Police Bhavan Kalaburagi

Police Bhavan Kalaburagi

Wednesday, May 3, 2017

BIDAR DISTRICT DAILY CRIME UPDATE 03-05-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-05-2017

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 46/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 03-05-2017 ರಂದು ಫಿರ್ಯಾದಿ ಸುನೀಲ ತಂದೆ ರವೀಂದ್ರ ಮಲಗೊಂಡ ವಯ: 19 ವರ್ಷ, ಜಾತಿ: ಕುರುಬ, ಸಾ: ಹಂದಿಕೇರಾ ರವರ ತಂದೆಯವರಾದ ರವೀಂದ್ರ ಮಲಗೊಂಡ ವಯ: 42 ವರ್ಷ ರವರು ತಮ್ಮ ಹೊಲದಲ್ಲಿ ನೇಗಿಲು ಹೊಡೆಯುವ ಸಲುವಾಗಿ ತಮ್ಮೂರ ತಿರವನಬಾಯಿ ಪವಾರ ರವರ ಟ್ರಾಕ್ಟರ ನಂ. ಎಪಿ-15/ಎಜಿ-2022 ನೇದನ್ನು ತೆಗೆದುಕೊಂಡು ಸದರಿ ಟ್ರಾಕ್ಟರ್ ಚಾಲನಾದ ನಾಗನಾಥ ತಂದೆ ದಿಗಂಬರ ಪವಾರ ವಯ: 27 ವರ್ಷ, ಸಾ: ಹಂದಿಕೇರಾ ಇಬ್ಬರು ಕೂಡಿಕೊಂಡು ತಮ್ಮ ಹೊಲಕ್ಕೆ ಹೋಗುವಾಗ ಟ್ರಾಕ್ಟರ ಚಾಲಕನಾದ ಆರೋಪಿ ನಾಗನಾಥ ಇತನು ತನ್ನ ಟ್ರಾಕ್ಟರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿದ್ದರಿಂದ ಹಂದಿಕೇರಾ ಘಾಟಬೋರಾಳ ರೋಡಿನ ಮೇಲೆ ವೈಜಿನಾಥ ಗರ್ಜೆ ರವರ ಹೊಲದ ಹತ್ತಿರ ಹೋದಾಗ ಟ್ರಾಕ್ಟರನ್ನು ರೋಡಿನ ಬಲಕ್ಕೆ ಇರುವ ತಗ್ಗಿನಲ್ಲಿ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಯ ತಂದೆ ಟ್ರಾಕ್ಟರಿನ ಕೆಳಗೆ ಸಿಕ್ಕಿಕೊಂಡಿದ್ದರಿಂದ ಅವರ ತಲೆಗೆ ಮುಖಕ್ಕೆ ಭಾರಿ ರಕ್ತಗಾಯ, ಎದೆಯ ಮೇಲೆ ಭಾರಿ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿರುತ್ತಾರೆ, ನಂತರ ಆರೋಪಿಯು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: