜರಿದ್ದ ಗಾಯಾಳು ಫಿರ್ಯಾದಿ ಸಂತೋಷ ತಂದೆ ರಘುನಾಥ ಪೂಜಾರಿ ಸಾ: ಕೋರುರ ರವರು ತಮ್ಮದೊಂದು  ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 27/02/2017 ರಂದು ರಾತ್ರಿ 1900 ಗಂಟೆಗೆ ತನ್ನ ಕಾಕನ ಮಗನಾದ ಅಮರ ತಂದೆ ರಾಹುಸಾಬ ಪೂಜಾರಿ ರವರ ಜೋತೆ ಗೋರ ಚಿಂಚೋಳಿ ಗ್ರಾಮದಲ್ಲಿ ಇರುವ ಆಸ್ಪತ್ರೆಗೆ ಹೋಗಿದಾಗ ಅಲ್ಲೆ ಇರುವ ಪಾನಿಪೂರಿ ಅಂಗಡಿ ಹತೀರ ನೀಂತು ಪಾನಿಪೂರಿ ತಿನ್ನುವಾಗ ಅದೆ ಸಮಯಕ್ಕೆ ಗೋರಚಿಂಚೋಳಿ ಗ್ರಾಮದ 1] ನಿಖೀಲ ತಂದೆ ಬಾಲಾಜಿ 2] ಸಂತೋಷ ತಂದೆ ಬಸವಣಪ್ಪಾ 3] ನಬೀ ತಂದೆ ಇಸ್ಮಾಯಿಲ 4] ಸಂತೋಷ ತಂದೆ ಧನಾಜಿ 5] ರಾಜಪ್ಪಾ ಪಾನಿಪೂರಿ ಭಂಡಿ  ಮಾಲಿಕ 6] ನವನಾಥ ತಂದೆ ಬಂಡೇಪ್ಪಾ 7] ಧನಾಜಿ ಕುಪ್ಪೆ ರವರೂ ಸಮಾನ ಉದ್ದೇಸದಿಂದ ಆಕ್ರಮ ಕೂಟ ರಚಿಸಿಕೋಂಡು ತಮ್ಮ ಕೈಗಳಲ್ಲಿ ಬಡಿಗೆ ಹಾಗೂ ಚಾಕುಗಳನ್ನು ಹಿಡಿದುಕೊಂಡು ಬಂದು ಫಿರ್ಯಾದಿಗೆ ಇಲ್ಲಿ ಯಾಕೆ ಪಾನಿ ಪೂರಿ ತಿನ್ನುತ್ತಾ ಇದ್ದಿ ಅಂತಾ ಬೈದು ಜಾತಿ ನಿಂದನೆ ಮಾಡಿ ಚಾಕು ಮತ್ತು ಬಡಿಗೆಯಿಂದ ಹೋಡೆದು ಗಾಯ ಪಡಿಸಿರುತ್ತಾರೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: